Police Bhavan Kalaburagi

Police Bhavan Kalaburagi

Sunday, July 15, 2018

BIDAR DISTRICT DAILY CRIME UPDATE 15-07-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 15-07-2018

ºÉÆPÁæuÁ  ¥ÉưøÀ oÁuÉ C¥ÀgÁzsÀ ¸ÀA. 79/2018, PÀ®A. 143, 147, 148, 341, 323, 324, 504, 506, 307 eÉÆvÉ 149 L¦¹ :-
¢£ÁAPÀ 13-07-2018 gÀAzÀÄ ¦üAiÀiÁ𢠣ÀÆgÀ ªÀĺÀªÀÄäzÀ vÀAzÉ ¸ÁzÀPÀ ªÀĺÀªÀÄäzÀ, ªÀAiÀÄ: 21 ªÀµÀð, eÁw: ªÀÄĹèA, ¸Á: ªÀÄ£É £ÀA. 18-11-158 ¨ÁgÀPÀ¸Àì, ZÀAzÁæ£ÀUÀÄmÁÖ, ºÉÊzÁæ¨ÁzÀ (J¦) gÀªÀgÀ NtÂAiÀÄ°èzÀÝ ©ÃzÀgÀ f¯ÉèAiÀÄ ºÀA¢PÉÃgÁ UÁæªÀÄzÀ ªÀĺÀªÀÄäzÀ C¥sÉÆæÃd vÀAzÉ ªÀĺÀªÀÄäzÀ CºÀªÀÄäzÀ EªÀgÀÄ ¦üAiÀiÁð¢AiÀÄ UɼÀAiÀÄ£ÁUÀ¨ÉÃPÀÄ, ¸ÀzÀjAiÀĪÀ£ÀÄ ¸ÀzÀå ±Á»£ÀUÀgÀ ºÉÊzÁæ¨ÁzÀzÀ°è ªÀÄ£É ªÀiÁr EgÀÄvÁÛgÉ, ¦üAiÀiÁð¢AiÀÄ ¨sÁUÁ¢ ¥ÉÊQAiÀiÁzÀ ¸À¯ÁíªÀÄ FzÀ vÀAzÉ FzÀ PÀĨÉù EªÀgÀÄ RvÁgÀ (¸Ë¢)AiÀÄ°èzÀÄÝ CªÀgÀÄ ¦üAiÀiÁð¢AiÀÄ ªÀÄ£ÉUÉ §A¢gÀÄvÁÛgÉ, UɼÀAiÀÄ ªÀĺÀªÀÄäzÀ C¥sÉÆæÃd FvÀ£ÀÄ vÀªÀÄä ¸ÀéAvÀ UÁæªÀÄPÉÌ ºÉÆÃV §gÉÆÃuÁ CA¢zÀÝPÉÌ CªÀgÀ eÉÆÃvÉAiÀÄ°è ¦üAiÀiÁ𢠪ÀÄvÀÄÛ ¸À¯ÁíªÀÄ FzÀ, ºÉÊzÁæ¨ÁzÀzÀ°ègÀĪÀ ¨sÁUÁ¢ ¥ÉÊQ ªÀĺÀªÀÄäzÀ CdªÀÄ vÀAzÉ ªÀĺÀªÀÄäzÀ G¸Áä£À, ¸À¯Áä£À vÀAzÉ ¸À°ÃªÀÄ ªÀĺÀªÀÄäzÀ J®ègÀÆ PÀÆr PÁgÀ £ÀA. nJ¸ï-11/nDgï-9913 £ÉzÀÝgÀ°è PÀĽvÀÄ ¢£ÁAPÀ 13-07-2018 gÀAzÀÄ 0900 UÀAmÉUÉ ºÉÊzÁæ¨ÁzÀ¢AzÀ ºÉÆgÀlÄ 1500 UÀAmÉ ¸ÀĪÀiÁjUÉ ºÀA¢PÉÃgÁ UÁæªÀÄPÉÌ §AzÀÄ UɼÉAiÀÄ ªÀĺÀªÀÄäzÀ C¥sÉÆæÃd EªÀgÀ aPÀÌ¥Àà §¹ÃgÀ¸Á§ vÀAzÉ AiÀiÁPÀħ¸Á§ EªÀgÀ ªÀÄ£ÉUÉ §AzÀÄ ªÀÄ£ÉAiÀÄ°è CrUÉ ªÀiÁqÀ®Ä w½¹ C¥sÉÆæÃd EªÀgÀ ºÉÆ®zÀ PÀqÉUÉ ¸ÀÄvÁÛrPÉÆAqÀÄ §gÉÆÃuÁ CAvÁ CzÉà PÁj£À°è LzÀÄ d£ÀgÀÄ ºÉÆÃgÀlÄ ªÁUÀ£ÀUÉÃgÁ PÁæ¸ï ºÀwÛgÀ ±Á¯ÉAiÀÄ ºÀÄqÀÄUÀgÀÄ ¤AwgÀĪÀÅzÀ£ÀÄß £ÉÆÃr ¦üAiÀiÁð¢AiÀĪÀgÀÄ PÁj£À°è w£ÀÄßwÛzÀÝ ZÁPÀ¯ÉÃl£ÀÄß ºÀÄqÀÄUÀgÀ ºÀwÛgÀ ©¸Ár ºÀA¢PÉÃgÁ ²ªÁgÀzÀ°è ªÉAPÀlgÁªÀ ¥Ánïï EªÀgÀ ºÉÆ®zÀ ºÀwÛgÀ PÁj¤AzÀ E½zÀÄ ZÉPï qÁåªÀÄ £ÉÆÃqÀ®Ä ºÉÆÃVzÀÄÝ, £ÀAvÀgÀ 1600 UÀAmÉUÉ PÁj£À ºÀwÛgÀ ªÀÄÆgÀÄ d£ÀgÀÄ §AzÀÄ PÁj£À mÉÊj£À UÁ½AiÀÄ£ÀÄß ©qÀÄwÛgÀĪÀÅzÀ£ÀÄß £ÉÆÃr CªÀjUÉ KPÉà PÁj£À mÉÊj£À UÁ½ ©qÀÄwÛ¢Ýj CAvÁ PÉýzÁUÀ CªÀgÀÄ ¤ÃªÀÅ ªÀÄPÀ̼À£ÀÄß C¥ÀºÀj¸À®Ä §A¢gÀÄ«j CAvÁ CAzÁUÀ ªÀĺÀªÀÄäzÀ C¥sÉÆæÃd FvÀ£ÀÄ £Á£ÀÄ ºÀA¢PÉÃgÁ UÁæªÀÄzÀªÀ£Éà EgÀÄvÉÛ£É £À£Àß UɼÀAiÀÄgÉÆA¢UÉ £Á£ÀÄ vÀªÀÄÆäjUÉ §A¢gÀÄvÉÛ£É CAvÁ CAzÀgÀÆ ¸ÀºÀ CªÀgÀÄ ºÀA¢PÉÃgÁ ªÀÄvÀÄÛ ¨sÀl̼À vÁAqÁzÀ d£ÀjUÉ PÀgÉ ªÀiÁrzÀgÀÄ, DUÀ C°èAzÀ ¸ÀĪÀiÁgÀÄ 20-25 d£ÀgÀÄ UÀÄA¥ÀÄ PÀnÖPÉÆAqÀÄ vÀªÀÄä PÉÊAiÀÄ°è §rUÉUÀ¼ÀÄ, PÀ®ÄèUÀ¼ÀÄ »rzÀÄPÉÆAqÀÄ §AzÀÄ ¦üAiÀiÁð¢AiÀĪÀgÉÆA¢UÉ dUÀ¼À vÉUÉzÁUÀ ¦üAiÀiÁð¢AiÀĪÀgÀÄ CªÀjUÉ £ÀªÉÆäA¢UÉ JPÉà dUÀ¼À ªÀiÁrwÛ¢Ýj £ÁªÀÅ ¸ÀÄvÁÛqÀ®Ä §A¢gÀÄvÉÛªÉ CAvÁ CAzÁUÀ ¤ªÉïÁè ¸ÀļÀÄî ºÉüÀÄwÛ¢Ýj CAvÁ CªÁZÀå ±À§ÝUÀ½AzÀ ¨ÉÊzÀÄ CªÀgÀ°è ¨sÀlÆ̼À vÁAqÁzÀ Q±À£À gÀªÀgÀ ªÀÄUÀ qÉæöʪÀgÀ PÉ®¸À ªÀiÁqÀĪÀªÀ£ÀÄ ¦üAiÀiÁð¢UÉ »rzÀÄPÉÆAqÁUÀ C¤Ã® vÀAzÉ ªÀ¸ÀAvÀ DqÉ FvÀ£ÀÄ PÉÆ¯É ªÀiÁqÀĪÀ GzÉÝñÀ¢AzÀ §rUɬÄAzÀ vÀ¯ÉAiÀÄ ªÀÄzÀå¨sÁUÀzÀ°è ºÉÆqÉzÀÄ ¨sÁj gÀPÀÛUÁAiÀÄ ¥Àr¹gÀÄvÁÛ£É, CªÀgÀ°èzÀÝ 3-4 d£ÀgÀÄ PÀ®ÄèUÀ¼ÀÄ ªÉÄʪÉÄÃ¯É ©¸ÁrzÀÝjAzÀ JqÀ ªÀÄvÀÄÛ §® ¨sÀÄdzÀ ªÉÄÃ¯É PÀAzÀÄUÀnÖzÀÝ gÀPÀÛUÁAiÀÄ ¥Àr¹gÀÄvÁÛgÉ, £ÀAvÀgÀ eÉÆÃvÉ EzÀÝ ªÀĺÀªÀÄäzÀ C¥sÉÆæÃd FvÀ¤UÉ CzÉà vÁAqÁzÀ ¸ÀPÁgÁªÀÄ gÁoÉÆÃqÀgÀªÀgÀ ºÉAqÀw EªÀ¼ÀÄ vÀ£Àß PÉʬÄAzÀ ºÉÆmÉÖAiÀÄ°è ºÉÆÃqÉzÀÄ UÀÄ¥ÀÛUÁAiÀÄ ¥Àr¹gÀÄvÁÛ¼É, G½zÀ d£ÀgÀÄ ¤ÃªÀÅ F PÀqÉ E£ÉÆßêÉÄä §AzÀgÉ ¤ªÀÄUÉ fêÀ¢AzÀ ºÉÆqÉzÀÄ ºÁPÀÄvÉÛªÉ CAvÁ fêÀzÀ ¨ÉzÀjPÉ ºÁQgÀÄvÁÛgÉ, £ÀªÀÄUÉ ºÉÆqÉAiÀÄÄzÀÝ£ÀÄß £ÉÆÃr eÉÆÃvÉ EzÀÝ CºÀªÀÄäzÀ CdªÀÄ, ¸À¯Áä£À ªÀÄvÀÄÛ ¸À¯ÁíªÀÄ FzÀ EªÀgÀÄ PÁgÀ vÉUÉzÀÄPÉÆAqÀÄ ªÀÄÄQð PÀqÉUÉ ºÉÆÃzÀgÀÄ, ¸ÀzÀj dUÀ¼À £ÉÆÃr UɼÉAiÀÄ£À aPÀÌ¥Àà£À ªÀÄPÀ̼ÁzÀ ¸ÁzÀPÀ vÀAzÉ §¹ÃgÀ¸Á§, SÁ¹ÃªÀĸÁ§ vÀAzÉ §¹ÃgÀ¸Á§ ºÁUÀÄ EvÀgÀgÀÄ PÀÆr ©r¹PÉÆAqÀgÀÄ, ªÀÄÄQð UÁæªÀÄzÀ M§â ªÀåQÛ «rAiÉÆà awæPÀgÀt ªÀiÁr ªÀÄPÀ̼À£ÀÄß C¥ÀºÀj¸ÀĪÀªÀjzÁÝgÉ CAvÁ ªÁlìC¥ï ªÀÄÆ®PÀ J¯Áè PÀqÉ «rAiÉÆà PÀ¼ÀÄ»¹zÀAvÉ PÀAqÀÄ §gÀÄvÀÛzÉ. ºÉÆqÉzÀ d£ÀgÀ ºÉ¸ÀgÀÄ UɼÉAiÀÄ£À aPÀÌ¥Àà£À ªÀÄUÀ£ÁzÀ ¸ÁzÀPÀ vÀAzÉ §¹ÃgÀ¸Á§ FvÀ¤AzÀ UÉÆÃvÁÛ¬ÄvÀÄ, G½zÀ d£ÀjUÉ £ÉÆÃrzÀgÉ UÀÄgÀÄw¸ÀÄvÉÛ£É, ¸Àé®à ¸ÀªÀÄAiÀÄzÀ £ÀAvÀgÀ ªÀÄÄQð PÀqÉUÉ ºÉÆÃzÀ PÁgÀÄ ªÀÄÄQð UÁæªÀÄzÀ ¥sÀÆ°£À ºÀwÛgÀ ¥À°ÖAiÀiÁVgÀÄvÀÛzÉ CAvÀ ¸ÀÄ¢Ý w½zÀÄ UɼÉAiÀÄ ªÀĺÀªÀÄäzÀ C¥sÉÆæÃd FvÀ£ÀÄ ªÀÄÄQðUÉ ºÉÆÃV £ÉÆÃr §gÀÄvÉÛ£É ¤Ã£ÀÄ PÀªÀÄ®£ÀUÀgÀ D¸ÀàvÉæUÉ ºÉÆÃV G¥ÀZÁgÀ ªÀiÁrPÉƼÀÄîªÀAvÉ w½¹zÀÝjAzÀ ¦üAiÀiÁð¢AiÀÄÄ ºÀA¢PÉÃgÁ¢AzÀ §¸Àì ¸Ë®¨sÀå EgÀzÀ PÁgÀt vÀqÀªÁV D¸ÀàvÉæUÉ §AzÀÄ aQvÉì PÀÄjvÀÄ zÁR¯ÁVzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 14-07-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥ÉưøÀ oÁuÉ C¥ÀgÁzsÀ ¸ÀA. 121/2018, PÀ®A. 143, 147, 148, 323, 324, 326, 353, 332, 333, 427, 307, 504, 506, 302 eÉÆvÉ 149 L¦¹ :-
ದಿನಾಂಕ 13-07-2018 ರಂದು ಮುರ್ಕಿ ಗ್ರಾಮದಲ್ಲಿ ಕಾರ ಪಲ್ಟಿಯಾಗಿದ್ದವರ ಮೇಲೆ ಕಲ್ಲು ತೂರಾಟ ಮಾಡುತ್ತಿದ್ದಾರೆ ಅಂತಾ ವಿ.ಬಿ ಯಾದವಾಡ ಪಿಎಸ್ಐ ಕಮಲನಗರ ಪೊಲೀಸ್ ಠಾಣೆ ರವರಿಗೆ ಬಂದ ಮಾಹಿತಿ ಮೇರೆಗೆ ಪಿಎಸ್ಐ ರವರು ಮುರ್ಕಿ ಗ್ರಾಮಕ್ಕೆ ಹೊಗಿ ನೋಡಿದ್ದು ಅದೆ ಸಮಯಕ್ಕೆ ಸಿಪಿಐ ಕಮಲನಗರ ರವರು ಕೂಡಾ ಬಂದಿದ್ದು ಅಲ್ಲಿ ಸುಮಾರು 150 ರಿಂದ 200 ಜನರು ಅಕ್ರಮ ಕೂಟ ರಚಿಸಿಕೊಂಡು ಮುರ್ಕಿ ಸ್ ನಿಲ್ದಾಣದ ಹತ್ತಿರ ಬ್ರಿಜ ಕೆಳಗಡೆ ಬಿದ್ದ ಕೆಂಪು ಕಾರಿನ ಓಳಗಡೆ ಸಿಲುಕಿದ ಜನರಿಗೆ ಕಲ್ಲು ಹಾಗು ಬಡಿಗೆಯಿಂದ ಹೊಡೆಯುತ್ತಿರುವಾಗ ಪಿಎಸ್ಐ ರವರು ತಮ್ಮ ಪೊಲೀಸ ಸಿಬ್ಬಂದಿಯವರ ಜೊತೆಯಲ್ಲಿ ಸದರಿ ಜನರು ಅವರಿಗೆ ಕಲ್ಲಿನಿಂದ ಹೊಡೆಯದಂತೆ ತಡೆಯುತ್ತಿರುವಾಗ ಸರಕಾರಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅಲ್ಲಿನ ಅಕ್ರಮ ಕೂಟದಲ್ಲಿ ಭಾಗವಹಿಸಿದಂತ ಆರೋಪಿತರಾದ 1) ನವನಾಥ @ ಕಾಳಿದಾಸ  ತಂದೆ ನಾಮದೇವರಾವ ಆಡೆ ಸಾ: ಮುರ್ಕಿ ತಾಂಡಾ, 2) ಅನೀಲ ತಂದೆ ವಸಂತ ರಾಠೋಡ ಸಾ: ಹಂದಿಕೇರಾ ತಾಂಡಾ, 3) ಅಮರ ತಂದೆ ಉಮಾಕಾಂತ ಪಾಟೀಲ ಸಾ: ಮುರ್ಕಿ, 4) ರವಿ ತಂದೆ ವೀರಶೆಟ್ಟಿ ಬಾರೋಳೆ ಸಾ: ಮುರ್ಕಿ, 5) ಕಮಳಾಬಾಯಿ ಗಂಡ ಸಂತೋಷ ಸಾಕರೆ ಸಾ: ಮುರ್ಕಿ ಹಾಗು ಇನ್ನು ಸುಮಾರು 150 ರಿಂದ 200 ಜನರು ಪಿ.ಎಸ್.ಐ ರವರು ಕರ್ತವ್ಯ ನಿರ್ವಹಿಸದಂತೆ ಅಡೆತಡೆಯನ್ನುಂಟು ಮಾಡಿ ಕಾರಿನ ಮೇಲೆ ಕಲ್ಲುಗಳನ್ನು ಎತ್ತಿಹಾಕಿದ್ದಲ್ಲದೇ ಕಲ್ಲನ್ನು ಬಿಸಾಡಿರುವುದರಿಂದ ಪಿ.ಎಸ್.ಐ ರವರ ಎದೆಯ ಎಡಭಾಗಕ್ಕೆ, ಬಲಮೊಳಕೈ ಕೆಳಗೆ, ಎಡಭಕಾಳಿಗೆ ಗುಪ್ತಗಾಯ, ಪೊಲೀಸ ಸಿಬ್ಬಂದಿಯಾದ ಮಲ್ಲಿಕಾರ್ಜುನ ಸಿಪಿಸಿ 1276 ರವರಿಗೆ ಕಲ್ಲಿನಿಂದ ಬಡಿಗೆಯಿಂದ, ಎಡಗಾಲ ತೊಡೆಯ ಮೇಲೆ ಭಾರಿ ಗುಪ್ತಗಾಯ, ಬೆನ್ನಿನಲ್ಲಿ ತೊರಚಿದ ಗಾಯ, ರಾಜಕುಮಾರ ಸಿಪಿಸಿ 1801 ರವರಿಗೆ ಕಲ್ಲಿನಿಂದ, ಬಡಿಗೆಯಿಂದ ಹೊಡೆದು ಎಡಭುಜದ ಮೇಲೆ, ಬೆನ್ನಿನಲ್ಲಿ, ಬಲಮೊಳಕಾಲ ಕೆಳಗೆ ಗುಪ್ತಗಾಯ ಪಡಿಸಿರುತ್ತಾರೆ, ರಜನಿಕಾಂತ ಸಿಪಿಸಿ 1278 ರವರಿಗೆ ಬೆನ್ನಿನಲ್ಲಿ ಒದ್ದು ಗುಪ್ತಗಾಯ, ಕಲ್ಲು ಬಡಿಗೆಯಿಂದ ಎರಡು ಕಾಲು, ಕೈಗಳ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ, ಮನ್ಮಥಪ್ಪಾ ಎಎಸ್ಐ ರವರಿಗೆ ಕಲ್ಲಿನಿಂದ ಗುಪ್ತಾಂಗಕ್ಕೆ ಹತ್ತಿ ಉಬ್ಬಿದ ಗಾಯವಾಗಿರುತ್ತದೆ, ಮಾನ್ಯ ಸಿಪಿಐ ಕಮಲನಗರ ರವರಿಗೆ ಕಲ್ಲಿನಿಂದ ಬಡಿಗೆಯಿಂದ ಮೈತುಂಬಾ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ, ಅಲ್ಲದೆ ಕಾರಿನ ಓಳಗಡೆ ಇರುವ  1) ಮೊಹ್ಮದ ಆಜಮ್ ತಂದೆ ಮೊಹ್ಮದ ಉಸ್ಮಾನಸಾಬ ವಯ: 30 ವರ್ಷ, ಸಾ: ಹೈದ್ರಾಬಾದ, 2) ಮೊಹ್ಮದ ಸಲಮಾನ ತಂದೆ ಅಲಿನೂರ ಮೊಹ್ಮದ ವಯ: 20 ವರ್ಷ, ಸಾ: ಹೈದ್ರಾಬಾದ, 3) ಸಲಾಹಂ ತಂದೆ ಇದ ಅಲ್ ಖುಬೆಷಿ ಸಾ: ಕತಾರ ದೇಶ ರವರಿಗೆ ಕಳವು ಮಾಡಲು ಬಂದಾರ ಅಂತ ಹೊಡೆದು ಖತಂ ಮಾಡರಿ ಬಿಡಬ್ಯಾಡರಿ ಅಂತಾ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿ ಕೊಲೆ ಮಾಡುವ ಉದ್ದೇಶದಿಂದ ಕಲ್ಲನ್ನು ಎತ್ತಿ ಅವರ ಮೇಲೆ ಹಾಕಿ  ತೀವ್ರ ಸ್ವರೂಪದ ಗಾಯಗೊಳಿಸಿರುತ್ತಾರೆ, ಅಲ್ಲದೆ ಕಾರಿನ ಮೇಲೆ ಕಲ್ಲನ್ನು ಎತ್ತಿ ಹಾಕಿ ಅಂದಾಜು 2 ಲಕ್ಷ ರೂಪಾಯಿಯಷ್ಟು ಹಾನಿಯನ್ನುಂಟು ಮಾಡಿರುತ್ತಾರೆ, ನಂತರ ಪಿಎಸ್ಐ ರವರು ಮತ್ತು ರಾಜಕುಮಾರ ತಂದೆ ವಿಶ್ವನಾಥ ಪಾಟೀಲ ಸಾ: ಮುರ್ಕಿ, ಸೈಲಾನಿ ತಂದೆ ಶಮಶೋದ್ದೀನ ಸಾ: ಮುರ್ಕಿ ಮತ್ತು ಕಿಶನರಾವ ತಂದೆ ನಾರಾಯಣರಾವ ಪಾಟೀಲ ಸಾ: ಮುರ್ಕಿ ಹಾಗು ಇತರರು ಕೂಡಿಕೊಂಡು ಅಲ್ಲಿನ ಅಕ್ರಮ ಕೂಟದಲ್ಲಿ ಭಾಗವಹಿಸಿದ ಜನರನ್ನು ದುರಿಸಿ ಕಾರಿನ ಓಳಗಡೆ ಸಿಲುಕಿಕೊಂಡವರಿಗೆ ಹೊರೆಗೆ ತೆಗೆದು ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆ ಔರಾದಕ್ಕೆ  ಕರೆದುಕೊಂಡು ಹೊಗುವಾಗ ಮೊಹ್ಮದ ಆಜಮ್ ತಂದೆ ಮೊಹ್ಮದ ಉಸ್ಮಾನಸಾಬ ಇತನು ಮಾರ್ಗ ಮದ್ಯದಲ್ಲಿ ಮೃತಪಟ್ಟಿರುತ್ತಾನೆ, ಗಾಯಾಳುಗಳಿಗೆ ಮತ್ತು ಮೃತನಿಗೆ ಔರಾದ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ, ನಂತರ ಮೊಹ್ಮದ ಅಫ್ರೋಜ ತಂದೆ ಮೊಹ್ಮದ ಅಹ್ಮದ ಸಾ: ಹಂದಿಕೇರಾ, ಸದ್ಯ: ಹೈದ್ರಾಬಾದ ಇತನಿಗೆ ವಿಚಾರಿಸಲು ಅವನು ತಿಳಿಸಿದ್ದೆನೆಂದರೆ ದಿನಾಂಕ 13-07-2018 ರಂದು ನಾನು ನನ್ನ ಗೆಳೆಯರಾದ 1)  ಮೊಹ್ಮದ ಆಜಮ್ ತಂದೆ ಮೊಹ್ಮದ ಉಸ್ಮಾನಸಾಬ ವಯ: 30 ವರ್ಷ ಸಾ: ಹೈದ್ರಾಬಾದ, 2) ಮೊಹ್ಮದ ಸಲಮಾನ ತಂದೆ ಅಲಿನೂರ ಮೊಹ್ಮದ ವಯ: 20 ವರ್ಷ, ಸಾ: ಹೈದ್ರಾಬಾದ, 3) ಸಲಾಹಂ ತಂದೆ ಇದ ಅಲ್ ಖುಬೆಷಿ ಸಾ: ಕತಾರ ದೇಶ, 4) ನೂರ ಮೊಹ್ಮದ ತಂದೆ ಸಾಧಿಕ ಮೊಹ್ಮದ ಸಾ: ಹೈದ್ರಾಬಾದ ರವರೆಲ್ಲರೂ ಕೂಡಿ ಮ್ಮೂರಿಗೆ ಹೊಗಬೆಕೆಂದು ನಮ್ಮ ಸಂಭಂದಿಕರ ಕಾರ ನಂ. ಟಿಎಸ್-11/ಟಿಆರ್ -9913 ನೇದ್ದರಲ್ಲಿ ಕುಳಿತು ಹೈದ್ರಾಬಾದದಿಂದ 0900 ಗಂಟೆಗೆ ಹೊರಟು 1500 ಗಂಟೆಗೆ ಹಂದಿಕೇರಾ ಗ್ರಾಮಕ್ಕೆ ಬಂದು ನಮ್ಮ ಕಾಕನ ಬಸೀರರವರ ಮನೆಗೆ ಹೊಗಿ ಅಡಿಗೆ ಮಾಡಲು ತಿಳಿಸಿ ನಾವೆಲ್ಲರು ನಮ್ಮ ಹೊಲದ ಕಡೆಗೆ ಸುತ್ತಾಡಿಕೊಂಡು ಬರೋಣಾ ಅಂತಾ ಹೊಗುತ್ತಿರುವಾಗ ವಾಘನಗೇರಾ ಕ್ರಾಸ ಹತ್ತಿರ ಶಾಲಾ ಹುಡುಗರು ನಿಂತಿದ್ದನು ನೋಡಿ ನಾವು ಕಾರಿನಲ್ಲಿ ತಿನ್ನುತ್ತಿದ್ದ ಚಾಕಲೇಟಗಳನ್ನು ಹುಡುಗರ ಹತ್ತಿರ ಬಿಸಾಡಿ ಹಂದಿಕೇರಾ ಶಿವಾರದಲ್ಲಿ ವೆಂಕಟರಾವ ಪಾಟೀಲರವರ ಹೊಲದ ಹತ್ತಿರ ಕಾರಿನಿಂದ ಇಳಿದು ಚೆಕ್ಕಡ್ಯಾಮ ನೋಡಲು ಹೊದಾಗ 1600 ಗಂಟೆ ಸುಮಾರಿಗೆ ನಮ್ಮ ಕಾರ ಹತ್ತಿರ 3 ಜನರು ಬಂದು ಕಾರಿನ ಟೈರನ ಗಾಳಿ ಬಿಡುತ್ತಿದ್ದಾಗ ಅವರಿಗೆ ನೋಡಿ ನಾವು ಟೈರನ ಗಾಳಿ ಎಕೆ ಬಿಡುತ್ತಿದ್ದಿರಿ ಅಂತಾ ಕೇಳಿದಾಗ ಅವರು ನೀವು ಮಕ್ಕಳ ಕಳ್ಳರು ಇದ್ದಿರಿ ಅಂತಾ ಹೇಳಿ ಸುಮಾರು 10-15 ಜನರು ತಮ್ಮ ಕೈಯಲ್ಲಿ ಕಲ್ಲು ಮತ್ತು ಬಡಿಗೆ ಹಿಡಿದುಕೊಂಡು ಬಂದು  ನನಗೆ ಮತ್ತು ನೂರ ಮೊಹ್ಮದ ತಂದೆ ಸಾಧಿಕ ಮೊಹ್ಮದನಿಗೆ ಹಿಡಿದುಕೊಂಡಾಂಗ ನಮ್ಮ ಜೊತೆಯಲ್ಲಿದ್ದ ಮೊಹ್ಮದ ಆಜಮ್ ತಂದೆ ಮೊಹ್ಮದ ಉಸ್ಮಾನಸಾಬ ಸಾ: ಹೈದ್ರಾಬಾದ, 2) ಮೊಹ್ಮದ ಸಲಮಾನ ತಂದೆ ಅಲಿನೂರ ಮೊಹ್ಮದ  ಸಾ: ಹೈದ್ರಾಬಾದ, 3) ಸಲಾಹಂ ತಂದೆ ಇದ ಅಲ್ ಖುಬೆಷಿ ಸಾ: ಕತಾರ ದೇಶ ರವರು ಗಾಬರಿಯಿಂದ ಭಯಗೊಂಡು ಕಾರ ತೆಗೆದುಕೊಂಡು ಹೊದಾಗ ಮುರ್ಕಿ ಹತ್ತಿರ ರಸ್ತೆ ಮೇಲೆ ಅಡ್ಡಲಾಗಿ ಖೋಡ್ಡ ಹಾಕಿದ್ದು ಅದರ ಮೇಲೆ ಕಾರ ತೆಗೆದುಕೊಂಡು ಹೊದಾಗ ಬ್ರಿಜನ ಕೇಳಗೆ ಕಾರ ಪಲ್ಟಿಯಾಗಿರುತ್ತದೆ ಅಂತಾ ತಿಳಿಸಿದನು, ಕಾರಣ ಸದರಿ ಆರೋಪಿತರು ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ ಕಲ್ಲು ಬಡೆಗೆ ಹಿಡಿದಿಕೊಂಡು ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಲ್ಲದೆ ಕಲ್ಲಿನಿಂದ ಬಡಿಗೆಯಿಂದ ಕರ್ತವ್ಯದ ಮೇಲಿದ್ದ ಪೊಲೀಸ ಅಧಿಕಾರಿ ಹಾಗು ಸಿಬ್ಬಂದಿಯವರ ಮೇಲೆ ಹಲ್ಲೆ ಮಾಡಿ ಮತ್ತು ಕಾರಿನ ಓಳಗಡೆ ಇದ್ದಂತಹ ಜನರ ಮೇಲೆ ಕಲ್ಲನ್ನು ಹಾಕಿ ಕಲ್ಲಿನಿಂದ ಬಡಿಗೆಯಿಂದ ಹೊಡೆದು ಭಾರಿ ರಕ್ತಗಾಯ, ಗುಪ್ತಗಾಯ ಪಡಿಸಿ ಮೊಹ್ಮದ ಆಜಮ್ ತಂದೆ ಮೊಹ್ಮದ ಉಸ್ಮಾನಸಾಬ ಇತನಿಗೆ ಕೊಲೆ ಮಾಡಿರುತ್ತಾರೆಂದು ಕೊಟ್ಟ ದೂರಿನ ಮೇರೆಗೆ ದಿನಾಂಕ 14-07-2018 ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 126/2018, ಕಲಂ. 279, 338 ಐಪಿಸಿ :-
ದಿನಾಂಕ 14-07-2018 ರಂದು ಫಿರ್ಯಾದಿ ಚಂದ್ರಕಾಂತ ತಂದೆ ರಾಮಚಂದ್ರ ಪವಾರ, ವಯ: 53 ವರ್ಷ, ಜಾತಿ: ಪಟಗಾರ, ಸಾ: ಗುಬ್ಬಿ ಕಾಲೋನಿ ಕಲಬುರ್ಗಿ ರವರ ಸಂಬಂಧಿಯಾದ ದೀಪಕ ಚವಾಣ ರವರ ಮದುವೆಯಾಗಿದ್ದರಿಂದ ಫಿರ್ಯಾದಿಯವರು ತಮ್ಮ ಕುಟುಂಬದೊಂದಿಗೆ ಆಂದ್ರಪ್ರದೇಶ ರಾಜ್ಯದ ಆಲದೂರ ರೇಣುಕಾ ಮಾತಾ ದೇವರ ದರ್ಶನಕ್ಕೆ ಹೋಗಿ ಮರಳಿ ಕಲಬುರ್ಗಿಗೆ ಬರುವಾಗ ಕಾರ ನಂ. ಕೆಎ-36.ಎಮ್-8064 ನೇದ್ದನ್ನು ಸಂಬಂಧಿಯಾದ ರೋನಕ ತಂದೆ ಸುಭಾಷ ಚವಾಣ ರವರು ಚಲಾಯಿಸಿಕೊಂಡು ಬರುವಾಗ ಹುಮನಾಬಾದ-ಕಲಬುರ್ಗಿ ರಾಷ್ಟ್ರೀಯ ಹೆದ್ದಾರಿ ನಂ. 50 ಹಳ್ಳಿಖೇಡ(ಕೆ) ಗ್ರಾಮದ ಪಿ.ಕೆ.ಪಿ.ಎಸ್ ಬ್ಯಾಂಕ ಹತ್ತಿರ ಸದರಿ ಚಾಲಕನಾದ ಆರೋಪಿ ರೋನಕ ತಂದೆ ಸುಭಾಷ ಚವಾಣ ಸಾ: ಗುಬ್ಬಿ ಕಾಲೋನಿ ಕಲಬುರ್ಗಿ ಇತನು ತಮ್ಮ ಕಾರನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹಳ್ಳಿಖೇಡ(ಕೆ) ಗ್ರಾಮದ ಪಿ.ಕೆ.ಪಿ.ಎಸ್ ಬ್ಯಾಂಕ ಹತ್ತಿರ ರೋಡಿನ ಬಲಗಡೆ ತಗ್ಗಿನಲ್ಲಿ ಪಲ್ಟಿ ಮಾಡಿರುತ್ತಾನೆ, ಸದರಿ ಘಟನೆಯಿಂದ ಕಾರಿನಲ್ಲಿದ ಫಿರ್ಯಾದಿಯವರ ಭಾವನಾದ ಅಮನ ತಂದೆ ಪ್ರಕಾಶ ಚವಾಣ ವಯ: 20 ವರ್ಷ, ಸಾ: ಗುಬ್ಬಿ ಕಾಲೋನಿ ಕಲಬುರ್ಗಿ ರವರಿಗೆ ತಲೆಗೆ ರಕ್ತಗಾಯ ಮತ್ತು ಭಾರಿ ಗುಪ್ತಗಾಯವಾಗಿ ಎಡಕೀವಿಯಿಂದ ರಕ್ತ ಸ್ರಾವವಾಗಿರುತ್ತದೆ ಮತ್ತು ಎದೆಗೆ ಭಾರಿ ಗುಪ್ತಗಾಯವಾಗಿ ಮೂರ್ಚ್ಛೇ ಹೋಗಿರುತ್ತಾನೆ, ಆರೋಪಿಗೆ ಮತ್ತು ಇತರರಿಗೆ ಸಣ್ಣ ಪುಟ್ಟ ಗಾಯಗಳು ಆಗಿರುತ್ತವೆ, ನಂತರ ಗಾಯಗೊಂಡ ಅಮನ ತಂದೆ ಪ್ರಕಾಶ ಚವಾಣ ರವರಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.