Police Bhavan Kalaburagi

Police Bhavan Kalaburagi

Sunday, August 26, 2018

BIDAR DISTRICT DAILY CRIME UPDATE 26-08-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 26-08-2018

¨sÁ°Ì £ÀUÀgÀ ¥Éưøï oÁuÉ C¥ÀgÁzsÀ ¸ÀA. 241/2018, PÀ®A. 279, 337, 338, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 24-08-2018 ರಂದು ಫಿರ್ಯಾದಿ ಮಾರುತಿ ತಂದೆ  ಗಣಪತಿ ಕಾಂಬಳೆ ಸಾ: ಒಡಮೋರಂಬಿ ರವರ ಮಗಳಾದ ಬಬೀತಾ ಇವಳ ಹೇರಿಗೆ ಆಗಿರುವುದರಿಂಅವಳಿಗೆ ಮಾತಾಡುವ ಸಲುವಾಗಿ ಫಿರ್ಯಾದಿಯವರ ಮಗ ನಿತೀನ ಮತ್ತು ಅವರ ಗೆಳೆಯರಾದ ಬಾಲಾಜಿ ತಂದೆ ಹಣಮಂತ ಬಿಜಾಪೂರೆ ವಯ: 22 ವರ್ಷ, ಅಜಯ ತಂದೆ ಲಿಂಬಾಜಿ ಸೂರ್ಯವಂಶಿ ರವರು ಕೂಡಿ ಮ್ಮೂರ ಅಜೀತ ತಂದೆ ಸೋಮನಾಥ ನಾಗಲಗಾಂವೆ ರವರ ಮೋಟಾರ ಸೈಕಲ ನಂ. ಎಂ.ಎಚ-24/ಎ.ಎಂ-7412 ನೇದರ ಮೇಲೆ ಗೋರ ಚಿಂಚೋಳಿ ಗ್ರಾಮಕ್ಕೆ ಹೊದಾಗ ಸದರಿಯವರು ಅಲ್ಲಿ ಇರಲಿಲ್ಲ, ಅವರು ಭಾಲ್ಕಿ ಸಕರಾರಿ ಆಸ್ಪತ್ರೆಯಲ್ಲಿ ಇರುತ್ತಾರೆ ಅಂತಾ ಗೊತ್ತಾಗಿ ಭಾಲ್ಕಿ ಸರಕಾರಿ ಆಸ್ಪತ್ರೆಗೆ ಬಂದು ಬಬಿತಾಳಿಗೆ ಮಾತಾಡಿ ನಂತರ ಮೂವರು ಕೂಡಿ ಸದರಿ ಮೋಟಾರ್ ಸೈಕಲ್ ಮೇಲೆ ಮರಳಿ ಭಾಲ್ಕಿ-ಉದಗಿರ ರೋಡ ಮುಖಾಂತರವಾಗಿ ಮ್ಮೂರಿಗೆ ಬರುವಾಗ ಮೋಟಾರ ಸೈಕಲ ನಿತೀನ ಇತನು ಚಲಾಯಿಸುತ್ತಿದ್ದು, ಎಲ್ಲರೂ ಭಾಲ್ಕಿಯ ಅಮರ ಖಂಡ್ರೆ ಕಂಪೌಂಡ ಎದುರಿಗೆ ಬಂದಾಗ ಎದುರಿನಿಂದ ಯಾವುದೋ ಒಂದು ವಾಹನದ ಚಾಲಕ ತನ್ನ ವಾಹನ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ಫಿರ್ಯಾದಿಯ ಮಗನ ವಾಹನಕ್ಕೆ ಡಿಕ್ಕಿ ಮಾಡಿ ತನ್ನ ವಾಹನ ಸಮೇತ ಓಡಿ ಹೊದನು, ಸದರಿ ಘಟನೆಯಲ್ಲಿ ಅಜಿತ ಇತನಗೆ ಎಡಣ್ಣಿನ ಹುಬ್ಬಿಗೆ ಗುಪ್ತಗಾಯ ಮತ್ತು ಬಾಲಾಜಿ ಇತನಿಗೆ ಬಲಣ್ಣಿನ ಹುಬ್ಬಿನ ಮೇಲೆ ಭಾರಿ ರಕ್ತಗಾಯ, ಬಲ ಮೋಳಕಾಲಿಗೆ ಭಾರಿಗಾಯವಾಗಿ ಕಾಲು ಮುರಿದಿರುತ್ತದೆ ಹಾಗೂ ನಿತೀನನಿಗೆ ತಲೆಯಲ್ಲಿ ಭಾರಿಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ, ರಾತ್ರಿ ಕತ್ತಲಾಗಿರುವದರಿಂದ ಡಿಕ್ಕಿ ಪಡಿಸಿದ ವಾಹನ ಯಾವುದು ಅಂತಾ ಕಾಣಿರುವುದಿಲ್ಲ, ನಂತರ ಯಾರೋ ಅಪರಿಚೀತರು ಚಿಕಿತ್ಸೆ ಕುರಿತು ಭಾಲ್ಕಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿ, ನಂತರ ಬೀದರಕ್ಕೆ ಹೊಗಲು ಸೂಚಿಸಿದ ಮೇರೆಗೆ ಬೀದರ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 25-08-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ C¥ÀgÁzsÀ ¸ÀA. 242/2018, PÀ®A. 20(©) (2)(©) 20(¹) J£ï.r.¦.J¸ï PÁAiÉÄÝ :-
¢£ÁAPÀ 25-08-2018 gÀAzÀÄ ºÀĪÀÄ£Á¨ÁzÀ J.¦.JA.¹ ªÀiÁPÉðl ºÀwÛgÀ CPÀæªÀĪÁV UÁAeÁ ªÀiÁgÁl ªÀiÁqÀĪÀ PÀÄjvÀÄ UÁAeÁªÀ£ÀÄß vÉUÉzÀÄPÉÆAqÀÄ ºÉÆUÀÄwÛzÁÝgÉ CAvÀ ¸ÀAvÉÆõÀ ¦J¸ÀL (PÁ¸ÀÄ) ºÀĪÀÄ£Á¨ÁzÀ ¥ÉưøÀ oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢, UÉÃeÉÃmÉqÀ C¢üPÁj ºÁUÀÆ vÀÆPÀ ªÀiÁqÀĪÀ ªÀåQÛ J®ègÉÆA¢UÉ ºÀĪÀÄ£Á¨ÁzÀ J.¦.JA.¹ UÉÃl¤AzÀ zÀÆgÀzÀ°è ªÀÄgÉAiÀiÁV £ÉÆÃr RavÀ ¥Àr¹PÉÆAqÀÄ DgÉÆævÀgÁzÀ 1) ¸ÀAvÉÆõÀ vÀAzÉ ¥ÀAqÀj gÁoÉÆÃqÀ ªÀAiÀÄ: 22 ªÀµÀð, eÁw: ®ªÀiÁtÂ, 2) zÀ±ÀgÀxÀ vÀAzÉ ZÀAzÀgÀ ªÀAiÀÄ: 18 ªÀµÀð, eÁw: ®ªÀiÁtÂ, ¸Á: dA§V vÁAqÁ, 3) ¤AUÀ£ÁxÀ vÀAzÉ £ÁgÁAiÀÄt, ªÀAiÀÄ: 24 ªÀµÀð, eÁw: ®ªÀiÁt ªÀÄvÀÄÛ 4) ¥Àæ«Ãt vÀAzÉ zÀ±ÀgÀxÀ eÁzsÀªÀ ªÀAiÀÄ: 14 ªÀµÀð, eÁw: ®ªÀiÁtÂ, J®ègÀÆ ¸Á: dA§V vÁAqÁ, vÁ: OgÁzÀ (©) CªÀgÀ ªÉÄÃ¯É zÁ½ ªÀiÁr »rzÀÄ, UÉÃeÉÃmÉqï C¢üPÁj ªÀÄvÀÄÛ ¥ÀAZÀgÀ ¸ÀªÀÄPÀëªÀÄ 3 ¨ÁåUÀUÀ¼À°è EgÀĪÀ ¥Áè¹ÖPÀ PÀªÀgÀ¢AzÀ ¥ÁåPÀ ªÀiÁrzÀ MAzÉÆAzÀÄ ¥ÁPÉÃmï 2.12 jAzÀ 2.2 gÀ ªÀgÉV£À vÀÆPÀzÀ MlÄÖ 32 PÉ.eÉ ºÀ¹jgÀĪÀ UÁAeÁ ºÁUÀÆ MlÄÖ 1300/- gÀÆ. £ÀUÀzÀÄ ªÀÄvÀÄÛ 2 ªÉÆèÉÊ®UÀ¼ÀÄ ºÁUÀÆ MAzÀÄ DmÉÆà £ÀA. J.¦-23/ªÉÊ-7456, C.Q 80,000/- gÀÆ. £ÉÃzÀ£ÀÄß d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄ£Àß½î ¥Éưøï oÁuÉ C¥ÀgÁzsÀ ¸ÀA. 101/2018, PÀ®A. 366(J) L¦¹ ªÀÄvÀÄÛ PÀ®A. 12 ¥ÉÆPÉÆì PÁAiÉÄÝ :-
¦üAiÀiÁð¢AiÀĪÀgÀ ªÀÄ£É PÀqÉUÉ DgÉÆæ PÁ²£ÁxÀ vÀAzÉ ªÀÄZÉAzÀæ ªÀÄĸÁÛj ªÀAiÀÄ: 21 ªÀµÀð, ¸Á: vÀqÀ¥À½î EvÀ£ÀÄ CªÁUÀªÁUÀ NqÁqÀÄvÁÛ EgÀÄwÛzÀ£ÀÄß, ¦üAiÀiÁð¢UÉ DvÀ¤UÉ ¤Ã£ÀÄ F PÀqÉ AiÀiÁPÉ NqÁqÀÄwÛ¢Ý CAvÁ F PÀqɬÄAzÀ NqÁqÀ¨ÉÃqÀ CAvÁ w½ ºÉýzÀÄÝ, ¦üAiÀiÁð¢AiÀĪÀgÀ ªÀÄUÀ¼ÀÄ 9£Éà vÀgÀUÀwAiÀÄ°è N¢ ±Á¯É ©lÄÖ ªÀÄ£ÉAiÀÄ°èAiÉÄ ªÁ¸ÀªÁVgÀÄvÁÛ¼É, »ÃVgÀĪÁUÀ DgÉÆæAiÀÄÄ ¦üAiÀiÁð¢AiÀÄ ªÀÄUÀ½UÉ ZÀÄqÁ¬Ä¸ÀĪÀÅzÀÄ ªÀiÁqÀÄwÛzÀÝ£ÀÄ, DvÀ¤UÉ ¦üAiÀiÁð¢AiÀÄÄ F jÃw ªÀiÁqÀ¨ÉÃqÀ CAvÁ w¼ÀĪÀ½PÉ ºÉýzÀÄÝ, »ÃVgÀĪÁUÀ ¢£ÁAPÀ 22-08-2018 gÀAzÀÄ ¦üAiÀiÁð¢AiÀÄÄ ºÉÆîzÀ PÉ®¸À ªÀiÁr ªÀÄ£ÉUÉ §AzÀÄ 2000 UÀAmÉAiÀÄ ¸ÀĪÀiÁjUÉ ªÀÄ®V £ÀAvÀgÀ ¦üAiÀiÁð¢AiÀĪÀgÀ UÀAqÀ 2300 UÀAmÉUÉ JzÀÄÝ £ÉÆÃqÀ¯ÁV ªÀÄUÀ¼ÀÄ PÁt¹gÀĪÀÅ¢®è, DUÀ ¦üAiÀiÁ𢠺ÁUÀÆ ¦üAiÀiÁð¢AiÀÄ UÀAqÀ UÁ§jUÉÆAqÀÄ J®è PÀqÉUÀ¼À°è ºÀÄqÀÄPÁr £ÉÆÃr PÉüÀ¯ÁV ªÀÄUÀ¼ÀÄ PÁt¸ÀĪÀÅ¢®è ªÀÄvÀÄÛ vÀªÀÄä ¸ÀA§A¢üPÀgÀ°è J¯Áè PÀqÉ ºÀÄqÀÄPÁr £ÉÆÃqÀ¯ÁV ªÀÄUÀ¼ÀÄ ¥ÀvÉÛAiÀiÁVgÀĪÀÅ¢®è, DgÉÆæAiÀÄÄ ¦üAiÀiÁð¢AiÀÄ ªÀÄUÀ½UÉ ¢£ÁAPÀ 22-08-2018 gÀAzÀÄ 2100 UÀAmÉAiÀÄ ¸ÀĪÀiÁjUÉ ¯ÉÊAVPÀ zËdð£Àå J¸ÀUÀĪÀ GzÉÝñÀ¢AzÀ ¥sÀĸÀ¯Á¬Ä¹ C¥ÀºÀj¹PÉÆAqÀÄ ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆgÀÄ CfðAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 25-08-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ £ÀÆvÀ£À £ÀUÀgÀ ¥Éưøï oÁuÉ C¥ÀgÁzsÀ ¸ÀA. 165/2018, PÀ®A. 379 L¦¹ :-
¢£ÁAPÀ 03-08-2018 gÀAzÀÄ ¦üAiÀiÁ𢠣ÁUÉAzÀæAiÀiÁå vÀAzÉ ±ÀAPÀæAiÀiÁå ¸ÁØ«Ä ªÀÄoÀ¥Àw ªÀAiÀÄ: 62 ªÀµÀð, eÁw: °AUÁAiÀÄvÀ, ¸Á: OgÁzÀ (J¸ï), vÁ: f: ©ÃzÀgÀ gÀªÀjUÉ ªÉÄÊAiÀÄ°è CgÁªÀÄ EgÀ¯ÁgÀzÀ PÁgÀt aQvÉì PÀÄjvÀÄ vÀ£Àß ªÀÄUÀ£ÁzÀ ¸ÀAUÀªÉıÀégÀ ªÀAiÀÄ: 30 ªÀµÀð EvÀ£ÉÆA¢UÉ »ÃgÉÆ ¸Éè®AqÀgÀ ¥Àè¸ï ªÉÆÃmÁgÀ ¸ÉÊPÀ® £ÀA. PÉJ-38/PÀÆå-8019 £ÉÃzÀgÀ ªÉÄÃ¯É ©ÃzÀgÀ ¸ÀgÀPÁj D¸ÀàvÉæUÉ §AzÀÄ ©ÃzÀgÀ ¸ÀgÀPÁj D¸ÀàvÉæAiÀÄ UÉÃmï ºÀwÛgÀ vÀªÀÄä ªÉÆÃmÁgÀ ¸ÉÊPÀ® ¤°è¹, ©ÃUÀ ºÁQ, D¸ÀàvÉæAiÀÄ°è ºÉÆÃV aQvÉì ªÀiÁrPÉÆAqÀÄ ªÀÄgÀ½ §AzÀÄ £ÉÆÃqÀ®Ä ¸ÀzÀj ªÉÆÃmÁgÀ ¸ÉÊPÀ® EgÀ°®è, £ÀAvÀgÀ ¦üAiÀiÁð¢AiÀÄÄ vÀ£Àß ªÀÄUÀ£À eÉÆvÉAiÀÄ°è PÀÆrPÉÆAqÀÄ D¸ÀàvÉæAiÀÄ ¸ÀÄvÀÛªÀÄÄvÀÛ ªÀÄvÀÄÛ ©ÃzÀgÀ £ÀUÀgÀzÀ J¯Áè JjAiÀiÁzÀ°è ºÀÄqÀPÁqÀ¯ÁV ªÉÆÃmÁgÀ ¸ÉÊPÀ® ¹QÌgÀĪÀÅ¢¯Áè, AiÀiÁgÉÆà C¥ÀjavÀ PÀ¼ÀîgÀÄ ¦üAiÀiÁð¢AiÀĪÀgÀ ªÉÆÃmÁgï ¸ÉÊPÀ®ªÀ£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ, PÀ¼ÀîvÀ£ÀªÁzÀ ªÉÆÃmÁgï ¸ÉÊPÀ¯ï «ªÀgÀ »ÃgÉÆ ¸Éà÷è¯ÉAqÀgÀ ¥Àè¸ï ªÉÆÃmÁgÀ ¸ÉÊPÀ® £ÀA. PÉJ-38/PÀÆå-8019, ZÁ¹¸ï £ÀA. JªÀiï.©.J¯ï.ºÉZï.J.10.J.J¯ï.r.ºÉZï.JªÀiï.20245, EAf£ï £ÀA. ºÉZï.J.10.E.eÉ.r.ºÉZï.JªÀiï.N.7956, ªÀiÁqÀ¯ï: 2013,  §tÚ: ¦.©.PÉ, C.Q. 25,000/- gÀÆ. DVgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ªÉÄÃgÉUÉ ¢£ÁAPÀ 25-08-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಬೀದರ ಸಂಚಾರ ಪೊಲೀಸ ಠಾಣೆ ಅಪರಾಧ ಸಂ. 99/2018, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 25-08-2018 ರಂದು ಫಿರ್ಯಾದಿ ಮಾಣಿಕರಾವ ತಂದೆ ಭೀಮರಾವ ಗಾಯಕವಾಡ, ವಯ: 48 ವರ್ಷ, ಜಾತಿ: ಹಿಂದೂ (ಮರಾಠಾ), ಸಾ: ಹೂಗೇರಿ ಬೀದರ ರವರು ತನ್ನ ಮೋಟಾರ ಸೈಕಲ ನಂ. ಕೆಎ-38/ಎಲ್-4849 ನೇದ್ದರ ಹಿಂಭಾಗ ತನ್ನ ಮಗನಾದ ಅನುಷ್ಕ ತಂದೆ ಮಾಣಿಕರಾವ ವಯ: 18 ವರ್ಷ ಈತನನ್ನು ಕೂಡಿಸಿಕೊಂಡು ಬೀದರ ಗುದಗೆ ಆಸ್ಪತ್ರಯಿಂದ ನೇಹರು ಸ್ಟೇಡಿಯಂ ಹತ್ತಿರವಿರುವ ಗುರುನಾನಕ ಕಾಲೇಜ್ ಕಡೆಗೆ ಹೋಗುತ್ತಿರುವಾಗ ಬೀದರ ಕೆ..ಬಿ ಕಡೆಯಿಂದ ಕೆನರಾ ಬ್ಯಾಂಕ ಕಡೆಗೆ ಸ್ಕಾರ್ಪಿಯೋ ಜೀಪ ನಂ. ಎಪಿ-10/ಎಜಿ-5558 ನೇದ್ದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂದು ಬಂದು ಫಿರ್ಯಾದಿಯವರ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ತನ್ನ ಸ್ಕಾರ್ಪಿಯೋ ಜೀಪ್ ಸಮೇತ ನೇಹರು ಸ್ಟೇಡಿಯಂ ಕಡೆಗೆ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಗೆ ಎಡಗಾಲಿನ ಪಾದಕ್ಕೆ ಭಾರಿ ರಕ್ತಗಾಯ, ಬಲಗಾಲ ಮೊಳಕಾಲ ಕೆಳಗೆ ರಕ್ತಗಾಯ, ಬಲಗೈ ಮೊಳಕೈಗೆ ಹಾಗೂ ಎಡಗಣ್ಣಿನ ಹತ್ತಿರ ತರಚಿದ ರಕ್ತಗಾಯವಾಗಿರುತ್ತದೆ, ಸದರಿ ಅಪಘಾತದಲ್ಲಿ ಮಗ ಅನುಷ್ಕನಿಗೆ ಯಾವುದೇ ರೀತಿಯ ಗಾಯವಾಗಿರುವದಿಲ್ಲ, ಆಗ ಅನುಷ್ಕ ಹಾಗೂ ಪರಿಚಯಸ್ಥರಾದ ನಾಗಶೆಟ್ಟಿ ತಂದೆ ತುಕಾರಾಮ ಭೂರೆ, ಸಾ: ಹೂಗೇರಿ ಬೀದರ ಇಬ್ಬರೂ ಕೂಡಿ ಬೇರೊಂದು ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಆಸ್ಪತ್ರಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಪಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ C¥ÀgÁzsÀ ¸ÀA. 148/2018, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 23-08-2018 ರಂದು ಫಿರ್ಯಾದಿ ಮೊಹ್ಮದ ಜಾವೀದ ತಂದೆ ಇಸ್ಮಾಯಿಲ ಸಾಬ ಮಚಕೂರಿ ವಯ: 28 ವರ್ಷ, ಜಾತಿ: ಮುಸ್ಲಿಂ, ಸಾ: ಖೇಣಿ ರಂಜೋಳ, ಸದ್ಯ: ಹಳ್ಳಿಖೇಡ (ಬಿ) ರವರು ಹಳ್ಳಿಖೇಡ (ಬಿ) ಪಟ್ಟಣದ ಕರ್ನಾಟಕ ಪಬ್ಲಿಕ ಶಾಲೆಯ ಎದುರುಗಡೆ ಇರುವ ಕಿರಾಣಿ ಅಂಗಡಿಯ ಹತ್ತಿರ ಇದ್ದಾಗ ಫಿರ್ಯಾದಿಯವರ ಮಗನಾದ ಎಂ.ಡಿ ಗೌಸ ಇತನು ಫಿರ್ಯಾದಿಗೆ ನೋಡಿ ರೋಡ ದಾಟಿಕೊಂಡು ಫಿರ್ಯಾದಿಯವರ ಹತ್ತಿರ ಬರುವಾಗ ಡಾಕುಳಗಿ ಶೆಡ್ಡ ಏರಿಯಾ ಕಡೆಯಿಂದ ಮೋಟಾರ ಸೈಕಲ ನೇದ್ದರ ಚಾಲಕನು ತನ್ನ ಮೋಟಾರ ಸೈಕಲ ಅತಿವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದವನೆ ರೋಡ ದಾಟುತ್ತಿದ್ದ ಫಿರ್ಯಾದಿಯ ಮಗನಿಗೆ ಡಿಕ್ಕಿ ಮಾಡಿ ತನ್ನ ಮೊಟಾರ ಸೈಕಲ ನಿಲ್ಲಿಸದೆ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಮೋಟಾರ ಸೈಕಲ ಚಾಲಕ ಹಳ್ಳಿಖೇಡ (ಬಿ) ಪಟ್ಟಣದವನಿದ್ದು, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಮಗನಿಗೆ ಎಡಗಾಲ ಪಾದದ ಸ್ವಲ್ಪ ಮೇಲಭಾಗದ ಮೇಲೆ ಭಾರಿ ಗುಪ್ತಗಾಯವಾಗಿರುತ್ತದೆ ಮತ್ತು ಎರಡು ಮೊಳಕೈಗಳಿಗೆ ಹಾಗು ಬೆನ್ನಿಗೆ ತರಚಿದ ರಕ್ತಗಾಯಗಳು ಆಗಿರುತ್ತವೆ, ನಂತರ ಆತನಿಗೆ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಬೀದರ ಆರೋಗ್ಯ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 25-08-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕ 23-08-2013 ರಂದು  ವಾತ್ಸಲ್ಯ ಆಸ್ಪತ್ರೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ, ಹಣವನ್ನು ಪಣಕ್ಕೆ ಇಟ್ಟು ಇಸ್ಪೀಟ್ ಜೂಜಾಟ ಆಡುತ್ತಿರುವ ಬಗ್ಗೆ ಖಚಿತವಾದ ಬಾತ್ಮಿ ಬಂದ ಮೇರೆಗೆ, ಪಿ.ಎಸ್,ಐ. ಎಮ್.ಬಿ. ನಗರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ  ಹೋಗಿ ವಾತ್ಸಲ್ಯ ಆಸ್ಪತ್ರೆಯ ಕಂಪೌಂಡ  ಇನ್ನು ಸ್ವಲ್ಪ ದೂರ ಇರುವಾಗಲೇ ಜೀಪನ್ನು ನಿಲ್ಲಿಸಿ ಎಲ್ಲರು ಇಳಿದು ನಡೆದುಕೊಂಡು ಹೋಗಿ ಮರೆಯಾಗಿ ನಿಂತು ನೋಡಲಾಗಿ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಇಟ್ಟು ಇಸ್ಪಿಟ್ ಜೂಜಾಟ ಆಡುತ್ತಿರುವದನ್ನು ನೋಡಿ ಖಾತ್ರಿ ಪಡಿಸಿಕೊಂಡು ದಾಳಿ ಮಾಡಿ  14 ಜನರನ್ನು ಹಿಡಿದು  ಅವರ ಹೆಸರು ವಗೈರಾ ವಿಚಾರಿಸಲಾಗಿ 1) ಕುಮಾರ ತಂದೆ ಸಿದ್ದಣ್ಣ ಬೆಳಮಗಿ ಸಾ. ಎಸ್.ಬಿ.ಟೆಂಪಲ್ ರೋಡ ಕಲಬುರಗಿ, 2) ಭರತ ತಂದೆ ಉಮೇಶ ಪಾಟೀಲ ಸಾ. ಲಾಲಗಿರಿ ಕ್ರಾಸ್ ಕಲಬುರಗಿ, 3) ನಾಗರಾಜ ತಂದೆ ಸಿದ್ದಣ್ಣ ಮೆಳಕುಂದಿ, ಸಾ. ಖಾದ್ರಿ ಚೌಕ ಕಲಬುರಗಿ 4) ಮನೋಜಕುಮಾರ ತಂದೆ ಸ್ವರಾಜ ಬ್ಯಾಟಿ ಸಾ: ಮಾಣಿಕೇಶ್ವರ ನಗರ  ಕಲಬುರಗಿ 5) ನಾಗೇಶ ತಂದೆ ಶ್ರೀಮಂತ ಪರೀಟ ಸಾ.ಪೂಜಾ ಕಾಲೊನಿ ಕಲಬುರಗಿ 6) ಸಿದ್ದು  ತಂದೆ ಮಲಕಯ್ಯ ಮಠಪತಿ  ಸಾ: ಮಾಣಿಕೇಶ್ವರ ನಗರ  ಕಲಬುರಗಿ 7) ರಾಜು ತಂದೆ ಶಿವಶರಣ ಸಲಗರ ಸಾ: ಗಂಜ್ ಕಾಲೊನಿ  ಕಲಬುರಗಿ 8) ಅನಿಲ ತಂದೆ ವಿನಾಯಕರಾವ ಪಾಟೀಲ ಸಾ: ಬಸವೇಶ್ವರ ಕಾಲೊನಿ ಕಲಬುರಗಿ 9) ಆನಂದ  ತಂದೆ ಪಾಪಯ್ಯ  ಸಾ: ಸಿದ್ದೇಶ್ವರ ಕಾಲೊನಿ  ಕಲಬುರಗಿ 10) ಶಿವರಾಜ ತಂದೆ ಹಣಮಂತ್ರಾವ ಪಾಟೀಲ ಸಾ: ರಾಘವೇಂದ್ರ ಕಾಲೊನಿ  ಕಲಬುರಗಿ 11) ನಾಗರಾಜ ತಂದೆ ಶರಣಪ್ಪ ಪಾಟೀಲ ಸಾ: ರಾಜಾಪೂರ  ಕಲಬುರಗಿ 12) ಸಾಗರ ತಂದೆ ಸುಭಾಷ ಜಾಜಿ ಸಾ: ಐವಾನ ಏ ಷಾಹಿ ನಗರ  ಕಲಬುರಗಿ 13) ಅಮಿತ ತಂದೆ ಶಂಕರ ಪಾಟೀಲ ಸಾ: ಬ್ರಹ್ಮಪೂರ  ಕಲಬುರಗಿ 14) ಅಜಯ ತಂದೆ ಹನುಮಂತಯ್ಯ ಬದ್ರಿ ಸಾ: ಬಿದ್ದಾಪೂ ಕಾಲೊನಿ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 1.90.960/- ರೂ  ಹಾಗೂ 52 ಇಸ್ಪೀಟ್ ಎಲೆಗಳನ್ನು  ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಮಾಹಾತ್ಮಾ ಬಸವೇಶ್ವರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಲಕ್ಷ್ಮಣ ತಂದೆ ಮೈಲಾರಿ ಜಮದಾರ ಸಾ : ಕಲ್ಲಹಂಗರಗಾ ರವರು ದಿನಾಂಕ.25-8-2018 ರಂದು ರಾತ್ರಿ. 9-30 ಪಿ.ಎಂ.ಕ್ಕೆ. ಭೀಮಳ್ಳಿ ಗ್ರಾಮದ ನನ್ನ ಸಮ್ಮಂದಿಕರಾದ ಶಿವಾನಂದ ತಂದೆ ಕಾಶಪ್ಪಾ ನಾಟೀಕಾರ ಇತನು ಬಂದು ನನಗೆ ತಿಳಿಸಿದ್ದು ಏನೆಂದರೆ ತಾನು ಮತ್ತು ಪೀರಪ್ಪಾ ನಾಟೀಕಾರ ಇಬ್ಬರು ಕಲಬುರಗಿಯಲ್ಲಿ ಕೆಲಸ ಮುಗಿಸಿಕೊಂಡು ಮರಳಿ ಭೀಮಳ್ಳಿಗೆ ಹೋಗುತಿರುವಾಗ ವಿಶ್ವರಾಧ್ಯ ಗುಡಿಯ ನಂತರ ಏಷಿಯನ ಪೇಂಟ ಗೋಡಾನ ಕ್ರಾಸ ಹತ್ತಿರ ಆಳಂದರೋಡಿಗೆ  ರಾತ್ರಿ ರೋಡಿಗೆ ಜನರು ವಾಹನ ಅಪಘಾತವಾಗಿದೆ ಅಂತಾ ಜನರು ನೆರೆದಿದ್ದು ಆಗ ನಾವಿಬ್ಬರು ಹೋಗಿ ನೋಡಲು ನನ್ನ ಮಗ  ಅಂಬರಾಯ ಜಮದಾರ ನಿದ್ದು   ವಿಚಾರಿಸಲು ಗೊತ್ತಾಗಿದ್ದು ಏನೆಂದರೆ 7-30 ಪಿ.ಎಂ.ದ ಸುಮಾರಿಗೆ ಆತನಿಗೆ ಯಾವುದೋ ಒಂದು ವಾಹನ ಅಪಘಾತ ಪಡಿಸಿದ್ದು ಎಡಗಾಲು ಮೋಳಕಾಲು ಕೆಳಗೆ ಭಾರಿ ರಕ್ತಗಾಯ ಮತ್ತು ತಲೆಗೆ ಭಾರಿ ರಕ್ತಗಾಯವಾಗಿ ಮೃತ ಪಟ್ಟಿರುತ್ತಾನೆ ಸರಕಾರಿ ದವಾಖಾನೆಗೆ ತೆಗೆದುಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದನು ನಂತರ ನಾನು ಮತ್ತು ಶಿವಾನಂದ ನಾಟೀಕಾರ ಇಬ್ಬರು ಕೂಡಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ನನ್ನ ಮಗ ಅಂಬರಾಯನಿದ್ದು  ಅವನ  ಎಡಗಾಲು ಮೋಳಕಾಲು ಕೆಳಗೆ  ಯಾವುದೋ  ಭಾರಿವಾಹನವು ಅಪಘಾತ ಮಾಡಿ ಆತನ ಕಾಲು ಮೇಲೆ ಹಾಯಿದು ಹೋಗಿದ್ದರಿಂದ ಭಾರಿಗಾಯವಾಗಿ ಮಾಂಸಖಂಡ ಕಾಣುತಿದ್ದು ಭಾರಿ ರಕ್ತಸ್ರಾವವಾಗಿರುತ್ತದೆ.  ಮತ್ತು ತಲೆಯ ಬಲಬಾಗದಲ್ಲಿ ಭಾರಿ ರಕ್ತಗಾಯಗಳಾಗಿರುತ್ತೆವೆ.  ಆದುದರಿಂದ ನನ್ನ ಮಗ ಅಂಬರಾಯ ಜಮಾದಾರ ಇತನು ಮಾನಸಿಕವಾಗಿ ಆಶ್ವಸ್ಥನಾಗಿದ್ದು   ರೋಡಿಗೆ ಅಲ್ಲಲ್ಲಿ ಬೇಡಿಕೊಂಡು ತಿನ್ನುತಿದ್ದು  ರೋಡಿಗೆ ಹೋಗುತ್ತಿದ್ದಾಗ ಯಾವುದೋ ಭಾರಿ ವಾಹನ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ಓಡಿಸಿಕೊಂಡು ಬಂದು  ನನ್ನ ಮಗ ಅಂಬರಾಯನಿಗೆ ಡಿಕ್ಕಿ ಹೊಡೆದು ಆತನ ಎಡಗಾಲು ಮೋಳಕಾಲು ಮೇಲೆ ಹಾಯಿಸಿಕೊಂಡು ಹೋಗಿದ್ದರಿಂದ ಆತನಿಗೆ ಎಡಗಾಲು ಮೋಳಕಾಲಿಗೆ ಭಾರಿ ರಕ್ತಗಾಯವಾಗಿ ಮಾಂಸಖಂಡ ಕಾಣುತಿದ್ದವು  ತಲೆಗೆ ಭಾರಿ ರಕ್ತಗಾಯವಾಗಿ ಮೃತ ಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.