Police Bhavan Kalaburagi

Police Bhavan Kalaburagi

Saturday, July 20, 2019

BIDAR DISTRICT DAILY CRIME UPDATE 20-07-2019

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 20-07-2019

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 69/2019, PÀ®A. 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 19-07-2019 ರಂದು ಫಿರ್ಯಾದಿ ಪ್ರಭು ತಂದೆ ಅಂಬೋಜಿ ಕೋಳಿ, ವಯ: 50 ವರ್ಷ, ಜಾತಿ: ಕೋಳಿ, ಸಾ: ಅಮದಲಪಾಡ, ತಾ: ಜಿ: ಬೀದರ ರವರ ಮಗನಾದ ಸಂಗಮೇಶ ತಂದೆ ಪ್ರಭು ಕೋಳಿ, ವಯ: 22 ವರ್ಷ, ಜಾತಿ: ಕೋಳಿ, ಸಾ: ಅಮದಲಪಾಡ ಮೊಟಾರ ಸೈಕಲ ನಂ. ಕೆಎ-38/ವಿ-9097 ನೇದ್ದನ್ನು ಚಲಾಯಿಸಿಕೊಂಡು ಹಳೆ ಸಾಯಿ ಫೆಬ್ರೀಕ್ಸ ಕಡೆಯಿಂದ ಕನ್ನಡಾಂಬೆ ವೃತ್ತದ ಕಡೆಗೆ ಹೋಗಲು ಸಾಯಿ ಸ್ಕೂಲ ಹತ್ತಿರ ಬಂದಾಗ ಕನ್ನಡಾಂಬೆ ವೃತ್ತದ ಕಡೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ಸ ನಂ. ಕೆಎ-38/ಎಫ್-1186 ನೇದ್ದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತೀವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಎದುರಿನಿಂದ ಬಂದು ಡಿಕ್ಕಿ ಮಾಡಿದಾಗ, ಸಂಗಮೇಶ ಇತನ ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ತಲೆಯಿಂದ ಮೌಂಸ ಹೊರಗಡೆ ಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 91/2019, PÀ®A. 279 304(J) L¦¹ ªÀÄvÀÄÛ 187 LJA« PÁAiÉÄÝ :-
ದಿನಾಂಕ 19-07-2019 ರಂದು ಫಿರ್ಯಾದಿ ಶ್ರೀದೇವಿ ಗಂಡ ಸಂಜು ವಾಡೆಕರ್ ವಯ 35 ವರ್ಷ, ಜಾತಿ ಭೋವಿ, ಸಾ:  ತಾಳಮಡಗಿ, ಸಧ್ಯ: ಜಲಸಂಗಿ, ತಾ: ಹುಮನಾಬಾದ ರವರ ಗ್ರಾಮದ ಜನರು ಜಲಸಂಗಿ ಶಿವಾರದ ಶೇಕಪೀರ್ ದರ್ಗಾದ ಹತ್ತಿರ ಬುಟ್ಟಿ ಜಾತ್ರೆ ಮಾಡುತ್ತಿದ್ದ ಪ್ರಯುಕ್ತ ಫಿರ್ಯಾದಿ ಮತ್ತು ಮಗಳು ಕಸ್ತಾರಾಬಾಯಿ ವಯ: 12 ವರ್ಷ ಇವಳೊಂದಿಗೆ ಕಾಲನಡಿಗೆಯಲ್ಲಿ ನಡೆದುಕೊಂಡು ಮನೆಯಿಂದ ಶೇಕಪೀರ್ ದರ್ಗಾಕ್ಕೆ ಹೋಗಿ ಊಟ ಮಾಡಿಕೊಂಡು ಕಾಲ ನಡಿಗೆಯಲ್ಲಿ ನಡೆದುಕೊಂಡು ಮರಳಿ ಮನೆಗೆ ಬರುತ್ತಿದ್ದಾಗ ಮರಿಯಮ್ಮ ಆಶ್ರಮ ಹತ್ತಿರ ಬಂದಾಗ ರಾಷ್ಟ್ರೀಯ ಹೆದ್ದಾರಿ-50 ಬೀದರ -  ಹುಮನಾಬಾದ ರೋಡಿನ ಮೇಲೆ  ಹಿಂದಿನಿಂದ ಅಂದರೆ ಹುಮನಾಬಾದ ಕಡೆಯಿಂದ ಕೆಂಪು ಬಣ್ಣದ ಇನ್ನೋವಾ ಕಾರ್ ಸಂ. ಎಂ.ಹೆಚ್-14/ಎ.ಎಂ-0330 ನೇದರ ಚಾಲಕನಾದ ಆರೋಪಿ ಎಮ್.ಡಿ ರಿಯಾಜೋದ್ದಿನ್ ತಂದೆ ಎಮ್.ಡಿ ಜಮೀರಮಿಯಾ ಸಾ: ಚಿದ್ರಿ ಬೀದರ ಇವನು ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ರೋಡಿನ ಮೇಲೆ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಮಗಳು ಕಸ್ತಾರಾಬಾಯಿ ಇವಳಿಗೆ ಡಿಕ್ಕಿ ಹೊಡೆದು ಅಪಘಾತ ಪಡೆಸಿ ತನ್ನ ಕಾರ ಸಮೇತ ಓಡಿ ಹೋಗಿರುತ್ತಾನೆ, ಕಾರಣ ಸದರಿ ಅಪಘಾತದಿಂದ ಮಗಳಿಗೆ ನೋಡಲಾಗಿ ತಲೆಗೆ ತೀವ್ರ ರಕ್ತಗಾಯ ಮತ್ತು ಹೊಟ್ಟೆಗೆ ಹಾಗೂ ಎಡಗೈಗೆ ತರಚಿದ ಗಾಯಗಳು ಆಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾಳೆ ನೀಡಿದ ಫಿರ್ಯಾದಿಯವರ  ಮೌಖಿಕ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥ÉưøÀ oÁuÉ C¥ÀgÁzsÀ ¸ÀA. 124/2019, PÀ®A. 279, 304 (J) L¦¹ eÉÆvÉ 187 L.JA.« PÁAiÉÄÝ :-
¢£ÁAPÀ 19-07-2019 gÀAzÀÄ ¦üAiÀiÁ𢠺ÀµÀðªÀzsÀð£À ¹¦¹-1269 ¨sÁ°Ì £ÀUÀgÀ ¥Éưøï oÁuÉ gÀªÀgÀÄ ¨É½UÉÎ 8 UÀAmɬÄAzÀ §¸Àì ¤¯ÁÝtzÀ ºÀwÛgÀ ¸ÀAZÁgÀ ©AzÀÄ PÀvÀðªÀå ªÀiÁrPÉÆArzÀÄÝ, ¨É½UÉÎ 8:30 UÀAmÉAiÀÄ ¸ÀĪÀiÁjUÉ ¨ÉƪÀÄä UÉÆAqÉñÀégÀ ZËPÀ ºÀwÛgÀ gÀ¸ÉÛ C¥ÀWÁvÀªÁVzÉ CAvÀ ¸ÀÄ¢Ý w½zÀÄ C°èUÉ ºÉÆÃV £ÉÆÃqÀ¯ÁV M§â ªÀiÁ£À¹PÀªÁV C¸Àé¸ÀÜ£ÁzÀ C¥ÀjavÀ ªÀåQÛ EzÀÄÝ CªÀ£À£ÀÄß £ÉÆÃqÀ®Ä §®UÁ® »ªÀÄärAiÀÄ ªÉÄïÁãUÀzÀ°è ¨sÁj UÁAiÀĪÁVgÀÄvÀÛzÉ, CªÀ£À ªÀAiÀĸÀÄì CAzÁdÄ 50 ªÀµÀð DVgÀÄvÀÛzÉ, ¸ÀzÀj C¥ÀjavÀ ªÀåQÛUÉ ¨ÉƪÀÄä UÉÆAqɱÀégÀ ZËPÀ ºÀÛwgÀ EgÀĪÁUÀ AiÀiÁªÀÅzÉÆà MAzÀÄ C¥ÀjavÀ ªÁºÀ£À ZÁ®PÀ£ÀÄ vÀ£Àß ªÁºÀ£ÀªÀ£ÀÄß CwªÉÃUÀ ªÀÄvÀÄÛ ¤¸Á̼ÀfvÀ£À¢AzÀ Nr¹ rQÌ ªÀiÁr ªÁºÀ£À ¸ÀªÉÄÃvÀ Nr ºÉÆÃVgÀÄvÁÛ£ÉAzÀÄ £ÉgÉzÀ d£ÀjAzÀ w½zÀÄ §A¢gÀÄvÀÛzÉ, CµÀÖgÀ°èAiÉÄà §AzÀ 108 CA§Ä¯É£ÀìzÀ°è UÁAiÀiÁ¼ÀÄ«UÉ G¥ÀZÁgÀ PÀÄjvÀÄ ¨sÁ°Ì ¸ÀgÀPÁj D¸ÀàvÉæUÉ PÀ¼ÀÄ»¹zÀÄÝ, £ÀAvÀgÀ ¸ÀzÀj C¥ÀjaÃvÀ ªÀåQÛUÉ ¨sÁ°Ì ¸ÀgÀPÁj D¸ÀàvÉæ¬ÄAzÀ ©ÃzÀgÀzÀ ¸ÀgÀPÁj D¸ÀàvÉæUÉ vÉUÉzÀÄPÉÆAqÀÄ ºÉÆÃV C°èAiÀÄ ªÉÊzÀåjUÉ vÉÆÃj¹zÁUÀ ªÉÊzÀågÀÄ ¸ÀzÀj ªÀåQÛUÉ vÀ¥ÁµÀuÉ ªÀiÁr ªÀÄÈvÀ¥ÀnÖgÀÄvÁÛ£É CAvÁ wý¹gÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಬೀದರ ನಗರ ಪೊಲೀಸ್ ಠಾಣೆ ಅಪರಾಧ ಸಂ. 49/2019, ಕಲಂ. 379 ಐಪಿಸಿ :-
ದಿನಾಂಕ 05-07-2019 gÀAzÀÄ 21:30 UÀAmɬÄAzÀ 06-07-2019 gÀAzÀÄ 05:00 UÀAmÉಯ ಮಧ್ಯಾವಧಿಯಲ್ಲಿ ಫಿರ್ಯಾದಿ ಬಾಬು ತಂದೆ ಎಲ್ಲಪ್ಪಾ ವಯ: 50 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಮೀರಗಂಜ ಬೀದರ ರವರ ಹೊಂಡಾ ಸಿಬಿ 125 ಶೈನ್ ಎಸ್.ಪಿ. ಮೋಟರ  ಸೈಕಲ್ ನಂ. ಕೆಎ-38/ಯು-8332 ನೇದನ್ನು ತಮ್ಮ ಮನೆ ಅಂಗಳದ ತಗಡದ ಶಡಿನ ಒಳಗೆ ಇಟ್ಟು ಹಾಂಡ ಲಾಕ ಮಾಡಿದ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆ, ವಾಹನದ ಅ.ಕಿ 30,000/- ರೂ. ಇರುತ್ತದೆ, ಫಿರ್ಯಾದಿಯು ಎಲ್ಲಾ ಕಡೆ ಹುಡುಕಾಡಿದರೂ ಸಹ ವಾಹನ ಸಿಕ್ಕಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 19-07-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.