Police Bhavan Kalaburagi

Police Bhavan Kalaburagi

Saturday, December 23, 2017

BIDAR DISTRICT DAILY CRIME UPDATE 23-12-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 23-12-2017

ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ನಂ. 20/2017, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ರೇವಮ್ಮಾ ಗಂಡ ಸೂರ್ಯಕಾಂತ ಕಟ್ಟಿಮನಿ, ವಯ: 38 ವರ್ಷ, ಜಾತಿ: ಎಸ್.ಸಿ ಹೊಲೆಯಾ, ಸಾ: ನಾಗರಾಳ, ಸದ್ಯ: ಹಣಕುಣಿ, ತಾ: ಹುಮನಾಬಾದ ರವರ ತಂದೆಯಾದ ಗುಂಡಪ್ಪಾ ತಂದೆ ದೇವಪ್ಪಾ ವಯ: 65 ವರ್ಷ ರವರ ಹೆಸರಿಗೆ ಕಠಳ್ಳಿ ಹೊಲ ಸರ್ವೆ ನಂ. 116 ನೇದರಲ್ಲಿ 3 ಎಕ್ಕರೆ 7 ಗುಂಟೆ ಜಮೀನು ಇದ್ದು ಸದರಿ ಜಮೀನಿನ ಮೇಲೆ ತಂದೆಯವರು ಎಸ್.ಬಿ.ಐ. ಹುಮನಾಬಾದನಲ್ಲಿ 80,000/- ಸಾವಿರ ಕೃಷಿ ಸಾಲ ಹಾಗು ಪಿ.ಕೆ.ಪಿ.ಎಸ್ ವಳಕಿಂಡಿಯಲ್ಲಿ 50,000/- ಸಾವಿರ ಕೃಷಿ ಸಾಲ ಪಡೆದುಕೊಂಡಿದ್ದು, ಕಳೆದ ಎರಡು ವರ್ಷಗಳಿಂದ ಬೆಳೆ ಸರಿಯಾಗಿ ಬರದೇ ಇರುವುದರಿಂದ ಅವರು ಯಾವಾಗಲೂ ಸಾಲವನ್ನು ಹೇಗೆ ತಿರಿಸುವುದು ಅಂತಾ ಚಿಂತೆ ಮಾಡುತ್ತಿದ್ದರು, ಹೀಗಿರುವಾಗ ದಿನಾಂಕ 22-12-2017 ರಂದು ಫಿರ್ಯಾದಿಯ ತಂದೆಯವರು ಹೊಲಕ್ಕೆ ಹೋಗಿ ತಮ್ಮ ಹೊಲದಲ್ಲಿನ ಮಾವಿನ ಗಿಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆಂದು ಕೊಟ್ಟ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

RlPÀ aAZÉÆý ¥Éưøï oÁuÉ C¥ÀgÁzsÀ ¸ÀA. 110/2017, PÀ®A. 279, 338, 304(J) L¦¹ :-
ದಿನಾಂಕ 22-12-2017 ರಂದು ಫಿರ್ಯಾದಿ ವೈಜಿನಾಥ ತಂದೆ ಮಲ್ಲಿಕಾರ್ಜುನ ಡೊಂಗರಗೆ ಸಾ: ಡಾವರಗಾಂವ ರವರ ತಮ್ಮ ಮತ್ತು ಆತನ ಗೆಳೆಯ ಬರದಾಪೂರ ಗ್ರಾಮದ ಶಿವಕುಮಾರ ಇವರು ತಮ್ಮನ  ಕಾರ  ನಂ. ಕೆಎ-41/ಎಮ್-8343 ನೇದ್ದರಲ್ಲಿ ಕುಳಿತು ಭಾಲ್ಕಿಯಿಂದ  ಡಾವರಗಾಂವ ಗ್ರಾಮಕ್ಕೆ ಬರುತ್ತಿರುವಾಗ ಕಪಲಾಪೂರ ಕ್ರಾಸದಿಂದ ಸ್ವಲ್ಪ ಮುಂದೆ ಭಾಗ್ಯನಗರ ಶಿವಾರದಲ್ಲಿ ಭಾಲ್ಕಿ-ಹುಮನಾಬಾದ ರಸ್ತೆ ಮೇಲೆ ಬಂದಾಗ ತಮ್ಮನ ಕಾರಿಗೆ ಏಣಕೂರ ಕಡೆಯಿಂದ ಬರುತ್ತಿರುವ ಕಬ್ಬಿನ ಟ್ರ್ಯಾಕ್ಟರ ನಂ. ಎಮ್.ಹೆಚ್-24/ಡಿ-5004 ಹಾಗು ಜೋಡಿ ಟ್ರಾಲಿ ನಂ. ಎಮ್.ಹೆಚ್-24/ಡಿ-3907 ನೇದ್ದರ ಚಾಲಕನಾದ ಆರೋಪಿಯು ತನ್ನ ಟ್ರ್ಯಾಕ್ಟರನ್ನು ಅತಿವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ತಮ್ಮ ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದಿಯ ತಮ್ಮನಾದ ಅಮೃತ ತಂದೆ ಮಲ್ಲಿಕಾರ್ಜುನ ಡೊಂಗರಗೆ ವಯ: 37 ವರ್ಷ, ಜಾತಿ: ಲಿಂಗಾಯತ, ಸಾ: ಡಾವರಗಾಂವ ಇತನು ಮೃತ್ತಪಟ್ಟಿರುತ್ತಾನೆ ಮತ್ತು ಬರದಾಪೂರ ಗ್ರಾಮದ ಶಿವಕುಮಾರ ಇತನಿಗೆ ಭಾರಿ ರಕ್ತಗಾಯ ಹಾಗು ಮತ್ತು ಭಾರಿಗುಪ್ತಗಾಯವಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ C¥ÀgÁzsÀ ¸ÀA. 179/2017, PÀ®A. 32, 34 PÉ.E PÁAiÉÄÝ :-
ದಿನಾಂಕ 22-12-2017 ರಂದು ವಡ್ಡನಕೇರಾ ಗ್ರಾಮದ ಹನುಮಾನ ಮಂದಿರದ ಹತ್ತಿರ ಒಬ್ಬ ವ್ಯಕ್ತಿ ಅನಧಿಕೃತವಾಗಿ ಸರಾಯಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ ಅಂತ ಶೌಕತ ಅಲಿ ಎ.ಎಸ್.ಐ ಹಳ್ಳಿಖೇಡ (ಬಿ) ಪೊಲೀಸ ಠಾಣೆ ರವರಿಗೆ ಬಾತ್ಮಿ ಬಂದ ಮೇರೆಗೆ ಎ.ಎಸ್.ಐ ರವರು ಇಬ್ಬರು ಪಂಚರಿಗೆ ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹೋಗಿ ನೋಡಲು ಆರೋಪಿ ಪುಂಡಲಿಕ ತಂದೆ ರಾಮಣ್ಣಾ ಮೇತ್ರೆ ವಯ 38 ವರ್ಷ, ಜಾತಿ: ಕುರುಬ, ಸಾ: ವಡ್ಡನಕೇರಾ ಇತನು ವಡ್ಡನಕೇರಾ ಗ್ರಾಮದ ಮಂದಿರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಂದು ಬಿಳಿ ಚೀಲ ಇಟ್ಟುಕೊಂಡು ನಿಂತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಅವನನ್ನು ಹಿಡಿದು ಆತನ ಹತ್ತಿರ ಇದ್ದ ಬಿಳಿ ಚೀಲವನ್ನು ತೆರೆದು ನೋಡಲು ಅದರಲ್ಲಿ 180 ಎಂ.ಎಲ್ ವುಳ್ಳ ಒಟ್ಟು 25 ಓ.ಟಿ ವಿಸ್ಕಿ ಸರಾಯಿ ತುಂಬಿದ ಬಾಟಲಗಳು ಇದ್ದು, ಒಂದು ಬಾಟಲಿನ ಅ.ಕಿ 68/- ರೂ ಇರುತ್ತದೆ. ಹೀಗೆ ಒಟ್ಟು 25 ಸರಾಯಿ ಬಾಟಲಗಳ ಅ.ಕಿ 1700/- ರೂ. ಬೆಲೆಬಾಳುವ ಸರಾಯಿ ಬಾಟಲಗಳು ಇದ್ದವು, ಸದರಿ ಸರಾಯಿ ಬಾಟಲಿಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

OgÁzÀ(©) ¥Éưøï oÁuÉ C¥ÀgÁzsÀ ¸ÀA. 200/2017, PÀ®A. ªÀÄ£ÀĵÀå PÁuÉ :-
¢£ÁAPÀ 06-12-2017 gÀAzÀÄ qÁ: ¨Á¨Á¸ÁºÉç CA¨ÉÃqÀÌgÀªÀgÀ ¥ÀÄtåwy EgÀĪÀ PÁgÀt ¢£ÁAPÀ 05-12-2017 gÀAzÀÄ ¦üAiÀiÁ𢠫ÄÃgÁ¨Á¬Ä UÀAqÀ vÁ£Áf ªÉÆÃgÉ ¸Á: RAqÉPÉÃj gÀªÀgÀ UÀAqÀ vÁ£Áf ºÁUÀÆ Hj£À 1) ªÀiÁgÀÄw vÀAzÉ ®UÁäf eÉÆAzÁ¼É, 2) gÀ« vÀAzÉ ²ªÁf eÉÆAzÁ¼É, 3) DPÁ±À vÀAzÉ ²ÃªÁf eÉÆAzÁ¼É, 4) ¸ÀÄgÉñÀ vÀAzÉ gÀhÄgÉ¥Áà PÁA§¼É, 5) ¥Àæ±ÁAvÀ vÀAzÉ GªÀiÁPÁAvÀ ªÉÆgÉ gÀªÀgÉ®ègÀÆ PÀÆrPÉÆAqÀÄ RAqÉPÉÃj UÁæªÀÄ¢AzÀ ªÀÄÄA¨ÉÊ ZÉÊvÀæ¨sÀÆ«ÄUÉ ºÉÆÃUÀÄvÉÛêÉAzÀÄ ºÉý Hj¤AzÀ ºÉÆÃVgÀÄvÁÛgÉ, ¢£ÁAPÀ 08-12-2017 gÀAzÀÄ Hj£À 1) ªÀiÁgÀÄw vÀAzÉ ®UÁäf eÉÆAzÁ¼É, 2) gÀ« vÀAzÉ ²ªÁf eÉÆAzÁ¼É, 3) DPÁ±À vÀAzÉ ²ªÁf eÉÆAzÁ¼É, 4) ¸ÀÄgÉñÀ vÀAzÉ gÀhÄgÉ¥Áà PÁA§¼É ºÁUÀÆ 5) ¥Àæ±ÁAvÀ vÀAzÉ GªÀiÁPÁAvÀ ªÉÆgÉ gÀªÀgÉ®ègÀÆ UÁæªÀÄPÉÌ ªÀÄgÀ½ §AzÀÄ ¦üAiÀiÁð¢UÉ w½¹zÉÝãÉAzÀgÉ ¢£ÁAPÀ 06-12-2017 gÀAzÀÄ £ÁªÉ®ègÀÆ ªÀÄÄA¨ÉÊ ZÉÊvÀæ¨sÀÆ«ÄUÉ ºÉÆÃV zÀ±Àð£À ªÀiÁrPÉÆAqÀÄ ªÀÄgÀ½ ¢£ÁAPÀ 07-12-2017 gÀAzÀÄ gÉʯÉé ªÀÄÄSÁAvÀgÀ §gÀĪÁUÀ £ÁªÀÅ PÀĽvÀ gÉʯÉéAiÀÄÄ ¥ÀÄ£Á gÉʯÉé ¤¯ÁÝtzÀ°è 1645 UÀAmÉUÉ ¤°è¹zÁUÀ £ÁªÉ®ègÀÆ vÁ£Áf EvÀ¤UÉ £ÉÆÃqÀ®Ä vÁ£ÁfAiÀÄÄ £ÀªÀÄä gÉʯÉéAiÀÄ°è E¢ÝgÀĪÀÅ¢®è, F ªÉÆzÀ®Ä CAzÁdÄ 1530 UÀAmÉUÉ vÁ£ÁfUÉ RAqɯÁWÁlªÀgÉUÉ £ÀªÀÄä gÉʯÉéAiÀÄ°è E¢ÝgÀĪÀ §UÉÎ £ÉÆÃrzÀÄÝ ¥ÀÄ£ÀB gÉʯÉéAiÀÄ°è EgÀzÀ PÁgÀt £ÁªÉ®ègÀÆ ¥ÀÆwð gÉʯÉéAiÀÄ°è ºÁUÀÆ gÉʯÉé ¤¯ÁÝtzÀ°è ºÀÄqÀÄPÁrzÉÝÃªÉ J°èAiÀÄÄ £ÀªÀÄUÉ PÁt°¯Áè, gÉʯÉé ©qÀÄwÛgÀĪÀ PÁgÀt £ÁªÀÅ gÉʯÉé ºÀwÛPÉÆAqÀÄ UÀÄ®âUÁðPÉÌ §AzÀÄ E½zÀÄ ªÀÄ£ÉUÉ §A¢gÀÄvÉÛÃªÉ DzÀÝjAzÀ ¤ªÀÄä UÀAqÀ vÁ£Áf EvÀ£ÀÄ gÉʯÉé¬ÄAzÀ RAqɯÁ WÁl¢AzÀ ¥ÀÄ£ÁzÀ°è PÁuÉAiÀiÁVgÀÄvÁÛgÉAzÀÄ w½¹zÁUÀ ¦üAiÀiÁð¢AiÀÄÄ vÀªÀÄä J¯Áè vÀªÀÄä ¸ÀA¨sÀA¢PÀjUÉ PÀgÉ ªÀiÁr vÀ£Àß UÀAqÀ vÁ£Áf PÁuÉAiÀiÁzÀ §UÉÎ w½¹ «ZÁj¹zÀÄÝ F ¢£ÀzÀªÀgÉUÉ ¸ÀA¨sÀA¢PÀgÉ®ègÀÆ UÀAqÀ vÁ£ÁfUÉ PÁuÉAiÀiÁzÀ ¸ÀܼÀ¢AzÀ J¯Áè PÀqÉUÉ ºÀÄqÀÄPÁrzÀÄÝ, UÀAqÀ ªÀÄ£ÉUÉ §gÀ§ºÀÄzÀÄ JAzÀÄ EA¢£ÀªÀgÉUÉ PÁzÀÄ §gÀ¢gÀĪÀ PÁgÀt vÀqÀªÁV F ¢£À zÀÆgÀÄ ¤ÃqÀÄwÛzÀÄÝ, UÀAqÀ ªÀģɬÄAzÀ ºÉÆÃUÀĪÁUÀ PÀ¥ÀÄà-£ÉgÀ¼É §tÚzÀ CAV ºÁUÀÆ PÀ¥ÀÄà §tÚzÀ ¥ÁåAl zsÀj¹gÀÄvÁÛgÉ, UÀAqÀ£À ZÀºÀgÉ ¥ÀnÖ ªÀAiÀÄ: 36 ªÀµÀð, GzÀÝ ªÀÄÄR, £ÉÃgÀ ªÀÄÆUÀÄ, PÉAZÀ£ÉÃAiÀÄ ªÉÄʧuÁÚ, PÀ¥ÀÄà ©½¥ÀÄ «Ä²æÃvÀ PÀÆzÀ®Ä, ¸ÁzsÁgÀt ªÉÄÊPÀlÄÖ, CAzÁdÄ 5 ¦üÃl JvÀÛgÀ EgÀÄvÁÛgÉ, §®UÉÊ ªÉÄÃ¯É ¢¯ï a£ÉíAiÀÄ M¼ÀUÉ (n) CAvÀ §gÉzÀ ºÀZÉÑ EgÀÄvÀÛzÉ CAvÀ EzÀÝ ¸ÁgÁA±ÀzÀ ªÉÄÃgÉUÉ ¢£ÁAPÀ 22-12-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ C¥ÀgÁzsÀ ¸ÀA. 297/2017, PÀ®A. 87 PÉ.¦ PÁAiÉÄÝ :-
¢£ÁAPÀ 22-12-2017 gÀAzÀÄ d£ÀvÁ£ÀUÀgÀ ºÀÄqÀV UÁæªÀÄzÀ ¨sÀªÁ¤ ªÀÄA¢gÀ ºÀwÛgÀ PÉ®ªÀÅ d£ÀgÀÄ ¥ÀgÉî JA§ £À¹Ã©£À E¹àÃl dÆeÁl DqÀÄwÛzÁÝgÉ CAvÁ C£ÀgÁd J.J¸À.L ºÀĪÀÄ£Á¨ÁzÀ ¥ÉưøÀ oÁuÉ gÀªÀjUÉ ¨Áwä §AzÀ ªÉÄÃgÉUÉ J.J¸ï.L gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ¸ÀܼÀPÉÌ ºÉÆÃV £ÉÆÃr «µÀAiÀÄ ¤d«zÀÝ ªÉÄÃgÉUÉ DgÉÆævÀgÁzÀ 1) JA.r ¨Á¨Á±Á vÀAzÉ JA.r SÁeÁ ±Á ¥sÀQÃgÀ, ªÀAiÀÄ: 22 ªÀµÀð, eÁw: ªÀÄĹèA, 2) UÀuÉñÀgÁªÀ vÀAzÉ wæA§PÀgÁªÀ PÀÄ®ÌtÂð, ªÀAiÀÄ: 60 ªÀµÀð, eÁw: ¨ÁæºÀät ºÁUÀÆ 3) ªÀÄ£ÉÆúÀgÀ vÀAzÉ ªÉÊf£ÁxÀ ¸ÀAUÀ±ÉnÖ, ªÀAiÀÄ: 42 ªÀµÀð, eÁw: °AUÁAiÀÄvÀ, J®ègÀÆ ¸Á: ºÀÄqÀV EªÀgÀ ªÉÄÃ¯É zÁ½ ªÀiÁr »rzÀÄ CªÀjAzÀ MlÄÖ 52 E¹àÃl J¯ÉUÀ¼ÀÄ ºÁUÀÆ 7990/- gÀÆ¥Á¬Ä £ÀUÀzÀÄ ºÀtªÀ£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

BIDAR DISTRICT DAILY CRIME UPDATE 22-12-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 22-12-2017

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 136/2017, PÀ®A. 279, 337, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 21-12-2017 ರಂದು ಫಿರ್ಯಾದಿ ರಾಜಕುಮಾರ ತಂದೆ ನರಸಿಂಗರಾವ ಸೋನಾರೆ, ವಯು: 52 ವರ್ಷ, ಜಾತಿ: ಅಕ್ಕಸಾಲಿಗ, ಸಾ: ಗಾದಗಿ, ತಾ: ಜಿ: ಬೀದರ ರವರು ತನ್ನ ಹೆಂಡತಿಯಾದ ರಮಾದೇವಿ ವಯ: 45 ವರ್ಷ ಇಬ್ಬರೂ ತನ್ನ ಮೋಟಾರ ಸೈಕಲ ನಂ. ಕೆಎ-38/ಜೆ-1384 ನೇದ್ದರ ಮೇಲೆ ತಮ್ಮ ಗ್ರಾಮದಿಂದ ಬೀದರ ನಗರಕ್ಕೆ ಬರುತ್ತಿರುವಾಗ ಬೀದರ ನಗರದ ಗಾದಗಿ – ಮುಲ್ತಾನಭಾಷಾ ದರ್ಗಾ ರಸ್ತೆಯಲ್ಲಿ ಡಿ.ಸಿ ಮನೆಯ ಹತ್ತಿರ ಇರುವ ಮೆಹಫೀಲ್ ಹೋಟೇಲ್ ಎದುರಿಗೆ ಇರುವಾಗ ಎದುರಿನಿಂದ ಅಂದರೆ ಸಿದ್ದಾರ್ಥ ಕಾಲೇಜ ರೋಡ ಕಡೆಯಿಂದ ಡಿ.ಸಿ ಮನೆಯ ಕಡೆಗೆ ಒಂದು ಗೂಡ್ಸ ಆಟೋ ರಿಕ್ಷಾ ನಂ. ಕೆಎ-38-5851 ನೇದ್ದರ ಚಾಲಕನಾದ ಆರೋಪಿಯು ತನ್ನ ಆಟೋವನ್ನು ಅತೀವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ತನ್ನ ಗೂಡ್ಸ ಆಟೋವನ್ನು ಸ್ವಲ್ಪ ನಿಲ್ಲಿಸಿದಂತೆ ಮಾಡಿ ಜನರು ಸೇರುವದನ್ನು ಕಂಡು ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ,ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಗೆ ಎಡಮೊಳಕೈಗೆ, ಬಲಮೊಳಕಾಲಿಗೆ, ತರಚಿದ ರಕ್ತಗಾಯ ಹಾಗೂ ಬಲಭುಜಕ್ಕೆ ತರಚಿದ ರಕ್ತ ಗುಪ್ತಗಾಯ ಹಾಗೂ ಕೆಳಹೊಟ್ಟೆಗೆ ಗುಪ್ತಗಾಯವಾಗಿರುತ್ತದೆ ಹಾಗೂ ಫಿರ್ಯಾದಿಯವರ ಹೆಂಡತಿಗೆ ಹಣೆಯ ಎಡಭಾಗ ಭಾರಿ ರಕ್ತ ಗುಪ್ತಗಾಯವಾಗಿ ಮೂಗಿನಿಂದ ರಕ್ತ ಬಂದು ಮಾತನಾಡುವ ಸ್ಥೀತಿಯಲ್ಲಿರಲಿಲ್ಲ, ಆಗ ಅಲ್ಲಿಂದಲೇ ಹೋಗುತ್ತಿದ್ದ ಸುರೇಶ ತಂದೆ ಗಣಪತರಾವ ಮೂಲಗೆ ಸಾ: ಗಾದಗಿ ಇವರು ಗಾಯಗೊಂಡ ಇಬ್ಬರಿಗೂ ಒಂದು ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಆಸ್ಪತ್ರಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ C¥ÀgÁzsÀ ¸ÀA. 178/2017, PÀ®A. 78 (3) PÉ.¦ PÁAiÉÄÝ ªÀÄvÀÄÛ 420 L¦¹ :-
ದಿನಾಂಕ 21-12-2017 ರಂದು ಮುಗನೂರ ಗ್ರಾಮದ ಹನುಮಾನ ಮಂದಿರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆಯಿಸಿಕೊಡುತ್ತಿದ್ದಾನೆ ಅಂತ ಶೌಕತ ಅಲಿ ಎ.ಎಸ್.ಐ ಹಳ್ಳಿಖೇಡ (ಬಿ) ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಎಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮುಗನೂರ ಗ್ರಾಮದ ಹನುಮಾನ ಮಂದಿರದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಹನುಮನಾನ ಮಂದಿರದ ಹತ್ತಿರ ಆರೋಪಿ ಸಿದಲಿಂಗಪ್ಪಾ ತಂದೆ ಹುಲ್ಲೆಪ್ಪಾ ನಾಗಶೆಟ್ಟಿ ವಯ: 78 ವರ್ಷ, ಜಾತಿ: ಲಿಂಗಾಯತ, ಸಾ: ಮುಗನೂರ ಇತನು ಒಂದು ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಮಟಕಾ ಆಡಿರಿ ಅಂತ ಚೀರಾಡುತ್ತಾ ಸಾರ್ವಜನಿಕರ ಗಮನ ತನ್ನ ಕಡೆಗೆ ಸೆಳೆದುಕೊಳ್ಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಮಟಕಾ ಚೀಟಿ ಬರೆದುಕೊಟ್ಟು ಮೋಸ ಮಾಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ಎ.ಎಸ್.ಐ ರವರು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಆರೋಪಿಗೆ ಹಿಡಿದುಕೊಂಡು ಆತನ ಅಂಗ ಜಡ್ತಿ ಮಾಡಲು ಅವನ ಹತ್ತಿರ 610/- ರೂ ನಗದು ಹಣ, 1 ಮಟಕಾ ಚೀಟಿ ಮತ್ತು 1 ಪೆನ್ ಸಿಕ್ಕಿದ್ದು, ಸದರಿಯವುಗಳನ್ನು  ಜಪ್ತಿ ಮಾಡಿಕೊಂಡು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾನೆ ಅಪರಾಧ ಸಂ. 278/2017, ಕಲಂ. 67 (ಎ) ಐಟಿ ಕಾಯ್ದೆ 2008 :-
ದಿನಾಂಕ 28-04-2017 ರಂದು ರಾತ್ರಿ ವೇಳೆಯಲ್ಲಿ ಆರೋಪಿತರಾದ 1) ಅಂಕುಶ ತಂದೆ ಅರ್ಜುನರಾವ, 2) ತಾನಾಜಿ ಕಾಂಬಳೆ ಹಾಗೂ ಅವರಿಗೆ ಸಹಚರರಾದ 3) ಮಲ್ಲಿಕಾರ್ಜುನ 4) ಆಕಾಶ ರವರೇಲ್ಲರೂ ಕೂಡಿಕೊಂಡು ಧಾಬಾದಲ್ಲಿ ಫಿರ್ಯಾದಿಯ ಸಹೋದರಿಗೆ ಊಟದಲ್ಲಿ ಡ್ರಗ್ಸ ಬೇರಸಿ ಉಣಿಸಿದ್ದರಿಂದ್ದ ಅವಳು ಅರೇ ಪ್ರಜ್ಞಾವಸ್ಥೆಗೆ ಬಂದಾಗ ಅನಧಿಕೃತವಾಗಿ ಅವಳ ವಿಡಿಯೋ ಚಿತ್ರಿಕರಣಗೊಳಿಸಿ ಜಾಲತಾಣದಲ್ಲಿ ಆಪಲೋಡ ಮಾಡಿರುತ್ತಾರೆ, ಇದರಿಂದ ಫಿರ್ಯಾದಿಯ ಸಹೋದರಿಯು ಅವಮಾನಗೊಂಡಿದ್ದು, ಅವಳ ಬಾಳು ಹಾಳಾಗಿದೆ ವೈಗೆರೆ ಅಂತಾ ಅಪಾದಿಸಿ ನೀಡಿದ ಅರ್ಜಿಯ ದೂರಿನ ಸಾರಾಂಶದ ಮೇರೆಗೆ ದಿನಾಂಕ 21-12-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.