Police Bhavan Kalaburagi

Police Bhavan Kalaburagi

Wednesday, November 22, 2017

Yadgir District Reported Crimes Updated on 22-11-2017


                                           Yadgir District Reported Crimes
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 451/2017 ಕಲಂ 143 147 341 323 324 354 504 506 ಸಂ 149 ಐ.ಪಿ.ಸಿ ;- ದಿನಾಂಕ 21/11/2017 ರಂದು ಮುಂಜಾನೆ 11-00 ಗಂಟೆಗೆ ಫಿರ್ಯಾದಿ ಶ್ರೀ ಶಿವಣ್ಣ ತಂದೆ ಗುರಪ್ಪ ಸಿದ್ರಾ ವಯ 65 ವರ್ಷ ಜಾತಿ ಹಿಂದೂ ಗಾಣೀಗ ಉಃ ಒಕ್ಕಲುತನ ಸಾಃ ಸಗರ[ಬಿ] ಹಾಲಿವಸತಿ ಬಾಪುಗೌಡ ನಗರ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಅಂದಾಜು 2013 ನೇ ಸಾಲಿನಲ್ಲಿ ಬಾಪುಗೌಡ ನಿವಾಸಿತನಾದ ಆರೋಪಿ ನಂ 1 ವಿನಾಯಕ ತಂದೆ ಪ್ರಭಾಕರ ಪೊಲಂಪಲ್ಲಿ ಇವರ ಹೆಸರಿನಲ್ಲಿರುವ ನಿವೇಶನ ಸಂಖ್ಯೆ ಎಮ್.ಐ.ಜಿ ಎರಡನೇ ಹಂತ 35 ನೇದ್ದನ್ನು ಖರೀದಿ ಮಾಡಿಕೊಂಸು ಸದರಿ ಮನೆಯನ್ನು ಫಿರ್ಯಾದಿ ತನ್ನ ಹೆಸರಿಗೆ ನೊಂದಣಿ ಮಾಡಿಸಿಕೊಂಡು ಅಂದಾಜು 3 ವರ್ಷದವರೆಗೆ ಮನೆಯಲ್ಲಿ ವಾಸವಾಗಿದ್ದುಕೊಂಡು ಪುನಃ  ಫಿರ್ಯಾದಿ ತನ್ನ ಸಂಸಾರದ ಅಡಚಣೆಗೆ ಮನೆಮಾರಾಟ ಮಾಡುವ ತಯ್ಯಾರಿಯಲ್ಲಿದ್ದಾಗ ಪುನಃ ವಿನಾಯಕ ಇವನು ಸದರಿ
ಮನೆಯನ್ನು ನಾನೆ ಖರೀದಿ ಮಾಡುತ್ತೆನೆ ಅಂತ ಹೇಳಿ ರೂಪಾಯಿ 22,00,000=00 ಲಕ್ಷಕ್ಕೆ ಮಾತುಕತೆ ಮಾಡಿ ವಿನಾಯಕ ಈತನು ಸದರಿ ಮನೆಯಲ್ಲಿ ವಾಸವಾಗಿದ್ದನು. ಸದರಿ ವಿನಾಯಕ ಈತನು ಮನೆಯಲ್ಲಿದ್ದುಕೊಂಡು ಸದರಿ ಮನೆ ತನ್ನಹೆಸರಿಗೆ ಮಾಡಿಕೊಳ್ಳದೆ ಮತ್ತು ಹಣ ಕೊಡದೆ ಸತಾಯಿಸುತಿದ್ದಾಗ ಈ ದಿನ ಫಿರ್ಯಾದಿ ಮನೆ ಖಾಲಿ ಮಾಡಲು ಹೇಳಲು ಹೋದಾಗ ಆರೋಪಿತರೆಲ್ಲರೂ ಫಿರ್ಯಾದಿಗೆ ಮತ್ತು ಫಿರ್ಯಾದಿಯ ಜೊತೆಯಲ್ಲಿದ್ದವರಿಗೆ ಮನೆಯಲಿ ಬಿಡದಂತೆ ತಡೆದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಕಲ್ಲಿನಿಂದ ಹೊಡೆ ಬಡೆ ಗುಪ್ತಗಾಯ ಪಡಿಸಿ ಜೀವ ಬೇದರಿಕೆ ಹಾಕಿರುತ್ತಾರೆ ಮತ್ತು ಫಿರ್ಯಾದಿಯ ಸೊಸೆಗೆ ತಲೆಯ ಕೂದಲು ಹಿಡಿದು ಜಗ್ಗಾಡಿ  ಮೈ ಮೇಲಿನ ಬ್ಲೌಜ ಎಳೆದಾಡಿರುತ್ತಾರೆ ಸದರಿಯವರ ವಿರುದ್ದ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 451/2017 ಕಲಂ 143 147 341 323 324 354 504 506 ಸಂ 149 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
   
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 452/2017.ಕಲಂಃ 151.107.ಸಿ.ಆರ್.ಪಿ.ಸಿ.;- ದಿನಾಂಕ 21/11/2017 ರಂದು ಮದ್ಯಾಹ್ನ 15-10 ಗಂಟೆಗೆ ಸ|| ತ|| ಪಿಯರ್ಾದಿ ಶ್ರೀ ಸೋಮಲಿಂಗಪ್ಪ ಎ,ಎಸ್,ಐ, ಶಹಾಫೂರ ಠಾಣೆ ಇವರು 4 ಜನ ಆರೋಪಿರು ಮತ್ತು ಇಂದು ವರದಿ ತಂದು ಹಾಜರ ಪಡಿಸಿದ್ದರ ಸಾರಾಂಶ ವೆನೆಂದರೆ. ನಾನು ಸೋಮಲಿಂಗಪ್ಪ ಎ.ಎಸ್.ಐ. ಶಹಾಫೂರ ಪೊಲೀಸ್ ಠಾಣೆ ವಿನಂತಿಸಿಕೊಳ್ಳುವುದೇನಂದರೆ ನಾನು ಮತ್ತು ರೇಣುಕಾ ಮ.ಪಿ.ಸಿ. 219. ಬಾಬು ಪಿ.ಸಿ. 162 ರವರು ಕುಡಿಕೊಂಡು ಶಹಾಪೂರ ನಗರದ ಬಾಗೌಡ ನಗರದಲ್ಲಿ ದಿನಾಂಕ 21/11/2017 ರಂದು ಮದ್ಯಾಹ್ನ 2-10 ಗಂಟೆಯ ಸುಮಾರಿಗೆ ಮಾನ್ಯ ಪಿ.ಐ.ಸಾಹೇಬರ ಆದೇಶದ ಪ್ರಕಾರ ನಗರದಲ್ಲಿ ಪೆಟ್ರೋಲಿಂಗ ಕರ್ತವ್ಯ ಕುರಿತು ಬಾಪುಗೌಡ ನಗರಕ್ಕೆ ಹೋದಾಗ ಮದ್ಯಾಹ್ನ 2-30 ಗಂಟೆಯ ಸುಮಾರಿಗೆ ಪೊಲೀಸ್ ಬಾತ್ಮೀ ದಾರರಿಂದ ವಿಚಾರ ಮಾಡಲಾಗಿ ಖಚಿತ ಬಾತ್ಮೀ ತಿಳಿದು ಬಂದಿದ್ದೆನೆಂದರೆ ಪುಷ್ಪಾವತಿ ಗಂಡ ಪ್ರಭಾಕರ ಪೊಲಂಪಲ್ಲಿ ಸಾ|| ಬಾಪುಗೌಡ ನಗರ ಇವರಿಗೆ ದಿನಾಂಕ 19/11/2017 ರಂದು ಬೆಳಿಗ್ಗೆ 8-30 ಗಂಟೆಯ ಸಮಾರಿಗೆ ಮನೆಯ ಆಸ್ತಿಯ ಸಂಬದವಾಗಿ  1] ಲಕ್ಮಣ್ಣ ತಂದೆ ಶಿವಣ್ಣ ಸಿದ್ರಾ ವ|| 42 ಜಾ|| ಗಾಣೀಗ ಸಾ|| ಸಗರ(ಬಿ). ಸಂಗಡ 9 ಜನರು ಕೂಡಿ ಬಂದು ಇದು ನಮ್ಮ ಮನೆ ಇದೆ ಕಾಲಿಮಾಡಿ ಎಂದು ಜಗಳ ಮಾಡಿಕೊಂಡಿದ್ದರಿಂದ ಠಾಣೆಯ ಗುನ್ನೆ 450/2017 ಕಲಂ. 143.147.324.354.448.504.506.ಸಂ.149. ಐ.ಪಿ.ಸಿ. ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ. ಮತ್ತು ಪಿಯರ್ಾದಿ ಶ್ರೀ ಲಕ್ಷ್ಮಣ್ಣ ತಂದೆ ಶಿವಣ್ಣ ಸಾ|| ಸಗರ (ಬಿ) ಇವರು ಹಾಜರಾಗಿ ಗುನ್ನೆಗೆ ಪ್ರತಿ ಗುನ್ನೆ ನಂ 451/2017 ಕಲಂ 143.147.323.324.5-354.504.506. ಸಂ 149 ನ್ನೆದ್ದು ವಿನಾಯಕ ತಂದೆ ಪ್ರಭಾಕರ ಪೊಲಂಪಲ್ಲಿ ಸಂ 5 ಜನರ ಮೇಲೆ ಗುನ್ನೆ ದಾಖಲಾಗಿದ್ದು ಇರುತ್ತದೆ. 1] ಲಕ್ಮಣ್ಣ ಸಂಗಡ ಇತರರು ಸೆರಿ ಅದೆ ವೈಮನಸಿನಿಂದ ಸೆಡು ತಿರಿಸಿ ಕೊಳ್ಳೂವ ಉದ್ದೆಶದಿಂದ ಯಾರಾದರು ನಮ್ಮ ತಂಟೆಗೆ ಬಂದರೆ ಸುಮ್ಮನೆ ಬಿಡುವದಿಲ್ಲಾ ಅಂತ ದ್ವೇಶ ಸಾದಿಸುತ್ತ ಮನೆಯ ಮುಂದೆ ತಿರುಗಾಡುತಿದ್ದು ಯಾವದೆ ಸಮಯದಲ್ಲಿ ಆಸ್ತಿ ಪಾಸ್ತಿ ಹಾಗು ಪ್ರಾಣ ಹಾನಿ ಮಾಡುವ ಸಂಬವ ಕಂಡು ಬಂದಿದ್ದರಿಂದ ಮುಂಜಾಗ್ರತ ಕ್ರಮವಾಗಿ ನಾಲ್ಕು ಜನರಿಗೆ ಹಿಡಿದು ಇತರು ಓಡಿ ಹೋಗಿದ್ದು ಸದರಿ ಸಿಕ್ಕ ನಾಲ್ಕು ಜನರಿಗೆ ಹೆಸರು ವಿಚಾರಿಸಲಾಗಿ 1] ಲಕ್ಮಣ್ಣ ತಂದೆ ಶಿವಣ್ಣ ಸಿದ್ರಾ ವ|| 42 ಜಾ|| ಗಾಣೀಗ ಸಾ|| ಸಗರ(ಬಿ). 2] ಮಲ್ಲಪ್ಪ ತಂದೆ ಭೀಮಪ್ಪ ಯಳವರ ವ|| 55 ಜಾ|| ಯಳವರ ಸಾ|| ಸಗರ (ಬಿ). 3] ಶ್ರೀದೇವಿ ಗಂಡ ಸಿದ್ದಣ್ಣ ಜಂಬಲದಿಣ್ಣಿ ವ|| 46 ಜಾ|| ಗಾಣಿಗ ಉ|| ಮನೆಕೆಲಸ ಸಾ|| ದೋರನಳ್ಳಿ. 4]  ರೇಣುಕಾ ಗಂಡ ಲಕ್ಷ್ಮಣ್ಣ ಸಿದ್ರಾ ವ|| 38 ಜಾ|| ಗಾಣೀಗ ಉ|| ಒಕ್ಕಲುತನ ಸಾ|| ಸಗರ (ಬಿ) ತಿಳಿಸಿದ್ದು ಸದರಿಯವರಿಗೆ ಠಾಣೆಗೆ ತಂದು ಸುಕ್ತ ಕ್ರಮಕ್ಕಾಗಿ ವರದಿಸಲ್ಲಿಸಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 452/2017 ಕಲಂ 151.107 ಸಿ.ಆರ್.ಪಿ.ಸಿ ನ್ನೆದ್ದರಲ್ಲಿ ಗುನ್ನೆ ದಾಖಲಿಸಿ ಕೊಂಡು ತನಿಕೆ ಕೈಕೊಂಡೆನು

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 328/2017 ಕಲಂಃ 279.337.338 ಐಪಿಸಿ ಮತ್ತು 187 ಐ,ಎಂ,ವಿ,ಯ್ಯಾಕ್ಟ ;- ದಿನಾಂಕ:22/11/2017 ರಂದು ಬೆಳಗ್ಗೆ 8-30 ಎ,ಎಂ ಕ್ಕೆ ಠಾಣೆಗೆ  ಪಿಯರ್ಾದಿ ಶ್ರೀ ಮಲ್ಲಿಕಾಜರ್ುನ ತಂದೆ ಶಿವಣ್ಣ ಮುಷ್ಟುರ ವಯ|| 38 ಉ|| ಕೂಲಿ ಜಾ|| ಕುರುಬರ ಸಾ|| ಮುಷ್ಟುರ ದೊಡ್ಡಿ ಕವಡಿಮಟ್ಟಿ ತಾ|| ಸುರಪೂರ ರವರು ಹಾಜರಾಗಿ  ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೇಂದರೆ. ನಾನು ಒಕ್ಕಲತನ ಕೆಲಸ ಮಾಡಿಕೊಂಡು ವಾಸಿಸುತ್ತಿರುತ್ತೆನೆ. ಹೀಗಿದ್ದು ಈ ವರ್ಷ ನಮ್ಮ ಹೊಲದಲ್ಲಿ ಬೆಳೆದ ಕವಳಿ ರಾಶಿ ಮಾಡಿ ಅದನ್ನು ಮಾರಾಟ ಮಾಡಲು ಅಡ್ಡಾಮಡ್ಡಿ ದಿಬ್ಬಿಯ ಹತ್ತಿರ ಗುಡ್ಡೆ ಹಾಕಿದ್ದು ದಿನಾಂಕ:17-11-2017 ರಂದು ನಾವು ಸದರಿ ಕವಳಿಯನ್ನು ಮಾರಾಟ ಮಾಡಿ ಲಾರಿ ತುಂಬಿಸಿದ್ದೆವು ಸಾಯಂಕಾಲ ಸದರಿ ಲಾರಿಯನ್ನು ವ್ಹೇ ಬ್ರಿಡ್ಜ ಕಾಟಾ ಮಾಡಿಸಲು ನಾನು ಲಾರಿಯಲ್ಲಿ ಕುಳಿತು ಹೋರಟೆನು. ನಮ್ಮ ಹಿಂದೆ ನಮ್ಮ ತಮ್ಮ ಮಾನಪ್ಪ ಮತ್ತು ನಮ್ಮ ಅಳಿಯ ಪರಷುರಾಮ ತಂದೆ ಮರ್ಚಪ್ಪ ದನಕಾಯಿ ಇಬ್ಬರು ಕೂಡಿ ಹೊಂಡಾಶೈನ್ ಮೊಟಾರ ಸೈಕಲ್ ನಂ.ಕೆಎ-36 ಎಫ್.ಎ-5243  ನದ್ದರ ಮೇಲೆ ಹಸನಾಪೂರ ಕ್ರಾಸ ಸಮೀಪ ಇರುವ ವ್ಹೇಬ್ರಿಡ್ಜ ಕಾಟಾ ಮಾಡಿಸಲು ಬರುತ್ತಿದ್ದರು. ಮೋಟಾರ ಸೈಕಲನ್ನು ನಮ್ಮ ತಮ್ಮ ಮಾನಪ್ಪ ಈತನು ಚಲಾಯಿಸುತ್ತಿದ್ದನು. ಸಾಯಂಕಾಲ 6:00 ಪಿ.ಎಮ್. ಸುಮಾರಿಗೆ ಬೈಪಾಸ ರಸ್ತೆಯ ಎತ್ತಿನ ಮನಿ ಐಲ್ ಮಿಲ್ ದಾಟಿ ರುಕ್ಮಾಪೂರ ಕ್ರಾಸ ಹತ್ತಿರ ಹೊರಟಾಗ ನಮ್ಮ ಎದುರಿನಿಂದ ಒಂದು ಎರಿಟಿಗಾ ಕಾರ ನೇದ್ದರ ಚಾಲಕನು ತನ್ನ ಕಾರನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದವನೆ ನಮ್ಮ ಲಾರಿ ಹಿಂದೆ ಬರುತ್ತಿದ್ದ ನಮ್ಮ ತಮ್ಮನ ಮೊಟಾರ ಸೈಕಲ್ ಗೆ ಡಿಕ್ಕಿಪಡಿಸಿದನು. ಆಗ ನಮ್ಮ ತಮ್ಮ ಮಾನಪ್ಪ ಮತ್ತು ಅಳಿಯ ಪರಷುರಾಮ ಇಬ್ಬರು ಮೊಟಾರ ಸೈಕಲ್ ಸಮೇತ ಕೆಳಗೆ ಬಿದ್ದರು. ತಕ್ಷಣ ನಮ್ಮ ಲಾರಿಯನ್ನು ನಿಲ್ಲಿಸಿ ಕೆಳಗಿಳಿದು ನೊಡಲಾಗಿ ಮಾನಪ್ಪನಿಗೆ ಬಲಗಾಲ ತೊಡೆಗೆ ಭಾರಿ ರಕ್ತಗಾಯ, ಬಲಗಾಲ ಮುಂಗಾಲಿಗೆ ಭಾರಿ ರಕ್ತಗಾಯವಾಗಿ ಮುರಿದಿತ್ತು ಮತ್ತು ಎಡಗಾಲ ಮೋಳಕಾಲ ಹತ್ತಿರ ಮುರಿದಂತೆ ಆಗಿತ್ತು  ಎಡಗೈ ಮುಂಗೈಗೆ ಮತ್ತು ಬಲಗೈ ಮುಂಗೈಗೆ ತರಚಿದ ಗಾಯಗಳಾಗಿದ್ದವು. ಮತ್ತು ಅವನ ಹಿಂದೆ ಕುಳಿತಿದ್ದ ಪರಶುರಾಮ ಈತನಿಗೆ ನೋಡಲಾಗಿ ಎರಡೂ ಮೊಳಕಾಲಿಗೆ ತರಚಿದ ರಕ್ತಗಾಯವಾಗಿತ್ತು. ಬಲ ಭುಜಕ್ಕೆ ಒಳಪೆಟ್ಟಾಗಿ. ಬಲಗೈ ಮುಂಗೈಗೆ ಭಾರಿ ರಕ್ತಗಾಯವಾಗಿತ್ತು. ನಂತರ ಅಪಘಾತ ಪಡಿಸಿದ ಕಾರ ನಂಬರ ನೋಡಲಾಗಿ ಕೆಎ-33 ಎಮ್- 4709 ಅಂತ ಇದ್ದು ಕಾರ ಚಾಲಕನ ಹೆಸರು ಮಂಜು ತಂದೆ ಅಯ್ಯಪ್ಪ ಕರಿಗಾರ ಸಾ: ತಿಮ್ಮಾಪೂರ ಅಂತಾ ಗೊತ್ತಾಗಿರುತ್ತದೆ. ನಂತರ 108 ಅಂಬ್ಯೂಲೆನ್ಸಗೆ ಪೋನ ಮಾಡಿ ಆಂಬ್ಯುಲೆನ್ಸ ಸ್ಥಳಕ್ಕೆ ಬಂದಾಗ ಅಪಘಾತದಲ್ಲಿ ಗಾಯಗೊಂಡಿದ್ದ ನನ್ನ ತಮ್ಮ ಮಾನಪ್ಪ ಮತ್ತು ಅಳಿಯ ಪರಷುರಾಮನಿಗೆ  ಉಪಚಾರ ಕುರಿತು ಸಕರ್ಾರಿ ಆಸ್ಪತ್ರೆ ಸುರಪೂರಕ್ಕೆ ತಂದು ಸೇರಿಕೆ ಮಾಡಿ ಅಲ್ಲಿ ಉಪಚಾರ ಮಾಡಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಮಿರಜ(ಮಹಾರಾಷ್ಟ್ರ ರಾಜ್ಯ) ಕ್ಕೆ ನಾನು ಮತ್ತು ಆನಂದ ತಂದೆ ನಿಂಗಪ್ಪ ಜಂಬಲದಿನ್ನಿ ಇಬ್ಬರೂ ಕೂಡಿ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೆವೆೆ. ಮತ್ತು ನಮ್ಮ ತಮ್ಮ ಚಲಾಯಿಸುತ್ತಿದ್ದ ಮೋಟಾರ ಸೈಕಲ ಮತ್ತು ಅಪಘಾತ ಪಡಿಸಿದ ಕಾರ ಅಪಘಾತವಾದ ಸ್ಥಳದಲ್ಲಿಯೇ ಇರುತ್ತವೆ.

    ಕಾರಣ ಗಡಿಬಿಡಿಯಲ್ಲಿ ನನಗೆ ಎನು ತಿಳಿಯದೆ ಮೊದಲು ನಮ್ಮ ತಮ್ಮ ಮಾನಪ್ಪ ಮತ್ತು ಅಳಿಯ ಪರಷುರಾಮನಿಗೆ ಉಪಚಾರ ಕುರಿತು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅವರಿಗೆ ಉಪಚಾರ ಕೊಡಿಸಿ ಇಂದು ದಿನಾಂಕ:22/11/2017 ರಂದು ಮಿರಜದಿಂದ ತಡವಾಗಿ ಠಾಣೆಗೆ ಬಂದು ಈ ಅಜರ್ಿಯನ್ನು ಕೊಟ್ಟಿದ್ದು. ನಮ್ಮ ತಮ್ಮ ಮಾನಪ್ಪ ಮತ್ತು ಅಳಿಯ ಪರಷುರಾಮನಿಗೆ ಅಪಘಾತ ಪಡಿಸಿದ ಎರಟಿಗಾ ಕಾರ ನಂಃ ಕೆಎ-33 ಎಮ್- 4709 ನೆದ್ದರ ಚಾಲಕ ಮಂಜು ತಂದೆ ಅಯ್ಯಪ್ಪ ಕರಿಗಾರ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:328/2017 ಕಲಂ ಃ 279.337.338.ಐಪಿಸಿ ಮತ್ತು 187 ಐಎಂ ವಿ ಯ್ಯಾಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.                                   
 

BIDAR DISTRICT DAILY CRIME UPDATE 22-11-2017

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ; 22-11-2017

ªÉĺÀPÀgÀ ¥ÉưøÀ oÁuÉ ¥ÀæPÀgÀt ¸ÀASÉå 110/2017 PÀ®A : 279 304 (J) L¦¹ eÉÆÃvÉ 187 L JA «í DPÀÖ :-


¢£ÁAPÀ 21/11/2017 gÀAzÀÄ 1130 UÀAmÉUÉ ¦üAiÀiÁ𢠲æà C£ÀAvÀ vÀAzÉ ©üêÀÄgÁªÀ zsÀĪÀiÁ¼É ªÀAiÀĸÀÄì :  31 ªÀµÀð eÁ : ªÀÄgÁoÁ G : MPÀÌ®ÄvÀ£À ¸Á :  §¸ÀªÀ£ÀªÁr vÁ : ¨sÁ°Ì gÀªÀgÀÄ oÁuÉUÉ ºÁdgÁV ¤ÃqÀzÀ zÀÆj£À ¸ÁgÁA±ÀªÉãÀAzÀgÉ, ¦üAiÀiÁð¢UÉ  JgÀqÀÄ UÀAqÀÄ ªÀÄPÀ̼ÀÄ EgÀÄvÁÛgÉ ¢£ÁAPÀ : 21/11/2017 gÀAzÀÄ ¨É¼ÀUÉÎ ¸ÀAvÉÆõÀ vÀAzÉ ªÀiÁgÀÄwgÁªÀ eÁzsÀªÀ gÀªÀgÀ mÉA¥ÉÆà £ÀA : PÉJ-56-0472 £ÉÃzÀgÀ°è   ºÉÆ®zÀ°è ¨É¼ÉzÀ GzÀÄÝ ªÀÄvÀÄÛ ºÉ¸ÀgÀÄ ¨É¼É ¯ÉÆÃqï ªÀiÁrPÉÆAqÀÄ GzÀVÃgÀ CqÀvÀPÉÌ ªÀÄgÁl ªÀiÁqÀĪÀ ¸À®ÄªÁV   ªÀÄ£ÉAiÀÄ ªÀÄÄAzÉ mÉA¥ÉÆà ¤°è¹ ¯ÉÆÃqÀ ªÀiÁrgÀÄvÁÛgÉ ¸ÀzÀj mÉA¥ÉÆÃzÀ°è ¸ÀAvÉÆõÀ EvÀ£ÀÄ £ÁgÀzÀ ¸ÀAUÀªÀÄ¢AzÀ PÀÆqÀ zsÀªÀ¸À zsÁ£Àå ¯ÉÆÃqÀ ªÀiÁrPÉÆAqÀÄ §A¢zÀÝ£ÀÄ. »VgÀĪÀ°è ¦üAiÀiÁ𢠪ÀÄUÀ ¸ÀÄ«ÄÃvÀ 02 ªÀµÀð EvÀ£ÀÄ ªÀÄ£É ªÀÄÄAzÉ DlªÁqÀÄwÛzÀ£ÀÄ.  0830 UÀAmÉUÉ    mÉA¥ÉÆà ZÁ®PÀ ¸ÀAvÉÆõÀ eÁzsÀªÀ EvÀ£À eÉÆÃvÉAiÀÄ°è  ªÀiÁ®Ä ªÀiÁgÁl ªÀiÁr CzÀgÀ ºÀt ¤Ã£É vÉUÉzÀÄPÉÆAqÀÄ ¨Á  £À£ÀUÉ PÉ®¸À EzÉ JAzÀÄ ªÀiÁvÀ£ÁqÀÄwÛzÀÝgÀÄ CµÀÖgÀ°è ¸ÀAvÉÆõÀ EvÀ£ÀÄ vÀ£Àß mÉA¥ÉÆà ZÁ®Ä ªÀiÁrzÀ£ÀÄ DUÀ £ÉÆÃrzÁUÀ ¦üAiÀiÁ𢠪ÀÄUÀ ¸ÀÄ«ÄÃvÀ EvÀ£ÀÄ mÉA¥ÉÆà PɼÀUÉ ºÉÆÃVzÀ£ÀÄ ¦üAiÀiÁð¢ PÀÆqÀ¯É mÉA¥ÉÆà ZÁ®PÀ ¸ÀAvÉÆõÀ EvÀ¤UÉ mÉA¥ÉÆà ¤°è¸ÀÄ £À£Àß ªÀÄUÀ mÉA¥ÉÆ PɼÀUÉ ºÉÆÃVzÁ£É JAzÀÄ ºÉüÀÄwÛzÁUÀ mÉA¥ÉÆà ZÁ®PÀ CªÀ¸ÀgÀ°è vÀ£Àß mÉA¥ÉÆà ¸ÁÖlð ªÀiÁr MªÉÄä¯É mÉA¥ÉÆà ¸ÀܼÀ¢AzÀ eÉÆÃgÁV ¤µÁ̼ÀfvÀ£À¢AzÀ ZÀ¯Á¬Ä¹ ªÀÄÄAzÉ ºÉÆÃzÁUÀ  mÉA¥ÉÆà PɼÀUÉ EzÀÝ ªÀÄUÀ ¸ÀÄ«ÄÃvÀ EvÀ£À ªÉÄðAzÀ mÉA¥ÉÆÃzÀ »A¢£À JqÀ¨sÁUÀzÀ mÉÊgÀ ºÁAiÀÄÄÝ   ¸ÀÄ«ÄÃvÀ EvÀ£À vÀ¯É ¥ÀÆtð NqÉzÀÄ ªÉÄzÀ¼ÀÄ ºÉÆgÀUÉ §AzÀÄ ¸ÀܼÀzÀ°è ªÀÄÈvÀ¥ÀnÖgÀÄvÁÛ£É ZÁ®PÀ «gÀÄzÀÝ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

¨sÁ°Ì £ÀUÀgÀ ¥ÉưøÀ oÁuÉ ¥ÀæPÀgÀt ¸ÀASÉå : 254/17 PÀ®A 363, 366(J) L¦¹ eÉÆvÉ 12 ¥ÉÆPÉÆìà PÀDAiÉÄÝ 2012 :-

¢£ÁAPÀ 21/11/2017 gÀAzÀÄ 21:15 UÀAmÉUÉ ¦üAiÀiÁ𢠸ÀgÀ¸Àéw UÀAqÀ §¸ÀªÀgÁd ºÀÄ®¸ÀÆgÉ ¸Á:d£ÀvÁ PÁ¯ÉÆä ¨sÁ°Ì gÀªÀgÀÄ oÁuÉUÉ ºÁdgÁV °TvÀ zÀÆgÀÄ ¤ÃrzÀgÀ ¸ÁgÁA±ÀªÉ£ÀAzÀgÉ FUÀ 15 ªÀµÀðUÀ¼À »AzÉ vÀ£Àß vÀªÀÄä ²ªÀPÀĪÀiÁgÀ£À ºÉAqÀw ªÀÄÈvÀ ¥ÀnÖgÀĪÀzÀjAzÀ CªÀgÀ E§âgÀÄ ºÉtÄÚªÀÄPÀ̼ÀÄ ¦üAiÀiÁ𢠺ÀwÛÃgÀªÉ ªÁ¸À«zÀÄÝ CªÀj§âgÀÄ ¸ÀAUÀªÉÄñÀégÀ ¥ÀzÀ« ¥ÀƪÀð ªÀĺÁ «zsÁå®AiÀÄzÀ°è ¦AiÀÄĹ ¥ÀæxÀªÀÄ ªÀµÀðzÀ°è «zsÁå¨sÁå¸À ªÀiÁqÀÄwzÀÄÝ E§âgÀÄ PÀÆrAiÉÄ PÁ¯ÉÃfUÉ ºÉÆÃV §gÀĪÀzÀÄ ªÀiÁqÀĪÁUÀ ©üêÀÄ£ÀUÀgÀzÀ ¸ÀA¢Ã¥À vÀAzÉ ªÀÄ£ÉÆúÀgÀ ªÉÆÃgÉ EªÀ£ÀÄ »AzÉ »AzÉ »A¨Á°¸ÀÄvÁÛ CªÀgÀ ºÀwÛgÀ ºÉÆV ¸ÀĪÀiÁgÀÄ ¢£ÀUÀ½AzÀ ZÀÄqÁ¬Ä¸ÀĪÀÅzÀÄ, ¤£ÀUÉ ®ªï ªÀiÁqÀÄvÉÛ£É CAvÁ ºÉüÀÄwÛzÀÝ£ÀÄ F «µÀAiÀÄ w½zÀÄPÉÆAqÀÄ ¦üAiÀiÁð¢üAiÀÄÄ CªÀjUÉ JZÀÑjPÉ ¤ÃrgÀÄvÁÛgÉ.  »VÃgÀ®Ä ¢£ÁAPÀ 19/11/2017 gÀAzÀÄ gÁwæ 10 UÀAmÉUÉ ¦üAiÀiÁ𢠪ÀÄvÀÄÛ CªÀgÀ vÀªÀÄä ºÁUÀÆ E§âgÀÄ ¸ÉÆzÀgÀ¸ÉƸÉAiÉÆA¢UÉ Hl ªÀiÁrPÉÆAqÀÄ ªÀÄ®VPÉÆArgÀÄvÁÛgÉ. £ÀAvÀgÀ ¢£ÁAPÀ 20/11/2017 ¨É¼ÀUÉÎ 6 UÀAmÉUÉ   JzÀÄÝ £ÉÆÃqÀĪÀµÀÖgÀ°è M§â¼ÀÄ ºÀÄqÀÄV EgÀ°®è J®è PÀqÉ ¥sÉÆãÀ ªÀiÁr «ZÁj¸À®Ä J°èAiÀÄÆ DPÉAiÀÄ ¸ÀĽªÀÅ ºÀvÀÛ°®è. £ÀAvÀgÀ £À£Àß vÀªÀÄä C±ÉÆÃPÀ EªÀ£ÀÄ w½¹zÉãÉAzÀgÉ ¨É½UÉÎ E§âgÀÄ ºÀÄqÀUÀgÀÄ  ªÀÄ£ÉAiÀÄ ºÀwÛgÀ §AzÀÄ ¤AwzÀÝgÀÄ  ªÀiÁvÁqÀÄvÁÛ DPÉAiÀÄ PÉÊ »rzÀÄ PÀgÉzÀÄPÉÆAqÀÄ ºÉÆzÀgÀÄ. ¸ÀA¢Ã¥À ªÉÆÃgÉ EªÀ£É AiÀiÁªÀzÉÆà GzÉÝñÀ¢AzÀ ¥sÀĸÀ¯Á¬Ä¹ ¢£ÁAPÀ 20/11/2017 gÀAzÀÄ ¨É¼ÀUÉÎ 6 UÀAmÉUÉ ¸ÀA¢Ã¥À ªÀÄvÀÄÛ CªÀ£À UɼÉAiÀÄ C¤Ã® vÀAzÉ ±ÁAvÀPÀĪÀiÁgÀ ºÁ®»¥ÀàUÉð PÀÆr PÀgɬĹ C¥ÀºÀj¹PÉÆAqÀÄ ºÉÆVzÀÄÝ EgÀÄvÀÛzÉ CAvÁ EzÀÝ zÀÆj£À ¸ÁgÁA±ÀzÀ DzsÁgÀzÀ ªÉÄðAzÀ oÁuÉ UÀÄ£Éß £ÀA 254/2017 PÀ®A 363,366 (J) L¦¹ eÉÆÃvÉ 12 ¥ÉÆPÉÆìà PÁAiÉÄÝ 2012 £ÉzÀÝgÀ ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉƼÀî¯ÁVzÉ.    
                                                 
alUÀÄ¥Áà ¥Éưøï oÁuÉ AiÀÄÄ.r.Dgï. ¸ÀASÉå : 17/13 PÀ®A 174 ¹Dg惡 :-
ದಿನಾಂಕ : 21/11/2017 ರಂದು 1100 ಗಂಟೆಗೆ ಪಿರ್ಯಾಧಿ ಸವಿತಾ ಗಂಡ ಬಂಡೆಪ್ಪಾ ಬೊನಕಿ ಸಾ/ ಹಣಕುಣಿ ರವರು ಠಾಣೆಗೆ ಹಾಜರಾಗಿ ಕೊಟ್ಟ ಹೇಳಿಕೆ ಸಾರಾಂಶವೆನೆಂದರೆ,  ಸುಮಾರು 4 ವರ್ಷಗಳ ಹಿಂದೆ ಫಿರ್ಯಾದಿಗೆ ಹಣಕುಣಿ ಗ್ರಾಮದ ಬಂಡೆಪ್ಪಾ ತಂದೆ ನಾಗಪ್ಪಾ ಬೊನಕಿ ರವರೊಂದಿಗೆ ಮದುವೆಯಾಗಿದ್ದು,  ಇವರಿಗೆ 2 ವರ್ಷದ ಹೆಣ್ಣು ಮಗು ಇರುತ್ತದೆ. ಇವರ ಮಾವನಾದ ನಾಗಪ್ಪಾ ರವರ ಹೆಸರಿಗೆ ಹೊಲ ಸರ್ವೆ ನಂ:83 ನೇದ್ದರಲ್ಲಿ 2 ಎಕ್ಕರೆ ಜಮೀನು ಇದ್ದು,  ಮಾವನಿಗೆ ವಯಸ್ಸಾಗಿದ್ದರಿಂದ ಸದರಿ ಜಮೀನು ಇವರ ಗಂಡ ಬಂಡೆಪ್ಪಾ ವಯ:33 ವರ್ಷ ರವರೇ ಸಾಗುವಳಿ ಮಾಡಿಕೊಂಡಿರುತ್ತಾರೆ. ಸದರಿ ಜಮೀನು ಸಾಗುವಳಿ ಮಾಡಲು ಫೀರ್ಯಾದಿ ಗಂಡ   ಮಾವನ ಹೆಸರಿನಲ್ಲಿ ವಳಕಿಂಡಿಯ ಪಿ.ಕೆ.ಪಿ.ಎಸ್.ನಲ್ಲಿ ರೂ.30,000/- ಸಾಲ ಮಾಡಿದ್ದು, ಸದರಿ ಜಮೀನಿನಲ್ಲಿ ಈ ವರ್ಷ ಸೊಯಾ ಬೆಳೆ ಹಾಕಿದ್ದು, ಸದರಿ ಬೆಳೆಯು ಮಳೆಯಿಂದ ಹಾಳಾಗಿ ಬೆಳೆ ಬರದ ಕಾರಣ ಸಾಲ ತಿರಿಸುವುದು ಹೇಗೆ ಅಂತಾ ಗೋಳು ಹಾಕುತ್ತಿದ್ದರು. ಹೀಗಿರುವಾಗ ದಿನಾಂಕ:20/11/2017 ರಂದು ಸಾಯಂಕಾಲ ನನ್ನ ಮನೆಯಿಂದ ಯಾರಿಗೂ ಹೇಳದೇ ಕೇಳದೇ ಹೊರಗೆ ಹೋಗಿದ್ದು, ರಾತ್ರಿಯಾದರೂ ಮನೆಗೆ ಬಂದಿರುವುದಿಲ್ಲ. ನಾನು ಹಾಗು ಮನೆಯವರು ಊರಲ್ಲಿ ಹುಡುಕಿದರೂ ಸಿಕ್ಕಿರುವುದಿಲ್ಲ.  ಫಿರ್ಯಾದಿ ಗಂಡನಾದ ಬಂಡೆಪ್ಪಾ   ಮಠಪತಿ ರವರ ಹೊಲದಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ  ಪ್ರಕಾಶ ತಂದೆ ದಗಡು ಮೇನಕುದುಳೆ ಸಾ; ವೈರಾಗ  ತಾ;ಬಾರ್ಸಿ ಜಿ;ಸೋಲಾಪೂರ ಮಹಾರಾಷ್ಟ್ರ  ಮ್ಮ ಗ್ರಾಮದ ನಮ್ಮ ಸಂಭಂದಿಕರಾದ ಈಶ್ವರ ತಂದೆ ಶಾಂತಪ್ಪಾ  ಶೀಲವಂತ ಇವರ ಮದುವೆ ಕಾರ್ಯಕ್ರಮವು ಕಲಬುರಗಿ ಜಿಲ್ಲೆ ರಟಕಲ್ ಗುಡ್ಡಾದಲ್ಲಿ ಇರುವದರಿಂದ ಮದುವೆಗಾಗಿ ಇಂದು ದಿನಾಂಕ. 21-11-2017 ರಂದು ಬೆಳಗಿನ ಜಾವಾದಲ್ಲಿ ನಮ್ಮ ಗ್ರಾಮದಿಂದ ಒಂದು ಕ್ರೋಜರ ನಂ.ಎಂ.ಹೆಚ. 45 ಎನ್-7878 ನೆದ್ದರಲ್ಲಿ ನಾನು ಮತ್ತು ನಮ್ಮ ಗ್ರಾಮದ 2) ಗಂಗಾಧರ ತಂದೆ ಮಹಾದೇವಪ್ಪಾ ಶೀಲವಂತ 3)ಭೀಮಾಶಂಕರ ತಂದೆ ಮಲ್ಲಿಕಾರ್ಜುನ ಶೀಲವಂತ 4) ಉಜ್ವಲ ತಂದೆ ಭೀಮಾಶಂಕರ ಶೀಲವಂತ 5) ಆನಂದ  ತಂದೆ ಬಾಬುರಾವ ಶೀಲವಂತ 6) ಪ್ರಜ್ವಾಲ್ ತಂದೆ ವಿಜಯ ತೂಗಾಂವಕರ 7) ರೋಹಿತ ತಂದೆ ನೀಲಕಂಠ ಶೀಲವಂತ 8) ನಾಗರಾಜ ತಂದೆ ಮನಗೋಳಪ್ಪಾ ಶೀಲವಂತ 9) ಮಹಾಂತೇಶ ತಂದೆ ಗಂಗಾದರ ಶೀಲವಂತ 10) ಸಿದ್ದೇಶ್ವರ ತಂದೆ ಶರಣಪ್ಪಾ ಣಳಗೆ 11) ಗಣೇಶ ತಂದೆ ಶಿವರಾಜ ಶೀಲವಂತ ಸಾ;ಎಲ್ಲರೂ ವೈರಾಗ ತಾ;ಬಾರ್ಸಿ ಜಿ;ಸೋಲಾಪೂರ  ಎಲ್ಲರೂ ಕ್ರೋಜರದಲ್ಲಿ ಕುಳಿತಿದ್ದು ಸದರಿ ನಾವು ಕುಳಿತು ಕ್ರೋಜರನ್ನು ಬಾಲಾಜಿ ತಂದೆ ರಾಮ ಕಾಗೆಇತನು ನಡೆಯಿಸುತಿದ್ದನು, ನಾನು ಮತ್ತು ಸಿದ್ದೇಶ್ವರ ಡ್ರೈವರ ಪಕ್ಕದ ಶೀಟನಲ್ಲಿ ಕುಳಿತಿದ್ದು ಉಳಿದವರು ಹಿಂದಿನ ಶೀಟಗಳ ಮೇಲೆ ಕುಳಿತಿದ್ದರು  ಹಾಗೂ ನಮ್ಮಂತೆ ಇನ್ನೋಂದು ಕ್ರೋಜರದಲ್ಲಿ ಕೇವಲ ಹೆಣ್ಣು ಮಕ್ಕಳು  ಇಬ್ಬರು ಗಂಡಸು ಮಕ್ಕಳಿದ್ದರು  ರಟಕಲ್ ಹೋಗುವಾಗ ಮುಂಜಾನೆ  8-30 ಗಂಟೆಯ ಸುಮಾರಿಗೆ  ಕಲಬುರಗಿ ನಂತರ ಅವರಾಧ (ಬಿ) ಗ್ರಾಮದ ದಾಟಿ ಮುಂದೆ 2 ಕೀ ಮೀ ಅಂತರದಲ್ಲಿ ನಮ್ಮ ಕ್ರೋಜರ ರೋಡಿನ ಎಡಬದಿಗೆ ಹೋಗುತ್ತಿದ್ದಾಗ  ಅದೇ ವೇಳೆ ಗೆ ಹುಮನಾಬಾದ ಕಡೆಯಿಂದ ಒಂದು ಟ್ಯಾಂಕರ ಲಾರಿ ನೆದ್ದರ ಚಾಲಕನು ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಅತೀವೇಗ ಮತ್ತು  ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬರುತ್ತಾ ಒಂದು ವಾಹನ್ನಕ್ಕೆ ಓವರ ಟೇಕ ಮಾಡಿ ಬಂದು ನಮ್ಮ ಕ್ರೋಜರಕ್ಕೆ ಜೋರಾಗಿ ಡಿಕ್ಕಿ ಹೊಡೆದನು ಇದರಿಂದ ನಮ್ಮ  ಕ್ರೋಜರ ಟಾಪ ಕಿತ್ತು ಹೋಗಿದ್ದು  ಸದರಿ ನಮ್ಮ ಕ್ರೋಜರದಲ್ಲಿ ಕುಳಿತಿದ್ದ ನನಗೆ ಹಣೆಯ ಮೇಲ್ಭಾಗದಲ್ಲಿ ರಕ್ತಗಾಯ , ಬಲಗಾಲು ಮೊಳಕಾಲಿಗೆ ರಕ್ತಗಾಯವಾಗಿರುತ್ತದೆ. 2) ಗಂಗಾಧರ ತಂದೆ ಮಹಾದೇವಪ್ಪಾ ಶೀಲವಂತ ಇತನಿಗೆ ಮುಖ ಪೂತಿ ಜಜ್ಜದಿದ್ದು ತಲೆಯ ಬಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದನು  3)ಭೀಮಾಶಂಕರ ತಂದೆ ಮಲ್ಲಿಕಾರ್ಜುನ ಶೀಲವಂತ  ಇತನಿಗೆ ಮುಖ ಪೂರ್ಜಿ ಜಜ್ಜಿದ್ದು ತಲೆಭಾರಿ ಪೆಟ್ಟಾಗಿದ್ದು ಸ್ಥಳದಲ್ಲಿ ಮೃತಪಟ್ಟಿದ್ದನು 4) ಉಜ್ವಲ ತಂದೆ ಭೀಮಾಶಂಕರ ಶೀಲವಂತ  ಇತನಿಗೆ ತಲೆಗೆ ಭಾರಿ ಪೆಟ್ಟಾಗಿ ಮುಖಕ್ಕೆ ಭಾರಿಗಾಯವಾಗಿರುತ್ತದೆ  ಇತನು ಕೂಡಾ ಸ್ಥಳದಲ್ಲಿಯೇ ಮೃತ ಪಟ್ಟಿದ್ದನು   5) ಆನಂದ  ತಂದೆ ಬಾಬುರಾವ ಶೀಲವಂತ  ಇತನಿಗೆ ತಲೆಗೆ ಮುಖಕ್ಕೆ ಭಾರಿ ಪೆಟ್ಟಾಗಿ ರಕ್ತಾಯವಾಗಿರುತ್ತದೆ  , 6) ಪ್ರಜ್ವಾಲ್ ತಂದೆ ವಿಜಯ ತೂಗಾಂವಕರ  ಇತನಿಗೆ ತಲೆಗೆ ಭಾರಿ ರಕ್ತಗಾಯವಾಗಿ , ಮುಖಕ್ಕೆ ಭಾರಿ ಪೆಟ್ಟಾಗಿ  7) ರೋಹಿತ ತಂದೆ ನೀಲಕಂಠ ಶೀಲವಂತ ಇತನಿಗೆ ಹಣೆ ಬಲಭಾಗದಲ್ಲಿ ರಕ್ತಗಾಯ,8) ನಾಗರಾಜ ತಂದೆ ಮನಗೋಳಪ್ಪಾ ಶೀಲವಂತ ಇತನಿಗೆ ತಲೆಯ ಮುಂಬಾಗದಲ್ಲಿ ತಲೆಯ ಪಕ್ಕದಲ್ಲಿ ಭಾರಿ ರಕ್ತಗಾಯ 9) ಮಹಾಂತೇಶ ತಂದೆ ಗಂಗಾದರ ಶೀಲವಂತ ಇತನಿಗೆ ಹಣೆಯ ಮೇಲ್ಭಾಗದಲ್ಲಿ ತಲೆಗೆ ಭಾರಿ ರಕ್ತಗಾಯ , ಎಡಮೆಲಕಿಗೆ ,ಎಡಗಣ್ಣಿ ಪಕ್ಕದಲ್ಲಿ ರಕ್ತಗಾಯವಾಗಿರುತ್ತದೆ ಬಾಯಿಗೆ ಭಾರಿ ಪೆಟ್ಟಾಗಿ ರಕ್ತಸ್ರಾವವಾಗಿರುತ್ತದೆ.  10) ಸಿದ್ದೇಶ್ವರ ತಂದೆ ಶರಣಪ್ಪಾ ನೇಳಗೆ ಇತನಿಗೆ ಹೆಣೆ ಮೇಲ್ಬಾಗದಲ್ಲಿ , ತಲೆಯ ಎಡಭಾಗದಲ್ಲಿ ಭಾರಿ ರಕ್ತಗಾಯವ , ತಲೆಯ ಮೇಲೆ ರಕ್ತಗಾಯ ಹಿಂದುಗಡೆ , ಮುಖಕ್ಕೆ  ರಕ್ತಗಾಯ ವಾಗಿರುತ್ತದೆ  11) ಗಣೇಶ ತಂದೆ ಶಿವರಾಜ ಶೀಲವಂತ ಇತನಿಗೆ ಬಲಕಿವಿಯ ಕೆಳಗೆ ಭಾರಿ ರಕ್ತಗಾಯವಾ ಬಾಯಿ ಪೆಟ್ಟಾಗಿ ರಕ್ತಗಾಯವಾಗಿರುತ್ತದೆ. 12) ಕ್ರೋಜರ ಚಾಲಕ ಬಾಲಾಜಿಗೆ ಬಲಭುಜಕ್ಕೆ ರಕ್ತಗಾಯ ಮತ್ತು ತಲೆಗೆ ಗುಪ್ತ ಪೆಟ್ಟಾಗಿರುತ್ತದೆ. ನಮ್ಮಗೆ ಡಿಕ್ಕಿ ಹೊಡೆದು ಟ್ಯಾಂಕರ ನಂಬರ ನೋಡಲಾಗಿ ಕೆ.ಎ.32 ಸಿ.4546 ನೆದ್ದು ಇತ್ತು ಅದರ ಚಾಲಕನು ಜನರು ಸೇರುವಷ್ಟರಲ್ಲಿ ತನ್ನ ಟ್ಯಾಂಕರ ಅಲ್ಲಿಯೇ ಬಿಟ್ಟು ಓಡಿ ಹೋದನು ಸದರಿ ಚಾಲಕನಿಗೆ ನೋಡಿದಲ್ಲಿ ಗುರ್ತಿಸುತ್ತೇವೆ ,ಅಷ್ಟರಲ್ಲಿ ನಮ್ಮ ಹಿಂದೆ ಬರುತಿದ್ದ ನಮ್ಮ ಇನ್ನೊಂದು ಕ್ರೋಜರದಲ್ಲಿ ಇದ್ದ ಘಟನೆಯನ್ನು ನೋಡಿ ಬಂದ  ಅಶೋಕ ಶೀಲವಂತ , ಜಗದೀಶ ಶೀಲವಂತ , ಅನುರಾಧ ತಳವಾಡಿ ಇತರರು ಬಂದು ನಗೆ ಎಬ್ಬಿಸಿದರು ನಂತರ ಒಂದು ಖಾಸಗಿ ವಾಹನದಲ್ಲಿ ಮತ್ತು ಅಂಬಲೆನದಲ್ಲಿ ಕೂಡಿಸಿಕೊಂಡು ಕಲಬುರಗಿ ಯುನೈಟೆಡ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು  ಅದರಲ್ಲಿ ಅಂಬುಲೆನ್ಸದಲ್ಲಿ ತರುವಾಗ ಮಾರ್ಗಮದ್ಯದಲ್ಲಿ ಆನಂದ ತಂದೆ ಬಾಬುರಾವ ಶೀಲವಂತ ಮತ್ತು ಪ್ರಜ್ವಾಲ್ ತಂದೆ ವಿಜಯ ತೂಗಾಂವಕರ   ಇವರು ಮೃತ ಪಟ್ಟಿರುತ್ತಾರೆ ಮತ್ತು ಸ್ಥಳದಲ್ಲಿಯೇಮೃತಪಟ್ಟ1) ಗಂಗಾಧರ ತಂದೆ ಮಹಾದೇವಪ್ಪಾ ಶೀಲವಂತ 2)ಭೀಮಾಶಂಕರ ತಂದೆ ಮಲ್ಲಿಕಾರ್ಜುನ ಶೀಲವಂತ 3) ಉಜ್ವಲ ತಂದೆ ಭೀಮಾಶಂಕರ ಶೀಲವಂತ  ಇವರ ಶವವು ಕಲಬುರಗಿ  ಜಿಲ್ಲಾ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ಇರುತ್ತದೆ. ಸದರಿ ನಮ್ಮ ಕ್ರೋಜರಕ್ಕೆ  ಅಪಘಾತ ಪಡಿಸಿದ್ದ ಟ್ಯಾಂಕರ ಲಾರಿ ನಂ.ಕೆ.ಎ.32. ಸಿ 4546 ನೆದ್ದರ ಚಾಲಕನು ತನ್ನ ಟ್ಯಾಂಕರನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ಓಡಿಸಿಕೊಂಡು ಬಂದು ಒಂದು ವಾಹನಕ್ಕೆ ಓವರ ಟೇಕ ಮಾಡಿ ಬಂದು ಎದರುಗಡೆ ರೋಡಿನ ಎಡಬದಿಗೆ ಹೋಗುತಿದ್ದ ನಮ್ಮ ಕ್ರೋಜರಕ್ಕೆ ಡಿಕ್ಕಿ ಹೊಡೆದರೆ ಅದರಲ್ಲಿದ್ದ  ಪ್ರಯಾಣಿಕರ ಸಾವು ಸಂಭವಿಸಬಹುದು ಅಂತಾ ಗೊತ್ತಿದ್ದು ಕೂಡಾ ತನ್ನ ಟ್ಯಾಂಕರ ಲಾರಿ ಅತೀವೇಗವಾಗಿ ನಡೆಯಿಸಿಕೊಂಡು ಬಂದು ನಿಸ್ಕಾಳಜಿಂದ ನಮ್ಮ ಕ್ರೋಜರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಈ ಘಟನೆ ಸಂಭವಿಸಿದ್ದು ಇರುತ್ತದೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ಬಾಳಾಸಾಹೇಬ ತಂದೆ ಶಿವಾಜಿ ಪವಾರ ಸಾ|| ರಾಜೇವಾಡಿ ಕೋರಿ ತಾಂಡಾ ತಾ|| ಮಾಜಲಗಾಂವ ಜಿ|| ಬೀಡ್ (ಮಹಾರಾಷ್ಟ್ರ) ಇವರು ತಮ್ಮ ತಾಂಡಾದ ಸಂತೋಷ ತಂದೆ ವಿಠ್ಠಲ ಪವಾರ ಇವರ ಟ್ಯಾಕ್ಟರ ನಂ ಎಮ್.ಹೆಚ್-44 ಡಿ-2005 ನೇದ್ದರ ಮೇಲೆ ಚಾಲಕ ಅಂತ ಕೆಲಸ ಮಾಡಿಕೊಂಡು ಜಿವನ ಸಾಗಿಸುತ್ತಿರುತ್ತೇನೆ. ನಾವು ಪ್ರತಿ ವರ್ಷ ವಿಜಯಪೂರ ಜಿಲ್ಲೆಯ ಕೆ,.ಪಿ.ಆರ್ ಸಕ್ಕರೆ ಕಾರ್ಖಾನೆಗೆಕಬ್ಬು ಕಟಾವು ಮಾಡಿ ಟ್ಯಾಕ್ಟರದಲ್ಲಿ ಸಾಗಾಣಿಕೆ ಮಾಡುತ್ತೇವೆ. ನಾವು ಕಬ್ಬನ್ನು ಕಾರ್ಖಾನೆಯ ಸುತ್ತ ಮುತ್ತ ಅಂದರೆಅಫಜಲಪೂರ ತಾಲೂಕಿನಲ್ಲಿಸಿಂದಗಿ ತಾಲೂಕಿನಲ್ಲಿಇಂಡಿ ತಾಲೂಕಿನಲ್ಲಿ ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಸಾಗಾಟ ಮಾಡುತ್ತೇವೆ. ಅದರಂತೆ ದಿನಾಂಕ 16-11-2017 ರಂದು ಅಫಜಲಪೂರ ತಾಲೂಕಿನ ಬಂದರವಾಡ ಗ್ರಾಮದ ಭೀರಪ್ಪ ತಂದೆ ನಾಗಪ್ಪ ಪೂಜಾರಿ ರವರ ಹೊಲದಲ್ಲಿ ಕಬ್ಬು ಕಟಾವು ಮಾಡಿದ್ದುಸಂಜೆ 7:45 ಗಂಟೆಗೆ ಸದರಿ ಮೇಲೆ ತಿಳಿಸಿದ ಟ್ಯಾಕ್ಟರ ನಂ ಎಮ್.ಹೆಚ್-44 ಡಿ-2005 ನೇದ್ದರಲ್ಲಿ ಕಬ್ಬು ತುಂಬಿಕೊಂಡು ಅಫಜಲಪೂರ ಮಾರ್ಗವಾಗಿ ಕೆ.ಪಿ.ಆರ್ ಸಕ್ಕರೆ ಕಾರ್ಖಾನೆಗೆ ತಗೆದುಕೊಂಡು ಹೊರಟಿರುತ್ತೇನೆ. ಟ್ಯಾಕ್ಟರನಲ್ಲಿ ನನ್ನ ಜೋತೆಗೆ ಕಬ್ಬು ಕಟಾವು ಮಾಡುವ ನಮ್ಮ ತಾಂಡಾದ ಬಾಳಾಸಾಹೇಬ ತಂದೆ ಮಹಾದೇವ ಪವಾರ ಈತನು ಸಹ ಹೊರಟಿದ್ದನುರಾತ್ರಿ ಅಂದಾಜು 9:30 ಗಂಟೆ ಸುಮಾರಿಗೆ ಅಫಜಲಪೂರ ಇನ್ನು ಅಂದಾಜು 3-4 ಕೀ ಮಿ ದೂರ ಇರುವಾಗ ನಮ್ಮ ಟ್ಯಾಕ್ಟರ ಹಿಂದೆ ಒಬ್ಬ ಬೋಲ್ಲೆರೊ ವಾಹನದ ಚಾಲಕನು ತನ್ನ ಬೋಲ್ಲೆರೊ ವಾಹನವನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ಚಾಲಾಯಿಸಿಕೊಂಡು ಬಂದು ನಮ್ಮ ಟ್ಯಾಕ್ಟರ ಹಿಂದೆ ಡಿಕ್ಕಿ ಹೊಡೆದನು. ಆಗ ನಾವು ಟ್ಯಾಕ್ಟರ ನಿಲ್ಲಿಸಿ ಇಳಿದು ನೋಡಲಾಗಿ ಬೋಲ್ಲೆರೋ ವಾಹನ ಜಕಂ ಆಗಿದ್ದುಅದರ ಚಾಲಕನಿಗೆ ಭಾರಿ ರಕ್ತಗಾಯಗಳು ಹಾಗೂ ಗುಪ್ತಗಾಯಗಳು ಆಗಿದ್ದವು. ಸದರಿ ಬೋಲ್ಲೆರೊ ವಾಹನದ ಚಾಲಕನ ಹೆಸರು ವಿಳಾಸ ವಿಚಾರಿಸಿದ್ದುವಿಶ್ವನಾಥ ತಂದೆ ಸುಬಾಷ ಕುರನಳ್ಳಿ ಸಾ|| ಬಗಲೂರ ತಾ|| ಸಿಂದಗಿ ನಂತರ ನಾವು ರಸ್ತೆಗೆ ಹೋಗಿ ಬರುವು ವಾಹನಗಳನ್ನು ನಿಲ್ಲಿಸಿದ್ದುನಾವು ಮತ್ತು ರೋಡಿಗೆ ಹೋಗಿ ಬರುವ ವಾಹನಗಳಲ್ಲಿನ ಜನರು ಸದರಿ ಬೋಲ್ಲೆರೊ ಚಾಲಕನನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿ ಅಫಜಲಪೂರಕ್ಕೆ ಕಳುಹಿಸಿಕೊಟ್ಟಿರುತ್ತೇವೆ. ಸದರಿ ಡಿಕ್ಕಿಯಾದ ನಂಬರ ನೋಡಲಾಗಿ ಅದರ ಮೇಲೆ ಯಾವುದೆ ನಂಬರ ಇರುವುದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 21-11-2017 ರಂದು ದೇಸಾಯಿ ಕಲ್ಲೂರ ತಾಂಡಾದ ಸೇವಾಲಾಲ ಗುಡಿಯ ಮುಂದಿನ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ದೇಸಾಯಿ ಕಲ್ಲೂರ ತಾಂಡಾದ ಸೇವಾಲಾಲ ಗುಡಿ  ಹತ್ತಿರ ಹೋಗಿ ಅಲ್ಲೆ ಸ್ವಲ್ಪ ದೂರ ನಮ್ಮ ಜೀಪನ್ನು ನಿಲ್ಲಿಸಿ ನಡೆದುಕೊಂಡು ಹೋಗಿಮರೆಯಾಗಿ ನಿಂತು ನೊಡಲು ಸೇವಾಲಾಲ ಗುಡಿ ಮುಂದಿನ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ 07 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಜಾಜಾಡುತಿದ್ದ 07 ಜನರಲ್ಲಿ 04 ಜನರು ಸಿಕ್ಕಿದ್ದು 03 ಜನರು ಓಡಿ ಹೋಗಿರುತ್ತಾರೆ ಸಿಕ್ಕ 04 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಬಾಬು ತಂದೆ ಮಾದು ರಾಠೋಡ  2) ಪರಶುರಾಮ ತಂದೆ ಢಾಕು ರಾಠೋಡ 3) ಮೋಹನ@ಮಹಾದೇವ ತಂದೆ ಢಾಕು ರಾಠೋಡ 4) ಪವನ ತಂದೆ ಅಶೋಕ ರಾಠೋಡ ಸಾ||ಎಲ್ಲರು ದೇಸಾಯಿ ಕಲ್ಲೂರ  ಅಂತಾ ತಿಳಿಸಿದ್ದು ನಂತರ  ಸದರಿಯವರಿಗೆ  ಓಡಿ  ಹೋದವರ ಬಗ್ಗೆ ವಿಚಾರಿಸಲಾಗಿ ಅವರ ಹೆಸರು ವಿಳಾಸ 5) ಅಶೋಕ ತಂದೆ ನಾಮು ರಾಠೋಡ 6) ಹಣಮಂತ ತಂದೆ ಸ್ವಾಮು ರಾಠೋಡ 7) ಸುನಿಲ ತಂದೆ ದಾಮ್ಲು ಚವ್ಹಾಣ ಸಾ||ಎಲ್ಲರು ದೇಸಾಯಿ ಕಲ್ಲೂರ ತಾಂಡಾ ಅಂತ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ 3060/- ರೂ ನಗದು ಹಣ ಮತ್ತು 52 ಇಸ್ಪೆಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ವಿದ್ಯಾರ್ಥಿನಿಯರಿಗೆ ಕಿಟಲೆ ಮಾಡುತ್ತಿದ್ದವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 21-11-2017 ರಂದು ಅಫಜಲಪೂರ ಠಾಣೆಯ ಶ್ರೀ  ಸುರೇಶ ಹೆಚ್.ಸಿ-394 ರವರು ಒಬ್ಬ ಆರೋಪಿತನನ್ನು ಹಾಜರು ಪಡಿಸಿ ವರದಿ ನೀಡಿದ್ದುದಿನಾಂಕ 21-11-2017 ರಂದು ಬೆಳಿಗ್ಗೆ 10:00 ಗಂಟೆಗೆ ನಾನು ಮಾನ್ಯ ರವರು ಆದೇಶದಂತೆ ಅಫಜಲಪೂರ ಪಟ್ಟಣದಲ್ಲಿ ಪೆಟ್ರೋಲಿಂಗ ಮಾಡುತ್ತಾ ಅಫಜಲಪೂರ ಪಟ್ಟಣದ ಮಹಾಂತೇಶ್ವರ ಕಾಲೇಜ ಹತ್ತಿರ ಬಂದಾಗಕಾಲೇಜ ಮುಂದೆ ಒಬ್ಬ ವ್ಯೆಕ್ತಿ ನಿಂತುಕೊಂಡು ಕಾಲೇಜಿಗೆ ಹೋಗಿ ಬರುವ ವಿದ್ಯಾರ್ಥಿನಿಯರಿಗೆ ಚುಡಾಯಿಸುವುದು ಮಾಡುತ್ತಿದ್ದನುಆಗ ನಾನು ಸದರಿ ವ್ಯೆಕ್ತಿಯನ್ನು ಹಿಡಿಯುವ ಸಂಭಂದ ಬಸವೇಶ್ವರ ಸರ್ಕಲ ಕರ್ತವ್ಯದಲ್ಲಿ ಗಿರೇಪ್ಪ ಪಿಸಿ-207 ರವರನ್ನು ಬರಮಾಡಿಕೊಂಡು ವಿಷಯ ತಿಳಿಸಿದೆನುಸದರಿ ಕಾಲೇಜ ಮುಂದೆ ನಿಂತಿದ್ದ ವ್ಯೆಕ್ತಿ ಪುನ ಹೋಗಿ ಬರುವ ವಿದ್ಯಾರ್ಥಿನಿಯರಿಗೆ ಚುಡಾಯಿಸಿ ಅವರಿಗೆ ಅವಮಾನ ಮಾಡುತ್ತಿದ್ದರಿಂದ ಸದರಿಯವನನ್ನು ನಾನು ಮತ್ತು ಗಿರೆಪ್ಪ ಪಿಸಿ-207 ಇಬ್ಬರು ಕೂಡಿ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಕಾಡಸಿದ್ದ ಸಿದ್ದು ತಂದೆ ಶಿವರಾಯ ಬಿರಾದಾರ ಸಾ|| ಕಾರ ಭೋಸಗಾ ಹಾ|| || ಡಿಗ್ರಿ ಕಾಲೇಜ ಹತ್ತಿರ ಅಫಜಲಪೂರ ಅಂತ ಏರು ದ್ವನಿಯಲ್ಲಿ ತಿಳಿಸಿದನು. ಸದರಿಯವನು ಕಾಲೇಜ ವಿದ್ಯಾರ್ಥಿನಿಯರಿಗೆ ಚುಡಾಯಿಸಿ ಅವರಿಗೆ ಅವಮಾನ ಮಾಡುತ್ತಿದ್ದರಿಂದ ಸದರಿಯವನನ್ನು ಹಿಡಿದುಕೊಂಡು ಅಫಜಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 21-11-2017 ರಂದು ಸುಧಾರಿತ ಬೀಟ್ ನಂ 21 ಮಾಶಾಳ ಗ್ರಾಮದ ಬೀಟ್ ಕರ್ತವ್ಯದ ಪಿಸಿ-881 ಶರಣಪ್ಪ ರವರು ಬಾತ್ಮಿದಾರರಿಂದ ಮಾಹಿತಿ ಸಂಗ್ರಯಿಸಿ ತಿಳಿಸಿದ್ದೆನೆಂದರೆಮಾಶಾಳ ಗ್ರಾಮದ ಚವಡೇಶ್ವರಿ ದೇವಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದುಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿದಾರರಿಂದ ಮಾಹಿತಿ ಬಂದಿದೆ ಅಂತ ತಿಳಿಸಿದ ಮೇರೆಗೆ ಸಿಪಿಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಶಾಳ ಗ್ರಾಮದ ಚವಡೇಶ್ವರಿ ಗುಡಿಯಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಚವಢೇಶ್ವರಿ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಮಡೇಪ್ಪ ತಂದೆ ಯಲ್ಲಪ್ಪ ಕುಂಬಾರ ಸಾ||ಚವಡೇಶ್ವರಿ ಗುಡಿ ಹತ್ತಿರ ಮಾಶಾಳ ಅಂತಾ ತಿಳಿಸಿದ್ದುಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1260/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮುಂಜಾಗ್ರತ ಕ್ರಮ :
ಅಫಜಲಪೂರ ಠಾಣೆ : ಶ್ರೀ ದರೇಶ ಪಿಸಿ-1111 ಅಫಜಲಪೂರ ಠಾಣೆ ರವರು ದಿನಾಂಕ 21-11-2017 ರಂದು ಬೆಳಿಗ್ಗೆ ಠಾಣಾಧಿಕಾರಿಯವರ  ಆದೇಶದಂತೆ ಸುದಾರಿತ ಗ್ರಾಮ ಗಸ್ತು ಕರ್ತವ್ಯ ಕುರಿತು ಗೌರ (ಕೆ) ಗ್ರಾಮಕ್ಕೆ ಹೋದಾಗ ಗ್ರಾಮದ ಬಾತ್ಮಿದಾರರಿಂದ ತಿಳಿದು ಬಂದಿದ್ದೇನೆಂದರೆಗ್ರಾಮದ ಮಲ್ಲಪ್ಪ ತಂದೆ ಮಾಳಪ್ಪ ಹೊಸಮನಿ ಹಾಗೂ ರಮೇಶ ತಂದೆ ಕಾಂತಪ್ಪ ಹೊಸಮನಿ ಇವರುಗಳ ಮದ್ಯ ಹೊಲದ ಹೊಲದ ಪಾಲಿನ ವಿಚಾರವಾಗಿ ಒಬ್ಬರಿಗೊಬ್ಬರು ಬಾರಿ ದ್ವೇಷ ಮಾಡಿಕೊಂಡು ವೈಮನಸ್ಸು ಮಾಡಿಕೊಂಡು ಗ್ರಾಮದಲ್ಲಿ ಇಬ್ಬರು ಗುಂಪುಕಟ್ಟಿಕೊಂಡು ತಿರುಗಾಡುತ್ತಿದ್ದಾರೆ, ಸದರಿಯವರು ಅವರ ಮನೆಯ ಮುಂದೆ ಇವರು ಹೋಗಿ ಕೂಗಾಡುವುದು ಹಾಗೂ ಇವರ ಮನೆಯ ಮುಂದೆ ಅವರು ಬಂದು ಕೂಗಾಡುವುದು ಮಾಡುತ್ತಿದ್ದಾರೆಸದರಿಯವರು ಗ್ರಾಮಕ್ಕೆ ಪೊಲೀಸರು ಬಂದಾಗ ಸುಮ್ಮನಿದ್ದು ನಂತರ ಗುಂಪುಕಟ್ಟಿಕೊಂಡು ತಿರುಗಾಡುತ್ತಿದ್ದಾರೆಸದರಿಯವರಿಂದ ಗ್ರಾಮದ ಜನರು ಭಯಭಿತರಾಗಿದ್ದಾರೆಹಾಗೂ ಸದರಿಯವರಿಂದ ಗ್ರಾಮದಲ್ಲಿ ಶಾಂತತಾ ಭಂಗ ಉಂಟಾಗುತ್ತಿದೆ ಎಂದು ಗ್ರಾಮದ ಬಾತ್ಮಿದಾರರು ತಿಳಿಸಿದ ಮೇರೆಗೆ, 1) ಮಲ್ಲಪ್ಪ ತಂದೆ ಮಾಳಪ್ಪ ಹೊಸಮನಿ 2) ಹೋನ್ನಪ್ಪ ತಂದೆ ಮಾಳ್ಪಪ ಹೊಸಮನಿ 3) ಲಕ್ಕಪ್ಪ ತಂದೆ ಮಾಳಪ್ಪ ಹೊಸಮನಿ 4) ನಾಗು ನಾಗಪ್ಪ ತಂದೆ ಮಾಳಪ್ಪ ಹೊಸಮನಿ ಸಾ|| ಎಲ್ಲರು ಗೌರ (ಕೆ) ಮತ್ತು 1) ರಮೇಶ ತಂದೆ ಕಾಂತಪ್ಪ ಹೊಸಮನಿ ಸಾ|| ಗೌರ (ಕೆ) 2). ಕಾಂತಪ್ಪ ತಂದೆ ಭೂತಾಳಿ ಹೊಸಮನಿ ಸಾ ಗೌರ (ಕೆ) ಇವರೆಲ್ಲರು ಒಬ್ಬರಿಗೋಬ್ಬರು ಬಾರಿ ದ್ವೇಷ ಮಾಡಿಕೊಂಡು ಗ್ರಾಮದಲ್ಲಿ ತಿರುಗಾಡುತ್ತಿದ್ದುಸದರಿಯವರು ಇದೆ ರೀತಿ ದ್ವೇಷ ಸಾದಿಸುತ್ತಾ ತಿರುಗಾಡುತ್ತಿದ್ದರಿಂದ ಪ್ರಾಣ ಹಾನಿಯಾಗುವ ಸಂಭವ ಇರುವ ಕಾರಣ ಸದರಿಯವರನ್ನು ಠಾಣೆಗೆ ಕರೆದುಕೊಂಡು ಬಂದಿರುತ್ತೇನೆ. ಸದರಿಯವರಿಂದ ಗ್ರಾಮದಲ್ಲಿ ಶಾಂತಿ ಸುವ್ಯೆವಸ್ಥೆ ಕದಡುವ ಸಂಭವ ಇರುತ್ತದೆ ಎಂದು ತಿಳಿದು ಬಂದ ಮೇರೆಗೆ ಅಫಜಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ 
ನ್ಯಾಯಾಲಕ್ಕೆ ಹಾಜರಾಗದೆ ತಲೆ ಮರಿಸಿಕೊಂಡ ಆರೋಪಿತರ ವಿರುದ್ಧ ಕ್ರಮ :
ಅಫಜಲಪೂರ ಠಾಣೆ : ದಿನಾಂಕ 21-11-2017 ರಂದು ಅಫಜಲಪೂರ ಠಾಣೆಯ ರುದ್ರಪ್ಪ ಹೆಚ್.ಸಿ-545 ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದುಸದರ ವರದಿಯ ಸಾರಾಂಶವೇನೆಂದರೆ ನಾನು ಈಗ 03 ತಿಂಗಳಿಂದ ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಅಫಜಲಪೂರ ರವರು ನಮ್ಮ ಠಾಣೆಯ ಪ್ರಕರಣಗಳಲ್ಲಿ ಹೊರಡಿಸುವ ವಾರೆಂಟಗಳನ್ನು ಜಾರಿ ಮಾಡಿಆರೋಪಿತರನ್ನು/ಸಾಕ್ಷೀದಾರರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸುವ ಕರ್ತವ್ಯ ನಿರ್ವಹಿಸುತ್ತಿದ್ದು ನಮ್ಮ ಠಾಣೆಯ ಗುನ್ನೆ ನಂ 02/2014 ಕಲಂ 341. 323. 504. 506 ಸಂ 34 ಐಪಿಸಿ ಸಿಸಿ ನಂ 351/14 ನೇದ್ದರಲ್ಲಿ ಆರೋಪಿತರಾದ 1) ಹೋನ್ನಪ್ಪ ತಂದೆ ಹಣಮಂತ ಕಾಳೆ 2) ಶಿವು ನತಂದೆ ಭೀಮು ಭೀಮಾಶಂಕರ ಸಲಗರ 3) ಸುರೇಶ ತಂದೆ ಆನಂದ ಅಂದು ಕಾಳೆ 4) ಖಂಡು ತಂದೆ ನಾಮದೇವ ಸಿಂದೆ ಸಾ|| ಎಲ್ಲರೂ ಉಡಚಾಣ ಹಟ್ಟಿ ಇವರು ಮಾನ್ಯ ನ್ಯಾಯಾಲಯದಲ್ಲಿ ಮುಚ್ಚಳಿಕೆ ಪತ್ರ ಬರೆದುಕೊಟ್ಟು ಜಾಮೀನು ಪಡೆದುಕೊಂಡಿರುತ್ತಾರೆ. ಸದರಿ ಆರೋಪಿತರು ಜಾಮೀನು ಪಡೆದುಕೊಂಡು ವಿಚಾರಣೆಗಾಗಿ ಮಾನ್ಯ ಜೆ,.ಎಮ್.ಎಫ್.ಸಿ ನ್ಯಾಯಾಲಯ ಅಫಜಲಪೂರದಲ್ಲಿ ಹಾಜರಾಗದ ಕಾರಣ ಸದರಿ ಆರೋಪಿತರನ್ನು ಹಾಜರುಪಡಿಸುವಂತೆ ಆದೇಶಿಸಿ ದಿನಾಂಕ 25-08-2016, 05-10-2016, 21-11-2016, 15-02-2017, 19-04-2017, 15-05-2017, 16-06-2017, 15-07-2017, 26-08-2017, 22-09-2017, 11-10-2017, 26-10-2017,14-11-2017 ರಂದು ದಸ್ತಗಿರಿ ವಾರೆಂಟ ಹೊರಡಿಸಿರುತ್ತಾರೆ. ಅದರಂತೆ ನಾನು ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಸದರಿ ಪ್ರಕರಣದಲ್ಲಿ ಆರೋಪಿತರನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರು ಪಡಿಸುವ ಕುರಿತು ನಾನು ಆರೋಪಿತರ ಸ್ವ ಗ್ರಾಮಕ್ಕೆ ಹಾಗೂ ಆರೋಪಿತರ ಸಂಭಂದಿಕರ ಗ್ರಾಮಗಳಿಗೆ ಹೋಗಿ ಆರೋಪಿತರ ಮನೆಗೆ ಹೋಗಿ ಆರೋಪಿತರ ಬಗ್ಗೆ ವಿಚಾರಿಸಿದ್ದುಆರೋಪಿತರು ತಲೆ ಮರೆಸಿಕೊಂಡಿದ್ದು ತಿಳಿದು ಬಂದಿರುತ್ತದೆ. ನಂತರ ಗ್ರಾಮದ ಬಾತ್ಮಿದಾರರಿಗೂ ವಿಚಾರಿಸಿದ್ದುಆರೋಪಿತರು ಎಲ್ಲಿ ಇರುತ್ತಾರೊ ಎನೊ ಗೊತ್ತಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಈಗ ಸದರಿ ಆರೋಪಿತರನ್ನು ದಿನಾಂಕ 16-12-2017 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಮಾನ್ಯ ನ್ಯಾಯಾದೀಶರು ದಸ್ತಗಿರಿ ವಾರೆಂಟನ್ನು ಹೊರಡಿರುತ್ತಾರೆ. ಸದರಿ ಆರೋಪಿತರು ಜಾಮೀನು ಆದಾರದ ಮೇಲೆ ಬಿಡುಗಡೆಯಾಗಿ ವಿಚಾರಣೆ ಕಾಲಕ್ಕೆ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ವಿಚಾರಣೆ ಕಾಲಕ್ಕೆ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗುವುದನ್ನು ತಪ್ಪಿಸಿರುತ್ತಾರೆ. ಕಾರಣ ಸದರಿ ಮೇಲೆ ತಿಳಿಸಿದ ಆರೋಪಿತರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.