Police Bhavan Kalaburagi

Police Bhavan Kalaburagi

Monday, August 17, 2015

Raichur District Reported Crimes

                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÀÄ£É PÀ¼ÀĪÀÅ ¥ÀæPÀgÀtzÀ ªÀiÁ»w:-
                 ದಿನಾಂಕ: 16-08-2015 ರಂದು 19.30 ಗಂಟೆಗೆ ಫಿರ್ಯಾದಿ ¦.gÁªÀĪÀÄÆwð Dgï ¦ J¥sï E£ïì¥ÉPÀÖgï gÁAiÀÄZÀÆgÀÄ Dgï¦J¥sï gÁAiÀÄZÀÆgÀÄ gÀªÀgÀÄ ಠಾಣೆಗೆ ಹಾಜರಾಗಿ ಕಂಪ್ಯೂಟರ್ ನಲ್ಲಿ ಇಂಗ್ಲೀಷ್ ನಲ್ಲಿ ಟೈಪ್ ಮಾಡಿದ ಫಿರ್ಯಾದಿಯನ್ನು ಹಾಜರ ಪಡಿಸಿದ್ದು ಸಾರಾಂಶವೇನಂದರೆ, ದಿನಾಂಕ: 16-08-2015 ರಂದು ರಾತ್ರಿ 00.30 ಗಂಟೆಯಿಂದ ಬೆಳಗಿನಜಾವ 05.30 ಗಂಟೆಯ ಮಧ್ಯದ ಅವದಿಯಲ್ಲಿ ಯಾರೋ ಕಳ್ಳರು ರೈಲ್ವೆ ಸ್ಟೇಶನ್ ಹತ್ತಿರ ಇರುವ ಆರ್ ಪಿ ಎಫ್ ಬ್ಯಾರೆಕ್ಸ್ ದಲ್ಲಿ ಆರ್ ಪಿ ಎಫ್ ಸಿಬ್ಬಂದಿಯವರು ಇಟ್ಟಿದ್ದ ವಿವಿದ ಕಂಪನಿಯ 6 ಮೊಬೈಲಗಳು .ಕಿ 30000=00 ರೂಗಳ ಬೆಲೆಬಾಳುವವುಗಳನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಇದ್ದ ಫಿರ್ಯಾದಿ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 198/2015 ಕಲಂ 380 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
                  ¦üAiÀiÁ𢠲æêÀÄw ©°Í¸ï ¥sÁwªÀiÁ UÀAqÀ gÀ¦ü 21 ªÀµÀð eÁw ªÀÄĹèA ¸Á: ºÀnÖ vÁ: °AUÀ¸ÀUÀÆgÀÄ ºÁ°ªÀ¹Û CAzÀÆæ£ï Q¯Áè gÁAiÀÄZÀÆgÀÄ. gÀªÀjUÉ  ªÀÄzÀÄªÉ J-1 gÀ¦ü vÀAzÉ ZÁAzÀ¥ÁµÀ ºÀnÖ UÉÆïïØ ªÉÄÊ£ïì £ËPÀgÀ ¸Á: ºÀnÖ FvÀ£ÉÆA¢UÉ ¢£ÁAPÀ 25/8/2013 gÀAzÀÄ DVzÀÄÝ, D ¸ÀªÀÄAiÀÄzÀ°è ªÀgÀzÀQëuÉ PÉÆnÖzÀÄÝ, £ÀAvÀgÀ DPÉAiÀÄ UÀAqÀ, UÀAqÀ£À vÁ¬Ä gÁ©AiÀiÁ ¨ÉÃUÀA, UÀAqÀ£À CPÀÌ gÉÆõÀ£ï, gÉÆõÀ£ï¼À UÀAqÀ E¸Áä¬Ä¯ï EªÀgÀÄ vÀªÀgÀÄ ªÀģɬÄAzÀ E£ÀÆß 4 ®PÀë gÀÆ¥Á¬Ä ªÀgÀzÀQëuÉ vÉUÉzÀÄPÉÆAqÀÄ §gÀĪÀAvÉ zÉÊ»PÀ ªÀÄvÀÄÛ ªÀiÁ£À¹PÀ QgÀÄPÀļÀ ¤ÃqÀÄwÛzÀÄÝ, J-1 vÁ£ÀÄ 2£Éà ªÀÄzÀĪÉAiÀiÁzÀgÉ ºÉaÑ£À ªÀgÀzÀQëuÉ PÉÆqÀÄvÁÛgÉAzÀÄ ºÉzÀj¸ÀÄwÛzÀÝjAzÀ ¦üAiÀiÁð¢zÁgÀ¼ÀÄ ºÀnÖ PÁåA¦ £À CAdĪÀÄ£ï ¨ÉÊvÀÄ¯ï ªÀiÁ¯ï ¸ÀA¸ÉÜ AiÀÄ°è ªÀÄvÀÄÛ EArAiÀÄ£ï ºÀÆåªÀÄ£ï gÉÊmïì CAqï PÀ£ÀÆìªÀÄgï gÉÊmïì ¥ÉÆæÃmÉÃPÀë£ï CUÀð£Àå¸ÉõÀ£ï (j) gÀªÀgÀ°è zÀÆgÀÄ ¤ÃrzÀÄÝ, DgÉÆævÀgÀ QgÀÄPÀļÀ vÁ¼ÀzÉà vÀªÀgÀÄ ªÀÄ£ÉAiÀÄ°è §A¢gÀĪÀÅ zÁV ¤ÃrzÀ ¦AiÀiÁ𢠪ÉÄðAzÀ ¸ÀzÀgï §eÁgï  oÁuÉ UÀÄ£Éß £ÀA. 177/15 PÀ®A 498(J)  ¸À»vÀ 34 L¦¹ & 3, 4 r.¦.PÁAiÉÄÝ UÀÄ£Éß zÁR°¹PÉÆAqÀÄ vÀ¤SÉ PÉÊ PÉƼÀî¯ÁVzÉ.
¥Éưøï zÁ½ ¥ÀæPÀgÀtzÀ ªÀiÁ»w:-
     ದಿನಾಂಕ 17-08-2015 ರಂದು 00-45 ಎ.ಎಂಗೆ ಭೀಮರಾಜ ಕ್ಯಾಂಪಿನಲ್ಲಿ ಶ್ರೀಧರ್ ಈತನ ಹೊಲದ ಹತ್ತಿರ ರಸ್ತೆಯ ಬಾಜು ಸಾರ್ವಜನಿಕ ಸ್ಥಳದಲ್ಲಿ 1) ¸ÁgÀ¢ü vÀAzÉ ¸ÀĨÁâgÁªï ªÀAiÀÄ 50 ªÀµÀð eÁ: PÀªÀiÁä MPÀÌ®ÄvÀ£À ¸Á : ©üêÀÄgÁd PÁåA¥ï ºÁUÀÆ EvÀgÉ 7 d£ÀgÀÄ PÀÆr  ಗ್ಯಾಸ್ ಲೈಟಿನ ಬೆಳಕಿನಲ್ಲಿ ದುಂಡಾಗಿ ಕುಳಿತು 52 ಇಸ್ಪೀಟು ಎಲೆಗಳಿಂದ ಅಂದರ ಬಾಹರ ಎಂಬ ನಸೀಬಿನ ಇಸ್ಪೀಟು ಜೂಜಾಟವನ್ನು ಹಣವನ್ನು ಪಣಕ್ಕೆ ಇಟ್ಟು ಆಡುತ್ತಿದ್ದ ಬಗ್ಗೆ ಬಾತ್ಮಿ ಬಂದ ಮೇರೆಗೆ ಡಿ.ಎಸ್.ಪಿ. ಸಿಂಧನೂರು ಮತ್ತು ಸಿ.ಪಿ.ಐ. ಸಿಂಧನೂರುರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ.ರವರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿತರಿಂದ  ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ ರೂ. 71,100/-, 52 ಇಸ್ಪೀಟು ಎಲೆಗಳು, ಗ್ಯಾಸ್ ಲೈಟ್ ಅ.ಕಿ.ರೂ. 300/-, ಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ತಂದು ಹಾಜರುಪಡಿಸಿದ್ದು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ  ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 241/2015 ಕಲಂ 87 ಕೆ.ಪಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
                     ದಿನಾಂಕ:16-08-2015 ರಂದು ಮಧ್ಯಾಹ್ನ 1300 ಗಂಟೆಗೆ ಶ್ರೀ.ಅಮರಪ್ಪ ಎಸ್.ಶಿವಬಲ್ ಪಿಎಸ್.ಐ(ಕಾಸು) gÀªÀgÀÄ ¹§âA¢AiÉÆA¢UÉ  ಪಂಚರ ¸ÀªÀÄPÀëªÀÄ gÀªÀgÀÄ PÀÆr ರಾಯಚೂರು ಹಬೀಬಿಯಾ ಮಸೀದ ಎಲ್.ಬಿ.ಎಸ್ ನಗರದ ಆರೋಪಿತಳಾದ ಪದ್ಮಮ್ಮ @ ಪದ್ಮಾವತಿ ಗಂಡ ಈರಣ್ಣ, 50 ವರ್ಷ, ಈಳಿಗೇರಮನೆಕೆಲಸ, ಸಾ|| ಹಮೀಬಿಯಾ ಮಸೀದಿಯ ಎದುರುಗಡೆ ಎಲ್.ಬಿ.ಎಸ್ ನಗರ ರಾಯಚೂರು ಈಕೆಯು ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ ಮಾನವ ಜೀವಕ್ಕೆ ಅಪಾಯಕಾರಿ ಸೇಂದಿ ತಯಾರಿಸುವ ಸಿ.ಹೆಚ್ ಪೌಡರ ಮಾರಾಟ ಮಾಡುತ್ತಿದ್ದಾಗ ಪಂಚರೊಂದಿಗೆ ದಾಳಿ ಮಾಡಿ ಸದರಿಯವಳ ವಶದಿಂದ ಸುಮಾರು 2 ಕೆ.ಜಿ ಸಿ.ಹೆಚ್. ಪೌಡರ ಅ.ಕಿ ರೂ 2000/-, ನಗದು ಹಣ 100/- ರೂ ಳನ್ನು ಜಪ್ತಿ ಮಾಡಿಕೊಂಡು ಶಾಂಪಲ್ ಕುರಿತು 100 ಗ್ರಾಂ ಸಿಹೆಚ್. ಪೌಡರನ್ನು ಪ್ಲಾಸ್ಟಿಕ್ ಚೀಲದಲ್ಲಿ ತೆಗೆದು ಬಿಳಿ ಬಟ್ಟೆಯಲ್ಲಿ ಹೊಲಿದು ಸೀಲ್ ಮಾಡಿ ವಶಕ್ಕೆ ತೆಗೆದುಕೊಂಡು ಮದ್ಯಾಹ್ನ 1415 ಗಂಟೆಗೆ ಠಾಣೆಗೆ ಬಂದು ತಮ್ಮ ಜ್ಞಾಪನ ಪತ್ರದೊಂದಿಗೆ, ದಾಳಿ ಪಂಚನಾಮೆ, ಆರೋಪಿ ಮತ್ತು ಮುದ್ದೆಮಾಲನ್ನು ಹಾಜರಪಡಿಸಿದ್ದರ ಮೇಲಿಂದ ಮಾರ್ಕೆಟಯಾರ್ಡ ಠಾಣೆ ಪೊಲೀಸ್ ಠಾಣೆ  ಗುನ್ನೆ ನಂ:96/2015 ಕಲಂ:273. 284 ಐಪಿಸಿ & 32.34 ಕೆ.ಇ.ಆಕ್ಟ್ ನೇದ್ದರ ಪ್ರಕಾರ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


                ದಿನಾಂಕ 16-08-2015 ರಂದು ಬಾಪೂರ ಸೀಮಾಂತರದಲ್ಲಿರುವ ಬಾಪೂರ ಕ್ರಾಸ ಮುಖಾಂತರ ಕಲಬೆರೆಕೆ ಸೇಂದಿ ಮಾರಾಟ ಮಾಡುವ ಕುರಿತು ಅಂದ್ರಾದ ಸುಲ್ತಾನಪೂರ ಕಡೆಯಿಂದ ತೆಗೆದುಕೊಂಡು ಹೋಗುವ  ಬಗ್ಗೆ ಬಾತ್ಮೀ ಬಂದಿದ್ದು, ಶ್ರೀ ಈಶ್ವರಪ್ಪ ..ಎ.ಎಸ್.ಐ. ಸಾಹೇಬರು ಮತ್ತು ಸಿಬ್ಬಂದಿ ಹಾಗೂ ಇಬ್ಬರು ಪಂಚರೊಂದಿಗೆ ಜೀಪ ನಂ.ಕೆಎ.36 ಜಿ.178 ನೇದ್ದರಲ್ಲಿ ಬಾಪೂರ ಕ್ರಾಸ ಹತ್ತಿರ ಹೋಗಿ ಅಂದ್ರಾದ ಸುಲ್ತಾನಪೂರ ಕಡೆಯಿಂದ ಮೋಟಾರ ಸೈಕಲಗಳ ಮೇಲೆ ಬರುತ್ತಿದ್ದವರ ಮೇಲೆ ದಾಳಿ ಮಾಡಿ »rzÀÄ ಉಂಡೇಕಾರ ಚಂದ್ರಶೇಖರ ತಂದೆ ರಾಯಪ್ಪ ವಯಾ 55 ವರ್ಷ ಜಾತಿ ಕಬ್ಬೇರ  ಗುಮಾಸ್ತ ಸಾ: ಗದ್ವಾಲರೋಡ ಮಡ್ಡಿಪೇಟ ರಾಯಚೂರು,
ಅಂಜನೇಯ್ಯ ತಂದೆ ಬುಡ್ಡತಿಮ್ಮಪ್ಪ ವಯಾ 40 ವರ್ಷ ಜಾತಿ ಮಾದಿಗ : ಕೂಲಿಕೆಲಸ ಸಾ: ಕುರುಬದೊಡ್ಡಿ ತಾ:ಜಿ: ರಾಯಚೂರು EªÀgÀÄUÀ¼ÀÄ ¹QÌ©¢zÀÄÝ   ಅವರಿಂದ 1) ಹಿರೋಹೊಂಡಾ ಮೋಟಾರ ಸೈಕಲ ಇದ್ದು ಅದರ ನಂ ಕೆ.ಎ 36 ವೈ 3568 ಕಿಮ್ಮತ್ತು     20,000/- ರೂ ಬೆಲೆಬಾಳುವದು2) ಹಿರೋಹೊಂಡಾ ಮೋಟಾರ ಸೈಕಲ ಇದ್ದು ಅದರ ನಂ ಕೆ.ಎ 36 ಕೆ  2445    ಕಿಮ್ಮತ್ತು 20,000/- ರೂ ಬೆಲೆಬಾಳುವದು3)) 10 ಲೀಟರ್ ಕಲಬೆರಕೆ ಸೇಂದಿ .ಕಿ.ರೂ.50/-     ಜಪ್ತಿ ಮಾಡಿಕೊಂಡು ದಾಳಿ ಪಂಚನಾಮೆ ಮತ್ತು ಮುದ್ದೆಮಾಲನ್ನು ಹಾಗೂ 02 ಜನರ ಆರೋಪಿತರನ್ನು ತಂದು ಒಪ್ಪಿಸಿದ್ದು, ಸದರಿ ಪಂಚನಾಮೆ ಹಾಗೂ ಈ ಜ್ಞಾಪನ ಪತ್ರದ ಆಧಾರದ ಮೇಲೆ ಮೇಲಿನಂತೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 17.08.2015 gÀAzÀÄ 204 ¥ÀææPÀgÀtUÀ¼À£ÀÄß ¥ÀvÉÛ ªÀiÁr  17500/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.




BIDAR DISTRICT DAILY CRIME UPDATE 17-08-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 17-08-2015        

¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 85/2015, PÀ®A 302 eÉÆvÉ 34 L¦¹ ªÀÄvÀÄÛ 3(2)(5) J¸ï.¹/J¸ï.n PÁAiÉÄÝ :-        
ಫಿರ್ಯಾದಿ ¥ÀzÁäªÀw UÀAqÀ ±ÀgÀt¥Áà UÉÆqÉ£ÀªÀgÀ ªÀAiÀÄ: 40 ªÀµÀð, ¸Á: ¸ÉÆgÀ½î ರವರ ಗಂಡ ಶರಣಪ್ಪಾ ಇತನು ಫಿರ್ಯಾದಿಗೆ ಹಾಗೂ ತನ್ನ ಎರಡನೇ ಹೆಂಡತಿಯನ್ನು ಬಿಟ್ಟು ಒಬ್ಬನೆ ಸೊರಳ್ಳಿ ಗ್ರಾಮದಲ್ಲಿ ಝೊಪಡಿ ಮನೆಯಲ್ಲಿ ವಾಸವಿರುತ್ತಾನೆ, ದಿನಾಂಕ 16-08-2015 ರಂದು ಫಿರ್ಯಾದಿಯವರ ಭಾವನ ಮಗ ಸಂದೀಪ ಇತನು ಕರೆ ಮಾಡಿ ಝೋಪಡಿಯಲ್ಲಿ ನನ್ನ ಗಂಡ ಮೃತ ಹೊಂದಿದ್ದಾನೆ  ಅಂತ ತಿಳಿಸಿದ್ದನು, ಫಿರ್ಯಾದಿ ಮತ್ತು ಫಿರ್ಯಾದಿಯವರ ತಮ್ಮ ಮಲ್ಲಪ್ಪಾ ತಮ್ಮ ತಾಯಿ ಲಕ್ಷ್ಮೀಬಾಯಿ ಹಾಗೂ ಮಕ್ಕಳು ಕೂಡಿಕೊಂಡು  ಸೊರಳ್ಳಿ ಗ್ರಾಮಕ್ಕೆ ಬಂದು ನೋಡಲಾಗಿ ಗಂಡ ಮೃತ ಹೊಂದಿ ಅಂಗಾತಾಗಿ ಮಲಗಿದ್ದು, ಗಂಡನ ಮೈಮಲೆ ತಮ್ಮನ ಸಹಾಯದಿಂದ  ಹೆಣವನ್ನು  ಪರಿಶೀಲಿಸಿ ಯಾವುದೇ ಗಾಯ ಕಂಡು ಬರುವುದಿಲ್ಲ, ಇಲ್ಲಿ ಬಂದ ಮೇಲೆ ತಮ್ಮನಿಗೆ ಮಾಹಿತಿ  ಗೊತ್ತಾಗಿದ್ದೆನೆಂದರೆ ದಿನಾಂಕ 15-08-2015 ರಂದು  ರಫಿಕಮಿಯ್ಯಾ ಅತಿವಾಳ  ಮತ್ತು ಅವನ ಜೋತೆ ಒಬ್ಬ ಹೆಣ್ಣು ಮಗಳು ಹೊನ್ನಿಕೇರಿ ಥಾಂಡಾ ದವರು  ಬಂದಿದ್ದರು ರಾತ್ರಿಯಲ್ಲಾ ಇದ್ದು ಅವರು ರಾತ್ರಿ 1 ಗಂಟೆ ಸುಮಾರಿಗೆ ಹೊಗಿದ್ದರು ಅಂತ ತಿಳಿಯಿತು, ತಮ್ಮ ಮನೆಯಲ್ಲಿ ಪರಿಶೀಲಿಸಿ ನೋಡಿದಾಗ ರಪೀಕಮಿಯ್ಯಾನ ಡೈರಿ ಮತ್ತು ಒಡೆದ ಹೆಣ್ಣು ಮಕ್ಕಳ ಬಳೆಗೆಳೆ ಮತ್ತು ಒಂದು ಪರ್ಸ ಬಿದಿದ್ದು ಇತ್ತು, ಮೂಗಿನಲ್ಲಿ ಇಡುವ ಬಂಗಾರದ ನಮೂನೆಯ ಕಡ್ಡಿ ಕೂಡ ಇತ್ತು ಅಂತ ತಮ್ಮ ತಿಳಿಸಿದ, ಇದನ್ನು ನೋಡಿದರೆ ಆ ಹೆಣ್ಣು ಮಗಳ ಸಂಭಂದ ಗಂಡನಿಗೂ  ರಫಿಕಮಿ್ಯಾನಿಗೂ  ತಕರಾರು ಆಗಿರಬಹುದು ಮತ್ತು  ಗಂಡನನ್ನು  ಆ ಹೆಣ್ಣು ಮಗಳು  ಮತ್ತು ರಫೀಕಮಿಯ್ಯಾ ಇಬ್ಬರೂ ಕೂಡಿ ಕೊಲೆ ಮಾಡಿದ  ಬಗ್ಗೆ ಸಂಶಯ ಇದೆ ಆದ್ದರಿಂದ  ಗಂಡನ  ಸಾವಿನಲ್ಲಿ ಆರೋಪಿತರಾದ 1) gÀ¦üPÀ«ÄAiÀiÁå ¸Á: CwªÁ¼À, 2)  ಒಬ್ಬ ºÉtÄÚ ªÀÄUÀ¼ÀÄ ¸Á: ºÉÆ£ÉßPÉj vÁAqÁ ಇವರಿಬ್ಬರ ಕೈವಾಡವಿರುವುದು ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

d£ÀªÁqÀ ¥Éưøï oÁuÉ UÀÄ£Éß £ÀA. 133/2015, PÀ®A 87 PÉ.¦ PÁAiÉÄÝ :-
ದಿನಾಂಕ 16-08-2015 ರಂದು ಚೀಲ್ಲರ್ಗಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಕೆಲವು ಜನರು ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತಾ gÀ«PÀĪÀiÁgÀ J¸À.J£À ¦.J¸ï.L d£ÀªÁqÁ ¥Éưøï oÁuÉ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯೊಂದಿಗೆ ಚೀಲ್ಲರ್ಗಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ಇಸ್ಪೀಟ್ ಎಂಬ ನಸೀಬಿನ ಜೂಜಾಟ ಆಡುತ್ತಿದ್ದ ಆರೋಪಿತರಾದ 1) eÉÊ¥Á® vÀAzÉ ªÀÄ£ÉÆúÀgÀ ºÀ®UÉ£ÉÆÃgÀ, 2) ªÀÄ£ÉÆúÀgÀ vÀAzÉ ªÀÄgÉ¥Áà ªÉÄÃvÉæ, 3) ¥ÀAqÀj vÀAzÉ £ÁUÀ¥Áà FqÀUÁgÀ, 4) avÁ£ÀAzÀ vÀAzÉ ªÀiÁtÂPÀ ¸ÁUÀgÀ J®èರು ¸Á: aîèVð ಇವರೆಲ್ಲರ ಮೇಲೆ ದಾಳಿ ಮಾಡಿ, ಸದರಿಯವರಿಗೆ ದಸ್ತಗಿರಿ ಮಾಡಿ, ಜೂಜಾಟಕ್ಕೆ ಬಳಸುತ್ತಿದ್ದ ಒಟ್ಟು 52 ಇಸ್ಪೀಟ್ ಎಲೆಗಳು ಮತ್ತು ಜೂಜಾಟದಲ್ಲಿ ತೊಡಗಿಸಿದ ಒಟ್ಟು ನಗದು ಹಣ 600/- ರೂಪಾಯಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿ, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.