Police Bhavan Kalaburagi

Police Bhavan Kalaburagi

Sunday, May 24, 2015

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:-  

CPÀ¹äPÀ    ¨ÉAQ C¥ÀWÁvÀ   ¥ÀæPÀgÀtzÀ ªÀiÁ»w:-    

      ದಿನಾಂಕ 21 -05-2015 ರಂದು ರಾತ್ರಿ 9-00 ಗಂಟೆಯ ಸಮಯದಲ್ಲಿ, ಮಿಟ್ಟಿ ಮಲ್ಕಾಪೂರ ಸೀಮಾದ ಹಂಪಯ್ಯ ಇವರ  ಹೊಲದಲ್ಲಿ ಹಾಕಿದ  ಫೀರ್ಯಾದಿ ತಿಮ್ಮಯ್ಯ ತಂದೆ ಹುಲಿಗಯ್ಯ  45 ವರ್ಷ  ಜಾ, ನಾಯಕ  ಉ- ಒಕ್ಕಲುತನ  ಸಾ,ಮಿಟ್ಟಿಮಲ್ಕಾಪೂರು FvÀ£À 8 ಟ್ರಾಲಿಯಷ್ಟು ಹುಲ್ಲಿನ ಬಣವೆ ಅ,ಕೀ,ರೂ 60,000/- ರಷ್ಡು ಲುಕ್ಸಾನ್ ಆಗಿದ್ದು, ಸದರಿ ಘಟನೆಯು ಆಕಸ್ಮಿಕವಾಗಿ ಜರಗಿದ್ದು, ಯಾರ ಮೇಲೆ ಯಾವುದೆ ಸಂಶಯ ಇರುವದಿಲ್ಲ ಅಂತಾ ಮುಂತಾಗಿ ಇದ್ದ ಹಿರಿಯರನ್ನು ವಿಚಾರಸಿಕೊಂಡು  ತಡವಾಗಿ ಬಂದ ಫೀರ್ಯಾದಿಯ ಮೇಲಿಂದ ಯರಗೇರಾ ಠಾಣೆ ಬೆಂಕ ಅಪಘಾತ ನಂ-07/2015 ನೆದ್ದರಲ್ಲಿ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w-
                  ದಿನಾಂಕ:23.05.2015 ರಂದು 13.30 ಗಂಟೆಗೆ ದೇವಸೂಗೂರಿನ ಪಿಯುಸಿ ಕಾಲೇಜಿನ ಹಿಂದಿನ ಬಯಲು ಜಾಗೆಯಲ್ಲಿ 1] CªÀÄgÀ¥Àà vÀAzÉ ªÀÄjUËqÀ, 51ªÀµÀð, eÁ:°AUÁAiÀÄvÀ, ¸Á:¯Éçgï PÁ¯ÉÆä zÉêÀ¸ÀÆUÀÆgÀ,  2)SÁzÀgï vÀAzÉ gÁeÁ¸Á§, 40ªÀµÀð, eÁ:ªÀÄĹèA, G:ªÉÄÃPÁ¤PÀ ¸Á:1£Éà PÁæ¸ï ±ÀQÛ£ÀUÀgÀ,  3)zÉÆqÀØ£ÀUËqÀ vÀAzÉ ±ÀAPÀæ¥Àà 60ªÀµÀð, eÁ:°AUÁAiÀÄvÀ, ¸Á:zÉêÀ¸ÀÆUÀÆgÀEªÀgÀÄUÀ¼ÀÄ  ಹಣವನ್ನು ಪಣಕ್ಕೆ ಹಚ್ಚಿ , ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ ಬಹರ್ ಎಂಬ ನಸೀಬದ ಜೂಜಾಟ ಆಡುತ್ತಿರುವಾಗ ಫಿರ್ಯಾದಿ ¦.J¸ï.L.±ÀQÛ£ÀUÀgÀ ¥ÉÆ°¸À oÁuÉ gÀªÀgÀÄ ಖಚಿತ ಬಾತ್ಮಿ ಮೇಲಿಂದ ಆರೋಪಿತರ ಮೇಲೆ ದಾಳಿ ಮಾಡಿ ಆರೋಪಿತರ ವಶದಲ್ಲಿದ್ದ ಇಸ್ಪೀಟ್ ಜೂಜಾಟಕ್ಕೆ ಸಂಬಂದಿಸಿದ ಹಣ ರೂ 5100/- ಹಾಗೂ 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಮತ್ತು ಮೂರು ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ದಾಳಿ ಪಂಚನಾಮೆ ಆದಾರದ ಮೇಲಿಂದ ಮಾನ್ಯ ನ್ಯಾಯಾಲಯದಿಂದ ಆರೋಪಿತರ ವಿರುದ್ದ ±ÀQÛ£ÀUÀgÀ oÁuÉ UÀÄ£Éß £ÀA: 54/2014 PÀ®A: 87 PÉ.¦. AiÀiÁPïÖ.    CrAiÀÄ°è     ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

                ದಿನಾಂಕ : 23-05-2015 ರಂದು ಮದ್ಯಾಹ್ನ 12:30 ಗಂಟೆಗೆ ಗಬ್ಬೂರು ಗ್ರಾಮದ ಆನೆಗುಡಿಯ ಹತ್ತಿರ ±ÁAvÀ¥Àà vÀAzÉ ²ªÀeÁvÀ¥Àà ªÀ:40 eÁ:G¥ÁàgÀ G:PÀÆ° PÉ®¸À ¸Á:UÀ§ÆâgÀÄ FvÀ£ÀÄ  01 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಎಂದು ಜನರನ್ನು ನಂಬಿಸಿ ಜನರಿಂದ ಹಣ ಪಡೆದುಕೊಂಡು, ಹಣ ಕೊಟ್ಟವರಿಗೆ ಮಟಕಾ ನಂಬರ್ ಹತ್ತಿದ ಬಗ್ಗೆ ತಿಳಿಸಲಾರದೆ ಮತ್ತು ಸಾರ್ವಜನಿಕರಿಗೆ ಹಣ ಮರಳಿ ಕೊಡದೆ ಮೋಸ ಮಾಡುತ್ತಿರುವ ಬಗ್ಗೆ ಖಚಿತ ಬಾತ್ಮಿಯ ಮೇರೆಗೆ ಪಿರ್ಯಾದಿದಾರರು ಪಂಚರ ಸಮಕ್ಷಮ, ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಆರೋಪಿತನ ತಾಬಾದಿಂದ 01 ಮಟಕಾ ಚೀಟಿ, 01 ಬಾಲ್ ಪೆನ್ ಹಾಗೂ 2420/- ರೂಪಾಯಿ ನಗದು ಹಣವನ್ನು ಜಪ್ತಿ ಮಾಡಿಕೊಂಡಿದ್ದು, ಅಲ್ಲದೆ ಸದರಿ ಆರೋಪಿತನು ದಿನಾಂಕ : 19-05-2015 ರಂದು ಸಂಜೆ 05:00 ಗಂಟೆಗೆ cಚನ್ನಪ್ಪ ತಂದೆ ಹನುಮಂತಪ್ಪ ವ:55 ಜಾ:ಕುರಬರು ಸಾ:ಅಂದಾನಭಾವಿ ಹತ್ತಿರ ಗಬ್ಬೂರು ಎನ್ನುವವರಿಗೆ 01 ರೂ.ಗೆ 80 ರೂ.ಕೊಡುತ್ತೇನೆ ಎಂದು ನಂಬಿಸಿ ಅವರಿಂದ ಕ್ರಮವಾಗಿ 25 ರೂಪಾಯಿಗಳನ್ನು ಪಡೆದುಕೊಂಡು ಅವರಿಗೆ ನಂಬರ್ ಹತ್ತಿದ ಬಗ್ಗೆ ತಿಳಿಸದೆ ಹಾಗೂ ಅವರ ಹಣವನ್ನು ವಾಪಸ್ ಕೊಡದೆ ಮೋಸ ಮಾಡಿರುತ್ತಾನೆ ಎಂದು ಮುಂತಾಗಿ ಇದ್ದ ದಾಳಿ ಪಂಚನಾಮೆಯೊಂದಿಗೆ ಮುಂದಿನ  ಕ್ರಮ ಜರುಗಿಸುವಂತೆ ನೀಡಿದ ಜ್ಞಾಪನ ಪತ್ರದ ಮೇಲಿನಿಂದ  UÀ§ÆâgÀÄ ¥Éưøï oÁuÉ.   C.¸ÀA.77/2015 PÀ®A: 78(3) PÉ.¦.PÁAiÉÄÝ ªÀÄvÀÄÛ 420 L¦¹ CrAiÀÄ°è   ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

        ದಿನಾಂಕ 23.05.2015 ರಂದು ಮದ್ಯಾಹ್ನ 3.00 ಗಂಟೆಗೆ ಹಟ್ಟಿ ಗ್ರಾಮದ ಸಂತೆ ಕಟ್ಟೆಯ ಸಾರ್ವಜನಿಕ ಸ್ಥಳದಲ್ಲಿ ಆದಪ್ಪ ತಂದೆ ಯಂಕಪ್ಪ ಗುಡದನಾಳ ವಯಾ: 41 ವರ್ಷ ಜಾ: ಉಪ್ಪಾರ ಉ: ಅಕ್ಕಿ ವ್ಯಾಪಾರ ಸಾ: ಸಂತೆ ಬಜಾರ ಹತ್ತಿರ ಹಟ್ಟಿ ಗ್ರಾಮ FvÀ£ÀÄ ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ದುಡ್ಡುಕೊಟ್ಟವರಿಗೆ ಯಾವುದೇ ಚೀಟಿ ಕೊಡದೇ ಮೋಸ ಮಾಡುತ್ತಿದ್ದು, ¦.J¸ï.L. ºÀnÖgÀªÀgÀÄ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮೇಲಿನ ಮುದ್ದೇಮಾಲುಗಳನ್ನು ಜಪ್ತಿ ಮಾಡಿಕೊಂಡಿದ್ದು, ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದು, ಮಟಕಾ ದಾಳಿ ಪಂಚನಾಮೆಯ ಆಧಾರದ ಮೇಲಿಂದ ºÀnÖ oÁuÉ UÀÄ£Éß £ÀA: 70/2015 PÀ®A. 78(111) PÉ.¦. PÁAiÉÄÝ ºÁUÀÆ 420 L¦¹  PÁAiÉÄÝ CrAiÀÄ°è ಆರೋಪಿತನ ವಿರುದ್ದ  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
zÉÆA©ü ¥ÀæPÀgÀtzÀ ªÀiÁ»w:-
                 ಫಿರ್ಯಾದಿ ಶ್ರೀ ಶ್ರೀಹರಿ @ ಹರಿಬಾಬು ತಂದೆ ಶಿವುಕುಮಾರ ವಯ:39ವರ್ಷ ಜಾತಿ:ಕಮ್ಮಾ  :ಒಕ್ಕಲುತನ ಸಾ:ಬಲ್ಲಟಗಿ ಬಸವಣ್ಣ ಕ್ಯಾಂಪ FvÀ£ÀÄ ದಿ 22-5-2015ರಂದು ಸಾಯಾಂಕಾಲ 7-00ಗಂಟೆ ಸುಮಾರು ಬಲ್ಲಟಗಿ ಬಸವಣ್ಣ ಕ್ಯಾಂಪನಲ್ಲಿರುವ ಹಾಲಿನ ಡೈರಿ ಮುಂದೆ ತಾನು ಮತ್ತು ತಮ್ಮ ಕ್ಯಾಂಪಿನ ಗಂಗಣ್ಣ ಸಾಹುಕಾರ,ಬಿ.ವಿ.ವಿ ಸತ್ಯನಾರಾಯಣ ತಂದೆ ಸುಬ್ಬರಾವ,ನಾಗಬಾಬು,ಸಾಯಿರಾಮ ಕೂಡಿ ಮಾತನಾಡುತ್ತಾ ಲೈಟಿನ ಬೆಳಕಿನಲ್ಲಿ ಕುಳಿತಿದ್ದಾಗ 1] ಶಿವರಾಜ ತಂದೆ ಹಂಪಯ್ಯ ಮ್ಯಾಕಲ್     [2] ನಾಗರಾಜ ತಂದೆ ಹಂಪಯ್ಯ ಮ್ಯಾಕಲ್  3] ರವಿಕುಮಾರ ತಂದೆ ಈರಣ್ಣ ಬುಕ್ಕಿಟಗೇರ್ [4] ಪಂಪಾಪತಿ ತಂದೆ ಬಸವರಾಜ ಮುಳ್ಳುರು  5] ಹನುಮಂತರಾಯ ತಂದೆ ದುರುಗಪ್ಪ ಆಲ್ದಾಳ [6] ಅಯ್ಯಪ್ಪ ತಂದೆ ಸಾಬಯ್ಯ ದೇವತಗಲ್   7] ವಿರೇಶ ತಂದೆ ಶರಣಯ್ಯ ತಾತ ಎಲ್ಲರೂ ಸಾ:ಬಲ್ಲಟಗಿ ಹಾಗು ಬಸವಣ್ಣ ಕ್ಯಾಂಪ ಗುಂಪು ಕಟ್ಟಿಕೊಂಡು ಬಂದವರೆ ನಮ್ಮನ್ನು ಕಂಡು ಲೇಲಂಗಾ ಸೂಳೇಮಕ್ಕಳೆ ಇಲ್ಲಿ ಕುಳಿತು ಏನು ಮಾತ ನಾಡುತ್ತಿದ್ದಿರಲೆ ಅಂತಾ ಅಂದು  ಕೈಗಳಲ್ಲಿ ಕಲ್ಲುಗಳನ್ನು ಹಿಡಿದುಕೊಂಡು ನಮ್ಮ ಹೊಗೆದಾಗ ತಾವು ತಪ್ಪಿಸಿಕೊಳ್ಳಲು ಪ್ರಯತ್ನಿ ಸಿದರೂ ಸಹ ಮುಂದೆ ಹೊಗದಂತೆ ತಡೆದು ಅಡ್ಡಗಟ್ಟಿ ನಿಲ್ಲಿಸಿ ಕಲ್ಲು ಹೊಗೆದಾಗ ಆ ಕಲ್ಲುಗಳು ಹಾಲಿನ ಡೈರಿ ಮೇಲೆ ಬಿದ್ದು  ಹಾಲಿನ ಡೈರಿ 3 ಸಿಮೇಂಟಿನ ಟಿನಗಳು ಹೊಡೆದು ಸುಮಾರು 5000/- ರೂ ದಷ್ಟು ಲುಕ್ಸನಾಗಿದ್ದು ನಂತರ ಆರೋಪಿತರೆಲ್ಲರು. ಕೇ,ಕೇ ಹಾಕುತ್ತಾ ಹೇಗೆ ಗ್ರಾಮ ಪಂಚಯತಿ ಎಲೆಕ್ಸನ್ ಮಾಡುತ್ತಿರಲೇ ಒಂದು ಕೈ ನೊಡಿಕೊಳ್ಳುತ್ತೆವೆ, ಅಂತಾ ಬಾಯಿಮಾಡಿ ಹೊರಟು ಹೊದರು. ಇದ್ದ ದೂರಿನ ಮೇಲಿಂದ ¹gÀªÁgÀ ¥ÉÆðøÀ oÁuÉ, UÀÄ£Éß £ÀA: 75/2015, PÀ®A: 143, 147, 148, 341. 504. 427 ¸À»vÀ 149 L.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
            ಫಿರ್ಯಾದಿ ²æà §¸ÀªÀgÁd vÀAzÉ DAf£ÉÃAiÀÄå ªÀ: 30 ªÀµÀð, eÁw: ªÀiÁ¢UÀ, G: PÉ.E.©.C¥ÀgÉÃlgï ¸Á: AiÀÄgÀUÉÃgÁ EªÀgÀÄ ¢ನಾಂಕ 23.05.2015 ರಂದು ಮಧ್ಯಾಹ್ನ 12.30 ಗಂಟೆಗೆ ಯರಗೇರಾದಿಂದ ರಾಯಚೂರುಗೆ ತನ್ನ ಕಾಲೇಜಗೆ ಸರ್ಕಾರಿ ಬಸ್ ನಲ್ಲಿ ಬರುವಾಗ್ಗೆ ನವೋದಯ ಆಸ್ಪತ್ರೆ ಹತ್ತಿರ ಬಸ್ ಸ್ಟಾಪ ಹತ್ತಿರ ಬಸ್ ನಿಂತಾಗ ಸತೀಶ ಮತ್ತು ಲೋಕೇಶ ರವರುಗಳು ಫಿರ್ಯಾದಿಯನ್ನು ಬಸ್ ನಿಂದ ಕೈ ಹಿಡಿದು ನಿನ್ನಲ್ಲಿ ಮಾತನಾಡಬೇಕೆಂದು ಕೆಳಗೆ ಕರೆದು ಸೂಳೆ ಮಗನೆ ಅಂತಾ ಅವಾಚ್ಯವಾಗಿ ಬೈದು ಕಪಾಳಕ್ಕೆ, ಎದೆಗೆ ಹೊಡೆದರು ನಂತರ ಉಳಿದ 8-10 ಜನ ಅರೋಪಿತರು ಸೇರಿಕೊಂಡು ಫಿರ್ಯಾದಿದಾರರನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಲು ಬಂದಾಗ ಫಿರ್ಯಾದಿದಾರನು ಅಲ್ಲಿಂದ ಬಿಡಿಸಿಕೊಂಡು ಹೆದರಿ ಓಡಿ ಹೋಗಿದ್ದು ಇರುತ್ತದೆ. ಸದರಿ ಘಟನೆಗೆ ಆರೋಪಿ ನಂ.4 ಮತ್ತು 5 ರವರ ಕುಮ್ಮಕಿನಿಂದ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ  £ÉÃvÁf £ÀUÀgÀ ¥Éưøï oÁuÉ, gÁAiÀÄZÀÆgÀÄ UÀÄ£Éß £ÀA. 49/2015 PÀ®A. 143, 147, 323, 504, 506, ¸À»vÀ 149 L¦¹ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
. PÉƯɠ ¥ÀæPÀgÀtzÀ ªÀiÁ»w:-   
                 ದಿನಾಂಕ 23/05/2015 ರಂದು ರಾತ್ರಿ 8-00 ಗಂಟೆಗೆ ಯಿಂದ 8-45 ರ ಅವಧಿಯಲ್ಲಿ   ಆರೋಪಿ ಸಣ್ಣ ನಿಂಗಪ್ಪ ತಂದೆ ರುದ್ರಪ್ಪ ಕನ್ನಾಳ ಜಾ-ಕುರುಬರು  ಸಾ- ಉಳಿಮೇಶ್ವರ ಗ್ರಾಮ  ಈತನು ಫಿರ್ಯಾದಿ ಶ್ರೀ.ಶರಣಪ್ಪ ತಂದೆ ಹನುಮಪ್ಪ  ಭೊಗಾಪುರು 39ವರ್ಷ,ಜಾ-ವಾಲ್ಮಿಕಿ ಒಕ್ಕಲುತನ ಸಾ- ಉಳಿಮೇಶ್ವರ ಗ್ರಾಮ FvÀ£À  ಅಣ್ಣ ದ್ಯಾಮಣ್ಣ ತಂದೆ ಹನುಮಪ್ಪ ಬೋಗಪುರು 58ವರ್ಷ,ವಾಲ್ಮಿಕಿ ಸಾ-ಉಳೆಮೇಶ್ವರ ಗ್ರಾಮ FvÀನನ್ನು ಚುನಾವಣೆ ಪಾರ್ಟಿ ಮಾಡುವುದಾಗಿ ಕರೆದುಕೊಂಡು ಹೋಗಿ, ಹಲವಾರು ವರ್ಷಗಳ ಹಿಂದೆ ಫಿರ್ಯಾದಿಯ  ತಮ್ಮನ ಹೆಂಡತಿಯನ್ನು ಸಣ್ಣ ನಿಂಗಪ್ಪನ ಅಳಿಯನಾದ ಮುಕ್ಕಣ್ಣನು ಓಡಿಸಿಕೊಂಡು ಹೋದ ಹಿನ್ನಲೆಯಲ್ಲಿ ದ್ವೇಷ ಇಟ್ಟುಕೊಂಡು ಪಾರ್ಟಿ ಮಾಡಿದ್ದು ಪಾರ್ಟಿಯಲ್ಲಿ ದ್ಯಾಮಣ್ಣನಿಗೆ ಬಲವಂತವಾಗಿ ಮದ್ಯಪಾನ ಮಾಡಿಸಿ ವಾಪಸ್ಸು ಕರೆದುಕೊಂಡು ಬರುವಾಗ ಸಣ್ನ ನಿಂಗಪ್ಪನು ದ್ಯಾಮಣ್ಣನನ್ನು ಹಿರೇ ಹಳ್ಳದ ಸೇತುವೆ  ಮೇಲಿಂದ ಕೆಳಗಡೆ ದಬ್ಬಿದ್ದರಿಂದ ದ್ಯಾಮಣ್ಣನ ಬಲಗಡೆ ಮಲಕಿಗೆ ಭಾರಿ ರಕ್ತ ಗಾಯವಾಗಿ, ಮೂಗಿನಿಂದ ರಕ್ತ ಬಂದು, ಎಡಗಾಲಿನ ಹೆಬ್ಬರಳಿಗೆ ರಕ್ತಗಾಯವಾಗಿ ಸತ್ತಿದ್ದು ಇರುತ್ತದೆ. ಈ ಅರೋಪಿತನು ಹಳೆಯ ದ್ವೇಷದಿಂದ  ಕೊಲೆ ಮಾಡಿದ್ದು ಅಂತಾ ನೀಡಿದ ಲಿಖಿತ ದೂರಿನ ಪ್ರಕಾರ  ಮುದಗಲ್ ಠಾಣೆ ಅಪರಾಧ ಸಂ-91/2015 ಕಲಂ -302 ಐಪಿಸಿ ಮತ್ತು 3(2)(5) ಎಸ್.ಸಿ/ಎಸ್.ಟಿ ಕಾಯ್ದೆ - 1989ರ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
PÀ¼ÀÄ«£À ¥ÀæPÀgÀtzÀ ªÀiÁ»w:-
ದಿನಾಂಕ- 20-05-2015 ರಂದು ಪಿರ್ಯಾದಿ ²æà ¸ÀAUÀªÉÄñÀ §AqsÁj vÀAzÉ £ÁUÀtÚ §AqsÁj 43 ªÀµÀð eÁ- PÀÄgÀħgÀÄ G- MPÀÌ®ÄvÀ£À ¸Á- ªÀÄ£É £ÀA- 1-11-39/60 ¦.¹ © PÁ¯ÉÆä gÁAiÀÄZÀÆgÀÄ.EªÀgÀÄ ತಮ್ಮ ಮನೆಯ ಬಾಗಿಲಿಗಳ ಬೀಗ ಹಾಕಿಕೊಂಡು  ಕುಟುಂಬದೊಂದಿಗೆ ತಿರುಪತಿಗೆ ಹೋಗಿ ವಾಪಸ್ ದಿನಾಂಕ 22-05-2015 ರಂದು ಮಧ್ಯರಾತ್ರಿ 01.00 ಗಂಟೆಗೆ  ಪಿರ್ಯಾದಿ.ದಾರರು  ತಮ್ಮ ಮನೆಗೆ ಬಂದಾಗ ತಮ್ಮ ಮನೆಯ ಮುಖ್ಯ ಬಾಗಿಲಿನ 2 ಕೀಲಿ ಪತ್ತಗಳು ಮುರಿದಿದ್ದು ,ನಂತರ ಪಿರ್ಯಾದಿದಾರರು   ಮನೆಯೊಳಗೆ  ಹೋಗಲು ಬಾಗಿಲಿನ ಹತ್ತಿರ ಹೋದಾಗ್ಗೆ ಮನೆಯೊಳಗಿಂದ  ಏನೋ ಶಬ್ದ ಬರುತ್ತಿದ್ದು ಆಗ  ತಮ್ಮ ಮನೆಯ ಮುಂದಿನ ಬಾಗಿಲಿನ ಕೊಂಡಿ ಹಾಕಿ ತಮ್ಮ ಪಕ್ಕದ ಮನೆಯವರಿಗೆ ಪೋನ್ ಮಾಡಿ ಕರೆಯಿಸಿ ನಂತರ ಪಶ್ಚಿಮ ಠಾಣೆಯ ಪಿ.ಎಸ್.ಐ ರವರಿಗೆ ಪೋನ್ ಮಾಡಿ ತಮ್ಮ ಮನೆಯೊಳಗೆ  ಕಳ್ಳರು ಇದ್ದ  ಬಗ್ಗೆ ಮಾಹಿತಿ ನೀಡಿದ ಮೇರೆಗೆ ಪಿ.ಎಸ್.ಐ ಮತ್ತು ಸಿ.ಪಿ.ಐ ರವರು ಹಾಗೂ ಸಿಬ್ಬಂದಿಯವರು ಬಂದಾಗ  ಎಲ್ಲರೂ ಸೇರಿ ಮನೆಯೊಳಗೆ ಹೋಗಲು ಇಬ್ಬರು ಕಳ್ಳರು ಸುಮಾರು 20 ವರ್ಷ ದವರು ತಮ್ಮ ಮನೆಯ ಬಾತ್ ರೂಮಿನಲ್ಲ ಅಡಗಿಕೊಂಡಿದ್ದು ಇನ್ನೊಬ್ಬ ಕಳ್ಳನು ತಮ್ಮ ಮನೆಯ ಹೊರಗಡೆ ನಿಂತು ಕೊಂಡಿದ್ದು ಆತನು ಪೊಲೀಸರನ್ನ ನೋಡಿ ಓಡಿ ಹೋದನು, ನಂತರ ಬಾತ್  ರೂಮಿನಲ್ಲಿ ಅಡಗಿಕೊಂಡವರ£ÀÄß   ಪೊಲೀಸರು ಹಿಡಿದು ವಿಚಾರಣೆ ಮಾಡಲಾಗಿ  ಈ ಮೇಲಿನಂತೆ ತಮ್ಮ ಹೆಸರು ವಿಳಾಸ ತಿಳಿಸಿ ಪಿರ್ಯಾದಿದಾರರ ಮನೆಯಲ್ಲಿ 2 ಪೆಂಡ್ರೈವ್ ಮತ್ತು 2 ಮೆಮೊರಿ ಕಾರ್ಡಗಳನ್ನು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡು ಅವುಗಳನ್ನ ಪೊಲೀಸರಿಗೆ ಒಪ್ಪಿಸಿದರು , ಮತ್ತು ತಾವು ಕಳ್ಳತನ ಮಾಡಲು ತಂದಿದ್ದ 1) ಒಂದು ಕಬ್ಬಿಣದ ಸುತ್ತಿಗೆ 2) ಸೆಂಟ್ರಿಂಗ್ ಕೆಲಸಕ್ಕೆ ಉಪಯೋಗಿಸುವ  ರಾಡ್ 3) ತಂತಿ ಮಣಿಸುವ ಸಣ್ಣ ರಾಡ್ 4) ಸಣ್ಣ ಸ್ಕ್ರೂ ಡ್ರೈವರ್ 5) ಬಿಳಿ ಬಣ್ಣದ ಕಾಟನ್ ಹ್ಯಾಂಡ್ ಗ್ಲೋಸ್ ಇವುಗಳನ್ನ ಪೊಲೀಸರ ಮುಂದೆ ಹಾಜರು ಪಡಿಸಿದರು ಅಂತಾ  EzÀÝ zÀÆj£À ªÉÄðAzÀ gÁAiÀÄZÀÆgÀÄ ¥À²ÑªÀÄ oÁuÉ UÀÄ£Éß £ÀA: 95/2015 PÀ®A: 457, 380 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
 
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 24.05.2015 gÀAzÀÄ  140 ¥ÀææPÀgÀtUÀ¼À£ÀÄß ¥ÀvÉÛ ªÀiÁr  18,800/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


Kalaburagi District Reported Crimes.

ನಿಂಬರ್ಗಾ ಪೊಲೀಸ ಠಾಣೆ : ಇಂದು ದಿನಾಂಕ 24/05/2015 ರಂದು 1100 ಗಂಟೆಗೆ ಶ್ರೀಮತಿ ಶಾಂಭವಿ ಗಂಡ ರೇವಣಸಿದ್ದ ಸಿಂಘೆ ವ|| 70 ವರ್ಷ, ಜಾ|| ಹೊಲೆಯ, || ಹೊಲ ಮನೆಕಲಸ, ಸಾ|| ಧುತ್ತರಗಾಂವ ಇವರು ಠಾಣೆಗೆ ಬಂದು ಒಂದು ಲಿಖಿತ ಫಿರ್ಯಾದಿ ಸಲ್ಲಿಸಿದ್ದೇನೆಂದರೆ ತನ್ನ ಬಾಜು ಹೊಲದವನಾದ ರಾಜಕುಮಾರ ತಂದೆ ಶಂಕರ ರಂಜೇರಿ ಇತನೊಂದಿಗೆ ಸುಮಾರು 2 ವರ್ಷಗಳಿಂದಲೂ ಹೊಲದ ಬಂದಾರಿ ಸಂಭಂಧ ತಕರಾರು ನಡೆದಿದ್ದು ದಿನಾಂಕ 23/05/2015 ರಂದು ಬೆಳಿಗ್ಗೆ 0800 ಗಂಟೆಗೆ ಸದರಿಯವನು ತನ್ನ ಹೊಲಕ್ಕೆ ನುಗ್ಗಿ ಗಳೆ ಹೂಡಿದ್ದು ಯಾಕೆ ಅಂತ ಕೇಳಿದ್ದಕ್ಕೆ ಆಪಾದಿತನು ಫಿರ್ಯಾದಿಗೆ ಬಾರಕೋಲ ಗುಣಿಯಿಂದ ಮತ್ತು ಕಲ್ಲಿನಿಂದ ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿರುತ್ತಾನೆ ಅಲ್ಲದೆ ಓಡಿ ಹೋಗುವಾಗ ಮಂಗಳ ಸೂತ್ರ ಹಿಡಿದು ಜಗ್ಗಿದ್ದರಿಂದ ಮಂಗಳ ಸೂತ್ರ ಹರಿದಿರುತ್ತದೆ. ಕಾರಣ ದೌರ್ಜನ್ಯ ಎಸಗಿದ ವ್ಯಕ್ತಿಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಕೊಟ್ಟ ಲಿಖಿತ ಫಿರ್ಯಾದಿ ಸಾರಾಂಶದ ಮೇಲಿಂದ ನಿಂಬರ್ಗಾ ಪೊಲೀಸ ಠಾಣೆ ಗುನ್ನೆ ನಂ. 70/2015 ಕಲಂ 447, 324, 354, 504 ಐಪಿಸಿ ಮತ್ತು 3 (1)(10) ಎಸ್.ಸಿ/ಎಸ್.ಟಿ ಪಿ.ಎ ಕಾಯ್ದೆ 1989 ನೇದ್ದರ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಕಮಲಾಪೂರ ಪೊಲೀಸ ಠಾಣೆ : ದಿನಾಂಕ:23-05-2015 ರಂದು 17-45 ಗಂಟೆಗೆ ಕಲಬುರಗಿ ನಿಸ್ತಂತು ಕೋಣೆಯಿಂದ ಆರ.ಟಿ.ಎ ಎಮ.ಎಲ.ಸಿ ವಸೂಲಾಗಿದ್ದು. ಸದರ ಎಮ.ಎಲ.ಸಿ ವಿಚಾರಣೆ ಕುರಿತು ಇಂದೇ 22-30 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಉಪಚಾರದಲ್ಲಿದ್ದ ಗಾಯಾಳು ಸುನೀಲ ತಂದೆ ದೇವೀಂದ್ರಪ್ಪ ಬೇಳಕೋಟಿ ವ:23ವರ್ಷ ಜಾ:ಕುರುಬರ ಉ:ಒಕ್ಕಲುತನ ಸಾ:ದಸ್ತಾಪೂರ ಗ್ರಾಮ ತಾ:ಜಿ:ಕಲಬುರಗಿ ಮೋ.ನಂ-8105732441 ಇವರ ಹೇಳಿಕೆ ಫಿರ್ಯಾಧನ್ನು ಪಡೆದುಕೊಂಡಿದ್ದು. ಅದರ ಸಾರಾಂಶವೇನಂದರೆ. ದಿನಾಂಕ:23-05-2015 ರಂದು ಮದ್ಯಾಹ್ನ 12-30 ಗಟೆ ಸೂಮಾರಿಗೆ ನನ್ನ ಸ್ನೇಹಿತರಾದ ರಾಜು ದಂಡಿನ ಮತ್ತು ಜೈಭೀಮ ಖೇಡ ಇವರು ಕೂಡಿಕೊಂಡು ರಾಜುನ ಮೋಟರ ಸೈಕಲ ಮೇಲೆ ಕುಳಿತುಕೊಂಡು ನಮ್ಮ ಮನೆಗೆ ಬಂದು ಕಮಲಾಪೂರದಲ್ಲಿ ನಮ್ಮ ಸ್ನೇಹಿತನನ್ನು ಭೇಟಿಯಾಗಿ ಬರೋಣಾ ನಡೆ ಅಂತಾ ನನ್ನನ್ನು ತನ್ನ ಮೋಟರ ಸೈಕಲ ಮೇಲೆ ಬರುವಂತೆ ಹೇಳಿದ್ದು. ಆಗ ನಾನು ಒಂದೇ ಮೋಟರ ಸೈಕಲ ಮೇಲೆ ಮೂರು  ಜನರು ಹೋಗುವುದು ಬೇಡಾ ಅಂತಾ ಹೇಳಿದರು ಕೇಳದೆ ಒತ್ತಾಯ ಮಾಡಿ ರಾಜು ಈತನು ತನ್ನ ಮೋಟರ ಸೈಕಲ ಮೇಲೆ ನನಗೆ ಮತ್ತು ಜೈಭೀಮನಿಗೆ ಕೂಡಿಸಿಕೊಂಡು ದಸ್ತಾಪೂರನಿಂದ ಹೋರಟು ಕಮಲಾಪೂರಕ್ಕೆ ತಲುಪಿ ನಮ್ಮ ಸ್ನೇಹಿತನ್ನು ಬೇಟಿ ಮಾಡಿ ನಂತರ ಮರಳಿ ನಮ್ಮ ಗ್ರಾಮಕ್ಕೆ ಬರುವ ಕುರಿತು ರಾಜು ದಂಡಿನ ಈತನು ಚಲಾಯಿಸುತಿದ್ದ ಮೋಟರ ಸೈಕಲ ಮೇಲೆ ಕುಳಿತು ಕಮಲಾಪೂರದಿಂದ ಕಲಬುರಗಿ ಹುಮನಾಬಾದ ಎನ.ಹೆಚ-218 ರಸ್ತೆಯ ಮಾರ್ಗವಾಗಿ ದಸ್ತಾಪೂರ ಕಡೆಗೆ ಬರುತಿದ್ದಾಗ ರಾಜು ದಂಡಿನ ಈತನು ತಾನು ಓಡಿಸುತಿದ್ದ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ  ಚಲಾಯಿಸುತಿದ್ದಾಗ ಹಿಂದೆ ಕುಳಿತಿದ್ದ ನಾವಿಬ್ಬರು ರಾಜನಿಗೆ ಮೋಟರ ಸೈಕಲನ್ನು ನಿಧಾನವಾಗಿ ಚಲಾಯಿಸು ಅಂತಾ ಎಷ್ಟು ಹೇಳಿದರು ಕೆಳದೆ ಹಾಗೆ ಅತಿವೇಗ ಮತ್ತು ಅಲಕ್ಷತನದಿಂದ ಮೋಟರ ಸೈಕಲನ್ನು ಚಲಾಯಿಸುತ್ತಾ ಬಂದು ನಾವದಗಿ ಸೇತುವೆ ಹತ್ತೀರ ತಿರುವುನಲ್ಲಿ ತನ್ನ ನಿಯಂತ್ರಣ ಕಳೆದುಕೊಂಡು ರಸ್ತೆಯ ಮೇಲೆ ಮೋಟರ ಸೈಕಲನ್ನು ಸ್ಕೀಡ್ಡ ಮಾಡಿ ಅಪಘಾತ ಪಡಿಸಿದನು. ಅಷ್ಟ್ರಲ್ಲಿ ಹಿಂದುಗಡೆ ಕ್ರೂಜರ ಜೀಪನಲ್ಲಿ ಬರುತಿದ್ದ ನಮ್ಮೂರ ದಶರಥ ತಂದೆ ಗುಂಡಪ್ಪ ದಂಡಿನ ಇವರು ಬಂದು ರಸ್ತೆಯ ಮೇಲೆ ಬಿದ್ದಿದ್ದ ನಮಗೆ ಎಬ್ಬಿಸಿ ನೋಡಲಾಗಿ ನನ್ನ ಬಲಗಣ್ಣಿನ ಹತ್ತೀರ ರಕ್ತಗಾಯವಾಗಿದ್ದು ಎರಡು ಕೈಕಾಲುಗಳಿಗೆ ತರಚಿದಗಾಯ ಮತ್ತು ಟೊಂಕಕ್ಕೆ ಗುಪ್ತಗಾಯವಾಗಿದ್ದು. ಜೈಭೀಮನಿಗೆ ನೋಡಲಾಗಿ ಆತನ ಬಲಗಣ್ಣಿನ ಹತ್ತೀರ ಗದ್ದಕ್ಕೆ ಬಲಗಾಲ ಪಾದದಕ್ಕೆ ರಕ್ತಗಾಯವಾಗಿ ತಲೆಗೆ ಗುಪ್ತಗಾಯವಾಗಿದ್ದು ಬೇಹುಸ್ಸಾಗಿದ್ದನು. ರಾಜುನಿಗೆ ನೋಡಲಾಗಿ  ಆತನ ಹಣೆಗೆ ಎರಡು ಕೈ ಕಾಲುಯಗಳಿಗೆ ರಕ್ತಗಾಯವಾಗಿದ್ದು. ಬಲಗಾಲ ಪಾದಕ್ಕೆ ಭಾರಿ ರಕ್ತಗಾಯವಾಗಿದ್ದು. ಆಗ ದಶರಥ  ದಂಡಿನ ಇವರು 108 ಅಂಬುಲೆನ್ಸಗೆ ಕರೆಮಾಡಿ ಕರೆಯಿಸಿ ನಮಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಈ ಅಪಘಾತವು ಇಂದು ಮದ್ಯಾಹ್ನ 02-00 ಗಂಟೆಯ ಸೂಮಾರಿಗೆ ಜರುಗಿರುತ್ತದೆ ಮತ್ತು ಅಪಘಾಗೊಂಡ ಮೋಟ್ರ ಸೈಕಲನಂ ಕೆಎ-32 ಇಇ-6461 ನೇದ್ದು ಇರುತ್ತದೆ.ಕಾರಣ ಈಅಪಘಾತ ಪಡಿಸಿದ ಮೋಟರ ಸೈಕಲನಂ- ಕೆಎ-32 ಇಇ-6461 ನೇದ್ದರ  ರಾಜು ತಂದೆ ದಶರಥ ದಂಡಿನ ಸಾ:ದಸ್ತಾಪೂರ ಈತನ ಮೇಲೆ ಸೂಕ್ತ ಕಾನೂನ ಕ್ರಮ ಜರುಗಿಸಬೇಕು ಅಂತಾ ವಗೈರೆ ಹೇಳಿಕೆಫಿರ್ಯಾಧನ್ನು ಪಡೆದುಕೊಂಡು ಇಂದು ದಿನಾಂಕ:24-05-2015 ರಂದು ಮುಂಜಾನೆ 00-30 ಗಂಟೆಗೆ ಠಾಣೆಗೆ ಬಂದು ಫಿರ್ಯಾಧಿದಾರರು ನೀಡಿದ ಹೇಳಿಕೆ ಫಿರ್ಯಾಧನ ಸಾರಾಂಶದ ಮೇಲಿಂದ ಠಾಣೆಯ ಗುನ್ನೆನಂ-51/2015ಕಲಂ.279,337,338 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  ಇಂದು ದಿನಾಂಕ 24-05-2015 ರಂದು ಬೆಳಗ್ಗೆ 10-30 ಎ.ಎಮ್. ಕ್ಕೆ  ಶ್ರೀ ವಿಠಲ ತಂದೆ ಗುಂಡಪ್ಪಾಮೇಲಕೇರಿ  ಸಾ; ಖೇರ್ಡಾ(ಕೆ) ಇವರು ಠಾಣೆಗೆ ಹಾಜರಾಗಿ ಸದರಿ ಪ್ರಕರಣಕ್ಕೆ  ಸಂಭಂದಿಸಿದಂತೆ ಹೇಳಿಕೆ ನೀಡಿದ ಸಾರಾಂಶವೆನೆಂದರೆ ರಸ್ತೆ ಅಪಘಾತದಲ್ಲಿ ದು:ಖಾಪತಗೊಂಡಿದ್ದ ನನ್ನ ಅಣ್ಣನ ಮಗನಾದ ಜೈ ಭೀಮ ತಂದೆ ಅಣ್ಣಪ್ಪಾ ಇತನನ್ನು ನೋಡುವ ಸಂಭಂದ ಕಲಬುರಗಿಯ ಯುನಿಟೇಡ್ ಆಸ್ಪತ್ರೆಗೆ ಬಂದು ನೋಡಲು ನನ್ನಅಣ್ಣನ ಮಗ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದು , ಸದರಿಯವನು ಬೇವಸಯಾಗಿದ್ದು, ಸದರಿಯವನಿಗೆ ವೈಧ್ಯರು ಉಪಚಾರ ನೀಡುತ್ತಿದ್ದು ಈ ಬಗ್ಗೆ ನನ್ನ ಹೆಂಡಿತಿಯಾದ ಲಕ್ಷ್ಮಿಬಾಯಿಗೆ  ವಿಚಾರಿಸಲು ತಿಳಿಸಿದೆನೆಂದರೆ ನಿನ್ನ ದಿನಾಂಕ  23-05-2015 ರಂದು ಮಧ್ಯಹ್ನಾ 2-00 ಗಂಟೆಗೆ ಸುಮಾರಿಗೆತಮ್ಮ ಗ್ರಾಮದ ರಾಜು  ಈತನು  ಮೋಟಾರ ಸೈಕಲ್ ನಂ ಕೆಎ-32-ಇಇ-6461 ನೇದ್ದು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ನಾವದಗಿ ಬ್ರಡ್ಜ್ ನಲ್ಲಿ ಸ್ಕೀಡ ಮಾಡಿ ಅಪಘಾತ ಪಡಿಸಿದು ಸದರಿ ಮೋಟಾರ ಸೈಕಲ್ ಮೇಲೆ ಕುಳಿತ ಜೈ ಭೀಮ ಮತ್ತು ಅದೆ ಗ್ರಾಮದ  ಸುನೀಲ ರಕ್ತಗಾಯ  ಮತ್ತುಗುಪ್ತಗಾಯವಾಗಿದ್ದು, ಸದರಿಯವರಿಗೆ  ಉಪಚಾರ ಕುರಿತು ಆಸ್ಪತ್ತ್ರೆಗೆ ಸೇರಿಕೆ ಮಾಡಿದ್ದು, ಈ ಬಗ್ಗೆ  ಸುನೀಲ ಈತನು ಮೋಟಾರ ಸೈಕಲ್ ಚಾಲಕ ರಾಜುನ ವಿರುದ್ಧ ಕಮಲಾಪೂರ ಪೊಲೀಸ ಠಾಣೆಗೆಠಾಣಾಧಿಕಾರಿಗಳಿಗೆ ದೂರು ಸಲ್ಲಿಸಿರುತ್ತಾನೆ ಅಂತ ತಿಳಿಸಿದ್ದು ಇರುತ್ತದೆ.  ಇಂದು ದಿನಾಂಕ 24-05-2015 ರಂದು  ಬೆಳಗ್ಗೆ  08-00 ಗಂಟೆಗೆ  ಜೈ ಭೀಮ ಈತನು ಯುನಿಟೇಡ್ ಆಸ್ಪತ್ರೆಗೆ ಉಪಚಾರದಿಂದ ಗುಣಮುಖ ಹೊಂದದೆ ಮೃತಪಟ್ಟಿದ್ದು ಇರುತ್ತದೆ.  ಸದರಿ ಜೈ  ಭೀಮ ಈತನ ಶವವನ್ನು ಸರ್ಕಾರಿ ಆಸ್ಪತ್ರಗೆ ತೆಗೆದುಕೊಂಡು ಹೋಗಲು ನನ್ನ ಸಂಭಂದಿಕರಿಗೆ  ತಿಳಿಸಿ ನಾನು ಕಮಲಾಪೂರ ಪೊಲೀಸ ಠಾಣೆಗೆ ಹಾಜರಾಗಿ ಜೈ  ಭೀಮ ಈತನು ಮೃತಪಟ್ಟಿದ್ದು ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ವಗೈರೆ ಹೇಳಿಕೆ ನೀಡಿದರ  ಸಾರಾಂಶ ಮೇಲಿಂದ  ಠಾಣೆ ಗುನ್ನೆ ನಂ  51/2015 ಕಲಂ, 279.337.338 ಐಪಿಸಿ ನೇದ್ದರಲ್ಲಿ ಕಲಂ.304(ಎ) ಐಪಿಸಿ ಯಲ್ಲಿ  ಪ್ರಕರಣ ದಾಖಲಾಗಿರುತ್ತದೆ.