Police Bhavan Kalaburagi

Police Bhavan Kalaburagi

Friday, May 20, 2016

BIDAR DISTRICT DAILY CRIME UPDATE 20-05-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 20-05-2016

d£ÀªÁqÁ ¥Éưøï oÁuÉ AiÀÄÄ.r.Dgï £ÀA. 06/2016, PÀ®A 174 ¹.Dgï.¦.¹ :-
¢£ÁAPÀ 18-05-2016 gÀAzÀÄ ¦üAiÀiÁð¢ UÀįÁ§«ÄAiÀÄAiÀiÁ vÀAzÉ EªÀiÁªÀĸÁ§ ªÀÄįÁèªÁ¯É ¸Á: ªÀÄgÀR® UÁæªÀÄ gÀªÀgÀÄ vÀ£Àß PÉ®¸À ªÀÄÄV¹PÉÆAqÀÄ ªÀÄgÀR®PÉÌ §gÀĪÁUÀ gÉÆÃr£À JqÀ §¢AiÀÄ ¤ÃgÀÄ ©qÀĪÀ ªÁ°£À PÀmÉÖAiÀÄ ºÀwÛgÀ 5-6 d£ÀgÀÄ PÀÆrPÉÆAqÀÄ ¤AvÀÄ £ÉÆÃqÀÄwÛzÀÄÝ, ¦üAiÀiÁð¢AiÀÄÄ ¸ÀºÀ C°èUÉ ºÉÆÃV £ÉÆÃqÀ¯ÁV C°è M§â C¥ÀjavÀ ªÀåQÛAiÀÄÄ ªÀÄgÀt ºÉÆA¢ ©¢ÝzÀÄÝ ¦üAiÀiÁð¢AiÀÄÄ DvÀ¤UÉ £ÉÆÃqÀ¯ÁV DvÀ£ÀÄ ºÀÄZÀÑ£ÁVgÀÄvÁÛ£É, vÀ£ÀÄ ©¹°£À vÁ¥À¢AzÀ zÁUÀ° CxÀªÁ C£Àß ¤ÃgÀÄ E®èzÉ, AiÀiÁªÀÅzÉ MAzÀÄ PÁ¬Ä¯É¬ÄAzÀ ªÀÄgÀt ºÉÆA¢gÀ§ºÀÄzÀÄ, DvÀ£À CAzÁdÄ ªÀAiÀĸÀÄì 35-40 ªÀAiÀĹì£À M¼ÀUÁVgÀ§ºÀÄzÀÄ, MAzÀÄ ©¸ÀPÉÃl §tÚzÀ ¥sÀÆ® ±Àlð EzÀÄÝ, MAzÀÄ PÀ¥ÀÄà §tÚzÀ ¥ÁåAl EzÀÄÝ, FvÀ£À ªÉÄÊ ªÉÄÃ¯É AiÀiÁªÀÅzÉ UÁAiÀÄUÀ¼ÀÄ PÀAqÀÄ §A¢gÀĪÀ¢¯Áè, ¸ÀzÀj ªÀÄÈvÀ ªÀåQÛAiÀÄÄ C¥ÀjavÀ ªÀåQÛAiÀiÁVgÀÄvÁÛ£É, FvÀ£À ¸ÁªÀÅ ªÀÄzsÁåºÀß 2 jAzÀ 3 UÀAmÉAiÀÄ ¸ÀĪÀiÁjUÉ ªÀÄÈvÀ¥ÀnÖgÀ§ºÀÄzÀÄ CAvÁ CAzÁf¸À¯ÁVzÉ, FvÀ£ÀÄ ªÀÄÈvÀ¥ÀlÖ §UÉÎ AiÀiÁgÀ ªÉÄïÉAiÀÄÄ AiÀiÁªÀÅzÉ vÀgÀºÀzÀ ¸ÀA±ÀAiÀÄ PÀAqÀÄ §gÀĪÀ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 110/2016, PÀ®A 304(J) eÉÆvÉ 34 L¦¹ :-
¢£ÁAPÀ 15-05-2016 gÀAzÀÄ ¦üAiÀiÁ𢠸ÀÄ«ÄvÀæªÀiÁä UÀAqÀ ¹zÁæªÀÄ ªÀĸÁÛ£À, ªÀAiÀÄ: 45 ªÀµÀð, eÁw: J¸ï.¹ ªÀiÁ¢UÀ, ¸Á: £Ë¨ÁzÀ ¨sÀªÁ¤ ªÀÄA¢gÀ ºÀwÛgÀ ©ÃzÀgÀ, ¸ÀzÀå: ¤eÁªÀÄ¥ÀÆgÀ, vÁ: ©ÃzÀgÀ gÀªÀgÀ ªÀÄUÀ ªÀiÁtÂPÀ vÀAzÉ ¹zÁæªÀÄ ªÀĸÁÛ£À, ªÀAiÀÄ: 10 ªÀµÀð EvÀ£ÀÄ vÀªÀÄä ªÀÄ£ÉAiÀÄ JzÀÄgÀUÀqÉ QæPÉÃmï Dl DqÀÄwÛzÀÝ, ZÉAqÀÄ ªÀÄ£ÉAiÀÄ ªÉÄïÁÒªÀtÂAiÀÄ vÀUÀr£À ±ÉÃqÀ ªÉÄÃ¯É ©vÀÄÛ ZÉAqÀÄ vÀgÀ®Ä ªÀÄ£ÉAiÀÄ ªÉÄÃ¯É ºÉÆÃzÁUÀ ªÀÄ£ÉAiÀÄ ªÉÄïÁãUÀ¢AzÀ ºÁzÀĺÉÆÃzÀ ºÉÊmÉ£ÀµÀ£À «zÀÄåvÀ ªÁAiÀÄgï MªÉÄäÃ¯É ªÀÄUÀ¤UÉ ¸ÀàµÀð DV ªÀÄ£ÉAiÀÄ ªÉÄÃ¯É ©zÀÝ ±À§Ý DVzÀÄÝ PÀÆqÀ¯Éà ¦üAiÀiÁ𢠪ÀÄvÀÄÛ ¦üAiÀiÁð¢AiÀÄ »jAiÀÄ ªÀÄUÀ AiÉÄñÀÄ PÀÆrPÉÆAqÀÄ ºÉÆÃV £ÉÆÃqÀ¯ÁV ªÀiÁtÂPÀ EvÀ£ÀÄ ¨ÉúÉÆõÀ DVzÀÝ, §®UÁ® vÉÆqɬÄAzÀ ªÉÄïÁãUÀ ¸ÉÆAlzÀªÀgÉUÉ, JqÀUÁ® ªÉƼÀPÁ®¢AzÀ vÉÆqÉAiÀĪÀgÉUÉ ºÁUÀÆ JqÀUÉÊ ªÉƼÀPÉå¬ÄAzÀ ¨sÀÄdzÀªÀgÉUÉ ¸ÀÄlÖ UÁAiÀÄUÀ¼ÀÄ DVgÀÄvÀÛzÉ ªÀÄvÀÄÛ ¨É¤ß£À ¨sÁUÀ ¸ÀÄnÖgÀÄvÀÛzÉ, DvÀ¤UÉ aQvÉì PÀÄjvÀÄ ©ÃzÀgÀ ¸ÀgÀPÁj D¸ÀàvÉæUÉ vÀA¢zÀÄÝ, eɸÁÌA PÀªÀÄoÁuÁzÀ ¸ÉPÀë£À D¦üøÀgï ªÀÄvÀÄÛ ¸ÀºÁAiÀÄPÀ PÁAiÀÄð¤ªÁðºÀPÀ C©üAiÀÄAvÀgÀgÀÄ ¸ÀzÀj ºÉÊmÉ£ÀµÀ£À «zÀÄåvÀ ªÁAiÀÄgï d£ÀgÀÄ ªÁ¹¸ÀĪÀ ªÀÄ£ÉAiÀÄ ºÀwÛgÀzÀ°è D¼ÀªÀr¹zÀÄÝ EzÀjAzÀ ªÀiÁ£ÀªÀ fêÀPÉÌ C¥ÁAiÀÄ EzÉ CAvÁ J¯Áè ªÀiÁ»w w½¢zÀÝgÀÄ ¸ÀºÀ ªÁAiÀÄgï ªÀÄ£É ªÉÄÃ¯É ºÁAiÀÄÄÝ ºÉÆÃVzÀÄÝ, ¸ÀzÀjAiÀĪÀgÁzÀ F ªÉÄîÌAqÀ eɸÁÌA C¢üPÁjUÀ¼À ¤®ðPÀëvÀ£À¢AzÀ F WÀl£É dgÀÄVgÀÄvÀÛzÉ, aQvÉì ¥ÀqÉAiÀÄÄwÛgÀĪÁUÀ ¢£ÁAPÀ 19-05-2016 gÀAzÀÄ aQvÉì ¥sÀ®PÁjAiÀiÁUÀzÉà ¦üAiÀiÁð¢AiÀĪÀgÀ ªÀÄUÀ ªÀÄÈvÀ¥ÀnÖgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

d£ÀªÁqÀ ¥Éưøï oÁuÉ UÀÄ£Éß £ÀA. 83/2016, PÀ®A 279, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 19-05-2016 gÀAzÀÄ ¦üAiÀiÁð¢ C¤Ã® vÀAzÉ ªÀÄgÉÃ¥Áà ªÀÄZÀPÀÄj ¸Á: d£ÀªÁqÁ UÁæªÀÄ gÀªÀgÀÄ vÀ£Àß ªÉÆÃmÁgÀ ¸ÉÊPÀ® £ÀA. PÉJ-38/PÀÆå-7711 £ÉÃzÀgÀ ªÉÄÃ¯É ©ÃzÀgÀUÉ ºÉÆÃUÀÄwÛgÀĪÁUÀ vÀªÀÄÆäj£À CA¨ÉÃqÀÌgÀ ZËPÀ ºÀwÛgÀ §AzÁUÀ JzÀÄgÀÄUÀqɬÄAzÀ PÀÆædgÀ ªÁºÀ£À ¸ÀASÉå PÉJ-13/J-5141 £ÉÃzÀgÀ ZÁ®PÀ£ÁzÀ DgÉÆæ §¸ÀªÀgÁd vÀAzÉ GzÀÞªÀ ªÀÄrªÁ¼À ¸Á: ¨Á§®UÁAªÀ EvÀ£ÀÄ vÀ£Àß ªÁºÀ£ÀªÀ£ÀÄß CwêÉUÀ ºÁUÀÆ ¤¸Á̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ JzÀÄgÀÄUÀqɬÄAzÀ ¦üAiÀiÁð¢AiÀÄ ªÉÆÃmÁgÀ ¸ÉÊPÀ°UÉ rQÌ ¥Àr¹zÀ ¥ÀjuÁªÀÄ ¦üAiÀiÁ¢AiÀÄ §®UÁ®Ä ªÉƼÀPÁ°£À PɼÀUÉ PÁ®Ä ªÀÄÄjzÀÄ ¨sÁj gÀPÀÛ ºÁUÀÆ UÀÄ¥ÀÛUÁAiÀÄ, JqÀUÀqÉ ¨sÀÄdPÉÌ vÀgÀazÀ UÁAiÀĪÁVgÀÄvÀÛzÉ, DgÉÆæAiÀÄÄ vÀ£Àß ªÁºÀ£ÀªÀ£ÀÄß ¸ÀܼÀzÀ°èAiÉÄà ©lÖ Nr ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

alUÀÄ¥Áà ¥ÉưøÀ oÁuÉ UÀÄ£Éß £ÀA. 91/2016, PÀ®A 323, 324, 498(J), 504, 506 L¦¹ :-
ಫಿರ್ಯಾದಿ ಮಸ್ತಾನ ಬೀ ಗಂಡ ಮಹ್ಮದ ಸತ್ತಾರ ವಯ 25 ವರ್ಷ, ಜಾತಿ: ಮುಸ್ಲಿಂ, ಸಾ” ಕೊಡಂಬಲ ರವರ ತಂದೆ ತಾಯಿ ರವರು ಅದೇ ಗ್ರಾಮದ ಮಹ್ಮದ ಸತ್ತಾರ ಖಾನ ಇವರ ಜೊತೆಯಲ್ಲಿ ಸುಮಾರು 10 ವರ್ಷದ ಹಿಂದೆ ತಮ್ಮ ಧರ್ಮದ ಪ್ರಕಾರ ಮದುವೆ ಮಾಡಿಕೊಟ್ಟಿರುತ್ತಾರೆ, ಫಿರ್ಯಾದಿಗೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗನಿರುತ್ತಾನೆ, ಗಂಡ ಮಹ್ಮದ ಸತ್ತಾರ ಇವರು ಹೊರ ದೇಶವಾದ ಡುಬೈಯಲ್ಲಿ 6 ತಿಂಗಳು 1 ವರ್ಷ ಕೆಲಸ ಮಾಡಿ ಕೊಡಂಬಲ ಗ್ರಾಮಕ್ಕೆ ಬಂದು ಕೆಲ ದಿವಸದ ನಂತರ ಮತ್ತೆ ಹೊರದೇಶಕ್ಕೆ ಹೊಗುತ್ತಾರೆ, ಗಂಡ ಈಗ ಸುಮಾರು 2 ವರ್ಷದಿಂದ ಫಿರ್ಯಾದಿಯ ಮೇಲೆ ಸಂಶಯ ಪಟ್ಟು ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈಯುವದು ಮತ್ತು ಮಾನಸೀಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾನೆ, ಹೀಗಿರುವಲ್ಲಿ ದಿನಾಂಕ 18-05-2016 ರಂದು ಗಂಡ ಬಜಾರದಿಂದ ಮನೆಗೆ ಬಂದು ಫಿರ್ಯಾದಿಗೆ ತು ಕಿಸಕೆ ಸಾತ ಹೈ ಅಂತ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಫಿರ್ಯಾದಿಯ ಮೇಲೆ ಸಂಶಯ ಪಟ್ಟು ಕೈಯಿಂದ ಮೈ ಮೇಲೆ ಹೊಡೆ ಬಡೆ ಮಾಡಿರುತ್ತಾನೆ, ನಂತರ ಬಡಿಗೆ ತೆಗೆದುಕೊಂಡು ಹಣೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಮತ್ತು ಅದೆ ಬಡಿಗೆಯಿಂದ ಸೊಂಟದ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ, ಫಿರ್ಯಾದಿಯು ಈಗ 5 ತಿಂಗಳ ಗರ್ಭಿಣಿ ಇದ್ದು ಸೊಂಟ ನೊವು ಆಗುತ್ತಿದೆ ಗಂಡ ಹೊಡೆದು ಹಾಕುತ್ತೆನೆ ಅಂತ ಜೀವದ ಬೇದರಿಕೆ ಹಾಕುತ್ತಿದ್ದಾನೆ, ಗಂಡನ ಮನೆಯ ಪಕ್ಕದಲ್ಲಿಯೇ ಫಿರ್ಯಾದಿಯ ತಂದೆ ತಾಯಿಯ ಮನೆ ಇದ್ದು ಜಗಳದ ಶಬ್ದಕೇಳಿ ತಂದೆ ಲತಿಪಸಾಬ ತಂದೆ ಚಾಂದಸಾಬ ತಾಯಿ ಮೌಲನ ಬೀ ಹಾಗು ಪಕ್ಕದ ಮನೆಯ ತಸ್ಲಿಮಾ ಇವರು ನೊಡಿ ಬಿಡಿಸಿಕೊಂಡಿರುತ್ತಾರೆ, ಫಿರ್ಯಾದಿಗೆ ನೊವು ಹೆಚ್ಚಾಗಿದ್ದರಿಂದ ಆಸ್ಪತ್ರೆಗೆ ಬಂದಿದ್ದು, ಕಾರಣ ಫಿರ್ಯಾದಿಯವರ ಗಂಡನಾದ ಆರೋಪಿ ಮಹಮದ್ ಸತ್ತಾರ ಖಾನ ತಂದೆ ಮಹಮದ್ ಉಮರ ಖಾನ ವಯ 32 ವರ್ಷ, ವಯ 32 ವರ್ಷ, ಜಾತಿ: ಮುಸ್ಲಂ, ಸಾ: ಕೊಡಂಬಲ ಇತನು ಫಿರ್ಯಾದಿಗೆ ದಿನಾಲು ಮಾನಸೀಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

alUÀÄ¥Áà ¥ÉưøÀ oÁuÉ UÀÄ£Éß £ÀA. 90/2016, PÀ®A 457, 380 L¦¹ :-
ಫಿರ್ಯಾದಿ ಬಾಬುರಾವ ತಂದೆ ಚಂದ್ರಪ್ಪಾ ಮಾಜಿ ಸೈನಕರು, ಸದ್ಯ: ನಿಶಾ ಕಂಪನಿಯಲ್ಲಿ ಗನ ಮ್ಯಾನ ಕರ್ತವ್ಯ, ಸಾ: ದುಬಲಗುಂಡಿ, ಸದ್ಯ: ಶಿವನಗರ ಬೀದರ ರವರು ಮದರಗಿ ಗ್ರಾಮದ ಹೋರ ವಲಯದಲ್ಲಿ ಒಂದು ಎರ-ಟೇಲ್ ಗೊಪುರ ಹಾಕಿದ್ದು ಅದಕ್ಕೆ 2-ವಲ್ಟ ಬ್ಯಾಟರಿ, ಸೈಟ ನಂ. ಮದರ್ -01 ಇನ್ 1286542 ನೇದಕ್ಕೆ ಅಳವಡಿಸಿದ್ದು ಇರುತ್ತವೆ, ಅದಕ್ಕೆ ಕಾವಲು ಮಾಡಲು ಯಾರು ಇರುವದಿಲ್ಲಾ, ಸದರಿ ಟವರ ಸುತ್ತಾ ವೈರಿನ ಕೌಂಪೌಂಡ ಹಾಕಿದ್ದು ಅದಕ್ಕೆ ಒಂದು ಗೇಟ ಇದ್ದು  ಬೀಗ ಹಾಕಿದ್ದು ಇರುತ್ತದೆ, ಆದರೆ  ದಿನಾಲು ಎರ-ಟೇಲ್ ಟಿಕನಿಷಿಯನ್ ಆದ ರಾಜೇಪ್ಪಾ ತಂದೆ ಸಿದ್ದಪ್ಪಾ ರವರು ಹೋಗಿ ಚೆಕ್ಕ ಮಾಡುತ್ತಾರೆ, ಹೀಗಿರುವಾಗ ರಾಜೇಪ್ಪಾ ತಂದೆ ಸಿದ್ದಪ್ಪಾ ಉದ್ಯೋಗ ಎರ-ಟೇಲ್ ಟಿಕನಿಷಿಯನ್ ಸಾ:  ಉಡಬನಳ್ಳಿ ರವರು ದಿನಾಂಕ 19-06-2016 ರಂದು ಫಿರ್ಯಾದಿಗೆ ದೂರವಾಣಿ ಮುಖಾಂತರ ತಿಳಿಸಿದೆನೆಂದರೆ ಮದರಗಿ ಗ್ರಾಮದ ಹೊರವಲಯದಲ್ಲಿ  ಎರ್-ಟೇಲ್ ಗೋಪರಕ್ಕೆ ಅಳವಡಿಸಿದ 24 ಹಳೆ ಬ್ಯಾಟರಿಗಳು ದಿನಾಂಕ 18-05-2016 ರಂದು ರಾತ್ರಿ ವೇಳೆಯಲ್ಲಿ ಯಾರೋ ಅಪರಿಚಿತ ಕಳ್ಳರು ಟವರ ಸುತ್ತಾ ವೈರಿನ ಕೌಂಪೌಂಡಿನ ಗೇಟ ಬೀಗ ಮುರಿದು ಒಳಗೆ ಪ್ರವೇಶ ಮಾಡಿ ಎರ್-ಟೇಲ್ ಗೋಪರಕ್ಕೆ ಅಳವಡಿಸಿದ ಬ್ಯಾಟರಿಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತ ತಿಳಿಸಿದನು, ಆಗ ಫಿರ್ಯಾದಿಯು ಬಂದು ನೋಡಲು ರಾಜೇಪ್ಪಾ ಅವರು ಹೇಳಿದಂತೆ ಘಟನೆ ಜರಗಿದ್ದು ಇರುತ್ತದೆ, ಸದರಿ ಕಳವು ಮಾಡಿದ ಅಪರಿಚಿತ ಕಳ್ಳರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ£ÁßJSÉÃ½î ¥Éưøï oÁuÉ UÀÄ£Éß £ÀA. 66/2016, PÀ®A 380, 457 L¦¹ :-
ದಿನಾಂಕ 18-05-2016 ರಂದು ಫಿರ್ಯಾದಿ ರಾಮಕೃಷ್ಣ ತಂದೆ ಶರಣಪ್ಪಾ ನಿರ್ಣಾಕರ ವಯ: 38 ವರ್ಷ, ಸಾ: ಉಡಬಾಳ, ಸದ್ಯ ಸರಕಾರಿ ಪ್ರೌಢ ಶಾಲೆ (ಬಾಲಕರ) ನಿರ್ಣಾ ಶಾಲೆಯಲ್ಲಿ ಪ್ರಭಾರಿ ಮುಖ್ಯ ಗುರುಗಳು   ರವರು ಹುಮನಾಬಾದನ ಬಿಇಓ ಕಛೇರಿಗೆ ಹೋಗಿ ವಿದ್ಯಾರ್ಥಿಗಳ ಪಠ್ಯಪುಸ್ತಕ ಮತ್ತು ಸಮವಸ್ತ್ರಗಳು ಪ್ಯಾಕ್ ಮಾಡಿ ಹುಮನಬಾದದಿಂದ ನಿರ್ಣಾ ಶಾಲೆಗೆ ಬಂದು ಶಾಲೆಗೆ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದು, ದಿನಾಂಕ 19-05-2016 ರಂದು ಶಾಲೆಗೆ ಬಂದು ನೋಡುವಷ್ಟರಲ್ಲಿ ಕಂಪ್ಯೂಟರ್ ಕೋಣೆಯ ಕೀಲಿ ಮುರಿದಿದ್ದು ನೋಡಿ ಕೋಣೆಯಲ್ಲಿ ಹೋಗಿ ನೋಡಲು 16 ಬ್ಯಾಟರಿಗಳು ಮತ್ತು ಒಂದು ಸೌಂಡ್ ಸಿಸ್ಟಮ್ ಯಾರೋ ಅಪರಚಿತ ಕಳ್ಳರು ಕಂಪ್ಯೂಟರ್ ಕೋಣೆಯ ಕೀಲಿ ಮುರಿದು ಕಳವು ಮಾಡಿಕೊಂಡು ಹೋಗಿರುತ್ತಾರೆ, ಅವುಗಳ ಅ.ಕಿ 24,000=00 ಸಾವಿರ ರೂಪಾಯಿ ಆಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

Kalaburagi District Reported Crimes

ಕೊಲೆ ಮಾಡಿ ಆತ್ಮ ಹತ್ಯೆ ಮಾಡಿಕೊಂಡ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ  ಕಾಂತಮ್ಮ ಗಂಡ ದಿ:ಹಣಮಂತ ರೆಡ್ಡಿ ಸಾ: ಅಣವೀರಪ್ಪಾ ಗುಡಿ ಹತ್ತಿರ  ಸುಲೇಪೇಠ   ತಾ:ಚಿಂಚೋಳಿ  ಇವರ ಮಗಳಾದ  ಮಹಾನಂದ ಇವಳು ಗೊಬ್ಬುರ(ಬಿ )ಗ್ರಾಮದ ಪ್ರಭುಲಿಂಗ ಇತನಿಗೆ ಪ್ರೀತಿಸುತ್ತಿದ್ದೆನೆ ಅಂತಾ ತಿಳಿಸಿದ್ದರಿಂದ ಸುಮಾರು 5 ವರ್ಷಗಳ ಹಿಂದೆ ಮಗಳು ಮಹಾನಂದ ಇವಳಿಗೆ ಪ್ರಭುಲಿಂಗ ಇತನ್ನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿ ಕೊಟ್ಟಿರುತ್ತೇವೆ, ಅಳಿಯ ಪ್ರಭುಲಿಂಗ ಇತನು ಎಲೆಕ್ಟ್ರೀಷಿಯನ ಕೆಲಸ ಮಾಡುತ್ತಾನೆ.  ಮಹಾನಂದಾ ಇವಳು  ಡಾ: ಗುರುರಾಜ ಕುಲಕರ್ಣಿ ಇವರ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಳು ಅವರಿಗೆ 3 ವರ್ಷದ ಚೇತನ ಅಂತಾ ಗಂಡು ಮಗನು ಕೂಡಾ ಇರುತ್ತಾನೆ.  ಈಗ ಸುಮಾರು 2 ತಿಂಗಳಿಂದ ಗಂಡ ಹೆಂಡತಿಯ ಮಧ್ಯ ಶೀಲದ ಮೇಲೆ ಸಂಶಯ ಮಾಡಿಕೊಂಡು ಆಗಾಗ ಇಬ್ಬರು ಜಗಳ ಮಾಡುತ್ತಿದ್ದರೂ ಅಳಿಯ ಪ್ರಭುಲಿಂಗ ಇತನು  ಅದೇ ವಿಷಯದಲ್ಲಿ  ಆಗಾಗ ಮಗಳೊಂದಿಗೆ ಜಗಳ ತೆಗೆದು ಹೊಡೆಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಿದ್ದನು. ಮಹಾನಂದಾ ಇವಳ ಮಗನಾದ ಚೇತನ ಇವನು 2 ದಿವಸದ ಹಿಂದೆ ನನ್ನ 3 ನೇ ಮಗಳಾದ ಭಾರತಿ ಇವಳು ನಮ್ಮ ಮನೆಗೆ ತಂದು ಬಿಟ್ಟಿರುವುದರಿಂದ ಅವನು ನಮ್ಮ ಗ್ರಾಮದಲ್ಲಿಯೇ ಇರುತ್ತಾನೆ  ದಿನಾಂಕ 19-5-2016 ರಂದು ಬೆಳಗ್ಗೆ 9 ಗಂಟೆಯ ಸುಮಾರಿಗೆ ನನ್ನ ಮಗಳಾದ ಭಾರತಿ ಇವಳು ನನಗೆ ಪೋನ ಮಾಡಿ ಮಹಾನಂದ ಇವಳಿಗೆ ಅವಳ ಗಂಡನಾದ ಪ್ರಭುಲಿಂಗ ಇತನು ಕೊಲೆ ಮಾಡಿ ಅವನು ಕೂಡಾ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಅಂತಾ ತಿಳಿಸಿದ್ದಳು ನಾನು ಸರಕಾರಿ ಆಸ್ಪತ್ರೆ ಶವಗಾರ ಕೋಣೆಗೆ  ಹೋಗಿ  ಮಗಳಿಗೆ ನೋಡಲಾಗಿ  ಮಹಾನಂದ ಇವಳು ಮೃತಪಟ್ಟಿದ್ದು ಇರುತ್ತದೆ. ಸದರಿ ಘಟನೆ  ದಿನಾಂಕ 18.19/5/16 ರಂದು ಮಧ್ಯರಾತ್ರಿ ನಡೆದಿರುತ್ತದೆ.  ಕಾರಣ ಮಗಳು ಮಹಾನಂದಾ ಇವಳ ಶೀಲದ ಮೇಲೆ ಸಂಶಯಪಟ್ಟು ಜಗಳ ತೆಗೆದು ಮಾನಸಿಕ ಮತ್ತು ದೈಹಿಕ ಹಿಂಸೆಕೊಟ್ಟು ಯಾವುದೇ ವಸ್ತುವಿನಿಂದ ತಲೆಗೆ ಹೊಡೆದು ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡ ಪ್ರಭುಲಿಂಗ ಇತನ ಮೇಲೆ  ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಜೇವರಗಿ ಠಾಣೆ : ಶ್ರೀ ಗುರುರಾಜ ತಂದೆ ಭೀಮರಾಯ ನಾಯ್ಕೋಡಿ ಸಾ: ಸೊನ್ನ ತಾ: ಜೇವರಗಿ ಇವರ ತಂಗಿಯಾದ ಕರಬಸಮ್ಮ @ ರೇಣುಕಾ ಇವಳಿಗೆ ಬಾಣೆತನ ಸಲುವಾಗಿ ಅವಳ ಗಂಡನ ಮನೆಯಿಂದ ನಮ್ಮೂರಿಗೆ ಕರೆದುಕೊಂಡು ಬಂದಿದ್ದು ದಿನಾಂಕ 19.05.2016 ರಂದು ಮುಂಜಾನೆ ಸಮಯದಲ್ಲಿ ನಮ್ಮ ತಂಗಿ ಕರಬಸಮ್ಮ @ ರೇಣುಕಾ ಇವಳಿಗೆ ಬಾಣೆತನ ನೋವು ಬಂದಿದಕ್ಕೆ ನಮ್ಮ ತಾಯಿ ನನಗೆ, ತಂಗಿಗೆ ನೀನು ಯಾವದಾದರೊಂದು ಗಾಡಿ ತೆಗೆದುಕೊಂಡು ಬಾ ಅಂತಾ ಹೇಳಿದಾಗ ನಾನು ನಮ್ಮೂರ ಸಂತೋಷ ತಂದೆ ಬಸಣ್ಣ ನಾಯ್ಕೋಡಿ ಈತನು ನಡೆಸುವ ಟಂಟಂ ನಂ ಕೆಎ 32-ಸಿ-1501 ನೇದ್ದು ತಗೆದುಕೊಂಡು ಬಂದೆನು. ನಂತರ ನಾನು ಮತ್ತು ನಮ್ಮ ತಾಯಿ ದೇವಕ್ಕಿ ಇಬ್ಬರು ಕೂಡಿ ತಂಗಿಗೆ ಸದರಿ ಟಂಟಂನಲ್ಲಿ ಕೂಡಿಸಿಕೊಂಡು ಜೇವರಗಿ ಸರಕಾರಿ ಆಸ್ಪತ್ರೆಗೆ ಬರುತ್ತಿದ್ದಾಗ ಮುಂಜಾನೆ 7-30 ಗಂಟೆ ಸುಮಾರಿಗೆ ಜೇವರಗಿ-ಸಿಂದಗಿ ಮೇನ್ ರೋಡ ಕೂಡಿ ಕ್ರಾಸ ಸಮೀಪ ರೋಡಿನಲ್ಲಿ ಬರುತ್ತಿದ್ದಾಗ ನಮ್ಮ ಟಂಟಂ ಚಾಲಕ ಸಂತೋಷನ  ವಾಹನ ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿ ಒಮ್ಮಲೇ ಕಟ್ ಹೊಡೆದುದಕ್ಕೆ ಟಂ ಟಂ ರೋಡಿನ ಎಡಗಡೆ ಪಲ್ಟಿಯಾಗಿ ಬಿದ್ದಿತು.  ನಾನು ಸಾವಕಾಶವಾಗಿ ಎದ್ದು ನೋಡಲಾಗಿ ನನ್ನ ಎಡಗೈಗೆ ತರಚಿದ ಗಾಯವಾಗಿದ್ದವು.  ನನ್ನ ತಾಯಿಗೆ ಬಲಬಾಗದ ಮೆಲಕಿನಿಂದ ತಲೆಯ ಮದ್ಯದ ಭಾಗದ ವರಗೆ ಭಾರಿ ರಕ್ತಗಾಯವಾಗಿ ಮಾಂಸಖಂಡ ಹೊರ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು. ನನ್ನ ತಂಗಿಗೆ  ಅಲಲ್ಲಿ ಗುಪ್ತ ಸಣ್ಣ ಪುಟ್ಟ ಗಾಯಗಳಾದ್ದವು. ನಂತರ ಮಾಹಿತಿ ತಿಳಿದು ಸ್ಥಳಕ್ಕೆ 108 ಅಂಬುಲೇನ್ಸ ಬಂದಾಗ ನಾನು ಮೊದಲು ನಮ್ಮ ತಂಗಿ ಕರಬಸಮ್ಮ @ ರೇಣುಕಾ ಇವಳಿಗೆ ಅದರಲ್ಲಿ ಹಾಕಿ ಉಪಚಾರ ಕುರಿತು ಜೇವರಗಿ ಸರಕಾರಿ ದವಾಖಾನೆಗೆ ಕಳುಹಿಸಿಕೊಟ್ಟು ಆ ನಂತರ ನಾನು ಆ ಕಡೆಯಿಂದ ಬರುತ್ತಿದ್ದ ಒಂದು ಖಾಸಗಿ ವಾಹನದಲ್ಲಿ ನನ್ನ ತಾಯಿಯ ಹೆಣ ಹಾಕಿಕೊಂಡು ಜೇವರಗಿಗೆ ತಂದು ಸರಕಾರಿ ದವಾಖಾನೆಯಲ್ಲಿ ಹಾಕಿರುತ್ತೇನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.