Police Bhavan Kalaburagi

Police Bhavan Kalaburagi

Friday, February 22, 2019

BIDAR DISTRICT DAILY CRIME UPDATE 22-02-2019



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 22-02-2019

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 16/2019, ಕಲಂ. 279, 337, 304(ಎ) ಐಪಿಸಿ :-
ದಿನಾಂಕ 21-02-2019 ರಂದು ಫಿರ್ಯಾದಿ ವೆಂಕಟ ತಂದೆ ನರಸೋಬಾ ಬಿರಾಜದಾರ ವಯ: 72 ವರ್ಷ, ಜಾತಿ: ಮರಾಠಾ, ಸಾ: ಆಲಗೂಡ, ತಾ: ಬಸವಕಲ್ಯಾಣ ರವರ ಮಗನಾದ ಸುಧಾಕರ ಹಾಗೂ ಗ್ರಾಮದ ಅಭಿಷೆಕ್ ಇಬ್ಬರು ಕೂಡಿ ಬಟಗೇರಾ ಗ್ರಾಮದ ಶಿವಾಜಿ ಜಯಂತಿಯ ರ್ಯಾಲಿಯಲ್ಲಿ ಭಾಗವಹಿಸಲು ಬಜಾಜ ಡಿಸ್ಕವರ ಮೋಟಾರ್ ಸೈಕಲ ನಂ. ಎಮ್.ಹೆಚ್.-14/ಡಿ.ಆರ್-1636 ನೇದರ ಮೇಲೆ ಉಜಳಂಬ ಹೊನ್ನಳ್ಳಿ ರಸೆ ತಮುಖಾಂತರ ಬಟಗೇರಾದಿಂದ ಬಾಂಡರಿ ಕಡೆಗೆ ಹೋಗುವಾಗ ಹೊನ್ನಳ್ಳಿ ಗ್ರಾಮ ಶಿವಾರದಲ್ಲಿ ಸುಧಾಕರ ಮಾಮಾ ಇವನು ಮಟಾರ್ ಸೈಕಲನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗುವಾಗ ಮೋಟಾರ್ ಸೈಕಲ ಮೇಲಿಂದ ನಿಯಂತ್ರಣ ಕಳೆದುಕೊಂಡು ರಸ್ತೆಯ ಮೇಲೆ ಮೋಟಾರ್ ಸೈಕಲ ಪಲ್ಟಿ (ಸ್ಕಿಡ) ಮಾಡಿದ್ದರಿಂದ ಅವನ ಡಕಿವಿಯ ಹಿಂಭಾಗದಲ್ಲಿ ಭಾರಿ ರಕ್ತಗಾಯ ಮತ್ತು ಇತರೆ ಕಡೆ ಗಾಯಗಳಾಗಿ ಬೇಹೋಷ್ ಸ್ಥಿತಿಯಲ್ಲಿ ಬಿದ್ದಿರುತ್ತಾನೆ, ಅಭಿಷೆಕ್ ಇತನಿಗೆ ಸಣ್ಣಪುಟ್ಟ ಗಾಯಗಳು ಆಗಿರುತ್ತವೆ, ನಂತರ ಸುಧಾಕರ ಇತನಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಮರ್ಗಾ ವಿಜಯ ಪಾಟೀಲ ರವರ ಆಸ್ಪತ್ರೆಗೆ ಹೋದಾಗ ಅಲ್ಲಿ ವೈದ್ಯರು ಸುಧಾಕರ ಇತನಿಗೆ ಪರೀಕ್ಷೆ ಮಾಡಿ ಮೃತಪಟ್ಟಿರುತ್ತಾನೆಂದು ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 20/2019, ಕಲಂ. 279, 304 () ಐಪಿಸಿ :-
ದಿನಾಂಕ 21-02-2019 ಫಿರ್ಯಾದಿ ಲಕ್ಷ್ಮಣ ತಂದೆ ವಿಜಯಕುಮಾರ ಸುರಶೇಟ್ಟಿ ವಯ: 21 ವರ್ಷ, ಜಾತಿ: ಉಪಾರ, ಸಾ: ಜನತಾ ಕಾಲ್ಲೂನಿ, ಚಿಟಗುಪ್ಪಾ ರವರ ತಂದೆ ವಿಜಯಕುಮಾರ ಹಾಗೂ ಓಣಿಯ ಕ್ರೀಷ್ಣಾ ತಂದೆ ಬಾಬುರಾವ ಸಗರ ಇಬ್ಬರೂ ತಾವು ಬಸಂತಪೂರ ಪಾಲ್ತೆ ತಾಂಡದಲ್ಲಿ ಮೇಸ್ತ್ರಿ ಕೆಲಸ ಮಾಡಿ ಹಣ ತರುವುದಕ್ಕೆ ಹೀರೊ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ್ ನಂ. ಕೆಎ-39/ಆರ್-1749 ನೇದ್ದರ ಮೇಲೆ ಹೋಗಿ ಮದರ್ಗಿ -ಮುಸ್ತರಿ ರೋಡ ಸೇವಾನಗರ ತಾಂಡಾದ ಹತ್ತಿರ ರೋಡಿನ ಮೇಲೆ ಕ್ರೀಷ್ಣಾ ಇತನು ತನ್ನ  ಸದರಿ ಮೋಟಾರ ಸೈಕಲನ್ನು ಅತಿವೇಗ ಹಾಗೂ ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಬರುವಾಗ ಮೋಟಾರ್ ಸೈಕಲ್ ಸ್ಕಿಡಾಗಿ ರಸ್ತೆ ಮೇಲೆ ಬಿದ್ದಾಗ ಫಿರ್ಯಾದಿಯ ತಂದೆಯ ಎರಡು ಕೈಗಳಿಗೆ, ಪಾದಗಳಿಗೆ ತರಚಿದ ಗಾಯ ಮತ್ತು ಎಡಗಡೆ ತಲೆಗೆ, ಎಡ ಕಪಾಳಕ್ಕೆ ಭಾರಿ ರಕ್ತಗಾಯವಾಗಿ ಮೂಗಿನಿಂದ ರಕ್ತ ಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ, ಆರೋಪಿ ಕ್ರೀಷ್ಣಾ ಇತನಿಗೆ ಸಣ್ಣ ಪುಟ್ಟ ಗಾಯಗಳು ಆಗಿರುತ್ತವೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ ಠಾಣೆ ಯು.ಡಿ.ಆರ್ ನಂ. 04/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 21-02-2019 ರಂದು ಫಿರ್ಯಾದಿ ಉದಯಕುಮಾರ ತಂದೆ ರಾಮಚಂದ್ರ ಶಿಂಧೆ ವಯ: 29 ವರ್ಷ, ಜಾತಿ: ಸಮಗಾರ, ಸಾ: ದೇವಿನಗರ ಭಾಲ್ಕಿ ರವರ ತಂದೆಗೆ ಸುಮಾರು 4-5 ವರ್ಷಗಳಿಂದ ಮೋಳಕಾಲ ನೋವು ಮತ್ತು ರಕ್ತದೊತ್ತಡದ ಬೇನೆ ಇರುವದರಿಂದ ಸರಿಯಾಗಿ ಓಡಾಲು ಕೂಡಲು ಬರದೆ ಇರುವದರಿಂದ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಮನೆಯಲ್ಲಿದ್ದ ಬೆಳೆಗೆ ಹೋಡೆಯುವ ಕೀಟ ನಾಶಕ ಔಷಧ ಸೇವನೆ ಮಾಡಿದ್ದರಿಂದ ಉಪಚಾರ ಕುರಿತು ಭಾಲ್ಕಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ನಂತರ ಬೀದರಕ್ಕೆ ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದು ಇರುತ್ತದೆ, ಅವರ ಸಾವಿನಲ್ಲಿ ನನ್ನದು ಯಾರ ಮೇಲೆ ಯಾವದೆ ತರಹದ ದೂರು ಅಥವಾ ಸಂಶಯ ಇರುವದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀÄ®¸ÀÆgÀ ಪೊಲೀಸ್ ಠಾಣೆ ಅಪರಾಧ ಸಂ. 25/2019, ಕಲಂ. 20(ಬಿ), (2) (ಬಿ), 20(ಸಿ), ಎನ್.ಡಿ.ಪಿ.ಎಸ್ ಕಾಯ್ದೆ :-
¢£ÁAPÀ 21-02-2019 gÀAzÀÄ ªÀÄ°èPÁdÄð£À ¸Á° ¥ÉÆæÃ.r.J¸ï.¦ ºÀÄ®¸ÀÆgÀ ¥ÉưøÀ oÁuÉ gÀªÀjUÉ §AzÀ RavÀ ªÀiÁ»w ªÉÄÃgÉUÉ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ¨sÁ°Ì-¯ÁvÀÆgÀ gÀ¸ÉÛAiÀÄ CAvÀgÀ¨sÁgÀw vÁAqÁ PÁæ¸À ºÀwÛgÀ C£À¢üPÀÈvÀªÁV ªÉÆÃmÁgÀ ¸ÉÊPÀ¯ï ªÉÄÃ¯É ¨ÁåV£À°è UÁAeÁ ªÀ±ÀzÀ°èlÄÖPÉÆAqÀÄ ¸ÁUÁl ªÀiÁqÀÄwÛzÀÝ DgÉÆævÀ£ÁzÀ ªÉÆúÀ£À vÀAzÉ ±ÀAPÀgÀ gÁoÉÆÃqÀ ªÀAiÀÄ: 29 ªÀµÀð, eÁw: J¸À.¹ ®A¨ÁtÂ, ¸Á: dA§V «dAiÀÄ£ÀUÀgÀ vÁAqÁ, vÁ: OgÁzÀ [©], f: ©ÃzÀgÀ, ¸ÀzÀå CdA PÁ¯ÉÆä JªÀiï.© ¥Ánî µÉÆà gÀÆA ºÀwÛgÀ §¸ÀªÀPÀ¯Áåt EvÀ£À ªÉÄÃ¯É zÁ½ ªÀiÁr DgÉÆævÀ¤AzÀ 10.5 PÉ.f UÁAeÁ C.Q 42,000/ gÀÆ., MAzÀÄ ºÉÆAqÁ ±ÉÊ£À ªÉÆÃmÁgÀ ¸ÉÊPÀ¯ï £ÀA. PÉJ-56/eÉ-0450 C.Q 25,000/- ºÁUÀÄ £ÀUÀzÀÄ ºÀt 300/- gÀÆ¥Á¬ÄUÀ¼ÀÄ ºÁUÀÄ MAzÀÄ ¨ÁåUï »ÃUÉ MlÄÖ 67,300/- gÀÆ. ¨É¯É ¨Á¼ÀĪÀ ¸ÀévÀÛ£ÀÄ ªÀ±À¥Àr¹PÉÆAqÀÄ, ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄAoÁ¼À ¥Éưøï oÁuÉ C¥ÀgÁzsÀ ¸ÀA. 15/2019, PÀ®A. 78(3) PÉ.¦ PÁAiÉÄÝ :-
ದಿನಾಂಕ 20-02-2019 ರಂದು ಭೋಸಗಾ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಎಂಬ ನಸೀಬಿ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾರೆ ಅಂತಾ ಬಸವಲಿಂಗಪ್ಪ ಪಿ.ಎಸ್. ಮಂಠಾಳ ಪೊಲೀಸ್ ಠಾಣೆ ರವರಿಗೆ ಮಾಹಿತಿ ಸಿಕ್ಕ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಭೋಸಗಾ ಗ್ರಾಮದ ಅಂಗಡಿಗಳ ಮರೆಯಾಗಿ ನಿಂತು ನೋಡಲು ಅಲ್ಲಿ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕರ ರೋಡಿನ ಮೇಲೆ ಆರೋಪಿತರಾದ 1) ಮನೋಜಕುಮಾರ ತಂದೆ ರಾಜು ಬಿರಾದಾರ ವಯ: 33 ವರ್ಷ, ಜಾತಿ: ಮರಾಠಾ, ಸಾ: ಭೋಸಗಾ, ತಾ: ಬಸವಕಲ್ಯಾಣ ಮತ್ತು 2) ಅನೀಲ ತಂದೆ ಮನೋಹರ ಪಾಟೀಲ ವಯ: 45 ವರ್ಷ, ಜಾತಿ: ಮರಾಠಾ, ಸಾ: ಚಿತ್ತಕೋಟಾ(ಬಿ), ತಾ: ಬಸವಕಲ್ಯಾಣ ಇವರಿಬ್ಬರು ಸಾರ್ವಜನಿಕರಿಗೆ ಮಟಕಾ ಎಂಬ ನಸೀಬಿನ ಜೂಜಾಟದ ನಂಬರ ಬರೆಯಿಸಿರಿ ಒಂದು ರೂಪಾಯಿಗೆ 80/- ರೂಪಾಯಿ ಪಡೆಯಿರಿ ಅಂತ ಕೂಗುತ್ತಾ ಸಾರ್ವಜನಿಕರಿಗೆ ಕರೆದು ಸಾರ್ವಜನಿಕರಿಂದ ಹಣ ಪಡೆದು ನಂಬರ ಬರೆದುಕೊಳ್ಳುತ್ತಿರುವದನ್ನು ಗಮನಿಸಿ ಪಂಚರ ಸಮಕ್ಷಮ ದಾಳಿ ಮಾಡಿ ಅವರಿಗೆ ಹಿಡಿದುಕೊಂಡಾಗ  ಬರೆಯಿಸುತ್ತಿದ್ದ ಜನರು ಓಡಿ ಹೋಗಿದ್ದು, ನಂತರ ಪಂಚರ ಸಮಕ್ಷಮದಲ್ಲಿ ವರಿಬ್ಬರಿಗೆ ವಿಚಾರಿಸಲು ಅವರು ತಿಳಿಸಿದ್ದೇನೆಂದರೆ ನಾವು ಒಂದು ರೂಪಾಯಿ 80/- ರೂಪಾಯಿ ಕೊಡುತ್ತೇವೆಂದು ಸಾರ್ವಜನಿಕರಿಂದ ಹಣ ಪಡೆದು ಮಟಕ ಎಂಬ ನಸಿಬಿ ಜುಜಾಟದ ನಂಬರ ಬರೆದುಕೊಳ್ಳುತ್ತಿದ್ದೇವೆಂದು ತಿಳಿಸಿದರು, ನಂತರ ಪಂಚರ ಸಮಕ್ಷಮ ಅವರಿಬ್ಬರ ಅಂಗ ಜಡ್ತಿ ಮಾಡಲು ಅವರಿಂದ 2850/- ರೂಪಾಯಿ ನಗದು ಹಣ ಮತ್ತು 2 ಮಟಕಾ ಚೀಟಿ ಹಾಗು 2 ಬಾಲ್ ಪೇನಗಳನ್ನು ತಾಬೆಗೆ ತೆದುಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÉÄúÀPÀgÀ ¥Éưøï oÁuÉ C¥ÀgÁzsÀ ¸ÀA. 11/2019, PÀ®A. ªÀÄ»¼É PÁuÉ :-
¦üAiÀiÁ𢠢åÀPÀ vÀAzÉ PÉñÀªÀ eÁzsÀªÀ ªÀAiÀÄ: 42 ªÀµÀð, eÁw: J¸ï.¹ ªÀiÁ¢UÀ, ¸Á: ªÁAdgÀSÉÃqÁ gÀªÀgÀ vÁ¬ÄAiÀĪÀgÁzÀ ¥ÁªÀðvÀ¨Á¬Ä UÀAqÀ PÉñÀªÀ eÁzsÀªÀ ªÀAiÀÄ: 55 ªÀµÀð EªÀgÀÄ ¦üAiÀiÁð¢AiÀÄ vÀAzÉ ¤zsÀ£ÀgÁzÀ ªÉÄÃ¯É FUÀ 4 ªÀµÀð¢AzÀ ªÀiÁ£À¹PÀ C¸Àé¸ÀܼÁV CgÉ ºÀÄZÀѼÀAvÉ ªÀwð¸ÀÄwÛzÀÄÝ, EªÀ½UÉ ¯ÁvÀÆgÀ ¢£ÉñÀ ¥Ánî D¸ÀàvÉæAiÀÄ°è aQvÉì PÉÆr¸ÀÄvÁÛ §A¢zÀÄÝ, vÁ¬Ä DUÁUÀ ªÀÄ£ÉAiÀÄ°è ºÉüÀzÉà PÉüÀzÉ ¸ÀA§A¢üPÀgÀ ªÀÄ£ÉUÉ ºÉÆÃV §gÀÄwÛzÀݼÀÄ, CzÉà ¥ÀæPÁgÀ vÁ¬Ä ¢£ÁAPÀ 03-02-2019 gÀAzÀÄ ªÀģɬÄAzÀ ºÉÆgÀUÀqÉ ºÉÆÃVzÀÄÝ ºÉÆÃUÀĪÁUÀ ªÀÄ£ÉAiÀÄ°èzÀÝ ¦üAiÀiÁð¢AiÀÄ ªÀÄUÀ gÉÆúÀ£À FvÀ£ÀÄ £ÉÆÃrzÀÄÝ EgÀÄvÀÛzÉ, £ÀAvÀgÀ CªÀ¼ÀÄ ªÀÄ£ÉUÉ §A¢gÀĪÀÅ¢®è, ¦üAiÀiÁð¢AiÀÄÄ ªÉÆzÀ°£ÀAvÉ vÀ£Àß vÁ¬Ä ¸ÀA§A¢üPÀgÀ ªÀÄ£ÉUÉ ºÉÆÃVgÀ¨ÉÃPÉAzÀÄ ¸ÀĪÀÄä¤zÀÄÝ, 3-4 ¢ªÀ¸À PÀ¼ÉzÀgÀÆ vÁ¬Ä ªÀÄ£ÉUÉ ¨ÁgÀzÉ EzÀÄÝzÀÝjAzÀ vÀªÀÄä §AzsÀÄUÀ½UÉ, «ÄvÀæjUÉ ºÁUÀÆ ¸ÀévÀB ±ÀºÀeÁ¤ OgÁzÀ, GzÀVÃgÀ, zÉêÀt ªÉÆzÀ¯ÁzÀ PÀqÉUÉ ºÉÆÃV ºÀÄqÀÄPÁrzÀgÀÆ vÁ¬Ä ¹QÌgÀĪÀÅ¢®è, PÁuÉAiÀiÁzÀ vÁ¬Ä UÉÆâü ªÉÄÊ §tÚ, ªÀÄgÁp ¨sÁµÉ ªÀiÁvÀ£ÁqÀĪÀgÀÄ, ºÀ¼À¢ §tÚzÀ ¹gÉ ªÀÄvÀÄÛ PÀjAiÀÄ §tÚzÀ ¨Ëèeï zsÀj¹gÀÄvÁÛgÉAzÀÄ PÉÆlÖ ¸ÁgÁA±ÀzÀ ªÉÄÃgÉUÉ ¢£ÁAPÀ 21-02-2019 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.