Police Bhavan Kalaburagi

Police Bhavan Kalaburagi

Saturday, October 3, 2015

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
zÉÆA© ¥ÀæPÀgÀtzÀ ªÀiÁ»w:-
¦ügÁå¢ ²æà gÉêÀt¥Àà JJ¸ïL zÉêÀzÀÄUÀð ¸ÀAZÁgÀ ¥Éưøï oÁuÉ.  gÀªÀgÀÄ ºÁUÀÄ C¢üPÁjUÀ¼ÀÄ ºÁUÀÆ ¹§âA¢AiÀÄgÀÄ ¢£ÁAPÀ: 02/10/2015 gÀAzÀÄ ©.eÉ.¦ ¥ÀPÀëzÀ ªÀw¬ÄAzÀ zÉêÀzÀÄUÀð ¥ÀlÖtzÀ°è ºÀ«ÄäPÉÆArzÀÝ gÉÊvÀ ZÉÊvÀ£Àå AiÀiÁvÉæUÉ DV«Ä¸ÀĪÀ ªÀiÁf ªÀÄÄRåªÀÄAwæUÀ¼ÁzÀ ²æà ©JJ¸ï.AiÀÄrAiÀÄÆgÀ¥Àà ºÁUÀÆ EvÀgÉ UÀtå ªÀåQÛUÀ¼À §AzÉÆç¸ïÛ PÀvÀðªÀåzÀ ªÉÄðzÁÝUÀ ªÀÄzsÁåºÀß 3-10 jAzÀ 3-30 UÀAmÉAiÀÄ CªÀ¢üAiÀÄ°è CA¨ÉÃqÀÌgï ¸ÀPÀð¯ï ºÀwÛgÀ ©J¸ï.AiÀÄrAiÀÄÆgÀ¥Àà ªÀiÁf ªÀÄÄRåªÀÄAwæUÀ¼ÀÄ ºÁUÀÄ EvÀgÉ UÀtåªÀQÛUÀ¼À PÁgïUÀ¼ÀÄ gÁAiÀÄZÀÆgÀ zÉêÀzÀÄUÀð gÀ¸ÉÛAiÀÄ ªÀÄÄSÁAvÀgÀ CA¨ÉÃqÀÌgï ¸ÀPÀð¯ï ºÀwÛgÀ §gÀ®Ä zÉêÀzÀÄUÀð ¥ÀlÖtzÀ°è£À LLn ºÉÆÃgÁl ¸À«ÄÃwAiÀÄ ¸ÀĪÀiÁgÀÄ 120-130 d£À ¸ÀzÀ¸ÀågÀÄ M«ÄäAzÉƪÉÄä¯É CPÀæªÀÄ PÀÆl gÀa¹PÉÆAqÀÄ gÀ¸ÉÛUÉ CqÀتÁV ¤AvÀÄPÉÆAqÀÄ, gÀ¸ÉÛ ¸ÀAZÁgÀPÉÌ CrØ¥Àr¹, ¢üPÁÌgÀzÀ WÉÆõÀuÉUÀ¼À£ÀÄß PÀÆUÀÄwÛzÁÝUÀ ¦ügÁå¢zÁgÀgÀÄ ºÁUÀÄ C¢üPÁj ªÀÄvÀÄÛ ¹§âA¢AiÀĪÀgÀÄUÀ¼ÀÄ CªÀgÀÄUÀ½UÉ gÀ¸ÉÛ ©lÄÖ ºÉÆÃUÀĪÀAvÉ ¸ÀÆZÀ£ÉAiÀÄ£ÀÄß ¤ÃrzÀgÀÆ ¸À»vÀ PÉüÀzÉÃ,PÀ®ÄèvÀÆgÁl ªÀiÁr, £ÀÆPÁr zÀ¨ÁârzÀÝjAzÀ AiÀÄrAiÀÄÆgÀ¥Àà£ÀªÀgÀ gÀPÀëuÉUÉAzÀÄ ºÉÆÃzÀ rJJ¸ï¦ °AUÀ¸ÀÆÎgÀÄ gÀªÀgÀ JqÀUÁ°UÉ ºÁUÀÆ EzÀ£ÀÄß awæPÀj¸ÀÄwÛzÀÝ SÁ¸ÀV «rAiÉÆà UÁæ¥sÀgï EªÀgÀ §®UÁ°UÉ ¥ÉmÁÖVzÀÄÝ C®èzÉ, PÀ®ÄèvÀÆgÁlzÀ°è ¦.¹.529 gÀªÀgÀ ¨É¤ßUÉ ¥ÉmÁÖVzÀÝjAzÀ ªÀÄÄAzÁUÀĪÀ C£ÁºÀÄvÀªÀ£ÀÄß vÀ¦à¸À®Ä PÀ¤µÀ× §® ¥ÀæAiÉÆÃUÀ ªÀiÁr ¤AiÀÄAvÀæt ªÀiÁrzÀÄÝ, zÉêÀzÀÄUÀð ¥ÀlÖtzÀ LLn ºÉÆÃgÁl ¸À«ÄÃwAiÀÄ ¸ÀĪÀiÁgÀÄ 120-130 d£À ¸ÀzÀ¸ÀågÀÄ  gÀªÀgÀÄ CPÀæªÀÄ PÀÆl gÀa¹PÉÆAqÀÄ §AzÀÄ gÀ¸ÉÛ ¸ÀAZÁgÀPÉÌ  CrØ¥Àr¹, ªÁºÀUÀ¼À£ÀÄß vÀqÉzÀÄ ¤°è¹ ¸ÀgÀPÁj PÀvÀðªÀåPÉÌ CrØ¥Àr¹zÀÄÝ EgÀÄvÀÛzÉ CAvÁ EzÀÝ °TvÀ ¦ügÁå¢AiÀÄ ªÉÄðAzÀ zÉêÀzÀÄUÀð  ¥Éưøï oÁuÉ. UÀÄ227/2015 PÀ®A-143,145,147,148,323,283,341,353,¸À»vÀ 149 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. 

                    ದಿನಾಂಕ 2/10/15 ರಂದು ಮಾನವಿ ನಗರಕ್ಕೆ ರೈತ್ ಚೈತನ್ಯ ಯಾತ್ರೆ ಅಂಗವಾಗಿ ಮಾನ್ಯ ಮಾಜಿ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಹಾಗೂ ಇತರೆ ಮುಖಂಡರು ಮಾನವಿ ನಗರಕ್ಕೆ ಆಗಮಿಸುವಾಗ ಮಧ್ಯಾಹ್ನ 1.00 ಗಂಟೆಯ ಸುಮಾರಿಗೆ ಮಾನವಿ ನಗರದ ಕರಡಿಗುಡ್ಡ (ವಾಲ್ಮಿಕಿ ವೃತ್ತ) ಕ್ರಾಸಿನಲ್ಲಿ ವಿವಿಧ ರಾಜಕೀಯ ಪಕ್ಷದವರು ಹಾಗೂ ವಿವಿಧ ಸಂಘಟನೆಗಳವರು ಕೂಡಿ ರಾಯಚೂರ ಜಿಲ್ಲೆಗೆ ..ಟಿ ಬೇಕು ಅಂತಾ  ಘೋಷಣೆಗಳನ್ನು ಕೂಗಿ  ಮಾಜಿ ಮುಖ್ಯ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ ನಂತರ ಅವರು ಅಲ್ಲಿಂದ  ಸಭೆ ಜರುಗುವ ಸ್ಥಳಕ್ಕೆ ಹೋದ ನಂತರ ಕರಡಿಗುಡ್ಡ ಕ್ರಾಸಿನಲ್ಲಿ ಬಂದೋಬಸ್ತ ಕತವ್ಯದಲ್ಲಿದ್ದ ಪೊಲೀಸರು ರಾಜಕೀಯ ಮುಖಂಡರುಗಳು ಹೋದ ನಂತರ ಕ್ರಾಸಿನಲ್ಲಿ ನಿಲ್ಲಿಸಿದ ಎಲ್ಲಾ ವಾಹನಗಳಿಗೆ ಸಂಚಾರ ಸುಗಮಗೊಳಿಸಿ ವಾಹನಗಳು ಬಿಡಲು ಪ್ರಾರಂಭಿಸಿದಾಗ   ಅದೇ ಸಮಯದಲ್ಲಿ ರಾಯಚೂರ ಜಿಲ್ಲೆಗೆ ..ಟಿ ಬೇಕು ಅಂತಾ ಕೂಗಾಡುತ್ತಿದ್ದ ಧರಣಿ ನಿರತ ಜನರಲ್ಲಿಯ ಸುಮಾರು 50-60 ಜನರ  ಒಂದು ಗುಂಪು  ಅಕ್ರಮ ಕೂಟ ರಚಿಸಿಕೊಂಡು ಫಿರ್ಯಾದಿ ಚಲಾಯಿಸುತ್ತಿದ್ದ ಬಸ್ ನಂ ಕೆ.. 36/ಎಫ್.589  ನೇದ್ದರ ಮುಂದಿನ ಗ್ಲಾಸಿಗೆ ಹಾಗೂ ಬಲಗಡೆ ಡೊರಿನ ಗ್ಲಾಸಿಗೆ ಹಾಗೂ ಇನ್ನೊಂದು ಬಸ್ ನಂ ಕೆ..36/ಎಫ್.831  ನೇದ್ದರ ಮುಂದಿನ ಗ್ಲಾಸಿಗೆ  ಹಾಗೂ ಬಲಗಡೆಯ ಕಿಟಕಿಗೆ ಕಲ್ಲಿನಿಂದ ಹೊಡೆದು ಎರಡು ಬಸ್ಸಿನ ಗ್ಲಾಸುಗಳ ನ್ನು ಲುಕ್ಷಾನು ಮಾಡಿದ್ದು ಅದರ  ಅಂದಾಜು  ಕಿಮ್ಮತ್ತು  37,000/- ರೂ ಗಳಾಗುತ್ತಿದ್ದು ಕಾರಣ ನಮ್ಮ ಬಸ್ಸುಗಳಿಗೆ ಕಲ್ಲನ್ನು ಒಗೆದು ಗ್ಲಾಸನ್ನು ಹೊಡೆದು ಲುಕ್ಷಾನುಗೊಳಿಸಿದ  AiÀiÁgÉÆà C¥ÀjavÀ ¸ÀĪÀiÁgÀÄ 50 jAzÀ 60 d£  ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 256/15 ಕಲಂ 143,147,148341,427 ಸಹಿತ 149 .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
ದಿನಾಂಕ 01/10/2015 ರಂದು ಸಂಜೆ 6-15 ಗಂಟೆಗೆ ಫಿರ್ಯಾದಿ ¥ÀA¥Á¥Àw vÀAzÉ ºÀÄ®UÀ¥Àà ¥ÀgÀAV ªÀAiÀiÁ-31,eÁw-ZÀ®ÄªÁ¢,G-ªÀQî ªÀÈwÛ ¸Á-PÀ¸À¨Á °AUÀ¸ÀÄUÀÆgÀ EªÀರು ತಮ್ಮ ಮನೆಯ ಗೋಡೆಗೆ ನೀರು ಹಾಖಲು ಹೋದಾಗ ಮೇಲೆ ನಮೂದಿಸಿದ ಆರೋಪಿ ನಂ 1 )°AUÀ¥Àà vÀAzÉ zÀÄgÀÄUÀ¥Àà ªÀAiÀiÁ-48,ನೇದ್ದವನು ಗೋಡೆ ಕೆಡವುತ್ತಿರಿ ಅಂತಾ ತಪ್ಪು ಭಾವನೆ ತಿಳಿದುಕೊಂಡು ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು,ಇಟ್ಟಿಗೆಯಿಂದ ಸೊಂಟಕ್ಕೆ ಹೊಡೆದಿದ್ದಲ್ಲದೆ ಬಿಡಸಲು ಬಂದ ಫಿರ್ಯಾದಿಯ ಹೆಂಡತಿಗೂ ಅವಾಚ್ಯ ಶಬ್ದಗಳಿಂದ ಬೈಯ್ದು ಕೈ ಹಿಡಿದು ಎಳೇದಾಡಿ ಮಾನಭಂಗಕ್ಕೆ ಪ್ರಯತ್ನಸಿದ್ದಲ್ಲದೇ ಉಳಿದ 5 ಜನ ಆರೋಪಿತರು ಸಹ ಅವನಿಗೆ ಬಿಡುವುದು ಬೇಡಾ ಸಾಯಿಸಿಬಿಡೋಣ ಅಂತಾ ಕೈಗಳಿಂದ ಹೊಡೆದು, ಆರೋಪಿ ನಂ 1 ನೇದ್ದವನು ಪುನಃ ಎಡಗೈಗೆ ಬಾಯಿಯಿಂದ ಕಚ್ಚಿ ದುಃಖಪಾತ ಗೊಳಿಸಿದ್ದು ಮತ್ತು ಬಿಡಿಸಲು ಬಂದವರಿಗೂ ಸಹ ಅವಾಚ್ಯ ಶಬ್ದಗಳಿಂದ ಬೈಯ್ದಿದ್ದು ಇರುತ್ತದೆ ಅಂತಾ ಮತ್ತು ತಮ್ಮ ಜನಾಂಗದವರೊಂದಿಗೆ ವಿಚಾರಿಸಿ ಇಂದು ಬಂದು ತಡವಾಗಿ ಫಿರ್ಯಾದಿ ಇದ್ದು ಅಂತಾ  ಲಿಖಿತ  ಪಿರ್ಯಾದಿ ಸಾರಾಂಶದ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 235/15 PÀ®A.143,147,504, 323, 324, 354,506 ಸಹಿತ 149 L.¦.¹ CrAiÀÄ°è  ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.
                       ದಿನಾಂಕ 01/10/2015 ರಂದು ಪಿರ್ಯಾದಿ ±ÁvÀªÀÄä UÀAqÀ ºÀ£ÀĪÀÄAvÀgÁAiÀÄ CAPÀƱÀzÉÆrØ, 28 ªÀµÀð, G¥ÁàgÀ, ªÀÄ£ÉUÉ®¸À ¸Á: UÀÄqÀzÀ£Á¼À ºÁ:ªÀ: LªÀÄAUÀ¼À vÁ: »jAiÀÄÆgÀÄ, f: avÀæzÀÄUÀð gÀªÀರಿಗೆ ಪೂನ್ ಮಾಡಿ ಆಸ್ತಿ ಪಾಲು ಮಾಡುವ ಸಂಭಂದ ಎಲ್ಲಾರು ಕೂಡೋಣ  ಬಾ ಅಂತಾ ಹೇಳಿದ್ದರಿಂದ ಇಂದು ನಮೂದಿತ ಪಿರ್ಯಾದಿ ಮತ್ತು ಆಕೆಯ ಗಂಡ ಹನುಮಂತರಾಯ ಇಬ್ಬರೂ ಬಂದು ಮನೆಯ ಹತ್ತಿರ ಹೋದಾಗ 1)±ÀgÀt§¸ÀªÀ vÀAzÉ ªÀiÁ£À¥Àà CAPÀƱÀzÉÆrØ, 27 ªÀµÀð2)AiÀÄAPÉÆç vÀAzÉ ªÀiÁ£À¥Àà CAPÀƱÀzÉÆrØ 25 ªÀµÀð3)CªÀÄgÉñÀ vÀAzsÉ ªÀiÁ£À¥Àà CAPÀƱÀzÉÆrØ 23 ªÀµÀð4)zÀÄgÀÄUÀªÀÄä UÀAqÀ ¨sÀ®©üêÀÄ CªÀiÁä¥ÀÆgÀÄ 37 ªÀµÀð, ¸Á: ¨ÉÊZÀ¨Á¼À5)¥ÁªÀðw UÀAqÀ ZÀAzÀÄæ 30 ªÀµÀð6) ©üêÀĪÀÄä UÀAqÀ ªÀiÁ£À¥Àà CAPÀƱÀzÉÆrØ 55 ªÀµÀð J¯Áè gÀÆ ¸Á: UÀÄqÀzÀ£Á¼À EªÀgÀÄUÀ¼ÀÄ  ಪಿರ್ಯಾದಿದಾರರಿಗೆ ಈ ಮನೆಗೆ ಬರಲು ಯಾವ ಅಧೀಕಾರವಿದೆ ಸೂಳೆ ಮಕ್ಕಳೆ ಎಂದು ಅವಾಚ್ಯವಾಗಿ ಬೈದು, ಕೊಡಲಿ ಕಾವಿನಿಂದ, ಕೈಗಳಿಂದ ಹೊಡೆಬಡೆ ಮಾಡಿ ಗಾಯಗೊಳಿಸಿ, ಜೀವದ ಬೇದರಿಕೆ ಹಾಕಿದವರ ವಿರುದ್ದ ಕಾನೂನು ಕ್ರಮಜರುಗಿಸಲು ವಿನಂತಿ ಅಂತಾ ಇದ್ದ ಲಿಖಿತ ದೂರಿನ ಸಾರಾಂಶದ ಮೇಲೆ  °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 236/15 PÀ®A.143,147,504, 323, 324, 506 ಸಹಿತ 149 L.¦.¹ CrAiÀÄ°è ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.
¥Éưøï zÁ½ ¥ÀæPÀgÀtzÀ ªÀiÁ»w:-
             ¢£ÁAPÀ: 01-10-2015 gÀAzÀÄ 21.00 UÀAmÉUÉ ¦.J¸ï.L °AUÀ¸ÀÆUÀÄgÀÄ oÁuÉgÀªÀgÀÄ °AUÀ¸ÀÆUÀÄgÀÄ ¥ÀlÖtzÀ ©.E.N. D¦üøÀzÀ ºÀwÛgÀzÀ  ¸ÁªÀðd¤PÀ ¸ÀܼÀzÀ°è ªÀÄlPÁ dÆeÁlzÀ ªÀiÁ»w w½zÀÄ r.J¸ï.¦. ¸ÁºÉçgÀÄ °AUÀ¸ÀÆUÀÆgÀÄgÀªÀgÀ £ÉÃvÀÈvÀézÀ°è ¹§âA¢AiÉÆA¢UÉ ºÉÆÃV zÁ½ ªÀiÁr®Ä AiÀÄÆ£ÀƵÀ vÀAzÉ C° 28 ªÀµÀð, ªÀÄĹèA ¸Á: F±ÀégÀ zÉêÀ¸ÁÜ£ÀzÀ ºÀwÛgÀ °AUÀ¸ÀÆUÀÄgÀÄ(¥ÀgÁj) Nr ºÉÆÃVzÀÄÝ E£ÉÆßç⠹QÌ©zÀÝ DgÉÆævÀ£À£ÀÄß ªÀÄvÀÄÛ EvÀ¤AzÀ ºÀt 1450/- gÀÆ 2) MAzÀÄ ¨Á¯ï ¥É£ï ªÀÄvÀÄÛ 3) JgÀqÀÄ ªÀÄmÁÌ £ÀA§gï §gÉzÀ ¥ÀnÖ 4) MAzÀÄ ¸À£ï ¸ÀÆ¬Ä ªÉÆèÉÊ¯ï ¥ÉÆãï J®èªÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄ d¥ÀÄÛªÀiÁrPÉÆAqÀÄ, Nr ºÉÆÃzÀ ªÀÄvÀÄÛ ¹QÌ©zÀÝ DgÉÆævÀ£ÁzÀ eÁ¥sÀgï vÀAzÉ ªÉÄʧƧĸÁ§ 50 ªÀµÀð, ªÀÄĹèA, SÁ¸ÀV PÉ®¸À ¸Á: ¦.qÀ§Æè.r. PÁélðgÀì ºÀwÛgÀ °AUÀ¸ÀÆUÀÄgÀÄ FvÀ£À  «gÀÄzÀÝ ªÀÄÄA¢£À PÀæªÀÄ dgÀÄV¸ÀĪÀAvÉ  d¦Û ¥ÀAZÀ£ÁªÉÄ ªÀÄvÀÄÛ ªÀgÀ¢ ºÁdgÀ ¥Àr¹zÀÝgÀ ªÉÄðAzÀ ªÀiÁ£Àå £ÁåAiÀiÁ®AiÀÄzÀ ¥ÀgÀªÁ¤UÉ ¥ÀqÉzÀÄ EAzÀÄ ¢£ÁAPÀ 02-10-2015 gÀAzÀÄ 14.30 UÀAmÉUÀ  °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 237/2015 PÀ®A 78 (3) PÉ.¦ DåPïÖ  CrAiÀÄ°è  ¥ÀæPÀgÀt zÁR®Ä ªÀiÁrPÉÆArzÀÄÝ vÀ¤SÉ PÉÊUÉÆArzÀÄÝ EgÀÄvÀÛzÉ.     



¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 03.10.2015 gÀAzÀÄ  15 ¥ÀææPÀgÀtUÀ¼À£ÀÄß ¥ÀvÉÛ ªÀiÁr 2000/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.




BIDAR DISTRICT DAILY CRIME UPDATE 03-10-2015



 ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 03-10-2015

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 139/2015, ಕಲಂ 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 02-10-2015 ರಂದು ಫಿರ್ಯಾದಿ ವೀರಯ್ಯಾ ತಂದೆ ಕರಬಸಯ್ಯಾ ಸ್ವಾಮಿ, ವಯ: 48 ವರ್ಷ, ಜಾತಿ: ಜಂಗಮ, ಸಾ: ಮಂಠಾಳ, ತಾ: ಬಸವಕಲ್ಯಾಣ ರವರ ತಂಗಿ ಶ್ರೀದೇವಿ ವಯ: 38 ವರ್ಷ, ಇಕೆಯು ಹಳ್ಳಿ ಗ್ರಾಮದ ತಮ್ಮ ಸಂಬಧಿಕರ ಹತ್ತಿರ ಹೋಗಿ ಬರುವದಾಗಿ ಹೋಗುವಾಗ ರಾ.ಹೆ.ನಂ. 9 ರ ಮೇಲೆ ಹರಳಯ್ಯಾ ಮಂದಿರದ ಹತ್ತಿರ ಯಾವುದೊ ಒಂದು ಅಪರಿಚಿತ ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಕಂಟ್ರೋಲ ಮಾಡದೇ ಫಿರ್ಯಾದಿಯವರ ತಂಗಿಗೆ ಡಿಕ್ಕಿ ಮಾಡಿ ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ತಂಗಿಯ ತಲೆ, ಹೊಟ್ಟೆ ಹರಿದು, ಕೈಕಾಲುಗಳು ಪೂರ್ತಿ ಜಜ್ಜಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì UÁæ«ÄÃt ¥ÉưøÀ oÁuÉ AiÀÄÄ.r.Dgï £ÀA. 13/2015, PÀ®A 174 ¹.Dgï.¦.¹ :-
¦üAiÀiÁ𢠪ÀĺÁzÉë UÀAqÀ UÀt¥Àw ¨ÉÆÃUÀ¼É ªÀAiÀÄ: 38 ªÀµÀð, eÁw: °AUÁAiÀÄvÀ, ¸Á: ²ªÀt gÀªÀgÀ vÀAzÉ ²ªÁf vÀAzÉ PÁ²Ã£ÁxÀ ªÀÄAoÁ¼É ªÀAiÀÄ: 65 ªÀµÀð, eÁw: °AUÁAiÀÄvÀ, ¸Á: ²ªÀt UÁæªÀÄ EªÀjUÉ ²ªÀt ²ªÁgÀzÀ°è£À ¸ÀªÉð £ÀA. 245 gÀ°è 2 JPÀgÉ 12 UÀÄAmÉ d«ÄãÀÄ, ¸ÀªÉð £ÀA. 71 gÀ°è 20 UÀÄAmÉ d«ÄãÀÄ, ¸ÀªÉð £ÀA. 63 gÀ°è 22 UÀÄAmÉ d«ÄãÀÄ »ÃUÉ MlÄÖ 3 JPÀgÉ 14 UÀÄAmÉ d«ÄãÀÄ EgÀÄvÀÛzÉ, ¸ÀzÀj d«ÄãÀÄUÀ¼À°è ¨É¼É ¨É¼ÉAiÀÄĪÀ ¸À®ÄªÁV ¦üAiÀiÁð¢AiÀĪÀgÀ vÀAzÉ PÀ¼ÉzÀ ªÀµÀð ¸ÉÖmï ¨ÁåAPï D¥sï EArAiÀiÁ ®R£ÀUÁAªÀ ±ÁSɬÄAzÀ CAzÁdÄ 80,000/- ¸Á«gÀ ªÀÄvÀÄÛ ¦.PÉ.¦.J¸ï ¨ÁåAPï ²ªÀt¬ÄAzÀ CAzÁdÄ 44,000/- ¸Á«gÀ »ÃUÉ MlÄÖ 1,24,000/- gÀÆ ¸Á® ¥ÀqÉzÀÄPÉÆArgÀÄvÁÛgÉ, F ªÀµÀð ºÉÆ®zÀ°è ¨É¼ÉzÀ vÉÆUÀj ªÀÄvÀÄÛ ¸ÉÆÃAiÀiÁ ¨É¼É ¸ÀjAiÀiÁV ¨É¼ÉAiÀÄzÉà E¼ÀĪÀj §A¢gÀĪÀÅ¢¯Áè, F §UÉÎ DUÁUÀ vÀAzÉ ªÀÄvÀÄÛ vÁ¬Ä ±ÀAvÀªÀiÁä EªÀgÀÄ ªÀÄ£ÉUÉ ºÉÆzÁUÀ ¨É¼É ¨ÉÃgÉ ZÉ£ÁßV ¨É¼À¢gÀĪÀÅ¢¯Áè £Á£ÀÄ ªÀiÁrzÀ ¸Á® ºÉÃUÉ wj¸ÀĪÀÅzÀÄ CAvÁ aAw¸ÀÄwÛzÀÝgÀÄ, »ÃVgÀĪÁUÀ ¢£ÁAPÀ 01-10-2015 gÀAzÀÄ ¦üAiÀiÁð¢AiÀĪÀgÀ vÀAzÉAiÀĪÀgÀÄ ¸ÀAqÁ¸ÀPÉÌ ºÉÆÃV §gÀÄvÉÛãÉAzÀÄ ºÉý ºÉÆÃV ªÀÄgÀ½ ªÀÄ£ÉUÉ §AzÀÄ ªÀÄ£ÉAiÀÄ°è ªÁAw ªÀiÁrPÉƼÀÄîwÛzÁÝUÀ ¦üAiÀiÁð¢AiÀÄÄ vÀªÀÄä vÀAzÉUÉ «ZÁj¸À¯ÁV CªÀgÀÄ w½¹zÉÝãÉAzÀgÉ £Á£ÀÄ £ÀªÀÄä ºÉÆ®zÀ°è ¨É¼ÉzÀ ¨É¼É ¸ÀjAiÀiÁV ¨É¼À¢gÀĪÀÅ¢¯Áè £Á£ÀÄ ªÀiÁrzÀ ¸Á® ºÉÃUÉ wj¸ÀĪÀÅzÀÄ CAvÁ aAw¹ fêÀ£ÀzÀ°è fUÀÄ¥ÉìUÉÆAqÀÄ ¸ÁAiÀĨÉÃPÀÄ CAvÁ ¸ÀAqÁ¸ÀPÉÌAzÀÄ ºÉÆÃV ¨É¼ÉUÉ ºÉÆqÉAiÀÄĪÀ QÃl£Á±ÀPÀ OµÀ¢üAiÀÄ£ÀÄß PÀÄr¢gÀÄvÉÛÃ£É CAvÁ w½¹zÀgÀÄ, DUÀ ¦üAiÀiÁð¢AiÀÄÄ vÀªÀÄä vÀAzÉUÉ aQvÉì PÀÄjvÀÄ ¨sÁ°ÌAiÀÄ eÁzsÀªÀ D¸ÀàvÀæUÉ vÀAzÀÄ C°èAzÀ ºÉaÑ£À aQvÉì PÀÄjvÀÄ ©ÃzÀgÀUÉ MAiÀÄÄåªÁUÀ zÁj ªÀÄzsÀåzÀ ºÀ®§UÁð UÁæªÀÄzÀ ºÀwÛgÀ ªÀÄÈvÀ¥ÀnÖgÀÄvÁÛgÉAzÀÄ ¦üAiÀiÁð¢AiÀĪÀgÀÄ ¢£ÁAPÀ 02-10-2015 gÀAzÀÄ PÉÆlÖ Cfð ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀ vÀ¤SÉ PÉÊUÉƼÀî¯ÁVzÉ.

d£ÀªÁqÀ ¥Éưøï oÁuÉ UÀÄ£Éß £ÀA. 159/2015, PÀ®A 32, 34 PÉ.E PÁAiÉÄÝ :-
¢£ÁAPÀ 02-10-2015 gÀAzÀÄ PÀ¥À¯Á¥ÀÆgÀ UÁæªÀÄzÀ ¸ÀAUÀ¥Áà vÀAzÉ ªÀiÁtÂPÀ¥Áà ¤lÆÖgÉ, FvÀ£ÀÄ vÀ£Àß ºÉÆmÉî CAUÀrAiÀÄ°è AiÀiÁªÀÅzÉà PÁUÀzÀ ¥ÀvÀæ ¯ÉʸÀ£Àì E®èzÉà ¸ÀgÁ¬Ä ¨Ál®UÀ¼ÀÄ ElÄÖPÉÆAqÀÄ ªÀiÁgÁl ªÀiÁqÀÄwÛzÁÝ£É CAvÁ gÀ«PÀĪÀiÁgÀ J¸ï.J£ï ¦.J¸ï.L d£ÀªÁqÁ ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦.J¸ï.L gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ¸ÀAUÀ¥Áà vÀAzÉ ªÀiÁtÂPÀ¥Áà ¤lÆÖgÉ, FvÀ£À ºÉÆmÉî CAUÀrAiÀÄ ºÀwÛgÀ ºÉÆÃV £ÉÆÃqÀ¯ÁV ºÉÆmÉî£À°è DgÉÆæ ¸ÀAUÀ¥Áà vÀAzÉ ªÀiÁtÂPÀ¥Áà ¤lÆÖgÉ ªÀAiÀÄ: 35 ªÀµÀð, eÁw: PÉÆý, ¸Á: PÀ¥À¯Á¥ÀÆgÀ (J) UÁæªÀÄ, vÁ: & f: ©ÃzÀgÀ EvÀ£À ªÉÄÃ¯É zÁ½ ªÀiÁr DvÀ PÀĽvÀ ¸ÀܼÀzÀ°è ¥sÀÄlÖzÀ PÁl£À ¨ÁPïì EzÀÄÝ CzÀgÀ°è£À ªÀ¸ÀÄÛ«£À §UÉÎ «ZÁj¸À¯ÁV EzÀgÀ°è ¸ÁgÁ¬Ä ¨Ál¯ïUÀ¼ÀÄ EgÀĪÀÅzÁV w½¹zÀ£ÀÄ, CzÀgÀ §UÉÎ ¦J¸ïL gÀªÀgÀÄ PÁUÀzÀ ¥ÀvÀæ ¯ÉʸÀ£ïì ªÀUÉÊgÉ «ZÁj¸À¯ÁV DvÀ£ÀÄ £À£Àß §½ AiÀiÁªÀÅzÉà PÁUÀzÀ ¥ÀvÀæ ¯ÉʸÀ£ïì EgÀĪÀÅ¢¯Áè CAvÁ w½¹zÀ£ÀÄ, DªÁUÀ ¦.J¸ï.L gÀªÀgÀÄ CªÀ¤UÉ CªÀ£À ºÀwÛgÀ EzÀÝ PÁl£À ¨ÁPïì ©aÑ vÉÆj¸ÀÄ CAvÁ ºÉýzÁUÀ DvÀ£ÀÄ PÁl£À ¨ÁPïì ºÉÆgÀUÀqÉ vÉUÉzÀÄ vÉÆÃj¹zÀ£ÀÄ ¥ÀAZÀgÀÄ ºÁUÀÆ ¥ÉưøÀgÀÄ ¸ÀzÀj ¸ÀgÁ¬Ä ¨Ál¯ïUÀ¼ÀÄ ¥Àjò°¹ £ÉÆÃqÀ¯ÁV CzÀgÀ°è 180 JªÀiï.J¯ï £À 31 AiÀÄÄ.J¸ï «¹ÌAiÀÄ ¸ÀgÁ¬Ä vÀÄA©zÀ ¨Ál¯ïUÀ½zÀÄÝ C.Q 1860/- gÀÆ. EgÀÄvÀÛzÉ, ¸ÀzÀj ¸ÀgÁ¬ÄAiÀÄ£ÀÄß d¦Û ªÀiÁrPÉÆAqÀÄ, ¸ÀzÀj DgÉÆæUÉ zÀ¸ÀÛVj ªÀiÁrPÉÆAqÀÄ, ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§¸ÀªÀPÀ¯Áåt £ÀUÀgÀ ¥Éưøï oÁuÉ UÀÄ£Éß £ÀA. 206/2015, PÀ®A 392 L¦¹ :-
¢£ÁAPÀ 02-10-2015 gÀAzÀÄ ¦üAiÀiÁ𢠱À²PÀ¯Á UÀAqÀ FgÀ¥Áà CAiÀiÁå£ÀªÀgÀ ªÀAiÀÄ: 58 ªÀµÀð, eÁw:  °AUÁAiÀÄvÀ WÁtÂUÁ, ¸Á: eÉʱÀAPÀgÀ PÁ¯ÉƤ §¸ÀªÀPÀ¯Áåt gÀªÀgÀÄ ¨ÉýUÉÎ 0600 UÀAmÉUÉ JzÀÄÝ 0615 UÀAmÉUÉ vÀªÀÄä ªÀÄ£É PÀA¥ËqÀ CAUÀ¼À PÀ¸ÀUÀÄr¹ PÀA¥Ër£À ºÉÆgÀUÉ §AzÀÄ 0630 UÀAmÉUÉ PÀ¸ÀUÀÄr¸ÀĪÁUÀ AiÀiÁgÉÆà E§âgÀÄ C¥ÀjavÀ ªÀåQÛUÀ¼ÀÄ MAzÀÄ PÀ¥ÀÄà §tÚzÀ ¥À®ìgÀ ªÉÆÃlgï ¸ÉÊPÀ¯ï ªÉÄÃ¯É §AzÀÄ ªÁºÀ£À  ¤®è¹ ¦üAiÀiÁð¢AiÀĪÀgÀ PÉÆgÀ½UÉ PÉʺÁQ 40 UÁæA §AUÁgÀzÀ UÀAl£ï(vÁ½) QwÛPÉÆAqÀÄ ºÉÆVgÀÄvÁÛgÉ ¦üAiÀiÁð¢AiÀÄÄ agÁqÀĪÀµÀÖgÀ°è CªÀgÀÄ ªÉÆÃlgï ¸ÉÊPÀ® ªÉÄÃ¯É Mr ºÉÆzÀgÀÄ, E§âgÀÄ C¥ÀjavÀ ªÀåQÛUÀ¼ÀÄ CAzÁdÄ 20-25 ªÀAiÀĹì£ÀªÀjzÀÄÝ CªÀgÀ ªÉÄʪÉÄÃ¯É PÀ¥ÀÄà §tÚzÀ §mÉÖUÀ¼ÀÄ EzÀݪÀÅ, 40 UÁæA §AUÁzÀgÀ vÁ½ C.Q 1,00,000/- gÀÆ. ¨ÉïÉAiÀÄļÀî §AUÁzÀgÀ vÁ½ PÉÆgÀ½¤AzÀ QwÛPÉÆAqÀÄ ºÉÆVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.  

Kalaburagi District Reported Crimes.

ಚೌಕ ಪೊಲೀಸ್ ಠಾಣೆಯ : ದಿನಾಂಕ 02.10.2015 ರಂದು 8-10 ಪಿ.ಎಂ.ಕ್ಕೆ  ಶ್ರೀ ಹಸೇನ ಬಾಷಾ ಪಿ.ಎಸ್.ಐ (ಕಾ.ಸು)  ಚೌಕ ಪೊಲೀಸ್ ಠಾಣೆ ಕಲಬುರಗಿ ಇವರು ಒಬ್ಬ ಆರೋಪಿ ಮತ್ತು ಜಪ್ತಿ ಪಂಚನಾಮೆ ಮುದ್ದೆಮಾಲಿನೊಂದಿಗೆ ಠಾಣೆಗೆ ಹಾಜರಾಗಿ ವರದಿ ನೀಡಿದ ಸಾರಾಂಶ ಏನೆಂದರೆ,  ದಿನಾಂಕ: 02.10.2015 ರಂದು ಸಾಯಂಕಾಲ 1730 ಗಂಟೆಗೆ ಠಾಣೆಯಲ್ಲಿದ್ದಾಗ ಖಚಿತ ಬಾತ್ಮಿ ಬಂದಿದ್ದೇನೆಂದರೆ ಫಿಲ್ಟರ ಬೆಡ್ ಸುಭಾಷ ಹೊಟೇಲ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದಿದ್ದರಿಂದ ನಾನು ಸದರಿ ವಿಷಯವನ್ನು ನಮ್ಮ ಮೇಲಾಧಿಕಾರಿಗಳಾದ ಡಿ.ಎಸ್.ಪಿ (ಬಿ) ಉಪ ವಿಭಾಗ ಇವರಿಗೆ ಮಾಹಿತಿ ತಿಳಿಸಿ ಮತ್ತು ಅವರ ಮಾರ್ಗದರ್ಶನದಂತೆ ನಮ್ಮ ಠಾಣೆಯ ಸಿಬ್ಬಂದಿಯವರಾದ ಮೋಶಿನ ಪಿಸಿ 811, ಸಿದ್ರಾಮಯ್ಯಾ ಪಿಸಿ 1210  ಹಾಗೂ ಇಬ್ಬರೂ ಪಂಚರಾದ 1] ಶ್ರೀ ಜೈಭೀಮ ತಂದೆ ಬಾಬುರಾವ ಶ್ರೀಚಂದ ವ: 20 ಉ: ವೇಟರ ಕೆಲಸ ಜಾತಿ: ಪ.ಜಾತಿ ಸಾ: ಔರಾದ(ಬಿ) ಹಾ.ವ: ದ್ವಾರ ಹೊಟೇಲ ಹತ್ತಿರ ಕಲಬುರಗಿ 2) ಶ್ರೀ  ವಿರೇಶ ತಂದೆ ಶಿವಲಿಂಗಪ್ಪ ಹೊಸಮನಿ ವ: 20 ಉ: ವೇಟರ ಕೆಲಸ ಜಾತಿ: ಪ.ಜಾತಿ ಸಾ: ಕಗ್ಗನಮಡಿ ಹಾ.ವ: ಪ್ರಕಾಶ ಟಾಕೀಜ ಹತ್ತಿರ  ಕಲಬುರಗಿ ಇವರಿಗೆ ಸಿಬ್ಬಂದಿಯವರ ಸಹಾಯದಿಂದ ಠಾಣೆಗೆ 1745 ಗಂಟೆಗೆ ಬರವಾಡಿಕೊಂಡು ಈ ಮೇಲಿನ ವಿಷಯದ ಬಗ್ಗೆ ಅವರಿಗೆ ಮಾಹಿತಿ ತಿಳಿಸಿ ನಾವು ಮಾಡುವ ದಾಳಿಗೆ ಸಹಕರಿಸಿ ಪಂಚನಾಮೆ ಬರೆಯಿಸಿಕೊಡಲು ವಿನಂತಿಸಿಕೊಂಡು ಅವರು ಒಪ್ಪಿಕೊಂಡ ನಂತರ ನಾವು ಠಾಣೆಯಿಂದ 1800 ಗಂಟೆಗೆ ದ್ವಿಚಕ್ರವಾಹನದ  ಮೇಲೆ ಹೊರಟು 1815 ಗಂಟೆಗೆ ಫಿಲ್ಟರ ಬೆಡ್ ಸುಭಾಷ ಹೊಟೇಲ ಹತ್ತಿರದ ಗೋಡೆಯ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಹೋಗಿ ಬರುವ ಸಾರ್ವಜನಿಕರಿಂದ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡೆಸಿಕೊಂಡು ಒಮ್ಮೆಲೆ ಎಲ್ಲರೂ ಸುತ್ತುವರೆದು ಮಟಕಾ ಚೀಟಿ ಬರೆದುಕೊಳ್ಳುವ ವ್ಯಕ್ತಿಗೆ ದಾಳಿಮಾಡಿ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ರಮೇಶ ತಂದೆ ಲಕ್ಷ್ಮಣ ಗದವಾಲ ವ: 32 ಉ: ಮಟಕಾ ಬರೆದುಕೊಳ್ಳುವುದು ಜಾತಿ: ವಡ್ಡರ ಸಾ: ಆಶ್ರಯ ಕಾಲೋನಿ ಫಿಲ್ಟರ ಬೆಡ್  ಕಲಬುರಗಿ ಅಂತಾ ಹೆಸರು ವಿಳಾಸ ಹೇಳಿದ್ದು ಸದರಿ ವ್ಯಕ್ತಿಯ ಅಂಗ ಜಪ್ತಿ ಮಾಡಲಾಗಿ ಅವನ ಹತ್ತಿರ ನಗದು ಹಣ 4070/-ರೂಪಾಯಿ, ನಾಲ್ಕು ಮಟಕಾ ಚೀಟಿ , ಒಂದು ಬಾಲಪೆನ್ , ಒಂದು ಮೋಬಾಯಿಲ್ ಅ.ಕಿ. 500/- ರೂ ಮಟಕಾ, ಜೂಜಾಟಕ್ಕೆ ಸಂಬಂದ ಪಟ್ಟ ಮುದ್ದೆಮಾಲು ಸಿಕ್ಕಿದ್ದು ಅವುಗಳನ್ನು ಪಂಚರ ಸಮಕ್ಷಮ 18:30 ರಿಂದ 19:30 ಪಿ.ಎಂ.ದ ವರೆಗೆ ಗುನ್ನೆ ಸ್ಥಳದ ರಸ್ತೆಯ ಲೈಟಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆ ಬರೆದುಕೊಂಡು ಸದರಿ ಆರೋಪಿತನಿಗೆ ವಿಚಾರಣೆಗೆ ಒಳಪಡಿಸಿ ಈ ಮಟಕಾ ಚೀಟಿಯನ್ನು ಯಾರಿಗೆ ಕೂಡುವುದಾಗಿ ಕೇಳಿದಾಗ ಸದರಿಯವನು ತಾನು ಈ ಮಟಕಾ ಚೀಟಿಗಳನ್ನು ಮಟಕಾ ಬುಕ್ಕಿಯಾದ ವಿಜಯಕುಮಾರ @ ಬುಕ್ಕಿ ವಿಜಯ ತಂದೆ ಹಣಮಂತರಾವ ಬೆಳಗೇರಿ ವ: 36 ಉ: ಮಟಕಾ ಬುಕ್ಕಿ & ವ್ಯಾಪಾರ ಸಾ: ಮಹಾದೇವ ನಗರ ಶೇಖ ರೋಜಾ ಕಲಬುರಗಿ ಅಂತಾ ಹೆಸರು ಹೇಳಿದ್ದು ಸದರಿ ಆರೋಪಿತನಿಗೆ ಸ್ಥಳದಲ್ಲಿಯೇ ದಸ್ತಗಿರಿ ಮಾಡಿಕೊಂಡು ಅವನೊಂದಿಗೆ ಮಟಕಾ ಬುಕ್ಕಿ ಇತನ ವಿಳಾಸಕ್ಕೆ ಹೋಗಿ ನೋಡಿದಾಗ ಸದರಿ ವಿಜಯಕುಮಾರ ಇತನು ಅಲ್ಲಿಂದ ಓಡಿ ಹೋಗಿರುವ ಬಗ್ಗೆ ಬಾತ್ಮಿದಾರರಿಂದ ತಿಳಿದು ಬಂದಿದ್ದು ಸದರಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ಆರೋಪಿ ರಮೇಶ ಇತನೊಂದಿಗೆ ಮರಳಿ ಠಾಣೆಗೆ 2000 ಗಂಟೆಗೆ ಠಾಣೆಗೆ ಬಂದು ಸದರಿ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ವರದಿ ಸಲ್ಲಿಸಿದ್ದು ಸದರಿ ಇಬ್ಬರೂ ಆರೋಪಿತರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ.

ಎಂ.ಬಿ.ನಗರ ಪೊಲೀಸ್ ಠಾಣೆ : ದಿನಾಂಕಃ 02/10/2015 ರಂದು 05:00 ಪಿ.ಎಂ ಕ್ಕೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೇ, ಇಂದು ದಿನಾಂಕ 02/10/2015 ರಂದು 04:30 ಪಿ.ಎಂ. ಸುಮಾರಿಗೆ ಫಿರ್ಯಾದಿದಾರರು ವಿರೇಂದ್ರ ಪಾಟೀಲ ಬಡಾವಣೆಯಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಹೋಗುವ ಕುರಿತು ಜಿ.ಡಿ.ಎ ಕಾಲೋನಿಯಲ್ಲಿರುವ ಹನುಮಾನ ಮಂದಿರ ಎದುರುಗಡೆ ರಸ್ತೆಯ ಮೇಲೆ ಹೋಗುತ್ತಿರುವಾಗ ಎದರುನಿಂದ ಒಂದು ಮೋಟಾರ ಸೈಕಲ ಮೇಲೆ ಇಬ್ಬರೂ ಬಂದವರೇ ಒಬ್ಬನು ಮೋಟಾರ ಸೈಕಲ ಚಲಾಯಿಸುತ್ತಿದ್ದ ಹಿಂದೆ ಕುಳಿತವನು ಒಮ್ಮೇಲೆ ಫಿರ್ಯಾದಿದಾರಳ ಕೊರಳಿಗೆ ಕೈ ಹಾಕಿ ಕೊರಳ್ಳಿದ್ದ 55 ಗ್ರಾಂ ಬಂಗಾರದ ಮಂಗಳ ಸೂತ್ರ ಅಃಕಿಃ 1,37,500/- ರೂ ಬೆಲೆ ಬಾಳುವುದನ್ನು ಜಬರದಸ್ತಿಯಿಂದ ಕಿತ್ತುಕೊಂಡು ಹೋಗಿರುತ್ತಾರೆ. ಗಾಬರಿಗೊಂಡು ಸದರಿ ಮೊಟಾರ ಸೈಕಲ ನಂಬರ ನೋಡಿರುವುದಿಲ್ಲಾ. ಸದರಿಯವರು ಅಂದಾಜು 20-25 ವರ್ಷದವರಿದ್ದು ತಳ್ಳನೆಯ ಮೈಕಟ್ಟು ಹೊಂದಿದ್ದು, ಸದರಿ ಮೋಟಾರ ಸೈಕಲ ಕಪ್ಪು ಬಣ್ಣದ ಹಿರೋ ಹೊಂಡಾ ಸ್ಪ್ಲೆಂಡರ್ ಇರಬಹುದು, ಕಾರಣ ಜಭರದಸ್ತಿಯಿಂದ ಕಿತ್ತುಕೊಂಡು ಹೋದ ಬಂಗಾರದ ಮಂಗಳಸೂತ್ರವನ್ನು ಪತ್ತೆ ಮಾಡಿಕೊಡಬೇಕು ಮತ್ತು ಸದರಿ ಅಪರಿಚಿತ ಮೋಟಾರ ಸೈಕಲ ಸವಾರರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ.