Police Bhavan Kalaburagi

Police Bhavan Kalaburagi

Thursday, July 16, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
 ¥Éưøï zÁ½ ¥ÀæPÀgÀtzÀ ªÀiÁ»w:-                        
     ದಿನಾಂಕ 15-07-15 ರಂದು ಸಾಯಂಕಾಲ  17.30 ಗಂಟೆಗೆ ಶರಣೇಗೌಡ ತಂದೆ ಸಂಗನಗೌಡ ಪಾಟೀಲ್ ಲಿಂಗಾಯತ 35 ವರ್ಷ ಸಾ.ಮರಟಗೇರಿ ತಾ. ಹುನಗುಂದ ಸದ್ಯ ಕಂದಾಯ ನಿರೀಕ್ಷಕರು ಮಸ್ಕಿ ಇವರು ಪೊಲೀಸ್ ಠಾಣೆ.ಗೆ ಹಾಜರಾಗಿ ಒಂದು ದಾಳಿ ಪಂಚನಾಮೆ ಮತ್ತು 01 ಮರಳು ತುಂಬಿದ ಟ್ರ್ಯಾಕ್ಟರನ್ನು ಹಾಜರಪಡಿಸಿ  DgÉÆævÀgÁzÀ   1] ಶಂಕರಲಿಂಗಪ್ಪ ತಂ: ಮುಕ್ಕಣ್ಣ, 55 ವರ್ಷ, ಸಾ: ಯಲಗಲದಿನ್ನಿ   2] ದೇವಣ್ಣ ತಂ: ಈರಪ್ಪ, 20 ವರ್ಷ, ಸಾ: ಯಲಗಲದಿನ್ನಿ  3] ವೀರಭದ್ರಪ್ಪ ತಂ: ಅಮರಪ್ಪ, ಕುಂಬಾರ 35 ವರ್ಷ, ಸಾ: ಕಸಬಾಲಿಂಗಸ್ಗೂರ 4] ತಿಮ್ಮನಗೌಡ ತಂ: ಮಾನಪ್ಪ, 29 ವರ್ಷ, ಸಾ: ಕಸಬಾಲಿಂಗಸ್ಗೂರ   EªÀgÀÄ   ಪಂಚನಾಮೆಯಲ್ಲಿ ನಮೂದಿಸಿದ ಟ್ರ್ಯಾಕ್ಟರಿನಲ್ಲಿ ಸರಕಾರದ ಸ್ವತ್ತಾದ ಮರಳನ್ನು ಯಾವುದೇ ಪರವಾನಿಗೆ ಇಲ್ಲದೆ, ಸರಕಾರಕ್ಕೆ ಯಾವುದೇ ರಾಜಧನವನ್ನು ಕಟ್ಟದೆ ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದು ಅವರ ವಿರುದ್ದ ಕ್ರಮ ಜರುಗಿಸುವಂತೆ ಪಿರ್ಯಾದಿಯನ್ನು ಸಲ್ಲಿಸಿದ ಆದಾರದ ಮೆಲಿಂದ  ªÀÄ¹Ì ಠಾಣಾ ಗುನ್ನೆ ನಂಬರ 107/2015 ಕಲಂ 4 (1), (), 21 ಎಮ್.ಎಮ್.ಆರ್ ಡಿ ACT ಮತ್ತು 379   ಐಪಿಸಿ.  CrAiÀÄ°è
¥ÀæPÀgÀt zÁR°¹PÉÆAqÀÄ vÀ¤SÉPÉÊPÉÆArzÀÄÝ EgÀÄvÀÛzÉ.

     ದಿನಾಂಕ 15-07-2015 ರಂದು £ÉÃvÁf£ÀUÀgÀ ¥Éưøï oÁuÉ, ಪಿ.ಎಸ್.ಐ (ಕಾ.ಸು) ರವರಿಗೆ ದೊರೆತ ಖಚಿತ ಬಾತ್ಮೀ ಮೇಲಿಂದ ಮಾನ್ಯ ಸಿಪಿಐ ಪೂರ್ವ ವೃತ್ತ ರಾಯಚೂರು ರವರ ಮಾರ್ಗದರ್ಶನದಲ್ಲಿ 1) ಮಾರೆಪ್ಪ 2) ಹಂಸರಾಜ ಸಿಬ್ಬಂದಿಯವರಾದ ಪಿ.ಸಿ.433,86,92 488, 504,507, ರವರೊಂದಿಗೆ ದಾಳಿ ಮಾಡಿ ಜಾಲಿಮೊಹಲ್ಲಾ ಜಾಂಡ ಕಟ್ಟೆ ಹತ್ತಿರ ಆರೋಪಿತರು 1) ªÀĺÀäzÀ ±ÀjÃ¥ï vÀAzÉ ¸ÉÊAiÀÄzÀ C®¦üÃgï ªÀAiÀÄ:50 ªÀÄĹèA.ºÀtÂÚ£À ªÁå¥ÁgÀ ¸Á: ªÀiÁtÂPÀ £ÀUÀgÀ gÁAiÀÄZÀÆgÀÄ 2)eÁQÃgÀ ºÀĸÉãÀ vÀAzÉ C§Ý¯ï CfÃeï 22 ªÀµÀð J¯ïÌnæõÀ£ï ¸Á: eÁ¤ªÉÆúÀ¯Áè gÁAiÀÄZÀÆgÀÄ 3) vÁºÉÃgÀ vÀAzÉ E§æ»A 29 ªÀµÀð ªÀÄĹèA DmÉÆà ZÁ®PÀ ¸Á: eÁ¤ªÉÆúÀ¯Áè eÁAqÀ PÀmÉÖzÀ ºÀwÛgÀ gÁAiÀÄZÀÆgÀÄ 4) £ÁUÀgÁd vÀAzÉ ºÀ£ÀĪÀÄAvÀ¥Àà 35 ªÀµÀð PÀÄgÀħgÀÄ ¨É¯ÁÝgÀ PÉ®¸À ¸Á:f.r.vÉÆÃl gÁAiÀÄZÀÆgÀÄ 5) EAªÀiÁæ£ï vÀAzÉ ¸ÉÊAiÀÄzÀªÀ° 21 ªÀµÀð aPÀ£ï ªÁå¥ÁgÀ ¸Á: f.r.vÉÆÃl gÁAiÀÄZÀÆgÀÄ  ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಹಾರ ಎಂಬ ಅದೃಷ್ಟದ ಜುಜಾಟವನ್ನು ನಡಿಸಿದಾಗ ದಾಳಿ ಮಾಡಿ ಹಿಡಿದು ಅವರ ವಶದಲ್ಲಿ 52 ಇಸ್ಪೇಟ ಎಲೆಗಳು ಹಾಗೂ ನಗದು ಹಣ ರೂ.1500/- ಗಳನ್ನು ಜಪ್ತಿಮಾಡಿದ್ದು ಇರುತ್ತದೆ. ಪಿ.ಎಸ್.ಐ ರವರು ಜ್ಙಾಪನ ಪತ್ರದೊಂದಿಗೆ ದಾಳಿ ಪಂಚನಾಮೆಯನ್ನು ಮುಂದಿನ ಕ್ರಮಕ್ಕಾಗಿ ನನಗೆ ಕೊಟ್ಟಿದ್ದರಿಂದ ಸದ್ರಿ ಪಂಚನಾಮೆಯ ಆದಾರದಿಂದ £ÉÃvÁf£ÀUÀgÀ ¥Éưøï oÁuÉ ಗುನ್ನೆ ನಂ. 74/2015 ಕಲಂ. 87 ಕೆ.ಪಿ.ಕಾಯ್ದೆ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

     ದಿನಾಂಕ:15/07/15 ರಂದು ಮದ್ಯಾಹ್ನ 2-40  ಗಂಟೆಗೆ ತಲೆಕಟ್ಟು ಗ್ರಾಮದ ಬ್ರಿಡ್ಜ ಹತ್ತಿರ  ಅಕ್ರಮವಾಗಿ ಟ್ರ್ಯಾಕ್ಟರಿಯಲ್ಲಿ ಮರಳು ಸಾಗಿಸುತ್ತಿದ್ದಾರೆಂಬ ಮಾಹಿತಿ ಬಂದ ಮೇರೆಗೆ  ªÀÄÄzÀUÀ¯ï ಪಿ.ಎಸ್. & ಸಿಬ್ಬಂದಿಯವರಾದ ಹೆಚ್.ಸಿ 124 ಪಿ.ಸಿ 214, 612 ರವರೊಂದಿಗೆ & ಪಂಚರೊಂದಿಗೆ ಜೀಪ ನಂ, ಕೆ,-36/ಜಿ-106 ನೇದ್ದರಲ್ಲಿ ಹೋಗಲಾಗಿ ಒಂದು ಮರಳು ತುಂಬಿದ ಟ್ರ್ಯಾಕ್ಟರ ಬಂದಿದ್ದು ಸದರಿ ಟ್ರ್ಯಾಕ್ಟರ ಚಾಲಕನು ಪೊಲೀಸರನ್ನು ನೋಡಿ ಟ್ರ್ಯಾಕ್ಟರಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ನಂತರ ಟ್ರ್ಯಾಕ್ಟರನ್ನು ಪರಿಶೀಲಿಸಲಾಗಿ ಟ್ರ್ಯಾಕ್ಟರಿಯಲ್ಲಿ ಮರಳು ತುಂಬಿದ್ದು ಟ್ರ್ಯಾಕ್ಟರನ್ನು ನೋಡಲಾಗಿ  ಕೆ.-36/ಟಿ.ಬಿ -8043  & ಟ್ರಾಲಿಗೆ ನಂಬರ ರುವುದಿಲ್ಲ ಸದರಿ ಟ್ರ್ಯಾಕ್ಟರಿಯಲ್ಲಿಯ ಮರಳಿಗೆ ಸಂಬಂದಪಟ್ಟ ದಾಖಲಾತಿಗಳು ಇರುವುದಿಲ್ಲ ಸದರಿ ಟ್ರ್ಯಾಕ್ಟರಿಯ ಚಾಲಕ  ಸರಕಾರಕ್ಕೆ ರಾಯಲ್ಟಿ ತುಂಬದೇ ನೈಸರ್ಗಿಕ ಸಂಪತ್ತಾದ ಮತ್ತು ಸರಕರಾದ ಸ್ವತ್ತಾದ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಾಟ ಮಾಡುತ್ತಿರುವುದು ಖಚಿತವಾಗಿದ್ದರಿಂದ ಟ್ರ್ಯಾಕ್ಟರಿಯನ್ನು ಹಿಡಿದುಕೊಂಡು ಠಾಣೆಗೆ ಬಂದು ಪಂಚನಾಮೆ & ವರದಿ ಹಾಗೂ ಟ್ರ್ಯಾಕ್ಟರಿಯನ್ನು ಕೊಟ್ಟು ಟ್ರ್ಯಾಕ್ಟರ ಚಾಲಕನ ºÉ¸ÀgÀÄ «¼Á¸À w½¢gÀĪÀ¢¯Áè FvÀ£À ಮೇಲೆ ಮುಂದಿನ ಕ್ರಮ ಜರುಗಿಸಲ ಆದೇಶಿಸಿದ ಮೇರೆಗೆ ಸದರಿ ಪಂಚನಾಮೆ ಸಾರಾಂಶದ ಮೇಲಿಂದ  ªÀÄÄzÀUÀ¯ï UÀÄ£Éß £ÀA 121/2015 PÀ®A. 4(1), 4(1A), 21 MMDR ACT-1957  ªÀÄvÀÄÛ 379 L.¦.¹ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
     ದಿನಾಂಕ 15-07-2015 ರಂದು 18-45 ಗಂಟೆಗೆ ಮಾನ್ಯ ಪಿ ಎಸ್ ಐ ಕವಿತಾಳ ರವರು ದೇವತಗಲ್ ಸೀಮಾಂತರದಲ್ಲಿರುವ ಲಚುಮಮ್ಮ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್‌ ಜೂಜಾಟದಲ್ಲಿ ತೊಡಗಿದ್ದ 06 ಜನ ಆರೋಪಿತರನ್ನು  1) ಮಲ್ಲಿಕರ್ಜುನ ತಂದೆ ಹುಸೇನಪ್ಪ 34 ವರ್ಷ ಜಾ: ಮಡಿವಾಳ ರು ಉ: ಕುಲಕಸುಬು  ಸಾ: ಮಲ್ಲಟ 2) ಯಲ್ಲಪ್ಪ ತಂದೆ ಅಮರಪ್ಪ ಬಾರ್ಕೆರ  ವಯಸ್ಸು 50 ವರ್ಷ ಜ: ಕಬ್ಬೇರ ಉ: ಒಕ್ಕಲತನ ಸಾ: ಗೋಲ್ಲದಿನ್ನಿ 3) ಹುಲ್ಲಪ್ಪ ತಂದೆ ರಾಮಣ್ಣ ವಯಸ್ಸು 50 ವರ್ಷ ಜಾ: ಕಬ್ಬೇರ ಉ: ಕೂಲಿಕೆಲಸ ಸಾ: ದೇವತಗಲ್   4) ದೇವರಾಜ ತಂದೆ ಶಿವಣ್ಣ ವಯಸ್ಸು 34 ವರ್ಷ ಜಾ: ಇಳಿಗೇರ ಉ: ಮೇಸನ್ ಕೆಲಸ ಸಾ: ದೇವತಗಲ್    5) ಹನುಮಂತ ತಂದೆ ಈರಣ್ಣ ವಯಸ್ಸು 65 ವರ್ಷ ಜಾ: ನಾಯಕ ಉ: ಒ್ಕಲತನ ಸಾ: ದೇವತಗಲ್    6) ಹನುಮಂತ ತಂದೆ ಶಿವಲಿಂಗಪ್ಪ ವಯಸ್ಸು 40 ವರ್ಷ ಜಾ: ಕುರುಬರು ಉ: ಒಕ್ಕತಲನ ಸಾ: ಹಿರೇ ಬಾದರದಿನ್ನಿ ದಸ್ತಗಿರಿಪಡಿಸಿ , ಇಸ್ಪೆಟ್ ಜೂಜಾಟದ ಧಾಳಿ ಪಂಚನಾಮೆಯನ್ನು ಮತ್ತು  ಧಾಳಿಯ ಕಾಲಕ್ಕೆ ಜಪ್ತಪಡಿಸಿಕೊಂಡ ಇಸ್ಪೀಟ್‌‌ ಜೂಜಾಟದ ನಗದು ಹಣ 7600/- & 52 ಇಸ್ಪೀಟ್‌ ಎಲೆಗಳನ್ನು  ತಂದು ಹಾಜರುಪಡಿಸಿದ್ದು ಸದರಿ ಪಂಚನಾಮೆಯ ಅಧಾರದ ಮೇಲಿನಿಂದ ಕವಿತಾಳ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 76/2015 ಕಲಂ 87 ಕೆ ಪಿ ಕಾಯಿದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.


«ÄÃlgï §rØ ªÀÄvÀÄÛ ¯ÉêÁzÉë ¥ÀæPÀgÀtzÀ ªÀiÁ»w:-
     ಪಿರ್ಯಾದಿ²ªÀgÁeï vÀAzÉ FgÀ¥Àà vÀ¼ÀªÁgÀ, ªÀAiÀÄ:35 ªÀµÀð, eÁ:£ÁAiÀÄPÀ, G:MPÀÌ®ÄvÀ£À, ¸Á:G¥Àà®zÉÆrØ, vÁ:¹AzsÀ£ÀÆgÀ  FvÀ£ÀÄ ಆರೋಪಿ ªÀĽî gÁªÀÄtÚ vÀAzÉ gÁd¥Àà, 65 ªÀµÀð, eÁ:£ÁAiÀÄPÀ,                 G: §rتÀåªÀºÁgÀ, ¸Á:§¥ÀÆàgÀ vÁ:¹AzsÀ£ÀÆgÀ.  FvÀ£À ಕಡೆಯಿಂದ ಈಗ್ಗೆ ಕಳೆದ 6 ವರ್ಷಗಳ ಹಿಂದೆ ಅಂದರೆ ದಿನಾಂಕ:    01-06-2009 ರಂದು ರೂ.50,000/- ಸಾಲವನ್ನು ಪಡೆದುಕೊಂಡಿದ್ದು ಅದಕ್ಕೆ ಆತನು ರೂ.100 ಕ್ಕೆ ತಿಂಗಳಿಗೆ ರೂ.3 ಗಳ ಬಡ್ಡಿಯನ್ನು ವಿಧಿಸಿದ್ದು, ಹಾಗೂ ಹಣದ ಶೂರಿಟಿಗಾಗಿ ಖಾಲಿ ಬಾಂಡ್ ಪೇಪರ್ ನಲ್ಲಿ ಸಹಿ ಮಾಡಿಸಿಕೊಂಡಿರುತ್ತಾನೆ. ಸಾಲ ಪಡೆದುಕೊಂಡ ಹಣವನ್ನು ವಾಪಸ್ ಬಡ್ಡಿ ಸಮೇತ ಕೊಡಲು ಹೋದಾಗ ಆರೋಪಿತನು ಹಣವನ್ನು ವಾಪಸ್ ತೆಗೆದುಕೊಳ್ಳದೇ ನೀನು ನನಗೆ ಹಣವನ್ನು ಕೊಡಬೇಡ ನಿಮ್ಮ ತಂದೆಯ ಹೆಸರಿನಲ್ಲಿದ್ದ 1 ಎಕರೆ 3 ಗುಂಟೆ ಹೊಲವನ್ನು 6 ವರ್ಷಗಳವರೆಗೆ ಸಾಗುವಳಿ ಮಾಡಿಕೊಳ್ಳುತ್ತೇನೆ ಅಲ್ಲದೇ ಅದೇ ರೀತಿಯಾಗಿ ನೀನು ಕೊಟ್ಟ ಖಾಲಿ ಬಾಂಡ್ ಪೇಪರನಲ್ಲಿ ನಾನು ಬರೆದುಕೊಳ್ಳುತ್ತೇನೆ ಅಂತಾ ಹೇಳಿ ಇಲ್ಲಿಯವರೆಗೆ ನಮ್ಮ ಹೊಲವನ್ನು ಸಾಗುವಳಿ ಮಾಡಿದ್ದು, ಮಾತಿನಂತೆ ಸಾಗುವಳಿ ಅವಧಿ ಮುಗಿದಿದ್ದು, ಮರಳಿ ಬಾಂಡ್ ಪೇಪರನ್ನು ಹಾಗೂ ನಮ್ಮ ಹೊಲವನ್ನು ಬಿಟ್ಟು ಕೊಡು ಅಂತಾ ಕೇಳಲು ಹೋದಾಗ ಆರೋಪಿತನು ಇನ್ನೂ ಒಂದು ವರ್ಷ ಅವಧಿ ಇದೆ ಅಲ್ಲಿಯವರೆಗೆ ಸಾಗುವಳಿ ಮಾಡುತ್ತೇನೆ ಇಲ್ಲವಾದರೇ ಇಲ್ಲಿಯವರೆಗೆ ರೂ.3 ಗಳಂತೆ ಬಡ್ಡಿಯಂತೆ ಅದಕ್ಕೆ  ಚಕ್ರ ಬಡ್ಡಿಯನ್ನು ಸೇರಿಸಿ ನೀನು ಹಣವನ್ನು ಕೊಟ್ಟರೆ ಮಾತ್ರ ಹೊಲವನ್ನು ಬಿಡುತ್ತೇನೆ ಅಂತಾ ನನಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದು, ವಿಷಯ ತಮ್ಮ ಊರಿನವರಾದ ಶರಣಪ್ಪ ತಂದೆ ತಿಮ್ಮಣ್ಣ, ಸಣ್ಣೆಪ್ಪ ತಂದೆ ಮಲ್ಲಪ್ಪ ಇವರಿಗೆ ತಿಳಿದಿರುತ್ತದೆ. ಆರೋಪಿತನು ಸರ್ಕಾರದಿಂದ ಯಾವುದೇ ರೀತಿಯ ಪರವಾನಗಿ ಪಡೆಯದೇ ಮತ್ತು ತನ್ನ ಸ್ವಂತ ಲಾಭಕ್ಕಾಗಿ ಯಾವುದೇ ದಾಖಲಾತಿಗಳನ್ನು ಹೊಂದಿರದೇ ಬಪ್ಪೂರ ಗ್ರಾಮ ಮತ್ತು ಸುತ್ತಮುತ್ತಲಿನ ಗ್ರಾಮಗಳ ಅಮಾಯಕ ರೈತರಿಗೆ ಹೆಚ್ಚಿನ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತಿದ್ದು, ಬಡ್ಡಿ ಕೊಡದೇ ಇದ್ದಾಗ ಅವರಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದು, ಅದರಂತೆ ನನಗೂ ಸಹ ಸಾಲವನ್ನು ನೀಡಿ ರೀತಿಯಾಗಿ ಕಿರುಕುಳ ನೀಡುತ್ತಿದ್ದಾನೆ. ಕಾರಣ ಆರೋಪಿತನ ವಿರುದ್ದ ಸೂಕ್ತ ಕಾನೂನು ಜರುಗಿಸಬೇಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ªÉÄðAzÀ vÀÄgÀÄ«ºÁ¼À oÁuÉ UÀÄ£Éß £ÀA 98/2015 PÀ®A. 38, 39 Karnataka Money Lenders Act-1961 &  3, 4 Karnataka Prohibition Of Charging Exorbitant Interest Act, 2004 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉPÉÊPÉÆArzÀÄÝ EgÀÄvÀÛzÉ.

     ದಿನಾಂಕ 15-07-2015 ರಂದು 1800 ಗಂಟೆಗೆ ಮಾರ್ಕೇಟಯಾರ್ಡ ¥ÉưøÀ oÁuÉ ಪಿ,,ಎಸ್,ಐ (ಕಾ,.ಸು) ರವರು ವರದಿ ಮತ್ತು ದಾಳಿ ಪಂಚನಾಮೆಯನ್ನು ಹಾಜರುಪಡಿಸಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ        15-07-2014 ರಂದು 1700 ಗಂಟೆಗೆ ಠಾಣಾ ವ್ಯಾಪ್ತಿಯ ಮೈಲಾರನಗರದ ಹನುಮಪ್ಪನ ಗುಡಿಯ ಮುಂದೆ ಅನಧೀಕೃತವಾಗಿ ಬಡ್ಡಿ ವ್ಯವಹಾರ ನಡೆದಿರುತ್ತದೆ ಅಂತಾ ಮಾಹಿತಿ ತಿಳಿದು ಬಂದ ಮೇರೆಗೆ ಸ್ಥಳಕ್ಕೆ ಹೋಗಿ ಸಿಬ್ಬಂದಿ ಮತ್ತು ಪಂಚರೊಂದಿಗೆ ಸಂಜೆ 5.30 ಗಂಟೆಗೆ ದಾಳಿ ಮಾಡಿ ಪಂಚನಾಮೆಯನ್ನು ಪೂರೈಸಿಕೊಂಡು ಸಂಜೆ 6.30 ಗಂಟೆಗೆ ವಾಪಸ ಠಾಣೆಗೆ ಬಂದು  DgÉÆæ ನರಸಿಂಹಲು ತಂದೆ ಸವಾರೆಪ್ಪ ವಯ: 48 ವರ್ಷ ಜಾ: ಮುನ್ನೂರುಕಾಪು ಸಾ: ಹನುಮಪ್ಪನ ಗುಡಿಯ ಮುಂದೆ ಮೈಲಾರ ನಗರ ರಾಯಚೂರು ಈತನ ವಿರುದ್ದ ಕಲಂ 38, 39 ಕರ್ನಾಟಕ ಮನಿ ಲೆಂಡರ್ಸ ಆಕ್ಟ್ 1961 ರ ಪ್ರಕಾರ ಕಾನೂನು ಕ್ರಮ ಜರುಗಿಸಲು ಕೋರಿದೆ ಅಂತಾ ಮುಂತಾಗಿ ನೀಡಿದ ವರದಿಯ ಸಾರಾಂಶದ ಮೇಲಿಂದ ಸದರಿ ನರಸಿಂಹಲು ಈತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಮಾನ್ಯ ಮಾನ್ಯ ನ್ಯಾಯಾಲಯ ಪತ್ರ ಬರೆದುಕೊಂಡು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಸಂಜೆ 7.00 ಗಂಟೆಗೆ ಮಾರ್ಕೇಟಯಾರ್ಡ ¥ÉưøÀ ಠಾಣಾ ಗುನ್ನೆ ನಂ 76/2015 ಕಲಂ 38, 39 ಕರ್ನಾಟಕ ಮನಿ ಲೆಂಡರ್ಸ ಆಕ್ಟ್ 1961 ರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

     ದಿನಾಂಕ 15-07-2015 ರಂದು 21-00 ಗಂಟೆಗೆ ಠಾಣೆಗೆ ಹಾಜರಾದ ವಿನೋದ ತಂದೆ ವೆಂಕಟೇಶ ಅಂಗಡಿ ವಯಸ್ಸು 21 ವರ್ಷ ಜಾ: ಉಪ್ಪಾರ ಉ: ಕಾಳು ಕಡಿ ವ್ಯಾಪಾರ ಸಾ: ಕವಿತಾಳ 07 ವಾರ್ಡ ತಾ: ಮಾನವಿ ಪಿರ್ಯಾದಿದಾರರು  ತಂದು ಹಾಜರು  ಪಡಿಸಿದ ಗಣಕೀಕೃತ ಪಿರ್ಯಾದಿಯ ಸಾರಂಶವೆನೆಂದರೆ ದಿನಾಂಕ 14-07-2015 ರಂದು ಆರೋಪಿತನು ಪ್ರಕಾಶ ತಂದೆ ತಿಮ್ಮಣ್ಣ ವಯಸ್ಸು 35 ವರ್ಷ ಜಾ: ಪಾತ್ರದರರು ಸಾ:ಕವಿತಾಳ 04 ವಾರ್ಡ ತನ್ನಲ್ಲಿ ಯಾವುದೆ ಲೈಸನ್ಸ್ ಇಲ್ಲದೆ ಕವಿತಾಳ ನಗರದಲ್ಲಿ ಅನ್ವರ ಕ್ರಾಸ್ ಹತ್ತಿರ ಪಿರ್ಯಾದಿದಾರರಿಗೆ ಈ ಮೊದಲು ಕೊಟ್ಟಿದ್ದ 40000 ( ನಲವತ್ತು) ಸಾವಿರ ರೂ ಗಳಿಗೆ ತಿಂಗಳಿಗೆ  100 ರೂ ಗಳಿಗೆ 03 ರೂ/- ಬಡ್ಡಿಯಂತೆ ಹಣವನ್ನು ಸಾಲವಾಗಿ ಕೊಟ್ಟಿದ್ದು ಕಳೆದ 05  ತಿಂಗಳ ನಂತರದ ಬಡ್ಡಿ ಕೊಡು ಅಂತಾ ಒತ್ತಾಯಿಸಿ ಕಿರಿ ಕಿರಿ ಮಾಡಿದ್ದು ಇರುತ್ತದೆ. ಅಂತಾ ಇದ್ದ ದೂರಿನ ಮೇಲಿಂದ PÀ«vÁ¼À ಠಾಣೆಯ ಗುನ್ನೆ ನಂಬರು  77/2015 ಕಲಂ  38 & 39  KARNATAKA MONEY LENDERS ACT 1961 & U/S 3 & 4 KARNATAKA PROHIBITION OF CHARGING EXORBITANT INTEREST ACT 2004 ಪ್ರಕಾರ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.



UÁAiÀÄzÀ ¥ÀæPÀgÀtzÀ ªÀiÁ»w:-
     ದಿನಾಂಕ.13.07.2015 ರಂದು ಬೆಳಿಗ್ಗೆ 10-00 ಗಂಟೆಗೆ ²æà ²ªÀ¥Àà vÀAzÉ UÀÄqÀØ¥Àà ¢rØ, 53 ªÀµÀð,G-MPÀÌ®ÄvÀ£À ¸Á-PÀ¨ÉâÃgï Mt eÁ®ºÀ½î ಪಿರ್ಯಾದಿದಾರನು ತನ್ನ ಮನೆಯ ಹತ್ತಿರ ಇದ್ದಾಗ ಈ ಹಿಂದೆ ಪಿಳ್ಳಬಂಟರು ದುರುಗಪ್ಪನ ಹತ್ತಿರ 80,000/- ರೂಗಳನ್ನು ಹಾಗು ಅಂಬಯ್ಯನ ಹತ್ತಿರ 50,000/- ರೂಗಳನ್ನು ಬೆಳೆಯ ಸಂಬಂದವಾಗಿ ಬಡ್ಡಿ ರೂಪದಲ್ಲಿ ಸಾಲವಾಗಿ ಪಡೆದಿದ್ದು ಇರುತ್ತದೆ. ಇದೇ ವಿಷಯವಾಗಿ ಆರೋಪಿತರು 1) ¦¼Àî§AlgÀÄ zÀÄgÀÄUÀ¥Àà ¸Á-eÁ®ºÀ½î 2) CA§AiÀÄå vÀAzÉ ªÉÄʯÁj ¸Á-eÁ®ºÀ½î .ಕೇಳಿದಾಗ ಪಿರ್ಯಾದಿದಾರನು ಸಾಲವನ್ನು ಬೆಳೆ ಬಂದ ನಂತರ ಬಡ್ಡಿಸಮೇತ ಸಾಲವನ್ನು ಮುಟ್ಟಿಸುತ್ತೆನೆ ಅಂತಾ ಹೇಳಿದರೂ ಸಹ ಅವಾಚ್ಯವಾಗಿ ಬೈದು, ಹೊಡೆಬಡೆ ಮಾಡಿ,ಜೀವದ ಬೆದರಿಕೆ ಹಾಕಿದ್ದು ಇತ್ಯಾದಿಯಾಗಿ ಗಣಕೀಕೃತ ಪಿರ್ಯಾದಿ ಸಾರಾಂಶದ ಮೇಲಿಂದ  ¢£ÁAPÀ: 15-07-2015 gÀAzÀÄ 20-30 UÀAmÉUÉ eÁ®ºÀ½î ¥Éưøï oÁuÉ UÀÄ£Éß £ÀA 90/2015 PÀ®A.38,39 PÀ£ÁðlPÀ ªÀĤ ¯ÉAqÀgÀì PÁ¬ÄzÉ 1961 ªÀÄvÀÄÛ 323,504,506 gÉ/« 34 L¦¹  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉPÉÊPÉÆArzÀÄÝ EgÀÄvÀÛzÉ.


gÀ¸ÉÛ C¥ÀWÁvÀzÀ ¥ÀæPÀgÀtzÀ ªÀiÁ»w:-
     ದಿನಾಂಕ.15-07-2015 ರಂದು 12-30 ಪಿ.ಎಂ ಗಂಟೆಗೆ ಪಿರ್ಯಾದಿದಾರನು £ÀfgÀÄ¢Ý£ï ªÀÄįÁè vÀAzÉ SÁ¹A¸Á§ ¸Á-eÁ®ºÀ½î PÁgï £ÀA.PÉ.J 33 JA-2105 £ÉÃzÀÝgÀ ZÁ®PÀ   FvÀ£ÀÄ ರಂಗಪ್ಪ ಹಾಗು ದೇವೆಂದ್ರಕುಮಾರ ಇವರನ್ನು ಕರೆದುಕೊಂಡು ತನ್ನ ಮೋಟಾರ್ ಸೈಕಲ್ ನಂ.ಕೆ 36 ಎಕ್ಸ 8217 ನೇದ್ದರಲ್ಲಿ ದೇವದುರ್ಗಕ್ಕೆ ಹೊರಟಾಗ ದೇವದುರ್ಗ-ಜಾಲಹಳ್ಳಿ ರಸ್ತೆಯ ಬಾಗೂರು ಕ್ರಾಸ್ ಹತ್ತಿರ ಎದುರುಗಡೆಯಿಂದ ಬಂದ ಕಾರ್ ನಂ.ಕೆ.33 ಎಂ 2105 ನೇದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಪಿರ್ಯದಿದಾರನು ನಡೆಸುತ್ತಿದ್ದ ಮೋಟಾರ್ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದರಿಂದ  ಪಿರ್ಯಾದಿದಾರನು ಕೆಳಗಡೆ ಬಿದ್ದಿದ್ದು ಬಲಗಾಲಿಗೆ ಮತ್ತು ಬಲಹಣೆಗೆ ಗಾಯವಾಗಿದ್ದು, ಹಿಂದೆ ಕುಳಿತಿದ್ದ ರಂಗಪ್ಪನಿಗೆ ಬಲಗಡೆ ಹಣೆಯ ಮೇಲೆ ಮತ್ತು ಬಲಗಾಲು ಹೆಬ್ಬೆರಳಿಗೆ ಗಾಯವಾಗಿದ್ದು, ದೇವೆಂದ್ರಕುಮಾರನಿಗೆ ಎರಡು ಕಾಲುಗಳಿಗೆ ಮತ್ತು ಕುತ್ತಿಗೆಯ ಎಡಗಡೆಯ ಭಾಗದಲ್ಲಿ ಗಾಯಗಳಾಗಿದ್ದು ಇರುತ್ತದೆ. ಅಪಘಾತವಾದ ನಂತರ ಕಾರ್ ಚಾಲಕನು ಅಪಘಾತ ಸ್ಥಳದಿಂದ ಪರಾರಿಯಾಗಿರುತ್ತಾನೆ ಅಂತಾ ಇತ್ಯಾದಿಯಾಗಿ ಇದ್ದ ಹೇಳಿಕೆ ಪಿರ್ಯಾದಿ ಸಾರಾಂಶದ ಮೇಲಿಂದ   eÁ®ºÀ½î ¥Éưøï oÁuÉ C¥ÀgÁzsÀ ¸ÀASÉå 91/2015 PÀ®A 279,337,338 L.¦.¹ ºÁUÀÄ 187 LJA« PÁAiÉÄÝ  CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಇರುತ್ತದೆ

    ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  vÀ¤SÉ PÉÊPÉÆArgÀÄvÀÛzÉ.

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 16.07.2015 gÀAzÀÄ 66 ¥ÀææPÀgÀtUÀ¼À£ÀÄß ¥ÀvÉÛ ªÀiÁr  15.500/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.