Police Bhavan Kalaburagi

Police Bhavan Kalaburagi

Monday, December 19, 2016

BIDAR DISTRICT DAILY CRIME UPDATE 19-12-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 19-12-2016

d£ÀªÁqÁ ¥Éưøï oÁuÉ UÀÄ£Éß £ÀA. 191/2016, PÀ®A 279, 338, 304(J) L¦¹ :-
¢£ÁAPÀ 18-12-2016 gÀAzÀÄ ¦üAiÀiÁ𢠸ÀAdÄPÀĪÀiÁgÀ vÀAzÉ ®QëöäÃt ¥ÀªÁgÀ, ªÀAiÀÄ: 20 ªÀµÀð, eÁw: ªÀqÀØgÀ, ¸Á: d£ÀªÁqÁ UÁæªÀÄ gÀªÀgÀ UɼÉAiÀÄ£ÁzÀ £ÀgÀ¹AUÀ ¥ÁAZÁ¼À FvÀ£ÀÄ DvÀ£À UɼÉAiÀÄ£ÁzÀ ¥Àæ¯ÁízÀ FvÀ£À ªÉÆÃmÁgÀ ¸ÉÊPÀ® £ÀA. PÉJ-38/Dgï-0685 £ÉÃzÀ£ÀÄß vÉUÉzÀÄPÉÆAqÀÄ §AzÀÄ ©ÃzÀgÀ £ÀUÀgÀzÀ°è SÁ¸ÀV PÉ®¸À EzÉ £ÀqÉ CAvÁ ¦üAiÀiÁð¢UÉ ºÉýzÀ £ÀAvÀgÀ ¦üAiÀiÁð¢AiÀÄÄ ªÀÄvÀÄÛ £ÀgÀ¹AUÀ E§âgÀÄ ¸ÀzÀj ªÉÆÃmÁgÀ ¸ÉÊPÀ® ªÉÄÃ¯É ©ÃzÀgÀ £ÀUÀgÀPÉÌ §AzÀÄ DvÀ£À SÁ¸ÀV PÉ®¸À ªÀÄÆV¹PÉÆAqÀÄ ©ÃzÀgÀ¢AzÀ d£ÀªÁqÁPÉÌ ºÉÆÃUÀĪÁUÀ ¸ÀzÀj ªÉÆÃmÁgÀ ¸ÉÊPÀ® £ÀgÀ¹AUÀ FvÀ£ÀÄ ZÀ¯Á¬Ä¸ÀÄwÛzÀÄÝ, ©ÃzÀgÀ OgÁzÀ gÉÆÃr£À ªÉÄÃ¯É d£ÀªÁqÁPÉÌ ºÉÆÃUÀĪÁUÀ £ÀgÀ¹AUÀ FvÀ£ÀÄ ªÉÆÃmÁgÀ ¸ÉÊPÀ®£ÀÄß CwêÉUÀ ºÁUÀÆ ¤¸Á̼ÀfÃvÀ£À¢AzÀ ZÀ¯Á¬Ä¹PÉÆAqÀÄ ºÉÆÃV ªÁlgÀ ¦üîÖgÀ zÁnzÀ £ÀAvÀgÀ gÉÆÃr£À JqÀ§¢UÉ EgÀĪÀ ©æÃdØ£À PÀmÉÖUÉ rQÌ ªÀiÁrgÀÄvÁÛ£É, ¸ÀzÀj rQÌAiÀÄ ¥ÀjuÁªÀÄ ¦üAiÀiÁð¢AiÀÄ §®UÁ® ªÉƼÀPÁ® ªÉÄÃ¯É ¨sÁj gÀPÀÛUÁAiÀĪÁV PÁ®Ä ªÀÄÄjzÀ ºÁUÉ PÁt¹gÀÄvÀÛzÉ, JqÀ ªÉƼÀPÁ® ªÉÄÃ¯É vÀgÀazÀ UÁAiÀĪÁVgÀÄvÀÛzÉ, £ÀgÀ¹AUÀ FvÀ¤UÉ £ÉÆÃqÀ¯ÁV §®UÀtÂÚ£À ºÀwÛgÀ gÀPÀÛUÁAiÀÄ, §® ¥sÀPÀ½AiÀÄ ºÀwÛgÀ vÀgÀazÀ UÁAiÀÄ ªÀÄvÀÄÛ JzÉAiÀÄ ªÉÄÃ¯É ¨sÁj UÀÄ¥ÀÛUÁAiÀĪÁVgÀÄvÀÛzÉ, §® Q«AiÀÄ ºÀwÛgÀ gÀPÀÛUÁAiÀĪÁVgÀÄvÀÛzÉ ªÀÄvÀÄÛ vÀ¯ÉAiÀÄ ªÉÄÃ¯É ¨sÁj UÀÄ¥ÀÛUÁAiÀĪÁVgÀÄPÀªÀÅzÀjAzÀ DvÀ¤UÉ 108 CA§Ä¯ÉãïìzÀ°è PÀÆr¹PÉÆAqÀÄ aQvÉì PÀÄjvÀÄ ©ÃzÀgÀ ¸ÀPÁðj D¸ÀàvÉæUÉ vÀAzÀÄ zÁR°¹zÁUÀ FvÀ¤UÉ aQvÉì ¥sÀ®PÁjAiÀiÁUÀzÉà £ÀgÀ¹AUÀ vÀAzÉ gÁdPÀĪÀÄgÀ ¥ÁAZÁ¼À, ªÀAiÀÄ: 20 ªÀµÀð, eÁw: ¥ÁAZÁ¼À, ¸Á: d£ÀªÁqÁ UÁæªÀÄ EvÀ£ÀÄ ªÀÄÈvÀ¥ÀnÖgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§¸ÀªÀPÀ¯Áåt £ÀUÀgÀ ¥ÉưøÀ oÁuÉ UÀÄ£Éß £ÀA. 210/2016, PÀ®A 279, 337, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 18-12-2016 gÀAzÀÄ vÁqÀªÀÄÄUÀ½ UÁæªÀÄzÀ°è ¦üAiÀiÁ𢠧½gÁªÀÄ vÀAzÉ UÀÄAqÁfgÁªÀ ¥Ánî ªÀAiÀÄ: 52 ªÀµÀð, eÁw: ªÀÄgÁoÀ, ¸Á: vÀ¼À¨sÉÆÃUÀ, vÁ: §¸ÀªÀPÀ¯Áåt gÀªÀgÀ ¸ÀA¨sÀA¢PÀgÁzÀ ¨Á¯Áf PÀzÀªÀÄ¥ÀÆgÉ gÀªÀgÀ ªÀÄUÀ¼À ªÀÄzÀÄªÉ EzÀÝ ¥ÀæAiÀÄÄPÀÛ Hj£À MAPÁgÀ vÀAzÉ ªÀÄ°èPÁdÄð£À ªÉÄÃvÉæ EvÀ£À ºÀwÛgÀ EgÀĪÀ C¦à DmÉÆà jPÁë £ÀA. PÉJ39/3634 £ÉzÀgÀ°è ¦üAiÀiÁ𢠪ÀÄvÀÄÛ ¦üAiÀiÁð¢AiÀÄ CtÚ zÉëzÁ¸À ¥Ánïï, CtÚ£À ºÉÃAqÀw ªÀÄAUÀ¯Á¨Á¬Ä ªÀÄvÀÄÛ ¸ÀA§A¢PÀgÁzÀ ®QëöäèÁ¬Ä UÀAqÀ ªÀiÁºÁzÉêÀ ªÀiÁ£É ºÁUÀÄ CPÀëgÀ¨Á¬Ä UÀAqÀ ¸ÀÄzsÁPÀgÀ ¸ÀÆAiÀÄðªÀA² »ÃUÉ LzÀÄ d£À ¸ÀzÀj DmÉÆÃzÀ°è PÀĽvÀÄ vÁqÀªÀÄÄUÀ½ UÁæªÀÄPÉÌ ºÉÆÃV ªÀÄzÀÄªÉ PÁAiÀÄðPÀæªÀÄ ªÀÄÄV¹ ªÀÄgÀ½ ªÀÄ£ÉUÉ §gÀĪÁUÀ ¥ÀgÀvÁ¥ÀÆgÀ-vÀ¼À¨sÉÆÃUÀ gÀ¸ÉÛAiÀÄ ªÉÄÃ¯É C¦à DmÉÆà jPÁë £ÀA. PÉJ39/3634 £ÉÃzÀgÀ ZÁ®PÀ£ÁzÀ DgÉÆæ MAPÁgÀ vÀAzÉ ªÀÄ°èPÁdÄð£À ªÉÄÃvÉæ ¸Á: vÀ¼À¨sÉÆÃUÀ EvÀ£ÀÄ vÀ£Àß DmÉÆà jPÁëªÀ£ÀÄß CwªÉÃUÀ ºÁUÀÄ ¤¸Á̼ÀfÃvÀ£À¢AzÀ ZÀ¯Á¬Ä¹PÉÆAqÀÄ ºÉÆÃV ¥ÀgÀvÁ¥ÀÆgÀ UÁæªÀÄzÀ ²ªÁgÀzÀ°è ¥ÀgÀvÁ¥ÀÆgÀvÀ¼À¨ÉÆÃUÀ gÀ¸ÉÛAiÀÄ ªÉÄÃ¯É ªÀÄ»§Æ§ ¸ÀĨsÁ¤ zÀUÁðzÀ ºÀwÛgÀ vÀ£Àß DmÉÆ jPÁë ¥À°Ö ªÀiÁr CmÉÆÃjPÁë C¯Éè ©lÄÖ Nr ºÉÆÃVgÀÄvÁÛ£É, EzÀjAzÀ ¦üAiÀiÁð¢AiÀÄ CtÚ zÉëzÁ¸À ¥Ánïï EvÀ¤UÉ JzÉAiÀÄ ªÉÄÃ¯É ¨sÁj UÀÄ¥ÀÛUÁAiÀĪÁV ¨sÉúÉÆñÀ DVgÀÄvÁÛ£É ªÀÄvÀÄÛ ®QëöäèÁ¬Ä UÀAqÀ ªÀĺÁzÉêÀ ªÀiÁ£É EªÀ½UÉ §®PÀtÂÚ£À PÉüÀUÀqÉ, ºÀuÉAiÀÄ ªÉÄïÉ, ªÀÄÆV£À ªÉÄïÉ, §®UÁ°£À ªÉÆüÀPÁ°£À ªÉÄÃ¯É ªÀÄvÀÄÛ §®UÉÊ gÀmÉÖAiÀÄ ªÉÄÃ¯É gÀPÀÛUÁAiÀĪÁVgÀÄvÀÛzÉ, ¦üAiÀiÁ𢠪ÀÄvÀÄÛ ªÀÄAUÀ¯Á¨Á¬Ä ¥Ánî EªÀjUÉ ºÁUÀÆ CPÀëgÀ¨Á¬Ä UÀAqÀ ¸ÀÄzsÁPÀgÀ ¸ÀÆAiÀÄðªÀA² EªÀjUÉ AiÀiÁªÀÅzÉ jÃw UÁAiÀÄUÀ¼ÀÄ DVgÀĪÀÅ¢¯Áè, DªÁUÀ ¦üAiÀiÁð¢AiÀÄÄ 108 CA§Ä¯ÉãÀìUÉ PÀgÉ ªÀiÁr CzÀgÀ°è 5 d£À PÀĽvÀÄ §¸ÀªÀPÀ¯Áåt ¸ÀgÀPÁj D¸ÀàvÉæUÉ aQvÉì PÀÄjvÀÄ §AzÀÄ CtÚ zÉëzÁ¸À ¥Ánî EvÀ¤UÉ ªÀÄvÀÄÛ ®Qëöä¨Á¬Ä ªÀiÁ£É EªÀjUÉ zÁR°¹zÀÄÝ, aQvÉì ¥ÀqÉAiÀÄĪÁUÀ ¦üAiÀiÁð¢AiÀĪÀgÀ CtÚ zÉëzÁ¸À ¥Ánïï EvÀ£ÀÄ aQvÉì ¥sÀ®PÁjAiÀiÁUÀzÉ ªÀÄÈvÀ¥ÀnÖgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 153/2016, PÀ®A 279, 338 L¦¹ :-
ದಿನಾಂಕ 18-12-2016 ರಂದು ಗಂಗಮ್ಮಾ ತಂದೆ ಖಂಡಪ್ಪಾ ಬೇಳಕೇರಿ ವಯ 55 ವರ್ಷ, ಜಾತಿ ಲಿಂಗಾಯತ ರೆಡ್ಡಿ, ಸಾ: ಕಪ್ಪರಗಾಂವ ರವರು ಕಿರಾಣಾ ಅಂಗಡಿಗೆ ಬಂದು ಮರಳಿ ತಮ್ಮ ಮನೆ ಕಡೆಗೆ ಹೋಗಲು ಹುಮನಾಬಾದ-ಹೈದ್ರಾಬಾದ ಎನ್.ಹೆಚ್-9 ರೋಡ ದಾಟುವಾಗ ಮನ್ನಾಏಖೇಳ್ಳಿ ಕಡೆಯಿಂದ ಹಿರೋ ಹೊಂಡಾ ಕರೀಶ್ಮಾ ಝಡ್.ಎಂ.ಆರ್ ನಂ. ಕೆ.ಎ-17/ಇಇ-1234 ನೇದರ ಚಾಲಕನಾದಾ ಆರೋಪಿ ಸೈಯದ ಇಸ್ಮಾಯಿಲ್ ತಂದೆ ಮೈನೊದ್ದಿನ ಅತ್ತಾರ ವಯ 25 ವರ್ಷ, ಜಾತಿ ಮುಸ್ಲಿಂ, ಸಾ: ಫಕ್ರೋದ್ದಿನ್ ಕಾಲೋನಿ, ಮನ್ನಾಎಖೇಳ್ಳಿ ಇತನು ತನ್ನ ಮೋಟಾರ ಸೈಕಲ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಗಂಗಮ್ಮಾ ಇವಳಿಗೆ ಡಿಕ್ಕಿ ಮಾಡಿರುತ್ತಾನೆ, ಗಂಗಮ್ಮಾ ರವರ ಸೋದರಳಿಯನಾದ ಫಿರ್ಯಾದಿ ರಮೇಶ ತಂದೆ ಶರಣಪ್ಪಾ ಬೇಳಕೇರಿ ಸಾ: ಕಪ್ಪರಗಾಂವ ರವರು ಹೋಗಿ ಎಬ್ಬಿಸಿ ನೋಡಲು ಸದರಿ ಡಿಕ್ಕಿಯಿಂದ ಗಂಗಮ್ಮಾ ಇವಳಿಗೆ ಬಲಗಾಲ ಮೊಳಕಾಲ ಕೆಳಗೆ ಭಾರಿ ರಕ್ತಗಾಯವಾಗಿ ಮುರಿದಿರುತ್ತದೆ ಮತ್ತು ಬಲಗೈಗೆ, ಎಡಗಡೆ ತಲೆಗೆ, ಕಣ್ಣಿಗೆ ರಕ್ತಗಾಯ ಹಾಗೂ ಗುಪ್ತಗಾಯವಾಗಿರುತ್ತವೆ, ನಂತರ ಗಾಯಗೊಂಡ ಗಂಗಮ್ಮಾ ಇವಳಿಗೆ ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ಆಸ್ಪತ್ರೆಗೆ ತಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿಸಲಾಗಿದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 318/2016, PÀ®A 392 L¦¹ :-
¢£ÁAPÀ 18-12-2016 gÀAzÀÄ ¦üAiÀiÁ𢠣ÁUÀªÀiÁä UÀAqÀ ªÀiÁtÂPÀ¥Áà PÀgÀUÁgÀ ªÀAiÀÄ: 65 ªÀµÀð, eÁw: PÀÄgÀħ, ¸Á: aãÀPÉÃgÁ, vÁ: ºÀĪÀÄ£Á¨ÁzÀ gÀªÀgÀÄ CqÀ«UÉ ºÉÆÃV M¯ÉAiÀÄ°è ºÀZÀÄѪÀ PÀnÖUÉ DAiÀÄÄÝPÉÆAqÀÄ §gÀ¨ÉÃPÉAzÀÄ vÀªÀÄÆägÀ ªÉAlPÉñÀ eÁAw gÀªÀgÀ ºÉÆ®zÀ ºÀwÛgÀ PÀnÖUÉ CAiÀÄÄÝPÉÆAqÀÄ ºÉÆgÉ PÀnÖPÉÆAqÀÄ ªÀÄ£É PÀqÉ ºÀĪÀÄ£Á¨ÁzÀ aãÀPÉÃgÁ gÉÆÃqÀ ªÀÄÄSÁAvÀgÀ §gÀĪÁUÀ aãÀPÉÃgÁ E£ÀÄß ¸Àé®Äà zÀÆgÀ EzÀÝAvÉ CAzÀgÉ ¸ÀÄgÉñÀ £À£ÀÆßgÉ gÀªÀgÀ ºÉÆ®zÀ ºÀwÛgÀ 1600 UÀAmÉUÉ JzÀÄUÀqɬÄAzÀ ¹Ã®égÀ §tÚzÀ MAzÀÄ ªÉÆÃmÁgÀ ¸ÉÊPÀ¯ï ªÉÄÃ¯É E§âgÀÄ ªÀåQÛUÀ¼ÀÄ PÀĽvÀÄ §AzÀÄ ªÉÆÃmÁgÀ ¸ÉÊPÀ¯ï ¤°è¹ ¦üAiÀiÁð¢UÉ CfÓ F gÉÆÃqÀ J°èUÉ ºÉÆÃUÀÄvÀÛzÉ JAzÀÄ PÉýzÀgÀÄ CzÀPÉÌ ¦üAiÀiÁð¢AiÀÄÄ CªÀjUÉ ºÀĪÀÄ£Á¨ÁzÀ PÀqÉ ºÉÆÃUÀÄvÀÛzÉ JAzÀÄ ºÉý ªÀÄÄAzÉ ªÀÄÄR ªÀiÁr ºÉÆÃUÀÄwÛgÀĪÁUÀ »A¢¤AzÀ ªÉÆÃmÁgÀ ¸ÉÊPÀ¯ï ªÉÄÃ¯É »AzÀÄUÀqÉ PÀĽvÀ M§â ªÀåQÛ §AzÀªÀ£Éà JgÀqÀÄ PÉÊUÀ½AzÀ ¦üAiÀiÁð¢AiÀÄ PÉÆgÀ¼À°zÀÝ §AUÁgÀzÀ MAzÀÄ vÉÆÃ¯É vÁ½ ¸ÀgÀzÀ°è ¥ÉÆt¹zÀ ¥ÀwÛ EgÀĪÀ MAzÀÄ ¸ÀgÀ PÀrzÀÄPÉÆAqÁUÀ ¦üAiÀiÁð¢AiÀÄÄ vÀ£Àß vÀ¯ÉAiÀÄ ªÉÄðzÀÝ PÀnÖUÉ ºÉÆgÉ ©¸Ár »AzÀPÉÌ wÃgÀÄV £ÉÆÃqÀĪÁUÀ ªÉÆÃmÁgÀ ¸ÉÊPÀ¯ï ªÉÄÃ¯É PÀĽvÀÄPÉƼÀî®Ä MqÀÄwÛzÀÝ£ÀÄ, D ¸ÀªÀÄAiÀÄPÉÌ ¦üAiÀiÁð¢AiÀÄÄ ¨ÉƨÉâ ºÉÆqÉzÁUÀ gÉÆqÀ ªÉÄÃ¯É ºÉÆÃUÀĪÀ ªÀÄvÀÄÛ ¥ÀPÀÌzÀ ºÉÆ®zÀ¼ÉÆVAzÀ vÀªÀÄÆägÀ ¨Á§Ä vÀAzÉ w¥ÀàuÁÚ PɼÀPÉÃj, gÁPÉñÀ vÀAzÉ ±ÀAPÀgÀ AiÀiÁzÀ°, ®PÀëöät vÀAzÉ PÀgÉ¥Áà PÀrØ, ¨Á§ÄUÉÆAqÀ C®ÆègÉ gÀªÀgÀÄ CqÀØ §AzÀÄ »rzÀÄPÉƼÀÄîªÀµÀÖgÀ°è CªÀgÀÄ ªÉÆÃmÁgÀ ¸ÉÊPÀ¯ï ªÉÄÃ¯É PÀĽvÀÄ ºÀĪÀÄ£Á¨ÁzÀ-©ÃzÀgÀ gÉÆÃqÀ PÀqÉUÉ Nr ºÉÆÃzÀgÀÄ, ¦üAiÀiÁð¢AiÀÄÄ CªÀgÀ£ÀÄß ºÁUÀÄ CªÀgÀ ªÉÆÃmÁgÀ ¸ÉÊPÀ¯ï £ÉÆÃrzÀ°è UÀÄwð¸ÀÄvÁÛgÉ, ¦üAiÀiÁð¢AiÀĪÀgÀ PÉƼÀgÀ°zÀÝ ¸ÀzÀj ¸ÀgÀ CAzÁdÄ 25000/- ¸Á«gÀ gÀÆ¥Á¬ÄzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

BIDAR DISTRICT DAILY CRIME UPDATE 18-12-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 18-12-2016

§UÀzÀ® ¥Éưøï oÁuÉ AiÀÄÄ.r.Dgï £ÀA. 12/2016, PÀ®A 174 ¹.Dgï.¦.¹ :-
ಫಿರ್ಯಾದಿ PÀȵÀÚ¥Áà vÀAzÉ ©üêÀÄUÉÆAqÁ ªÉÄÃvÉæ ªÀAiÀÄ: 51 ªÀµÀð, eÁw: PÀÄgÀħ, ¸Á: UÁzÀV ರವರ ಮಗಳಿಗೆ ಮತ್ತು ಅಳಿಯನಿಗೆ ಹುಣ್ಣಿಮೆ ಅಮವಾಸ್ಯೆ ಬಂದರೆ ಆರಾಮ ಇರುತ್ತಿರಲಿಲ್ಲ, ಅಳಿಯನು ಒಂದು ಹೊಸಮನೆ ಕಟ್ಟಿದ್ದು ಗಂಡ ಹೆಂಡತಿ ಇಬ್ಬರೂ ಪ್ರಿತಿಯಿಂದಲೆ ಇದ್ದರು ಆದರೆ ಮಗಳಿಗೆ ತನ್ನ ಮನಸಲ್ಲಿ ತಮಗೆ ಭಾನಾಮತಿಯಾಗಿದೆಯೆಂದು ಆಗಾಗ ಅವರ ಮನೆಗೆ ಬಂದು ಹೋದಾಗ ಜೀವನದಲ್ಲಿ ಕೊರಗಿಕೊಂಡು ಹೇಳುತ್ತಿದ್ದಳು, ಹೀಗಿರುವಲ್ಲಿ ಅಳಿಯನು ಮಗಳಿಗೆ ಸಾಕಷ್ಟು ಬಾರಿ ಅಲ್ಲಲ್ಲಿ ತೋರಿಸಿದನು ಆದರೂ ಸಹ ಮಗಳು ಮನಸ್ಸಿನಲ್ಲಿಯೆ ಬೇಜಾರು ಮಾಡಿಕೊಳ್ಳುತ್ತಿದ್ದಳು, ಮಗಳು ತನಗೆ ಬಾನಾಮತಿ ಗುಣಮುಖವಾಗುವ ಸಾಧ್ಯತೆ ಕಾಣುವುದಿಲ್ಲ ಎಂದು ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮ ಹೊಸಮನೆಯ ಛತ್ತಿಗೆ ಕಬ್ಬಿಣದ ಕೊಂಡಿಗೆ ಹಗ್ಗ ಬಿಗಿದುಕೊಂಡು ಮನೆಯ ಹಾಲ್ ದಲ್ಲಿ ಫಾಸಿ ಹಾಕಿಕೊಂಡು ಸತ್ತಿರುತ್ತಾಳೆ, ಅವಳ ಸಾವಿನಲ್ಲಿ ಯಾರ ಮೇಲೆಯೂ ಯಾವುದೆ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 334/2016, ಕಲಂ 498(ಎ), 504, 306, ಜೊತೆ 34 ಐಪಿಸಿ :-
ಸುಮಾರು 8 ವರ್ಷಗಳ ಹಿಂದೆ ಫಿರ್ಯಾದಿ ಬಾಬುರಾವ ತಂದೆ ಕರಿಬಸಪ್ಪಾ ಬಾಯಪ್ಪನೊರೆ ಸಾ: ಕಟ್ಟಿತುಗಾಂವ, ತಾ: ಭಾಲ್ಕಿ ರವರ ತನ್ನ ಮಗಳು ನಾಗಿಣಿ ಇವಳಿಗೆ ತಮ್ಮೂರಿನ ಸತೀಷ ತಂದೆ ವೈಜಿನಾಥ ಜನವಾಡೆ ಸಾ: ಕಟ್ಟಿತುಗಾಂವ ಇವನಿಗೆ ಕೊಟ್ಟು ಮದುವೆ ಮಾಡಿದ್ದು, ಸದರಿ ಮಗಳಿಗೆ 3 ಜನ ಹೆಣ್ಣು ಮಕ್ಕಳಿದ್ದು, ಸದರಿ ನಾಗಿಣಿ ಇವಳಿಗೆ ಮದುವೆ ಮಾಡಿಕೊಡುವಾಗ 3 ಲಕ್ಷ ರೂಪಾಯಿ ಖರ್ಚು ಮಾಡಿ ಅದ್ದೂರಿ ಮದುವೆ ಮಾಡಿಕೊಟ್ಟಿರುತ್ತಾರೆ,  ಮದುವೆಯಾದ ನಂತರ ಸುಮಾರು ಒಂದು ವರ್ಷದವರೆಗೆ ಮಗಳಿಗೆ ಅವಳ ಗಂಡ ಸತೀಷ ಹಾಗೂ ಅತ್ತೆ ಪಾರಮ್ಮಾ, ಮಾವ ವೈಜಿನಾಥ ಇವರು ಚೆನ್ನಾಗಿಟ್ಟುಕೊಂಡಿದ್ದು, ನಂತರ ಅವಳಿಗೆ ಆರೋಪಿತರಾದ 1) ಸತೀಷ ತಂದೆ ವೈಜಿನಾಥ ಜನವಾಡೆ (ಗಂಡ), ವೈಜಿನಾಥ ತಂದೆ ನಾಗಪ್ಪಾ ಜನವಾಡೆ (ಮಾವ) ಹಾಗೂ 3) ಪಾರಮ್ಮಾ ಗಂಡ ವೈಜಿನಾಥ ಜನವಾಡೆ (ಅತ್ತೆ) ಮೂವರು ಸಾ: ಕಟ್ಟಿತುಗಾಂವ, ತಾ: ಭಾಲ್ಕಿ ಇವರೆಲ್ಲರೂ ನಾಗಿಣಿಗೆ ನೀನು ನಮ್ಮ ಮನೆಗೆ ತರಬಾರದಿತ್ತು, ನೀನು ದರಿದ್ರ ಹೆಣ್ಣು ಇದ್ದಿ ಅಂತ ಹಾಗೂ ನಿನಗೆ ಸರಿಯಾಗಿ ಮನೆ ಕೆಲಸ ಬರುವುದಿಲ್ಲಾ ಅಂತ ವಿನಾಃ ಕಾರಣ ಅವಾಚ್ಯವಾಗಿ ಬೈಯುವುದು, ಹೊಡೆ-ಬಡಿ ಮಾಡುವುದು ಮಾಡುತ್ತಿದ್ದು,  ಒಂದೆರಡು ಸಲ ಫಿರ್ಯಾದಿ ಮತ್ತು ತಮ್ಮನಾದ ಅಶೋಕ ತಂದೆ ಕರಿಬಸಪ್ಪಾ ಬಾಯಪ್ಪನೊರ, ಹೆಂಡತಿ ಮಲ್ಲಮ್ಮಾ ಹಾಗೂ ಅಳಿಯ ವೈಜಿನಾಥ ತಂದೆ ಶರಣಪ್ಪಾ ಕೊಂಗೆ ಸಾ: ಕನಕಟ್ಟ  ಎಲ್ಲರೂ ಮಗಳ ಮನೆಗೆ ಹೋಗಿ ನನ್ನ ಮಗಳಿಗೆ ತ್ರಾಸ ಕೊಡಬ್ಯಾಡ್ರಿ ಅಂತ ಕೈ ಮುಗಿದು ಕೇಳಿಕೊಂಡಿದ್ದು ಇರುತ್ತದೆ, ನಂತರ ಕೆಲವು ದಿನ ಸುಮ್ಮನಾಗಿ ನಂತರ ಮಗಳಿಗೆ ಸದರಿ ಆರೋಪಿತರು ಪುನಃ ಹೊಡಿ ಬಡಿ ಮಾಡುವುದು, ಅವಾಚ್ಯವಾಗಿ ಬೈಯುವುದು ಅವಳಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಅತಿಯಾದ ಹಿಂಸೆ ಕೊಟ್ಟಿರುತ್ತಾರೆ, ಸದರಿ ಮಗಳು ನಾಗಿಣಿ ಇವಳು ಸದರಿ ಆರೋಪಿತರು ಕೊಡುವ ಹಿಂಸೆ ತಾಳಲಾರದೇ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ 17-12-2016 ರಂದು  ಮಗಳು ಕಟ್ಟಿತುಗಾಂವ ತನ್ನ ಮನೆಯಲ್ಲಿ ಯಾವುದೋ ವಿಷವನ್ನು ಕುಡಿದು ಮರಣ ಹೊಂದಿರುತ್ತಾಳೆಂದು ನೀಡಿದ ಫಿರ್ಯಾದಿಯವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

PÀıÀ£ÀÆgÀ ¥ÉưøÀ oÁuÉ UÀÄ£Éß £ÀA. 175/2016, PÀ®A 279, 338, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 17-2-2016 gÀAzÀÄ ¦üAiÀiÁ𢠪À¸ÀAvÀ vÀAzÉ «oÀ®gÁªÀ PÀ¯Á¯ï ªÀAiÀÄ: 48 ªÀµÀð, eÁw: PÀ¯Á¯ï, ¸Á: ¨É¼ÀPÀÄtÂ(¹) UÁæªÀÄ, vÁ: OgÁzÀ(©) gÀªÀgÀ ªÀÄUÀ zÀ±Àð£À EvÀ£ÀÄ vÀªÀÄä ¸ÀA§A¢üAiÀiÁzÀ ¸ÀA¢Ã¥À vÀAzÉ ¨sÀUÀªÁ£À ªÀAiÀÄ: 19 ªÀµÀð, ¸Á: ¨É¼ÀPÀÄtÂ(¹) EªÀgÉÆA¢UÉ ¸ÀA¢Ã¥À£À ªÉÆÃmÁgÀ ¸ÉÊPÀ¯ï £ÀA. PÉJ-38/J¯ï-3928 £ÉÃgÀ ªÉÄÃ¯É oÁuÁPÀıÀ£ÀÆgÀPÉÌ ºÉÆÃV §gÀÄvÉÛÃ£É CAvÀ ºÉý ªÀģɬÄAzÀ ¸ÀA¢Ã¥À£À eÉÆvÉ ªÉÆÃmÁgÀ ¸ÉÊPÀ¯ï ªÉÄÃ¯É ºÉÆÃVzÀÄÝ, E§âgÀÆ PÀÆr PÀıÀ£ÀÆgÀPÉÌ ºÉÆÃV ªÀÄgÀ½ ¨É¼ÀPÀÄtÂ(¹) UÁæªÀÄzÀ PÀqÉUÉ §gÀĪÁUÀ  eÉ.J£ï.¦ PÁ¯ÉÃd zÁn ªÉÆÃmÁgÀ ¸ÉÊPÀ¯ï ªÉÄÃ¯É PÀıÀ£ÀÆgÀÄ - ¸ÀAvÀ¥ÀÆgÀ gÉÆÃr£À ªÉÄÃ¯É zsÀ£ÀgÁd gÀªÀgÀ ºÉÆ®zÀ ºÀwÛgÀ §AzÁUÀ ¸ÀAvÀ¥ÀÆgÀ PÀqɬÄAzÀ M§â PÁgÀ ZÁ®PÀ vÀ£Àß PÁgÀ £ÀA. JA.ºÉZï-24/¹-5784 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß PÁgÀ£ÀÄß Cwà ªÉÃUÀ ºÁUÀÄ ¤µÁ̼ÀfvÀ£À¢AzÀ eÉÆÃgÁV Nr¹PÉÆAqÀÄ §AzÀÄ JzÀÄgÀÄUÀqɬÄAzÀ rQÌ ºÉÆqÉ¢zÀÄÝ EzÀjAzÀ zÀ±Àð£À EvÀ£À §®UÁ°£À ªÉÆüÀPÁ® ªÉÄî¨sÁUÀzÀ°è ¨sÁj UÀÄ¥ÀÛUÁAiÀÄ, §®UÁ°£À ºÉ¨ÉâgÀ½UÉ gÀPÀÛUÁAiÀÄ, vÀ¯ÉAiÀÄ §®¨sÁUÀ ¨sÁj gÀPÀÛUÁAiÀÄ, ºÀuÉAiÀÄ ªÉÄïÁãUÀ, §® PÀtÂÚ£À ºÀÄ©â£À ºÀwÛgÀ gÀPÀÛUÁAiÀÄ, vÀ¯ÉAiÀÄ »A¨sÁUÀ gÀPÀÛUÁAiÀĪÁVzÀÄÝ, Q«¬ÄAzÀ ªÀÄvÀÄÛ ªÀÄÆV¤AzÀ gÀPÀÛ §gÀÄwÛvÀÄ, JqÀPÉÊ ªÀÄÄAUÉÊ ºÀwÛgÀ ªÀÄvÀÄÛ ªÉÆüÀPÉÊ ºÀwÛgÀ gÀPÀÛUÁAiÀÄ ªÀÄvÀÄÛ UÀÄ¥ÀÛUÁAiÀĪÁVgÀÄvÀÛzÉ ºÁUÀÆ ¸ÀA¢¥À£À vÀ¯ÉUÉ ¨sÁj gÀPÀÛUÁAiÀÄ , §®UÁ° ªÉÆÃtPÁ°£À PɼÀUÉ ¨sÁj gÀPÀÛUÁAiÀÄ, vÉÆqÉUÉ ¨sÁj gÀPÀÛUÁAiÀÄ, gÉÆArAiÀÄ ºÀwÛgÀ (§®) ¨sÁj gÀPÀÛUÁAiÀĪÁV J®Ä§Ä ºÉÆgÀUÉ §A¢vÀÄÛ ºÁUÀÆ §®UÁ°£À ¥ÁzÀzÀ ºÀwÛgÀ UÀÄ¥ÀÛUÁAiÀĪÁV PÁ®Ä ªÀÄÄjzÀAvÉ UÁAiÀÄ ºÁUÀÆ UÀÄ¥ÁÛAUÀPÉÌ gÀPÀÛUÁAiÀĪÁVgÀÄvÀÛzÉ, £ÀAvÀgÀ AiÀiÁgÉÆà 108 CA§Ä¯ÉãïìUÉ PÀgÉ ªÀiÁr 108 CA§Ä¯Éãïì §AzÀ £ÀAvÀgÀ zÀ±Àð£À ºÁUÀÄ ¸ÀA¢Ã¥À¤UÉ CzÀgÀ°è PÀÆr¹PÉÆAqÀÄ ©ÃzÀgÀ f¯Áè ¸ÀPÁðj D¸ÀàvÉæUÉ vÀgÀĪÁUÀ zÀ±Àð£À vÀAzÉ ªÀ¸ÀAvÀ PÀ¯Á¯ï ªÀAiÀÄ: 22 ªÀµÀð, ¸Á: ¨É¼ÀPÀÄtÂ(¹) UÁæªÀÄ, vÁ: OgÁzÀ(©) EvÀ£ÀÄ zÁjAiÀÄ ªÀÄzÀå ªÀÄÈvÀ¥ÀnÖgÀÄvÁÛ£É, rQÌ ªÀiÁrzÀ DgÉÆæAiÀÄÄ vÀ£Àß PÀgÀ ©lÄÖ Nr ºÉÆÃVgÀÄvÁÛ£ÉAzÀÄ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

OgÁzÀ(©) ¥Éưøï oÁuÉ UÀÄ£Éß £ÀA. 216/2016, PÀ®A 279, 304(J) L¦¹ :-
¢£ÁAPÀ 17-12-2016 gÀAzÀÄ ¦üAiÀiÁ𢠪ÁªÀÄ£À vÀAzÉ ©üªÀÄgÁªÀ gÁoÉÆÃqÀ ¸Á: SÉêÀiÁ £ÁAiÀÄPÀ vÁAqÁ qÉÆÃtUÁAªÀ gÀªÀgÀ vÀAzÉ ©üêÀÄgÁªÀ gÀªÀgÀÄ OgÁzÀ J.¦.JA.¹ PÁæ¸À ºÀwÛgÀ gÉÆÃr£À ªÉÄðAzÀ £ÀqÉzÀÄPÉÆAqÀÄ ºÉÆUÀĪÁUÀ £ÁgÁAiÀÄt¥ÀÆgÀ PÀqɬÄAzÀ MAzÀÄ ©½ §tÚzÀ mÁmÁ ªÀiÁåfPÀ ªÁºÀ£ÀzÀ ZÁ®PÀ£ÁzÀ DgÉÆæ ²ªÁf vÀAzÉ ¥Á¥ÀuÁÚ PÁ¸À¯É ¸Á: ElUÁå¼À UÁæªÀÄ, vÁ: OgÁzÀ(©) EvÀ£ÀÄ vÀ£Àß ªÁºÀ£À CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢AiÀÄ vÀAzÉUÉ rQÌ ªÀiÁrgÀÄvÁÛ£É, ¸ÀzÀj  rQ̬ÄAzÀ CªÀgÀ vÀ¯ÉUÉ, PÉÊ ºÁUÀÆ PÁ®ÄUÀ½UÉ gÀPÀÛUÁAiÀĪÁVzÀÝjAzÀ DgÉÆæ ºÁUÀÆ «¯Á¸À vÀAzÉ ªÉÆwgÁªÀÄ E§âgÀÆ PÀÆr CzÉà ªÁºÀ£ÀzÀ°è aQvÉì PÀÄjvÀÄ OgÁzÀ ¸ÀgÀPÁj D¸ÀàvÉæUÉ vÀAzÀÄ zÁR°¹zÁUÀ aQvÉì PÁ®PÉÌ ¦üAiÀiÁð¢AiÀĪÀgÀ vÀAzÉ ©üêÀÄgÁªÀ vÀAzÉ «oÀ×® gÁoÉÆÃqÀ ªÀAiÀÄ: 70 ªÀµÀð, eÁw: ®ªÀiÁtÂ, ¸Á: ZÁªÀ£ÀªÁr vÁAqÁ ºÀuÉUÁAªÀ (JA.JZï), ¸ÀzÀå: OgÁzÀ(©) gÀªÀgÀÄ ªÀÄÈvÀ¥ÀnÖgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ  vÀ¤SÉ PÉÊUÉƼÀî¯ÁVzÉ.

ªÀÄ£ÁßJSÉýî oÁuÉ UÀÄ£Éß £ÀA. 157/2016, PÀ®A 32, 34 PÉ.E PÁAiÉÄÝ :-
¢£ÁAPÀ 17-12-2016 gÀAzÀÄ gÉÃPÀļÀV UÁæªÀÄzÀ ªÉÄʸÀªÀÄä zÉêÁ¸ÁÜ£ÀzÀ ºÀwÛgÀ ¸ÁªÀðd¤PÀ ¸ÀܼÀzÀ°è E§âgÀÄ ªÀåQÛUÀ¼ÀÄ AiÀiÁªÀÅzÉà ¥ÀgÀªÁ¤UÉ E®èzÉ C£À¢üÃPÀÈvÀªÁV ¸ÀgÁ¬Ä ¨Ál®UÀ¼ÀÄ ªÀiÁgÁl ªÀiÁqÀÄwÛzÁÝgÉÉAzÀÄ ¸ÀÄgÉÃSÁ ¦.J¸ï.L ªÀÄ£ÁßJSÉÃ½î ¥ÉưøÀ oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É gÉÃPÀļÀV UÁæªÀÄPÉÌ vÀ®Ä¦ ªÉÄʸÀªÀÄä zÉêÁ¸ÀÜ£ÀzÀ PÀqÉUÉ ºÉÆÃV ªÀÄgÉAiÀiÁV ¤AvÀÄ £ÉÆÃqÀ®Ä ªÉÄʸÀªÀÄä zÉêÁ¸ÁÜzÀ ºÀwÛgÀ ¸ÁªÀðd¤PÀ ¸ÀܼÀzÀ°è DgÉÆævÀgÁzÀ 1) ©üêÀıÁå vÀAzÉ PÀȵÀÚ¥Áà ¥ÉƯÁ§¢ ªÀAiÀÄ: 58 ªÀµÀð, 2) zÀAiÀiÁ£ÀAzÀ vÀAzÉ ©üêÀıÁå ¥ÉƯÁ§¢ ªÀAiÀÄ: 30 ªÀµÀð, E§âgÀÄ ¸Á: gÉÃPÀļÀV, vÁ: ºÀĪÀÄ£Á¨ÁzÀ EªÀj§âgÀÄ MAzÀÄ PÉÊ aîzÀ°è ¸ÁgÁ¬Ä ¨Ál®UÀ¼À£ÀÄß ElÄÖPÉÆAqÀÄ ªÀiÁgÁl ªÀiÁqÀÄwÛgÀĪÀÅzÀ£ÀÄß RavÀ¥Àr¹PÉÆAqÀÄ CªÀgÀ ªÉÄÃ¯É zÁ½ ªÀiÁqÀĪÀµÀÖgÀ°è CªÀgÀÄ C°èAzÀ NrºÉÆÃUÀĪÀ ¸ÁzsÀåvÉUÀ¼ÀÄ EgÀĪÀzÀjAzÀ ¸ÀzÀjgÀªÀgÀ ªÉÄÃ¯É zÁ½ ªÀiÁqÀ®Ä ºÉÆÃzÁUÀ CªÀj§âgÀÄ C°èAzÀ Nr ºÉÆÃVgÀÄvÁÛgÉ, ¸ÀzÀj gÀªÀgÀÄ Nr ºÉÆÃUÀĪÁUÀ ¸ÀܼÀzÀ°èAiÉÄà ©lÄÖ ºÉÆÃzÀ PÉÊaîªÀ£ÀÄß ¥ÀAZÀgÀ ¸ÀªÀÄPÀëªÀÄzÀ°è ¥Àj²°¹ £ÉÆÃqÀ¯ÁV 180 JªÀiïJ¯ï £À 15 AiÀÄÄJ¸ï «¹Ì ¸ÁgÁ¬Ä vÀÄA©zÀ ¨Ál®UÀ¼ÀÄ EzÀÄÝ C.Q 795/- gÀÆ. EgÀÄvÀÛªÉ, £ÀAvÀgÀ CªÀÅUÀ¼À£ÀÄß d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 197/2016, PÀ®A 420, 406, 409 L¦¹ :-
¢£ÁAPÀ 17-12-2016 gÀAzÀÄ UÁA¢üUÀAd ¥ÉưøÀ oÁuÉAiÀÄ ¹¦¹-1177 gÀªÀgÀÄ oÁuÉUÉ §AzÀÄ ªÀiÁ£Àå ¦æ¤ì¥À¯ï eÉJªÀiï.J¥sï.¹ 2£Éà £ÁåAiÀiÁ®AiÀÄ ©ÃzÀgÀ gÀªÀgÀ ¥ÀvÀæ ¸ÀA. 5409/2016 ¢£ÁAPÀ 16-11-2016 ªÀÄvÀÄÛ ¦¹Dgï ¸ÀA. 86/2016 £ÉÃzÀgÀ CfðAiÀÄ ªÀÄÆ® PÀqÀvÀ ¤ÃrzÀÄÝ CfðAiÀÄ ¸ÁgÁA±ÀªÉ£ÉAzÀgÉ ²æêÀÄw ªÀÄ®èªÀÄä UÀAqÀ gÁdPÀĪÀiÁgÀ Z謃 ªÀAiÀÄ: 45 ªÀµÀð, G: ¥ÉưøÀ E£Àì¥ÉPÀÖgÀ eɸÁÌA ©ÃzÀgÀ EªÀgÀÄ 2003 £Éà ¸Á°£À°è ¦J¸ïL CAvÀ ¥ÉưøÀ E¯ÁSÉUÉ ¸ÉÃjzÀÄÝ ¥Àæ¸ÀÄÛvÀ ¥ÉưøÀ E£Àì¥ÉPÀÖgÀ «f¯É£ïì eɸÁÌA ©ÃzÀgÀ £À°è PÀvÀðªÀå ¤ªÀð»¸ÀÄwÛzÀÄÝ ¸ÀzÀjAiÀĪÀgÀÄ Dgï.«. ©ÃqÀ¥Áà ¯Á PÁ¯ÉÃd ©ÃzÀgÀzÀ°è 2005-06 £Éà ¸Á°£À°è ¥ÀæxÀªÀÄ ªÀµÀð, 2006-07 £Éà ¸Á°£À°è JgÀqÀ£Éà ªÀµÀð, 2007-08 £Éà ¸Á°£À°è ªÀÄÆgÀ£Éà ªÀµÀð ¥ÀæªÉñÀ ¥ÀqÉ¢zÀÄÝ EªÀgÀ ¥ÀjÃPÉë £ÉÆAzÀt ¸ÀA. 0681399 EzÀÄÝ d£ÉªÀj 2012 £Éà ¸Á°£À°è GwÛÃtðgÁVgÀÄvÁÛgÉ, EªÀgÀÄ vÀªÀÄä ªÉÄïÁ¢üPÁjAiÀĪÀjAzÀ ¥ÀƪÀð C£ÀĪÀÄwAiÀÄ£ÀÄß ¥ÀqÉAiÀÄzÉà ¯Á PÁ¯ÉÃf£À°è ¥ÀæªÉñÀ ¥ÀqÉzÀÄ ¢£ÁAPÀ 04, 05, 06-01-2012, ªÀÄvÀÄÛ 08, 09, 10-01-12 ªÀÄvÀÄÛ 12, 13, 17, 18-01-12 gÀAzÀÄ ¥ÀjÃPÉëUÉ ºÁdgÁVgÀÄvÁÛgÉ ªÀÄvÀÄÛ ªÉÄîÌAqÀ ¢£ÁAPÀzÀAzÀÄ f¯Áè ¥ÉưøÀ PÀZÉÃjAiÀÄ°ègÀĪÀ ªÀÄ»¼Á ¸ÀºÁAiÀÄ PÉÃAzÀæzÀ°èAiÀÄÆ ¸ÀºÀ PÀvÀðªÀå ¤ªÀð»¹gÀÄvÁÛgÉ, vÀªÀÄä E¯ÁSÉAiÀÄ ªÉÄïÁ¢üPÁjAiÀĪÀjAzÀ C£ÀĪÀÄwAiÀÄ£ÀÄß ¥ÀqÉAiÀÄzÉà ¯Á PÁ¯ÉÃdPÀPÉÌ ºÁdgÁVgÀÄvÁÛgÉ ªÀÄvÀÄÛ CzÉà ¸ÀªÀÄAiÀÄzÀ°è ¸ÀgÀPÁj PÀvÀðªÀå ¤ªÀð»¸ÀÄvÁÛ ¸ÀA§¼ÀªÀ£ÀÄß ¸ÀºÀ ¥ÀqÉzÀÄ PÁ¯ÉÃfUÉ ªÀÄvÀÄÛ ¸ÀgÀPÁgÀPÉÌ ªÉÆøÀ ªÀiÁrgÀÄvÁÛgÉ CAvÀ ªÀiÁ£Àå £ÁåAiÀiÁ®AiÀÄzÀ°è ¦üAiÀiÁð¢ QÃwðgÁd vÀAzÉ PÁ²£ÁxÀ ¥ÉÆøÉÛ ªÀAiÀÄ: 40 ªÀµÀð, ªÀQîgÀÄ ¸Á: gÁA¥ÀÆgÉ PÁ¯ÉÆä ©ÃzÀgÀ gÀªÀgÀÄ ¤ÃrzÀ °TvÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.   

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಠಾಣೆ : ಶ್ರೀ ಬಸಪ್ಪ ತಂದೆ ಶಿವಪ್ಪ ಯಾಳವಾರ ಸಾ: ಹರನೂರ ತಾ: ಜೇವರಗಿ ಇವರ ತಮ್ಮನಾದ ಮರೆಪ್ಪ ಯಾಳವಾರ ಇತನು ಕಲಬುರಗಿ ಕೆ.ಎಸ.ಆರ್.ಟಿ.ಸಿ ಡಿಪೋ ನಂ 4 ರಲ್ಲಿ ಚಾಲಕ ಕಂ ನಿರ್ವಾಹಕ ಅಂತಾ ಕೆಲಸ ಮಾಡಿಕೊಂಡಿರುತ್ತಾನೆ. ದಿನಾಂಕ: 12.12.16 ರಂದು ಮುಂಜಾನೆ ಮನೆಯಿಂದ ಕೆಲಸಕ್ಕೆ ಹೋಗುತ್ತೇನೆ ಅಂತ ಮನೆಯಲ್ಲಿ ಹೇಳಿ ಹೋಗಿರುತ್ತಾನೆ. ಅದೆ ದಿವಸ ರಾತ್ರಿ 9.00 ಗಂಟೆ ಸುಮಾರಿಗೆ ಜೇವರಗಿ ಪಟ್ಟಣದ ರಾಹುಲಕುಮಾರ ತಂದೆ ದತ್ತು ಪಂಚಶೀಲ ಇವರು ಫೋನ ಮಾಡಿ ನಿಮ್ಮ ತಮ್ಮ ಮರೆಪ್ಪ ಯಾಳವಾರ ಇತನಿಗೆ ಜೇವರಗಿ ಪಟ್ಟಣದಲ್ಲಿ ಎಕ್ಸಿಡೆಂಟ ಆಗಿರುತ್ತದೆ. ಅವನಿಗೆ ಉಪಚಾರಕ್ಕಾಗಿ ಸರಕಾರಿ ಆಸ್ಪತ್ರೆ ಕಲಬುರಗಿಗೆ ತೆಗೆದುಕೊಂಡು ಹೋಗುತ್ತಿದ್ದೇನೆ ಅಂತ ಹೇಳಿದ ಕೂಡಲೇ ನಾನು ಮತ್ತು ನನ್ನ ತಾಯಿ ಶಾಂತಮ್ಮ ಯಾಳವಾರ, ನಮ್ಮ ತಮ್ಮನ ಹೆಂಡತಿ ನಿರ್ಮಲಾ ಯಾಳವಾರ ಮೂವರು ಕೂಡಿಕೊಂಡು ಕಲಬುರಗಿ ಸರಕಾರಿ ಆಸ್ಪತ್ರೆಗೆ  ಹೋಗಿ ನೋಡಲು ನನ್ನ ತಮ್ಮ ಮರೆಪ್ಪ ಇತನು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದನು ಅವನಿಗೆ ಮಾತನಾಡಿಸಲು ಅವನು ಮಾತನಾಡಲಿಲ್ಲಾ. ಅವನ ತಲೆಯ ಬಲಭಾಗದಲ್ಲಿ ಭಾರಿ ಗುಪ್ತ ಪೆಟ್ಟಾಗಿ ಮೂಗಿನಿಂದ ರಕ್ತ ಬಂದಿದ್ದು, ಮತ್ತು ಅವನ ಎಡಕೈಗೆ ರಕ್ತಗಾಯವಾಗಿತ್ತು. ಅಲ್ಲಿಯೇ ಇದ್ದ ರಾಹುಲಕುಮಾರ ಇತನಿಗೆ ಕೇಳಲಾಗಿ ಅವನು ಹೇಳಿದೆನಂದರೆ, ನಾನು ಮತ್ತು ನನಗೆ ಪರಿಚಯದ ಮಹ್ಮದ ಫೈಯಾಜ ಬಾಗವಾನ ಇಬ್ಬರು ಕೂಡಿಕೊಂಡು ಸಾಯಾಂಕಾಲ 6.45 ಗಂಟೆ ಸುಮಾರಿಗೆ ಜೇವರಗಿ ಪಟ್ಟಣದ ಗೊವಾ ಹೊಟೇಲ ಎದುರುಗಡೆ ರೊಡಿನ ಸೈಡಿನಲ್ಲಿ ಬರುತ್ತಿದ್ದಾಗ ನಮ್ಮ ಮುಂದೆ ಅಂದರೆ ಸಿಂದಗಿ ಕ್ರಾಸ ಕಡೆಗೆ ನಿಮ್ಮ ತಮ್ಮ ಮರೆಪ್ಪ ಇತನು ರೋಡಿನ ಸೈಡಿನಿಂದ ನಡೆದುಕೊಂಡು ಹೋಗುತ್ತಿದ್ದನು. ಅದೆ ವೇಳೆಗೆ ಕಲಬುರಗಿ ಕಡೆಯಿಂದ ಒಂದು ಗೂಡ್ಸ ವಾಹನ ಚಾಲಕನು ತನ್ನ ವಾಹನದಲ್ಲಿ ಹೊಸ ಮೊಟಾರ ಸೈಕಲಗಳನ್ನು ತುಂಬಿಕೊಂಡು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ರೋಡಿನ ಸೈಡಿನಿಂದ ಹೋಗುತ್ತಿದ್ದ ಮರೆಪ್ಪನಿಗೆ ಹಿಂದಿನಿಂದ ಡಿಕ್ಕಿ ಪಡಿಸಿದನು ಅಗ ನಿಮ್ಮ ತಮ್ಮ ರೋಡಿನ ಸೈಡಿನಲ್ಲಿ ಬಿದ್ದನು. ಗೂಡ್ಸ ವಾಹನ ಸ್ವಲ್ಪ ಮುಂದೆ ಹೋಗಿ ನಿಂತಿತ್ತು. ಅದರ ನಂಬರ ನೋಡಲು ಅದು ಕೆಎ-33-ಎ-3739 ನೇದ್ದು ಇತ್ತು ಅದರ ಚಾಲಕನಿಗೆ ಹೆಸರು ಕೇಳುತ್ತಿದಂತೆ ಅವನು ತನ್ನ ವಾಹನದೊಂದಿಗೆ ಓಡಿ ಹೋದನು ಅವನಿಗೆ ನೋಡಿದಲ್ಲಿ ಗುರುತ್ತಿಸುತ್ತೇನೆ ಅಂತ ಹೇಳಿದನು. ನಂತರ ನಿಮ್ಮ ತಮ್ಮನಿಗೆ ನಾವಿಬ್ಬರು ಕೂಡಿಕೊಂಡು ಅಪರಿಚಿತ ಆಟೋದಲ್ಲಿ ಹಾಕಿಕೊಂಡು ಜೇವರಗಿ ಸರಕಾರಿ ಆಸ್ಪತ್ರೆಯಲ್ಲಿ ತಂದು ಉಪಚಾರ ಪಡಿಸಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ನಾನು ಅಂಬುಲೆನ್ಸ ವಾಹನದಲ್ಲಿ ಹಾಕಿಕೊಂಡು ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ತಂದು ಸೇರಿಕೆ ಮಾಡಿರುತ್ತೇನೆ ಅಂತ ಹೇಳಿದನು. ಅವನು ಹೇಳಿದರಿಂದ ನನಗೆ ವಿಷಯ ಗೊತ್ತಾಗಿರುತ್ತದೆ. ನನ್ನ ತಮ್ಮನ ಸ್ಥಿತಿ ಸಿರಿಯಾಸ್ ಇದ್ದಿದ್ದರಿಂದ ನಾವು ಹೆಚ್ಚಿನ ಉಪಚಾರ ಕುರಿತು ಅಲ್ಲಿಂದ ಕಲಬುರಗಿ ವಾತ್ಸಲ್ಯ ಆಸ್ಪತ್ರೆಯಲ್ಲಿ ಒಯ್ದು ಸೇರಿಕೆ ಮಾಡಿರುತ್ತೇವೆ. ಅಲ್ಲಿ ಕೂಡಾ ವೈದ್ಯರು  ನನ್ನ ತಮ್ಮನು ಸಿರಿಯಾಸ್ ಇರುವದರಿಂದ ವೈದ್ಯರು ಅವನಿಗೆ ಬೇರೆ ಕಡೆಗೆ ಉಪಚಾರಕ್ಕಾಗಿ ತೆಗೆದುಕೊಂಡು ಹೋಗಲು ಹೇಳಿದರಿಂದ ಇಂದು ದಿನಾಂಕ: 16.12.16 ರಂದು ಮುಂಜಾನೆ ನಾನು ಮತ್ತು ನನ್ನ ತಮ್ಮನ ಹೆಂಡತಿ ನಿರ್ಮಲಾ ಹಾಗೂ ನಮ್ಮ ಸಂಬಂಧಿಕನಾದ ಶಾಂತಪ್ಪ ತಂದೆ ರಾಯಪ್ಪ ದೊಡ್ಡಮನಿ ಸಾ: ಸಿ.ಐ.ಬಿ ಕಾಲೂನಿ ಕಲಬುರಗಿ ಎಲ್ಲರೂ ಕೂಡಿ ಅವನಿಗೆ ಹೆಚ್ಚಿನ ಉಪಚಾರ ಕುರಿತು ಖಾಸಗಿ ಅಂಬುಲೆನ್ಸ ವಾಹನದಲ್ಲಿ ಜೇವರಗಿ ಮುಖಾಂತರ ಬೆಂಗಳೂರಿಗೆ ತಗೆದುಕೊಂಡು ಹೋಗುತ್ತಿದ್ದಾಗ ಜೇವರಗಿ ದಾಟಿ ಹೋಗುತ್ತಿದ್ದಾಗ ಮುಂಜಾನೆ 7.00 ಗಂಟೆ ಸುಮಾರಿಗೆ ವೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಜೇವರಗಿ ಠಾಣೆ : ಶ್ರೀ ಸುಗಣ್ಣಗೌಡ ತಂದೆ ಗುರಪ್ಪಗೌಡ ಕಂಚಗಾರಹಳ್ಳಿ ಸಾಃ ರಾಮಪೂರ ತಾಃ ಜೇವರಗಿ ಇವರ ಊರಲ್ಲಿ ಬಕ್ಕಪ್ಪಯ್ಯ ದೇವರ ಜಾತ್ರೆ ಪ್ರತಿ ವರ್ಷ ಊರಲ್ಲಿ ಎಲ್ಲರೂ ಕೂಡಿ ಮಾಡುತ್ತಾ ಬಂದಿರುತ್ತೆವೆ. ಆದರೆ ನಮ್ಮೂರ ಶಂಕರಗೌಡ ಪೊಲೀಸ್ ಪಾಟೀಲ ಇತನು ತನ್ನ ನೇತೃತ್ವದಲ್ಲಿ ಈ ವರ್ಷ ಜಾತ್ರೆ ಮಾಡಿರುತ್ತಾರೆ. ನಮ್ಮ ಕಂಚಗಾರಹಳ್ಳಿಯ ಮನೆತನ ಅಣ್ಣತಮ್ಮಕಿಯವರಿಗೆ ಊರಿನ ಜಾತ್ರೆ ಪಟ್ಟಿ ಸಹ ಕೇಳಿರುವುದಿಲ್ಲಾ ಆದರೂ ಸಹ ನಾವು ದೇವರ ಪಟ್ಟಿ ಅಂತಾ ನಮ್ಮ ಕಂಚಗಾರಹಳ್ಳಿಯ ಮನೆತನ ಅಣ್ಣತಮ್ಮಕಿಯವರೆಲ್ಲರೂ ಕೂಡಿ ದೇವರ ಪಟ್ಟಿ ಜಮಾ ಮಾಡಿ ದೇವರ ಜಾತ್ರೆಗೆ ಕೊಟ್ಟಿರುತ್ತೆವೆ. ದಿ. 12.12.2016 ರಂದು ನಮ್ಮೂರಲ್ಲಿ ಜಾತ್ರೆ ಆಗಿರುತ್ತದೆ. ಊರಲ್ಲಿ ನಮ್ಮ ಕಂಚಗಾರಹಳ್ಳಿಯ ಮನೆತನದ ಅಣ್ಣತಮ್ಮಕೀಯವರು ಊರಲ್ಲಿ ಯಾರಿಗೂ ದ್ವೇಷದಿಂದ ಕಾಣದೆ ನಾವು ನಮ್ಮ ಕೆಲಸ ಮಾಡಿಕೊಂಡು ಊರಲ್ಲಿ ಸರಿಯಾಗಿ ಇರುವುದು ನೋಡಿ ಶಂಕರಗೌಡ ತಂದೆ ಬಸವಂತರಾಯಗೌಡ ಪೊಲೀಸ್ ಪಾಟೀಲ ಇತನು ಸಹಿಸದೆ ಊರಲ್ಲಿ ತನ್ನದೆ ನಡೆಯಬೇಕು ಅಂತಾ ಅಹಂಕಾರದಿಂದ ನಮ್ಮ ಸಂಗಡ ದ್ವೇಷ ಸಾದಿಸುತ್ತಾ ಬಂದಿರುತ್ತಾನೆ ಅದರಿಂದ ಅವರ ಮತ್ತು ನಮ್ಮ ಮದ್ಯೆ ವೈಮನಸ್ಸು ಇರುತ್ತದೆ. ಮತ್ತು ಶಂಕರಗೌಡ ಇತನು ತನ್ನ ಸಂಗಡಿಗರೊಂದಿಗೆ ಕೂಡಿ ಈ ವರ್ಷ ಕಂಚಗರಹಳ್ಳಿಯವರಿಗೆ  ಬಿಟ್ಟು ಹೇಗೆ ಜಾತ್ರೆ ಮಾಡಿರುತ್ತೆವೆ ಅಂತಾ ಬೈದಾಡುತ್ತಾ ಬಂದಿರುತ್ತಾನೆ.  ದೇವರ ಹೆಸರಿನಲ್ಲಿ ಅವನ ಜೊತೆ ಎಲ್ಲಿ ಕಿರಿಕಿರಿ ಅಂತಾ ನಾವು ಸುಮ್ಮನಿದ್ದೆವು.ದಿ. 17.12.2016 ರಂದು ರಾತ್ರಿ 8.30 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಅಣ್ಣತಮ್ಮಕೀಯ  ಗುರಣ್ಣಗೌಡ ತಂದೆ ಮಲ್ಕಣ್ಣಗೌಡ ಕಂಚಗಾರಹಳ್ಳಿ, ಬಸಮ್ಮ ಗಂಡ ಶಿವಣಗೌಡ ಕಂಚಗಾರಹಳ್ಳಿ, ಜಯಶ್ರೀ ಗಂಡ ಶಿವಪುತ್ರಪ್ಪ ಚಾಂದಕವಟೆ ಎಲ್ಲರೂ ನಮ್ಮ ಮನೆಯ ಹತ್ತಿರದ ಥೆರಿನ ಜಾಗದಲ್ಲಿ ಇದ್ದಾಗ 1) ಶಂಕರಗೌಡ ತಂದೆ ಬಸವಂತರಾಯ ಪೊಲೀಸ್ ಪಾಟೀಲ, 2) ಸಂಗಣ್ಣಗೌಡ ತಂದೆ ಬಸಲಿಂಗಪ್ಪಗೌಡ ಪೊಲೀಸ್ ಪಾಟೀಲ 3) ಕೊಟ್ರೇಪ್ಪ ತಂದೆ ಮಹಾಂತಗೌಡ ಬಿರಾದಾರ  4) ಶರಣು ತಂದೆ ಸುಬಾಷಚಂದ್ರ  ಕೂಟನೂರ, 5) ರುದ್ರಗೌಡ ತಂದೆ ಶಂಕರಗೌಡ ಪೊಲೀಸ್ ಪಾಟೀಲ 6) ಕರಣಪ್ಪ ತಂದೆ ಶಂಕರಗೌಡ ಪೊಲೀಸ್ ಪಾಟೀಲ 7) ಬಸಲಿಂಗಪ್ಪಗೌಡ ತಂದೆ ಶರಣಪ್ಪಗೌಡ ಪೊಲೀಸ್ ಪಾಟೀಲ 8) ಬಸುಗೌಡ ತಂದೆ ಗುರುಲಿಂಗಪ್ಪಗೌಡ ಪೊಲೀಸ್ ಪಾಟೀಲ 9) ಸಿದ್ದಣ್ಣಗೌಡ ತಂದೆ ಶರಣಬಸಪ್ಪಗೌಡ ಪೊಲೀಸ್ ಪಾಟೀಲ  10) ಮಲ್ಲಣ್ಣಗೌಡ ತಂದೆ ಮಹಾಂತಗೌಡ ಬಿರಾದಾರ11) ತಾಯಮ್ಮ ಗಂಡ ಸುಬಾಚಂದ್ರ ಕೂಟನೂರ, 12) ಸುಭದ್ರಮ್ಮ ಗಂಡ ಬಸಲಿಂಗಪ್ಪಗೌಡ ಪೊಲೀಸ್ ಪಾಟೀಲ 13) ನಾಗಮ್ಮ ಗಂಡ ಶಂಕರಗೌಡ ಪೊಲೀಸ್ ಪಾಟೀಲ 14) ರೂಪಾ ಗಂಡ ಸಂಗಣ್ಣಗೌಡ ಪೊಲೀಸ್ ಪಾಟೀಲ 15) ಅಯ್ಯಣ್ಣಗೌಡ ತಂದೆ ಶರಣಬಸಪ್ಪಗೌಡ ಪೊಲೀಸ್ ಪಾಟೀಲ 16)  ಗುರಣ್ಣಗೌಡ ತಂದೆ ಶರಣಬಸಪ್ಪಗೌಡ ಪೊಲೀಸ್ ಪಾಟೀಲ 17) ರಜನಿ ಗಂಡ ಕೊಟ್ರೇಪ್ಪ ಬಿರಾದಾರ, 18) ಈಶಮ್ಮ ಗಂಡ ಸಿದ್ದಣ್ಣಗೌಡ ಪೊಲೀಸ್ ಪಾಟೀಲ 19) ಶರಣು ತಂದೆ ಮಲ್ಲಣ್ಣಗೌಡ ಪೊಲೀಸ್ ಪಾಟೀಲ 20) ಕವಿತಾ ಗಂಡ ಕರಣಪ್ಪ ಪೊಲೀಸ್ ಪಾಟೀಲ 21) ನಿರ್ಮಲಾ ಗಂಡ ರುದ್ರಗೌಡ ಪೊಲೀಸ್ ಪಾಟೀಲ ಸಾಃ ಎಲ್ಲರೂ ರಾಮಪೂರ ಇವರೆಲ್ಲರೂ ಗುಂಪು ಕಟ್ಟಿಕೊಂಡು ನಮ್ಮ ಹತ್ತಿರ ಬಂದು  ಈ ವರ್ಷ ಕಂಚಗಾರಹಳ್ಳಿ ಮನೆತನದವರಿಗೆ ಬಿಟ್ಟು ಹೇಗೆ ಜಾತ್ರೆ ಮಾಡಿದೆವು ಈ ಮಕ್ಕಳಿಗೆ ಸೊಕ್ಕು ಬಹಳ ಇದೆ ಹೀಗೆ ಮಾಡಬೇಕು ಸೂಳೆ ಮಕ್ಕಳಿಗೆ ಅಂತಾ ಅವಾಚ್ಯವಾಗಿ ಬೈಹತ್ತಿದ್ದರು. ಆಗ ನಾನು ಅವರಿಗೆ ನಾವು ನೀಮಗೆ ಏನು ಅಂದಿಲ್ಲಾ ಮತ್ತೆ ನಮ್ಮ ಹತ್ತಿರ ಬಂದು ನಮಗೆ ಬೈಯುತ್ತಿರಿ ಅಂತಾ ಅಂದಾಗ ಶಂಕರಗೌಡ ಇತನು  ನನಗೆ ಏ ಸೂಳೆ ಮಗನೆ ನನ್ನ ಎದುರು ಮಾತನಾಡುತಿ ಅಂತಾ ಅಂದು ಕೈಯಿಂದ ನನ್ನ ಕಪಾಳದ ಮೇಲೆ ಹೊಡೆದನು, ಸಂಗಣ್ಣಗೌಡ ಇತನು ನನಗೆ ನೂಕಿಸಿಕೊಟ್ಟನು ನಾನು ನೇಲಕ್ಕೆ ಬಿದ್ದಾಗ ಕೊಟ್ರೆಪ್ಪ ಇತನು ಕಾಲಿನಿಂದ ನನ್ನ ಬೇನ್ನು ಮೇಲೆ ಜೋರಾಗಿ ಒದ್ದಿರುತ್ತಾನೆ, ನನಗೆ ಹೊಡೆಯುವುದನ್ನು ನೋಡಿ ನನ್ನ ಸಂಗಡ ಇದ್ದವರು ಬಿಡಿಸಲು ಬಂದಾಗ ಗುರಣ್ಣಗೌಡ ಇತನಿಗೆ ಶರಣು ಕೂಟನೂರ ಇತನು ಬಡಿಗೆಯಿಂದ ಎರಡು ಕೈಗಳ ಮೇಲೆ ಹೊಡೆದಿರುತ್ತಾನೆ, ಸಂಗಣ್ಣಗೌಡ ಇತನು ಗುರಣ್ಣಗೌಡ ಇತನ ಬಲಗೈ ಮುಳಕೈ ಕೇಳಗೆ ಕಚ್ಚಿರುತ್ತಾನೆಬಸ್ಸಮ್ಮ ಕಂಚಗಾಹಳ್ಳಿ ಇವಳಿಗೆ ರುದ್ರಗೌಡ ಇತನು ಅವಳ ಮೈ ಮೇಲಿನ ಸೀರೆ ಹಿಡಿದು ಜಗ್ಗಿ ಕೈಯಿಂದ ಕಪಾಳದ ಮೇಲೆ ಹೊಡೆದಿರುತ್ತಾನೆಮತ್ತು ಕರಣಪ್ಪ ಇತನು ಕಾಲಿನಿಂದ ಅವಳ ಹೊಟ್ಟೆಯ ಮೇಲೆ ಒದ್ದಿರುತ್ತಾನೆ, ಮಲ್ಲಣ್ಣಗೌಡ ಇತನು ಕೈ ಮುಷ್ಠಿ ಮಾಡಿ ಜೋರಾಗಿ ಜಯಶ್ರೀ ಇವಳ ಬಾಯಿಯ ಮೇಲೆ ಹೋಡೆದಾಗ ಅವಳಿಗೆ ರಕ್ತ ಬಂದಿರುತ್ತದೆ. ಮತ್ತು ತಾಯಮ್ಮ ಇವಳು ಜಯಶ್ರೀ ತಲೆಯ ಕೂದಲು ಹಿಡಿದು ಜಗ್ಗಿರುತ್ತಾಳೆ, ಮತ್ತು ಕೊಟ್ರೆಪ್ಪ ಇತನು ಕಲ್ಲಿನಿಂದ ಗುರಣ್ಣನಿಗೆ ಬೇನ್ನು ಮೇಲೆ ಹೊಡೆದಿರುತ್ತಾನೆ, ಮತ್ತು ಬಸಮ್ಮಳಿಗೆ ಕೈಯಿಂದ ಬೇನ್ನು ಮೇಲೆ ಹೊಡೆದಿರುತ್ತಾನೆ, ಊಳಿದವರೆಲ್ಲರೂ ಈ ಸೂಳಿಮಕ್ಕಳಿಗೆ ಸೊಕ್ಕು ಬಹಳ ಇದೆ ಬಿಡಬ್ಯಾಡಿರಿ ಹೊಡೆಯಿರಿ ಅಂತಾ ಅವಾಚ್ಯವಾಗಿ ಬೈದಿರುತ್ತಾರೆ, ಶಂಕರಗೌಡ ಪೊಲೀಸ್ ಪಾಟೀಲ ಇತನು ಈ ಕಂಚಗಾರಹಳ್ಳಿ ಸೂಳಿ ಮಕ್ಕಳಿಗೆ ಸೊಕ್ಕು ಬಹಳ ಇದೆ ಇವರಿಗೆ ಹೀಗೆ ಬಿಡಬಾರದು ಈ ಮಕ್ಕಳು ಎನಾದರೂ ಮುಂದೆ ನಮ್ಮ ತಂಟೆಗೆ ಬಂದರೆ ಇವರಿಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ವಿಶ್ವನಾಥ ತಂದೆ ನಾಮದೇವ್ ಕುಂಬಾರ್ ಸಾ: ಭಂಕೊರ ರವರದು ಭಂಕೊರ ಗ್ರಾಮದಲ್ಲಿ ಜೈ ಭವಾನಿ ವರ್ಕ್ ಶಾಪ್ ಹಾರ್ಡ್ವೇರ್ ಅಂಗಡಿ ಇದ್ದು  ಸದರಿ ಅಂಗಡಿಯ ಯಾರೊ ಕಳ್ಳರು  ದಿನಾಂಕ 10/12/2016 ರಂದು ರಾತ್ರಿ 10 ಗಂಟೆಯಿಂದ ದಿನಾಂಕ 11/12/2016 ರ ಬೆಳಗಿನ ಜಾವದ ಅವಧಿಯಲ್ಲಿ ವರ್ಕ್ ಶಾಪಗೆ  ಹಾಕಿದ ಕೀಲಿ ಮುರಿದು ಒಳಗಡೆ ಇದ್ದ ಒಂದು ವೆಲ್ಡಿಂಗ್ ಮೆಷಿನ್ ಅ.ಕಿ 12000-00 ರೂ ಮತ್ತು ಕೇಬಲ್ ಹೋಲ್ಡರ್ ಸೆಟ್ ಅ.ಕಿ 3000 -00 ರೂ ನೇದ್ದುಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ
ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಗುರುನಾಥ ತಂದೆ ಸಾಯಬಣ್ಣ ಪಿ.ಡಿ.ಓ ಗ್ರಾಮ ಪಂಚಾಯತ ಮರತೂರ ಇವರು ದಿನಾಂಕ: 16/12/2016 ರಂದು ಮದ್ಯಾಹ್ನ 1-00 ಗಂಟೆಗೆ ಸುಮಾರಿಗೆ ಮರತೂರ ಗ್ರಾಮದ ಹರಿಜನ ವಾಡದಲ್ಲಿರುವ ಸಾರ್ವಜನಿಕ ರಸ್ತೆ ಕಟ್ಟಿದ ಗೋಡೆಯನ್ನು ತೆರವುಗೊಳಿಸಲು ಹೋದಾಗ ಯಾರೋ ಎರಡು ಜನ ಅಪರಿಚಿತರು ಬಂದು ನನಗೆ ಆಕ್ರಮ ತಡೆ ಮಾಡಿ  ಗೋಡೆಯನ್ನು ತೆರವುಗೊಳಿಸಲು ಬಿಡದೇ ನನ್ನ ಕರ್ತವ್ಯಕ್ಕೆ ಅಡೆ ತಡೆ ಮಾಡಿರುತ್ತಾರೆ ಕಾರಣ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ.