Police Bhavan Kalaburagi

Police Bhavan Kalaburagi

Thursday, February 6, 2014

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥Éưøï zÁ½ ¥ÀæPÀgÀtUÀ¼À ªÀiÁ»w:-
                   ದಿನಾಂಕ:-05/02/2014 ರಂದು ಸಾಯಂಕಾಲ 6-30 ಗಂಟೆಗೆ ಪಿ.ಎಸ್.ಐ. ಬಳಗಾನೂರು ರವರು ಠಾಣೆಗೆ ಬಂದು ತಮ್ಮ ಜ್ಞಾಪನ ಪತ್ರ ನೀಡಿದ್ದು ಸಾರಾಂಶವೇನೆಂದರೆ,ಈ ದಿನ ರಾಯಚೂರು 7-ಮೈಲ್ ಕ್ರಾಸ್ ಬಂದೋಬಸ್ತ ಕರ್ತವ್ಯಕ್ಕೆ ಹೋಗಿ ಸದರಿ ಬಂದೋಬಸ್ತ ಕರ್ತವ್ಯ ಮುಗಿಸಿಕೊಂಡು ಬರುತ್ತಿರುವಾಗ ಸಾಯಂಕಾಲ ಠಾಣಾ ವ್ಯಾಪ್ತಿಯಲ್ಲಿ ಬರುವ ಗೋನ್ವಾರ ಗ್ರಾಮದಲ್ಲಿ ಇಸ್ಪೇಟ್ ಜೂಜಾಟ ನಡೆದಿದೆ ಅಂತಾ ಖaತ ಭಾತ್ಮಿ ಬಂದ ಮೇರೆಗೆ ¦.J¸ï.L.ಬಳಗಾನೂರು ಪೊಲೀಸ್ ಠಾಣೆ  ಮತ್ತು  ¹§âA¢ ಕೂಡಿಕೊಂಡು ಗೋನ್ವಾರ ಗ್ರಾಮಕ್ಕೆ ಹೋಗಿ ಅಲ್ಲಿ ಗೋನ್ವಾರ ಗ್ರಾಮದ ಮೌನೇಶ ಮಠದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟವೆಂಬ ನಸೀಬದ ಆಟವನ್ನು ಪಣಕ್ಕೆ ಹಣ ಹಚ್ಚಿ ಇಸ್ಪೇಟ್ ಎಲೆಗಳಿಂದ ಜೂಜಾಟ ಆಡುತ್ತಿರುವುದನ್ನು ಕಂಡು ಸಾಯಂಕಾಲ 4-30 ಗಂಟೆಗೆ ದಾಳಿ ಮಾಡಿ ಹಿಡಿಯಲು 3-ಜನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದವರು ಸಿಕ್ಕಿಬಿದಿದ್ದು ಸದರಿಯವರಿಂದ ನಗದು ಹಣ 850/-ರೂ ಹಾಗೂ 52-ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಮರಳಿ ಠಾಣೆಗೆ ಕರೆದುಕೊಂಡು §AzÀÄ  ಇಸ್ಪೇಟ್ ಜೂಜೂಟದ ದಾಳಿ ಪಂಚನಾಮೆಯ ಆದಾರದ ಮೇಲಿಂದ  §¼ÀUÀ£ÀÆgÀÄ oÁuÉ UÀÄ£Éß £ÀA: 27/2014.ಕಲಂ,87.ಕೆ.ಪಿ.ಕಾಯಿದೆ CrAiÀÄ°è ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

                  05-02-2014 gÀAzÀÄ 20-00 UÀAmÉUÉ   »gÉúɸÀgÀÆgÀÄ UÁæªÀÄzÀ zÀÄgÀÄUÀªÀÄä UÀÄr ºÀwÛgÀ  ¸ÁªÀðd¤PÀ  ¸ÀܼÀzÀ°è   PÉ®ªÀÅ d£ÀgÀÄ  ºÀtªÀ£ÀÄß ¥ÀtPÉÌ ºÀaÑ 52 E¹àÃl J¯ÉUÀ¼À ¸ÀºÁAiÀÄ¢AzÀ CAzÁgÀ-§ºÁgÀ J£ÀÄߪÀ E¹àÃl dÆeÁlzÀ°è vÉÆqÀVzÁÝgÉ CAvÁ §AzÀ RavÀ ¨Áwä ªÉÄÃgÉUÉ ¦.J¸ï.L. ºÀnÖ gÀªÀgÀÄ  ¥ÀAZÀÀgÀ ¸ÀªÀÄPÀëªÀÄ ºÁUÀÆ ¹§âA¢AiÀĪÀgÀ ¸ÀAUÀqÀ C°èUÉ ºÉÆÃV zÁ½ ªÀiÁr »rAiÀÄ®Ä gÀªÉÄñï vÀAzÉ CAiÀÄå¥Àà ,38ªÀµÀð, £ÁAiÀÄPÀ, MPÀÌ®ÄvÀ£À, ¸Á:»gÉúɸÀgÀÆgÀÄ ºÁUÀÆ EvÀgÉ 6 d£ÀgÀÄ ¹QÌ©¢zÀÄÝ CªÀjAzÀ E¹áÃmï dÆeÁlzÀ £ÀUÀzÀÄ  ºÀt gÀÆ 3320/--gÀÆ.¼À£ÀÄß ºÁUÀÆ 52 E¹àÃl J¯ÉUÀ¼À£ÀÄß d¦Û ªÀiÁrPÀÆAqÀÄ ¸À¢æ DgÉÆævÀgÀ «gÀÄzÀÝ E¹àÃl zÁ½ ¥ÀAZÀ£ÁªÉÄ DzÁgÀzÀ ªÉÄðAzÀ DgÉÆævÀgÀ «gÀÄzÀÝ ºÀnÖ oÁuÉ UÀÄ£Éß £ÀA:  19/2014 PÀ®A. 87  PÉ.¦. PÁAiÉÄÝ CrAiÀÄ°è ¥ÀæPÀgÀtªÀ£ÀÄß zÁR°¹PÀÆArzÀÄÝ EgÀÄvÀÛzÉ.

AiÀÄÄ.r.Dgï. ¥ÀæPÀgÀtzÀ ªÀiÁ»w:-
              ಅಸ್ಮಾ ಪರಿಹೀನ್ ತಂದೆ ಸೈಯದ ರಜಾಕ 16ವರ್ಷ, ವಿದ್ಯಾರ್ಥಿನಿ,  ಸಾಃ ಆರ.ಟಿ.ನಗರ ಸುಲ್ತಾನಪಾಳ್ಯ, ಮುಖ್ಯರಸ್ತೆ ಬೆಂಗಳೂರು 32    EªÀ£ÀÄ   ದಿನಾಂಕ 05-02-2014 ರಂದು ಬೆಳಿಗ್ಗೆ 11-00 ಗಂಟೆ ಸುಮಾರು ಮುಕ್ಕುಂದ ಗ್ರಾಮದ ಹತ್ತಿರ ಇರುವ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ನದಿಯ ನೀರಿನಲ್ಲಿ ಬಿದ್ದಿದ್ದು, ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದು ಇರುತ್ತದೆ.CAvÁ ಸೈಯದ ರಜಾಕ ತಂದೆ ಸೈಯದ ದಾದಾಪೀರ 48ವರ್ಷ, ಮುಸ್ಲಿಂ, ಟೈಲ್ಸ ವ್ಯಪಾರ ಸಾಃ ಆರ.ಟಿ.ನಗರ ಸುಲ್ತಾನಪಾಳ್ಯ, ಮುಖ್ಯರಸ್ತೆ ಬೆಂಗಳೂರು 32  gÀªÀgÀÄ PÉÆlÖ zÀÆj£À ªÉÄðAzÀ    ¹AzsÀ£ÀÆgÀ UÁæ«ÄÃt oÁuÉ      AiÀÄÄ.r.Dgï. £ÀA:  06/2014 ಕಲಂ. 174 ಸಿ.ಆರ.ಪಿ.ಸಿ.  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

                    ¢£ÁAPÀ: 4-02-14 gÀAzÀÄ ¨É½V£À eÁªÀ C¥ÀjavÀ 25 jAzÀ 26 ªÀµÀðzÀ ªÀåQÛ vÀÄAUÁ¨sÀzÀæ ªÀÄÄRå PÁ®ÄªÉAiÀÄ°è ¤ÃgÀÄ PÀÄrAiÀÄ®Ä ºÉÆÃV DPÀ¹äPÀªÁV PÁ®Ä eÁj PÁ®ÄªÉ ¤Ãj£À°è ©zÀÄÝ FdÄ ¨ÁgÀzÉ ¤Ãj£À°è ªÀÄļÀÄV ªÀÄÈvÀ¥ÀlÄÖ PÁ®ÄªÉ ¤Ãj£À°è vÉð §AzÀÄ ªÉAPÀmÉñÀégÀ PÁåA¦£À CAiÀÄå¥Àà ªÉÄÃn EªÀgÀ ºÉÆ®zÀ ªÀÄÄAzÉ EgÀĪÀ PÁ®ÄªÉAiÀÄ°è vÉ° §A¢zÀÄÝ EgÀÄvÀÛzÉ. DzÀgÀÆ ¸ÀºÀ ªÀÄÈvÀ£À ªÀÄgÀtzÀ°è ¸ÀA±ÀAiÀĪÀgÀÄvÀÛzÉ.   CAvÁ ¨sÁªÀ¹AUï £ÁAiÀiïÌ vÀAzÉ ¸ÀAUÁØ £ÁAiÀiïÌ ªÀAiÀiÁ: 48 ªÀµÀ𠮪ÀiÁät G: ¤gÁªÀj E¯ÁSÉAiÀÄ°è dƤAiÀÄgï EAf¤AiÀÄgï ¸Á: aPÀÌeÉÆÃVºÀ½î vÁ: PÀÆrèV f: §¼Áîj ºÁ.ªÀ. ¦.qÀ§Æè.r PÁåA¥ï 9880286471 gÀªÀgÀÄ PÉÆlÖ ¦AiÀiÁð¢ü ªÉÄðAzÀ AiÀÄÄ.r.Dgï. £ÀA: 05/2013 PÀ®A 174 (¹) ¹.Dgï.¦.¹ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉƼÀî¯ÁVzÉ.

UÁAiÀÄzÀ ¥ÀæPÀgÀtzÀ ªÀiÁ»w:-
             ದಿನಾಂಕ 04-02-2014 ರಂದು ಸಂಜೆ 5 ಗಂಟೆಯ ಸುಮಾರಿಗೆ ಫಿರ್ಯಾದಿ £ÁUÀgÁd vÀAzÉ zÀļÀîAiÀÄå, ªÀAiÀiÁ-25 ªÀµÀð, eÁ-PÀÄgÀħgÀ, G-MPÀÌ®ÄvÀ£À ¸Á-«ÄeÁð¥ÀÆgÀÄ UÁæªÀÄ FvÀನು ತಮ್ಮ ಎತ್ತುಗಳನ್ನು ಹೊಲದಿಂದ ಹೊಡೆದುಕೊಂಡು ಮನೆಗೆ ಬರುತ್ತಿರುವಾಗ ದಾರಿಯಲ್ಲಿ ಈರೇಶ ತಂದೆ ತಾಯಪ್ಪ ಈತನು ತಮ್ಮ ಮನೆಯ ಹತ್ತಿರ ದಾರಿಗೆ ಅಡ್ಡಲಾಗಿ ಬಂಡಿಯನ್ನು ನಿಲ್ಲಿಸಿದ್ದಕ್ಕೆ ಫಿರ್ಯಾದಿಯು ಈರೇಶನಿಗೆ ಬಂಡಿ ಅಡ್ಡ ನಿಲ್ಲಿಸಿರುತ್ತೀರಿ, ನಮ್ಮ ಮನೆಗೆ ಹೇಗೆ ಹೋಗಬೇಕು ಅಂತಾ ಕೇಳಿದ್ದಕ್ಕೆ 1) zÀļÀîAiÀÄå vÀAzÉ gÀAUÀtÚ ಫಿರ್ಯಾದಿಯೊಂದಿಗೆ ಬಾಯಿ ಮಾಡಿಕೊಂಡಿದ್ದನು. ಅದೇ ವಿಷಯವನ್ನು ತನ್ನ ಚಿಕ್ಕಪ್ಪನೊಂದಿಗೆ ಇಂದು ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಈರೇಶನ ಮನೆಯ ಮುಂದೆ ಹೋಗಿ ಕೇಳಿದ್ದಕ್ಕೆ ಆರೋಪಿತgÀÄUÀ¼ÁzÀ 2) ¸Áé® vÁAiÀÄtÚ vÀAzÉ zÉÆqÀØ vÁAiÀÄ¥Àà 3) FgÉñÀ vÀAzÉ vÁAiÀÄ¥Àà 4) zÀļÀîAiÀÄå vÀAzÉ ¥ÁUÀÄAl¥Àà J®ègÀÆ eÁ-PÀÄgÀħgÀ ¸Á-«ÄeÁð¥ÀÆgÀÄ UÁæªÀÄ ಎಲ್ಲರೂ ಸೇರಿ ಕಟ್ಟಿಗೆ ಮತ್ತು ಕೈಗಳಿಂದ ಹೊಡೆದು ಫಿರ್ಯಾದಿಯ ಚಿಕ್ಕಪ್ಪನಾದ ಯಲ್ಲಪ್ಪನಿಗೆ ಕಟ್ಟಿಗೆಯಿಂದ ತಲೆಗೆ ಹೊಡೆದು ತೀವೃ ಸ್ವರೂಪದ ಗಾಯಪಡಿಸಿ ಫಿರ್ಯಾದಿಗೆ ಕೈಯಿಂದ ಹೊಡೆದು, ಕೆಳಗೆ ಕೆಡವಿ, ಕಾಲಿನಿಂದ ಒದ್ದು ಜೀವದ ಬೆದರಿಕೆ ಹಾಕಿರುತ್ತಾರೆ.CAvÁ PÉÆlÖ zÀÆj£À ªÉÄðAzÀ EqÀ¥À£ÀÆgÀÄ oÁuÉ UÀÄ£Éß £ÀA; 14/2014 PÀ®A 504, 323, 324, 326, 355, 506 gÉ/« 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w:-
           ದಿನಾಂಕ 05-02-2014 ರಂದು ಮದ್ಯಾಹ್ನ 1-45 ಗಂಟೆ ಸುಮಾರಿಗೆ ಸಿಂಧನೂರು-ರಾಯಚೂರು ರಸ್ತೆಯಲ್ಲಿ ಸಿಂಧನೂರು ನಗರದ ಪಿಡಬ್ಲೂಡಿ ಕ್ಯಾಂಪಿನ ಮೌನೇಶ್ವರ ಕಟ್ಟೆ ಹತ್ತಿರ ಆರೋಪಿತ£ÁzÀ ಲಕ್ಷ್ಮೀನಾರಾಯಣ ತಂದೆ  ನಾಗೇಶ್ವರರಾವ್ ಟಾಟಾ ಎಸಿಇ ನಂ.ಎಪಿ-02/ಟಿಎ-9017 ನೇದ್ದರ ಚಾಲಕ , ಸಾ: ಗುತ್ತಿ , ಜಿ:ಅನಂತಪುರಂ(.ಪಿ) FvÀ£ÀÄ ತನ್ನ ಟಾಟಾ ಎಸಿಇ ನಂ.ಎಪಿ-2/ಟಿಎ-9017 ರಲ್ಲಿ ಫಿರ್ಯಾದಿ , ಮುದುಕಪ್ಪ , ದೇವಪ್ಪ ಹಾಗೂ ಹನುಮಂತ ಇವರನ್ನು ಕೂಡಿಸಿಕೊಂಡು ಮಸ್ಕಿ ಕಡೆಯಿಂದ ಸಿಂಧನೂರಿಗೆ ಬರುವಾಗ ಟಾಟಾ ಎಸಿಇ ವಾಹನವನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ಎದುರಿಗೆ ಬರುತ್ತಿದ್ದ ಬಸ್ ನಂ.ಕೆಎ-36/ಎಫ್-634 ನೇದ್ದಕ್ಕೆ ಟಕ್ಕರ್ ಕೊಟ್ಟಿದ್ದರಿಂದ ಮುದುಕಪ್ಪ ಮತ್ತು ಆರೋಪಿತನಿಗೆ ತೀವ್ರ ಸ್ವರೂಪದ ಹಾಗೂ ಫಿರ್ಯಾದಿ , ದೇವಪ್ಪ ಮತ್ತು ಹನುಮಂತ ಇವರಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ ಅಂತಾ  ಹುಸೇನಬಾಷಾ ತಂದೆ ಮಿಯಾಸಾಬ್ , ವಯ:35, ಜಾ:ಮುಸ್ಲಿಂ, : ಒಕ್ಕಲುತನ, ಸಾ: ಮುದ್ದಾಪುರ , ತಾ: ಸಿಂಧನೂರು gÀªÀgÀÄ PÉÆlÖ  ಫಿರ್ಯಾದಿ ಮೇಲಿಂದಾ ಠಾಣಾ ಗುನ್ನೆ ನಂ.45/2014 , ಕಲಂ.279,337,338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .


               ¢£ÁAPÀ: 05.02.2014 gÀAzÀÄ ªÀÄzÁåºÀß 1.00 UÀAmÉ ¸ÀĪÀiÁjUÉ ²æà ªÀiÁPÀðAqÀAiÀÄå vÀAzÉ §¸ÀªÀ°AUÀ¥Àà ªÀAiÀiÁ: 23 ªÀµÀð eÁw: J¸ï.¹ G:  qÉæöʪÀgï¸Á:EAzÀæ£ÀUÀgÀªÀÄrØ£ÀA§gï02±ÀºÁ¨ÁzïºÁ.ªÀºÀ¼ÉÃd£ÀvÀ PÁ¯ÉÆä zÉêÀ¸ÀÆUÀÆgÀÄ.FvÀ£À ªÀiÁªÀ£ÁzÀ ²ªÀ±ÀgÀt¥Àà FvÀ£ÀÄ vÀ£Àß ªÉÆmÁgÀ ¸ÉÊPÀ¯ï £ÀA§gï PÉJ-36-EJ-2856 r¸À̪Àj ªÉÆmÁgÀ ¸ÉÊPÀ¯ï £ÀÄ ±ÀQÛ£ÀUÀgÀzÀ ©.J¸ï.J£ï.J¯ï D¦üÃ¸ï ¨Á«AiÀÄ ªÀÄÄAzÉ Cwà ªÉÃUÀ ªÀÄvÀÄÛ C®PÀëvÀ£À¢AzÀ £Àqɹ vÁ£Éà ªÉÆmÁgÀ ¸ÉÊPÀ¯ï ªÉÄðAzÀ PÀ¼ÀUÉ ©zÁÝUÀ vÀ¯ÉAiÀÄ »A¨ÁUÀPÉÌ ¨sÁj M¼É¥ÉmÁÖVzÀÄÝ JqÀ ªÀÄvÀÄÛ §® zÀªÀqÉUÉ ¨sÁj gÀPÀÛUÁªÁVzÀÄÝ PÀÆqÀ¯Éà CªÀgÀ£ÀÄß gÁAiÀÄZÀÆgÀÄ jêÀiïì D¸ÀàvÉæ ¸ÉÃjPÉ ªÀiÁrzÀÄÝ EgÀÄvÀÛzÉ CAvÀ ªÀÄÄAvÁV PÉÆlÖ ºÉýPÉ ¦üAiÀiÁ¢ ªÉÄðAzÀ  ±ÀQÛ£ÀUÀgÀ oÁuÉAiÀÄ UÀÄ£Éß £ÀA§gï 20/2014 PÀ®A 279.338 L¦¹ ¥ÀæPÁgÀ ¥ÀæPÀgÀt zÁR°¹zÀÄÝ EgÀÄvÀÛzÉ

                ದಿ.30-01-2014 ರಂದು ಮುಂಜಾನೆ 10-30 ಗಂಟೆಗೆ ಆರೋಪಿತ£ÁzÀ ಶಿವರಾಜ ತಂದೆ ಶಿವರಾಜ  ಜಾತಿ:ನಾಯಕ, ವಯ-40ವರ್ಷ, ಹೀರೋ ಹೋಂಡಾ  ಸ್ಪ್ಲೆಂಡರ್ ಪ್ಲಸ್ ಮೋಟಾರ  ಸೈಕಲ ನಂ:KA-36- /Y-5547ರ ಸವಾರ ಸಾ:ಅಡಕಲಗುಡ್ಡತಾ: ದೇವದುರ್ಗ ತನ್ನ ಮೋಟಾರಸೈಕಲ ಹಿಂದುಗಡೆ ಪಿರ್ಯಾದಿ ರಂಗಣ್ಣ ತಂದೆ ಮಹಾಂತಯ್ಯ, ಜಾತಿ:ದಾಸರು, ವಯ-40ವರ್ಷ, :ವ್ಯವಸಾಯ,ಸಾ:ಅಡಕಲಗುಡ್ಡ, ತಾ: ದೇವದುರ್ಗ.gÀªÀgÀ ತಂದೆ ಮಹಾಂತಯ್ಯನನ್ನು ಕೂಡಿಸಿಕೊಂಡು ಸಿರವಾರ ಕಡೆಯಿಂದ ಸಿರವಾರ-ಕವಿತಾಳ ರಸ್ತೆಯಲ್ಲಿ ಸಿರವಾರ ಹೊರ ವಲಯದಲ್ಲಿರುವ ವಿ.ಆರ್.ಎಸ್.ಶಾಲೆಯ ಹತ್ತಿರ ಸಿರವಾರ ಕಡೆಯಿಂದ ಹೋಗುವಾಗ ಮೋಟಾರಸೈಕಲನ್ನು ಅತಿವೇಗವಾಗಿ ಅಲಕ್ಷತನದಿಂದ ನಡೆಸಿದ್ದರಿಂದ ವೇಗದ ನಿಯಂತ್ರಣ ತಪ್ಪಿ ಮೋಟಾರ ಸೈಕಲ್ ಸ್ಕಿಡ್ಡಾಗಿ ಬಿದ್ದು ಮೋಟಾರಸೈಕಲಹಿಂದೆ ಕುಳಿತ ಮಹಾಂತಯ್ಯನಿಗೆ ತಲೆಗೆ ತೀರ್ವ ಸ್ವರೂಪದ ಗಾಯಗಳಾಗಿದ್ದರಿಂದ  ಉಪಚಾರ ರಾಯಚೂರು ರಿಮ್ಸ್ ಭೋಧಕ ಆಸ್ಪತ್ರೆ ಯಲ್ಲಿ ಸೇರಿಕೆ ಮಾಡಿದ್ದು ಉಪಚಾರ ಪಡೆಯುವ ಕಾಲಕ್ಕೆ ಚೇತರಿಸಿಕೊಳ್ಳದೆ ಇಂದು ದಿ.05-02-2014ರಂದು ಮುಂಜಾನೆ 10-30 ಗಂಟೆಗೆ ಮೃತಪಟ್ಟಿರುತ್ತಾನೆಂದು  ನೀಡಿರುವ ಹೇಳಿಕೆ ಮೇಲಿಂದ ¹gÀªÁgÀ oÁuÉ UÀÄ£Éß £ÀA: 28/2014 ಕಲಂ: 279,304[] ಐಪಿಸಿ CrAiÀÄ°è ¥ÀæPÀgÀt zÁPÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                   ದಿನಾಂಕ 05-02-2014 ರಂದು ಫಿರ್ಯಾದಿ ªÀĺÀäzï GªÀÄgï vÀAzÉ ªÀĺÀäzï E¸ÁPï ªÀAiÀÄ 22 ªÀµÀð eÁ : ªÀÄĹèA G : J¯ÉQÖçµÀ£ï PÉ®¸À ¸Á : E¸ÁèA£ÀUÀgÀ ªÀiÁ£À« ಮತ್ತು ತನ್ನ ಸಂಬಂಧಿಕ ಮಹ್ಮದ್ ಗೌಸ ತಂದೆ ಮಹ್ಮದ್ ಬಾಷಾ ಸಾ: ಮಾನವಿ ಇಬ್ಬರು ಗೋರ್ಕಲ್ ಗ್ರಾಮದಲ್ಲಿ ತಮ್ಮ ಜನಾಂಗದವರು ಹೊಸದಾಗಿ ಮನೆ ಕಟ್ಟಿದ್ದರಿಂದ ಎಲೆಕ್ಟ್ರಿಕಲ್ ಕೆಲಸ ಮಾಡಲು ಇಂದು ಬೆಳಗ್ಗೆ 9-00 ಗಂಟೆಗೆ ಫಿರ್ಯಾದಿಯು ಮಹ್ಮದ್ ಗೌಡ ಈತನ ಹಿರೋ ಹೆಚ್.ಎಫ್. ಡಿಲೆಕ್ಸ್ ಮೋಟರ್ ಸೈಕಲ್ ನಂ. ಕೆಎ-36 ಈಬಿ-3432 ನೇದ್ದರಲ್ಲಿ ಮಾನವಿಯಿಂದ ಗೋರ್ಕಲ್ ಗೆ ಹೊರಟಿದ್ದು, ಮೋಟರ್ ಸೈಕಲ್ ನ್ನು ಮಹ್ಮದ್ ಗೌಸ ಈತನು ನಡೆಸಿಕೊಂಡು ಫಿರ್ಯಾದಿದಾರನನ್ನು ಹಿಂದುಗಡೆ ಕೂಡಿಸಿಕೊಂಡು ಗೋರ್ಕಲ್ ಗೆ ಹೋಗಿ ಕೆಲಸ ಮಾಡಿ ವಾಪಸ್ ಸಾಯಂಕಾಲ 6-00 ಗಂಟೆಗೆ ಮಹ್ಮದ್ ಗೌಸ್ ಈತನು ಫಿರ್ಯಾದಿದಾರನನ್ನು ಕೂಡಿಸಿಕೊಂಡು ರಾಜಲಬಂಡಾ ಕಪಗಲ್ ರಸ್ತೆಯ ಮೇಲೆ ನಿಧಾನವಾಗಿ ರಸ್ತೆಯ ಎಡಬಾಜು ನಡೆಸಿಕೊಂಡು ಬರುತ್ತಿದ್ದಾಗ ಬೈಲಮರ್ಚಡ್ ಇನ್ನೂ 2 ಕಿ.ಮಿ. ಅಂತರದಲ್ಲಿರುವಾಗ ಸಂಜೆ 6-30 ಗಂಟೆಗೆ ಎದುರಾಗಿ ಬೈಲಮರ್ಚಡ್ ಕಡೆಯಿಂದ ಗೋರ್ಕಲ್ ಕಡೆಗೆ ಆರೋಪಿತ£ÁzÀ dUÀ£ÁßxÀ vÀAzÉ ºÀ£ÀĪÀÄAvÀ £ÁAiÀÄPÀ §eÁeï PÁå°§gï ªÉÆÃlgï ¸ÉÊPÀ¯ï £ÀA. J¦-16 Jf-2511 £ÉÃzÀÝgÀ ZÁ®PÀ ¸Á : dÆPÀÆgÀÄ UÁæªÀÄ vÁ : ªÀiÁ£À«. FvÀ£ÀÄ ತನ್ನ ಬಜಾಜ್ ಕ್ಯಾಲಿಬರ್ ಮೋಟರ್ ಸೈಕಲ್ ನಂ. ಎಪಿ-16 ಎಜಿ-2511 ನೇದ್ದನ್ನು ಅತಿವೇಗವಾಗಿ
 ಅಲಕ್ಷತನದಿಂದ ರಸ್ತೆಯ  ಮೇಲೆ ಅಡ್ಡ ದಿಡ್ಡಿಯಾಗಿ ರಸ್ತೆಯ ಎಡಬಾಜು ಹೋಗುವದನ್ನು ಬಿಟ್ಟು ಬಲಬಾಜು ರಾಂಗ್ ಸೈಡಿನಲ್ಲಿ ಬಂದು ಫಿರ್ಯಾದಿದಾರನ ಮೋಟರ್ ಸೈಕಲಗೆ ಎದುರಾಗಿ ಟಕ್ಕರ್ ಮಾಡಿದ್ದರಿಂದ ಮೂರು ಜನರು ಮೋಟರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದು, ಮಹ್ಮದ್ ಗೌಸ ಈತನಿಗೆ ತಲೆಗೆ ಭಾರಿ ಪೆಟ್ಟು ಬಡಿದು ಕಿವಿಗಳಿಂದ ರಕ್ತ ಸೋರಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಫಿರ್ಯಾದಿ ಮತ್ತು ಆರೋಪಿತನಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಈ ಘಟನೆಯು ಜಗನ್ನಾಥ ಈತನ ನಿರ್ಲಕ್ಷತನದಿಂದ ಜರುಗಿದ್ದು, ಆತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಇದ್ದ ಹೇಳಿಕೆ ಪಿರ್ಯಾದಿಯ ಮೇಲಿಂದ ಮಾನವಿ ಠಾಣೆಯ ಗುನ್ನೆ ನಂ.42/14  ಕಲಂ 279, 337, 304(ಎ) ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

                 05/02/2014 gÀAzÀÄ  ¸ÀĪÀiÁgÀÄ 1800 jAzÀ 1830 UÀAmÉAiÀÄ CªÀ¢üAiÀÄ°è, zÉêÀzÀÄUÀð £À«®ÄUÀÄqÀØ ªÀÄÄRå gÀ¸ÉÛAiÀÄ £À«®ÄUÀÄqÀØ UÁæªÀÄzÀ ºÀwÛgÀ EgÀĪÀ ©æeïÓ ºÀwÛgÀ ªÀÄÈvÀ FgÀtÚUËqÀ[ªÀÄÄzÀÄPÀ¥Àà] vÀAzÉ ºÀ£ÀĪÀÄAvÁæAiÀÄ C¸ÀgÀwÛ 21 ªÀµÀð eÁ-£ÁAiÀÄPÀ G-MPÀÌ®ÄvÀ£À ¸Á-ºÀÄ°UÀÄqÀØ ªÀÄvÀÄÛ UÁAiÀļÀÄ DAd£ÉÃAiÀÄå vÀAzÉ ¨Á®AiÀÄå C¸ÀgÀwÛ 16 ªÀµÀð eÁ-£ÁAiÀÄPÀ ¸Á-ºÀÄ°UÀÄqÀØ  E§âgÀÄ ¸ÉÃjPÉÆAqÀÄ ,vÀªÀÄä ªÉÆÃmÁgÀÄ ¸ÉÊPÀ¯ïï vÉUÉzÀÄPÉÆAqÀÄ ªÀÄ£ÉUÉ ºÀZÀÄѪÀ §tÚªÀ£ÀÄß vÉUÉzÀÄPÉÆAqÀÄ §gÀ®Ä zÉêÀzÀÄUÀðPÉÌ ºÉÆÃV,§tÚªÀ£ÀÄß vÉUÉzÀÄPÉÆAqÀÄ ªÁ¥Á¸ï vÀªÀÄä UÁæªÀÄPÉÌ §gÀĪÁUÀ AiÀiÁªÀÅzÉÆà MAzÀÄ ªÁºÀ£ÀzÀ ZÁ®PÀ£ÀÄ ( ºÉ¸ÀgÀÄ «¼Á¸À UÉÆwÛ¯Áè) vÀ£Àß ªÁºÀ£ÀªÀ£ÀÄß Cwà ªÉÃUÀ ªÀÄvÀÄÛ C®PÀëvÀ£À¢AzÀ JzÀÄgÀÄ ¤AzÀ £ÀqɹPÉÆAqÀÄ §AzÀÄ, ªÀÄÈvÀ£ÀÄ ªÀÄvÀÄÛ UÁAiÀļÀÄ §gÀÄwÛgÀĪÀ ªÉÆÃmÁgÀÄ ¸ÉÊPÀ¯ïUÉ lPÀÌgÀÄ PÉÆnÖzÀÝjAzÀ ªÉÆÃmÁgÀÄ ¸ÉÊPÀ¯ï £ÀqɸÀÄwÛzÀݪÀ¤UÉ ªÀÄÄRzÀ §®¨sÁUÀPÉÌ ¨sÁj gÀPÀÛUÁAiÀĪÁV C¥ÀàaÑAiÀiÁVzÀÄÝ, §®UÁ°£À »ªÀÄär, vÉÆqÉAiÀÄ ºÀwÛgÀ ¨sÁj UÁAiÀĪÁV ¸ÀܼÀzÀ°è ªÀÄÈvÀ ¥ÀnÖzÀÄÝ,UÁAiÀļÀÄ«UÉ §®PÀtÂÚ£À ºÀwÛgÀ gÀPÀÛUÁAiÀĪÁV  ,§® JzÉUÉ M¼À¥ÉmÁÖV, §® UÁ°£À »ªÀÄärAiÀÄ ºÀwÛgÀ gÀPÀÛUÁAiÀĪÁVzÀÄÝ EgÀÄvÀÛzÉ. C¥ÀWÁvÀ¥Àr¹zÀ ªÁºÀ£À ZÁ®PÀ£À ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ  PÉÆlÖ zÀÆj£À ªÉÄðAzÀ eÁ®ºÀ½î ¥Éưøï oÁuÉ UÀÄ£Éß £ÀA-12/2014 PÀ®A-279.338.304[J] L¦¹ ªÀÄvÀÄÛ 187 L JA « PÁAiÉÄÝ CrAiÀÄ°è  UÀÄ£Éß zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

            gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 06.02.2014 gÀAzÀÄ  87 ¥ÀæÀææPÀgÀtUÀ¼À£ÀÄß ¥ÀvÉÛ ªÀiÁr    15,400/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 06-02-2014

This post is in Kannada language. To view, you need to download kannada fonts from the link section.
                                                                              
¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ : 06-02-2014

ªÀÄÄqÀ© ¥Éưøï oÁuÉ UÀÄ£Éß £ÀA. 09/2014, PÀ®A 288, 304(J) eÉÆvÉ 149 L¦¹ :-
¦üAiÀiÁð¢ PÀ®è¥Áà vÀAzÉ ¨Á§ÄgÁªÀ PÀªÀÄä£ÀÆgÉ ¸Á: aPÀ£ÀUÁAªÀ gÀªÀgÀ ªÀÄUÀ£ÁzÀ ¨Á§ÄgÁªÀ ªÀAiÀÄ: 14 ªÀµÀð, EvÀ£ÀÄ Hj£À ¸ÀPÁðj »jAiÀÄ ¥ÁæxÀ«ÄÃPÀ ±Á¯ÉAiÀÄ°è 7£Éà vÀgÀUÀwAiÀÄ°è «zÁå¨sÁå¸À ªÀiÁqÀÄwÛzÀÄÝ, »ÃVgÀĪÁUÀ ¨Á§ÄgÁªÀ EvÀ£ÀÄ ¢£À¤vÀåzÀAvÉ ¢£ÁAPÀ 05-02-2014 gÀAzÀÄ ±Á¯ÉUÉ ºÉÆÃV ªÀÄ£ÉUÉ §AzÀÄ ªÀÄzÁåºÀß ±Á¯ÉUÉ ºÉÆÃzÁUÀ ©¹ Hl ªÀiÁqÀÄwÛzÀÝ PÉÆÃuÉAiÀÄ ªÉÄð£À bÁªÀt ©¢ÝgÀÄvÀÛzÉ, CzÀgÀ°è ¨Á§ÄgÁªÀ EvÀ£ÀÄ M¼ÀUÉ ¹®ÄqzÀÝjAzÀ ¦üAiÀiÁð¢AiÀÄgÀÄ vÀPÀët C°èUÉ ºÉÆÃV £ÉÆÃqÀ®Ä bÁªÀt ©¢ÝzÀÄÝ UÀÄ®Äè ¥ÀÄPÁgÀ ªÀiÁrzÁUÀ Hj£À ¸ÉÆêÀÄtÚ ¸ÀĨsÁµÀ zsÀªÀÄÆägÉ, gÁd¥Áà PÀªÀÄä£ÀÆgÉ ªÀÄvÀÄÛ gÀvÀßPÀĪÀiÁgÀ PÀªÀÄä£ÀÆgÉ ºÁUÀÆ EvÀgÉ d£ÀgÀÄ §AzÀÄ «µÀaiÀÄ w½zÀÄPÉÆAqÀÄ eÉ.¹.© ¸ÀºÁAiÀÄ¢AzÀ bÁªÀtÂAiÀÄ£ÀÄß ªÉÄîPÉÌ JwÛ ¨Á§ÄgÁªÀ EvÀ¤UÉ ºÉÆgÀUÀqÉ vÉUÉzÀÄ £ÉÆÃqÀ®Ä ¨Á§ÄgÁªÀ EvÀ£ÀÄ ¨sÁj UÀÄ¥ÀÛUÁAiÀĪÁV ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£É, ¨Á§ÄgÁªÀ EvÀ£ÀÄ ªÀÄÈvÀ¥ÀqÀ®Ä ±Á¯ÉAiÀÄ ªÀÄÄRå UÀÄgÀÄUÀ¼ÀÄ, PÉëÃvÀæ ²PàëuÁ¢üPÁjUÀ¼ÀÄ, J¸ï.¹.JA.¹ CzsÀåPÀëgÀÄ, ©r Hl C¢üPÁjUÀ¼ÀÄ, ¸ÀA§AzÀ¥ÀlÖ EAf¤AiÀÄgÀ PÉÆuÉ PÉÆlÄÖªÀ E¯ÁSÁ ¹§âA¢UÀ¼ÀÄ EªÀgÉ®ègÀ ¤®ðPÀëvÀ£À ºÁUÀÆ ¨ÉÃdªÁ¨ÁÝjvÀ£ÀªÉà PÁgÀt CAvÀ PÉÆlÖ ¦üAiÀiÁð¢AiÀĪÀgÀ zÀÆj£À CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.
 

Gulbarga District Reported Crimes

ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಜೈನೋದ್ದೀನ್ ತಂ, ಶಿರಾಜೋದ್ದೀನ್ ಶೇಖ್  ಸಾ||ಚಿಂಚೋಳಿ ಹಾ||||ಮೀಲತ್ ನಗರ ಗುಲಬರ್ಗಾ ದಿನಾಂಕ 04-01-2014 ರಂದು ಸಾಯಂಕಾಲ 4:00 ಗಂಟೆಗೆ ತನ್ನ  ಗೆಳೆಯನಾದ ಶೇಖ ಅಹ್ಮದ ತಂ, ಅಬ್ದುಲ್ ರಶೀದ ಶೇಖ್ ಇಬ್ಬರೂ ಕೂಡಿ ತಮ್ಮ ಗೆಳೆಯನ ಡಿಸ್ಕವರಿ ಮೋಟಾರ ಸೈಕಲ್ ನಂ: ಕೆ.ಎ-32-ವಾಯ್-5451 ನೇದ್ದನ್ನು ತೆಗೆದುಕೊಂಡು ನಾಗೂರು ಗ್ರಾಮಕ್ಕೆ ಗೆಳೆಯನ ಹತ್ತಿರ ಮಾತನಾಡಲಿಕ್ಕೆಂದು ಹೋಗಿ ಅಲ್ಲಿ ಮಾತನಾಡಿಸಿ ಮರಳಿ ಸಾಯಂಕಾಲ 7:30 ಪಿ.ಎಮ್ ಕ್ಕೆ ಅದೇ ಮೋಟಾರ ಸೈಕಲ್ ಮೇಲೆ ಕುಳಿತು ಗುಲಬರ್ಗಾಕ್ಕೆ ಹೊರಟ್ಟಿದ್ದು ಶೇಖ್ ಅಹ್ಮದ ಇತನು ಸದರ ಮೋಟಾರ ಸೈಕಲ್ ಚಲಾಯಿಸುತ್ತಿದ್ದು ಮಹಾಗಾಂವ ಕ್ರಾಸ ಹತ್ತಿರದ ಚಿಂಚೋಳಿ ರೋಡಿನ ಮೇಲೆ ತೋಟದ ಹತ್ತಿರ 7:30 ಪಿ.ಎಮ್ ಕ್ಕೆ ಶೇಖ್ ಅಹ್ಮದ ಇತನು ತನ್ನ ವಶದಲ್ಲಿದ್ದ ಮೋಟಾರ ಸೈಕಲ್ ನ್ನು ರೋಡಿನ ಎಡಗಡೆಯಿಂದ ಸಾಹುಕಾಶವಾಗಿ ಚಲಾಯಿಸಿಕೊಂಡು ಬರುತ್ತಿರುವಾಗ ಎದುರುಗಡೆಯಿಂದ ಒಬ್ಬ ಟಂಟಂ ನಂ; ಕ.ಎ-32-ಬಿ-1207 ನೇದ್ದರ ಚಾಲಕನು ತನ್ನ ಟಂಟಂ ನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವನೇ ತಮ್ಮ ಮೋಟಾರ ಸೈಕಲ್ ಡಿಕ್ಕಿ ಹೊಡೆದಿದ್ದರಿಂದ ನನ್ನ ಬಲಗಾಲ ಮೊಳಕಾಲಿಗೆ ಬಾರಿರಕ್ತಗಾಯ ವಾಗಿದ್ದು ಶೇಖ ಅಹ್ಮದನಿಗೆ ಸಾಧಾಸ್ವರೂಪದ ಗಾಯಗಳಾಗಿ ರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ