Police Bhavan Kalaburagi

Police Bhavan Kalaburagi

Sunday, April 16, 2017

BIDAR DISTRICT DAILY CRIME UPDATE 16-04-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 16-04-2017

zsÀ£ÀÆßgÀ ¥Éưøï oÁuÉ UÀÄ£Éß £ÀA. 70/2017, PÀ®A. 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 15-04-2017 ರಂದು ಫಿರ್ಯಾದಿ ಸುಭಾಷ ತಂದೆ ಮಲ್ಲಪ್ಪ ಬೆಲ್ದಾರ ವಯ: 65 ವರ್ಷ, ಜಾತಿ: ಎಸ್.ಸಿ ದಲಿತ, ಸಾ: ತೆಗಂಪೂರ, ತಾ: ಭಾಲ್ಕಿ ರವರ ಹಿರಿಯ ಮಗನಾದ ನಾಗನಾಥ ವಯ: 22 ವರ್ಷ, ಇವನ ಜೊತೆಗೆ ಅಂಬೇಡ್ಕರ ಜಯಂತಿ ಮೆರವಣಿಗೆ ನೊಡಲು ಬೀದರಗೆ ಹೋಗಿ ಮರಳಿ ತೆಗಂಪೂರಕ್ಕೆ ನಡೆದುಕೊಂಡು ಬರುವಾಗ ಬೀದರ ಕಡೆಯಿಂದ ಹಿಂದಿನಿಂದ  ಹಿರೊ ಹೆಚ್.ಎಪ್ ಡಿಲಕ್ಸ್ ಮೊಟರ ಸೈಕಲ ನಂ. ಕೆಎ-39/ಎಲ್-3634 ಚಾಲಕನಾದ ಆರೋಪಿಯು ತನ್ನ ಮೊಟರ ಸೈಕಲನ್ನು ಅತೀವೇಗ ಹಾಗು ನಿಷ್ಕಾಳಜಿತನದಿಂದ ನಡೆಸಿಕೊಂಡು ಫಿರ್ಯಾದಿಯ ಮಗನಾದ ನಾಗನಾಧನಿಗೆ ಡಿಕ್ಕಿ ಮಾಡಿದ್ದರಿಂದ ಅವನಿಗೆ ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯವಾಗಿದ್ದು, ಅಷ್ಟರಲ್ಲಿ ಮ್ಮ ಊರಿನ ಶಶಿಕಾಂತ ತಂದೆ ಬಾಬುರಾವ ಪಾಟೀಲ ಇವರು ಊರಿನ ಕಡೆಯಿಂದ ಬಂದು 108 ಅಂಬುಲೆನ್ಸದಲ್ಲಿ ಹಾಕಿಕೊಂಡು ಬೀದರ ಸರಕಾರಿ ಆಸ್ಪತ್ರೆಗೆ ತಂದಿದ್ದು, ವೈಧ್ಯರು ಹೆಚ್ದಿನ ಚಿಕಿತ್ಸೆ ಕುರಿತು ಹೈದ್ರಾಬಾದಗೆ ತೆಗೆದುಕೊಂಡು ಹೋಗಲು ತಿಳಿಸಿದ್ದರಿಂದ ಹೈದ್ರಾಬಾಗಗೆ ವೈಯುವಾಗ ದಾರಿ ಮಧ್ಯ ಜಹೀರಾಬಾದ ಸಮೀಪ ನಾಗನಾಥ ಇತನು  ಪೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§¸ÀªÀPÀ¯Áåt UÁæ«ÄÃt ¥Éưøï oÁuÉ UÀÄ£Éß £ÀA. 91/2017, PÀ®A. 295 L¦¹ :-
ದಿನಾಂಕ 15-04-2017 ರಂದು 0800 ಗಂಟೆಗೆ ಫಿರ್ಯಾದಿ ದಾದಾರಾವ ತಂದೆ ನರಸಿಂಗಪ್ಪಾ ಚಾಕೂರೆ ವಯ: 40 ವರ್ಷ, ಜಾತಿ: ಕುರುಬ, ಸಾ: ಮೊರಖಂಡಿ, ತಾ: ಬಸವಕಲ್ಯಾಣ ರವರು ಪ್ರತಿ ಶನಿವಾರ ಹನುಮಾನ ದೇವರ ದರ್ಶನ ಮಾಡುತ್ತಿದ್ದು ಅದರಂತೆ ಇಂದು ಹನುಮಾನ ಮಂದಿರಕ್ಕೆ ಹೋಗುತ್ತಿರುವಾಗ ಮ್ಮೂರ ನಿವಾಸ ತಂದೆ ದತ್ತು ದಾಪಕೆ ಇತನ ಮನೆಯ ಮುಂದಿನ ರೋಡನ ಮುಖಾಂತರ ಹೋಗುತ್ತಿರುವಾಗ ಅವನು ತನ್ನ ಮನೆಯಿಂದ ಹೋರಗೆ ಬಂದು ಫಿರ್ಯಾದಿಗೆ ನಿಲ್ಲಿಸಿ ಅವನು ಹೇಳಿದ್ದೆನೆಂದರೆ ಊರಿನ ಮೊರಖಂಡಿ ಗ್ರಾಮದಲ್ಲಿರುವ ಬೊಮ್ಮಗೋಡೇಶ್ವರ ಚೌಕನಲ್ಲಿ ಯಾರೋ ಕೀಡಿಗೇಡಿಗಳು ಬೊಮ್ಮಗೊಂಡೇಶ್ವರ ಮೂರ್ತಿಗೆ ಹೆಂಡಿ ಹೊಡೆದಿದ್ದಾರೆ ಅಂತ ತಿಳಿಸಿದಾಗ ಫಿರ್ಯಾದಿಯು ಹನುಮಾನ ಮಂದಿರಕ್ಕೆ ಹೋಗದೆ ನೇರವಾಗಿ ಬೊಮ್ಮಗೊಂಡೇಶ್ವರ ಚೌಕಿಗೆ ಹೋಗಿ ನೋಡಲು ಬೊಮ್ಮಗೊಡೇಶ್ವರ ಮೂರ್ತಿಗೆ ಯಾರೋ ಕಿಡಿಗೇಡಿಗಳು ದಿನಾಂಕ 15-04-2017 ರಂದು 0130 ಗಂಟೆಯಿಂದ ಬೆಳಗ್ಗೆ  0700 ಗಂಟೆಯ ಮಧ್ಯದ ಅವಧಿಯಲ್ಲಿ ಬೊಮ್ಮಗೊಂಡೇಶ್ವರ ಮೂರ್ತಿಗೆ ಹೆಂಡಿ ಹೋಡೆದಿರುತ್ತಾರೆ, ಸದರಿ ಕುರುಬ ಜನಾಂಗದ ಭಾವನೆಗಳಿಗೆ ನೋವು ಉಂಟು ಮಾಡುವ ಉದ್ದೇಶದಿಂದ ಮತ್ತು ಬೊಮ್ಮಗೊಂಡೆಶ್ವರ ಮೂರ್ತಿಗೆ ಹೆಂಡಿ ಹೊಡೆದು ಅವಮಾನ ಉಂಟು ಮಾಡಿರುತ್ತರೆ, ನಂತರ ಫಿರ್ಯಾದಿಯು ಅದನ್ನು ನೋಡಿ ಮ್ಮ ಓಣಿಯ ಮ್ಮ ಜನಂಗದ ಜನರಾದ ವೆಂಕಟ ತಂದೆ ಮಾಳಪ್ಪಾ ಮೇತ್ರೆ ,ರಾಜು ತಂದೆ ಮಾಣಿಕ ಭಗಲೆ ,ಶಿವಾಜಿ ತಂದೆ ಮಾಣಿಕ ಮೇತ್ರೆ ಹಾಗೂ ರಾಮ ತಂದೆ ಮಾರುತಿ ಭಗಲೆ ಇವರೆಲ್ಲರೂ ಸಹ ಅಲ್ಲೆ ಹಾಜರಿದ್ದು ಎಲ್ಲರೂ ಬೊಮ್ಮಗೊಂಡೆಶ್ವರ ಮೂರ್ತಿಗೆ ಹೆಂಡಿ ಹತ್ತಿದನ್ನು ನೋಡಿರುತ್ತಾರೆಂದು ನೀಡಿದ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.