Police Bhavan Kalaburagi

Police Bhavan Kalaburagi

Tuesday, July 9, 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 08-07-2019 ರಂದು ಬೆಳಿಗ್ಗೆ ನಮ್ಮೂರ ರಮೇಶ ತಂದೆ ಕಾಶಿರಾಯ ಮುಡಬೋಳ ರವರು ನನಗೆ ಫೋನ ಮಾಡಿ ಹೇಳಿದ್ದೇನೆಂದೆರೆ, ಇದೀಗ 10;50 .ಎಂ ಸುಮಾರಿಗೆ ನಾನು ನಮ್ಮ ಹೊಲದಿಂದ ನಡೆದುಕೊಂಡು ಬರುತ್ತಿದ್ದಾಗ ಎದುರುಗಡೆಯಿಂದ ನಿಮ್ಮ ಅಳಿಯ ಹಣಮಂತ್ರಾಯ ಮತ್ತು ನಮ್ಮೂರ ಬಸವರಾಜ ತಂದೆ ಭೀಮರಾಯ ಬಿರಾದಾರ ರವರ ಮೋಟರ ಸೈಕಲ್ ಮೇಲ ಬಳಬಟ್ಟಿ ಕಡೆ ಹೋಗುತ್ತಿದ್ದಾಗ ಮೋಟರ ಸೈಕಲನ್ನು ಬಸವರಾಜ ನಡೆಸುತ್ತಿದ್ದನು, ಅವನು ಮೋಟರ ಸೈಕಲನ್ನು ಜೋರಾಗಿ ಮತ್ತು ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಾ ಬರುತ್ತಿದ್ದನು, ವಾಸೂದೇವ ಕುಲಕರ್ಣಿ ರವರ ಹೊಲದ ಹತ್ತಿರ ಕೆಲವು ಕುರಿಗಳು ರೋಡಿನಗೊಂಟು ಹೋಗುತ್ತಿದ್ದಾಗ ಒಂದು ಕುರಿ ಒಮ್ಮೇಲೆ ರೋಡಿನ ಕಡೆ ಬಂದಾಗ ಬಸವರಾಜ ಇವನು ಮೋಟರ ಸೈಕಲನ್ನು ಒಮ್ಮೇಲೆ ಕಟ್ ಮಾಡಲು ಹೋಗಿ ಮೋಟರ ಸೈಕಲ್ ಸ್ಕಿಡ್ ಮಾಡಿದನು, ಆಗ ಮೋಟರ ಸೈಕಲ್ ಹಿಂದೆ ಕುಳಿತ ನಿಮ್ಮ ಅಳಿಯ ಹಣಮಂತ್ರಾಯ ಇವನು ಮೋಟರ ಸೈಕಲನಿಂದ ಹಾರಿ ರೋಡಿನ ಮೇಲೆ ಬಿದ್ದನು, ಆಗ ನಾನು ಅವನ ಹತ್ತಿರ ಹೋಗಿ ನೋಡಿದಾಗ ಅವನ ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ಎಡಕಿವಿಯಿಂದ ರಕ್ತ ಸೋರುತ್ತಿತ್ತು, ಎಡ ಮೆಲಕಿನ ಹತ್ತಿರ ಭಾರಿ ಒಳಪೆಟ್ಟಾಗಿ ಕಂದು ಗಟ್ಟಿದ ಗಾಯವಾಗಿರುತ್ತದೆ ಬೇಗ ಬರ್ರಿ ಅಂತಾ ಹೇಳಿದ ಕೂಡಲೆ ನಾನು ಮತ್ತು ನಮ್ಮ ಮನೆ ಹತ್ತಿರ ಇದ್ದ ಶೇಖರ ತಂದೆ ಶಾಮರಾಯ ಮುಡಬೋಳ ರವರು ಕೂಡಿ ಸ್ಥಳಕ್ಕೆ ಹೋಗಿ ನೋಡಿದಾಗ ನಮ್ಮ ಅಳಿಯ ರಸ್ತೆಯ ಮೇಲೆ ಬಿದ್ದಿದ್ದು, ಮೇಲ್ಕಂಡಂತೆ ಗಾಯಗಳಾಗಿದ್ದವು, ಮೋಟರ ಸೈಕಲ್ ಸವಾರ ಬಸವರಾಜನು ಅಲ್ಲೆ ಕುಳತಿದ್ದು, ಅವನ ಎಡಮೊಳಕಾಲಿಗೆ ತರಚಿದಗಾಯವಾಗಿತ್ತು, ಅಲ್ಲೆ ಬಿದ್ದ ಹೊಂಡಾ ಶೈನ ಮೋಟರ ಸೈಕಲ್ ನಂ ನೋಡಲಾಗಿ ಕೆ,- 32/.ಯು-9989 ನೇದ್ದು ಇತ್ತು, ಆಗ ನಮ್ಮ ಅಳಿಯ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ, ನಮ್ಮ ಅಳಿಯನಿಗೆ ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ತೆಗೆದುಕೊಂಡು ಯಡ್ರಾಮಿ ಕಡೆ ಹೊಗುತ್ತಿದ್ದಾಗ ಸುಂಬಡ ಗ್ರಾಮ ಸಮೀಪ ಮೃತ ಪಟ್ಟಿರುತ್ತಾನೆ ಅಂತಾ ಶ್ರೀ ಸಿದ್ದಪ್ಪ ತಂದೆ ನರಸಪ್ಪ ಯಮನೂರ ಸಾ|| ವಡಗೇರಾ ಗ್ರಾಮ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆ ಗುನ್ನೆ ನಂ 72/2019 ಕಲಂ 279, 304 () ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

KALABURAGI DISTRICT PRESS NOTE

                                                                                         ಪೊಲೀಸ್ ಅಧೀಕ್ಷಕರವರ ಕಛೇರಿ, ಕಲಬುರಗಿ
                                                                                                     ದಿನಾಂಕ:09/07/2019
ಪತ್ರಿಕಾ ಪ್ರಕಟಣೆ

            ಈ ಮೂಲಕ ಎಲ್ಲಾ ಫೇಸಬುಕ್, ವಾಟ್ಸಪ್, ಟ್ವೀಟರ್ ಮತ್ತು ಸೋಶಿಯಲ್ ಮಿಡಿಯಾ ನ್ಯೂಜ್ ಚಾನೆಲ್ ಗಳ ನಿರ್ವಾಹಣುದಾರರಿಗೆ ಹಾಗೂ ಇವುಗಳನ್ನು ನಿಯಂತ್ರಿಸುವ ಗ್ರೂಪಿನ ಅಡ್ಮೀನ್ ಗಳಿಗೆ ಮತ್ತು ಸೋಶಿಯಲ್ ಮಿಡಿಯಾದಲ್ಲಿ ಗ್ರೂಪಗಳನ್ನು ರಚಿಸಿದ ಅಡ್ಮಿನ್ ರವರಿಗೆ ಸೂಚಿಸುವದೆನೆಂದರೆ ಸದರಿ ಫೇಸಬುಕ್ ಪೇಜ್ ಗಳಲ್ಲಿ ಮತ್ತು ಅವುಗಳ ಗ್ರೂಪ್ ಗಳಲ್ಲಿ ಕೆಲವು ಜನರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವಂತೆ ಕಮೇಂಟ್ ಮಾಡುವದು, ಅವಹೇಳನಕಾರಿ, ಅಶ್ಲೀಲಕರವಾಗಿ ಕಮೇಂಟ್ ಮಾಡುವದು ಮತ್ತು ಬೇರೊಬ್ಬರ ಗೌರವಕ್ಕೆ ಕುಂದು ತರುವ ರೀತಿಯಲ್ಲಿ ಕಮೇಂಟ್ ಮಾಡುತ್ತಿರುವದು ಕಂಡು ಬಂದಿರುತ್ತದೆ. ಇನ್ನೂ ಮುಂದೆ ಇದೇ ರೀತಿಯಲ್ಲಿ ಸೋಶಿಯಲ್ ಮಿಡಿಯಾ ಬಳಸಿಕೊಂಡು ಯಾವದೇ ಧರ್ಮಕ್ಕೆ, ಸಮುದಾಯಕ್ಕೆ ಮತ್ತು ವ್ಯಕ್ತಿಗೆ ಸಂಬಂದಿಸಿದಂತೆ ಅಶ್ಲೀಲವಾಗಿ ಅಥವಾ ಅವಹೇಳನಕಾರಿಯಾಗಿ ಕಮೇಂಟ್ ಮಾಡಿದಲ್ಲಿ ಸಂಬಂದಿಸಿದ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವದು. ಸದರಿ ಸೋಶಿಯಲ್ ಮಿಡಿಯಾವನ್ನು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಉಪಯೋಗಿಸಿಕೊಳ್ಳಲು ವಿನಂತಿಸಲಾಗಿದೆ.
                                                                                                                                    ಸಹಿ/-
                                                                                                                        ಪೊಲೀಸ್ ಅಧೀಕ್ಷಕರು,
                                                                                                                                     ಕಲಬುರಗಿ ಜಿಲ್ಲೆ 

BIDAR DISTRICT DAILY CRIME UPDATE 09-07-2019


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 09-07-2019

aAvÁQ ¥ÉưøÀ oÁuÉ AiÀÄÄ.r.Dgï £ÀA. 05/2019, PÀ®A. 174 ¹.Dgï.¦.¹ :-
ದಿನಾಂಕ 02-07-2019 ರಂದು ಫಿರ್ಯಾದಿ ತಂದೆ ನಾಗನಾಥ ತಂದೆ ಮಷ್ಣಾಜಿ ಎಬೀತವಾರ ವಯ: 54 ವರ್ಷ, ಜಾತಿ: ಕ್ಷೌರಿಕ, ಸಾ: ಬಾದಲಗಾಂವ ರವರ ಮಗಳಾದ ರೇಖಾ ಇವಳು ತಮ್ಮ ಹೊಲದಲ್ಲಿ ಕಾಸಗಿ (ಕಸ ಕಡ್ಡಿ) ಆಯ್ದು ಒಂದೆ ಕಡೆ ಜೊಡಿಸಿ ಬುಟ್ಟಿಯಲ್ಲಿ ತುಂಬಿಕೊಂಡು ಬಂದಾರಿಗೆ ಹಾಕುವಾಗ ಕಸ ಕಡ್ಡಿಯಲ್ಲಿದ್ದ ಹಾವು ಕಚ್ಚಿದ್ದರಿಂದ ಅವಳಿಗೆ ಔರಾದ (ಬಿ) ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತು ದಾಖಲು ಮಾಡಿದ್ದು ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದಾಗ ದಿನಾಂಕ 08-07-2019 ರಂದು ಫಿರ್ಯಾದಿಯ ಮಗಳಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ, ಅವಳ ಸಾವಿನ ಬಗ್ಗೆ ಯಾರದೆ ಮೇಲೆ ಯಾವುದೆ ರೀತಿಯ ಸಂಶಯ ವಗೈರಾ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದು ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì UÁæ«ÄÃt ¥ÉưøÀ oÁuÉ AiÀÄÄ.r.Dgï ¸ÀA. 10/2019, PÀ®A. 174 ¹.Dgï.¦.¹ :-
ಫಿರ್ಯಾದಿ ಭಾವ ದಿನಕರ ತಂದೆ ದತ್ತಾತ್ರೀ ಕಾಂಬಾಳೆ ಸಾ: ಉದಗೀರ ರವರ ಅಕ್ಕ ಜೈಶ್ರೀ  ಇಕೆಯ ಗಂಡನಾದ ಕೊಂಡಲ ರವರು ಸರಾಯಿ ಕುಡಿಯುವ ಚಟದವನಾಗಿದ್ದರಿಂದ ಅಕ್ಕ ಜೈಶ್ರೀ ಇವರು ತನ್ನ ಮಕ್ಕಳೊಂದಿಗೆ ಉದಗೀರದಲ್ಲಿ ಫಿರ್ಯಾದಿಯವರ ಮನೆಯಲ್ಲಿಯೇ ವಾಸವಾಗಿರುತ್ತಾರೆ, ಹೀಗಿರುವಾಗ ದಿನಾಂಕ 08-07-2019 ರಂದು ಭಾವ ಕೊಂಡಲ ಇವರು ಸರಾಯಿ ಕುಡಿದ ನಶೆಯಲ್ಲಿ ತನ್ನ ಮನೆಯಲ್ಲಿ ದಂಟಕ್ಕೆ ಸೀರೆಯಿಂದ ನೇಣು ಹಾಕಿಕೊಂಡು ಮ್ರತಪಟ್ಟಿದ್ದು ಇರುತ್ತದೆ, ಭಾವನ ಮರಣದ ಬಗ್ಗೆ ಯಾರ ಮೇಲೆ ಯಾವುದೇ ತರಹದ ಸಂಶಯ ದೂರು ವಗೈರೆ ಇರುವದಿಲ್ಲಾ ಅಂತ ನೀಡಿದ ಫಿರ್ಯಾದಿಯವರ ಅರ್ಜಿ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÉÆPÁæuÁ ¥Éưøï oÁuÉ C¥ÀgÁzsÀ ¸ÀA. 38/2019, PÀ®A. 498(J), 323, 324, 504 eÉÆÃvÉ 34 L¦¹ :-
ಫಿರ್ಯಾದಿ ತಸ್ಲಿಂಬೇಗಂ ಗಂಡ ಅಲಾವೂದ್ದಿನ್ ಮುಲ್ಲಾ ಸಾ: ಬಾವಲಗಾಂವ ರವರ ತವರೂರು ನಾರಾಯಣಪೂರ ಗ್ರಾಮ ಇರುತ್ತದೆ, ಸುಮಾರು 5 ವರ್ಷಗಳ ಹಿಂದೆ ಬಾವಲಗಾಂವ ಗ್ರಾಮದ ಸಲಾವೂದ್ದಿನ್ ತಂದೆ ಮಹತಾಬಸಾಬ ಮುಲ್ಲಾ ಇವರೊಂದಿಗೆ ಮದುವೆ ಆಗಿರುತ್ತದೆ, ಫಿರ್ಯಾದಿಗೆ ಇಬ್ಬರು ಅವಳಿ ಜವಳಿ ಗಂಡು ಮಕ್ಕಳಿರುತ್ತಾರೆ, ಮದುವೆಯಾದ ಒಂದು ವರ್ಷದವರೆಗೆ ಗಂಡ ಸಲಾವೂದ್ದಿನ್, ಅತ್ತೆ ಮಾಲನಬೀ ಹಾಗು ಮಾವ ಮಹತಾಬಸಾಬ ಮೂವರು ಸರಿಯಾಗಿ ನೋಡಿಕೊಂಡಿರುತ್ತಾರೆ, ನಂತರ ಆರೋಪಿತರಾದ ಗಂಡ, ಅತ್ತೆ ಹಾಗು ಮಾವ ಮೂವರು ಕೂಡಿ ಮನೆಯಲ್ಲಿ ಸಂಡಾಸರೂಂ ಇಲ್ಲ ಸಂಡಾಸರೂಂ ಕಟ್ಟೊಣ ನೀನು ನಿನ್ನ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಅಂತ ಹೇಳಿದಾಗ ಫಿರ್ಯಾದಿಯು ಅವರಿಗೆ ನಮ್ಮ ತವರೂ ಮನೆಯವರು ಬಡವರಿದ್ದು ಅವರ ಹತ್ತಿರ ಹಣ ಇಲ್ಲಾ ಅಂತ ಅಂದಿದಕ್ಕೆ ಸದರಿ ಆರೋಪಿತರೆಲ್ಲರೂ ಕೂಡಿ ಫಿರ್ಯಾದಿಗೆ ನೀನು ಹಣ ತರಲೆಬೇಕು ಅಂತ ಕಿರಕುಳ ನೀಡಿದ್ದು, ನಂತರ ಫಿರ್ಯಾದಿಯು ಸದರಿ ವಿಷಯ ತನ್ನ ಅಣ್ಣ ಅಜಿಜಮಿಯ್ಯಾ ಇವರಿಗೆ ತಿಳಿಸಿದಕ್ಕೆ ಅಣ್ಣ ಫಿರ್ಯಾದಿಯ ಗಂಡನ ಮನೆಯವರಿಗೆ 20,000/- ರೂಪಾಯಿ ಕೊಟ್ಟಿರುತ್ತಾರೆ, ನಂತರವೂ ಈ ಮೂವರು ಫಿರ್ಯಾದಿಗೆ ನೀನು ನಿನ್ನ ತವರು ಮನೆಯಿಂದ ಮನೆ ಕಟ್ಟಲು, ಅಡುಗೆ ಸಾಮಾನುಗಳು ಖರಿದಿಸಲು ಹಾಗು ಇತರೆ ಕೆಲಸಗಳಿಗೆ ಹಣ ತೆಗೆದುಕೊಂಡು ಬಾ ಅಂತ ಕೀರುಕುಳ ನೀಡಿದ್ದು, ಒಂದೆರಡು ಸಾರಿ ಸದರಿ ವಿಷಯ ತನ್ನ ಅಣ್ಣನಿಗೆ ತಿಳಿಸಿದ್ದು ಅವರು ಹಣ ಕೊಟ್ಟಿರುತ್ತಾರೆ, ತದನಂತರವೂ ಸಹ ಸದರಿ ಆರೋಪಿತರು ಫಿರ್ಯಾದಿಗೆ ಕೀರುಕುಳ ನೀಡುವುದು ನಿಲ್ಲಿಸಲಿಲ್ಲಾ, ಇನ್ನು ತವರೂ ಮನೆಯಿಂದ ಹಣ ತೆಗೆದುಕೊಂಡು ಬಾ ಅಂತ ಅಂದಿದಕ್ಕೆ ಫಿರ್ಯಾದಿಯು ಇನ್ನು ಹಣ ತರವುದು ಆಗುವುದಿಲ್ಲಾ ಅಂತ ಅಂದಿದಕ್ಕೆ ಸದರಿ ಆರೋಪಿತರು ಫಿರ್ಯಾದಿಗೆ ಹೋಡೆ ಬಡೆ ಮಾಡುವುದು, ನೀನು ತವರೂ ಮನೆಯಿಂದ ಹಣ ತರಲೆಬೇಕು ಅಂತ ಕೀರುಕುಳ ನೀಡುವುದು, ನೀನು ನೋಡಲು ಸರಿಯಾಗಿ ಇಲ್ಲಾ ಅಂತ ಮಾನಸೀಕ ಕೀರುಕುಳ ನೀಡುವುದು ಮಾಡುತ್ತಾ ಬಂದಿರುತ್ತಾರೆ, ಗಂಡನ ತಂಗಿ ರೀಸಾಲತ ಗಂಡ ಜಾವೇದ ಶೇಖ್ ಸಾ: ಉದಗೀರ ಇವಳು ಸಹ ಮನೆಗೆ ಬಂದಾಗ ಸದರಿ ಆರೋಪಿತರೊಂದಿಗೆ ಕೂಡಿಕೊಂಡು ನೀನು ತವರೂ ಮನೆಯಿಂದ ಹಣ ತೆಗೆದುಕೊಂಡು ಬಾ ನೀನು ನೋಡಲು ಸರಿಯಾಗಿಲ್ಲಾ ನನ್ನ ಅಣ್ಣನಿಗೆ ಇನ್ನೊಂದು ಮದುವೆ ಮಾಡುತ್ತೆವೆ ಅಂತ ಕೀರುಕುಳ ನೀಡುತ್ತಾ ಬಂದಿರುತ್ತಾಳೆ, ಅಂದಾಜು 4 ತಿಂಗಳ ಹಿಂದೆ ಗಂಡ ಸಲಾವೂದ್ದಿನ್ ಇತನು ಪುನಾದಲ್ಲಿ ಕೆಲಸ ಮಾಡಲು ಹೋದಾಗ ರೀಸಾಲತ ಇವಳು ಮನೆಯಲ್ಲಿ ಬಂದು ಉಳಿದಿರುತ್ತಾಳೆ, ಆ ಸಮಯದಲ್ಲಿ ಪಿಯಾದಿಯ ಮಕಳ್ಳು ಮನೆಯ ಅಂಗಳದಲ್ಲಿ ಆಟವಾಡುವಾಗ ರೀಸಾಲತ ಇವಳು ಮಕ್ಕಳಿಗೆ ಬೈದು ಆಟದ ಸಾಮಾನುಗಳು ಮುರಿದಿರುತ್ತಾಳೆ ಅದಕ್ಕೆ ಫಿರ್ಯಾದಿಯು ಚಿಕ್ಕಮಕ್ಕಳಿದ್ದಾರೆ ಆಟವಾಡಿದರೆ ಎನಾಯಿತು ಅಂತ ಕೇಳಿದಕ್ಕೆ ಆರೋಪಿತರೆಲ್ಲೂ ಸೇರಿ ಫಿರ್ಯಾದಿಗೆ ಹೋಡೆ ಬಡೆ ಮಾಡಿರುತ್ತಾರೆ, ಸದರಿ ವಿಷಯ ಫಿರ್ಯಾದಿಯು ತನ್ನ ಅಣ್ಣನಿಗೆ ತಿಳಿಸಿದಕ್ಕೆ ಅಣ್ಣ, ಗ್ರಾಮದ ಮುಸ್ತಾಫಾ ತಂದೆ ಮೊಹಮ್ಮದಸಾಬ ಶೇಖ್, ಮಹೆಮ್ಮುದಸಾಬ ತಂದೆ ಮೊಹಮ್ಮದಸಾಬ ಶೇಖ್, ಬಾಬುಸಾಬ ತಂದೆ ರೇಹಮಾನಸಾಬ ರವರೆಲ್ಲರೂ ಮನೆಗೆ ಬಂದು ಗಂಡನಿಗೆ ಕರೆಯಿಸಿ ಪಂಚಾಯತಿ ಮಾಡಿದಾಗ ಗಂಡ, ಅತ್ತೆ, ಮಾವ ಹಾಗು ನಾದಣಿ ಎಲ್ಲರೂ ಇನ್ನು ಮುಂದೆ ಜಗಳ ಮಾಡುವುದಿಲ್ಲಾ ಸರಿಯಾಗಿ ನೋಡಿಕೊಳ್ಳುತ್ತೆವೆ ಅಂತ ಹೇಳಿರುತ್ತಾರೆ, ಹೀಗಿರುವಲ್ಲಿ ದಿನಾಂಕ 02-07-2019 ರಂದು ರಾತ್ರಿ ಫಿರ್ಯಾದಿಯು ಮನೆಯಲ್ಲಿ ಸೀಲಿಂಡರ ಮಗಿದಿದಕ್ಕೆ ತಮ್ಮ ಮನೆಯಲ್ಲಿರುವ ಕಟ್ಟಿಗೆ ಒಲೆಯ ಮೇಲೆ ಅಡುಗೆ ಮಾಡುವಾಗ ಅತ್ತೆ ಮಾಲನಬೀ ಇವಳು ಕೈಯಲ್ಲಿ ಒಂದು ನೀರು ಕಾಸುವ ಹಾಂಡೆ ಹಿಡಿದುಕೊಂಡು ಬಂದು  ಏ ಚುಲ್ಲೆಪೆ ಕೈಕೋ ಪಕಾರಿಗೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಒಲೆ ಮೇಲೆ ಇಟ್ಟಿರುವ ಹಂಚು ತೆಗೆದುಹಾಕಿ ಅವಳ ಹಾಂಡೆ ಇಟ್ಟಿರುತ್ತಾಳೆ, ಐಸಾ ಕೆಂವ ಕರರಹೆಹೋ ಸಿಲಿಂಡರ ಖತಂ ಹೋಗಯಾ ಹೈ ಉಸಕೆ ಲಿಯ ಯಾಂಹಾ ಖಾನಾ ಪಕಾರಹಿಹುಂ ಅಂತ ಅಂದಿದಕ್ಕೆ ತೇರಾ ಕಬಿಭಿ ಇತನಾಚ ಹೈ ಅಂತ ಕೈಯಿಂದ ಕಪಾಳದ ಮೇಲೆ ಹೋಡೆದಿರುತ್ತಾಳೆ, ಒಳಗಡೆಯಿಂದ ಮಾವ ಬಂದು ಇಸಕಾ ಬಹುತ ಜಾದಾ ಹೋಗಯಾ ಅಂತ ಅವರು ಸಹ ಕಪಾಳದ ಮೇಲೆ ಹೋಡೆದಿರುತ್ತಾರೆ, ನಂತರ ಗಂಡ ಸಲಾವೂದ್ದಿನ ಇತನು ಬಂದು ಬಡಿಗೆ ತೆಗದುಕೊಂಡು ತಲೆಯಲ್ಲಿ ಹೋಡೆದು ಉಬ್ಬಿದ ಗಾಯ ಪಡಿಸಿರುತ್ತಾನೆ, ನಂತರ ಫಿರ್ಯಾದಿಯು ಮನೆಯ ಒಳಗೆ ಕೋಣೆಯಲ್ಲಿ ಓಡಿ ಹೋಗುವಾಗ ಗಂಡ ತನ್ನ ಆತನ ಕೈಯಲ್ಲಿದ್ದ ಮೊಬೈಲನಿಂದ ಬಲಗಡೆ ಕಣ್ಣಿನ ಕೇಳಗೆ ಹೋಡೆದು ಕಂದುಗಟ್ಟಿದ ಗಾಯ ಪಡಿಸಿರುತ್ತಾನೆ, ಅಲ್ಲೆ ಇದ್ದ ಗಂಡನ ಅಣ್ಣ ವಿಕ್ರಾಮ ಹಾಗು ಆತನ ಹೆಂಡತಿ ರಿಜವಾನಾ ಇಬ್ಬರು ಜಗಳ ನೋಡಿ ಬಿಡಿಸಿಕೊಂಡಿರುತ್ತಾರೆ, ನಂತರ ಸದರಿ ವಿಷಯ ತವರೂ ಮನೆಯವರಿಗೆ ಗೊತ್ತಾಗಿ ಅಣ್ಣ ಬಂದು ಫಿರ್ಯಾದಿಗೆ ಚಿಕಿತ್ಸೆ ಕುರಿತು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 08-07-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ C¥ÀgÁzsÀ ¸ÀA. 54/2019, PÀ®A. 457, 380, 511 L.¦.¹ :-  
¦üAiÀiÁ𢠢åÀPÀ vÀAzÉ UÀt¥Àw ¢QëvÀ ªÀAiÀÄ: 32 ªÀµÀð, eÁw: ¨ÁæºÀät, ¸Á: ºÀ½îSÉÃqÀ(©) gÀªÀgÀ aPÀÌ¥Àà£ÁzÀ ²ªÀgÁªÀÄ vÀAzÉ ¢UÀA§gÀ ¢QëvÀ gÀªÀgÀÄ MPÀÄÌ®vÀ£À PÉ®¸À ªÀiÁrPÉÆAqÀÄ CªÀgÀ ºÉAqÀwAiÀiÁzÀ ¥ÀzÁäªÀw gÀªÀgÀ eÉÆÃvÉ ºÀ½îSÉÃqÀ(©) ¥ÀlÖtzÀ°è ªÁ¸ÀªÁVgÀÄvÁÛgÉ, CªÀgÀ ªÀÄPÀ̼ÀÄ ºÉÊzÁæ¨ÁzÀ ªÀÄvÀÄÛ ¨ÉAUÀ¼ÀÆj£À°è PÉ®¸À ªÀiÁrPÉÆAqÀÄ EgÀÄvÁÛgÉ, ¢£ÁAPÀ 04-07-2019 gÀAzÀÄ aPÀÌ¥Áà ªÀÄvÀÄÛ aPÀ̪ÀiÁä E§âgÀÄ CªÀgÀ ªÀÄPÀ̼À ºÀwÛgÀ ¨ÉAUÀ¼ÀÆjUÉ ºÉÆÃzÁUÀ ºÀ½îSÉÃqÀ(©) ¥ÀlÖtzÀ°ègÀĪÀ ªÀÄ£ÉAiÀÄ ¨ÁV® QðAiÀÄ£ÀÄß AiÀiÁgÉÆÃ C¥ÀjavÀ PÀ¼ÀîgÀÄ Qð ªÀÄÄjzÀÄ ªÀÄ£ÉAiÀÄ gÀƫģÀ°ènÖzÀ PÀ©ât C®ªÀiÁjAiÀÄ Q° vÉUÉzÀÄ CzÀgÉÆÃ¼ÀVzÀÝ §mÉÖUÀ¼À£ÀÄß ZɯÁè ¦°èAiÀiÁV ºÉÆgÀUÉ ©¸Ár CzÀgÀ°è CªÀgÀÄ EnÖzÀ 2 vÉÆÃ¯ÉAiÀÄ MAzÀÄ §AUÁgÀzÀ ªÀÄAUÀ¼À ¸ÀÆvÀæ, 2 vÉÆÃ¯ÉAiÀÄ PÉÆgÀ¼À°è ºÁQPÉÆ¼ÀÄîªÀ §AUÁgÀzÀ ¸ÀgÀ ªÀÄvÀÄÛ 4 vÉÆÃ¯ÉAiÀÄ MlÄÖ 4 §AUÁgÀzÀ ©¯ÁégÀUÀ¼ÀÄ »ÃUÉ MlÄÖ 8 vÉÆÃ¯ÉAiÀÄ §AUÁgÀ D¨sÀgÀtUÀ¼ÀÄ C.Q 2,40,000/- gÀÆ. ¨É¯É ¨Á¼ÀĪÀÅzÀÄ AiÀiÁgÉÆÃ C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ ªÀÄvÀÄÛ aPÀÌ¥Áà gÀªÀgÀ ªÀÄ£ÉAiÀÄ ºÀwÛgÀ ¸Àé®à zÀÆgÀzÀ°ègÀĪÀ «ÃgÀ±ÉÃnÖ vÀAzÉ PÁ²£ÁxÀ vÀÄUÁAªÀ gÀªÀgÀ ªÀÄ£ÉUÉ ¸ÀºÀ PÀ¼ÀîgÀÄ ºÉÆÃV PÀ¼ÀªÀÅ ªÀiÁqÀ®Ä ¥ÀæAiÀÄwß¹gÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 08-07-2019 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀĪÀÄ£Á¨ÁzÀ ¥Éưøï oÁuÉ C¥ÀgÁzsÀ ¸ÀA. 92/2019, PÀ®A. 3 & 7 E.¹ PÁAiÉÄÝ :-
¢£ÁAPÀ 08-07-2019 gÀAzÀÄ ºÀĪÀÄ£Á¨ÁzÀ ¥ÀlÖtzÀ J.¦.JA.¹ ªÀiÁPÉðlzÀ°ègÀĪÀ ZËzsÀj mÉæÃqÀ¸ÀðzÀ°è ¸ÀgÀPÁgÀ¢AzÀ ¸ÁªÀðd¤PÀjUÉ «vÀj¸ÀĪÀ CQÌ CPÀæªÀĪÁV ¸ÀAUÀ滹gÀÄvÁÛgÉ CAvÁ ¦üüAiÀiÁ𢠤îªÀÄä DºÁgÀ ¤jÃPÀëPÀgÀÄ ºÀĪÀÄ£Á¨ÁzÀ gÀªÀjUÉ RavÀ ¨Áwä §AzÀ ªÉÄÃgÉUÉ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ J®ègÀÆ DºÁgÀ ¤ÃjPÀëPÀgÀÄ ZËzsÀj mÉæÃqÀ¸Àð ºÀwÛgÀ £ÉÆÃqÀ®Ä mÉæÃqÀ¸Àð CAUÀrUÉ Qð ºÁQzÀÄÝ EgÀ°®è RįÁè EzÀÄÝ J¯Áè PÀqÉ ºÀÄqÀPÁr £ÉÆÃqÀ®Ä ¸ÀzÀj CAUÀrAiÀÄ ªÀiÁ°PÀ £Á£ÀÄ CAvÁ AiÀiÁgÀÄ ªÀÄÄAzÉ §gÀ°®è £ÀAvÀgÀ M¼ÀUÀqÉ ºÉÆÃV £ÉÆÃqÀ®Ä ¥Áè¹ÖÃPÀ aîzÀ°è CQÌ EgÀĪÀzÀ£ÀÄß £ÉÆÃr ¸ÀzÀj CQÌ ¥Àjò°¹ £ÉÆÃqÀ®Ä CªÀÅ ¦.r.J¸À CQÌ EzÀÄÝ £ÀAvÀgÀ ¸ÀUÀlÄ ªÀiÁ½UɬÄAzÀ J¯ÉÃPÁÖç¤PÀ vÀPÀr¬ÄAzÀ vÀÆPÀ ªÀiÁr £ÉÆÃqÀ®Ä CªÀÅ MlÄÖ 22 aîUÀ¼ÀÄ EzÀÄÝ CzÀgÀ°è MAzÉÆAzÀÄ aîzÀ°è 50 PÉ.f ¦.r.J¸À CQÌ EzÀÄÝ MlÄÖ CQÌAiÀÄ QªÀÄävÀÛ 16,500/- gÀÆ EgÀÄvÀÛzÉ, £ÀAvÀgÀ ¥ÀAZÀgÀ ¸ÀªÀÄPÀëªÀÄ ¸ÀzÀj CQÌ ºÁUÀÆ »gÉÆÃ ºÉÆAqÀ ¹.r r¯ÉÃPÀì ªÉÆÃmÁgÀ ¸ÉÊPÀ® £ÀA PÉJ-39/eÉ-8279 C.Q 15,000/- gÀÆ. d¦Û ªÀiÁrPÉÆAqÀÄ, £ÀAvÀgÀ ZËzsÀj mÉæÃqÀ¸ÀðzÀ ªÀiÁ°PÀ ¸À°A ZËzsÀj ¸Á: ¨sÁUÀªÁ£ÀUÀ°è ºÀĪÀÄ£Á¨ÁzÀ gÀªÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

§¸ÀªÀPÀ¯Áåt £ÀUÀgÀ ¥Éưø oÁuÉ C¥ÀgÁzsÀ ¸ÀA. 75/2019, PÀ®A. 87 PÉ.¦ PÁAiÉÄÝ :-
¢£ÁAPÀ 07-07-2019 gÀAzÀÄ ªÀİèPÁdÄð£ï ¸Á° ¥ÉÆæÃ. rªÉÊJ¸ï¦/¹.¦.L §¸ÀªÀ PÀ¯Áåt gÀªÀgÀÄ PÀbÉÃjAiÀİègÀĪÁUÀ ¸À¸ÁÛ¥ÀÆgÀ gÁªÀİAUÉñÀégÀ ±Á¯É ºÀwÛgÀ ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ UÀÄA¥ÁV PÀĽvÀÄPÉÆAqÀÄ ºÀt ºÀaÑ ¥Àt vÉÆÃlÄÖ E¹àÃl J¯ÉUÀ¼À CAzÀgÀ ¨ÁºÀgÀ £À²©£À dÆeÁlªÀ£ÀÄß DqÀÄwÛzÁÝgÉAzÀÄ RavÀ ¨Áwä §AzÀ ªÉÄÃgÉUÉ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ oÁuÉAiÀÄ ¹§âA¢AiÀĪÀgÉÆqÀ£É ¸À¸ÁÛ¥ÀÆgÀ gÁªÀİAUÉñÀégÀ ¥ÀæxÁ«ÄÃPï ±Á¯É¬ÄAzÀ ¸Àé®à zÀÆgÀzÀ°è ªÀÄgÉAiÀiÁV ¤AvÀÄ £ÉÆÃqÀ®Ä ¨ÁwäAiÀÄAvÉ ¸À¸ÁÛ¥ÀÆgÀ gÁªÀİAUÉñÀégÀ ¥ÀæxÁ«ÄÃPï ±Á¯É ºÀwÛgÀ ¸ÁªÀðd¤PÀ ¸ÀܼÀzÀ°è DgÉÆÃ¦vÀgÁzÀ 1) «±Áé¸À vÀAzÉ C±ÉÆÃPÀgÁªÀ eÁzsÀªÀ ªÀAiÀÄ: 30 ªÀµÀð, eÁw: ªÀÄgÁoÁ, 2) ²ªÀPÀĪÀiÁgÀ vÀAzÉ C±ÉÆÃPÀ PÀqÀeÉÆÃ¼ÀUÉ ªÀAiÀÄ: 24 ªÀµÀð, eÁw: PÀÄgÀħ ºÁUÀÆ 3) ±ÀgÀvïPÀĪÀiÁgÀ vÀAzÉ C±ÉÆÃPÀ vÁA§¼É ªÀAiÀÄ: 28 ªÀµÀð, eÁw: J¸ï.n UÉÆAqÀ, ªÀÄÆªÀgÀÄ ¸Á: ¸À¸ÁÛ¥ÀÆgÀ vÁ: §¸ÀªÀPÀ¯Áåt EªÀgÉ®ègÀÆ PÀĽvÀÄ E¹àÃl J¯ÉUÀ¼À CAzÀgÀ ¨ÁºÀgÀ £À²©£À dÆeÁlªÀ£ÀÄß ºÀt ºÀaÑ ¥Àt vÉÆÃlÄÖ DqÀÄwÛgÀĪÀÅzÀ£ÀÄß £ÉÆÃr MªÀÄä¯É zÁ½ ªÀiÁr CªÀgÀ£ÀÄß »rzÀÄPÉÆAqÀÄ CªÀgÀ CAUÀ ±ÉÆÃzsÀ£É ªÀiÁqÀ®Ä CªÀgÀ C¢ü£À¢AzÀ MlÄÖ £ÀUÀzÀÄ ºÀt 2800/- ªÀÄvÀÄÛ 52 E¹àÃl J¯ÉUÀ¼ÀÄ ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆÃ¦vÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.