Police Bhavan Kalaburagi

Police Bhavan Kalaburagi

Friday, August 29, 2014

RAICHUR DISTRICT REPORTED CRIMES

:: UÀuÉñÀ ¥ÀæwµÁ×¥À£É PÀÄjvÀÄ ¥Éưøï E¯ÁSÉAiÀÄ ªÀiÁUÁð¸ÀÆaUÀ¼ÀÄ ::

         gÁAiÀÄZÀÆgÀÄ f¯ÉèAiÀÄ°è UËj UÀuÉñÀ ºÀ§âzÀ DZÀgÀuÉ ªÉÃ¼É AiÀiÁªÀÅzÉà C»vÀPÀgÀ WÀl£É £ÀqÉAiÀÄzÀAvÉ ªÀÄÄAeÁUÁævÁ PÀæªÀÄ PÉÊUÉƼÀî®Ä ªÀiÁUÀð¸ÀÆa ¹zÀÞ¥Àr¹gÀĪÀ ¥Éưøï E¯ÁSÉ UÀuÉñÀªÀÄÆwð ¥ÀæwµÁ×¥À£É ¸ÀܼÀzÀ°è PÀqÁØAiÀĪÁV ¹¹ PÁåªÀÄgÁ D¼ÀªÀr¸À®Ä DAiÉÆÃdPÀjUÉ PÉÆÃjzÉ.

1]  ¸ÁªÀðd¤PÀ ¸ÀܼÀzÀ°è UÀuÉñÀªÀÄÆwð ¥ÀæwµÁצ¸À®Ä ¸ÀܽÃAiÀÄ ¥Éưøï C£ÀĪÀÄw PÀqÁØAiÀÄ.
2] ªÁºÀ£À ¸ÀAZÁgÀ ºÁUÀÆ d£À¸ÀAzÀt ºÉaÑgÀĪÀ gÀ¸ÉÛUÀ¼À°è ªÀÄÆwð ¥ÀæwµÁצ¸ÀĪÀAw®è.ZÀ¥ÀàgÀ, ±Á«ÄAiÀiÁ£À ¤ªÀiÁðtPÉÌ ¸ÀܽÃAiÀÄ DqÀ½vÀzÀ C£ÀĪÀÄw ¥ÀqÉAiÀĨÉÃPÀÄ.
3] «ªÁ¢vÀ ¸ÀܼÀzÀ°è UÀuÉñÀªÀÄÆwð ¥ÀæwµÁצ¸À¨ÁgÀzÀÄ ªÀÄvÀÄÛ SÁ¸ÀVà ¸ÀܼÀªÁVzÀÝ°è, ¸ÀܼÀzÀ ªÀiÁ°ÃPÀgÀ C£ÀĪÀÄw PÀqÁØAiÀÄ.
4] ¥ÀæwµÁ×¥À£É ¸ÀܼÀzÀ°è C»vÀPÀgÀ WÀl£É £ÀqÉAiÀÄzÀAvÉ 24 UÀAmÉAiÀÄÆ ¸ÀgÀ¢ ¥ÀæPÁgÀ £ÉÆÃrPÉƼÀî®Ä E§âgÀÄ dªÁ¨ÁÝjAiÀÄÄvÀ PÁAiÀÄðPÀvÀðgÀ£ÀÄß ¤AiÉÆÃf¸À¨ÉÃPÀÄ.
5] UÀuÉñÀªÀÄÆwð ¥ÀæwµÁ×¥À£É ¸ÀܼÀzÀ°è ¨ÉAQ £ÀA¢¸ÀĪÀ ¸ÁªÀiVæUÀ½gÀ¨ÉÃPÀÄ.
6] ªÀÄAl¥ÀzÀ ¸ÀÄvÀÛªÀÄÄvÀÛ CqÀÄUÉ ªÀiÁqÀĪÀAw®è.PÀnÖUÉ,¹ÃªÉÄ JuÉÚ ¸ÁzsÀ£ÀUÀ¼À£ÀÄß EqÀ¨ÁgÀzÀÄ.
7] «zÀÄåvï ¸ÀA¥ÀPÀð ªÀÄvÀÄÛ «zÀÄåvï C®APÁgÀ K¥Àðr¸À®Ä «zÀÄåvï E¯ÁSÉ C£ÀĪÀÄw ¥ÀqÉAiÀĨÉÃPÀÄ.
8] CVß±ÁªÀÄPÀ zÀ¼À ªÀÄvÀÄÛ ¸ÀAZÁgÀ ¥ÉưøÀjAzÀ ¤gÁPÉëÃ¥ÀuÁ ¥ÀvÀæ ¥ÀqÉAiÀĨÉÃPÀÄ.
9] UÀuÉñÀ ¥ÀæwµÁ×¥À£É ¸ÀܼÀzÀ°è 24 UÀAmÉ ¸ÀªÀÄ¥ÀðPÀ ¨É¼ÀQgÀĪÀ ªÀåªÀ¸ÉÜ ªÀiÁqÀ¨ÉÃPÀÄ.(d£ÀgÉÃlgï ªÀåªÀ¸ÉÜ)
10] ¥ÀÆeÉUÉ §gÀĪÀ d£ÀgÀ CUÀªÀÄ£À ªÀÄvÀÄÛ ¤UÀðªÀÄ£ÀPÉÌ ¥ÀævÉåÃPÀ ªÀåªÀ¸ÉÜ ªÀiÁqÀ¨ÉÃPÀÄ.
11] «¸Àdð£Á ªÉÄgÀªÀtÂUÉ ¸ÀAzÀ¨sÀðzÀ°è AiÀiÁªÀÅzÉà C»vÀPÀgÀ WÀl£É £ÀqÉAiÀÄzÀAvÉ £ÉÆÃrPÉƼÀî¨ÉÃPÀÄ.
12] zsÀ餪ÀzsÀðPÀUÀ¼À£ÀÄß ¨É¼ÀUÉÎ 6 UÀAmɬÄAzÀ gÁwæ 10 UÀAmɪÀgÉUÉ ªÀiÁvÀæ §¼À¸À¨ÉÃPÀÄ.
13] UÀuÉñÀ ¥ÀæwµÁ×¥À£É ªÀÄAqÀ½AiÀÄ CzsÀåPÀë, PÁAiÀÄðzÀ²ð ªÀÄvÀÄÛ ¥ÀzÁ¢üPÁjUÀ¼ÀÄ ºÀ¸ÀgÀÄ, «¼Á¸,À zÀƪÁt ¸ÀASÉåAiÀÄ£ÀÄß ¸ÀܽÃAiÀÄ ¥Éưøï oÁuÉUÉ ¤ÃqÀ¨ÉÃPÀÄ.
14] UÀuÉñÀ «UÀæºÀ ¸ÁÜ¥À£ÉUÉ §®ªÀAvÀªÁV ºÀt ¸ÀAUÀ滸ÀĪÀAw®è.
15] ¸ÀéAiÀÄA ¸ÉêÀPÀgÀ£ÀÄß UÀÄgÀÄw¸À®Ä CªÀjUÉ UÀÄgÀÄw£À aÃn,¨ÁåqïÓ,n-±Àlð CxÀªÁ mÉÆæ ¤ÃqÀ®Ä  PÉÆÃjzÉ.
16] gÁAiÀÄZÀÆgÀÄ £ÀUÀgÀzÀ°è ¤UÀ¢ü ¥Àr¸À°gÀĪÀ 3 ¢£ÀUÀ¼À°èAiÉÄà «¸Àðd£É PÉÊUÉƼÀÄîªÀzÀÄ.
17] F ¸À® «¸Àðd£ÉAiÀÄ ªÉÄgÀªÀtÂUÉAiÀÄ°è r.eÉ. ¸ËAqï£ÀÄß §¼À¸ÀzÀAvÉ ¤µÉâü¸À¯ÁVzÉ.

    ªÉÄîÌAqÀ CA±ÀUÀ¼À£ÀÄß UÀuÉñÀ ¥ÀæwµÁ×¥À£É ªÀÄAqÀ½AiÀĪÀgÀÄ PÀqÁØAiÀĪÁV ¥Á°¸À®Ä vÀ£ÀÄä®PÀ ±ÁAw ¸ÀĪÀåªÀ¸ÉÜUÉ ¸ÀºÀPÀj¸À®Ä  PÉÆÃgÀ¯ÁVzÉ.

                                                   J¸ï. ¦. gÁAiÀÄZÀÆgÀÄ.


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
UÁAiÀÄzÀ ¥ÀæPÀgÀtzÀ ªÀiÁ»w:-

       ಫಿರ್ಯಾದಿ  ದೊಡ್ಡ ಹನುಮಂತ ತಂದೆ ನರಸಪ್ಪ ದ್ಯಾರಬಟ್ಟು. 40 ವರ್ಷ, ನಾಯಕ, ಒಕ್ಕಲುತನ ಸಾ: ಸಾದಾಪೂರ ತಾ: ಮಾನವಿ ಹಾಗೂ ಆರೊಪಿ ಹಂಪಯ್ಯ ಇವರ ಹೊಲದ ನಡುವೆ ಬಂಡಿ ರಸ್ತೆ ಇದ್ದು ಫಿರ್ಯಾದಿಯ ಹೊಲದಲ್ಲಿ ಈಗ ಸತತ 4 ದಿನಗಳ ಕಾಲ ಮಳೆ ಬಂದ ಕಾರಣ ನೀರು ನಿಂತಿದ್ದು ಆ ನೀರನ್ನು ಫಿರ್ಯಾದಿ ಹಾಗೂ ಆತನ ತಮ್ಮ ಹೊಲದಲ್ಲಿಯ ನೀರನ್ನು ಬಂಡಿ ರಸ್ತೆಗೆ ದಾರಿ ಮಾಡಿ ಬಂಡಿ ರಸ್ತೆಯಲ್ಲಿ ನೀರನ್ನು ಬಿಟ್ಟಿದ್ದರಿಂದ ಆರೋಪಿತgÁzÀ 1] ಹಂಪಯ್ಯ ತಂದೆ ಶಿವನಪ್ಪ  ನಾಯಕ ಸಾ: ಸಾದಾಪೂರ2]  ಮಾರೆಣ್ಣ @ ಬುಡ್ಡಯ್ಯ,  ತಂದೆ ಹಂಪಯ್ಯ ನಾಯಕಸಾ:ಸಾದಾಪೂರ 3] ತಿಮ್ಮಾರೆಡ್ಡಿ ನಾಯಕ ತಂದೆ ಹಂಪಯ್ಯ ಸಾ: ಸಾದಾಪೂರ
3]  ವೆಂಕೋಬ ತಂದೆ ಶಿವನಪ್ಪ  ನಾಯಕ ಸಾ: ಸಾದಾಪೂರ
 gÀªÀgÀÄ ದಿನಾಂಕ 29/08/14, ರಂದು ಬೆಳಿಗ್ಗೆ 0630 ಗಂಟೆಗೆ ಫಿರ್ಯಾದಿ ಹತ್ತಿರ ಬಂದು  ಫಿರ್ಯಾದಿಗೆ ‘’ ಏನಲೇ ಲಂಗಾ ಸೂಳೆ ಮಗನೇ, ರಸ್ತೆಗೆ ನೀರು ಬಿಟ್ಟರೆ, ಆ ನೀರು ನಮ್ಮ ಹೊಲದಲ್ಲಿ ಬರುತ್ತದೆ, ನಮ್ಮ ಹೊಲದಲ್ಲಿ ನೀರು ಬರದಂತೆ ನೀರಿಗೆ  ಬೇರೆ ಕಡೆಗೆ ದಾರಿ ಮಾಡು’’ ಅಂತಾ ಅಂದಿದ್ದಕ್ಕೆ ಫಿರ್ಯಾದಿಯು‘’ಈ ರೀತಿ, ಮಳೆ ನೀರು ತುಂಬಿದಾಗ ನಮ್ಮ ತಾತ ಹಾಗೂ ತಂದೆಯವರು ಕೂಡ ಹೀಗೆ ನೀರನ್ನು ರಸ್ತೆಯಲ್ಲಿ ಬಿಡುತ್ತಿದ್ದು ಅದೇ ಪ್ರಕಾರ ನಾನು ಸಹ ನೀರನ್ನು ಬಿಟ್ಟಿರುತ್ತೇನೆ. ನೀನು ಹೇಳಿದಂತೆ ನೀರನ್ನು  ಬೇರೆ ಕಡೆಗೆ ನೀರನ್ನು  ಬಿಡಲು ಜಾಗ ಇಲ್ಲಾ ‘’ ಅಂತಾ ಅಂದಿದ್ದಕ್ಕೆ, ಆರೋಪಿತರು ಕಟ್ಟಿಗೆ ಹಾಗೂ ಕೈಗಳಿಂಡ ಹೊಡೆ ಬಡೆ ಮಾಡಿ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 236/14 ಕಲಂ 504,324,323,506 ಸಹಿತ 34 ಐ.ಪಿ.ಸಿ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

       ಫಿರ್ಯಾದಿ ಗೋವಿಂದ ತಂದೆ ಭೋಜಾ, 35 ವರ್ಷ, ಲಮಾಣಿ, ಒಕ್ಕಲುತನ ಸಾ: ಮುರಾನಪೂರ ತಾಂಡಾ ತಾ: ಮಾನವಿ FvÀ£À ತಂದೆಗೆ ಇಬ್ಬರು ಹೆಂಡಂದಿರು ಇದ್ದು ಫಿರ್ಯಾದಿಯು ಮೊದಲನೇಯ ಹೆಂಡತಿಯ ಮಗನಿದ್ದು ಫಿರ್ಯಾದಿ ತಂದೆಗೆ ಒಟ್ಟು 8 ಎಕರೆ ಭೂಮಿ ಇದ್ದು , ಅದರಲ್ಲಿ ಫಿರ್ಯಾದಿ 1 ಎಕರೆ 20 ಗುಂಟೆ ಭೂಮಿಯನ್ನು ಕೊಟ್ಟಿದ್ದು ಅದಕ್ಕೆ ಹೊಂದಿಕೊಂಡು ಇರುವ ಉಳಿದ ಹೊಲವನ್ನು ಎರಡನೇಯ ಹೆಂಡತಿಯ ಮಕ್ಕಳಿಗೆ ಕೊಟ್ಟು ಅವರೊಂದಿಗೆ ವಾಸವಾಗಿದ್ದು ಇಂದು ದಿನಾಂಕ 29/08/14 ರಂದು ಬೆಳಗ್ಗೆ 0630 ಗಂಟೆಗೆ ಫಿರ್ಯಾದಿ ಹೊಲದಲ್ಲಿ ಫಿರ್ಯಾದಿಯ ಎರಡನೇ ತಾಯಿಯ ಮಗ  ಚಿನ್ನರೆಡ್ಡಿಯು ಎಮ್ಮೆ ಬಿಟ್ಟಿದ್ದರಿಂದ ಫಿರ್ಯಾದಿಯು ಎಮ್ಮೆಯನ್ನು ಹೊಡೆದು ಅಲ್ಲಿಯೇ ನಿಂತಿದ್ದ 1] ಚಿನ್ನಾರೆಡ್ಡಿ ತಂದೆ ಭೋಜಾ, ಲಮಾಣಿ ಸಾ: ಮುರನಪೂರ ತಾಂಡಾ
2] ಹಂತ ಭೋಜಾ, ಲಮಾಣಿ ಸಾ: ಮುರನಪೂರ ತಾಂಡಾ
3] ಧೂಳೂಭಾಯಿ ಗಂಡ ಭೋಜಾ, ಲಮಾಣಿ ಸಾ: ಮುರನಪೂರ ತಾಂಡಾ
4] ಭೋಜಾ ತಂದೆ ಧಾರ್ಯಾ ಲಮಾಣಿ ಸಾ: ಮುರನಪೂರ ತಾಂಡಾ
EªÀgÀÄUÀ½UÉ  ಈ ರೀತಿ ಎಮ್ಮೆಯನ್ನು ಬಿಟ್ಟರೆ ಹೇಗೆ , ನಾವು ಹೇಗೆ ಬದುಕುಬೇಕು’’ ಅಂತಾ ಕೇಳಿದ್ದಕ್ಕೆ ಅವರೆಲ್ಲರೂ ಏನಲೇ ಲಂಗಾ ಸೂಳೆ ಮಗನೆ ಅವು ಮೂಕ ಪ್ರಾಣಿ, ಬೇಕಂತಲೇ ನಾವೇನು ಬಿಟ್ಟಿಲ್ಲ ‘’ ಅಂತಾ ಅಂದಿದ್ದಕ್ಕೆ ಫಿರ್ಯಾದಿಯು ಅವರಿಗೆ ‘’ ನೀವು ಯಾವಾಗಲೂ ಇದೇ ರೀತಿ ಮಾಡ್ತೀರಿ, ಇದು ಸರಿಯಲ್ಲ ‘’ ಅಂತಾ ಅಂದಿದ್ದಕ್ಕೆ ಆರೋಪಿತರು ಅವಾಚ್ಯ ಶಬ್ದಗಳಿಂದ ಬೈಯ್ದು ಕಟ್ಟಿಗೆ ಹಾಗೂ ಕೈಗಳಿಂಡ ಹೊಡೆ ಬಡೆ ಮಾಡಿ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 237/14 ಕಲಂ 504,324,323,506 ಸಹಿತ 34 ಐ.ಪಿ.ಸಿ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ. 

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
    

       gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 29.08.2014 gÀAzÀÄ  85 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   13,800/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 29-08-2014

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 29-08-2014

ಮುಡಬಿ ಪೊಲೀಸ್ ಠಾಣೆ ಗುನ್ನೆ ನಂ. 63/14 ಕಲಂ 87 ಕೆಪಿ ಕಾಯ್ದೆ :-
ದಿನಾಂಕ:- 28-08-2014 ರಂದು 1600 ಗಂಟೆಗೆ  ದಿನಾಂಕ:- 28-08-2014 ರಂದು 1415 ಗಂಟೆಗೆ ಎಕಲೂರ ಗ್ರಾಮದ ಗ್ರಾಮ ಪಂಚಾಯತ ಎದುರಿಗೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1)ಅನಿಲ ತಂದೆ ಮಾಣಿಕ  2)  ಮನೋಜ ತಂದೆ ಕಾಶಿನಾಥ 3) ಪಂಡಿತ ತಂದೆ ವಿಠ್ಠಲ್ 4) ಸತೀಶ ಕುಮಾರ ತಂದೆ ಕಾಶಪ್ಪಾ ಮತ್ತು 5) ಸಂತೋಷ ತಂದೆ ಭಿಮಶಾ ಇವರೆಲ್ಲರೂ ದುಂಡಾಗಿ ಕುಳಿತು ಕೊಂಡು ಇಸ್ಪೆಟ  ಎಲೆ ಗಳಿಂದ ,ಅಂದರ ಭಾಹರ  ಎಂಬ ನಸಿಬಿನ ಆಟವನ್ನು  ಹಣ ಹಚ್ಚಿ ಪಣ ತೋಟ್ಟು ಆಟವನ್ನು ಆಡುವಾಗ ಅಮೀನ್ ಸಾಹೇಬರ ಜೋತೆಯಲ್ಲಿ ಸಿಬ್ಬಂದಿ ಯಾದ ಸಿಪಿಸಿ-952 ,1799,1540,1301 ರವರರೆಲ್ಲರೂ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು   ನಗದು ಹಣ -475 ರೂಪಾಯಿಗಳು ಮತ್ತು 52 ಇಸ್ಪೆಟ್ ಎಲೆಗಳು ಜಪ್ತಿ ಪಂಚನಾಮೆ ಪ್ರಕಾರ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಬೀದರ ನಗರ ಪೊಲೀಸ್ ಠಾಣೆ  ಗುನ್ನೆ ನಂ. 127/14 ಕಲಂ 379 ಐಪಿಸಿ :-
ದಿನಾಂಕ:28/08/2014 ರಂದು 0930 ಗಂಟೆಗೆ ಫಿರ್ಯಾದಿ ಶ್ರೀ ಅಬ್ದುಲ್ ಸುಕುರ ತಂದೆ ಅಬ್ದುಲ್ ಖದೀರ ಸಾ:ಮನಿಯಾರ ತಾಲೀಮ ಬೀದರ ರವರು  ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ, ದಿ:20/08/2014 ರಂದು ರಾತ್ರಿ 2200 ಗಂಟೆಗೆ ಮನಿಯಾರ ತಾಲೀಮದ ನನ್ನ ಮನೆಯ ಮುಂದೆ ನನ್ನ ಮೋ.ಸೈಕಲ ನಂ:ಕೆಎ-32, ಕೆ-5954 ನೇದ್ದನ್ನು ಇಟ್ಟು ಬೀಗ ಹಾಕಿ ಮನೆಯಲ್ಲಿ ಮಲಗಿದ್ದು, ದಿನಾಂಕ:21/08/2014 ರಂದು 0400 ಗಂಟೆಗೆ ನಾನು ಮೂತ್ರ ವಿಸರ್ಜನೆಗೆ ಹೊರಗೆ ಬಂದಾಗ ನನ್ನ ಮನೆ ಮುಂದೆ ಇಟ್ಟ ನನ್ನ ಮೋ.ಸೈಕಲ್ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ನನ್ನ ಕಳುವಾದ ಹೀ.ಹೊಂಡಾ  ಸ್ಪ್ಲೆಂಡರ ಮೋ.ಸೈಕಲ್ ಕಪ್ಪು ಬಣ್ಣದ್ದು ಇದ್ದು ಅ:ಕಿ:25000/-ರೂ ನೇದ್ದು ಇರುತ್ತದೆ. ಹುಡುಕಾಡಲಾಗಿ ನನ್ನ ಕಳುವಾದ ಮೋ.ಸೈಕಲ್ ಸಿಕ್ಕಿರುವದಿಲ್ಲಾ. ಅಂತ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೋಳ್ಳಲಾಗಿದೆ.
ನೂತನ ನಗರ ಪೊಲೀಸ್ ಠಾಣೆ  ಗುನ್ನೆ ನಂ. 270/14 ಕಲಂ 457, 380 L¦¹:-
ದಿನಾಂಕ 28-08-2014 ರಂದು ಮುಂಜಾನೆ 0830 ಗಂಟೆಗೆ ಫಿರ್ಯಾದಿ ಶ್ರೀ ಶ್ರೀಮಂತ ತಂದೆ ಗುಂಡಪ್ಪಾ ಪಾಟೀಲ, ವಯ: 40 ವರ್ಷ, ಜಾತಿ: ಕುಡ್ಡ ಒಕ್ಕಲಿಗ, ಉ: ವ್ಯಾಪಾರ, ಸಾ: ಬ್ಯಾಂಕ ಕಾಲೋನಿ ಬೀದರ್, ರವರು ಪೊಲೀಸ ಠಾಣೆಗೆ  ಹಾಜರಾಗಿ ನಾನು ಶ್ರೀಮಂತ ತಂದೆ ಗುಂಡಪ್ಪಾ ಪಾಟೀಲ ಬರೆದು ಕೊಡುವುದೇನೆಂದರೆ, ನನ್ನ ತಮ್ಮನಾದ ಕ್ರಷ್ಣಾ ಪಾಟೀಲ ಇತನು ತನ್ನ ಹೆಂಡತಿ ಮಕ್ಕಳೊಂದಿಗೆ ಮಲ್ಲಿಕಾರ್ಜುನ ಬುಕ್ಕಾ ರವರ ಮನೆಯಲ್ಲಿ 3-4 ತಿಂಗಳುಗಳಿಂದ ಬಾಡಿಗೆಯಿಂದ ವಾಸವಾಗಿದ್ದು, ನನ್ನ ತಮ್ಮ ತನ್ನ ಕುಟುಂಬದೊಂದಿಗೆ ದಿನಾಂಕ 26-08-2014 ರಂದು ಸಾಯಂಕಾಲ ಗದಗ ಜಿಲ್ಲೆಯ ಅವರ ಅತ್ತೆ ಮಾವರ ಮನೆಗೆ ಹೋಗಿ ಬರುತ್ತೇವೆಂದು ತಮ್ಮ ಮನೆಗೆ ಬೀಗ ಹಾಕಿಕೊಂಡು ಹೋಗುತ್ತಿದ್ದೇವೆ ಅಂತಾ ಹೇಳಿ ಹೋಗಿರುತ್ತಾರೆ. ದಿನಾಂಕ 28-08-2014 ರಂದು ರಾತ್ರಿ 03:10 ಗಂಟೆಯಂತೆ ನನಗೆ ದೂರವಾಣಿ ಮುಖಾಂತರ ನನ್ನ ತಮ್ಮ ಬಾಡಿಗೆಯಿಂದ ಇದ್ದ ಮನೆಯಲ್ಲಿ ಬಾಡಿಗೆಯಿಂದ ಇದ್ದ ಮಂಗಲಾ ಇವರು ತಿಳಿಸಿದೇನೆಂದರೆ, ನಿಮ್ಮ ತಮ್ಮ ಕ್ರಷ್ಣಾ ಪಾಟೀಲ ಇವರು ಬಾಡಿಗೆಯಿಂದ ಇದ್ದ ಮನೆಯಲ್ಲಿ ಕಳ್ಳರು ಬೀಗ ಮುರಿದು ಒಳಗೆ ಬಂದು ಸಾಮಾನುಗಳು ಚೆಲ್ಲಾಪಿಲ್ಲಿ ಮಾಡಿರುತ್ತಾರೆ. ಅಂತಾ ತಿಳಿದ ಕೂಡಲೇ ನಾನು ಬಂದು ನೊಡಲು ಮನೆಯ ಬಾಗಿಲು ಕೀಲಿ ಮುರಿದಿದ್ದು, ಸಾಮಾನುಗಳು ಚೆಲ್ಲಾಪಿಲ್ಲಿ ಮಾಡಿ ಕಳುವು ಮಾಡಿಕೊಂಡು ಹೋಗಿರುತ್ತಾರೆ. ನನ್ನ ತಮ್ಮನಿಗೆ ಮನೆಯಲ್ಲಿ ಇದ್ದ ಸಾಮಾನುಗಳ ಬಗ್ಗೆ ವಿಚಾರಿಸಿದಾಗ ಹೇಳಿದೇನೆಂದರೆ, 1] ಬಂಗಾರದ ಲಾಕೀಟು 2 ತೊಲೆ ಅ.ಕಿ: 40,000/- [2] ಬಂಗಾರದ ಸುತ್ತುಂಗುರ 3, 15 ಗ್ರಾಮ30,000/- [3] ಬಂಗಾರದ ಝುಮಕಾ ಇಯರಿಂಗ ಜೋಡ 4 ತೊಲೆ 30,000/- [4] ಬೆಳ್ಲಿಯ ಸಮಯಗಳು 250 ಗ್ರಾಂ ಅ.ಕಿ. 12,500/- [5] ಬೆಳ್ಳಿಯ ಅರಿಕಿಯ ಸಟ್ 500 ಗ್ರಾಂ. ಅ.ಕಿ. 25,000/- [6] ಬೆಳ್ಳಿಯ ಕುಂಕುಮ ಡಬ್ಬಿಗಳು 7, 150 ಗ್ರಾಂ ಅ.ಕಿ. 7500/- ಹೀಗೆ ಎಲ್ಲಾ ಬೆಳ್ಳಿಯ & ಬಂಗಾರದ ಆಭರಣಗಳು ಒಟ್ಟು 1,95,000/- ರೂ. ಬೆಲೆಬಾಳುವ ಆಭರಣಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಭಾಲ್ಕಿ ಗ್ರಾಮೀನ ಪೊಲೀಸ್ ಠಾಣೆ ಗುನ್ನೆ ನಂ. 232/14 ಕಲಂ 32, 34 ಕೆ.ಇ. ಕಾಯ್ದೆ:-
ದಿನಾಂಕ: 28-08-2017 ರಂದು 1800 ಗಂಟೆಗೆ ಪಿಎಸ್ಐ ರವರು ಖಚಿತ ಮಾಹಿತಿ ಮೇರೆಗೆ ಸಿದ್ದಾಪೂರವಾಡಿ ಕ್ರಾಸ ಹತ್ತಿರ ದಾಳಿ ಮಾಡಿ ಆರೋಪಿ ವಿಶ್ವನಾಥ ತಂದೆ ಶಿವರಾಜ ನಿಡೊದೆ ಸಾ: ಜಾಯಗಾಂವ ಇತನ ಹತ್ತಿರದಿಂದ ಸರಾಯಿ ಬಾಟಲಗಳನ್ನು ಜಪ್ತಿ ಮಾಡಿದ್ದು ಆರೋಪಿತನು ತನ್ನ ಹತ್ತಿರ ಯಾವುದೇ ಲೈಸನ್ಸ ಮತ್ತು ಕಾಗದ ಪತ್ರ ಇಲ್ಲದೆ ಅನಾಧಿಕೃತವಾಗಿ ಸರಾಯಿ ಸಾಗಾಣಿಕೆ ಮಾಡುತ್ತಿದ್ದನು. ಅಂತಾ ಇದ್ದ ಜ್ಞಾಪನ ಪತ್ರ ಮತ್ತು ಜಪ್ತಿ ಪಂಚನಾಮೆ ಆಧಾರದ ಮೇರೆಗೆ ಪ್ರಕರಣ  ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ..

©ÃzÀgÀ £ÀUÀgÀ ¥Éưøï oÁuÉ UÀÄ£Éß £ÀA. 128/14 PÀ®A 328, 420 L¦¹ :-

¢£ÁAPÀ:29/08/2014 gÀAzÀÄ 0015 UÀAmÉUÉ  ²æà n.Dgï gÁWÀªÉÃAzÀæ  ¦J¸ïL ©ÃzÀgÀ £ÀUÀgÀ ¥Éưøï oÁuÉ gÀªÀgÀÄ  ¢£ÁAPÀ:28/08/2014 gÀAzÀÄ 2115 UÀAmÉUÉ   oÁuÉAiÀÄ°èzÁÝUÀ C£À¢üÃPÀÈvÀªÁV ªÀiÁzÀPÀ zÀæªÀå ªÀiÁgÁl ªÀiÁqÀÄwÛgÀĪÀzÁV  RavÀ ¨Áwä ªÉÄÃgÉUÉ ¹§âA¢AiÉÆA¢UÉ ºÀgÀeÁvÀd UÀ°è ¥À£Áì¯ï vÁ°ÃªÀÄUÉ ºÉÆÃV 2215  UÀAmÉUÉ zÁ½ ªÀiÁr ªÀiÁ£ÀªÀ ¥ÁætPÉÌ ºÁ¤AiÀiÁUÀĪÀAvÀºÀ ªÀiÁzÀPÀ zÀæªÀå £À±À ªÀ¸ÀÄÛUÀ¼ÀÄ C£À¢üÃPÀÈvÀªÁV ªÀiÁgÁl ªÀiÁqÀÄwÛzÀ DgÉÆævÀ£ÁzÀ  ªÀ¹ÃªÀiï vÀAzÉ AiÀÄĸÀÄ¥sïSÁ£ï ªÀ:36 ªÀµÀð eÁ:ªÀÄĹèA ¸Á: ºÀgÀvÁd UÀ°è, ¥À£Áì® vÁ°ÃªÀÄ ©ÃzÀgÀ  EvÀ£À ªÉÄÃ¯É zÁ½ ªÀiÁqÀ¯ÁV ¸ÀzÀjAiÀĪÀ£ÀÄ ¸ÀܼÀzÀ°èAiÉÄà ªÀiÁgÁl ªÀiÁqÀÄwÛzÀÝ  Rexcof 100 ml zÀ MlÄÖ 120 ¨Ál®UÀ¼ÀÄ MlÄÖ C:Q:9900/- gÀÆ. £ÉÃzÀÄÝ ©lÄÖ Nr ºÉÆÃVzÀÄÝ NqÀĪÁUÀ ¸ÀzÀj CªÀ£À eÉé¤AzÀ MAzÀÄ £ÉÆÃQAiÀiÁ ªÀÄƨÉʯï L.JA.E £ÀA: 1) 357898054851981 2) 357898054851999 CzÀgÀ°è EzÀÝ ¹ÃªÀiï £ÀA:9449966665 C.Q- 800 gÀÆ. £ÉÃzÀÄÝ ©¢ÝgÀÄvÀÛzÉ  ªÉÄîÌAqÀ J¯Áè ªÀÄÄzÉÝêÀiÁ®Ä d¦ÛªÀiÁrPÉÆAqÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

                                

Gulbarga District Reported Crimes

                                                  
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ವೆಂಕಟೇಶ ತಂದೆ ಮಲಕಪ್ಪ ಸೂಲದೋರ ಸಾ : ಗಾಜಿಪೂರ ಗುಲಬರ್ಗಾರವರು  ದಿನಾಂಕ:-28/08/2014 ರಂದು ಸಂಜೆ 06:15 ಗಂಟೆ ಸುಮಾರಿಗೆ ಗುಲಬರ್ಗಾ ಅಫಜಲಪುರ ರೋಡಿನ ಶರಣಸಿರಸಗಿ ಗ್ರಾಮ ದಾಟಿ ಎಸ್.ಬಿ ಡೈರಿ ಹತ್ತಿರ ರೋಡಿನ ಎಡಗಡೆಯಿಂದ ಗುಲಬರ್ಗಾದಿಂದ ಅಫಜಲಪುರ ಕಡೆಗೆ ಹೋಗುವಾಗ ಎದರಿನಿಂದ ಮೃತ ಅಮರಸಿಂಗ ಇತನು ತನ್ನ ವಶದಲ್ಲಿದ್ದ ಇನೋವಾ ಕಾರ ನಂ ಕೆಎ-04 ಡಿ-2626 ನೇದ್ದನ್ನು ಅತೀವೇಗ ಮತ್ತು ನಿಸ್ಕಾಜಿತದಿಂದ ಚಲಾಯಿಸಿಕೊಂಡು ಬಂದವನೇ ತನ್ನ ಮುಂದೆ ಇದ್ದ ಒಂದು ವಾಹನಕ್ಕೆ ಸೈಡ ಹೋಡೆಯಲು ಹೋಗಿ ಓವರಟೇಕ ಮಾಡಿ ಎದರಿಗೆ ಬರುತ್ತಿದ್ದ ಫಿರ್ಯಾದಿ ಬುಲೆರೋ ಜೀಪಗೆ  ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಫಿರ್ಯಾದಿಗೆ ಬಲಗೈ ಮತ್ತು ಬಲತೊಡೆಗೆ ಭಾರಿ ಒಳಪೆಟ್ಟಾಗಿ ಮುರಿದಂತೆ ಆಗಿದ್ದು ಮೆಕ್ಯಾನಿಕನಿಗೆ ಮುಖಕ್ಕೆ ತಚಿದ ರಕ್ತಗಾಯವಾಗಿದ್ದು ಚಾಲಕ ಅಮರಸಿಂಗ ಇತನಿಗೆ ಎಡಗಣ್ಣಿನ ಹುಬ್ಬಿನ ಮೇಲೆ ಗದಕ್ಕೆ ಹಾಗು ತಲೆಗೆ ಹಾಗು ಇತರೇ ಕಡೆ ಭಾರಿ ರಕ್ತಗಾಯ ಮತ್ತು ಒಳಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.             
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಪುಷ್ಪಾ ಗಂಡ ಸೊಮ್ಲು ರಾಠೋಡ  ಸಾ: ಪ್ಲಾಟ ನಂ 1 ಸರಸ್ವತಿಪೂರಂ ವಿಶ್ವವಿದ್ಯಾಲಯ ಹಿಂದುಗಡೆ ಕುಸನೂರ ರೋಡ ಗುಲಬರ್ಗಾ ರವರು . ದಿನಾಂಕ 28-08-2014 ರಂದು ಮದ್ಯಾಹ್ನ 2-30 ಗಂಟೆ ಸುಮಾರಿಗೆ ಚಪ್ಪಲ ಬಜಾರ ಕ್ರಾಸದಿಂದ ಜನತಾ ಬಜಾರ ಕ್ರಾಸ ಕಡೆಗೆ ನಾನು ಮತ್ತು ನನ್ನ ಗಂಡ ಹಾಗು ನನ್ನ ತಂಗಿ ಪಾರ್ವತಿ ಮೂರು ಜನರು ಗಣಪತಿ ಖರಿದಿ ಮಾಡುವ ಸಲುವಾಗಿ ನಡೆದುಕೊಂಡು ಹೋಗುವಾಗ ಹಳೆ ಮಾರ್ಕೆಟ ಆಸೀಫ ಗಂಜ ಶಾಲೆ ಎದುರು ರೋಡಿನ ಮೇಲೆ ಹಿಂದಿನಿಂದ ಮೋ/ಸೈಕಲ ನಂಬರ ಎಮ್.ಹೆಚ್-12 ಇಡಿ-2691 ರ ಸವಾರ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ರೆಹಮತ ಜಹಾ ಗಂಡ ಪಪ್ಪುಖಾನ ಸಾ: ಪಲಕನಾಮ ಗಾಜಿ ಮಲಕ ಕಾಲೋನಿ ದುರ್ಜಾನಾ ಹೊಟೇಲ ಹತ್ತಿರ ಹೈದ್ರಾಬಾದ  ಆಂದ್ರಪ್ರದೇಶ ಇವರು ಮತ್ತು ಮಕ್ಕಳು ಮತ್ತು ನಮ್ಮ ಸಂಬಂಧಿಕರು ಕೂಡಿಕೊಂಡು ಗುಲಬರ್ಗಾದ ಬಂದೇನವಾಜ ದರ್ಶನಕ್ಕೆಂದು ಹೈದ್ರಾಬಾದದಿಂದ ದಿನಾಂಕ 23-8-2014 ರಂದು ಗುಲಬರ್ಗಾಕ್ಕೆ ಬಂದಿದ್ದು ದಿನಾಂಕ 24-8-2014 ರಂದು ಗುಲಬರ್ಗಾದ  ಬಂದೇ ನವಾಜ ದರ್ಗಾದ ದೇವರ ದರ್ಶನ ಮಾಡಿಕೊಂಡು ದರ್ಗಾದಲ್ಲಿ ಯೇ ಉಳಿದುಕೊಂಡೆನು  ಮದ್ಹಾನ್ಹ 3-00 ಗಂಟೆಯ ಸುಮಾರಿಗೆ ನನ್ನ ಮಗಳಾದ ಸನಾ ಮತ್ತು ನಮ್ಮ ಸಂಬಂಧಿ ಮಗಳಾದ ರಾಣಿ ಇಬ್ಬರು ಕಾಣೆಯಾಗಿರುತ್ತಾರೆ ಅಲ್ಲಿಂದ ಇಲ್ಲಿಯವರೆಗೆ ಎಲ್ಲಾ ಕಡೆ ಹುಡುಕಾಡಿದರು ಸನಾ ಮತ್ತು ರಾಣಿ ಇಬ್ಬರು ಪತ್ತೆಯಾಗಿರುವುದಿಲ್ಲಾ ಕಾರಣ ಕಾಣೆಯಾದ ಸನಾ ಮತ್ತು ರಾಣಿ ಇವರಿಗೆ ಪತ್ತೆ ಮಾಡಿಕೊಡಬೆಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.    
ದ್ವೀಚಕ್ರ ವಾಹನ ಕಳವು ಪ್ರಕರಣ :
ಫರತಾಬಾದ ಠಾಣೆ : ಶ್ರೀ ಅಮಜಾದಶೇಖ ತಂದೆ ಅಬ್ದಲ ರಜಾಕ ಸಾ|| ಮೊಮಿನಪೊರಾ ಗುಲಬರ್ಗಾ ಇವರು ದಿನಾಂಕ: 08/08/2014 ರಂದು ಸಾಯಂಕಾಲ ಫೀರೋಜಾಬಾದ ಖಲಿಫತ ರೇಹಮಾನ ದರ್ಗಾಕ್ಕೆ ಜಿಯಾರತ ಕುರಿತು ನನ್ನ ಸ್ಪೆಂಡರ ಪ್ಲಸ್ ಮೋಟಾರ ಸೈಕಲ ನಂ: ಕೆಎ-32,ಇಎಫ- 2285 ನೆದ್ದನ್ನು ತೆಗೆದುಕೊಂಡು ಹೋಗಿ ದರ್ಗಾ ಎದುರಿನ ಗೇಟ್ ಮುಂದುಗಡೆ 5-30 ಪಿಎಮ್ ಕ್ಕೆ ನಿಲ್ಲಿಸಿ ಹ್ಯಾಂಡಲ ಲಾಕ ಹಾಕಿ ದರ್ಗಾ ಒಳಗಡೆ ಹೋಗಿ ಜಿಯಾರಾತ ಮಾಡಿ 6-00 ಗಂಟೆ ಸಂಜೆ ಮರಳಿ ಬಂದು ನೋಡಲಾಗಿ ನಾನು ನಿಲ್ಲಿಸಿ ಹೋದ ಜಾಗೆಯಲ್ಲಿ ಸದರಿ ಮೋಟಾರ ಸೈಕಲ ಇರಲಿಲ್ಲಾ ದರ್ಗಾದ ಸುತ್ತ ಮುತ್ತಾ ಹುಡುಕಾಡಲಾಗಿ ಸಿಕ್ಕರಲಿಲ್ಲಾ ಯಾರೊ ಕಳ್ಳರು ಕಳವೊ ಮಾಡಿಕೊಂಡು ಹೋಗಿದ್ದು ಸದರಿ ಮೋಟಾರ ಸೈಕಲನ್ನು ಹುಡಕಲು ಶಾಹಾಬಾದ, ವಾಡಿ ,ಗುಲಬರ್ಗಾಗಳಲ್ಲಿ  ತಿರುಗಾಡಿ ಹುಡುಕಾಡಿದರು ಸಿಕ್ಕಿರುವದಿಲ್ಲಾ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.