Police Bhavan Kalaburagi

Police Bhavan Kalaburagi

Wednesday, February 6, 2019

BIDAR DISTRICT DAILY CRIME UPDATE 06-02-2019


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 06-02-2019

ಖಟಕಚಿಂಚೊಳಿ ಪೊಲೀಸ್ ಠಾಣೆ ಯು.ಡಿ.ಆರ್ ನಂ. 01/2019, ಕಲಂ. 174 ಸಿ.ಆರ್.ಪಿ.ಸಿ :-
ಸುಮಾರು 15 ದಿನಗಳ ಹಿಂದೆ ಫಿರ್ಯಾದಿ ವೆಂಕಟ ತಂದೆ ಶಂಕರರಾವ ಲೋಹರ ವಯ: 35 ವರ್ಷ, ಜಾತಿ: ಕಂಬಾರ, ಸಾ: ಖಟಕ ಚಿಂಚೋಳಿ ರವರ ದೊಡ್ಡಪ್ಪಾ ನರಸಿಂಗ ತಂದೆ ಏಕನಾಥರಾವ ಇವರಿಗೆ ಮೈಯಲ್ಲಿ  ಹುಷಾರ ಇಲ್ಲದ ಕಾರಣ  ಗ್ರಾಮದಲ್ಲಿಯೇ ಚಿಕಿತ್ಸೆ ಕೊಡಿಸಿದ್ದು ಆರಾಮ ಆಗದಿದ್ದರಿಂದ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು,  ನಂತರ ದಿನಾಂಕ 04-02-2019 ರಂದು ಬೀದರ ಸರಕಾರಿ ಆಸ್ಪತ್ರೆಯಲ್ಲಿ ಫಿರ್ಯಾದಿಯ ದೊಡ್ಡಪ್ಪಾ ನರಸಿಂಗ ಇವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ, ಅವರ ಸಾವಿನಲ್ಲಿ ಯಾರ ಮೇಲೆ ಯಾವುದೆ ತರಹದ ದೂರು ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 05-02-2019 ರಂದು ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮನ್ನಾಎಖೇಳ್ಳಿ ಪೋಲಿಸ್ ಠಾಣೆ ಅಪರಾಧ ಸಂ. 14/2019, ಕಲಂ. 279, 304(ಎ) ಐಪಿಸಿ :-
ದಿನಾಂಕ 05-02-2019 ರಂದು ಬಸ್ ನಂ. ಕೆಎ-38/ಎಫ್-849 ನೇದರ ಚಾಲಕನಾದ ಆರೋಪಿಯು ತನ್ನ ಬಸ್ಸನ್ನು ಅತೀವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಶ್ರೀಶೇಕ್ ಮಸ್ತಾನ್ ತಂದೆ ಶೇಕ್ ಸಲಿಮೋದ್ದಿನ್ ವಯ: 51 ವರ್ಷ, ಜಾತಿ: ಮುಸ್ಲಿಂ, ಸಾ: ಮನ್ನಾಏಖೇಳ್ಳಿ ರವರ ಚಿಕ್ಕಪ್ಪನ ಮಗನಾದ ಸಲಾಮ್ ಪಾಶಾ ಇತನ ದ್ವೀಚಕ್ರ ವಾಹನಕ್ಕೆ ಡಿಕ್ಕಿ ಮಾಡಿ ಆತನ ಮೈಮೇಲಿನಿಂದ ತನ್ನ ಬಸ್ಸನ್ನು ಚಲಾಹಿಸಿಕೊಂಡು ಹೋಗಿದ ಪ್ರಯುಕ್ತ ಆತನ ಬಲಗೈಯ ರಟ್ಟೆಯ ಹತ್ತಿರ ಭಾರಿ ರಕ್ತಗಾಯ ಹಾಗೂ ಎದೆಯ ಮೇಲೆ ಭಾರಿ ರಕ್ತಗಾಯವಾಗಿ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 27/2019, ಕಲಂ. 323, 341, 498(), 504, 506 ಐಪಿಸಿ :-
ಫಿರ್ಯಾದಿ ಪೂಜಾ ಗಂಡ ಸಂಜುಕುಮಾರ ಚೆನ್ನಕೋಟೆ ವಯ: 27 ವರ್ಷ, ಜಾತಿ: ಲಿಂಗಾಯತ, ಸಾ: ಬೆಲೂರ, ಸದ್ಯ: ದೇಶಮುಖ ಗಲ್ಲಿ ಹಳೆ ಭಾಲ್ಕಿ ರವರು ರವರ ತವರು ಮನೆ ಭಾಲ್ಕಿಯ ದೇಶಮುಖ ಗಲ್ಲಿ ಇದ್ದು, ಈಗ 11 ವರ್ಷಗಳ ಹಿಂದೆ ಮದುವೆ ಹಳೆ ಬಸವಕಲ್ಯಾಣ ತಾಲೂಕಿನ ಬೆಲೂರ ಗ್ರಾಮದ ಸಂಜುಕುಮಾರ ತಂದೆ ಶ್ರೀಮಂತ ಚೆನ್ನಕೋಟೆ ರವರೊಂದಿಗೆ ಆಗಿದ್ದು, ಮದುವೆಯಾದಾಗಿನಿಂದ ಗಂಡ ಹೆಂಡತಿ ಭಾಲ್ಕಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಈಗ ಇಬ್ಬರು ಮಕ್ಕಳು ಇದ್ದು, ಮದುವೆಯಾದ ನಂತರ ಫಿರ್ಯಾದಿಯ ಜೊತೆ ಗಂಡ 3-4 ವರ್ಷಗಳವರೆಗೆ ಸರಿಯಾಗಿದ್ದು ಬರ ಬರುತ್ತಾ ಕೆಲಸಕ್ಕೆ ಹೊಗದೆ ಮನೆಯಲ್ಲಿ ಕುಳಿತು ಫಿರ್ಯಾದಿಯು ಕೆಲಸ ಮಾಡಿಕೊಂಡು ಬಂದ ಹಣದಲ್ಲಿ ಇಸ್ಪಿಟ ಆಡುವುದು, ಗುಡಕಾ ತಿನ್ನುವುದರಲ್ಲಿ ಖರ್ಚು ಮಾಡುತ್ತಿರುವುದರಿಂದ ಅವರಿಗೆ ನೀವು ನಾನು ದುಡಿದ ಹಣದಲ್ಲಿ ಹೀಗೆ ಖರ್ಚು ಮಾಡಿದರೆ ನಮ್ಮ ಮಕ್ಕಳ ಮುಂದಿನ ಭವಿಷ್ಯ ಹೇಗೆ ಅಂತಾ ಹೇಳಲು ಹೊದರೆ ನೀನು ನನಗೆ ದಿನಾಲು ಖರ್ಚಿಗೆ ಹಣ ಕೊಡು ಇಲ್ಲಾ ಅಂದರೆ ನೀನು ನನಗೆ ಬಿಟ್ಟು ಹೊಗು ನೀನು ನನಗೆ ಬಿಟ್ಟು ಹೊಗಿಲ್ಲಾ ಅಂದರೆ ನಿನಗೆ ಖತಂ ಮಾಡಿ ಬಿಡುತ್ತೆನೆ ಅಂತಾ ದೈಹೀಕ ಹಾಗೂ ಮಾನಸೀಕವಾಗಿ ಕಿರುಕುಳ ಕೊಡುತ್ತಾ ಬಂದಿದ್ದು, ಹೀಗಿರಲು ದಿನಾಂಕ 04-02-2019 ರಂದು ಫಿರ್ಯಾದಿಯು ತನ್ನ ತಂಗಿ ವಿಜಯಲಕ್ಷ್ಮೀ, ಅವಳ ಗಂಡ ವಿಜಯಕುಮಾರ ಹುಣಜೆ ರವರು ಫಿರ್ಯಾದಿಯ ಮನೆಗೆ ಬಂದಾಗ ಮೂವರು ಮನೆಯಲ್ಲಿ ಮಾತಾಡುತ್ತಾ ಕುಳಿತಿರುವಾಗ ಅಷ್ಟರಲ್ಲಿ ಗಂಡ ಸಂಜುಕುಮಾರ ಮನೆಗೆ ಬಂದವರೆ ಫಿರ್ಯಾದಿಗೆ ಖರ್ಚಿಗೆ ಹಣ ಕೊಡು ಅಂತಾ ಕೆಳಿದ್ದು, ಆಗ ಫಿರ್ಯಾದಿಯು ತನ್ನ ಹತ್ತಿರ ಹಣ ಇಲ್ಲಾ ಅಂತಾ ಹೇಳಿದಾಗ ನನಗೆ ಹಣ ಇಲ್ಲಾ ಅಂತಾ ಹೇಳುತ್ತಿ ಅಂತಾ ಅಂದು ತನ್ನ ಕೈಯಿಂದ ಎಡ ಕಪಾಳದಲ್ಲಿ ಹೊಡೆದಾಗ ಅವರಿಗೆ ಹೇದರಿ ಓಡಿ ಹೊಗುವಾಗ ಅಕ್ರಮವಾಗಿ ತಡೆದು ನೀನು ನನಗೆ ಖರ್ಚಿಗೆ ಹಣ ಕೊಟ್ಟಿಲ್ಲಾ ಅಂದರೆ ನಿನಗೆ ಇಂದು ಖತಂ ಮಾಡಿ ಬಿಡುತ್ತೆನೆ ಅಂತಾ ಜೀವದ ಬೇದರಿಕೆ ಹಾಕುವಾಗ ತಂಗಿ ಮತ್ತು ಅವಳ ಗಂಡ ಮಧ್ಯ ಬಂದು ಜಗಳ ಬಿಡಿಸಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 05-02-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 19/2019, ಕಲಂ. 279, 338 ಐಪಿಸಿ :-
ದಿನಾಂಕ 05-02-2019 ರಂದು ಫಿರ್ಯಾದಿ ಫಕೀರಸಾಬ ತಂದೆ ಮಹೆಬೂಬಸಾಬ ಮುಜಾವರ ವಯ: 45 ವರ್ಷ, ಜಾತಿ: ಮುಸ್ಲಿಂ, ಸಾ: ಸಿಂಧನಕೇರಾ, ತಾ: ಹುಮನಾಬಾದ, ಜಿಲ್ಲಾ: ಬೀದರ ರವರ ಮಗ ಜಾಫರ ಇವನು ಮೋಟಾರ್ ಸೈಕಲ್ ಸಂ. ಕೆಎ-39/ಆರ್-3900 ನೇದನ್ನು ಚಲಾಯಿಸಿಕೊಂಡು ಹುಡಗಿ ಗ್ರಾಮಕ್ಕೆ ಕಟಿಂಗ್ ಮಾಡಿಸಿಕೊಂಡು ಕಿರಾಣಿ ಸಾಮಾನುಗಳನ್ನು ತರಲು ರೋಡಿನ ಬದಿಯಲ್ಲಿ ನಿಧಾನವಾಗಿ ಚಲಾಯಿಸಿಕೊಂಡು ಸಿಂಧನಕೇರಾ ಗ್ರಾಮದಿಂದ ಹುಡಗಿ ಗ್ರಾಮಕ್ಕೆ ಬರುತ್ತಿರುವಾಗ ಹುಡಗಿ ಶಿವಾರದ ಸೋಮನಾಥ ಪಾಟೀಲ್ ರವರ ಹೊಲದ ಹತ್ತಿರ ಬಂದಾಗ ಹುಡಗಿ - ಸಿಂಧನಕೇರಾ ಗ್ರಾಮದ ರೋಡಿನ ಮೇಲೆ ಎದುರಿನಿಂದ ಅಂದರೆ ಹುಡಗಿ ಗ್ರಾಮದ ಕಡೆಯಿಂದ ಟ್ರ್ಯಾಕ್ಟರ್ ಸಂ. ಎಪಿ-07/ಡಬ್ಲು-2000 ನೇದರ ಚಾಲಕನಾದ ಆರೋಪಿ ಸಲಾವುದ್ದಿನ್ ತಂದೆ ಮಸ್ತಾನಸಾಬ ಮಲ್ಲಿಕಜಿ ಸಾ: ಕಪ್ಪರಗಾಂವ, ತಾ: ಹುಮನಾಬಾದ ಇವನು ತಾನು ಚಲಾಯಿಸುತ್ತಿದ್ದ ಟ್ರ್ಯಾಕ್ಟರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಜಾಫರ ಇತನ ಮೋಟಾರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿರುತ್ತಾನೆ, ಕಾರಣ ಸದರಿ ಅಪಘಾತದಿಂದ ಜಾಫರನಿಗೆ ಬಲಗಾಲ ತೊಡೆಗೆ, ಬಲಗಾಲ ಮೊಣಕಾಳ ಕೆಳಗೆ ತೀವ್ರ ಗುಪ್ತಗಾಯ ಹಾಗೂ ಬಲಗೈ ಮುಂಗೈ ಮೇಲೆ ತರಚಿದ ಗಾಯಗಳು ಆಗಿರುತ್ತವೆ, ನಂತರ ಯಾರೋ ದಾರಿ ಹೋಕರು ಜಾಫರ ಇತನಿಗೆ ಚಿಕಿತ್ಸೆ ಕುರಿತು 108 ಅಂಬುಲೆನ್ಸನಲ್ಲಿ ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿರುತ್ತಾರೆಂದು ನೀಡಿದ ಮೌಖಿಕ ಹೇಳಿಕೆಯ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 08/2019, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 05-02-2019 ರಂದು ಆನಂದವಾಡಿ ಗ್ರಾಮದ ಮರ್ಗೆಮ್ಮಾ ದೇವಾಲಯದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪಿಟ ಎಂಬ ಪರೇಲಿನ್ ಜೂಜಾಟ ಆಡುತ್ತಿದ್ದ ಬಗ್ಗೆ ರಾಜಶೇಖರ ಪಿಎಸಐ ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಆನಂದವಾಡಿ ಗ್ರಾಮದ ಸರಕಾರಿ ಶಾಲೆಯ ಹತ್ತಿರ ಹುಣಸೆ ಗಿಡದ ಮರೆಯಲ್ಲಿ ನಿಂತು ನೋಡಲು ಮರ್ಗೆಮ್ಮಾ ದೇವಾಲಯದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಸುನೀಲಕುಮಾರ ತಂದೆ ಅಶೊಕ ಭುರೇ ವಯ: 27 ವರ್ಷ , ಜಾತಿ: ಲಿಂಗಾಯತ, 2) ಉದಯಕುಮಾರ ತಂದೆ ಗಣಪತಿ ಭುರೇ ವಯ: 30 ವರ್ಷ, ಜಾತಿ: ಲಿಂಗಾಯತ ಹಾಗೂ 3) ಸುಭಾಷ ತಂದೆ ಮನೊಹರ ಭುರೆ ವಯ: 45 ವರ್ಷ, ಜಾತಿ: ಲಿಂಗಾಯತ, ಮೂವರು ಸಾ: ಆನಂದವಾಡಿ ಇವರೆಲ್ಲರೂ ದುಂಡಾಗಿ ಕುಳಿತು ನಸಿಬೀನ ಇಸ್ಪಿಟ ಜೂಜಾಟ ಆಡುತ್ತಿರುವುದನ್ನು ನೋಡಿ ಖಾತ್ರಿ ಪಡಿಸಿಕೊಂಡು ಪಂಚರ ಸಮಕ್ಷಮ ಅವರ ಮೇಲೆ ಒಮ್ಮೆಲೆ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು 52 ಇಸ್ಪಿಟ ಎಲೆಗಳು ಹಾಗೂ ನಗದು ಹಣ 1,700/- ರೂ. ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀiÁPÉðl ¥ÉưøÀ oÁuÉ ©ÃzÀgÀ C¥ÀgÁzsÀ ¸ÀA. 08/2019, PÀ®A. 420, 468, 471, 430 eÉÆvÉ 34 L¦¹ :-
¢£ÁAPÀ 05-02-2019 gÀAzÀÄ ¦üAiÀiÁð¢ UÀt¥ÀvÀgÁªÀ vÀAzÉ PÁ±É¥Áà SÉƨÁ ªÀAiÀÄ: 84 ªÀµÀð, ¸Á: eÉ.¦.£ÀUÀgÀ d£ÀªÁqÁ gÉÆÃqÀ ©ÃzÀgÀ gÀªÀjUÉ E¸ÁèA¥ÀÆgÀ UÁæªÀÄzÀ ºÉÆ® ¸ÀªÉð £ÀA. 51/1 gÀ°è 6 JPÀÌgÉ ªÀÄvÀÄÛ ¸ÀªÉð £ÀA. 39/2 gÀ°è 3 JPÀÌgÉ d«ÄãÀÄ EgÀÄvÀÛzÉ, DgÉÆævÀgÁzÀ DgÉÆæ £ÀA. 1 dAiÀiÁAvÀPÀĪÀiÁgÀ vÀAzÉ £ÀgÀ¹AUÀgÁªÀ ¨ÉêÀļÀSÉÃqÀÌgÀ EªÀ£ÀÄ ±ÁzsÁð EAqÀ¹ÖçÃ¸ï ±ÁzsÁð PÁA¥Éèøï SÁ¢ ¨sÀAqÁgÀ ©ÃzÀgÀ CAUÀrzÀªÀ£ÀÄ EgÀÄvÁÛ£É, dAiÀiÁAvÀPÀĪÀiÁgÀ EªÀ£ÀÄ PÉÃAzÀæ ¸ÀgÀPÁgÀzÀ PÀȶ AiÉÆÃd£É CrAiÀÄ°è ¸ÉƯÁgÀ ¥sÉÆÃmÉÆ ªÁ°ÖPÀ ¥ÀªÀgÀ d£ÉgÉõÀ£ï & ¥ÀA¦AUï ¹¸ïÖªÀÄ £ÉÃzÀÄÝ C¼ÀªÀr¹zÀgÉ 40% ¸ÀgÀPÁgÀ ªÀw¬ÄAzÀ ªÀÄvÀÄÛ 40% ¨ÁåAPÀ ¸Á® ªÀÄvÀÄÛ 20% gÉÊvÀ¤AzÀ ºÁPÀĪÀzÀÄ EgÀĪÀ §UÉÎ w½ ºÉýzÀÝjAzÀ ¦üAiÀiÁð¢AiÀÄÄ CzÀPÉÌ M¦àPÉÆArgÀÄvÁÛgÉ, ¢£ÁAPÀ 30-03-2015 gÀAzÀÄ ««zsÀ ¸Á®zÀ PÁUÀzÀ ¥ÀvÀæUÀ¼À ªÉÄÃ¯É DgÉÆæ £ÀA. 2 ¹vÁgÁªÀÄzÁ¸À, ¨ÁåAPÀ ªÀiÁå£ÉdgÀ ¥ÀAeÁ§ & £ÁåµÀ£À¯ï ¨ÁåAPÀ ©ÃzÀgÀ gÀªÀgÀÄ ¸À»UÀ¼ÀÄ ¥ÀqÉ¢gÀÄvÁÛgÉ, ¹vÁgÁªÀÄzÁ¸À EªÀ£ÀÄ ¢£ÁAPÀ 31-03-2015 gÀAzÀÄ ¦üAiÀiÁð¢AiÀĪÀgÀ ¸Á®zÀ ºÀt 5,40,000/- gÀÆ. ªÀÄAdÆgÀÄ ªÀiÁr CzÀgÀ°è 40% PÀrvÀ ªÀiÁrPÉÆAqÀÄ G½zÀ ºÀt ¦üAiÀiÁð¢AiÀĪÀgÀ SÁvÉAiÀÄ°è dªÀiÁ ªÀiÁrgÀÄvÁÛ£É, ¸ÉƯÁgÀ ¥sÉÆÃmÉÆ ªÁ°ÖPÀ ¥ÀªÀgÀ d£ÉgÉõÀ£ï & ¥ÀA¦AUÀ ¹Ã¸ÀÖªÀiï C¼ÀªÀr¹zÉ ¦üAiÀiÁð¢AiÀĪÀjUÉ UÉÆwÛ®èzÉ ¦üAiÀiÁð¢AiÀĪÀgÀ SÁvɬÄAzÀ 20% ºÀt DgÉÆæ £ÀA. 1 EªÀ¤UÉ ¤ÃrgÀÄvÁÛgÉ, ¸ÀzÀj E§âgÀÄ DgÉÆævÀgÀÄ ¸ÉƯÁgÀ ¥ÀA¦AUÀ ¹¸ÀÖªÀiï C¼ÀªÀr¹zÉ, G¥ÀAiÉÆÃV¸ÀĪÀ ¥ÀæªÀiÁt ¥ÀvÀæ ¥ÀqÉAiÀÄÄzÉ, ¤jÃPÀëuÉ ªÀgÀ¢ ¥ÀqÉAiÀÄzÉ ªÀÄvÀÄÛ C¼ÀªÀr¹zÀ ¨sÁªÀ avÀæ vÉUÉAiÀÄzÉ ºÁUÉ zÁR¯ÁwUÀ¼ÀÄ ¸Àȶֹ ¦üAiÀiÁð¢AiÀĪÀjUÉ ªÉƸÀ ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

KALABURAGI DISTRICT REPORTED CRIMES

ದ್ವಿಚಕ್ರ ವಾಹನ ಕಳವು ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 30-01-2019 ರಂದು 2;00 ಪಿ.ಎಂ ಸುಮಾರಿಗೆ ಶ್ರೀ ಗುರುಲಿಂಗಪ್ಪ ತಂದೆ ರೇವಣಸಿದ್ದಪ್ಪ ಯಾತನೂರ ಸಾ|| ಬಳೂಂಡಗಿ ರವರು ತಮ್ಮ ಮೋಟರ ಸೈಕಲ್ ನಂ KA-32/W-0541 ನೇದ್ದರ ಮೆಲೆ ಯಡ್ರಾಮಿಗೆ ಬಂದು ನಮ್ಮ ಮೋಟರ ಸೈಕಲನ್ನು ನಮ್ಮ ತಂಗಿ ಮನೆಯ ಮುಂದೆ ನಿಲ್ಲಿಸಿ ಒಳಗೆ ಹೋಗಿರುತ್ತೇನೆ, ನಂತರ 2;30 ಪಿ.ಎಂ ಸುಮಾರಿಗೆ ನಾನು ಮನೆ ಹೊರಗೆ ಬಂದು ನೋಡಿದಾಗ ಮನೆಯ ಮುಂದೆ ನಮ್ಮ ಮೋಟರ ಸೈಕಲ ಇರಲಿಲ್ಲಾ, ನಂತರ ನಾನು ಎಲ್ಲಾ ಕಡೆ ಹುಡಕಾಡಿದರು ನನ್ನ ಮೋಟರ ಸೈಕಲ್ ಸಿಗಲಿಲ್ಲಾ, ನಂತರ ನಾನು ಮತ್ತು ನನ್ನ ಗೆಳೆಯ ಶರಣಪ್ಪ ತಂದೆ ಭಾಗಣ್ಣ ಹಡಪದ ಮತ್ತು ನಮ್ಮ ತಂದೆಯವರು ಕೂಡಿ ಸ್ಥಳಿಯ ಯಡ್ರಾಮಿ, ಜೇವರ್ಗಿ, ಮಂದೇವಾಲ, ಜೇರಟಗಿ, ಮೋರಟಗಿ ಗ್ರಾಮಗಳಲ್ಲಿ ಹುಡಕಾಡಿದರು ಕಳುವಾದ ನಮ್ಮ ಮೋಟರ ಸೈಕಲ್ ಸಿಗಲಿಲ್ಲಾ, ನಮ್ಮ ಮೋಟರ ಸೈಕಲ್ ಚಸ್ಸಿ ನಂ MBLHA10EE9HH55465 ಮತ್ತು ಅದರ ಇಂಜಿನ HA10EA9HH43477 ನೇದ್ದು ಇದ್ದು, ಅದರ ;ಕಿ; 20,000/- ರೂ ಇರುತ್ತದೆ, ನನ್ನ ಮೋಟರ ಸೈಕಲ್ ಎಲ್ಲಾ ಕಡೆ ಹುಡಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ:04/02/19 ರಂದು ಬೆಳಗ್ಗೆ 9.00 .ಎಂ ಸುಮಾರಿಗೆ ನಾನು ಕರಣೇಶ್ವರ ನಗರದಲ್ಲಿದ್ದಾಗ ನನ್ನ ಮಾವ & ಅಕ್ಕ ಸಾವಿತ್ರಿ ಇವರು ಮನೆಗೆ ಪೋನ ಮಾಡಿ ತಿಳಿಸಿರುವುದೆನೆಂದರೆ, ಸವಿತಾ ಇವಳು ಬೆಂಗಳೂರಿನಿಂದ ಬಂದಿದ್ದಾಳೆ ರಾಮ ಮಂದಿರ ಮನೆಯ ಹತ್ತಿರ ಬೇಹೋಶ ಆಗಿ ಬಿದ್ದಿದ್ದಾಳೆ ಅವಳು ವಿಷ ಸೇವನೆ ಮಾಡಿದ್ದಾಳೆ ಅಂತಾ ಗೊತ್ತಾಗಿ ಮಾವ ಭೀಮಣ್ಣ ಹಾಗೂ ಇತರರು ಸವಿತಾ ಇವಳಿಗೆ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಅಂತಾ ತಿಳಿಸಿದ ಮೇರೆಗೆ ನಾನು ಬಸವೇಶ್ವರ ಆಸ್ಪತ್ರೆಗೆ ಹೋಗಿ ನೋಡಲು ನಮ್ಮ ಅಕ್ಕ ಸವಿತಾ ಇವಳಿಗೆ ತುರ್ತು ಚಿಕಿತ್ಸಾ ಉಪಚಾರ ನಡೆಯುತ್ತಿದ್ದು ನಂತರ ನಾನು ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಹೆಚ್ಚಿನ ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು .ಸಿ.ಯು ತುರ್ತು ನಿಗಾ ಘಟಕದಲ್ಲಿ ಉಪಚಾರ ಪಡೆಯುತ್ತಿದ್ದು ನಮ್ಮ ಅಕ್ಕಳಿಗೆ ವೈದ್ಯರು ನೀಡುತ್ತಿರುವ ಉಪಚಾರದಿಂದ ಗುಣಮುಖ ಹೊಂದದೆ ಇಂದು ದಿನಾಂಕ:05/02/19 ರಂದು ಬೆಳಗ್ಗೆ 7.30 .ಎಂ ಸುಮಾರಿಗೆ ಮೃತ ಪಟ್ಟಿದ್ದು ಇರುತ್ತದೆ. ನಮ್ಮ ಅಕ್ಕ ಸವಿತಾ ಇವಳು ದಿನಾಂಕ:04/02/19 ರಂದು ಬೆಳಗ್ಗೆ 9.00 .ಎಂ ಸುಮಾರಿಗೆ ವಿಷ ಸೇವನೆ ಮಾಡಿದ್ದು ಉಪಚಾರ ಕುರಿತು ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೆ ದಿನಾಂಕ:05/02/19 ರಂದು ಬೆಳಗ್ಗೆ 7.30 ಸುಮಾರಿಗೆ ಮೃತ ಪಟ್ಟಿದ್ದು ನನ್ನ ಅಕ್ಕ ಸವಿತಾ ಇವಳ ಸಾವಿನಲ್ಲಿ ನಮಗೆ ಯಾರ ಮೇಲೆ ಯಾವುದೇ ಸಂಶಯ ಇರುವದಿಲ್ಲಾ ಹಣಕಾಸಿನ ಸಮಸ್ಯೆಯಿದ್ದ ಕಾರಣ ನಮ್ಮ ಅಕ್ಕ ಸವಿತಾ ಇವಳು ವಿಷ ಸೇವನೆ ಮಾಡಿ ಮೃತ ಪಟ್ಟಿದ್ದು ಇರುತ್ತದೆ. ಅಂತಾ ಶ್ರೀ ಆನಂದ ತಂದೆ ಅಂಬಾದಾಸ ಅಡಕಿ ಸಾ:ರಾಮಮಂದಿರ ಹತ್ತಿರ ಬ್ರಹ್ಮಪೂರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.