Police Bhavan Kalaburagi

Police Bhavan Kalaburagi

Thursday, September 6, 2018

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಶಂಕ್ರೆಮ್ಮ ಗಂಡ ಬಸವರಾಜ ಸಾ : ಭಾರತ ಕಾಲೂನಿ ಹುಮನಾಬಾದ ಕಲಬುರಗಿ ರವರ ಗಂಡ  ಬಸವರಾಜ ತಂದೆ ನಿಂಗಪ್ಪಾ ಹೊಡೆಲ್ ರವರು ಕಲಬುರಗಿಯ ಟಿ.ಎ.ಪಿ.ಸಿ.ಎಂ. ಗಂಜ ಕಾರ್ಯಾಲಯದಲ್ಲಿ ಮ್ಯಾನೇಜರೆಂದು ಸುಮಾರು ವರ್ಷಗಳಿಂದ ಸರಕಾರಿ ನೌಕರಿ ಮಾಡಿಕೊಂಡಿರುತ್ತಾರೆ. ನನಗೆ ಮಕ್ಕಳಾಗದ ಕಾರಣ ಸೇಡಂ ತಾಲೂಕಿನ ನನ್ನ ಗಂಡನ ಅಕ್ಕನ ಮಗಳಾದ ಗಾಯತ್ರಿ ಇವಳೊಂದಿಗೆ ಮದುವೆಯಾಗಿದ್ದು ಅವಳಿಗೂ ಕೂಡ ಮಕ್ಕಳಾಗಿರುವದಿಲ್ಲಾ. ನಾನು ಮತ್ತು ನನ್ನ ತಂಗಿ ಗಾಯತ್ರಿ ಹಾಗೂ ನನ್ನ ಗಂಡ ಬಸವರಾಜ ಹೊಡೆಲ ಹಾಗೂ ಗಾಯತ್ರಿಯ ಅಕ್ಕನ ಮಗ ಮಣಿಕಂಠ ವಯಸ್ಸು 10 ವರ್ಷದವನಿದ್ದು ಎಲ್ಲರೂ ಒಂದು ಮನೆಯಲ್ಲಿ ಭಾರತ ಕಾಲೂನಿಯಲ್ಲಿ ವಾಸವಾಗಿರುತ್ತೇವೆ. ನನ್ನ ಗಂಡ ಬಸವರಾಜ ಇವರು ಪ್ರತಿ ದಿವಸ ಅವರಾದ (ಬಿ) ಸೀಮಾಂತರದ ನಮ್ಮ ಹೊಲಕ್ಕೆ ಬಂದು ಹೋಗುತ್ತಾ  ಇದ್ದರು ಇಂದು ದಿನಾಂಕ. 5-9-2018 ರಂದು ಬೆಳಗ್ಗೆ 7-30 ಸುಮಾರಿಗೆ ನನ್ನ ಗಂಡ ಬ ಸ ವ ರಾಜ ಇವರು ಹೊಲದಲ್ಲಿ ಹುಲ್ಲಿಗೆ  ಹೊಡೆಯುವ ಕ್ರಿಮಿನಾಶಕ ಔಷಧ ಕೊಟ್ಟು ಬರಲು ಹೊಲಕ್ಕೆ ಹೋಗಿ ಆಳು ಮನುಷ್ಯ ಶಿವಕುಮಾರ ಮಠಪತಿ ಇತನಿಗೆ ತಿಳಿಸಿ ಬರುತ್ತೇನೆಂದರೆ ಮನೆಯಿಂದ ಅವರಾದ(ಬಿ) ಗ್ರಾಮಕ್ಕೆ ಕಾರಿನಲ್ಲಿ ಹೋದರು  ಬೆಳಗ್ಗೆ 10-00 ಗಂಟೆಯ ಸುಮಾರಿಗೆ ನಮ್ಮ ಅಣ್ಣತಮಕಿಯ  ತಮ್ಮನಾದ  ಶಿವರಾಜ ತಂದೆ ನಾಗೀಂದ್ರಪ್ಪಾ ಮಾಲಿಪಾಟೀಲ್   ನನಗೆ ಫೋನ ಮಾಡಿ ತಿಳಿಸಿದ್ದೆನೆಂದರೆ ನನ್ನ ಗಂಡ ಬಸವರಾಜನಿಗೆ ಯಾರೋ ದುಷ್ಕರ್ಮೀಗಳು ಯಾವುದೋ ದುರುದ್ದೇಶದಿಂದ ಮಾರಕ ಅಸ್ತ್ರದಿಂದ ಹೊಡೆದು ಕೊಲೆ ಮಾಡಿರುತ್ತಾರೆ ಶವ ಸ್ಥಳದಲ್ಲಿಯೇ ಅಂದರೆ ನಮ್ಮ ಕಬ್ಬಿನ ಹೊದ ಬಂದಾರಿಯ ಹತ್ತಿರ ಬಿದ್ದಿರುತ್ತದೆ ಅಂತಾ ತಿಳಿಸಿದರು . ಆಗ ಗಾಬರಿಗೊಂದು ನಾನು ಮತ್ತು ನನ್ನ ತಂಗಿ ಗಾಯತ್ರಿ ಹಾಗೂ ನನ್ನ ಅಕ್ಕ  ಚಂದಮ್ಮಾ ಅವಳ ಗಂಡ ಕಲಪ್ಪಾ ಓಗಿ ನಾಲ್ಕು ಜನ ಕೂಡಿಕೊಂಡು ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಗಂಡನಿಗೆ ತಲೆಯ ಮೇಲೆ ಹಾಗೂ ಬಲಗಣ್ಣಿ ಹುಬ್ಬಿನ ಮೇಲ ಭಾಗದಲ್ಲಿ ಹರಿತವಾದ ಮಾರಕ ಅಸ್ತ್ರಗಳಿಂದ  ಹೊಡೆದು ಭಾರಿ ರಕ್ತಗಾಯ ಮತ್ತು ಬಲಗಲ್ಲಕ್ಕೆ ರಕ್ಕಗಾಯವಾಗಿ ಮೂಗಿನಿಂದ  ಮತ್ತು ಬಾಯಿಯಿಂದ ರಕ್ತ ಸ್ರಾವವಾಗುತ್ತಾ ಇತ್ತು . ಆಗ ಅಲ್ಲಿಯೇ ಹಾಜರಿದ್ದ  ಆಳು ಮನುಷ್ಯ ಶಿವಕುಮಾರ ಮಠಪತಿ ಮತ್ತು ಪಕ್ಕದ ಹೊಲದ ಆಳು ಮನುಷ್ಯ ಸುಭಾಶ ಮಾಳಪ್ಪಾ ಪೂಜಾರಿ  ಇವರಿಗೆ ವಿಚಾರಿಸಿದ್ದು ನನ್ನ ಗಂಡನ ಶವವು ಬಿದಿದ್ದನ್ನು ಮೊದಲು ನೋಡಿ ಎಲ್ಲರಿಗೂ ಮಾಹಿತಿ ತಿಳಿಸಿರುವದಾಗಿ ಹೇಳಿದರು. ದಿನಾಂಕ. 5-9-2018 ರಂದು 8-30 ಎ.ಎಂ.ದಿಂದ 9-30 ಎ.ಎಂ.ದ ಮದ್ಯದ ಅವಧಿಯಲ್ಲಿ ನಮ್ಮ ಕಬ್ಬಿನಶಿರಂಜಿ ಹೊಲದ ಬಂದಾರಿ ಹತ್ತಿರ  ನನ್ನ ಗಂಡ ಬಸವರಾಜ ಹೊಡಲ್ ಇವರಿಗೆ ಯಾರೋ ದುಷ್ಕರ್ಮೀಗಳು ಯಾವುದೋ ದುರುದ್ದೇಶದಿಂದ  ಮಾರಕ ಅಸ್ತ್ರಗಳಿಂದ ಹೊಡೆದು ಭಾರಿಗಾಯಗೊಳಿಸಿ ಕೊಲೆ ಮಾಡಿ ಹೋಗಿದ್ದು  ಸದರಿ ಕೊಲೆ ಮಾಡಿದ ಆರೋಪಿತರನ್ನು ಪತ್ತೆ ಹಚ್ಚುವ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿಒ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 05-09-2018 ರಂದು ಅಫಜಲಪೂರ ಪಟ್ಟಣದ ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಶ್ರೀ ಮಾರುತಿ ಎಎಸ್ ಐ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ, ಮಲ್ಲಿಕಾರ್ಜುನ ಗುಡಿ ಹತ್ತಿರ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಕರೆದು, ಅವರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವರ ಹೆಸರು ವಿಳಾಸ ವಿಚಾರಿಸಲಾಗಿ ನಿಂಗಪ್ಪ ತಂದೆ ಸಿದ್ದಣ್ಣ ಬಡಿಗೇರ ಸಾ||ಮಲ್ಲಿಕಾರ್ಜುನ ಚೌಕ ಫಜಲಪೂರ  ಅಂತಾ ತಿಳಿಸಿದರು ನಂತರ ಸದರಿಯವರ ಅಂಗ ಶೋಧನೆ ಮಾಡಲಾಗಿ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2800/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತವು, ಸದರಿಯವುಗಳನ್ನು ಪಂಚರ ಸಮಕ್ಷಮವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ  ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣಗಳು :
ಮುಧೋಳ ಠಾಣೆ : ಗುರಪ್ಪ ತಂದೆ ಭೀಮಪ್ಪ ಹೂಗಾರ ಸಾ: ಮೊತಕಪಲ್ಲಿ ಗ್ರಾಮ ನತತ್ಉ  ಶಂಕರ ತಂದೆ ಭೀಮಪ್ಪ ಹೂಗಾರ ಸಾ: ಮೊತಕಪಲ್ಲಿ ಗ್ರಾಮ ರವರು ಒಂದೇ ಮನೆಯಲ್ಲಿದ್ದು ಮನೆಯ ಪಾಲಿನ ವಿಷಯದಲ್ಲಿ ತಂಟೆ ತಕರಾರು ಮಾಡಿಕೊಂಡು ಆರೋಪಿತನು ಫಿರ್ಯಾದಿಗೆ ಅಕ್ರಮವಾಗಿ ತಡೆದು ನಿಲ್ಲಸಿ ಕೈಯಿಂದ ಹೊಡೆ ಬಡೆ ಮಾಡಿದ ಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಧೋಳ ಠಾಣೆ : ಶ್ರೀ  ಶಂಕರ ತಂದೆ ಭೀಮಪ್ಪ ಹೂಗಾರ ಸಾ: ಮೊತಕಪಲ್ಲಿ ಗ್ರಾಮ ಮತ್ತು  ಗುರಪ್ಪ ತಂದೆ ಭೀಮಪ್ಪ ಹೂಗಾರ  ಸಂ: ಇನ್ನೂ ಇಬ್ಬರು  ಸಾ: ಮೊತಕಪಲ್ಲಿ ಗ್ರಾಮ  ರವರು ಒಂದೇ ಮನೆಯಲ್ಲಿದ್ದು ಮನೆಯ ಪಾಲಿನ ವಿಷಯದಲ್ಲಿ ತಂಟೆ ತಕರಾರು ಮಾಡಿಕೊಂಡು ಆರೋಪಿತರು ಫಿರ್ಯಾದಿಗೆ ಅಕ್ರಮವಾಗಿ ತಡೆದು ನಿಲ್ಲಸಿ ಕೈಯಿಂದ ಹೊಡೆ ಬಡೆ ಮಾಡಿ ಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಗೆ ಬೆಂಕಿ ಹತ್ತಿ ಲುಕ್ಸಾನ ಅದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಿದ್ರಾಮ ತಂದೆ ವಿಠ್ಠಲ ಸಿಂಗೆ ಸಾ||ಬಳೂರ್ಗಿ ತಾ||ಅಫಜಲಪೂರ ರವರು ಬಳೂರ್ಗಿ ಗ್ರಾಮದದ ಹರಿಜನ ವಾಡದಲ್ಲಿ ನಮ್ಮ ಮನೆ ಫತ್ರಾಸ ಸಡ್ಡಿನದು ಇರುತ್ತದೆ ಸದರಿ ಸಡ್ಡಿನಲ್ಲಿ ನಾನು ನನ್ನ ಹೆಂಡತಿಯಾದ ರೇವಮ್ಮಾ ಇಬ್ಬರು ವಾಸವಾಗಿರುತ್ತೇವೆ ನಮ್ಮ ಇಬ್ಬರು ಗಂಡು ಮಕ್ಕಳು ಬಾಂಬೆಯಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ ನಮ್ಮ ಸಡ್ಡಿನಲ್ಲಿ ಎರಡು ಹಿಟ್ಟಿನ ಗಿರಣಿ, ಒಂದು ಕಾರಕುಟ್ಟುವ ಮಸೀನ್ , ಶಾವಗಿ ಮಶಿನ ಇಟ್ಟುಕೊಂಡು ಅದೇ ದೈನಂದಿನ ಕೆಲಸ ಮಾಡಿಕೊಂಡಿರುತ್ತೇವೆ ದಿನಾಂಕ 30/08/2018 ರಂದು ಬೆಳಿಗ್ಗೆ ನಾನು ನನ್ನ ಹೆಂಡತಿ ಇಬ್ಬರು ನಮ್ಮ ಫತ್ರಾಸ ಸಡ್ಡ ಮುಚ್ಚಿಕೊಂಡು ನಮ್ಮ ಬಳೂರ್ಗಿ ಗ್ರಾಮದಲ್ಲಿ ಹೋದಾಗ 12.30 ಪಿಎಮ್ ಸುಮಾರಿಗೆ ನಮ್ಮ ಓಣಿಯ ಶೈಲಶ್ರೀ ಗಂಡ ವಿಠ್ಠಲ ದೊಡ್ಮನಿ ಇವರು ನನಗೆ ಕಾಲ್ ಮಾಡಿ ತಿಳಿಸಿದ್ದೆನೆಂದರೆ   ನಿಮ್ಮ ಫತ್ರಾಸ ಸಡ್ಡಿನಲ್ಲಿ ಬೆಂಕಿ ಹತ್ತಿದೆ ಬೆಗ ಬನ್ನಿ ಅಂತ ತಿಳಿಸಿದ ಬಳಿಕ ನಾನು ನನ್ನ ಹೆಂಡತಿ ಓಡಿ ಹೋಗಿ ನೋಡಲಾಗಿ ನಾವು ವಾಸವಾಗಿರುವ ಫತ್ರಾಸ ಸಡ್ಡಿಗೆ ಆಕಸ್ಮಿಕವಾಗಿ ವಿದ್ಯೂತ್ ಶಾಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಭಾರಿ ಪ್ರಮಾಣದಲ್ಲಿ ಬೆಂಕಿ ಅತ್ತಿ ಉರಿಯುತಿತ್ತು ನಾನು ನನ್ನ ಹೆಂಡತಿ ನಮ್ಮ ಗ್ರಾಮದ ಶೈಲಶ್ರೀ ಗಂಡ ವಿಠ್ಠಲ ದೊಡ್ಮನಿ, ಶ್ರೀದೇವಿ ಗಂಡ ಮಲ್ಲಪ್ಪ ಜಳಕಿ, ತುಕಾರಾಮ ತಂದೆ ಮಲ್ಲಿಕಾರ್ಜುನ ಹುಣಸಡಲಗಿ, ಸಂಜಯ ಕುಮಾರ ತಂದೆ ರಾಮಚಂದ್ರ ದೊಡ್ಮನಿ ಹಾಗು ಇನ್ನಿತರರು ಕೂಡಿ ಬೆಂಕಿ ನಂದಿಸಲು ಪ್ರಯತ್ನಿಸಿದರು ಬೆಂಕಿ ನಂದದ ಕಾರಣ ಅಗ್ನಿಶಾಮಕಕ್ಕೆ ಕರೆ ಮಾಡಿ ಅಗ್ನಿಶಾಮಕ ವಾಹನದಿಂದ ನಂದಿಸಿದ್ದು ಇರುತ್ತದೆ. ನಮ್ಮ ಫತ್ರಾಸ ಸಡ್ಡಿನ ಮನೆಯಲಿದ್ದ ಎರಡು ಹಿಟ್ಟಿನ ಗಿರಣಿ ಮಶೀನ, ಒಂದು ಕಾರ ಕುಟ್ಟುವ ಮಶಿನ್, ಶಾವಗಿ ಮಶೀನ, ಒಂದು ಎಲ್ ಇ ಡಿ ಟಿವ್ಹಿ ಮನೆಯ ದಿನ ನಿತ್ಯ ಬಳಕೆಯ ಸಾಮಾನುಗಳು, 10 ತೊಲೆ ಬಂಗಾರದ ಆಭರಣಗಳು, 200000/-ರೂಪಾಯಿ ನಗದು ಹಣ  ಆಕಸ್ಮಿಕವಾಗಿ ವಿದ್ಯೂತ್ ಶಾಟ್ ಸರ್ಕ್ಯೂಟ್ ನಿಂದ ಬೆಂಕಿಗೆ ಸುಟ್ಟಿರುತ್ತವೆ. ಹೀಗೆ ಒಟ್ಟು ಅಂದಾಜು 10,00,000/-ರೂಪಾಯಿಯಷ್ಟು ಆಕಸ್ಮಿಕ ಬೆಂಕಿಗೆ ಸುಟ್ಟು ಲುಕ್ಸಾನ ಆಗಿರುತ್ತದೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BIDAR DISTRICT DAILY CRIME UPDATE 06-09-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 06-09-2018

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 108/2018, ಕಲಂ. 279, 337, 338, 304(ಎ) ಐಪಿಸಿ :-
ದಿನಾಂಕ 05-09-2018 ರಂದು ಫಿರ್ಯಾದಿ ನಸೀಮಬೇಗಂ ಗಂಡ ಮಹ್ಮದ್ ಸುಲ್ತಾನ ದರವೇಶ ವಯ: 45 ವರ್ಷ, ಜಾತಿ: ಮುಸ್ಲಿಂ, ಸಾ: ಮನ್ನಾಏಖೇಳ್ಳಿ ರವರು ತನ್ನ ಮಗನಾದ ಮಹ್ಮದ್ ಶಕೀಲ ಅಹೇಮದ್ ತಂದೆ ಮಹ್ಮದ್ ಸುಲ್ತಾನ ಇವನೊಂದಿಗೆ ತಮ್ಮ ಫ್ಯಾಶನ್ ಪ್ರೋ ದ್ವಿಚಕ್ರ ವಾಹನ ನಂ. ಕೆಎ-39/ಎಲ್-8764 ನೇದರ ಮೇಲೆ ಮೀರಾಜ ಕಾಲೋನಿ ಕಡೆಗೆ ಮನ್ನಾಏಖೇಳ್ಳಿ ಗ್ರಾಮದಿಂದ ಬಿಟ್ಟು ರಾ.ಹೆ ನಂ. 65 ಮೂಲಕ  ಮೀರಾಜ ಕಾಲೋನಿ ಕಡೆಗೆ ಹೋಗುವಾಗ ಮೀರಾಜ ಕಾಲೋನಿ ಹತ್ತಿರ ಯು ಟರ್ನ ಡಿವಾಯಡರ ಇರಲಾರದ ಕಾರಣ ಸದರಿ ದ್ವಿಚಕ್ರ ವಾಹನವನ್ನು ಮುಂದೆ ತೆಗೆದುಕೊಂಡು ಹೋಗುತ್ತಿರುವಾಗ ಮನ್ನಾಏಖೇಳ್ಳಿ ಗ್ರಾಮದ ಗಂಡಿ ದರ್ಗಾದ ಹತ್ತಿರ ರಾ.ಹೆ ನಂ. 65 ರ ರೋಡಿನ ಮೇಲೆ ಹಿಂದಿನಿಂದ ಬರುತ್ತಿದ್ದ ಹೋಂಡಾ ಯುನಿಕಾರ್ನ ಮೋಟಾರ್ ಸೈಕಲ್ ನಂ. ಕೆಎ-39/ ಎಲ್-1400 ನೇದರ ಸವಾರನಾದ ಆರೋಪಿ ಮಸ್ತಾನಸಾಬ ತಂದೆ ನನ್ನೆಸಾಬ ಖುರೆಷಿ ಸಾ: ಚಿಟಗುಪ್ಪಾ ಇತನು ತನ್ನ ವಾಹನವನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರು ಕುಳಿತ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಬಂದು ಡಿಕ್ಕಿ ಮಾಡಿದ ಪ್ರಯುಕ್ತ ಫಿರ್ಯಾದಿಗೆ ಮೂಗಿನಿಂದ ರಕ್ತ ಬಂದಿದ್ದು ತುಟಿಗೆ ರಕ್ತಗಾಯ, ಎರಡೂ ಮೋಳಕಾಲಿಗೆ ತರಚಿದ ರಕ್ತಗಾಯವಾಗಿದ್ದು ಮತ್ತು ಮಗನಿಗೆ ಹಣೆಯ ಎಡಭಾಗಕ್ಕೆ, ಮೂಗಿನ ಮೇಲೆ, ಎಡ ಮೋಳಕೈಗೆ, ಎಡ ಮೋಳಕಾಲಿಗೆ ತರಚಿದ ರಕ್ತಗಾಯಗಳಾಗಿದ್ದು ಮತ್ತು ಡಿಕ್ಕಿಮಾಡಿದ ವಾಹನ ಸವಾರನಿಗೆ ನೋಡಲು ಸದರಿ ವಾಹನ ಸವಾರನು ಅಂದಾಜು 35 ವರ್ಷದ ವ್ಯಕ್ತಿಗೆ ತಲೆಯ ಬಲಭಾಗದಲ್ಲಿ ರಕ್ತಗಾಯವಾಗಿ ಪ್ರಜ್ಞೆ ತಪ್ಪಿ  ರೋಡಿನ ಮೇಲೆ ಬಿದ್ದಿದ್ದು ಮತ್ತು ಅವನ ಹಿಂಬದಿಯ ಸವಾರನಾದ ಸಂಜುಕುಮಾರ  ತಂದೆ ಅಮೃತ ವಳಖಿಂಡಿ ಸಾ: ಕುಡಂಬಲ ಇವನಿಗೆ ತಲೆಯ ಹಿಂಭಾಗಕ್ಕೆ ಭಾರಿ ರಕ್ತ ಗಾಯವಾಗಿ, ಮೂಗಿನಿಂದ ಮತ್ತು ಕಿವಿಯಿಂದ ರಕ್ತ ಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ, ನಂತರ ಫಿರ್ಯಾದಿ ಹಾಗೂ ಮಗ ಇಬ್ಬರೂ ಒಂದು ಖಾಸಗಿ ವಾಹನದಲ್ಲಿ ಕುಳಿತುಕೊಂಡು ಮನ್ನಾಏಖೇಳ್ಳಿ ಸರಕಾರಿ ಆಸ್ಪತ್ರೆಗೆ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, ಆರೋಪಿಯು ಗಾಯಗೊಂಡು ಪ್ರಜ್ಞಾಹಿನ ಸ್ಥಿಯಲ್ಲಿ ಬಿದ್ದವನನ್ನು ಎಲ್.ಎನ್.ಟಿ ಅಂಬುಲೆನ್ಸನಲ್ಲಿ ಚಿಕಿತ್ಸೆ ಕುರಿತು ಮನ್ನಾಏಖೆಳ್ಳಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ C¥ÀgÁzsÀ ¸ÀA. 157/2018, PÀ®A. 279, 337, 338, 304 (J) L¦¹ :-
¢£ÁAPÀ 04-09-2018 gÀAzÀÄ ¦üAiÀiÁð¢ JA.r C£ÁìgÀ gÀ»ÃªÀÄ vÀAzÉ JA.r gÀ»ªÉÆâݣï C£ÁìgÀ ¸Á: ±ÀªÀIJÃgÀUÀAd ºÉÊzÁæ¨ÁzÀ gÀªÀgÀÄ vÀ£Àß CPÀ̼ÁzÀ CªÀÄvÀįÁè gÀĩãÁ, CPÀÌ£À UÀAqÀ£ÁzÀ ¸ÉÊAiÀÄzÀ ªÉĺÀªÀÄÆzÀ PÀÄgÀªÀÄ CªÀgÀ ªÀÄUÀ¼ÁzÀ ¸ÉÊzÁ vÀªÀÄQêÀÄ ¥sÁwêÀiÁ ºÁUÀÄ ¸ÀA§A¢üAiÀiÁzÀ C§ìgÀ CºÀäzÀ ªÀÄvÀÄÛ ¸ÉÊAiÀÄzÀ C§ÄݯÁè J®ègÀÄ PÀÆr PÀ®§ÄVð zÀUÁðPÉÌ ªÀÄ»AzÁæ gÉhÄʯÉÆ PÁgÀ £ÀA. J¦-28/rr-8211 £ÉÃzÀÝgÀ°è ºÉÊzÁæ¨ÁzÀ¢AzÀ ©lÄÖ PÀ®§ÄVðUÉ ºÉÆÃUÀĪÁUÀ ºÀĪÀÄ£Á¨ÁzÀ ºÉÊzÁæ¨ÁzÀ gÉÆÃqÀ ªÀqÀØ£ÀPÉÃgÁ ²ªÁgÀ AiÀiÁ¹Ã£À ¥ÀmÉî gÀªÀgÀ zsÁ¨ÁzÀ ºÀwÛgÀ gÉÆÃr£À ªÉÄÃ¯É ¸ÀzÀj PÁgÀ£ÀÄß CPÀÌ£À UÀAqÀ£ÁzÀ ¸ÉÊAiÀÄzÀ ªÉĺÀªÀÄÆzÀ PÀÄgÀªÀÄ gÀªÀgÀÄ CwªÉÃUÀ ºÁUÀÄ ¤µÁ̼ÀfÃvÀ£À¢AzÀ ZÀ¯Á¬Ä¹zÀÝjAzÀ PÁgÀÄ MªÉÄäÃ¯É »rvÀ vÀ¦à gÉÆÃr£À ªÉÄÃ¯É ¥À°ÖAiÀiÁV ©¢ÝgÀÄvÀÛzÉ, PÁgÀ ¥À°ÖAiÀiÁzÀ ¥ÀjuÁªÀÄ PÁj£À°è PÀĽvÀ CPÀ̼ÁzÀ CªÀÄvÀįÁè gÀÄ©£Á PÀÄgÀªÀÄ CªÀ½UÉ §®UÁ® ¥ÁzÀPÉÌ ¨sÁj gÀPÀÛ UÀÄ¥ÀÛUÁAiÀÄ, JqÀ ªÉÄ®ÄQUÉ vÀgÀazÀ UÁAiÀĪÁVgÀÄvÀÛzÉ, ¸ÀA§A¢ü ¸ÉÊAiÀÄzÀ C§ÄݯÁè vÀAzÉ ¸ÉÊAiÀÄzÀ §²ÃgÀ ªÀÄzÁ¤ EªÀ¤UÉ JqÀ ¥sÀPÀ½UÉ, JzÉUÉ, Q¥ÀrAiÀÄ ªÉÄÃ¯É ªÀÄvÀÄÛ vÀ¯ÉUÉ ¨sÁj UÀÄ¥ÀÛUÁAiÀÄ, C®è°è vÀgÀazÀ gÀPÀÛUÁAiÀÄUÀ¼ÀÄ DVgÀÄvÀÛªÉ, PÁgÀ ZÀ¯Á¬Ä¸ÀÄwÛzÀÝ ¨sÁªÀ ¸ÉÊAiÀÄzÀ ªÉĺÀªÀÄÆzÀ PÀÄgÀªÀÄ gÀªÀjUÉ vÀ¯ÉUÉ ¨sÁj gÀPÀÛUÁAiÀĪÁV Q«¬ÄAzÀ gÀPÀÛ¸ÁæªÀ DUÀÄwÛvÀÄÛ, ¦üAiÀiÁð¢UÉ ªÀÄvÀÄÛ C§ìgÀ CºÀäzÀ ºÁUÀÄ CPÀ̼À ªÀÄUÀ¼ÁzÀ ¸ÉÊzÁ vÀªÀÄQªÀÄ ¥sÁwªÀiÁ gÀªÀjUÉ C®è°è UÀÄ¥ÀÛUÁAiÀÄUÀ¼ÀÄ DVgÀÄvÀÛªÉ, £ÀAvÀgÀ ¨sÁj UÁAiÀÄUÉÆAqÀ CPÀÌ, ¨sÁªÀ ºÁUÀÄ ¸ÀA§A¢ü ¸ÉÊAiÀÄzÀ C§ÄݯÁè gÀªÀjUÉ ¦üAiÀiÁ𢠺ÁUÀÆ C§ìgÀ CºÀäzÀ E§âgÀÄ 108 CA§Ä¯É£ÀìzÀ°è aQvÉì PÀÄjvÀÄ ºÀĪÀÄ£Á¨ÁzÀ ¸ÀgÀPÁj D¸ÀàvÉæUÉ ºÉÆÃV £ÀAvÀgÀ ¹jAiÀĸÀ EzÀÄÝzÀjAzÀ D¸ÀàvÉæAiÀÄ°è ±ÀjÃPÀ ªÀiÁqÀzÉ ºÁUÉAiÉÄ £ÉÃgÀªÁV GªÀÄUÁð «±ÉéÃPÀgÀ D¸ÀàvÉæUÉ vÉUÉzÀÄPÉÆAqÀÄ §AzÀÄ zÁR®Ä ªÀiÁqÀĪÀµÀÖgÀ°è ¨sÁªÀ£ÁzÀ ¸ÉÊAiÀÄzÀ ªÉĺÀªÀÄÆzÀ PÀÄgÀªÀÄ gÀªÀgÀÄ ªÀÄÈvÀ¥ÀnÖgÀÄvÁÛgÉ CAvÀ ªÉÊzÁå¢üPÁjAiÀĪÀgÀÄ w½¹gÀÄvÁÛgÉ, CPÀ̼ÁzÀ CªÀÄvÀįÁè gÀÄ©£Á CªÀ½UÉ «±ÉéÃPÀgÀ D¸ÀàvÉæAiÀÄ°è zÁR®Ä ªÀiÁrzÀÄÝ, ¸ÀA§A¢ü ¸ÉÊAiÀÄzÀ C§ÄݯÁè CªÀ¤UÉ «±ÉéÃPÀgÀ D¸ÀàvÉæ ºÀwÛgÀ EgÀĪÀ ªÀiÁvÀæ bÁAiÀiÁ D¸ÀàvÉæAiÀÄ°è aQvÉì PÀÄjvÀÄ zÁR®Ä ªÀiÁqÀ¯ÁVzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 05-09-2018 gÀAzÀÄ ¥ÀæPÀgÀt zÁR°¹PÉÆAqÀÄ  vÀ¤SÉ PÉÊUÉƼÀî¯ÁVzÉ.

§UÀzÀ® ¥ÉưøÀ oÁuÉ C¥ÀgÁzsÀ ¸ÀA. 92/2018, PÀ®A. 109, 323, 498(J), 504, 506 eÉÆvÉ 34 L¦¹ ºÁUÀÆ 3 & 4 r.¦ PÁAiÉÄÝ :-
ಫಿರ್ಯಾದಿ ನಸರಿನ ಬಾನು ಗಂಡ ಅನೀಸ ಶೇಕ ಸಾ: ಬಾವುಗಿ ಗ್ರಾಮ, ರವರಿಗೆ ದಿನಾಂಕ 28-03-2011 ರಂದು ಬೀದರದ ಆಲ ಕರಿಂ ಫಂಕ್ಷನ ಹಾಲದಲ್ಲಿ ತಂದೆಯವರು ಮ್ಮ ಬಳಗದ ಅನೀಸ ಶೇಕ ತಂದೆ ಇಬ್ರಾಹಿಂ ಸಾಬ ವಯ: 35 ವರ್ಷ, ಸಾ: ಖಾದರ ನಗರ ಕಾಲೋನಿ ಜಹಿರಾಬಾದ ಇತನೊಂದಿಗೆ ತಮ್ಮ ಸಂಪ್ರದಾದ ಪ್ರಕಾರ ಮದುವೆ ಮಾಡಿಕೊಟ್ಟಿರುತ್ತಾರೆ, ಗಂಡನಿಗೆ ಮುಂಬೈ ಎಕ್ಸಿಸ್ ಬ್ಯಾಂಕಿನಲ್ಲಿ ಕೆಲಸ ಸಿಕ್ಕ ಪ್ರಯುಕ್ತ ಮದುವೆಯ ನಂತರ ಗಂಡ ಮತ್ತು ಅವರ  ಕುಟುಂಬದವರೊಂದಿಗೆ ಮುಂಬೈ ಸಾಗರ ನಗರ ಯಮುನಾ ಸೊಸೈಟಿ ವಿಕ್ರೊಲಿ ಈಸ್ಟ ಪಾರ್ಕ ಸೈಡ ಮದೀನಾ ಮಜ್ಜಿದ ಹತ್ತಿರ ಮನೆ ನಂ. 999 ನೇದ್ದರಲ್ಲಿ ವಾಸವಾಗಿರುತ್ತಿದ್ದು,  ಮುಂಬೈಯಲ್ಲಿ ಗಂಡನಾದ 1) ಅನೀಸ ಶೇಕ, ಅತ್ತೆಯಾದ 2) ಬಿಸ್ಮಿಲ್ಲಾ ಬೀ ಗಂಡ ಇಬ್ರಾಹಿಂ ಶೇಕ ವಯ: 65 ವರ್ಷ, ಮಾವನಾದ 3)ಇಬ್ರಾಹಿಂ ತಂದೆ ಅಬ್ದುಲ್ಲಾ ಶೇಕ ವಯ: 70 ವರ್ಷ, ನಾದಣಿಯಾದ 4) ನಫೀಸಾ ಗಂಡ ಅಲ್ತಾಫ ವಯ: 40 ವರ್ಷ ಹಾಗು ಇನ್ನೋಬ್ಬಳು ನಾದಿನಿಯಾದ 5) ಫರೀನ ಗಂಡ ಆರೀಫ ರವರೆಲ್ಲರೊ ಕೂಡಿಕೊಂಡು ಫಿರ್ಯಾದಿಯು ಮುಂಬೈಗೆ ಹೋದ ದಿನದಿಂದ ನಿನ್ನ ತಂದೆಯವರು ನಮಗೆ ಮದುವೆಯಲ್ಲಿ ಕಡಿಮೆ ವರದಕ್ಷಿಣೆ ಕೊಟ್ಟು ಲಗ್ನ ಮಾಡಿಕೊಟ್ಟಿದ್ದಾರೆ, ನೀನು ತವರು ಮನಗೆ ಹೋಗಿ ಇನ್ನೂ ಹೆಚ್ಚಿನ ವರದಕ್ಷಿಣೆ ತಗೆದುಕೊಂಡು ಬಾ ಅಂತಾ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡತೊಡಗಿದರು, ಈಗ ಸುಮಾರು ಒಂದು ವರ್ಷದ ಹಿಂದೆ ಸದರಿ ಆರೋಪಿತರು ನೀಡುವ ಕಿರುಕುಳ ಹೆಚ್ಚಾದ ಪ್ರಯುಕ್ತ ಫಿರ್ಯಾದಿಯು ತನ್ನ ತಂದೆಗೆ ಕರೆ ಮಾಡಿ ಅವರನ್ನು ಮುಂಬೈಗೆ ಕರೆಯಿಸಿ ಅವರ ಜೊತೆಯಲ್ಲಿ ನ್ನ ತವರು ಮನೆಯಾದ ಬಾವುಗಿ ಗ್ರಾಮಕ್ಕೆ ಬಂದಿದ್ದು, ಫಿರ್ಯಾದಿಯು ತವರು ಮನೆಗೆ ಬಂದ ಕೆಲವು ದಿವಸಗನಂತರ  ಅಂದರೆ ಈಗ ಸುಮಾರು ಒಂದು ವರ್ಷದ ಹಿಂದೆ ಅಂದರೆ ದಿನಾಂಕ 10-09-2017 ರಂದು ಗಂಡನ ತಂಗಿಯಾದ ಫರೀನ ಇವಳ ಹುಟ್ಟು ಹಬ್ಬ ಆಚರಿಸಲು ಗಂಡನಾದ ಅನೀಸ ಶೇಕ ಇತನು ಜಹಿರಾಬಾದಕ್ಕೆ ಬಂದು ಮರು ದಿವಸ ದಿನಾಂಕ 11-09-2017 ರಂದು ಫಿರ್ಯಾದಿಯ ತವರು ಮನೆಗೆ ಬಂದು ಫಿರ್ಯಾದಿಯ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ ಕೈಯಿಂದ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿ ಇನ್ನೂವರೆಗೆ ತವರು ಮನೆಯಿಂದ 4 ಲಕ್ಷ ರೂಪಾಯಿ ತಂದಿಲ್ಲಾ ಹಣ ತಂದರೆ ನನ್ನ ಮನೆಗೆ ಬರಬೇಕು ಇಲ್ಲದಿದ್ದರೆ ಇಲ್ಲಾ ಅಂತ ಹೇಳಿ ಹೊದವರು ಇಲ್ಲಿಯವರೆಗೆ ಮರಳಿ ಕರೆಯಲು ಬಂದಿರುವುದಿಲ್ಲ, ಗಂಡನಿಗೆ ಅವರ ಕುಟುಂಬದವರಾದ  ಅತ್ತೆ, ಮಾವ, ನಾದಣಿಯರು ಕುಮ್ಮಕ್ಕು ನೀಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 05-09-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì UÁæ«ÄÃt ¥ÉưøÀ oÁuÉ C¥ÀgÁzsÀ ¸ÀA. 163/2018, PÀ®A. 284, 273 eÉÆvÉ 34 L¦¹ ªÀÄvÀÄÛ 2014 gÀ ¤AiÀĪÀÄ PÉÆÃmÁà ¥ÁåQAUï & ¯Éèï°AUï ¤AiÀĪÀÄ 2014 ¥ÀæPÁgÀ PÉÆÃmÁà PÁAiÉÄÝ 2003 PÀ®A. 7 :-  
ದಿನಾಂಕ 05-09-2018 ರಂದು ಸುನೀಲಕುಮಾರ ಪಿ.ಎಸ್.. ಭಾಲ್ಕಿ ಗ್ರಾಮೀಣ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಅಂಬೆಸಂಗಾವಿ ಕ್ರಾಸ್ ಹತ್ತಿರ ಹೋಗಿ ಭಾಲ್ಕಿ ಕಡೆಯಿಂದ ಒಂದು ಟಾಟಾ ಎಸ್ ವಾಹನ ನಂ. ಎಮ.ಹೆಚ-14/ಕೆ.ಪಿ-1476 ನೇದ್ದು ಬಂದಿದ್ದು ಅದನ್ನು ಪರೀಶಿಲಿಸಿ ನೋಡಲು ಅದರಲ್ಲಿ 5 ಬಿಳಿ ಬಣ್ಣದ ಪ್ಲಾಸ್ಟೀಕ ಚೀಲಗಳು ಇದ್ದು ಅದನ್ನು ನೋಡಿ ಸದರಿ ವಾಹನದಲ್ಲಿದ್ದ ಎರಡು ವ್ಯಕ್ತಿಗಳಿಗೆ ಹೀಡಿದು, ಪಂಚರ ಸಮಕ್ಷಮ ಸದರಿ ಬಿಳಿ ಬಣ್ಣದ ಪ್ಲಾಸ್ಟಿಕ ಚೀಲಗಳು ಪರೀಶಿಲಿಸಿ ನೋಡಲು 5 ಪ್ಲಾಸ್ಟಿಕ ಚೀಲಗಳು ಇದ್ದು  ಒಂದು ಚೀಲದಲ್ಲಿ 46 ಪಾಕೀಟ ತಂಬಾಕು ಉತ್ಪನ್ನ ಇದ್ದು ಒಂದು ಪಾಕಿಟನಲ್ಲಿ 70 ತಂಬಾಕು ಪೌಚಗಳು ಇರುತ್ತವೆ ಮತ್ತು ಉಳಿದ 4 ಪ್ಲಾಸ್ಟೀಕ ಚೀಲದಲ್ಲಿ ತಲಾ ಒಂದರಲ್ಲಿ 50 ರಂತೆ ಪಾಕೀಟ  ಮತ್ತು 70 ಪೌಚಗಳು ಇದ್ದು 1 ಪೌಚ ಕಿ. 1 ರೂ ಇರುತ್ತದೆ, ಹೀಗೆ ಒಟ್ಟು 246 ತಾಂಬಾಕು ಉತ್ಪನ್ನ 17,220/- ರೂ. ಬೇಲೆ ಬಾಳುವ ತಂಬಾಕು ಮತ್ತು ತಂಬಾಕು ಸಾಗಾಟ ಮಾಡಲು ಉಪಯೋಗಿಸಿದ ವಾಹನ ಅ.ಕಿ 1 ಲಕ್ಷ  ರೂ. ಬೇಲೆಬಾಳುವ ವಾಹನ ಸಹ ಜಪ್ತಿ ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢üUÀAd ¥Éưøï oÁuÉ ©ÃzÀgÀ C¥ÀgÁzsÀ ¸ÀA. 276/2018, PÀ®A. 379 L¦¹ :-
¢£ÁAPÀ 02-07-2018 gÀAzÀÄ 2130 UÀAmɬÄAzÀ ¢£ÁAPÀ 03-07-2018 gÀAzÀÄ 0600 UÀAmÉAiÀÄ CªÀ¢üAiÀÄ°è ¥ÁAqÀÄgÀAUÀ vÀAzÉ zÉëAzÀæ¥Àà ¥ÁAZÁ¼À, ªÀAiÀÄ: 52 ªÀµÀð, eÁw: ¥ÁAZÁ¼À, ¸Á: UÀuÉñÀ £ÀUÀgÀ, ©ÃzÀgÀ gÀªÀgÀ ªÉÆÃmÁgÀ ¸ÉÊPÀ® £ÀA. PÉJ-38/Dgï-7846, ZÁ¹¸ï £ÀA. JªÀiï.r.2.J.13.E.gÀhÄqï.1.J¥sÀ.¹.JªÀiï.17879, EAfÃ£ï £ÀA. r.PÉ.gÀhÄqï.¹.J¥sï.JªÀiï.04264 C.Q 40,000/- gÀÆ. ¨É¯É ¨Á¼ÀĪÀÅzÀ£ÀÄß AiÀiÁgÉÆà PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 05-09-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.