Police Bhavan Kalaburagi

Police Bhavan Kalaburagi

Saturday, March 31, 2018

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ :  ದಿನಾಂಕ 30-03-2018 ರಂದು ಚಿಂಚೋಳಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಕಂಪೊಂಡ್ ಹತ್ತಿರ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ  ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಸಿಪಿಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಸ್ಥಳಕ್ಕೆ ಹೋಗಿ ಸರಕಾರಿ ಪ್ರೌಢ ಶಾಲೆಯ ಕಂಪೋಂಡ ಪಕ್ಕ ಸಾರ್ವಜನಿಕ ಖುಲ್ಲಾ ಜಾಗದಲ್ಲಿ 6 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು  ಖಚಿತ ಪಡಿಸಿಕೊಂಡು  ದಾಳಿ ಮಾಡಿ ಜೂಜಾಡುತಿದ್ದ 6 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ವಿವೇಕಾನಂದ ತಂದೆ ಗುರುಲಿಂಗಪ್ಪ ಬಿರಾದಾರ ಸಾ||ಚಿಂಚೋಳಿ  2) ಕುಮಾರ ತಂದೆ ಶಿವಶರಣ ಅಗಸಿ ಸಾ|| ಸೊನ್ನ 3) ಬಸವರಾಜ ತಂದೆ ಮಲ್ಕಪ್ಪ ಜಮಾದಾರ ಸಾ||ಚಿಂಚೋಳಿ 4) ಸಾಗರ ತಂದೆ ಬಸವರಾಜ ತೇಲಿ ಸಾ||ಚಿಂಚೋಳಿ  5) ಮಲ್ಲಪ್ಪ ತಂದೆ ಜಗದೇವಪ್ಪ ಜಮಾದಾರ ಸಾ||ಹಳ್ಯಾಳ 6) ಅಂಬರೀಶ ತಂದೆ ಶರಣಪ್ಪ ಮಾಂಗ ಸಾ||ಹಳ್ಯಾಳ ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ  ಒಟ್ಟು 2100/- ರೂ ಮತ್ತು 52 ಇಸ್ಪೆಟ ಎಲೆಗಳನ್ನು ಜಪ್ತಿಪಡಿಸಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಬಸವರಾಜ ತಡಕಲ ಸಾ:ಸಂತೋಷ ಕಾಲೋನಿ ಕಲಬುರಗಿ ಇವರು ದಿನಾಂಕ 29/03/2018 ರ ರಾತ್ರಿ 9.00 ಗಂಟೆಗೆ ನನ್ನ ಮನೆಯ ಕೌಂಪಡಗೆ ಹಚ್ಚಿ ನಿಲ್ಲಿಸಿದ ಕಾರು ದಿ:30/03/18 ರ ರಾತ್ರಿ 1.00 ಗಂಟೆಯವರೆಗೆ ಅಲ್ಲಿಯೇ ಇತ್ತು ನಂತರ ಬೆಳಗ್ಗೆ 6.00 ಗಂಟೆಗೆ ನೋಡಿದಾಗ ಅಲ್ಲಿರಲಿಲ್ಲ ಕಳ್ಳತನವಾದ ಬಗ್ಗೆ ಗಮನಕ್ಕೆ ಬಂದಿದೆ ಕಾರಣ ನನ್ನ ಕಾರನ್ನು ತಾವು ದಯವಿಟ್ಟು ಹುಡುಕಿಕೊಡಲು ವಿನಂತಿಸುತ್ತೇನೆ. CAR MODEL-2006 TATA INDICADLS E-II ಆಗಿದ್ದು ಬಣ್ಣ   SILVER COLOUR   ಕಾರಿನ ಸಂಖ್ಯೆ KA32M4960 ಆಗಿರುತ್ತದೆ. ಕಾರಿನ ಅಂದಾಜು ಮೊತ್ತ 1 ಲಕ್ಷ 25 ಸಾವಿರ ರೂಪಾಯಿ ಆಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Friday, March 30, 2018

KALABURAGI DISTRICT REPORTED CRIMES

ದ್ವೀಚಕ್ರ ವಾಹನ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ರಾಜಕುಮಾರ ತಂದೆ ಗರಮುಸಿಂಗ ಪವಾರ ಸಾ: ಸಿಂಧೋಲ್ ತಾಂಡಾ ತಾ:ಜಿ: ಬೀದರ  ಹಾ.ವ: ಬಿರಜು ಗೋಪಾಲ ಡಾಗಾ ರವರ ಮನೆಯಲ್ಲಿ ಬಾಡಿಗೆ ವಿಠಲ ಮಂದಿರ ಸ್ಟೇಷನ ಏರಿಯಾ ಕಲಬುರಗಿ ರವರು ದಿನಾಂಕ. 28/03/2018 ರಂದು 11 ಪಿ.ಎಂ ಸುಮಾರಿಗೆ ನಾನು ನನ್ನ ಸ್ಲೆಂಡರ ಪ್ಲಸ್ ಮೋಟಾರ ಸೈಕಲ್ ನಂ. KA-32 EE- 5860 ಚೆಸ್ಸಿನಂ. MBLHA10AMDHJ81028, ಇ.ನಂ. HA10EJDHJ49206 ಅ,ಕಿ|| 25,000/- ರೂ ನೇದ್ದು ಡಾಗಾ ರವರ ಮನೆ ಮುಂದಿನ ರೋಡಿನ ಬದಿಯಲ್ಲಿ ನಿಲ್ಲಿಸಿ ಮನೆಯಲ್ಲಿ ಮಲಗಿಕೊಂಡು ನಂತರ ದಿನಾಂಕ 29/03/2018 ರಂದು 6-00 ಎ.ಎಮ್ ಸುಮಾರಿಗೆ ಬಂದು ನೋಡಲಾಗಿ ನನ್ನ ಸ್ಲೆಂಡರ ಪ್ಲಸ್ ಮೋಟಾರ ಸೈಕಲ್ ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಶರಣಬಸಪ್ಪ ತಂದೆ ತುಕ್ಕಣ್ಣ ಕಲಶೇಟ್ಟಿ ಸಾ|| ಹಿರೋಳ್ಳಿ ತಾ|| ಆಳಂದ ಹಾ|||| ಗೋಳಾ ದೇಶಮುಖ ರವರ ಮನೆಯಲ್ಲಿ ಬಾಡಿಗೆ ಶಿವ ಮಂದಿರ ಹತ್ತಿರ ಅಗ್ರೀಕಲ್ಚರ ಲೇ ಔಟ ಕಲಬುರಗಿ ಇವರ ಸೋದರಮಾವನವರಾದ ಮಲ್ಲಣ್ಣ ತಂದೆ ಈರಣ್ಣ ಕಲಶೇಟ್ಟಿ ಸಾ|| ಕೋರವಾರ ತಾ|| ಚಿತ್ತಾಪೂರ ಜಿ|| ಕಲಬುರಗಿ ಇತನು ನನ್ನ ಕಡೆಯಿಂದ ಎರಡು ವರ್ಷಗಳ ಹಿಂದೆ 80,000/- ರೂ ನಗದು ಕೈಗಡ ತೆಗೆದು ಕೊಂಡಿದ್ದು ನನ್ನ ಹಣ ಮರಳಿ ಕೋಡುವಂತೆ ಕೇಳಿದರೆ ನನಗೆ ಹಣಕೋಡದೆ ನನಗೆ ಬೆದರಿಸುತ್ತಾ ಬಂದಿರುತ್ತಾನೆ.  ದಿನಾಂಕ; 28/03/2018 ರಂದು 10;15 ಎಎಮ್ ಸುಮಾರಿಗೆ ನಾನು ಆರ್‌‌.ಟಿ.ಐ ಅರ್ಜಿ ಸಲ್ಲಿಸುವ ಸಲುವಾಗಿ ಅಪ್ಪನಗುಡಿಕಡೆಗೆ ಹೊರಟಿದ್ದಾಗ ಕುಂಬಾರಗಲ್ಲಿಯ ಹಣಮಂತ ದೇವರ ಗುಡಿ ಹತ್ತಿರ ಬರುತ್ತಿರುವಾಗ ಎದರುಗಡೆಯಿಂದ ನಮ್ಮ ಸೋದರಮಾವನಾದ ಮಲ್ಲಣ್ಣ ತಂದೆ ಈರಣ್ಣ ಕಲಶೇಟ್ಟಿ ಹಾಗು ಪ್ರಭು ತಂದೆ ಶಿವಲಿಂಗಪ್ಪ ಕಲಶೇಟ್ಟಿ ಇವರುಗಳು ಬೈಕ್ ಮೇಲೆ ಬಂದು ನನಗೆ ತಡೆದು ಅವಾಚ್ಯವಾಗಿ ಬೈಯ ಹತ್ತಿದರು ಆಗ ನನಗೆ 80,000/- ರೂ ಹಣ ಕೋಡಬೇಕು, ನೀವೇ ಬಂದು ನನಗೆ ಬೈಯುತ್ತಿರಲ್ಲಾ ಅಂದಾಗ ಮಲ್ಲಣ್ಣ ತಂದೆ ಈರಣ್ಣ ಕಲಶೇಟ್ಟಿ ಇತನು ಯಾವ ಹಣಕೊಡ ಬೇಕು ಮಗನೆ ಅಂತಾ ಅಂದವನೆ ಕೈಯಿಂದ ನನ್ನ ಬಾಯಿಯ ಮೇಲೆ ಹೋಡೆದನುಪ್ರಭು ತಂದೆ ಶಿವಲಿಂಗಪ್ಪ ಕಲಶೇಟ್ಟಿ  ಇತನು ನನ್ನ ಹೆಡಕಿನ ಮೇಲೆ ಕೈಯಿಂದ ಹೊಡೆದು ಎದೆಯ ಮೇಲಿನ ಅಂಗಿ ಹಿಡದು ಎಳೇದುಕೊಂಡು ಹೊರಟನು ಆಗ  ಅಲ್ಲೆ ಇದ್ದ ಸಿದ್ದು ತಂದೆ ಶಿವಲಿಂಗಪ್ಪ ಕಲಶೇಟ್ಟಿ ಹಾಗು ನಮ್ಮ ಅಳಿಯನಾದ ಶರಣಬಸಪ್ಪ ತಂದೆ ನಾಗೇಂದ್ರಪ್ಪ ಕಲಶೇಟ್ಟಿ ಇವರುಗಳು ನನಗೆ ಹೊಡೆಯುತ್ತಿರುವದನ್ನು ನೋಡಿ ಬಿಡಿಸಿಕೊಂಡರು ಇಲ್ಲದಿದ್ದರೆ ನನಗೆ ಇನ್ನೂ ಹೊಡೆಬಡಿ ಮಾಡುತ್ತಿದ್ದರು.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thursday, March 29, 2018

Yadgir District Reported Crimes Updated on 29-03-2018


                                       Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ 71/2017 ಕಲಂ.379 ಐಪಿಸಿ;- ದಿನಾಂಕ: 28/03/2018 ರಂದು 8-30 ಎಎಮ್ ಕ್ಕೆ ಪಾಂಡುರಂಗ್ ಎಸ್. ಪೊಲೀಸ್ ಉಪ-ಅಧೀಕ್ಷಕರು ಯಾದಗಿರಿ ಉಪ ವಿಭಾಗ ಯಾದಗಿರಿ ರವರು ಠಾಣೆಗೆ ಹಾಜರಾಗಿ ಸರಕಾರಿ ತಫರ್ೆಯಿಂದ ಫಿರ್ಯಾಧಿ ಸಲ್ಲಿಸಿದ್ದೇನಂದರೆ ಈ ಮೂಲಕ ಜ್ಞಾಪನಾ ನೀಡುವುದೆನೆಂದರೆ, ಇಂದು ದಿನಾಂಕ: 28/03/2018 ರಂದು ಬೆಳಗ್ಗೆ 7:00 ಗಂಟೆಗೆ ಯಾದಗಿರಿ ನಗರದಲ್ಲಿ ಇರುವಾಗ ಯಾದಗಿರಿ ನಗರ ಕಡೆ ರಾಚೋಟಿ ಗುಡಿಯ ಹತ್ತಿರ ಹಳ್ಳದಿಂದ ಟ್ರ್ಯಾಕ್ಟರದಲ್ಲಿ ಆಕ್ರಮವಾಗಿ ಮರಳು ತುಂಬಿಕೊಂಡು ಮೈಲಾಪೂರ ಬೇಸ್ ಕಡೆಗೆ ಬರುತ್ತಿದ್ದಾರೆ ಅಂತಾ ಮಾಹಿತಿ ಮೇರೆಗೆ ನಮ್ಮ ಚಾಲಕನಾದ ಸುಭಾಸ ಎಪಿಸಿ 108 ರವರಿಗೆ, ಮತ್ತು ಹನುಮೇಗೌಡ ಎಪಿಸಿ 71 ಬರಲು ಹೇಳಿ ಅವರು 7-10 ಎಎಮ್ ಕ್ಕೆ ಬಂದಿದ್ದು, ಎಲ್ಲರೂ ಕೂಡಿಕೊಂಡು ನಮ್ಮ ಸರಕಾರಿ ವಾಹನ ಕೆಎ.33.ಜಿ.127 ರಲ್ಲಿ ನಮ್ಮ ಆಫೀಸಿನಿಂದ ಬೆಳಗ್ಗೆ 7:15 ಗಂಟೆ ಸುಮಾರಿಗೆ ಹೊರಟು ಬೆಳಗ್ಗೆ.7-30 ಗಂಟೆಗೆ ಯಾದಗಿರಿ ನಗರದ ಚಕ್ಕರಕಟ್ಟಾ ಹತ್ತಿರ ಬಂದಾಗ ಒಂದು ಟ್ರ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ನಮ್ಮ ಎದುರಿಗೆ ಬರುತ್ತಿದ್ದು, ಟ್ರ್ಯಾಕ್ಟರ ಚಾಲಕನು ನಮ್ಮ ಪೊಲೀಸ್ ಜೀಪನ್ನು ನೋಡಿ ಟ್ರ್ಯಾಕ್ಟರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋದನು. ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕ ಆಕ್ರಮವಾಗಿ ಮರಳನ್ನು ಕದ್ದು ಸಾಗಿಸುತ್ತಿದ್ದು  ಖಚಿತವಾಯಿತು ನಂತರ ನಾವು ಟ್ರ್ಯಾಕ್ಟರನ್ನು ಪರಿಶೀಲಿಸಿ ನೋಡಲಾಗಿ ಟ್ರ್ಯಾಕ್ಟರ ಇಂಜನ ನಂ. ಕೆಎ 33 ಟಿಎ 2850 ಮತ್ತು ಟ್ರ್ಯಾಲಿ ನಂ. ಕೆಎ 33 ಟಿಎ 2851 ಅಂತಾ ಇದ್ದು, ಅದರಲ್ಲಿ ಆಕ್ರಮವಾದ ಮರಳು ತುಂಬಿದ್ದು ಇತ್ತು. ಟ್ರ್ಯಾಕ್ಟರ ಚಾಲಕ ಓಡಿ ಹೋಗಿದ್ದರಿಂದ ಮತ್ತು ಮಾಲಿಕನ ಹೆಸರು ಗೊತ್ತಾಗಿರುವುದಿಲ್ಲಾ. ನಂತರ ಎಪಿಸಿ 108 ಸುಭಾಸನನ್ನು ಕುಳ್ಳರಿಸಿ ನಗರ ಠಾಣೆಗೆ ಹೋಗಲು ತಿಳಿಸಿ, ನಾನು ಮತ್ತು ಹನುಮೆಗೌಡ ಎಪಿಸಿ 71 ನನ್ನ ಸರಕಾರಿ ವಾಹನದಲ್ಲಿ ಕುಳಿತು ನಾನೇ ವಾಹನವನ್ನು ಚಲಾಯಿಸಿಕೊಂಡು ಟ್ರ್ಯಾಕ್ಟರದ ಹಿಂದೆ ನಗರ ಠಾಣೆಗೆ ಬೆಳಗ್ಗೆ 8:00 ಗಂಟೆಗೆ ಬಂದು ಟ್ರ್ಯಾಕ್ಟರನ್ನು ಠಾಣಾ ಮುಂದೆ ನಿಲ್ಲಿಸಿ, ಯಾದಗಿರಿ ನಗರ ಠಾಣೆಯ ಠಾಣಾಧಿಕಾರಿಗಳಿಗೆ ಆಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನ್ನು ಒಪ್ಪಿಸಿ, ನಂತರ ನಾನು ಸುಭಾಷ ಎಪಿಸಿ.108, ಹನುಮೇಗೌಡ ಎಪಿಸಿ 71, ನಮ್ಮ ಕಛೇರಿಗೆ ಹೋಗಿ ನಮ್ಮ ಕಛೇರಿ ಕಂಪ್ಯೂಟರ ಆಪರೇಟರ ಹನುಮನಗೌಡ ಎಪಿಸಿ.71 ಇವರಿಗೆ ನನ್ನ ಉಕ್ತ ಲೇಖನದ ಮೇರೆಗೆ ಕಂಪ್ಯೂಟರನಲ್ಲಿ ಫಿರ್ಯಾಧಿಯನ್ನು ಮಾಡಿಸಿ, ಕಛೇರಿಯಲ್ಲಿಯೇ ಪ್ರಿಂಟ್ ತೆಗೆದು ನಾನು ಸಹಿ ಮಾಡಿ ಸದರಿ ಫಿರ್ಯಾಧಿಯನ್ನು ಬೆಳಗ್ಗೆ 8-30 ಗಂಟೆಗೆ ಯಾದಗಿರಿ ನಗರ ಠಾಣೆಗೆ ಹೋಗಿ ಸರಕಾರಿ ತಫರ್ೆ ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳು ಯಾದಗಿರಿ ನಗರ ಠಾಣೆ ರವರಿಗೆ ನೀಡುತ್ತಿದ್ದೇನೆ ಮುಂದಿನ ಸೂಕ್ತ ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ.ಎಂದು ಕೊಟ್ಟ ಸರಕಾರಿ ತಫರ್ೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 71/2018 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 53/2018 ಕಲಂ: 448, 449, 451, 453, 454, 461, 442, 443, 444, 378 ಐಪಿಸಿ;- ದಿನಾಂಕ 28-03-2018 ರಂದು ಸಾಯಂಕಾಲ 7-30 ಗಂಟೆಗೆ ಸದರಿ ಅಜರ್ಿಯು ಮಾನ್ಯ ಸಿಪಿಐ ಸಾಹೇಬರು ಯಾದಗಿರಿ ರವರ ಕಾಯರ್ಾಲಯದಿಂದ ವಸೂಲಾಗಿದ್ದು ಅದರ ಸಾರಾಂಶವೆನೆಂದರೆ ನಾನು ಗಿರಿಜಾ ಪಾಟೀಲ ಗಂಡ ರವೀಂದ್ರೆಡ್ಡಿ ಹೊನಗೇರಾದವರಾಗಿದ್ದು, ಇಲ್ಲಿ ನನ್ನ ಹೊಲ ಸವರ್ೆ ನಂಬರ 345 ರಲ್ಲಿಒಂದು ಚಿಕ್ಕ ಮಲ್ಲಯ್ಯನ ದೇವಸ್ಥನವಿದ್ದು, ಅದನ್ನು ಕೆಲವು ದುಷ್ಟರಾದ ನಮ್ಮೂರಿನ ನಿಂಗಪ್ಪ ಗುಡಿಗುಡಿ, ಈಶಪ್ಪ ರ್ಯಾಖ, ಬಸಲಿಂಗಪ್ಪ ತಂದೆ  ಹೊನ್ನಯ್ಯ ಉಪ್ಪಾರ, ಇವರೆಲ್ಲರೂ ಸೇರಿ ನಮ್ಮ ಒಪ್ಪಿಗೆಯಿಲ್ಲದೆ, ದೇವಸ್ಥಾನವನ್ನು ಕೆಡವಿ, ಸವರ್ೆ ನಂಬರ 345 ರ ಪಕ್ಕದಲ್ಲಿದ್ದ ನನ್ನದೇ ಹೊಲ ಸವರ್ೆ ನಂಬರ 379 ರ ಹೊಲವನ್ನು ಸಹ ಆಕ್ರಮಿಸಲು ಯತ್ನಿಸಿದಾಗ, ನಾನು ಯಾದಗಿರಿ ರೂರಲ್ ಪೊಲೀಸ್ ಸ್ಟೇಶನದಲ್ಲಿ ಒಂದು ದೂರನ್ನು ದಾಖಲಿಸಿದೆ, ಆದಾದ ನಂತರ ಈ ಮೇಲೆ ತಿಳಿಸಿದ ಕಿಡಿಗೇಡಿಗಳು ನಮ್ಮ ಹೊಲದಲ್ಲಿಯ ವಿಧ್ಯುತ್ ಸಂಪರ್ಕ ಕಡಿಯುವದು, ಬೊರವೆಲನ್ನು ಹಾಳು ಮಾಡುವದು, ನಮ್ಮ ಬೆಳೆಯನ್ನು ಹಾಳು ಮಾಡುವದು ಮುಂದುವರೆದಿದೆ, ಆದರೂ ನಾವು ಅದೆಲ್ಲವನ್ನು ಸಹಿಸಿಕೊಂಡರೂ, ನಿನ್ನೆ ಆ ದೇವಸ್ಥಾನದ ಜಾತ್ರೆಯ ಸಮಯದಲ್ಲಿ ಬೆಳಿಗ್ಗೆ ಮುಂಜಾನೆ ಸುಮಾರು 7 ಗಂಟೆಯ ಹೊತ್ತಿಗೆ, ಈಶಪ್ಪ ರ್ಯಾಖ, ಬಸಲಿಂಗಪ್ಪ ತಂದೆ ಹೊನ್ನಯ್ಯ ಉಪ್ಪಾರ ಮತ್ತು ಗುಡುಗುಡಿ ನಿಂಗಪ್ಪ ತಂದೆ ಖಂಡೆಪ್ಪ ಎನ್ನುವ ಈ ಮೂರು ಜನರು ಸೇರಿ ನಮ್ಮ ಸವರ್ೆ ನಂಬರ 345 ರಲ್ಲಿ ಯ ಕಟ್ಟಡದ ಬೀಗಗಳನ್ನು ಹೊಡೆದು ಅದರಲ್ಲಿ ಇಟ್ಟಿದ್ದ ಸುಮಾರು ನಾಲ್ಕು ಕೆ.ಜಿ. ಬೆಳ್ಳಿಯ ದೇವರ ವಿಗ್ರಹಗಳನ್ನು ಮತ್ತು ಕೆಲವು ಕ್ವಿಂಟಲ್ ದಿನಸಿ, ಅಕ್ಕಿ, ಜೋಳ ಬೆಳೆಯ ಚೀಲಗಳನ್ನು ಕಳ್ಳತನ ಮಾಡಿದ್ದಾರೆ, ಇದು ನಮ್ಮ ಗದ್ದೆ ಸಾಗುವಳಿ ಮಾಡುವ ನಿಂಗಪ್ಪ ಎಸ್.ಸಿ. ಮತ್ತು ಇತರರಿಂದ ಪೋನ ಮೂಲಕ ಗೋತ್ತಾದ ಮೇಲೆ ಲೋಕಪ್ಪ ತಂದೆ ಮಾರ್ತಂಡಪ್ಪ, ಬಸಲಿಂಗಪ್ಪ ತಂದೆ ಹೊನ್ನಯ್ಯ ಉಪ್ಪಾರ, ಗೋವಿಂದಪ್ಪ ಎಮ್ಮೆ, ಹನುಮಂತ ಬಾವನೊರ, ಮಲ್ಲಪ್ಪ ಕಸಂನಳ್ಳಿ ಮತ್ತು ದೇವಿಂದ್ರಪ್ಪ ಎನ್ನುವ ವ್ಯಕ್ತಿಗಳು ನಮ್ಮ ಜಮೀನಿನ ಕಟ್ಟಡಗಳಿಂದ ಸಾಮಾನುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು, ಆಗ ಬೀಗ ಮುರಿದ ಕಾರಣ ಕೇಳಿದರೆ ನಮ್ಮ ಇಷ್ಟ, ನೀನು ಯಾರು ಎಂದು ಬಸಲಿಂಗ ಉಪ್ಪಾರ ಜೋರು ಮಾಡಿದನು, ಬಸಲಿಂಗ ಮತ್ತು ಇತನ ತಂದೆ ಹೊನ್ನಯ್ಯ ಎನ್ನುವವರು, ನಿಜಲಿಂಗಪ್ಪ ಪೂಜಾರಿ ಗುಂಡಗುತರ್ಿ ತಾ:ದೇವದುರ್ಗ ಎನ್ನುವ ವ್ಯಕ್ತಿಯನ್ನು ಪೂಜಾರಿ ತಾತಾ ದೇವರು ಎಂದು ನಂಬಿಸಿ ಈ ನಮ್ಮ ಜಾಗದಲ್ಲಿ ಪೂಜಾರಿಯ ಹೆಸರಿನಲ್ಲಿ ನಮ್ಮ ದೇವಸ್ಥಾನವನ್ನು ಅನ್ಯಾಯವಾಗಿ ಹಣ ಗಳಿಸುವ ಯತ್ನಿಸುತ್ತಿದ್ದಾರೆ, ಈಶಪ್ಪ ರ್ಯಾಖ ಮತ್ತು ನಿಂಗಪ್ಪ ಗುಡಗುಡಿ ಇವರು ಈ ದೇವಸ್ಥಾನದ ಹೆಸರಿನಲ್ಲಿ ಊರಿನಲ್ಲಿ ಮತ್ತು ಸರಕಾರದಿಂದ ಹಣ(ಚಂದಾ) ವಸೂಲಿ ಮಾಡಿ, ನಮ್ಮ ಹೊಲ, ಮತ್ತು ಹಣ ಎರಡನ್ನು ಕಬಳಿಸಲು ಯತ್ತನಿಸುತ್ತಿದ್ದಾರೆ, ಇದೇ ಕಾರಣಕ್ಕೆ ನಮ್ಮ ಎರಡು ಕಟ್ಟಡಗಳ ಬೀಗ ಹೊಡೆದು ಕಳ್ಳತನ ಮಾಡಿದ್ದಾರೆ, ನಿಂಗಪ್ಪ ಮತ್ತು ಈಶಪ್ಪ ರ್ಯಾಖ ಎನ್ನುವ ವ್ಯಕ್ತಿಗಳು ಕ್ರೀಮಿನಲ್ ಚರಿತ್ರೆ ಉಳ್ಳವರಾಗಿದ್ದು, ಇವರ ವಿರುಧ ಕ್ರಿಮಿನಲ್ ಕೇಸಗಳು ಯಾದಗಿರಿ ನ್ಯಾಯಾಲಯದಲ್ಲಿ ನಡೆಯುತ್ತಲಿವೆ, ನಿಂಗಪ್ಪ ಗುಡಗುಡಿಯ ವಿರುಧ ಎಸ್.ಪಿ.ಎಲ್ ಕೆಸ್ ನಂ 36/2012 ಈ ಕ್ರೀಮಿನಲ್ ಮೊಕದ್ದಮೆ ಎನ್.ಡಿ.ಪಿ.ಎಸ್ ಕಾಯ್ದೆ.ಕೆಳಗೆ ದಾಖಲಾಗಿದೆ. ಮತ್ತು ಈಶಪ್ಪ ರ್ಯಾಖನ ವಿರುಧ ಹೊನಗೇರಾ ಗ್ರಾಮ ಪಂಚಾಯತನ ಸುಳ್ಳು ದಾಖಲೆಗಳಡಿಯಲ್ಲಿ ಮತ್ತು ಸರಕಾರದ ಹಣ ದುರುಪಯೋಗ ಕುರಿತು ಕ್ರಿಮಿನಲ್ ಮೊಕದ್ದಮೆಗಳು ದಾಖಲೆಗಳು ಇವೆ, ಈ ಎಲ್ಲ ಕ್ರೀಮಿನಲ್ ಚರಿತ್ರೆ ಇರುವ ವ್ಯಕ್ತಿಗಳು, ನನ್ನ ಹೊಲ ಸವರ್ೆ ನಂಬರ 345 ರಲ್ಲಿ ಒಂದು ಚಿಕ್ಕ ದೇವಸ್ಥಣದ ಸಲುವಾಗಿ ನಮ್ಮ ಪೂತರ್ಿ ಹೊಲ 2 ಎಕರೆ 39 ಗುಂಟೆ ಮತ್ತು ಪಕ್ಕದ ಸವರ್ೆ ನಂ 379 ರನ್ನು ಕಬಳಿಸುವ ಹುನ್ನಾರದಿಂದ ಸೆಕ್ಸನ್ 448, 449, 451, 453, 454, 461, 442, 443, 444 ಮತ್ತು 378 ಐಪಿಸಿ ಪ್ರಕಾರ ಅಪರಾಧವನ್ನು ಎಸಗೆ ನನಗೆ ತೊಂದರೆ ಕೊಡುವ ಉದ್ದೇಶದಿಂದ ಈ ಎಲ್ಲಾ ಕೃತ್ಯ ಎಸಗಿದ್ದಾರೆ, ಆದ ಕಾರಣ ಈ ಅಪರಾಧ ವಿರುಧ ಕಾನೂನು ಕ್ರಮ ಕೈಗೊಂಡು ಎಫ್.ಐ.ಆರ್ ದಾಖಲಿಸಬೇಕೆಂದು ಕೋರಿಕೆ ಅಂತಾ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 53/2018 ಕಲಂ 448, 449, 451, 453, 454, 461, 442, 443, 444, 378 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 54/2018  ಕಲಂ 323, 324, 504, 506 ಐಪಿಸಿ;- ದಿನಾಂಕ 28-03-2018 ರಂದು 8-30 ಪಿ.ಎಮ್ ಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ದೂರವಾಣಿ ಮೂಲಕ ಎಮ್.ಎಲ್.ಸಿ ವಸೂಲಾಗಿದ್ದರೀದಮ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬೇಟಿ ಕೊಟ್ಟು ಅಲ್ಲಿ ಉಪಚಾರ ಪಡೆಯುತ್ತಿದ್ದ ಶ್ರೀ ಶ್ರೀ ಚಂದ್ರಶೇಖರ ತಂದೆ ಹಣಮಂತ ರಾಠೋಡ ವಯಾ:34 ಉ: ಸೆಂಟ್ರಿಂಗ್ ಕೆಲಸ ಜಾ: ಲಂಬಾಣಿ ಸಾ: ಎಮ್. ಹೊಸಳ್ಳಿ ತಾಂಡಾ ತಾ:ಜಿ: ಯಾದಗಿರಿ ಇವರು ಹೇಳಿಕೆ ನೀಡಿದ್ದು ಸಾರಾಂಶವೆನೆಂದರೆ ನಮ್ಮ ದೊಡ್ಡಪ್ಪನ ಮಗನಾದ ಪ್ರಕಾಶ ತಂದೆ ಶಂಕರ ರಾಠೋಡ ಇತನು ಈಗ ಕೆಲವು ದಿವಸಗಳಿಂದ ಕುಡಿದು ಬಂದು ನನಗೆ ಸಿಮ್ಮನೆ ಮಗನೇ ನಿನ್ನ  ಹೆಂಡತಿಗೆ ಹಡತಿನಿ ಚೋದು ಸೂಳೆ ಮಗನೆ ಅಂತಾ ಅವಾಚ್ಯವಾಗಿ ಬೈಯ್ಯುತ್ತಾ ಬಂದಿದ್ದು ನಾನು ಆತನ ಕಡೆಗೆ ಗಮನ ಕೊಡದೇ ನಮ್ಮಷ್ಟಕ್ಕೆ ನಾನು ಸುಮ್ಮನಿದ್ದೆನು. ಇಂದು ದಿನಾಂಕ 28-03-2018 ರಂದು ಸಾಯಂಕಾಲ ನಾನು ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ನನ್ನ ತಂಗಿದೆ ಮಕ್ಕಳ ಆಪರೆಷನ್ ಆಗಿದ್ದ ಕಾರಣ ನಾನು ಇಲ್ಲಿಗೆ ಬಂದು ನಮ್ಮ ತಾಯಿಯಾದ ಬುಗ್ಗಮ್ಮಾ ಇವಳಿಗೆ ಬುತ್ತಿ ಕೊಟ್ಟು ಮರಳಿ ಮತ್ತೆ ನಮ್ಮ ತಾಂಡಾಕ್ಕೆ ಹೋದೇನು. ಸಾಯಂಕಾಲ 7 ಗಂಟೆ ಸುಮಾರಿಗೆ ನಮ್ಮ ತಾಂಡಾದ ಸಕರ್ಾರಿ ಶಾಲೆ ಹತ್ತಿರ ನಾನು ಹಾಗೂ ನಮ್ಮ ತಾಂಡಾದ ಉಮೇಶ ತಂದೆ ಸೈದಪ್ಪಾ ರಾಠೋಡ ಹಾಗೂ ರಮೇಶ ತಂದೆ ಈಶಪ್ಪಾ ರಾಠೋಡ ಮೂವರು ಮಾತಾಡುತ್ತಾ ನಿಂತಿದ್ದೆವು. ಅದೇ ವೇಳಗೆ ನಮ್ಮ ದೊಡ್ಡಪ್ಪನ ಮಗನಾದ ಪ್ರಕಾಶ ತಂದೆ ಶಂಕರ ರಾಠೋಡ ಇತನು ಬಂದವನೇ ಒಮ್ಮೇಲೆ ನನಗೆ ಭೊಸಡಿ ಮಗನೇ ತಾಂಡಾದಲ್ಲಿ ನಿನ್ನ ಸೊಕ್ಕು ಬಹಳ ಆಗಿದೆ ಇವತ್ತ ಏನ್ ಸೆಂಟಾ ಕತ್ತುಕೊಳ್ಳತಿ ಕಿತ್ತಗೋ ರಂಡಿ ಮಗನೇ ಅಂತಾ ಬೈಯ್ಯಹತ್ತಿದನು. ಆಗ ಆತನಿಗೆ ನಾವು ಮೂರು ಜನರು ಈ ತರಹ ಯಾಕೆ ಬೈಯ್ಯುತ್ತಿದ್ದಿ ನೀನು ಸುಮ್ಮನೇ ಈ ತರಹ ಬೈಯ್ಯುವುದು ಸರಿಯಲ್ಲಾ ಅಂತಾ ಆತನಿಗೆ ಸಂಬಾಳಿಸಿ ಹೇಳುತ್ತಿದ್ದಾಗ ಒಮ್ಮೇಲೆ ಪ್ರಕಾಶನು ಮಗನೇ ನನಗೆ ಬುದ್ದಿ ಹೇಳಲಿಕ್ಕೆ ಬರತಿಯೇನು ಇವತ್ತ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಹೊಲಸು ಶಬ್ದಗಳಿಂದ ಬೈಯುತ್ತಾ ಅಲ್ಲಿಯೇ ಬಿದ್ದ ಒಂದು ಕಲ್ಲನ್ನು ತೆಗೆದುಕೊಂಡು ನನ್ನ ಬಲಗಿವಿ ಹಿಂದೆ ಹೊಡೆದು  ರಕ್ತಗಾಯ ಮಾಡಿದನು. ಮತ್ತು ಕೈಯಿಂದ ಹೊಟ್ಟೆಗೆ ಗುದ್ದಿದನು ಆಗ ಅಲ್ಲಿಯೇ ಇದ್ದ ನಮ್ಮ ತಾಂಡಾದ ಉಮೇಶ ತಂದೆ ಸೈದಪ್ಪಾ ರಾಠೋಡ ಹಾಗೂ ರಮೇಶ ತಂದೆ ಈಶಪ್ಪಾ ರಾಠೋಡ ಸಮುಜಾಯಿಸಿ ಜಗಳಾ ಬಿಡಿಸಿ ಪ್ರಕಾಶನಿಗೆ ಅಲ್ಲಿಂದ ಕಳುಹಿಸಿದರು. ನನಗೆ ಹೊಡೆಬಡಿ ಮಾಡಿದ ಪ್ರಕಾಶ ತಂದೆ ಶಂಕರ ರಾಠೋಡ ಸಾ: ಎಮ್ ಹೊಸಳ್ಳಿ ತಾಂಡಾ ಇತನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಿಬೇಕು ಅಂತಾ ನೀಡಿದ ಹೇಳಿಕೆಯನ್ನು ಪಡೆದುಕೊಂಡು ಮರಳಿ 9-30 ಪಿ.ಎಮ್ ಕ್ಕೆ ಠಾಣೆಗೆ ಬಂದು ಫಿರ್ಯಾಧೀಯ ಹೇಳಿಕೆಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 54/2018 ಕಲಂ 323,324, 504, 506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡೆನು.
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 71/2018  ಕಲಂ.408,409,420 ಐಪಿಸಿ ;- ದಿನಾಂಕ 28-03-2018 ರಂದು 5-45 ಪಿ ಎಮ್ ಕ್ಕೆ ಪಿಯರ್ಾದಿ ಶ್ರೀ ಬಲವಂತ ತಂದೆ ಸಕಾರಾಮ ರಾಠೋಡ ವಯಾ|| 47 ವರ್ಷ ಜಾ|| ಲಂಬಾಣಿ ಉ|| ತಾಲೂಕ ಪಂಚಾಯತಿ ಯಾದಗಿರಿಯಲ್ಲಿ ಕಾರ್ಯನಿವರ್ಾಹಕ ಅಧಿಕಾರಿ ಸಾ|| ಬಿಜಾಪೂರ ದಗರ್ಾರೋಡ ಮಾನಸ ರೆಸ್ಸಿರೆನ್ಸಿಕಾಲೋನಿ ಮನೆ ನಂ 41 ಹಾ||ವ|| ಯಾದಗಿರಿ ಇವರು ಠಾಣೆಗೆ ಒಂದು ಗಣಕೀಕರಣ ಮಾಡಿಸಿದ ಪಿಯರ್ಾದಿಯನ್ನು ತಂದು ಹಾಜರ ಮಾಡಿದ್ದು ಅದರ ಸಾರಾಂಶ ವೇನಂದರೆ. ಬಾಡಿಯಾಳ ಗ್ರಾಮ ಪಂಚಾಯತಿಗೆ ಸಂಬಂದಿಸಿದಂತೆ 2013-14 ನೇಯ ಸಾಲಿನ ಎಮ್.ಜಿ.ಎನ್.ಅರ್.ಇ.ಜಿ.ಎ.ಯೋಜನೆ 2013-14 ನೇಯ ಸಾಲಿನ ಗ್ರಾಮ ಸ್ವರಾಜ ಹೆಚ್ಚುವರಿ ಕ್ರಿಯಾಯೋಜನೆ ಮತ್ತು 2013-14 ನೇಯ ಸಾಲಿನ ಬಿ.ಅರ್.ಜಿ.ಎಪ್. ಯೋಜನೆ ಈ ಎಲ್ಲಾ ಯೋಜನೆಗಳಿಗೆ ಗ್ರಾಮ ಪಂಚಾಯತಿಯಿಂದ ಕ್ರಿಯಾಯೋಜನೆಗಳನ್ನು ತಯ್ಯಾರಿಸಿದ್ದು. ಅದರ ಅಂದಾಜು ಪತ್ರಿಕೆಗಳನ್ನು ತಯ್ಯಾರಿಸದೆ ಸರಕಾರದ ಮಾರ್ಗಸೂಚಿಗಳ ಪ್ರಕಾರ ಕಾಮಗಾರಿಗಳನ್ನು ನಿರ್ವಹಿಸದೆ. ಸರಕಾರದ ಹಣವನ್ನು ದುರ್ಬಳಕೆ ಮಾಡಿಕೊಂಡು ಕರ್ತವ್ಯಲೋಪವೆಸಗಿಸುವ ಶ್ರೀ ಬಾಲಯ್ಯಾ ಹಿಂದಿನ ಅದ್ಯಕ್ಷರು ಗ್ರಾಮ ಪಂಚಾಯತಿ ಬಾಡಿಯಾಳ. ಮತ್ತು ಹಿಂದಿನ ಪಂಚಾಯತಿಯ ಅಭಿವೃದ್ದಿ ಅಧಿಕಾರಿಯಾದ ಸಿ. ಅಣ್ಣರಾವ್ ಉಡಗಿ ವಿರುದ್ದ ಕ್ರಿಮಿನಲ್ ಮೊಕದ್ದಮ್ಮೆ ದಾಖಲಿಸಲು 16-03-2018 ರಂದು ನನ್ನ ಪರವಾಗಿ ಸಹಾಯಕ ನಿದರ್ೆಶಕರು (ಗ್ರಾಉ) ವಿಷಯ ನಿವರ್ಾಹಕರೊಂದಿಗೆ ಬೇಟಿ ನೀಡಿದಾಗ ತಾವು ಕೊರ್ಟ ಕೆಲಸದ ನಿಮಿತ್ಯ ಬೆಂಗಳೂರಿಗೆ ತೆರಳಿರುವದಾಗಿ ತಮ್ಮ ಕಾರ್ಯಲಯದ ಶ್ರೀ ರವಿಂದ್ರ ನಾಯಕ ಜಮಾದಾರ ರವರು ತಿಳಿಸಿರುತ್ತಾರೆ.    ಪ್ರಯುಕ್ತ ಮೇಲಿನ ಎಲ್ಲಾ ಕಾಮಗಾರಿಗಳಲ್ಲಿ ಅವ್ಯವಹಾರ ಎಸಗಿರುವ ಶ್ರೀ ಬಾಲಯ್ಯಾ ಹಿಂದಿನ ಅದ್ಯಕ್ಷರು ಗ್ರಾಮ ಪಂಚಾಯತಿ ಬಾಡಿಯಾಳ. ಒಟ್ಟು ರೂಪಾಯಿಗಳು 13.59.500=00 ಮತ್ತು ಹಿಂದಿನ ಪಂಚಾಯತಿ ಅಭಿವೃದ್ದಿ ಅಧೀಕಾರಿಯಾದ. ಸಿ. ಅಣ್ಣರಾವ್ ಉಡಗಿ ಒಟ್ಟು ರೂಪಾಯಿ.13.59.500=00 ರೂಗಳನ್ನು ಸರಕಾರಕ್ಕೆ ಆಗಿರುವ  ಆಥರ್ಿಕ ನಷ್ಟ ಒಟ್ಟು ರೂಪಾಯಿ 27.1900=00 ರೂಗಳು ವಸೂಲಾತಿ ಮಾಡಲು ಸದರಿಯವರ ವಿರುದ್ದ ಕ್ರಿಮಿನಲ್ ಮೊಕದ್ದಮ್ಮೆ ಹೂಡಿ ಪ್ರಥಮ ವರ್ತಮಾನ ವರದಿ ಸಲ್ಲಿಸುವಂತೆ ಮಾನ್ಯರವರಲ್ಲಿ ಪುನಃ ಕೋರಲಾಗಿದೆ ಅಂತಾ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ ಠಾಣೆಯ ಗುನ್ನೆ ನಂ 71/2018 ಕಲಂ 408.409.420. ಐ ಪಿ ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

ಶಹಾಪುರ ಪೊಲೀಸ್ ಠಾಣೆ ಗುನ್ನೆ ನಂ. 118/2018 ಕಲಂ 379 ಐಪಿಸಿ ಮತ್ತು 44(1) ಕೆ.ಎಂ.ಎಂ.ಸಿ.ಆರ್.ಆಕ್ಟ್  ;- ದಿನಾಂಕ: 28/03/2018 ರಂದು 8.15 ಎ.ಎಂ.ಕ್ಕೆ ಸಕರ್ಾರಿ ತಫರ್ೆ ಫಿರ್ಯಾದಿ ಶ್ರೀ ನಾಗರಾಜ.ಜಿ ಪಿಐ ಶಹಾಪುರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಒಂದು ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ ಟ್ರಾಕ್ಟರನ್ನು ಹಾಜರಪಡಿಸಿ ವರದಿ ಸಲ್ಲಿಸಿದ್ದು ಸದರಿ ವರದಿ ಸಾರಾಂಶವೇನೆಂದರೆ, ಇಂದು ದಿನಾಂಕ: 28/03/2018 ರಂದು ಬಾತ್ಮಿಯಾದಾರದ ಮೇಲೆ ಪಿಸಿ-198, 141 ರವರೊಂದಿಗೆ ಶಹಾಪುರ-ಯಾದಗಿರಿ ಮುಖ್ಯರಸ್ತೆಯ ದೋರನಳ್ಳಿ ಕೆನಾಲ ಹತ್ತಿರ ಹೋದಾಗ ಒಂದು ಮಹಿಂದ್ರಾ ಕಂಪನಿಯ ಟ್ರಾಕ್ಟರದಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದುದನ್ನು ನೋಡಿ ಅದನ್ನು ನಿಲ್ಲಿಸಿ ಅದರ ಚಾಲಕನಿಗೆ ಮರಳು ಸಾಗಾಣಿಕೆ ಮಾಡಲು ಪರವಾನಿಗೆ ಪತ್ರದ ಬಗ್ಗೆ ವಿಚಾರಿಸಿದಾಗ ಸದರ ಟ್ರಾಕ್ಟರ್(ಇಂಜಿನ್.ನಂ.ಓಙಖಿಘ8835) ನೇದ್ದರ ಚಾಲಕನು ಯಾವುದೇ ಪರವಾನಿಗೆ ಇಲ್ಲಾ ಅಂತಾ ಹೇಳಿದಾಗ ಸರಕಾರಕ್ಕೆ ಸೇರಿದ ಮರಳನ್ನು ಕಳ್ಳತನದಿಂದ ಲೋಡ ಮಾಡಿಕೊಂಡು ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಖಚಿತವಾಗಿದ್ದರಿಂದ ಸದರಿ ಮರಳು ತುಂಬಿದ ಟ್ರಾಕರನ್ನು ಮತ್ತು ಆರೋಪಿತನೊಂದಿಗೆ ಬರುತ್ತಿದ್ದಾಗ ಆರೋಪಿತನು ಶಹಾಪುರದ ಮಾರುತಿ ಮಂದಿರದ ಹತ್ತಿರ ಟ್ರಾಕ್ಟರ ನಿಲ್ಲಿಸಿ ಓಡಿ ಹೋಗಿದ್ದು ಮುಂದಿನ ಕ್ರಮ ಜರುಗಿಸಲು ಟ್ರಾಕ್ಟರನ್ನು ಠಾಣೆಗೆ ತಂದು ಮುಂದಿನ ಕ್ರಮ ಕುರಿತು ವರದಿ ಸಲ್ಲಿಸಿದ್ದು ಇರುತ್ತದೆ ಅಂತಾ ಇತ್ಯಾದಿ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 118/2018 ಕಲಂ 379 ಐಪಿಸಿ ಮತ್ತು 44(1) ಕೆ.ಎಂ.ಎಂ.ಸಿ.ಆರ್. ಆಕ್ಟ್  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 81/2018 ಕಲಂ: 143, 147, 148, 323, 324, 307, 498(ಎ), 504, 506, 149 ಐಪಿಸಿ;- ದಿನಾಂಕ 28/03/2018 ರಂದು 8-10 ಪಿಎಮ್ ಕ್ಕೆ ಫಿಯರ್ಾದಿದಾರರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ಇಂದು ದಿನಾಂಕ: 28/03/2018 ರಂದು 9 ಎಎಮ್ಕ್ಕೆ ಆರೋಪಿತರೆಲ್ಲರೂ ಕೂಡಿ ನನಗೆ ನೀನು ಸರಿಯಾಗಿಲ್ಲ ಅವರ ಇವರ ಜೊತೆ ಮಾತಾಡುತ್ತಿ ಮತ್ತು ನಮಗೂ ಸಹ ಎದುರು ಮಾತನಾಡುತ್ತೀ ಅಂತ ನನ್ನ ಗಂಡ, ಅತ್ತೆ ಹಾಗೂ ನಾದಿನಿಯರು ಮತ್ತು ನಾದಿನಿಯರ ಗಂಡಂದಿರು ಸೇರಿ ಕೊಲೆ ಮಾಡುವ ಉದ್ದೇಶದಿಂದ ಮೈಮೇಲೆ ಖಾರದ ಪುಡಿ ಹಾಗೂ ಸೀಮೆಎಣ್ಣೆ ಸುರುವಿ ಮನಬಂದಂತೆ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ್ದು ಸದರಿಯವರ ಮೇಲೆ ಸೂಕ್ತ ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 82/2018 ಕಲಂ: 279, 337, 338 ಐಪಿಸಿ;- ದಿ: 28/03/2018 ರಂದು ಜಿ.ಜಿ.ಹೆಚ್ ಕಲಬುರಗಿಯಿಂದ ಎಮ್.ಎಲ್.ಸಿ ತಿಳಿಸಿದ ಮೇರೆಗೆ 3-00 ಪಿ.ಎಮ್ ಕ್ಕೆ ಆಸ್ಪತ್ರೆಗೆ ಭೇಟಿನೀಡಿ ರಸ್ತೆ ಅಪಘಾತದಲ್ಲಿ ಗಾಯಹೊಂದಿ ಉಪಚಾರ ಪಡೆಯುತ್ತಿದ್ದ ಶ್ರೀ ಮರೆಪ್ಪ ತಂದೆ ಮರೆಪ್ಪ ಸತ್ಯಂಪೇಟ ಸಾಃ ರುಕ್ಮಾಪೂರ ಇವರ ಹೇಳಿಕೆ ಫಿರ್ಯದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ದಿನಾಂಕಃ 25/03/2018 ರಂದು ಮುಂಜಾನೆ 9-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ತಾಯಿಯಾದ ಮರೆಮ್ಮ, ನನ್ನ ತಮ್ಮನ ಹೆಂಡತಿಯಾದ ದುರ್ಗಮ್ಮ ಗಂಡ ಶರಣಪ್ಪ ಸತ್ಯಂಪೇಟ ಹಾಗು ನನ್ನ ತಮ್ಮನ ಮಗನಾದ ಶಿಲಿಂಗಾ ತಂದೆ ಶರಣಪ್ಪ ಎಲ ಟಂ ಟಂ ಅಟೋರಿಕ್ಷಾ ನಂಬರ ಕೆ.ಎ 33 ಎ 2134 ನೇದ್ದರಲ್ಲಿ ಕುಳಿತುಕೊಂಡು ರುಕ್ಮಾಪೂರ ಗ್ರಾಮದಿಂದ ಕುಡ್ಲೂರ ಗ್ರಾಮಕ್ಕೆ ಹೋಗಿ ಬಸವಣ್ಣ ದೇವರ ದರ್ಶನ ಮಾಡಿಕೊಂಡು ಮದ್ಯಾಹ್ಮ 3 ಗಂಟೆಯ ಸುಮಾರಿಗೆ ಅಲ್ಲಿಂದ ಮರಳಿ ಮನೆಗೆ ಹೊರಟೇವು. ನಾವು ಯಾದಗಿರಿ ಹತ್ತಿಗೂಡೂರ ಮಾರ್ಗವಾಗಿ ರುಕ್ಮಾಪೂರ ಕಡೆಗೆ ಬರುತ್ತಿದ್ದಾಗ ಲಕ್ಷ್ಮೀಪೂರ ಕ್ರಾಸ್ ಹತ್ತಿರದ ಬ್ರಿಡ್ಜ್ ದಾಟಿದ ಬಳಿಕ ಸಾಯಂಕಾಲ 6-15 ಗಂಟೆಯ ಸುಮಾರಿಗೆ ಹಿಂದಿನಿಂದ ಟಿಪ್ಪರ ನಂಬರ ಕೆ.ಎ 33 ಎ 4815 ನೇದ್ದರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು, ನಮ್ಮ ಅಟೋರಿಕ್ಷಾ ಓವರಟೇಕ್ ಮಾಡುತ್ತಿದ್ದಾಗ ಒಮ್ಮೆಲೆ ಟಿಪ್ಪರ ಎಡಕ್ಕೆ ತಿರುಗಿಸಿ ನಮ್ಮ ಅಟೋರಿಕ್ಷಾಕ್ಕೆ ಡಿಕ್ಕಿಪಡಿಸಿದ್ದರಿಂದ ಅಟೋರಿಕ್ಷಾ ಎಡಕ್ಕೆ ಪಲ್ಟಿಯಾಗಿ ಬಿದ್ದಿತು. ಇದರಿಂದ ನನ್ನ ಬಲಭುಜಕ್ಕೆ ಗುಪ್ತಗಾಯ, ಬಲಕಿವಿಗೆ ರಕ್ತಗಾಯವಾಗಿದ್ದು, ಎಡಗಾಲಿನ ಚೆಪ್ಪೆಗೆ ಭಾರಿಗುಪ್ತ ಗಾಯವಾಗಿರುತ್ತದೆ. ಹಾಗು ನನ್ನ ತಾಯಿಯವರಿಗೆ ಎದೆಗೆ, ಎಡಪಕ್ಕಡಿಗೆ ಹಾಗು ಹೊಟ್ಟೆಗೆ ಗುಪ್ತಗಾಯವಾಗಿದ್ದು, ಎಡಗೈಗೆ ಭಾರಿಗುಪ್ತಗಾಯವಾಗಿ ಮುರಿದಂತಾಗಿರುತ್ತದೆ. ನನ್ನ ತಮ್ಮನ ಹೆಂಡತಿ ದುರ್ಗಮ್ಮಳಿಗೆ ತಲೆಗೆ ರಕ್ತಗಾಯವಾಗಿದ್ದು, ಮೂಗಿಗೆ, ಎಡಗೈಗೆ, ಬಲಮೊಣಕಾಲಿಗೆ ತರಚಿದ ಗಾಯಗಳಾಗಿರುತ್ತವೆ. ಹಾಗು ಬಲಮುಂಡಿಗೆ, ಎಡಗಾಲಿಗೆ ಗುಪ್ತಗಾಯಗಳಾಗಿರುತ್ತದೆ. ನನ್ನ ತಮ್ಮನ ಮಗ ಶಿಲಿಂಗನಿಗೆ ಬಲಮುಂಡಿಗೆ ಗುಪ್ತಗಾಯವಾಗಿರುತ್ತದೆ. ಅಟೋರಿಕ್ಷಾ ಚಾಲಕನಾದ ಮಲ್ಲಪ್ಪನ ಬಲಗಾಲು ಮುರಿದಿದ್ದು, ಎಡಗೈಗೆ ರಕ್ತಗಾಯ, ಮುಖದ ಮೇಲೆ ಅಲ್ಲಲ್ಲಿ ಹಾಗು ಎದೆಯ ಮೇಲೆ ತರಚಿದ ರಕ್ತಗಾಯಗಳಾಗಿರುತ್ತದೆ. ಅಪಘಾತ ಪಡಿಸಿದ  ಬಳಿಕ ಟಿಪ್ಪರ ಚಾಲಕನು ಸ್ವಲ್ಪ ಮುಂದೆ ಹೋಗಿ ಟಿಪ್ಪರ ನಿಲ್ಲಿಸಿ ನಂತರ ಟಿಪ್ಪರ ಸಮೇತ ಓಡಿ ಹೋಗಿದ್ದು, ಆತನ ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ನೋಡಿದರೆ ಗುತರ್ಿಸುತ್ತೇವೆ ಅಂತ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 82/2018 ಕಲಂಃ 279, 337, 338 ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
 

Tuesday, March 27, 2018

KALABURAGI DISTRICT REPORTED CRIMES



 C¥sÀd®¥ÀÆgÀ ¥Éưøï oÁuÉ : ದಿನಾಂಕ 26-03-2018 ರಂದು 11:30 ಎಎಮ್ ಕ್ಕೆ ನಮ್ಮ ಠಾಣೆಯ ಚಂದ್ರಕಾಂತ ಹೆಚ್ಸಿಕ 449  ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದು ಸದರಿ ವರದಿ ಸಾರಂಶವೆನೆಂದರೆ ಇಂದು ದಿನಾಂಕ 26-03-2018 ರಂದು ಬೆಳಿಗ್ಗೆ 8:00 ಗಂಟೆಗೆ ನನಗೆ ನೇಮಕ ಮಾಡಿದ ಸುಧಾರಿತ ಬೀಟ ನಂ 1 ರಲ್ಲಿ ಗಸ್ತು ಕರ್ತವ್ಯ ಕುರಿತು ಠಾಣೆಯಿಂದ ಹೊರಟು 10.00 ಎಎಮ್ಕ್ಕೆ ಸ್ಥಳಿಯ ಅಫಜಲಪೂರ ಪಟ್ಟಣದ ಬಸನಿಲ್ದಾಣದ ಹತ್ತಿರ ಇದ್ದಾಗ ಪಟ್ಟಣದ ಬಾತ್ಮಿದಾರರಿಂದ ತಿಳಿದು ಬಂದಿದ್ದೆನೆಂದರೆ, 1) ನಿಂಗಣ್ಣಾ ತಂದೆ ಈರಣ್ಣಾ ಗುಣಾರಿ 2) ಸಿದ್ದಪ್ಪ ತಂದೆ ಕಾಂತಪ್ಪಾ ನಾಗಾಣಸೂರ 3) ಪ್ರವೀಣ ತಂದೆ ಈರಣ್ಣಾ ರಾಂಪೂರೆ 4) ದನ್ನು @ ಧನರಾಜ ತಂದೆ ರೇವಣಸಿದ್ದಪ್ಪ ಕಲಕೇರಿ ಸಾ|| ಎಲ್ಲರೂ ಅಫಜಲಪೂರ ಇವರು ಪಟ್ಟಣದಲ್ಲಿ ಸಾರ್ವಜನಿಕರಿಗೆ ನೀವು ಮುಂಬುರವ ಚುನಾವಣೆಯಲ್ಲಿ ನಾವು ಹೇಳಿದ ಅಭ್ಯರ್ಥಿಗೆ ನಿಮ್ಮ ಮತ ಹಾಕ ಬೇಕೆಂದು ಹೇದರಿಸಿ ನೀವು ಒಂದು ವೇಳೆ ಮತ ಹಾಕದಿದ್ದರೆ ನಿಮಗೆ ಸುಮ್ಮನೆ ಬಿಡುವುದಿಲ್ಲಾ ಅಂತಾ ಅಂದು  ಮತ್ತು ಗಲಾಟೆ ಮಾಡುವುದು ಮಾಡಿತ್ತಿದ್ದಾರೆ. ಸದರಿಯವರು ಇದೆ ರೀತಿ ಗಲಾಟೆ ಮುಂದುವರೆಸಿದಲ್ಲಿ ಪಟ್ಟಣದ ಜನರ ಶಾಂತಿ ಕದಡುವ ಸಂಭವ ಇರುತ್ತದೆ. ಹಾಗೂ ಸದರಿಯವರು ಇತರರ ಮೇಲೆ ದ್ವೇಷ ಸಾದಿಸುತ್ತಾ ಪಟ್ಟಣದ ತಿರುಗಾಡುತ್ತಿದ್ದಾರೆ. ಇವರಿಂದ ಗ್ರಾಮದಲ್ಲಿ ಯಾವ ಸಮಯದಲ್ಲಿ ಏನು ಅನಾಹುತ ಸಂಭವಿಸುವುದೊ ಎಂದು ಜನರು ಹೆದರಿಕೊಂಡಿದ್ದು ಇವರಿಂದ ಪಟ್ಟಣದಲ್ಲಿ ಭಯದ ವಾತಾವರಣ ಉಂಟಾಗಿರುತ್ತದೆ ಹಾಗೂ ಇವರಿಂದ ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾಗುವ ಸಂಭವ ಇರುತ್ತದೆ ಎಂದು ಪಟ್ಟಣದ ಬಾತ್ಮಿದಾರರು ತಿಳಿಸಿರುತ್ತಾರೆ. ಹಾಗೂ ಸದರಿಯವರು ನಮ್ಮ ಠಾಣಾ ಚುರುಕಾದ ರೌಡಿ ಆಸಾಮಿಗಳಾಗಿದ್ದು ಹಲವಾರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು ಪಟ್ಟಣದಲ್ಲಿ ಸದರಿಯವರಿಂದ ಯಾವುದಾದರು ಅಹಿತಕರ ಘಟನೆಗಳು ಜರುಗಿ ಸಾರ್ವಜನಿಕರ ಶಾಂತಿಭಂಗವಾಗುವ, ಆದ್ದರಿಂದ ಮರಳಿ ಠಾಣೆಗೆ 11:30 ಎಎಮ್ ಕ್ಕೆ ಬಂದು ಸದರಿ ಮೇಲ್ಕಂಡವರ ವಿರುದ್ದ ಮುಂಜಾಗೃತ ಕ್ರಮ ಜರುಗಿಸಲು ವಿನಂತಿ ಅಂತ ವರದಿ ಸಲ್ಲಿಸಿದ್ದು ಸದರಿ ವರದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 49/2018 ಕಲಂ 107 ಸಿಆರ್ ಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಕ್ರಮ ಜರೂಗಿಸಿದೆ   ಬಗ್ಗೆ ವರದಿ.
    C¥sÀd®¥ÀÆgÀ ¥Éưøï oÁuÉ :  ದಿನಾಂಕ 26-03-2018 ರಂದು 1:30 ಪಿಎಮ್ ಕ್ಕೆ ನಮ್ಮ ಠಾಣೆಯ ಚಿದಾನಂದ ಸಿಪಿಸಿ 1225  ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದು ಸದರಿ ವರದಿ ಸಾರಂಶದವೆನೆಂದರೆ ಇಂದು ದಿನಾಂಕ 26-03-2018 ರಂದು ಬೆಳಿಗ್ಗೆ 8:00 ಗಂಟೆಗೆ ನನಗೆ ನೇಮಕ ಮಾಡಿದ ಸುಧಾರಿತ ಬೀಟ ನಂ 6 ರಲ್ಲಿ ಗಸ್ತು ಕರ್ತವ್ಯ ಕುರಿತು ಠಾಣೆಯಿಂದ ಹೊರಟು 11.00 ಎಎಮ್‍ಕ್ಕೆ ಸ್ಥಳಿಯ ಅಫಜಲಪೂರ ಪಟ್ಟಣದ ರೇವಣಸಿದ್ದೇಶ್ವರ ಕಾಲೋನಿಯಲ್ಲಿದ್ದಾಗ ಪಟ್ಟಣದ ಬಾತ್ಮಿದಾರರಿಂದ ತಿಳಿದು ಬಂದಿದ್ದೆನೆಂದರೆ, 1) ಹರೀಶ ತಂದೆ ಶಿವಾನಂದ ಸಾಸನೇಕರ 2) ಗಿರೀಶ ತಂದೆ ಶಿವಾನಂದ ಸಾಸನೇಕರ 3) ಯೋಗೇಶ ತಂದೆ ಪ್ರಕಾಶ ಸಾಸನೇಕರ 4) ರಮೇಶ ತಂದೆ ಅರ್ಜುನ ಸಾಸನೇಕರ 5) ಸಂತೋಷ ತಂದೆ ಪ್ರಕಾಶ ಸಾಸನೇಕರ ಸಾ|| ಎಲ್ಲರೂ ಅಫಜಲಪೂರ ಇವರು ಪಟ್ಟಣದಲ್ಲಿ ಸಾರ್ವಜನಿಕರಿಗೆ ನೀವು ಮುಂಬುರವ ಚುನಾವಣೆಯಲ್ಲಿ ನಾವು ಹೇಳಿದ ಅಭ್ಯರ್ಥಿಗೆ ನಿಮ್ಮ ಮತ ಹಾಕ ಬೇಕೆಂದು ಹೇದರಿಸಿ ನೀವು ಒಂದು ವೇಳೆ ಮತ ಹಾಕದಿದ್ದರೆ ನಿಮಗೆ ಸುಮ್ಮನೆ ಬಿಡುವುದಿಲ್ಲಾ ಅಂತಾ ಅಂದು  ಮತ್ತು ಗಲಾಟೆ ಮಾಡುವುದು ಮಾಡಿತ್ತಿದ್ದಾರೆ. ಸದರಿಯವರು ಇದೆ ರೀತಿ ಗಲಾಟೆ ಮುಂದುವರೆಸಿದಲ್ಲಿ ಪಟ್ಟಣದ ಜನರ ಶಾಂತಿ ಕದಡುವ ಸಂಭವ ಇರುತ್ತದೆ. ಹಾಗೂ ಸದರಿಯವರು ಇತರರ ಮೇಲೆ ದ್ವೇಷ ಸಾದಿಸುತ್ತಾ ಪಟ್ಟಣದ ತಿರುಗಾಡುತ್ತಿದ್ದಾರೆ. ಇವರಿಂದ ಗ್ರಾಮದಲ್ಲಿ ಯಾವ ಸಮಯದಲ್ಲಿ ಏನು ಅನಾಹುತ ಸಂಭವಿಸುವುದೊ ಎಂದು ಜನರು ಹೆದರಿಕೊಂಡಿದ್ದು ಇವರಿಂದ ಪಟ್ಟಣದಲ್ಲಿ ಭಯದ ವಾತಾವರಣ ಉಂಟಾಗಿರುತ್ತದೆ ಹಾಗೂ ಇವರಿಂದ ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾಗುವ ಸಂಭವ ಇರುತ್ತದೆ ಎಂದು ಪಟ್ಟಣದ ಬಾತ್ಮಿದಾರರು ತಿಳಿಸಿರುತ್ತಾರೆ. ಹಾಗೂ ಸದರಿಯವರು ನಮ್ಮ ಠಾಣಾ ಚುರುಕಾದ ರೌಡಿ ಆಸಾಮಿಗಳಾಗಿದ್ದು ಹಲವಾರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು ಪಟ್ಟಣದಲ್ಲಿ ಸದರಿಯವರಿಂದ ಯಾವುದಾದರು ಅಹಿತಕರ ಘಟನೆಗಳು ಜರುಗಿ ಸಾರ್ವಜನಿಕರ ಶಾಂತಿಭಂಗವಾಗುವ, ಆದ್ದರಿಂದ ಮರಳಿ ಠಾಣೆಗೆ 1:30 ಪಿಎಮ್ ಕ್ಕೆ ಬಂದು ಸದರಿ ಮೇಲ್ಕಂಡವರ ವಿರುದ್ದ ಮುಂಜಾಗೃತ ಕ್ರಮ ಜರುಗಿಸಲು ವಿನಂತಿ ಅಂತ ವರದಿ ಸಲ್ಲಿಸಿದ್ದು ಸದರಿ ವರದಿ
 ªÀĺÁUÁAªÀ ¥ÉưøÀ oÁuÉ :  ¢£ÁAPÀ:26-03-2018 gÀAzÀÄ ªÀÄÄAeÁ£É 10.30 UÀAmÉUÉ CªÀÄgÀ vÀAzÉ ²ªÀ±ÀgÀt¥Àà ºÀwÛ ªÀ:26 ªÀµÀð eÁ:°AUÁAiÀÄvÀ G:SÁ¸ÀV PÀA¥À¤AiÀÄ°è EAf£ÀAiÀÄgÀ PÉ®¸À ªÀÄÄ:²ªÁf £ÀUÀgÀ PÀ®§ÄgÀV ºÁ:ªÀ: vÀ®WÀlÖ¥ÀÆgÀ PÀ£ÀPÀ¥ÀÆgÀ gÉÆÃqÀ ¨ÉAUÀ¼ÀÆgÀ EªÀgÀÄ oÁuÉUÉ ºÁdgÁV PÁ£ÀÆ£À PÀæªÀÄ dgÀÄV¸ÀĪÀAvÉ °TvÀ ¦üAiÀiÁðzsÀ£ÀÄß ¤rzÀÄÝ CzÀgÀ ¸ÁgÁA±ÀªÉ£ÀAzÀgÉ. £ÀªÀÄä vÀAzÉ vÁ¬ÄAiÀĪÀgÀÄ F »AzÉ ªÀÄÈvÀ¥ÀnÖzÀÄÝ. ¸ÀzÀå £Á£ÀÄ £À£Àß vÀAV CAQÃvÀ ºÁUÀÆ vÀªÀÄä £ÁUÉñÀ @ CPÀëAiÀÄ ªÀ:23 ªÀµÀð EzÀÄÝ. £Á£ÀÄ ¸ÀzÀå ¨ÉAUÀ¼ÀÆgÀ£À°è EgÀÄvÉÛãÉ. £À£Àß vÀªÀÄä £ÁUÉñÀ @ CPÀëAiÀÄ FvÀ£ÀÄ PÉ.J¸ï.Dgï.n.¹ r«d£À D¦ü¸ï£À°è dÆå¤AiÀÄgï PÀèPÀð CAvÁ PÉ®¸À ªÀiÁrPÉÆAqÀÄ ¸ÀzÀå PÀ®§ÄgÀVAiÀÄ°ègÀÄvÁÛgÉ. £À£Àß vÀªÀÄä£ÁzÀ £ÁUÉñÀ @ CPÀëAiÀÄ FvÀ£ÀÄ £À£Àß vÀAzÉ vÁ¬ÄAiÀĪÀgÀÄ ªÀÄÈvÀ¥ÀnÖzÀÝjAzÀ £ÀªÀÄUÉ £ÉÆÃrPÉÆüÀî®Ä ºÁUÀÆ £ÀªÀÄUÉ K£ÁzÀgÀÄ DzÀgÉ ºÉüÀĪÀªÀgÀÄ PÉüÀĪÀgÀÄ AiÀiÁgÀÄ E®è CAvÁ ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ ¸ÀjAiÀiÁV Hl wAr ªÀiÁqÀzÉ M§â£É M§âAnAiÀiÁV PÀÆqÀÄwÛzÀÝ£ÀÄ CzÀ£ÀÄß £ÉÆÃr £Á£ÀÄ ªÀÄvÀÄÛ £À£Àß ªÀiÁªÀ £À£Àß vÀªÀÄä¤UÉ DUÁUÀ E®è¸À®èzÀ «ZÁgÀ ªÀiÁqÀzÀAvÉ zsÉÊAiÀÄð ºÉüÀÄvÀÛ §A¢zÀÝgÀÄ PÀÆqÁ £À£Àß vÀªÀÄä ªÉÆÃzÀ°£À ºÁUÉ M§âAnUÀ£ÁVgÀÄwÛzÀÝ£ÀÄ. EAzÀÄ  ¤£Éß ¢£ÁAPÀ:25-03-2018 gÀAzÀÄ gÁwæ 08.00 UÀAmÉAiÀÄ ¸ÀƪÀiÁjUÉ £À£Àß ªÀiÁªÀ£ÀªÀgÁzÀ ¸ÀAvÉÆõÀ ¸ÀwñÀ PÀ£ÀPÀlÖ EªÀgÀÄ £À£ÀUÉ ¥sÉÆãÀ ªÀiÁr £À£Àß vÀªÀÄä£ÁzÀ £ÁUÉñÀ @ CPÀëAiÀÄ FvÀ£ÀÄ ªÀĺÁUÁAªÀ gÉÆÃr£À ¨ÉuÉÚvÉÆÃgÁ (PÀÄjPÉÆÃmÁ) ºÀ¼ÁîzÀ°è ©zÀÄÝ ªÀÄÈvÀ ¥ÀnÖzÀÄÝ E£ÀÆß CªÀ£À ±ÀªÀ ¥ÀvÉÛ DVgÀĪÀÅ¢®è. CAvÁ w½¹zÀÄÝ. £ÀAvÀgÀ £Á£ÀÄ UÁ§jUÉÆAqÀÄ EAzÀÄ ¢£ÁAPÀ: 26-03-2018 gÀAzÀÄ ªÀÄÄAeÁ£ÉAiÀÄ ªÉüÉAiÀÄ°è £Á£ÀÄ ªÀĺÀUÁAªÀ PÁæ¸À£À ¨ÉuÉÚvÉÆÃgÁ ºÀ¼ÀîzÀ ºÀwÛÃgÀ §AzÀÄ £ÉÆÃqÀ®Ä C°è d£ÀgÀÄ dªÀiÁUÉÆArzÀÄÝ £ÀAvÀgÀ £Á£ÀÄ £À£Àß ªÀiÁªÀ£ÀªÀjUÉ «ZÁgÀ ªÀiÁqÀ®Ä CªÀgÀÄ w½¹zÉÝ£ÀAzÀgÉ. ¤£Éß ¤£Àß vÀªÀÄä ²gÀUÁ¥ÀÆgÀ zÉëAiÀÄ zÀ±Àð£À ªÀiÁrPÉÆAqÀÄ §gÀÄvÉÛÃ£É CAvÁ ºÉý ºÉÆÃVzÀÄ.Ý gÁwæ DzÀgÀÄ ªÀÄ£ÉUÉ §gÀzÀ PÁgÀt £Á£ÀÄ CªÀ£À ªÉÆèÁ¬Ä®UÉ ¥sÉÆ£À ªÀiÁrzÁUÀ AiÀiÁgÉÆà ¤£Àß vÀªÀÄä£À ¥sÉÆ£À JwÛ  ªÀiÁvÀ£Ár F ¥sÉÆ£À ¨ÉuÉÚvÉÆÃgÁ ºÀ¼ÀîzÀ UÉÆÃqÉAiÀÄ ªÉÄÃ¯É ElÄÖ AiÀiÁgÉÆà ¤j£À°è ºÁjgÀÄvÁÛ£É CAvÁ ºÉýzÀÄÝ. £ÀAvÀgÀ £Á£ÀÄ ªÀÄvÀÄÛ CAQvÁ PÀÆr E°èUÉ §A¢zÀÄÝ. ªÀÄÈvÀzÉúÀ ¹QÌgÀĪÀÅ¢®è CAvÁ w½¹zÀgÀÄ. £ÀAvÀgÀ ¸Àé®à ºÉÆÃwÛ£À°è CVß±ÁåªÀÄPÀ zÀ¼ÀzÀªÀgÀÄ §AzÀÄ ¤j£À°è ZÉÊ£À ºÁQ ºÀÄqÀÄPÁrzÁUÀ MAzÀÄ ªÀÄÈvÀ zÉúÀ zÉÆÃgÉwzÀÄÝ. CzÀ£ÀÄß EAzÉà ªÀÄÄAeÁ£É 09.30 UÀAmÉAiÀÄ ¸ÀĪÀiÁjUÉ ¤j¤AzÀ ºÉÆÃgÀUÉ vÉUÉzÁUÀ £Á£ÀÄ £ÉÆÃqÀ®Ä D ªÀÄÈvÀ zÉúÀ £À£Àß vÀªÀÄä£ÁzÀ £ÁUÉñÀ  CPÀëAiÀÄ FvÀ£ÀzÀÄÝ EzÀÄÝ £À£Àß vÀªÀÄä£À ªÀÄÄV¤AzÀ gÀPÀÛ «Ä²æÃvÀ ¸ÀÄÀA§¼À §AzÀÄ ªÀÄÈvÀ ¥ÀnÖzÀÝ£ÀÄ. £À£Àß vÀªÀÄä£ÁzÀ £ÁUÉñÀ @ CPÀëAiÀÄ ªÀ:23 ªÀµÀð FvÀ£ÀÄ £ÀªÀÄä vÀAzÉ vÁ¬ÄAiÀĪÀgÀÄ F »AzÉ ¸ÀvÀÛ «µÀAiÀÄzÀ°è ªÀiÁ£À¹PÀ ªÀiÁrPÉÆAqÀÄ ¤£Éß gÁwæ 07.00 UÀAmÉAiÀÄ ¸ÀĪÀiÁjUÉ ¨ÉuÉÚvÉÆÃgÁ ºÀ¼ÀîzÀ ¤j£À°è ºÁj ©zÀÄÝ ¸ÀwÛzÀÄÝ. £À£Àß vÀªÀÄä£À ªÀÄgÀtzÀ «µÀAiÀÄzÀ°è £À£ÀUÉ AiÀiÁgÀ ªÉÄÃ®Ä AiÀiÁªÀÅzÉà ¸ÀA±ÀAiÀÄ ªÀUÉÊgÉ EgÀĪÀÅ¢®è ªÀÄÄA¢£À PÁ£ÀÆ£À PÀæªÀÄ dgÀÄV¸À¨ÉÃPÁV ªÀiÁ£ÀågÀ°è «£ÀAw CAvÁ ªÀUÉÊgÀ ¦üAiÀiÁðzsÀ£À ¸ÁgÁA±ÀzÀ ªÉÄðAzÀ oÁuÉAiÀÄ AiÀÄÄrDgï £ÀA.03/2018 PÀ®A.174 ¹.Dgï.¦.¹ £ÉÃzÀÝgÀ ¥ÀæPÁgÀ ¥ÀæPÀgÀt zÁR® ªÀiÁrPÉÆAqÀÄ vÀ¤SÉ PÉÊPÉÆAqÉãÀÄ. ಬಗ್ಗೆ . 

Sunday, March 25, 2018

BIDAR DISTRICT DAILY CRIME UPATE 25-03-2018



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 25-03-2018

ªÀÄÄqÀ© ¥Éưøï oÁuÉ C¥ÀgÁzsÀ ¸ÀA. 24/2018, PÀ®A. 376(1), 363, 366(J) L¦¹ ªÀÄvÀÄÛ PÀ®A. 4 ¥ÉÆPÉÆì PÁAiÉÄÝ 2012 :-
ದಿನಾಂಕ 06-06-2017 ರಂದು ಫಿರ್ಯಾದಿಯವರ ಮಗಳು ಶಾಜನಿ ಔರಾದದಿಂದ ಕಾಣೆಯಾಗಿದ್ದು ಎಲ್ಲಾ ಕಡೆಗೆ ಹುಡುಕಾಡಲಾಗಿ ಹಾಗು ವಿಚಾರಿಸಲಾಗಿ ಎಲ್ಲಿಯೂ ಅವಳ ಪತ್ತೆಯಾಗಿರುವುದಿಲ್ಲ, ಫಿರ್ಯಾದಿಯ ಹೆಂಡತಿ ಹಾರಕೂಡ ಜಾತ್ರೆಗೆ ಬಂದಾಗ ಹಾರಕೂಡ ಗ್ರಾಮದಲ್ಲಿ ಫಿರ್ಯಾದಿಯವರ ಮಗಳು ಸಿಕ್ಕಿದ್ದು ಗುರುತು ಹಿಡಿದು ವಿಚಾರಿಸಲಾಗಿ ಅವಳು ತಿಳಿಸಿದ್ದೆನೆಂದರೆ ಆರೋಪಿತರಾದ 1) ಮಲ್ಲಮ್ಮಾ ಗಂಡ ಈರಣ್ಣಾ ಅಟಾರೆ ಹಾಗೂ ಲಕ್ಷ್ಮೀಕಾಂತ ಈರಣ್ಣಾ ಅಟಾರೆ ಇಬ್ಬರು ಸಾ: ಹಾರಕೂಡ, ತಾ: ಬವಕಲ್ಯಾಣ ಇವರಿಬ್ಬರು ಫಿರ್ಯಾದಿಯವರ ಮಗಳು ಅಪ್ರಾಪ್ತ ಬಾಲಕಿ ಅಂತ ಗೊತ್ತಿದ್ದು ಸಹ ಪುಸಲಾಯಿಸಿ ಕರೆದುಕೊಂಡು ಹೋಗಿ ಒತ್ತಾಯಪೂರ್ವಕವಾಗಿ ಲೈಂಗಿಕವಾಗಿ ಬಳಸಿಕೊಂಡಿರುತ್ತಾರೆ, ಮಲ್ಲಮ್ಮಾ ಇಕೆಯು ಸಹ ಇದಕ್ಕೆ ಸಹಕರಿಸಿರುತ್ತಾಳೆಂದು ನೀಡಿದ ಫಿರ್ಯಾದಿಯವರ ಸಾರಾಂಶದ ಮೇರೆಗೆ ದಿನಾಂಕ 24-03-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.     

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 62/2018, ಕಲಂ. 379 ಐಪಿಸಿ :-  
ಫಿರ್ಯಾದಿ ಸೀಮಾ ಗಂಡ ಜ್ಞಾನೇಶ್ವರ ತುಕದೆ ಸಾ: ಡಾವರಗಾಂವ, ಸದ್ಯ: ಹಡಪಸರ ಪೂನಾ ರವರ ಗಂಡ ಪೂನಾದಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡು ಇರುವದರಿಂದ ಫಿರ್ಯಾದಿಯು ಅಲ್ಲೆ ವಾಸವಾಗಿದ್ದು, ದಿನಾಂಕ 23-03-2018 ರಂದು ಫಿರ್ಯಾದಿ ಮತ್ತು ಫಿರ್ಯಾದಿಯ ಅತ್ತೆ ಸುಂದರಬಾಯಿ, ಮಾವ ಧೊಂಡಿಬಾ ಕೂಡಿ ಡಾವರಗಾಂವ ಗ್ರಾಮಕ್ಕೆ ಹೋಗುವ ಕುರಿತು ಪೂನಾದಿಂದ ಮುಂಬೈ-ಬೀದರ ರೇಲ್ವೆಯಲ್ಲಿ ಕುಳಿತು ಭಾಲ್ಕಿ ರೇಲ್ವೆ ನಿಲ್ದಾಣಕ್ಕೆ ಬಂದು ಇಳಿದು ಬಸ್ಸ್ ನಿಲ್ದಾಣಕ್ಕೆ ಹೋಗಿ ಡಾವರಗಾಂವ ಗ್ರಾಮಕ್ಕೆ ಹೋಗುವ ಬಸ್ಸ್ ನಿಲ್ಲುವ ಸ್ಥಳದಲ್ಲಿ ತಮ್ಮ ಹತ್ತಿರ ಇರುವ 4 ಬ್ಯಾಗಗಳು ಇಟ್ಟು ಅತ್ತೆ ಮಾವನವರಿಗೆ ಅಲ್ಲಿ ಕೂಡಿಸಿ ಅತ್ತೆ ಮಾವಗೆ ಆರಾಮ ಇಲ್ಲದ ಕಾರಣ ಗುಳಿಗೆ ತರಲು ಮೇಡಿಕಲಗೆ ಹೋಗಿ ಗುಳಿಗೆ ತೆಗೆದುಕೊಂಡು ವಾಪಸ ಬರುವಷ್ಟರಲ್ಲಿ ಮೂರೆ ಬ್ಯಾಗಗಳು ಇದ್ದವು ಒಂದು ಬ್ಯಾಗ ಇರಲಿಲ್ಲಾ ಆ ಬ್ಯಾಗಿನಲ್ಲಿ 1) 3 ಗ್ರಾಂ ಬಂಗಾರದ ಝುಮಕಾ ಅ.ಕಿ 8,400/- ರೂ., 2) 4 ಗ್ರಾಂ ಬಂಗಾರದ ಕಿವಿಯಲ್ಲಿನ ರಿಂಗ್ ಅ.ಕಿ 11,200/- ರೂ., 3) 3 ತೋಲೆ ಬೇಳ್ಳೆಯ ಚೈನು ಅ.ಕಿ 900/- ರೂ., 4)  ನಗದು ಹಣ 2000/- ರೂ. ಹಾಗೂ 5) ಮಕ್ಕಳ ಬಟ್ಟೆ ಮತ್ತು 3-4 ಸಿರೇಗಳು ಅ.ಕಿ 2000/- ರೂ. ಹೀಗೆ ಒಟ್ಟು 24,500/- ರೂ. ಬೆಲೆ ಉಳ್ಳದ್ದು ಇದ್ದವು, ಸದರಿ ಬ್ಯಾಗನ್ನು ಯಾರೋ ಅಪರಿಚೀತ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 24-03-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.