Police Bhavan Kalaburagi

Police Bhavan Kalaburagi

Thursday, August 9, 2018

Yadgir District Reported Crimes Updated on 09-08-2018


                                      Yadgir District Reported Crimes

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ ;- 142/2018 ಕಲಂ; 409,417,419,420,465 ಐಪಿಸಿ;- ದಿನಾಂಕ; 08/08/2018 ರಂದು 00-05 ಎಎಮ್ ಸುಮಾರಿಗೆ ಪಿರ್ಯಾದಿ ಶ್ರೀ ಸುರೇಶ ತಂದೆ ಶರಣಪ್ಪ ಬೊಮ್ಮನ ವ;42 ಜಾ; ಹೊಲೆಯ ಉ; ಸಹ ಶಿಕ್ಷಕ ಸಾ; ಅಂಬೇಡ್ಕರ ನಗರ ಯಾದಗಿರಿರವರು ಠಾಣೆಗೆ ಹಾಜರಾಗಿ ಓಂದು ಲಿಖಿತ ಅಜರ್ಿಯನ್ನು ಕೊಟ್ಟಿದ್ದು ಅಜರ್ಿಯ ಸಾರಾಂಶವೆನೆಂದರೆ ನಾನು ಯಾದಗಿರಿ (ಬಿ) ಗ್ರಾಮದ ಸವರ್ೆ ನಂ.384/1 ರಲ್ಲಿ ನಿವೇಶನ ಸಂಖ್ಯೆ 10 ನ್ನು  ದಿನಾಂಕ; 18/02/1998 ರಂದು ಯಾಗದಿರಿ ನಗರ ಉಪನೊಂದಣಾಧಿಕಾರಿ ಕಾಯರ್ಾಲಯದಲ್ಲಿ ಶ್ರೀ ರಾಜೇಂದ್ರಕುಮಾರ ತಂದೆ ಬಸವರಾಜಪ್ಪ ಇವರಿಂದ ಖರೀದಿ ಮಾಡಿದ್ದು ಇರುತ್ತದೆ. ಆದರೆ ನಾನು ನನ್ನ ಕೆಲಸಕಾಗಿ ದಿನಾಂಕ; 06/08/2018 ರಂದು ಇ.ಸಿ. ತೆಗೆಸಿದಾಗ ಈ ನಿವೇಶನವು ದೇವೆಂದ್ರಪ್ಪ ಚಲುವಾದಿ ತಂದೆ ಜಬಲಪ್ಪ ಇವರ ಹೆಸರಿಗೆ ನೊಂದಣಿ ಆಗಿರುವುದು ಕಂಡು ಬಂದಿತು. ಆದ್ದರಿಂದ ಇದಕ್ಕೆ ಸಹಕರಿಸಿದ ಪೌರಾಯುಕ್ತರು ಮತ್ತು ಸಿಬ್ಬಂದಿಯವರ ವಿರುದ್ದ, ಆದೆಪ್ಪ ತಂದೆ ಭೀಮಪ್ಪ ಸಾ; ಗಾಂಧಿನಗರ, ವಿಷ್ಣು ತಂದೆ ಯಶವಂತ ದಾಸನಕೇರಿ, ನಾಗೇಂದ್ರ ತಂದೆ ಕರಿಯಪ್ಪ ರಾಯಚೂರಕರ್ ಸಾ; ಇಬ್ಬರು ಅಂಬೇಡ್ಕರ ನಗರ ಯಾದಗಿರಿ ಇವರು ಸುಳ್ಳು ದಾಖಲಾತಿ ಸೃಷ್ಠಿಸಿ ಇನ್ನೊಬ್ಬರಿಗೆ ನೊಂದಣಿ ಮಾಡಿರುತ್ತಾರೆ. ಆದೆಪ್ಪ ತಂದೆಭೀಮಪ್ಪ ಈತನು ಮೃತಪಟ್ಟಿದ್ದು ಅವನಂತೆ ವಿಷ್ಣು ಮತ್ತು ನಾಗೇಂದ್ರ ರವರು ಆದೆಪ್ಪ ತಂದೆ ಭೀಮಪ್ಪ ಎಂಬುವವ ವ್ಯಕ್ತಿಯ ಜಾಗದಲ್ಲಿ ಭಾಸ್ಕರ ತಂದೆ ಭೀಮರಾಯ ಎಂಬುವವರನ್ನು ಆದೆಪ್ಪ ತಂದೆ ಭೀಮಪ್ಪ ಎಂಬುವವರ ಜಾಗದಲ್ಲಿ ನಿಲ್ಲಿಸಿ ಖೊಟ್ಟಿ ದಾಖಲಾತಿಗಳನ್ನು ಸೃಷ್ಠಿಸಿ ಉಪನೊಂದನಾಧಿಕಾರಿಗಳ ಕಾಯರ್ಾಲಯ ಯಾದಗಿರಿಯಲ್ಲಿ ನೊಂದಣಿ ಮಾಡಿಸಿಕೊಂಡು ಮೋಸ ಮಾಡಿರುತ್ತಾರೆ. ಅದರಂತೆ ಲಕ್ಷ್ಮೀನಗರದ ಅನೇಕ ಜನರಾದ ಮಹಾಲಿಂಗಮ್ಮ ಗಂಡ ಚಂದಪ್ಪ ಚಿಕ್ಕಮೇಟಿ, ಅನ್ವರ ಹುಸೇನ ತಂದೆ ಖಾಜಾ ಹುಸೇನ, ಖಾಜಾ ಮೈನೊದ್ದೀನ್ ತಂದೆ ಅಬ್ದುಲ ನಭೀ, ಡಿ. ಮುನಿಯಪ್ಪ ತಂದೆ ಬಸ್ಸಣ್ಣ, ಸಂಗಮೇಶ ತಂದೆ ಸುಭಾಶಚಂದ್ರ, ಲಕ್ಷ್ಮೀ ಗಂಡ ಮಲ್ಲಣ್ಣ ಸಾಲೆ, ಶಾಂತಾದೇವಿ ಗಂಡ ವಿಶ್ವನಾಥರೆಡ್ಡಿ ಕೂಲೂರು, ಸದಾಶಿವಪ್ಪ ತಂದೆ ವೀರಪ್ಪ, ಬಂದಪ್ಪ ತಂದೆ ಜಗದೇವಪ್ಪ, ಮಹ್ಮದ ಇಫರ್ಾನ ಅಲೀ ತಂದೆ ಜಹೀರ ಅಲೀ ಹಾಗೂ ಇನ್ನೂ ಅನೇಕ ಜನರಿಗೆ ಮೋಸ ಮಾಡಿರುತ್ತಾರೆ. ಈ ಘಟನೆಯು ದಿನಾಂಕ;26/04/2017 ರಿಂದ ಇಲ್ಲಿಯವರೆಗೆ ನಡೆದಿದ್ದು ಇರುತ್ತದೆ. ಕಾರಣ ಖೊಟ್ಟಿ ದಾಖಲೆಗಳನ್ನು ಸೃಷ್ಠಿಸಿ ಮೋಸ ಮಾಡಿದ 1) ಭಾಸ್ಕರ ತಂದೆ ಭೀಮರಾಯ 2) ವಿಷ್ಣು ತಂದೆ ಯಶವಂತ 3) ನಾಗೇಂದ್ರ ತಂದೆ ಕರಿಯಪ್ಪ 4) ಪೌರಾಯುಕ್ತರು ಮತ್ತು ಸಿಬ್ಬಂದಿ 5) ಉಪನೊಂದಣಾಧಕಾರಿಗಳು ಯಾದಗಿರಿ ರವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಲಿಖಿತ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.142/2018 ಕಲಂ; 409,417,419,420,465 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ ;- 124/2018  ಕಲಂ: 279, 304(ಎ) ಐಪಿಸಿ ಸಂಗಡ 187 ಐ ಎಂ ವಿ ಆಕ್ಟ;- ದಿನಾಂಕ 08/08/2018 ರಂದು 1:00 ಪಿ ಎಂ ಕ್ಕೆ ಪಿಯರ್ಾದಿ ಶ್ರೀಮತಿ ಲಕ್ಷಿಂಬಾಯಿ ಗಂಡ ನಿಂಗಪ್ಪ ಹಡಗಲ್ಲರ ವ:52 ವರ್ಷ ಉ:ಮನೆ ಕೆಲಸ ಜಾ:ಕುರಬರ ಸಾ:ಕಕ್ಕೇರಾ ತಾಂಡಾ ಹಡಗಲ್ಲರದೊಡ್ಡಿ  ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಬರೆದ ಲಿಖಿತ ಪಿಯರ್ಾದಿ ಅಜರ್ಿಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ ನಮ್ಮದೊಂದು ಆಟೊ ಇದ್ದು ಅದರ ನಂಬರ ಕೆ.ಎ.33. ಎ-1929 ಇದ್ದು ಅದನ್ನು ನಮಗೆ ಅಳಿಯನಾಗಬೇಕಾದ ಸಿದ್ದಪ್ಪ ತಂದೆ ನಿಂಗಪ್ಪ ಕುಳಗೇರಾ ಈತನು ನಡೆಸುತ್ತಾನೆ ನನ್ನ ಮಗಳಾದ ನಾಗಮ್ಮ ರವರಿಗೆ ಸುರಪೂರ ತಾಲೂಕಿನ ಕರಡಕಲ್ಲ ಗ್ರಾಮಕ್ಕೆ ಕೊಟ್ಟು ಮದುವೆ ಮಾಡಿದ್ದು ಈ ದಿವಸ ನನ್ನ ಸಣ್ಣ ಮಗಳಾದ ರೇಣುಕಾ ಇವಳ ನಿಶ್ಚಯ ಕಾರ್ಯಕ್ರಮ ಇದ್ದುದರಿಂದ ನಾವು ಬರಲು ಹೇಳಿದ್ದರಿಂದ ನನ್ನ ಹಿರಿಯ ಮಗಳಾದ ನಾಗಮ್ಮ ಮತ್ತು ಆಕೆಯ ಗಂಡನಾದ ಮಾಳಪ್ಪ ರವರು ನಿನ್ನೆ ದಿನ ನಮ್ಮ ಊರಿಗೆ ಬಂದಿದ್ದು ಈ ದಿವಸ ಮುಂಜಾನೆ ನಾನು ಮತ್ತು ನನ್ನ ಮಕ್ಕಳಾದ ನಾಗಮ್ಮ , ರೇಣುಕಾ ರವರು ಕೂಡಿ ನಮ್ಮ ಆಟೊ ನಂಬರ ಕೆ ಎ 33 ಎ-1929 ರಲ್ಲಿ ಕುಳಿತು ಕಕ್ಕೇರಾಕ್ಕೆ ಬಳಿ ಹಾಕಿಸಿಕೊಂಡು ಬರಲು ಮತ್ತು ಸಂತೆ ಮಾಡಿಕೊಂಡು ಬರಲು ಹೋಗಿದ್ದು ಆಟೊವನ್ನು ನನ್ನ ಅಳಿಯ ಸಿದ್ದಪ್ಪ ತಂದೆ ನಿಂಗಪ್ಪ ಕುಳಗೇರಾ ಈತನು ನಡೆಸುತ್ತಿದ್ದು ಕಕ್ಕೇರಾದಲ್ಲಿ ಬಳಿ ಹಾಕಿಸಿಕೊಂಡು ಮತ್ತು ಸಂತೆ ಮಾಡಿಕೊಂಡು ಮತ್ತೆ ಆಟೋದಲ್ಲಿ ಕುಳಿತು ನಮ್ಮ ದೊಡ್ಡಿಗೆ ಬರಲು ಶಾಂತಪೂರ ಕ್ರಾಸ ಖಿಠ ಬಲಶೆಟ್ಟಿಹಾಳ ರಸ್ತೆಯ ಮೇಲೆ ಯು.ಕೆ.ಪಿ ಕ್ಯಾಂಪ ದಾಟಿ ಜೋಗೆರ ದೊಡ್ಡಿಯ ಹತ್ತಿರ ಬೇಳಿಗ್ಗೆ 11:00 ಗಂಟೆಯ ಸುಮಾರಿಗೆ ಬರುತ್ತಿರುವಾಗ ಆಟೊ ನಡೆಸುತ್ತಿದ್ದ ನನ್ನ ಅಳಿಯ ಸಿದ್ದಪ್ಪನು ಆಟೋವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸುತ್ತಿದ್ದು ರಸ್ತೆಯ ಮೇಲೆ ಒಮ್ಮೇಲೆ ನಾಯಿಯೊಂದು ಅಡ್ಡಬಂದಿದ್ದು ಆಗ ನನ್ನ ಅಳಿಯ ಸಿದ್ದಪ್ಪನು ಆಟೋ ನಾಯಿಗೆ ಹಾಯುತ್ತದೆ ಎಂದು ಒಮ್ಮೇಲೆ ಕಟ್ಟಹೊಡೆದಿದ್ದರಿಂದ ಆಟೋದಲ್ಲಿ ಮದ್ಯದ ಸೀಟಿನಲ್ಲ ಎಡಮಗ್ಗಲಿಗೆ ಕುಳಿತ್ತಿದ್ದ ನನ್ನ ಮಗಳು ನಾಗಮ್ಮಳು ಆಟೋದಿಂದ ಕೆಳಗೆ ರಸ್ತೆಯ ಮೇಲೆ ಬಿದ್ದದ್ದು ಅವಳ ಮೇಲೆ ಆಟೊ ಪಲ್ಟಿಯಾಗಿ ಬಿದ್ದಿದ್ದು ಇದರಿಂದ ನನ್ನ ಮಗಳಾದ ನಾಗಮ್ಮಳು ಆಟೋದ ಕೆಳಗೆ ಸಿಕ್ಕಿಬಿದ್ದಿದ್ದು ನಾನು ಮತ್ತು ಮಗಳಾದ ರೇಣುಕಾರವರು ಆಟೋದಿಂದ ಹೊರಗೆ ಬಂದು ನೋಡಲಾಗಿ ನನ್ನ ಮಗಳು ನಾಗಮ್ಮಳ ತಲೆಯ ಹಿಂಬಾಜುವಿಗೆ ಭಾರಿ ರಕ್ತಗಾಯವಾಗಿ ಮೆದುಳು ಹೊರಗೆ ಬಂದಿದ್ದು ಮತ್ತು ಬಾಯಿಯಲ್ಲಿನ ಹಲ್ಲುಗಳು ಮುರಿದಿದ್ದು ಮತ್ತು ಮುಖದ ಎಡಬಾಜು ಪೂತರ್ಿಯಾಗಿ ಚಪ್ಪಟೆಯಾಗಿದ್ದು ಮಗಳು ನಾಗಮ್ಮಳು ಸ್ಥಳದಲ್ಲಿಯೇ ಸತ್ತಿದ್ದು ಆಟೋ ನಡೆಸುತ್ತಿದ್ದ ಅಳಿಯ ಸಿದ್ದಪ್ಪನು ಅಪಘಾತ ಪಡಿಸಿದ ಕೂಡಲೇ ಆಟೋವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಈ ಅಪಘಾತದಲ್ಲಿ ನನಗೆ ಮತ್ತು ನನ್ನ ಮಗಳಾದ ರೇಣುಕಾಳಿಗೆ ಯಾವುದೆ ಗಾಯಗಳಾಗಿರುವದಿಲ್ಲ ನಂತರ ನನ್ನ ಮಗಳು ರೇಣುಕಾಳು ನನ್ನ ಗಂಡ ನಿಂಗಪ್ಪನಿಗೆ ಪೋನ ಮಾಡಿ ವಿಷಯ ತಿಳಿಸಿದ್ದು ಸ್ವಲ್ಪ ಹೊತ್ತಿನಲ್ಲಿಯೇ ನನ್ನ ಗಂಡ ನಿಂಗಪ್ಪ ಹಾಗೂ ಸತ್ತ ನನ್ನ ಮಗಳ ಗಂಡ ಮಾಳಪ್ಪ ಮತ್ತು ನಮ್ಮ ಸಂಬಂದಿಕರಾದ ಪರಮಣ್ಣ ತಂದೆ ನಿಜಪ್ಪ ಕುರಿ ಹಾಗೂ ಇತರರು ಬಂದು ನೋಡಿದ್ದು ನಂತರ ಅವರೆಲ್ಲರೂ ಕೂಡಿ ಅಪಘಾತದಲ್ಲಿ ಸತ್ತ ನನ್ನ ಮಗಳಾದ ನಾಗಮ್ಮಳ ಶವವನ್ನು ಅಲ್ಲಿಂದ ಅಡಗಲ್ಲರದೊಡ್ಡಿಯ ನಮ್ಮ  ಮನೆಯ ಹತ್ತಿರ ತಂದು ಹಾಕಿದ್ದು ನನ್ನ ಮಗಳ ಶವವು ನಮ್ಮಮನೆಯ ಹತ್ತಿರ ಇದ್ದು ಈ ಅಪಘಾತಕ್ಕೆ ಆಟೊ ಚಾಲಕ ಸಿದ್ದಪ್ಪ ತಂದೆ ನಿಂಗಪ್ಪ ಕುಳಗೇರಾ ಈತನ ನಿರ್ಲಕ್ಷತನವೇ ಕಾರಣವಾಗಿದ್ದು ಅವನೆ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಸತ್ತ ನನ್ನ ಮಗಳ ಗಂಡನ ಹೆಸರು ಮಾಳಪ್ಪ ಇದ್ದು ನನ್ನ ಮಗಳ ವಯ್ಯಸ್ಸು 30 ವರ್ಷ ಇರುತ್ತದೆ  ಅಂತಾ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 124/2018 ಕಲಂ 279,304(ಎ), ಐಪಿಸಿ ಸಂಗಡ 187 ಐ ಎಂ ವಿ ಆಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ  ಕೈಕೊಂಡೆನು


ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ ;- 297/2018 ಕಲಂ: 78(3) ಕನರ್ಾಟಕ ಪೊಲೀಸ್ ಆಕ್ಟ್;- ದಿನಾಂಕ: 08/08/2018 ರಂದು 5-15 ಪಿ.ಎಮ್ ಕ್ಕೆ ಶ್ರೀ ಹರಿಬಾ ಜಮಾದಾರ ಪಿ.ಐ ಸಾಹೇಬರು ಒಬ್ಬ  ಆರೋಪಿ, ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು 3-00 ಪಿ.ಎಮ್ ಕ್ಕೆ ನಾನು ಠಾಣೆಯಲ್ಲಿದ್ದಾಗ ತಳವಾರಗೇರಾ ಗ್ರಾಮದಲ್ಲಿ ಹನುಮಾನ ದೇವಸ್ಥಾನದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟದ ನಂಬರ ಬರೆದು ಕೊಳ್ಳುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದರಿಂದ ಠಾಣೆಯ ಹೆಚ್.ಸಿ.176,30, ಪಿ.ಸಿ.142, ಪಿ.ಸಿ 218 ಹಾಗು ಇಬ್ಬರೂ ಪಂಚರೊಂದಿಗೆ ತಳವಾರಗೇರಾ ಗ್ರಾಮಕ್ಕೆ ಹೋಗಿ ದೇವಸ್ಥಾನದ ಹಿಂಭಾಗದ ಗೋಡೆಗೆ ಮರೆಯಾಗಿ ನಿಂತು ನೋಡಲಾಗಿ ದೇವಸ್ಥಾನದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಬಬ್ಬ ವ್ಯಕ್ತಿಯು ನಿಂತು ಸಾರ್ವಜನಿಕರಿಗೆ ಮಟಕಾ ನಂಬರ ಬರೆಸಿರಿ, ಸಿಂಗಲ್ ಅಂಕಿಗೆ 1 ರೂಪಾಯಿಗೆ 8 ರೂಪಾಯಿ, ಜೊಯಿಂಟ್ ಅಂಕಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತ ಹೇಳುತ್ತ ಹಣವನ್ನು ಪಡೆದುಕೊಂಡು ದೈವಿ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಆರೋಪಿತನಾದ ತಿಮ್ಮಯ್ಯ ತಂದೆ ತಿಪ್ಪಣ್ಣ ಪಾತ್ಲಿ, ಸಾಃ ತಳವಾರಗೇರಾ ಇತನಿಗೆ ಹಿಡಿದು, ಸದರಿಯವನಿಂದ ಜೂಜಾಟಕ್ಕೆ ಬಳಿಸಿದ 1) ನಗದು ಹಣ 1340-00 ರೂ.ಗಳು 2) ಒಂದು ಬಾಲ್ ಪೆನ್ನ ಅ||ಕಿ|| 00-00 ರೂ.ಗಳು. 3) ಒಂದು ಮಟಕಾ ನಂಬರ ಬರೆದ ಚೀಟಿ ಅ||ಕಿ|| 00-00, ರೂ.ಗಳು ಇವುಗಳನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರ ಪಡಿಸಿದ್ದರಿಂದ ಠಾಣೆ ಗುನ್ನೆ ನಂಬರ 297/2018 ಕಲಂ. 78(3) ಕೆ.ಪಿ ಆಕ್ಟ್ ನೆದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ ;- 368/2018 ಕಲಂ  420 ಐ.ಪಿ.ಸಿ  ;- ದಿನಾಂಕ 08/08/2018 ರಂದು ಸಾಯಂಕಾಲ 16-30 ಗಂಟೆಗೆ ಫಿರ್ಯಾದಿ ಶ್ರೀ ನರಸಿಂಹ ತಂದೆ ವೆಂಕೋಬರಾವ ಬಡಶೇಸಿ ವಯ 58 ವರ್ಷ ಜಾತಿ ಬ್ರಾಹ್ಮಣ ಉಃ ಮದ್ರಕಿ ಯು.ಕೆ.ಪಿ ಕ್ಯಾಂಪನಲ್ಲಿ ವರ್ಕ ಇನ್ಸಪೇಕ್ಟರ ಸಾಃ ಕೋತಿ ಮಹಲ ರೋಡ ಸುರಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, 2015 ನೇ ಸಾಲಿನಲ್ಲಿ ತಮ್ಮ ಅಳಿಯನವರಿಂದ ಪರಿಚಯನಾದ ಶ್ರೀ ಎಮ್.ವೆಂಕಟರಮಣ ಶಾಸ್ತ್ರಿ ತಂದೆ ಎಮ್ ಶಂಕರ ಶಾಸ್ತ್ರಿ ಉಃ ರಿಯಲ್ ಎಸ್ಟೇಟ್ ವ್ಯಾಪಾರ ಸಾಃ 6-2-71/22 ಮಾಣಿಕ ಪ್ರಭು ಲೇಔಟ್ ಎಲ್.ವಿ.ಡಿ ಕಾಲೇಜ್ ರೋಡ್ ರಾಯಚೂರ ಇವರ ಪರಿಚಯ ಮಾಡಿಸ ಇವರ ಹತ್ತಿರ ರೂಪಾಯಿ 15 ಲಕ್ಷ ಹಣಕ್ಕೆ ರಾಯಚೂರಿನ ಶಾಂತಿ ರೆಸಿಡೆನ್ಸಿ  ಭೀಮಾ ಶಂಕರ ಟೌನ ಶೀಪ್ ಸವರ್ೇ ನಂ 1007 ಹಿಸ್ಸಾ-1 ಸಿದ್ರಾಂಪೂರ ಏರಿಯಾದಲ್ಲಿ ಅಪಾರ್ಟಮೆಂಟ್ ಕಟ್ಟಿಸಿಕೊಡಿಸುವದಾಗಿ ಅಂತ ಮಾತುಕತೆ ಆಡಿದ ಪ್ರಕಾರ ಫಿರ್ಯಾಧಿಯವರು  ಡಿಸೆಂಬರ್ ಮಾಹೆಯಿಂದ ದಿನಾಂಕ 26/09/2016 ರ ಅವಧಿಯಲ್ಲಿ ಒಟ್ಟು ರೂಪಾಯಿ 4,00,000=00 ರೂಪಾಯಿ ಪೈಕಿ 2 ಲಕ್ಷ ನಗದೂ ರೂಪದಲ್ಲಿ ಮತ್ತು 2 ಲಕ್ಷ ಶಹಾಪೂರದ ಬ್ಯಾಂಕ್ ಮುಖಾಂತರ ಆರೋಪಿತ ಖಾತೆಗೆ ವಗರ್ಾವಣೆ ಮಾಡಿರುತ್ತಾರೆ ಫಿರ್ಯಾದಿಯವರು  2017 ನೇ ಸಾಲಿನ ಅಗಷ್ಟ ತಿಂಗಳಲ್ಲಿ ರಾಯಚೂರಿಗೆ ಹೋದಾಗ ಮನೆ ನೆಂಟಲಕ್ಕೆ ನಿಲ್ಲಿಸೊ ಮುಂದೆ ಕಟ್ಟಿರುವುದಿಲ್ಲ. ಎಮ್ ವೆಂಕಟರಮಣನ ಬಗ್ಗೆ ತನ್ನ ಅಳಿಯನಿಗೆ ವಿಚಾರಿಸಿದಾಗ ಅವನು 4-5 ತಿಂಗಳಿಂದ ಅವರು ಕಾಣಿಸ್ತಾನೆ ಇಲ್ಲಾ ಹಣ ಕೇಳಿದರೆ ಕೊಡಬೇಡ ಅಂತ ಹೇಳಿದ್ದರು.                                                            
         ನಂತರ ಫಿರ್ಯಾದಿಯವರು 3-4 ಬಾರಿ ಅಪಾರ್ಟಮೆಂಟ ಹತ್ತಿರ  ಮತ್ತು ತನ್ನ  ಅಳಿಯನಿಗೆ ವಿಚಾರಿಸಿದ್ದು ಆರೋಪಿ ಎಮ್ ವೆಂಕಟರಮಣನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ 2017 ನೇ ಸಾಲಿನ ಅಗಷ್ಟ ತಿಂಗಳಿನಿಂದ ತಲೆಮರೆಸಿಕೊಂಡು ಹೋದವನು ಮರಳಿ ಬಂದಿರುವುದಿಲ್ಲ ಅಂತ ಗೊತ್ತಾಗಿರುತ್ತದೆ. ಸದರಿಯವನು ಮರಳಿ ಬರಬಹುದು ಅಂತ ತಿಳಿದು ಕೇಸ ಕೊಟ್ಟಿರುವುದಿಲ್ಲ ಈತನ ಬಗ್ಗೆ ಹುಡಕಾಡಿದ್ದು ಸಿಕ್ಕಿರುವುದಿಲ್ಲ.  ಆದ್ದರಿಂದ ಎಮ್ ವೆಂಕಟರಮಣ ಈತನು ಅಪಾರ್ಟಮೆಂಟ್ ಕಟ್ಟಿಸಿಕೊಡುವುದಾಗಿ ಹೇಳಿ ತನ್ನಿಂದ 4 ಲಕ್ಷ ರೂಪಾಯಿ ಹಣ ಪಡೆದು ಅಪಾರ್ಟಮೆಂಟ್ ಕಟ್ಟಿಸಿ ಕೊಡದೆ ಮೋಸ ಮಾಡಿರುತ್ತಾನೆ ಸದರಿಯವನ ಮೇಲೆ ಕಾನೂನು ರೀತಿಯ ಕ್ರಮ ಕೈಕೊಂಡು ನಮಗೆ ನ್ಯಾಯ ಕೋಡಿಸಲು ವಿನಂತಿ ಅಂತ ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 368/2018 ಕಲಂ 420 ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  

BIDAR DISTRICT DAILY CRIME UPDATE 09-08-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 09-08-2018

©ÃzÀgÀ £ÀUÀgÀ ¥ÉưøÀ oÁuÉ C¥ÀgÁzsÀ ¸ÀA. 79/2018, PÀ®A. 309 L¦¹ :-
ದಿನಾಂಕ 08-08-2018 ರಂದು ಫಿರ್ಯಾದಿ ರಾಜೆಪ್ಪಾ ಎ.ಎಸ್.ಐ ಬೀದರ ನಗರ ಪೊಲೀಸ ಠಾಣೆ ರವರು ಮತ್ತು ಅಪರಾಧ ಪತ್ತೆ ದಳದ ಸಿಬ್ಬಂದಿಯವರ ಜೊತೆಯಲ್ಲಿ ಮೋಬೈಲ್ ಕಳವು ಆರೋಪಿತರ ಪತ್ತೆ ಕುರಿತು ಠಾಣೆಯಿಂದ ಬಿಟ್ಟು ಬಾರೂದ ಗಲ್ಲಿಯಲ್ಲಿ ಹುಡುಕಾಡಿ ಮೊಹ್ಮದ ಗವಾನ ಚೌಕ ಹತ್ತಿರ ಬಂದಾಗ ಅಲ್ಲಿ ಸೈಯದ ಜಿಶಾನ ತಂದೆ ಸೈಯದ ಹುಸೇನಿ ಮತ್ತು ಸೈಯದ ಪರವೇಜ್ ತಂದೆ ಸೈಯದ ಶಾಕೀರ ಹುಸೇನಿ ಇಬ್ಬರು ಸಾ: ಬಾರೂದ ಗಲ್ಲಿ ಬೀದರ ರವರು ಸಿಕ್ಕಾಗ ಸದರಿಯವರಿಗೆ ವಿಚಾರಣೆ ಮಾಡುವಾಗ ಸದರಿ ಆರೋಪಿ ಸೈಯದ ಜಿಶಾನ ಇವನು ತನ್ನ ಜೇಬಿನಲ್ಲಿದ್ದ ಬ್ಲೇಡ ತೆಗೆದುಕೊಂಡು ಆತನಿಗೆ ಹಿಡಿಯುವಷ್ಟರಲ್ಲಿ ತನ್ನ ಎಡ, ಬಲ ಕುತ್ತಿಗೆಗೆ ಬ್ಲೆಡಿನಿಂದ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರುತ್ತಾನೆ, ತಕ್ಷಣ ಎ.ಎಸ್.ಐ ರವರು ಆತನ ತಮ್ಮನಾದ ಸೈಯದ ಪರವೇಜ್ ತಂದೆ ಸೈಯದ ಶಾಕೀರ ಹುಸೇನಿ ಇತನೊಂದಿಗೆ ಹಿಡಿಕೊಂಡು ನಂತರ ಸದರಿಯವರನಿಗೆ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢üUÀAd ¥Éưøï oÁuÉ, ©ÃzÀgÀ C¥ÀgÁzsÀ ¸ÀA. 257/2018, PÀ®A. ªÀÄ£ÀĵÀå PÁuÉ :-
¢£ÁAPÀ 06-08-2018 gÀAzÀÄ gÁwæ ¦üAiÀiÁ𢠨Á°PÁ UÀAqÀ ¨Á§ÄgÁªÀ eÁzsÀªÀ ªÀAiÀÄ: 45 ªÀµÀð, eÁw: ªÀÄgÁoÁ, ¸Á: ºÀ¼É DzÀ±Àð PÁ¯ÉÆä ©ÃzÀgÀ gÀªÀgÀÄ ªÀÄ£ÉAiÀÄ°è Hl ªÀiÁr PÀÄlÄA§zÀªÀgÉ®ègÀÆ ªÀÄ®VzÀÄÝ, £ÀAvÀgÀ ¨É½UÉÎ 0400 UÀAmÉ ¸ÀĪÀiÁjUÉ ¦üAiÀiÁð¢UÉ JZÀÑgÀªÁV £ÉÆÃqÀ®Ä ¦üAiÀiÁð¢AiÀĪÀgÀ UÀAqÀ£ÁzÀ ¨Á§Ä EªÀgÀÄ ªÀÄ£ÉAiÀÄ°è EgÀzÉ EzÁÝUÀ ¦üAiÀiÁð¢AiÀÄÄ ªÀÄPÀ̼À£ÀÄß PÀÄlÄA§zÀªÀgÀ£ÀÄß J§â¹ £ÉÆÃqÀ®Ä ªÀÄ£ÉAiÀÄ°è EgÀĪÀÅ¢®è, £ÀAvÀgÀ CPÀÌ¥ÀPÀÌzÀ ªÀÄ£ÉAiÀĪÀgÀ£ÀÄß ªÀÄvÀÄÛ ¸ÀA§A¢üPÀgÀÀ£ÀÄß PÉüÀ®Ä AiÀiÁjUÀÆ ªÀiÁ»w EgÀĪÀÅ¢®è, ¦üAiÀiÁð¢AiÀĪÀgÀ UÀAqÀ ¢£ÁAPÀ 07-08-2018 gÀAzÀÄ £À¸ÀÄQ£À eÁªÀ 0300 UÀAmÉAiÀÄ ¸ÀĪÀiÁjUÉ ªÀģɬÄAzÀ ºÉÆÃVgÀÄvÁÛgÉ, £ÀAvÀgÀ ¦üAiÀiÁð¢AiÀĪÀgÀ ªÀÄPÀ̼ɮègÀÆ PÀÆr vÀªÀÄä ¸ÀA§A¢üPÀgÀ°è «ZÁj¹, §¸ï ¤¯ÁÝt, gÉʯÉé ¤¯ÁÝt ºÁUÀÆ E¤ßvÀgÉ d£ÀªÀżÀî ¸ÀܼÀzÀ PÀqÉ ºÀÄqÀÄPÁrzÀgÀÄ E°èAiÀĪÀgÉUÉ ¦üAiÀiÁð¢AiÀĪÀgÀ UÀAqÀ ¨Á§Ä eÁzsÀªÀ EªÀgÀÄ ¹QÌgÀĪÀÅ¢®è, CªÀgÀ ZÀºÀgÉ ¥ÀnÖ 1) ¨Á§Ä eÁzsÀªÀ vÀAzÉ AiÉÆÃUÁfà eÁzsÀªÀ ªÀAiÀÄ: 54 ªÀµÀð, 2) UÉÆâü ªÉÄÊ §tÚ, 3) JvÀÛgÀ 53’’ EAZÀÄ, 4) MAzÀÄ ©½ §tÚzÀ CAV ºÁUÀÄ ¤Ã° §tÚzÀ ¥ÁåAl zsÀj¹gÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 08-08-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§UÀzÀ® ¥ÉưøÀ oÁuÉ C¥ÀgÁzsÀ ¸ÀA. 81/2018, PÀ®A. 87 PÉ.¦ PÁAiÉÄÝ :-
ದಿನಾಂಕ 08-08-2018 ರಂದು ಕಾಡವಾದ ಗ್ರಾಮದ ಗಣಪತಿ ಗುಡಿ ಹತ್ತಿರ ಇದ್ದ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಹಣ ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ನಸೀಬಿನ ಇಸ್ಪಿಟ ಜೂಜಾಟ ಆಡುತ್ತಿದ್ದಾರೆಂದು ಮಂಜುನಾಥ ಬಾರ್ಕಿ ಪಿ.ಎಸ್.ಐ ಬಗದಲ್ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕಾಡವಾದ ಗ್ರಾಮಕ್ಕೆ ಹೋಗಿ ಮರೆಯಾಗಿ ನಿಂತು ನೋಡಲು ಆರೋಪಿತರಾದ 1) ಭೀಮಣ್ಣಾ ತಂದೆ ಈರಪ್ಪಾ ಉಳಾಗಡ್ಡಿ ವಯ: 50 ವರ್ಷ, ಜಾತಿ: ಲಿಂಗಾಯತ, 2) ಧನರಾಜ ತಂದೆ ಶಂಕರ ಮರಕಲ ವಯ: 47 ವರ್ಷ, ಜಾತಿ: ಲಿಂಗಾಯತ, 3) ಬಸವರಾಜ ತಂದೆ ಚನ್ನಪ್ಪಾ ಕರಕನಳ್ಳಿ ವಯ: 35 ವರ್ಷ, ಜಾತಿ: ಲಿಂಗಾಯತ, 4) ಅಶೋಕ ತಂದೆ ಲಕ್ಷ್ಮಣ ಕರನಕನಳ್ಳಿ ವಯ: 30 ವರ್ಷ, ಜಾತಿ: ಪರಿಶಿಷ್ಠ ಜಾತಿ, 5) ಓಂಪ್ರಕಾಶ ತಂದೆ ಶಂಕ್ರೆಪ್ಪಾ ಮೀನಕೇರಿ ವಯ: 45 ವರ್ಷ, ಜಾತಿ: ಲಿಂಗಾಯತ, 6) ಶಾಂತಕುಮಾರ ತಂದೆ ಬಸಲಿಂಗಪ್ಪಾ ಕನ್ನಾ ವಯ: 40 ವರ್ಷ, ಜಾತಿ: ಲಿಂಗಾಯತ, 6 ಜನ ಎಲ್ಲರೂ ಸಾ: ಕಾಡವಾದ ಗ್ರಾಮ ಹಾಗೂ 7) ಗರಮು ತಂದೆ ಲಕ್ಷ್ಮಣ ರಾಠೋಡ ವಯ: 35 ವರ್ಷ, ಜಾತಿ: ಲಂಬಾಣಿ, ಸಾ: ಬಗದಲ(ಬಿ) ತಾಂಡಾ ಇವರೆಲ್ಲರೂ ಇಸ್ಪೀಟ್ ಆಡುವಾಗ ಅವರಿಗೆ ಸುತ್ತುವರೆದು ಓಡುತ್ತಾ ಹೋಗಿ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು ನಗದು ಹಣ 3,660=00 ರೂಪಾಯಿಗಳು ಮತ್ತು 52 ಇಸ್ಪಿಟ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀÄ®¸ÀÆgÀ ¥Éưøï oÁuÉ C¥ÀgÁzsÀ ¸ÀA. 56/2018, PÀ®A. 78(3) PÉ.¦ PÁAiÉÄÝ :- 
¢£ÁAPÀ 08-08-2018 gÀAzÀÄ UËgÀ UÁæªÀÄzÀ §¸À ¤¯ÁÝtzÀ ºÀwÛgÀ E§âgÀÄ ªÀåQÛUÀ¼ÀÄ ¸ÁªÀðd¤PÀ ¸ÀܼÀzÀ°è ªÀÄlPÁ dÆeÁlzÀ £ÀA§gÀ §gÉzÀÄPÉƼÀÄîwÛzÁÝgÉAzÀÄ ¨Á®PÀȵÀÚ J.J¸ï.L ¥Àæ¨sÁgÀ ºÀÄ®¸ÀÆgÀ ¥ÉưøÀ oÁuÉ gÀªÀjUÉ ¨Áwä §AzÀ ªÉÄÃgÉUÉ J.J¸ï.L gÀªÀgÀÄ zÁ½ ªÀiÁqÀĪÀ PÀÄjvÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É  UËgÀ UÁæªÀÄPÉÌ ºÉÆÃV £ÉÆÃqÀ®Ä C°è DgÉÆævÀgÁzÀ 1) F±ÀégÀAiÀiÁå vÀAzÉ wxÀðAiÀiÁå ªÀÄoÀ¥Àw ªÀAiÀÄ: 48 ªÀµÀð, eÁw: ¸Áé«Ä, ¸Á: ¹gÀUÁ¥ÀÆgÀ, vÁ: §¸ÀªÀPÀ¯Áåt, 2) PÀÄ¥ÉàÃAzÀæ vÀAzÉ ºÉÆ£ÁߣÁAiÀÄPÀ £ÁAiÀÄPÀ ªÀAiÀÄ: 46 ªÀµÀð, eÁw: ®A¨ÁtÂ, ¸Á: PÉ.JZÀ.© PÁ¯ÉÆä §¸ÀªÀPÀ¯Áåt EªÀgÀ ªÉÄÃ¯É ¥ÀAZÀgÀ ¸ÀªÀÄPÀëªÀÄ zÁ½ ªÀiÁr ªÀÄlPÁ dÆeÁlPÉÌ ¸ÀA§A¢ü¹zÀ 1) £ÀUÀzÀÄ ºÀt 13,440/- gÀÆ¥Á¬ÄUÀ¼ÀÄ, 2) ªÀÄlPÁ £ÀA§gÀªÀżÀî 4 aÃnUÀ¼ÀÄ ªÀÄvÀÄÛ 3) 2 ¨Á® ¥É£ÀÄßUÀ¼ÀÄ d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಮೃತ ಸವಿತಾ ಇವಳು ಈಗ 5-6 ತಿಂಗಳ ಹಿಂದೆ ಅವಳ ಗಂಡ ಸಂತೋಷ ಇತನ ಮೇಲೆ ರೇವೂರ ಪೊಲೀಸ ಠಾಣೆಯಲ್ಲಿ ಕೇಸು ಮಾಡಿಸಿ ಜೈಲಿಗೆ ಕಳಿಸಿದ್ದರಿಂದ್ದ ಅದೇ ವೈಮನಸ್ಸಿನಿಂದ ದಿನಾಂಕ:- 08/08/2018 ರಂದು ರಾತ್ರಿ 09:00 ಗಂಟೆಗೆ ಸಂತೋಷ ಇತನು ಮೃತ ಸವಿತಾ ಇವಳೊಂದಿಗೆ ಜಗಳ ತೆಗೆದು ಅವಳಿಗೆ ಕಬ್ಬಿಣದ ಖಾರ ಕುಟ್ಟುವ ಹಾರಿಯಿಂದ ಅವಳ ಬಲ ತಲೆಗೆ, ಬಲಕಿವಿಯ ಹತ್ತಿರ, ಕಿವಿಯ ಹಿಂದುಗಡೆ, ಬಲಗಡೆ ಕಣ್ಣಿನ ಹತ್ತಿರ, ಮೆಲಕಿನ ಮೇಲೆ ಹೊಡೆದು ಭಾರಿ ರಕ್ತ ಗಾಯಗೊಳಿಸಿ ಕೊಲೆ ಮಾಡಿ ಓಡಿ ಹೋಗಿರುತ್ತಾನೆ. ಕಾರಣ ಕೊಲೆ ಮಾಡಿ ಓಡಿ ಹೋದ ಸಂತೋಷ ತಂದೆ ಅಣ್ಣಾರಾಯ ಬಮ್ಮಳಗಿ ಸಾ:ರೇವೂರ ತಾ:ಅಫಜಲಪೂರ ಹಾವ:ಹೀರಾಪುರ ಇತನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀಮತಿ ಶರಣಮ್ಮಾ ಗಂಡ ಸಿದ್ದಾರೂಡ  ಸಾ : ಹಿರಾಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ಶ್ರೀದೇವಿ ಗಂಡ ರಾಯಪ್ಪ ದೊಡಮನಿ ಸಾ|| ಕುಕ್ಕನೂರ ತಾ|| ಜೇವರ್ಗಿ ಇವರಿಗೆ ತಮ್ಮೂರ ಸಿಮಾಂತರದಲ್ಲಿ ಸರಕಾರದ ಹೊಲ ಸರ್ವೆ ನಂ 44 ನೇದ್ದರಲ್ಲಿ 4 ಎಕರೆ ಜಮೀನು ನಮ್ಮ ಭಾವ ರಾಮು ತಂದೆ ನಿಂಗಪ್ಪ ದೊಡಮನಿ ರವರ ಹೆಸರಿಗೆ ಗ್ರಾಂಟ ಆಗಿದ್ದು ಇರುತ್ತದೆ, ಅದರಲ್ಲಿ ನಾನು 2 ಎಕರೆ ಮತ್ತು ನಮ್ಮ ಭಾವ 2 ಎಕರೆ ಜಮೀನು ಸಾಗುವಳಿ ಮಾಡುತ್ತಾ ಬಂದಿರುತ್ತೇವೆ,  ನಮ್ಮ ಭಾವ ರಾಮು ರವರು ನಮ್ಮೂರ ಬಸವರಾಜ ತಂದೆ ದ್ಯಾವಪ್ಪ ಹಚ್ಚಡ ಮತ್ತು ಅವರ ತಮ್ಮ ಕಲ್ಯಾಣಿ ತಂದೆ ದ್ಯಾವಪ್ಪ ಹಚ್ಚಡ ರವರ ಹತ್ತಿರ ತನ್ನ ಸ್ವಂತಕ್ಕೆ ಸಾಲ ಮಾಡಿಕೊಂಡಿದ್ದು ಇರುತ್ತದೆ, ನನ್ನ ಗಂಡ ಈಗ 5 ವರ್ಷದ ಹಿಂದೆ ತೀರಿಕೊಂಡಿರುತ್ತಾರೆ, ಈ ವರ್ಷ ನಮ್ಮ ಪಾಲಿಗೆ ಬಂದ ಹೊಲದಲ್ಲಿ  ನಾನು ಹತ್ತಿ ಬೆಳೆ ಬೆಳೆದಿದ್ದು ಇರುತ್ತದೆ. ನಮ್ಮ ಭಾವ ತಮ್ಮ ಹೊಲದಲ್ಲಿ ತೊಗರಿ ಬೆಳೆ ಬೆಳೆದಿರುತ್ತಾರೆ,ದಿನಾಂಕ 02-08-2018 ರಂದು ಬೆಳಿಗ್ಗೆ 08;00 ಗಂಟೆಗೆ ನಾನು ಮತ್ತು ನಮ್ಮ ಸಂಬಂಧಿಕರಾದ ಬಸವರಾಜ ತಂದೆ ಶಿವಶರಣಪ್ಪ ರಾಮಕೋಟಿ ಸಾ|| ಕೂಟನೂರ ರವರು ಕೂಡಿಕೊಂಡು ನಮ್ಮ ಹೊಲಕ್ಕೆ ಹೋಗಿ ನೋಡಿದಾಗ ಹೊಲದಲ್ಲಿ ಬಸವರಾಜ ತಂದೆ ದ್ಯಾವಪ್ಪ ಹಚ್ಚಡ ಮತ್ತು ಅವರ ತಮ್ಮ ಕಲ್ಯಾಣಿ ತಂದೆ ದ್ಯಾವಪ್ಪ ಹಚ್ಚಡ ರವರು ನಮ್ಮ ಮತ್ತು ನಮ್ಮ ಮಾವನ ಬೆಳೆ ಸಂಪೂರ್ಣ ಹರಗಿ ನಾಶ ಮಾಡಿದ್ದರು, ನಂತರ ನಾವು ಅವರ ಹತ್ತಿರ ಹೋಗಿ ನಮ್ಮ ಬೇಳಿ ಯಾಕ ಹಾಳ ಮಾಡಿರಿ ಅಂತಾ ಕೇಳಿದಾಗ ಬಸವರಾಜ ರವರು ಏ ರಂಡಿ ನಿಮ್ಮ ಮಾವ ನಮಗ ಹೊಲ ಮಾರ್ಯಾನ, ಇದು ನಮ್ಮ ಹೊಲ ಇದೆ, ಇದರಲ್ಲಿ ನಾವು ಏನ ಬ್ಯಾಕದ್ದು ಮಾಡುತ್ತೇವೆ, ಇದರಲ್ಲಿ ನಿನ್ಯಾಕ ಬಿತ್ತಬೇಕು ಅಂತಾ ಅಂದನು, ಕಲ್ಯಾಣಿ ಇವನು ಈ ಹೊಲ್ಯಾರಗಿ ನಾವು ಹಣ ಕೊಡಬಾರದಿತ್ತು, ಇವರಿಗಿ ಸ್ವಕ್ಕ ಬಹಳ ಬಂದಾದ, ಇನ್ನೊಮ್ಮೆ ಈ ಹೊಲದಲ್ಲಿ ಬಂದರೆ ನಿಮಗ ಖಲಾಸೆ ಮಾಡುತ್ತೇವೆ ಅಂತಾ ಅಂದನು, ಆಗ ನಾವು ಅವರಿಗೆ ಅಂಜಿ ಅಲ್ಲಿಂದ ಮನೆಗೆ ಹೋಗಿರುತ್ತೇವೆ, ಮೇಲ್ಕಂಡ ಬಸವರಾಜ ಮತ್ತು ಕಲ್ಯಾಣಿ ರವರು ನಮ್ಮ ಹೊಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ಹೊಲದಲ್ಲಿ ಅಂದಾಜು 80,000/- ರೂ ಕಿಮ್ಮತ್ತಿನ ಬೆಳೆ ಹಾಳು ಮಾಡಿ ಜೀವ ಭಯ ಹಾಕಿದ್ದಲ್ಲದೆ ಜಾತಿ ನಿಂದನೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಅನ್ವರ ತಂದೆ  ಹಾಸೀಮಪೀರ್ @ಹಾಸಿಮಸಾಬ  ಹೊನ್ನುಟಗಿ ಸಾ;ನಾಗಠಾಣ ಜಿ:ಬಿಜಾಪೂರ  ದಿನಾಂಕ 03-08-2018 ರಂದು ಇವರ ಮೂರನೆಯ ಮಗನಾದ ಅನ್ವರ ವಯ 25 ವರ್ಷ ಈತನಿಗೆ ರಸ್ತೆ ಅಪಘಾತವಾದ ವಿಷಯದಲ್ಲಿ ವಿಚಾರಣೆ ಕುರಿತು ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ಬಂದಿದ್ದ ಕಮಲಾಪೂರ ಪೊಲೀಸ ಠಾಣೆಯ ಪಿ.ಎಸ್.ಐ ಸಾಹೇಬರ ಮುಂದೆ ಅಪಘಾತದಲ್ಲಿ ಭಾರಿ ಗಾಯಗಳನ್ನು ಹೊಂದಿದ್ದ ನನ್ನ ಮಗ ಅನ್ವರ ಈತನು ಮಾತನಾಡುವ ಸ್ಥಿತಿಯಲ್ಲಿ ಇರದೆ ಇದ್ದುರಿಂದ ನನ್ನ ಮಗ ಅನ್ವರ ವಯ 25 ವರ್ಷ ಈತನಿಗೆ ದಿನಾಂಕ 03-08-2018 ರಂದು 4-30 ಎ.ಎಮ್ ಕ್ಕೆ ಸುಮಾರಿಗೆ ನಾವದಗಿ ಬ್ರೀಡ್ಜ್ ಹತ್ತಿರ ನನ್ನ ಮಗ ನಡೆಸಿಕೊಂಡು ಹೋಗುತ್ತಿದ್ದ ಅಶೋಕ ಲೈಲಂಡ ದೋಸ್ತಿ ಗೂಡ್ಸ್ ನಂ ಕೆಎ-29-ಬಿ-0577 ನೇದ್ದಕ್ಕೆ ಲಾರಿ ನಂ  MH-12-PQ-903l ನೇದ್ದರ ಚಾಲಕ ನವನಾಥ ಈತನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಅಪಘಾತ ಪಡಿಸಿ ಭಾರಿ ಗಾಯಗಳು ಪಡಿಸಿದ ಬಗ್ಗೆ ನನ್ನ ಹೇಳಿಕೆಯನ್ನು ನೀಡಿ ಕೇಸ ಮಾಡಿರುತ್ತೇನೆ. ಇಂದು ದಿನಾಂಕ 08-08-2018 ರಂದು 10-00 ಎ.ಎಮ್ ಕ್ಕೆ ನನ್ನ ಮಗ ಅನ್ವರ ಈತನಿಗೆ ಅಪಘಾತವಾದ ವಿಷಯದಲ್ಲಿ ಮುಂದುವರೆದು ಹೇಳುತ್ತಿರುವ ಪುರವಣಿ ಹೇಳಿಕೆವೆನೆಂದರೆ ದಿನಾಂಕ 03-08-2018 ರಂದು 4-30 ಎ.ಎಮ್ ಕ್ಕೆ ಆದ ರಸ್ತೆ ಅಪಘಾತದಲ್ಲಿ ನನ್ನ ಮಗ ಅನ್ವರ ಈತನಿಗೆ ಬಲಗಾಲ ತೊಡೆಗೆ ಭಾರಿ ಗುಪ್ತಗಾಯವಾಗಿ, ಬಲಗಾಲ ಮುಂಗಾಲಿಗೆ ಭಾರಿ ಗುಪ್ತಗಾಯಗಳು, ಬಲಗಡೆ ಮೇಲಕಿಗೆ ಹಾಗೂ ಬಲಗಡೆ ಹಣೆಗೆ ತರಚಿದ ರಕ್ತಗಾಯಗಳು, ಬಲಗಡೆ ಮಗ್ಗಲಿಗೆ ಭಾರಿ ಗುಪ್ತಗಾಯವಾಗಿ ಮುಂಗೈಗೆ(ಬಲ) ಹಾಗೂ ತೆಲೆಯ ಮೇಲ್ಭಾಗಕ್ಕೆ ರಕ್ತಗಾಯಗಳು ಆಗಿ ಯುನೈಟೆಡ್ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ನನ್ನ ಮಗನಿಗೆ ಅಂದೆ ರಾತ್ರಿ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಯುನೈಟೆಡ್ ಆಸ್ಪತ್ರೆಯಿಂದ ಬಿಜಾಪೂರನ ಯಶೋಧರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು. ನನ್ನ ಮಗ ಅನ್ವರ ಈತನು ಉಪಚಾರ ಪಡೆಯುತ್ತಾ ಉಪಚಾರ ಫಲಕಾರಿ ಆಗದೆ ಇಂದು ದಿನಾಂಕ 08-08-2018 ರಂದು 4-00 ಎ.ಎಮ್ ಕ್ಕೆ ಬಿಜಾಪೂರನ ಯಶೋಧರ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಸಂಗಮ್ಮ ಗಂಡ ದಿ.ಶ್ರೀಮಂತ ಕಟ್ಟಿಮನಿ ಸಾ:ಕೈಲಾಸ ನಗರ ಕಲಬುರಗಿ ಇವರು ವಿಧವೆ ಹೆಣ್ಣುಮಗಳಿದ್ದು ಸರಕಾರಿ ನೌಕರಿಯಲ್ಲಿ ಕೆಲಸ ಮಾಡಿಕೊಂಡು ನನ್ನ ಮಕ್ಕಳೊಂದಿಗೆ ಉಪಜೀವಿಸುತ್ತಿದ್ದೇನೆ. ಶ್ರೀ ರವಿ ಮುದ್ದಡಗಿ ಎ.ಎಸ್‌.ಐ ಮಾಡಬೂಳ ಠಾಣೆ ಸಾ:ಮನೆ.ನಂ.11-8098 ಎಸ್‌‌.ಬಿ ಕಾಲೇಜು ರಾಮನಗರ ಹತ್ತಿರ ಕಲಬುರಗಿ ಮೊ.ನಂ.9972808648 ಇತನು ಮತ್ತು ನಮ್ಮ ದಿವಂಗತ ಪತಿಯವರ ಗೆಳೆಯನಾಗಿದ್ದು ಯಾವಾಗಲೂ ನಮ್ಮ ಪತಿಯೊಂದಿಗೆ ಮನೆಗೆ ಬರುವುದು ಹೋಗುವದು ಮಾಡುತ್ತಿದ್ದರು. ಮತ್ತು ಅವರಿಗೆ ಹಣದ ಅಡಚಣೆ ಆದಾಗ ನನ್ನಿಂದ ಕೈಗಡವಾಗಿ ಹಣವನ್ನು ಪಡೆದುಕೊಳ್ಳುತ್ತಿದ್ದರು. ಈ ರೀತಿ ನಮ್ಮ ಸಂಗಡ ಒಂದು ಆತ್ಮೀಯ ಸಂಬಂಧ ಇಟ್ಟುಕೊಂಡು ಬಂದಿದ್ದರು. ಆದರೆ ಜನೇವರಿ 2018 ರಲ್ಲಿ ಮೇಲ್ಕಾಣಿಸಿದ ರವಿ ಎ.ಎಸ್‌.ಐ ರವರಿಗೆ ನಾವು ಕೈಗಡವಾಗಿ ಕೊಟ್ಟಂತಹ ಹಣವನ್ನು ಮರಳಿ ಕೊಡುವಂತೆ ಕೇಳಿಕೊಂಡಾಗ ಅವರು ನಮ್ಮ ಜೊತೆ ಜಗಳವಾಡಿಕೊಂಡು ಅವಾಚ್ಯ ಶಬ್ದಗಳಿಂದ ಬೈದು ನಮ್ಮನ್ನು ಹೊಡೆಬಡೆ ಮಾಡಿ ಮೈಮೇಲೆ ಹಲ್ಲೆ ಮಾಡಿ ಹೋಗಿದರು. ಹೀಗಿರುವಾಗ ನಾನು ದಿನಾಂಕ:07/02/2018 ರಂದು ಮಾನ್ಯ ಜಿಲ್ಲಾ ಪೊಲೀಸ್‌ ವರೀಷ್ಠಾಧಿಕಾರಿಯವರ ಕಛೇರಿಗೆ ದೂರು ಸಲ್ಲಿಸಿದ್ದೆ ಮತ್ತು ಅದರ ಒಂದು ಪ್ರತಿ ನಮಗೆ ಕೊಟ್ಟಿರುತ್ತಾರೆ. ಆದರೆ ಮಾನ್ಯ ಜಿಲ್ಲಾ ವರೀಷ್ಠಾಧಿಕಾರಿಯವರ ಕಛೇರಿಯಿಂದ ನಮಗೆ ದಿನಾಂಕ:07/03/2018 ರಂದು ಒಂದು ಹಿಂಬರಹ ಪ್ರತಿ ಬಂದಿದ್ದು ಅದರಲ್ಲಿ ನಮಗೆ ಸುರಕ್ಷಿತವಾದ ಸೂಕ್ತ ರಕ್ಷಣೆ ನೀಡಲಾಗುವುದೆಂದು ಮತ್ತು ಏನಾದರೂ ತೊಂದರೆ ಆದ್ದಲ್ಲಿ ನೀವು ಠಾಣೆಗೆ ಹಾಜರಾಗಿ ದೂರು ನೀಡಲು ಸೂಚಿಸಿದರು. ಆದರೆ ನಮಗೆ ಯಾವುದೇ ರಕ್ಷಣೆ ಸಿಗದ ಕಾರಣ ದಿ:28/07/2018 ರಂದು ಮೇಲ್ಕಾಣಿಸಿದ ರವಿ ಮುದ್ದಗಡಿ ಎ.ಎಸ್‌.ಐ ರವರು ನಮ್ಮ ಮನೆಗೆ ಬಂದು ಹೊಡೆಬಡೆ ಮಾಡಿ ನನ್ನ ಮೇಲೆ ಮೈಮೇಲೆ ಹಲ್ಲೆ ಮಾಡಿ ಕೈಯಲ್ಲಿ ಕೊಡಲಿ ತೆಗೆದುಕೊಂಡು ಬಂದು ಅಲ್ಲೆ ಮನೆಯಲ್ಲಿದ್ದ ಹಿತ್ತಾಳೆಯ ತಂಬಿಗೆಯಿಂದ ನನ್ನ ತಲೆಗೆ ಬಲವಾಗಿ ಹೊಡೆದ ಕಾರಣ ನನ್ನ ತಲೆಗೆ ಭಾರಿ ಪ್ರಮಾಣದ ರಕ್ತಗಾಯ ಮಾಡಿದೆನು. ಹಾಗೂ ನನ್ನ ಮಗಳಾದ ಅಕ್ಷತಾಳನು ಕೂಡಾ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ನೋಡಿಕೊಳ್ಳುತ್ತೇನೆಂದು ಬೈದು ನಿಮ್ಮೆಲ್ಲರನ್ನು ಜೈಲಿಗೆ ಕಳುಹಿಸುತ್ತೇನೆಂದು ಜೀವದ ಬೆದರಿಕೆ ಹಾಕಿ ನಮ್ಮನ್ನೆಲ್ಲಾ ಅಂಜಿಸಿ ಹೋಗಿರುತ್ತಾನೆ. ಆ ಹಿತ್ತಾಳೆಯ ತಂಬಿಗೆಯಿಂದ ಹೊಡೆದ ಕಾರಣ ನನ್ನ ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ನನ್ನ ಮೈಯೆಲ್ಲಾ ರಕ್ತಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಶೇಖ ನಿಜಾಮೋದ್ದಿನ ತಂದೆ ಶೇಖ ಬಸಿರೋದ್ದಿನ ಸಾ:ಮದೀನಾ ಕಾಲೋನಿ ಕಲಬುರಗಿ ಇವರು ಪ್ರತಿ ದಿವಸ ಸೆಂಟ್ರಿಂಗ ಕೆಲಸಕ್ಕೆ ಹೋಗುತ್ತಿದ್ದು ನನ್ನಂತೆ ಸೆಟ್ರಿಂಗ ಕೆಲಸಕ್ಕೆ ಬರುವ ಶಾಹೀದ ಶೇಖ ಸಾ:ಮಿಜಬಾ ನಗರ, ನೌಶಾದ ಪಟೇಲ ಸಾ: ಮಿಜಬಾ ನಗರ, ಮತ್ತು ಜಿಲಾನ ಪಾಶಾ ಸಾ: ಇಕ್ಬಾಲ ಕಾಲೋನಿ ಇವರು ಕೂಡ ನನ್ನಂತೆ ಕೆಲಸಕ್ಕೆ ಬರುತ್ತಿದ್ದು ನಮ್ಮ ಮಧ್ಯೆಗೆಳೆತನವಾಗಿದ್ದು ಇರುತ್ತದೆ  ದಿನಾಂಕ 05.08.2018 ರಂದು ಬೆಳ್ಳಿಗ್ಗೆ 9 ಗಂಟೆಗೆ ನಾನು ಕೆಲಸಕ್ಕೆ ಹೋಗಿದ್ದು ನನ್ನಂತೆ ಶಾಹೀದ ಶೇಖ, ನೌಶಾದ ಪಟೇಲ, ಜೀಲಾನ ಪಾಶಾ ಇವರು ಕೂಡಾ ಕೆಲಸಕ್ಕೆ ಬಂದಿದ್ದು ಇರುತ್ತದೆ. ನಾವು ಎಲ್ಲರೂ ಕೂಡಿ ಕೆಲಸ ಮಾಡಿ ರಾತ್ರಿ 08.00 ಗಂಟೆ ಸುಮಾರಿಗೆ ಮದಿನಾ ಕಾಲೋನಿಯಲ್ಲಿರುವ ಬಾಭಾ  ಹೋಟೆಲ ಎದುರುಗಡೆ ಇರುವ ಪುರಸಭೆ ಕಾರ್ಯಾಲಯದ ಮುಂದೆ ಇರುವ ಕಟ್ಟೆ ಮೇಲೆ ಮಾತನಾಡುತ್ತಾ ಕುಳಿತ್ತಿದ್ದು ರಾತ್ರಿ 08.30 ಗಂಟೆ ಸುಮಾರಿಗೆ ನನಗೆ ಪರಿಚಯದ  1. ಮಹ್ಮದ ಖಾನ ಸಾ:ಬಸವೇಶ್ವರ ಕಾಲೋನಿ 2. ಇಬ್ರಾನ ಸಾ:ಕೃಷ್ಣಾ ಕಾಲೋನಿ 3. ಗೌಸ ಸಾ:ಇಕ್ಬಾಲ ಕಾಲೋನಿ ಮತ್ತು 4. ಸೈಯದ ಇಸ್ಮಾಲ ಸಾ:ಮಹ್ಮದಿ ಚೌಕ ಕಲಬುರಗಿ ಇವರುಗಳು ಕೂಡಿಕೊಂಡು ಬಂದವರೆ ನನ್ನ ಹತ್ತಿರ ಕುಳಿತ್ತಿದ್ದ ನೌಶಾದ ಪಟೇಲ ಇತನೊಂದಿಗೆ ಜಗಳ ತೆಗೆದ್ದು ಅವನಿಗೆ ಹೊಡೆ ಬಡೆ ಮಾಡುತ್ತಿದ್ದು ಆಗ ನಾನು ಸದರಿಯವರಿಗೆ ನೌಶಾದ ಪಟೇಲ ಇತನಿಗೆ ಯಾಕೆ ಹೊಡೆಯುತ್ತಿರಿ ಅಂತಾ ಕೇಳಿ ನಾನು ಬಿಡಿಸಲು ಹೊದಾಗ ಸದರಿ ನಾಲ್ಕು ಜನರು ಕೂಡಿಕೊಂಡು ರಂಡಿ ಮಗನೆ ನೀನು ಜಗಳ ಬಿಡಿಸಲು ಬರುತ್ತಿ ಅಂತ ಬೈಯುತ್ತಾ ಎಲ್ಲರು ಕೂಡಿಕೊಂಡು ನನಗೆ ಹಿಡಿದುಕೊಂಡು ಅವರಲ್ಲಿ ಮಹ್ಮದ ಖಾನ ಇತನು ಅಲ್ಲೆ ಬಿದ್ದ ಕಲ್ಲು ತೆಗೆದುಕೊಂಡು ನನ್ನ ತಲೆ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು, ಇಮರಾನ ಇತನು ತನ್ನ ಕೈಯಿಂದ ನನ್ನ ಬಲಗೈ ಬುಜಕ್ಕೆ ಹೊಡೆದು ಗುಪ್ತಗಾಯ ಪಡಿಸಿದ್ದು ಮತ್ತು ಗೌಸ ಇತನು ತನ್ನ ಕೈ ಮುಷ್ಠಿ ಮಾಡಿ ನನ್ನ ಬೆನ್ನಿಗೆ ಹೊಡದು ಗುಪ್ತಗಾಯ ಪಡಿಸಿದು ಹಾಗೂ ಸೈಯದ ಇಸ್ಮಾಯಿಲ ಇತನು ನನಗೆ ಕೈ ಹಿಡಿದು ಎಳೆದಾಡುತ್ತಿದ್ದು ಆಗ ನನ್ನ ಸಂಗಡ ಇದ್ದ ಶಾಹೀದ ಶೇಖ, ನೌಶಾದ ಪಟೇಲ, ಜೀಲಾನ ಪಾಶ್ಯಾ ಇವರುಗಳು ಸದರಿಯವರಿಗೆ ಬೈದು ನನಗೆ ಹೊಡೆಯುದನ್ನು ಬಿಡಿಸಿದ್ದು ಇರುತ್ತದೆ. ಸದರಿಯವರು ಹೋಗುವಾಗ ರಂಡಿ ಮಗನೆ ಇಂದು ಉಳಿದಿದ್ದಿ ಮುಂದೆ ನೋಡಿಕೊಳ್ಳುತೇವೆ ಅಂತ ಬೇದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಅಜೀಮೊದಿನ ಪಟೇಲ ತಂದೆ ಖಯುಮ ಪಟೇಲ ಸಾ:ಮಕ್ಕಾ ಮಜೀದ ಹತ್ತಿರ ಮದೀನಾ ಕಾಲೋನಿ ಎಂ.ಎಸ್‌‌.ಕೆ ಮೀಲ್‌ ಕಲಬುರಗಿ ಇವರು ದಿನಾಂಕ:06/08/2018 ರಂದು ರಾತ್ರಿ 10.30 ಗಂಟೆ ಸುಮಾರಿಗೆ ನಾನು ಮಹ್ಮದಿ ಮಜೀದಕ್ಕೆ ನಮಾಜ ಮಾಡಲು ಹೋಗಿದ್ದು ಆಗ ಅಲ್ಲೆ ಇದ್ದ ಅಬ್ದುಲ್‌ ರಸೀದ ಚಡಗಿ ಮತ್ತು ಅವನ ಮಕ್ಕಳು ನನ್ನನ್ನು ನೋಡಿ ಮಗನೆ ನಿನ್ನದು ಬಹಳ ಆಗಿದೆ ನಿನಗೆ ಲಂಗಾ (ಬೆತ್ತಲೆ) ಮಾಡಿ ಹೊಡೆಯುತ್ತೇನೆ ಅಂತಾ ಅಂದಿದ್ದ ಆಗ ನಾನು ಸದರಿಯವರಿಗೆ ಯಾಕೆ ಬೈಯುತ್ತಿರಿ ನನ್ನ ಪಾಡಿಗೆ ನಾನು ನಮಾಜ ಮಾಡಲು ಬಂದಿದ್ದೇನೆ ಅಂತಾ ಹೇಳಿದ್ದು ಆಗ ಸದರಿಯವರು ನನಗೆ ಹೊಡೆಯಲು ಬಂದಿದ್ದು ಆ ಸಮಯದಲ್ಲಿ ನಾನು ಸುಮ್ಮನಾಗಿ ನಮ್ಮ ಮನೆಗೆ ಹೋಗಿದ್ದು ಇರುತ್ತದೆ. ಇಂದು ದಿನಾಂಕ:08/08/2018 ರಂದು ಮಧ್ಯಾನ 12.30 ಗಂಟೆಯ ಸುಮಾರಿಗೆ ಮಹ್ಮದಿ ಮಜೀದ ಮುಂದಿನ ರಸ್ತೆಯ ಮೇಲಿಂದ ನಡೆದುಕೊಂಡು ಪೊಲೀಸ ಠಾಣೆ ಕಡೆಗೆ ಹೋಗುತ್ತಿದ್ದು ಆಗ ಅಲ್ಲೆ ಕುಳಿತ 1)ಅಬ್ದುಲ ರಸೀದ ತಂದೆ ನಜೀರ ಚಡಗಿ ಇತನು ನನ್ನನು ನೋಡಿ ಎ ರಾಂಡಕಾ ಭೇಟೆ ಕಹಾ ಜಾರಹಾ ಅಂತಾ ಬೈಯುತ್ತಿದ್ದು ಆಗ ನಾನು ಸದರಿಯವನಿಗೆ ವಿನಾಕಾರಣ ನನಗೆ ಯಾಕೆ ಬೈಯುತಿದ್ದಿರಿ ಅಂತಾ ಕೇಳಿದ್ದು ಅದೆ ವೇಳೆಗೆ 2)ರಸೂಲ ತಂದೆ ಅಬ್ದುಲ ರಸೀದ ಚಡಗಿ 3)ರುಸ್ತುಮ ತಂದೆ ಅಬ್ದುಲ ರಸೀದ ಚಡಗಿ 4)ಸಮದ ತಂದೆ ಅಬ್ದುಲ ರಸೀದ ರಸೀದ ಚಡಗಿ 5)ಅಮೀರ ತಂದೆ ಮಸೂದಖಾನ 6)ಬಾಬಾ ತಂದೆ ಮಹಿಬೂಬ ಮಳ್ಳಿ 7)ಹಾರುನ ಹಾಗೂ ಇನ್ನೂ 7-8 ಜನರು ಕೂಡಿಕೊಂಡು ತಮ್ಮ ಕೈಯಲ್ಲಿ ತಲವಾರ, ಚಾಕು, ಹಾಕಿಸ್ಟೀಕ, ಮತ್ತು ಬಡಿಗೆಗಳನ್ನು ಹಿಡಿದುಕೊಂಡು ಬಂದು ಅವರಲ್ಲಿ ರಸೂಲ ಇತನು ರಂಡಿಮಗನೆ ನೀನು ನಮ್ಮ ತಂದೆಗೆ ಎದರು ಮಾತನಾಡುತ್ತಿ ಅಂತ ಬೈಯುತ್ತ ತನ್ನ ಕೈಯಲಿದ್ದ ತಲವಾರದಿಂದ ನನ್ನ ತಲೆ ಬಲ ಭಾಗಕ್ಕೆ ಹೊಡೆದು ರಕ್ತಗಾಯ ಪಡಿಸಿದ್ದು ರುಸ್ತುಮ ಇತನು ತನ್ನ ಕೈಯಲ್ಲಿ ಇದ್ದ ಹಾಕಿಸ್ಟೀಕ ದಿಂದ ನನ್ನ ಮೈಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು ಉಳಿದವರು ನನಗೆ ಹಿಡಿದುಕೊಂಡು ಹೊಡೆಬಡೆ ಮಾಡುತಿದ್ದ ಸದರಿಯವರು ನನಗೆ ಹೊಡೆಯುತ್ತಿರುವದರಿಂದ ತ್ರಾಸ ತಾಳದಕ್ಕೆ ನಾನು ಚಿರಾಡುತ್ತಿದ್ದು ಆಗ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದ 1)ಮಹಿಬೂಬ ಅಲಿ ತಂದೆ ಅಲಿಸಾಬ ಸೈಯದ ಸಾ:ಮದೀನಾ ಕಾಲೋನಿ ಮತ್ತು 2) ಸೈಯದ ಮೊಬಿನ ತಂದೆ ಸೈಯದ ಇಸ್ಮಾಯಿಲ್‌ ಸಾ:ಮದೀನಾ ಕಾಲೋನಿ ಇವರು ಜಗಳ ನೋಡಿ ನನಗೆ ಬಿಡಿಸಿಕೊಳ್ಳಲು ಬಂದಿದ್ದು ಆಗ ಸಮದ ತಂದೆ ಅಬ್ದುಲ ರಸೀದ ಇತನು ತನ್ನ ಹತ್ತಿರ ಇದ್ದ ಚಾಕುದಿಂದ ಮಹೀಬೂಬ ಅಲಿ ಇವರ ಬಲಗೈ ರಸ್ತದ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು ಅಮೀರ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಮಹಿಬೂಬ ಅಲಿಯ ಎಡಗೈ ಮುಂಗೈ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು ಉಳಿದವರು ಮಹಿಬೂಬ ಅಲಿಗೆ ಹಿಡಿದುಕೊಂಡು ಹೊಡೆಬಡೆ ಮಾಡಿ ಎಡಗಣ್ಣಿನ ಕೆಳಗೆ ಬಲ ಕಿವಿ ಹಿಂದೆ ಮತ್ತು ಎಡಭಾಗದ ಹೊಟ್ಟೆಯ ಮೇಲೆ ರಕ್ತಗಾಯ, ಗುಪ್ತಗಾಯ ಪಡಿಸಿದ್ದು ಇರುತ್ತದೆ. ಮತ್ತು ಜಗಳ ಬಿಡಿಸಲು ಬಂದೆ ಸೈಯದ ಮೊಬಿನ ಇತನಿಗೆ ಬಾಬಾ ತಂದೆ ಮಹಿಬೂಬ ಮಳ್ಳಿ ಇತನು ತನ್ನ ಹತ್ತಿರ ಇದ್ದ ಕೊಯಿತಾದಿಂದ ಸೈಯದ ಮೊಬಿನ ಎಡಗೈ ಹಸ್ತದ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು ಉಳಿದವರು ಕೈಗಳಿಂದ ಸೈಯದ ಮೊಬಿನಗೆ ಹೊಡೆದು ಗುಪ್ತಗಾಯ ಪಡಿಸಿದ್ದು ಇರುತ್ತದೆ. ಸದರಿಯವರು ನಮಗೆ ಹೊಡೆದು ಕೊಲೆ ಮಾಡುವ ಪ್ರಯತ್ನ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ರಸೂಲ ಅಹ್ಮದ ತಂದೆ ಅಬ್ದುಲ ರಸೀದ ಉ:ಪಿ.ಡಬ್ಲೂ.ಡಿ ಕಾಂಟ್ರಾಕ್ಟರ ಸಾ:ಮನೆ.ನಂ.11-1041/48/ಇ2, ಜೀಲಾನಾಬಾದ ಮಹ್ಮದಿ ಮಜೀದ ಹತ್ತಿರ ಎಂ.ಎಸ್.ಕೆ ಮೀಲ್ ಕಲಬುರಗಿ ಇವರು ಕಲಬುರಗಿ ನಗರದ ವಾಡಂ ನಂ.20 ರಲ್ಲಿ ಹೆಚ್.ಕೆ.ಆರ್.ಡಿ.ಬಿ ವತಿಯಿಂದ ನೂರಾನಿ ಚೌಕ ಹಿಂದುಗಡೆ ಇರುವ ಶಹಾಜಿಲಾನಿ ದರ್ಗಾ ಹಿಂದೆ ರೋಡಿನ ಟೆಂಡರ ನನ್ನ ಗೆಳೆಯನಾದ ಇಫ್ತೆಖಾರ ಅಫಜಲ ನಕ್ಸಬಂದಿ ಪಿ.ಡಬ್ಲೂ.ಡಿ ಕಾಂಟ್ರಾಕ್ಟರ ಇವರ ಹೆಸರಿಗೆ ಕಾಮಗಾರಿ ಪಡೆದುಕೊಂಡಿದ್ದು ಅಂದಾಜು ಮೊತ್ತೆ 51,95,384.36/-ರಲ್ಲಿ ಇರುತ್ತದೆ. ಸದರಿ ನನ್ನ ಗೆಳೆಯನ ಕೆಲಸವು ನಾನು ಕೂಡಾ ವಹಿಸಿಕೊಂಡು ಕೆಲಸಮಾಡುತ್ತಿದ್ದು ಸದರಿ ನನ್ನ ಗೆಳೆಯನು ನನ್ನೊಂದಿಗೆ ಪಾಲುದಾರನಾಗಿರುತ್ತಾನೆ. ಈ ಕೆಲಸದ ಟೆಂಡರ ನಮ್ಮ ಹೆಸರಿಗೆ ಆದ ದಿನದಿಂದ 20 ನೇ ವಾರ್ಡನ ಕಾರ್ಪೊರೇಟರ ಆದ ಅಲೀಂ ಪಟೇಲ ತಂದೆ ಖಯುಮ ಪಟೇಲ ಇತನು ನಮಗೆ ಈ ಕೆಲಸ ನೀವು ಮಾಡಬಾರದು ಎಂದು ವಿನಾಕಾರಣ ಕಿರುಕುಳ ಕೊಡುತ್ತಾ ಬಂದಿರುತ್ತಾನೆ. ನಾವು ಅದಕ್ಕೆ ಸರ್ಕಾರದಿಂದ ಮಂಜೂರಾದ ಕೆಲಸ ಮಾಡಬೇಕಾಗುತ್ತದೆ ಅದಕ್ಕೆ ನೀವು ತಕರಾರು ಮಾಡುವಂತಿಲ್ಲಾ ಎಂದು ಹೇಳಿದರೂ ಕೂಡಾ ಆತನು ನೀವು ನಮ್ಮ ವಾರ್ಡನಲ್ಲಿ ಹೇಗೆ ಕೆಲಸ ಮಾಡುತ್ತೀರಿ ಎಂದು ಧಮಕಿ ಹಾಕುತ್ತಾ ಬಂದಿರುತ್ತಾನೆ. ಮತ್ತು ನಾವು ಕೆಲಸ ಪ್ರಾರಂಭಿಸುವ ಉದ್ದೇಶದಿಂದ 3 ದಿನಗಳಿಂದ ಕಾಮಗಾರಿ ಸ್ಥಳಕ್ಕೆ ಭೇಟಿಕೊಟ್ಟು ಕೆಲಸ ಪ್ರಾರಂಭಿಸಬೇಕೆಂದು ಪ್ರಯತ್ನಿಸುತ್ತಿರುವಾಗ ಸದರಿ ಅಲೀಂ ಪಟೇಲ ಕಾರ್ಪೊರೇಟರ ನಮ್ಮ ಮನೆಗೆ ಬಂದು ನಾವು ಈ ಮುಂಚೆ ಅಸ್ಲಂ ಬಾಂಜೆ ಅವರ ತಮ್ಮ ಹಮೀದ ಬಾಂಜೆ ಅವರಿಗೆ ಕೊಲೆ ಮಾಡಿ ಉಳಿಸಿಕೊಂಡಿದ್ದೇವೆ ಹಲವಾರು ಪೊಲೀಸ ಕೇಸ್ಗಳಲ್ಲಿ ಗೆದ್ದಿದ್ದೇವೆ ಒಂದು ವೇಳೆ ನೀವು ನಾವು ಹೇಳಿದಂತೆ ಕೇಳಲಿಲ್ಲಾ ಅಂದರೆ ಕೆಲಸದೊಂದಿಗೆ ನಿಮಗೂ ಮುಗಿಸಿಬಿಡುತ್ತೇವೆ ಎಂದು ಹೇಳಿ ಹೋಗಿರುತ್ತಾನೆ ಅಲ್ಲದೆ ವಾರ್ಡ ನಂ.20 ರಲ್ಲಿ ಯಾವೋಬ್ಬ ಗುತ್ತೇದಾರನಿಗೆ ಕೆಲಸ ಮಾಡಲು ಬಿಟ್ಟಿರುವದಿಲ್ಲಾ ಎಲ್ಲಾ ಕೆಲಸಗಳು ಅಲೀಂ ಪಟೇಲ ಇವನೆ ನೋಡಿಕೊಂಡು ಹೋಗುತ್ತಾನೆ. ಹೀಗಿದ್ದು ಇಂದು ದಿನಾಂಕ:08/08/2018 ರಂದು ಮುಂಜಾನೆ ಮಧ್ಯಾನ 12.30 ಗಂಟೆಗೆ ನಾನು ನಮ್ಮ ಮನೆಯಲ್ಲಿದ್ದಾಗ ಮೇಲೆ ತೋರಿಸಿದ ಎಲ್ಲಾ ವ್ಯಕ್ತಿಗಳು ತಮ್ಮ ಕೈಯಲ್ಲಿ ತಲವಾರಗಳನ್ನು ಹಿಡಿದುಕೊಂಡು ಬಂದು ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದು ನನ್ನ ಹೆಸರು ತೆಗೆದುಕೊಂಡು ಹೊರಗೆ ಕರೆದು ಹೊಡೆಯಲು ಪ್ರಯತ್ನಿಸಿದಾಗ ನಮ್ಮ ತಮ್ಮಂದಿರಾದ ರುಸ್ತಂ ಅಹ್ಮದ ಮತ್ತು ಅಬ್ದುಲ ಸಮದ ಇಬ್ಬರೂ ವಿಚಾರಣೆ ಮಾಡಲು ಹೊರಗೆ ಬಂದ ತಕ್ಷಣ ಅಜೀಂ ಪಟೇಲ ತಂದೆ ಖಯುಮ ಪಟೇಲ ಇತನು ತನ್ನ ಕೈಯಲ್ಲಿದ್ದ ತಲವಾರದಿಂದ ಈ ಮಕ್ಕಳಿಗೆ ನೋಡಿಯೇ ಬಿಡೋಣಾ ಎಂದು ನಮ್ಮ ತಮ್ಮನ ತಲೆಯ ಮೇಲೆ ಹೊಡೆದು ಭಾರಿ ರಕ್ತಗಾಯ ಮಾಡಿರುತ್ತಾನೆ. ನಮ್ಮ ತಮ್ಮ ಅಬ್ದುಲ್ ಸಮದ ಇತನು ಜಗಳ ಬಿಡಿಸಲು ಬಂದಾಗ ಅವನಿಗೆ ಅಜೀಂ ಪಟೇಲ ತಂದೆ ಖಯುಮ ಪಟೇಲ ಇತನು ಪುನ:ಹ ನಮ್ಮ ತಮ್ಮನ ತಲೆಯ ಮೇಲೆ ಅದೆ ತಲವಾರದಿಂದ ಹೊಡೆದು ಭಾರಿ ರಕ್ತಗಾಯ ಮಾಡಿರುತ್ತಾನೆ. ಅಲೀಮ ಪಟೇಲ ಇತನು ನನಗೆ ತಲವಾರದಿಂದ ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆ ಮೇಲೆ ಹೊಡೆದಾಗ ನಾನು ಅದನ್ನು ಎರಡು ಕೈಗಳಿಂದ ತಡೆದಿದ್ದು ನನಗೂ ಗಾಯಗಳಾಗಿವೆ ಜಗಳ ಬಿಡಿಸಲು ಬಂದ ನಮ್ಮ ತಂದೆಗೂ ಕೂಡಾ ಸಲೀಂ ಪಟೇಲ ಇತನು ತಾನು ತಂದಿರುವ ವಾಹನದ ವ್ಹೀಲ್ ಪಾನಾದಿಂದ ಬೆನ್ನಿನ ಮೇಲೆ, ತಲೆಯ ಮೇಲೆ ಹೊಡೆದು ಗಾಯಮಾಡಿರುತ್ತಾನೆ. ವಸೀಮ ಪಟೇಲ ಇತನು ನಮ್ಮ ಮನೆಯಲ್ಲಿದ್ದ ಕುರ್ಚಿಗಳನ್ನು  ತಗೆದುಕೊಂಡು ನಮ್ಮ ತಂದೆಯ ಬೆನ್ನಿನ ಮೇಲೆ ಕೈಕಾಲುಗಳ ಮೇಲೆ ಹೊಡೆದಿರುತ್ತಾನೆ. ನಮ್ಮ ತಂದಯವರು ಮೂರ್ಚೆ ಹೋದರು ಕೂಡಾ ಸದರಿ ಸಲೀಮ ಪಟೇಲ ಮತ್ತು ವಸೀಮ ಪಟೇಲರವರು ಕೈಕಾಲುಗಳಿಂದ ಹೊಡೆದಿರುತ್ತಾರೆ. ಸದರಿ ಜಗಳವನ್ನು ನಮ್ಮ ಮನೆಯ ನೇರೆಹೊರೆಯವರು ನೋಡಿ ನಾವು ಚಿರಾಡುತ್ತಿರುವದನ್ನು ನೋಡಿ ಜಗಳ ಬಿಡಿಸಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ರಾಘವೇಂದ್ರ ನಗರ ಠಾಣೆ : ಶ್ರೀ ಸೈಯದ ಇಸ್ಮಾಯಿಲ್‌ ತಂದೆ ಸೈಯದ ಮಸ್ತಾನ ಸಾ:ವಲೀಯಾ ಚೌಕ ಡಾಲ್ಪೀನ ಸ್ಕೂಲ್‌ ಹತ್ತಿರ ಮದೀನಾ ಕಾಲೋನಿ ಕಲಬುರಗಿ ಇವರ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:08/08/2018 ರಂದು 2.00 ಪಿ.ಎಂ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಬಾಬಾ ಮಳ್ಳಿ ಇತನು ಕೈಯಲ್ಲಿ ತಲವಾರ ಹಿಡಿದು ಬಂದವನೆ ಮನೆಯ ಮುಂದುಗಡೆ ನಿಲುಗಡೆ ಮಾಡಿದ್ದ ನಮ್ಮ ಮೋಟಾರ ಸೈಕಲ ಸ್ಪೇಂಡರ ನಂ.ಕೆಎ.32 ಜೆ.6896 ನೇದ್ದಕ್ಕೆ ತಲವಾರ ದಿಂದ ಹೊಡೆದನು. ಆಗ ನಾನು ಯಾಕೆ ಹೊಡೆಯುತ್ತಿ ಗಾಡಿಗೆ ಎಂದು ಕೇಳಿದಾಗ ನಿನ್ನ ಮಗ ಸೈಯದ ಮೋಬಿನ ಮತ್ತು ನಿಮ್ಮ ಮನೆಯವರೆಲ್ಲರಿಗೂ ತಲವಾರ ದಿಂದ ಹೊಡೆದು ಕೊಲೆ ಮಾಡುತ್ತೇನೆ ನಿಮ್ಮ ಮಗ ನಮ್ಮ ರುಸ್ತುಂಬಾಯಿ ಯೊಂದಿಗೆ ಜಗಳ ತಗೆದಾನ ರುಸ್ತುಂ ಹಾಗೂ ಅವರ ಅಪ್ಪ ಅಬ್ದುಲ ರಸೀದ ನಿಮಗೆ ಕೊಲೆ ಮಾಡಲು ಕಳುಹಿಸಿದ್ದಾರೆ ಅಂತಾ ಅಂದವನೆ ನಮ್ಮ ಮನೆಯಲ್ಲಿ ಬಂದು ತಲವಾರದಿಂದ ನನ್ನ ತಲೆಗೆ ಹೊಡೆಯಲು ಬಂದಾಗ ನಾನು ನನ್ನ ಎಡಗೈ ಅಡ್ಡ ತಂದೇನು. ಆಗ ನನ್ನ ಎಡಗೈಗೆ ತಲವಾರ ಹತ್ತಿ ರಕ್ತಗಾಯವಾಯಿತು. ಆಗ ನನ್ನ ಹೆಂಡತಿ ಫರ್ಜಾನಾ ಬೇಗಂ ಚಿರಾಡಲು ಹತ್ತಿದಾಗ ಬಾಬಾ ಮಳ್ಳಿ ಇತನು ಮನೆಯಿಂದ ಹೋಗುವಾಗ ನಿಮಗೆ ಮರಳಿ ಬಂದು ಕೊಲೆ ಮಾಡುತ್ತೇನೆ ಅನ್ನುತ್ತಾ ಹೋದನು ನಮ್ಮ ಮನೆಯ ಮುಂದೆ ಒಂದು ಕಾರ ನಿಂತಿದ್ದು ಅದರಲ್ಲಿ ಇನ್ನೂ 7-8 ಜನರು ಇದ್ದರು ಅವರು ಸಹ ನಮಗೆ ಕೊಲೆ ಮಾಡಲು ಬಂದವರಾಗಿದ್ದು ನಂತರ ಬಾಬಾ ಮಳ್ಳಿ ಇತನು ಅದೆ ಕಾರಿನಲ್ಲಿ ಕುಳಿತು ಹೋದನು. ಕಾರಣ ಇಂದು ರುಸ್ತುಂ ಹಾಗೂ ಅಜೀಂ ಪಟೇಲರವರಿಗೂ ಜಗಳವಾಗಿದ್ದು ಆ ಜಗಳ ಬಿಡಿಸಿಕೊಳ್ಳಲು ನನ್ನ ಮಗ ಸೈಯದ ಮೋಬಿನ ಹೋದ ಸಲುವಾಗಿ ನನ್ನ ಮಗನಿಗೂ ಹಾಗೂ ನಮ್ಮ ಮನೆಯವರಿಗೂ ಕೊಲೆ ಮಾಡುವ ಉದ್ದೇಶದಿಂದ ಬಾಬಾ ಮಳ್ಳಿ ಹಾಗೂ ಇತರೆ 7 ಜನರಿಗೆ ರುಸ್ತುಂ ಹಾಗೂ ಅವರ ತಂದೆ ಅಬ್ದುಲ್ ರಸೀದ ಇವರುಗಳು ಕಳುಹಿಸಿದ್ದು ಕಾನೂನು ಕ್ರಮ ಕೈಕೊಳ್ಳಬೇಕೆಂದು  ಸಲ್ಲಿಸಿದ ದೂರು ಸಾಶರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.