¢£ÀA¥Àæw
C¥ÀgÁzsÀUÀ¼À ªÀiÁ»w ¢£ÁAPÀ 15-01-2018
ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 09/2018,
279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ಫಿರ್ಯಾದಿ ಅನೀತಾ ಗಂಡ
ದಶರಥ ಜಮಾದಾರ, ವಯ: 30 ವರ್ಷ, ಸಾ: ಕೊಡಂಬಲ ರವರ ಗಂಡನಾದ
ದಶರಥ ತಂದೆ ರೇವಣಪ್ಪಾ ವಯ: 32 ವರ್ಷ ರವರು ಹೈದ್ರಾಬಾದನಲ್ಲಿ ಪೆಂಟಿಂಗ ಕೆಲಸ
ಮಾಡಿಕೊಂಡಿದ್ದು, ಹೀಗಿರುವಾಗ ಗಂಡ ಸಂಕ್ರಾಂತಿ ಹಬ್ಬದ ಪ್ರಯುಕ್ತ ಹೈದ್ರಾಬಾದನಿಂದ ಮನೆಗೆ
ಬಂದಿದ್ದು, ದಿನಾಂಕ 14-01-2018
ರಂದು
ಸಾಮಾನುಗಳನ್ನು ತೆಗೆದುಕೊಂಡು ಬರುತ್ತೇನೆ ಅಂತಾ ಮನೆಯಲ್ಲಿ ಹೇಳಿ ಮೋಟರ ಸೈಕಲ ನಂ. ಎ.ಪಿ-28/ಬಿ.ಜೆ-7548
ನೇದ್ದರ
ಮೇಲೆ ಕೊಡಂಬಲದಿಂದ ಚಿಟಗುಪ್ಪಾಕ್ಕೆ ಹೋಗಿ ತಮ್ಮೂರಿಗೆ ಮರಳಿ ಬರುವಾಗ ಚಿಟಗುಪ್ಪಾ-ಕೊಡಂಬಲ ಬೈಪಾಸ
ರೋಡ ರೇವಣಸಿದ್ದೇಶ್ವರ ಮಂದಿರ ಸಮೀಪ ಮೇಲೆ ಹೊಸ ಪ್ಲಾಟಗಳ ಹತ್ತಿರ ರೋಡಿನ ಮೇಲೆ ಎದುರಿನಿಂದ ಬಂದ ಲಾರಿ
ನಂ. ಎ.ಮ್.ಹೆಚ್-25/ಯು-0278 ನೇದ್ದರ ಚಾಲಕನಾದ ಆರೋಪಿಯು
ತನ್ನ ಲಾರಿಯನ್ನು ಅತಿಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿ ಫಿರ್ಯಾದಿಯವರ ಗಂಡನಿಗೆ
ಡಿಕ್ಕಿ ಮಾಡಿ ಅಪಘಾತ ಪಡಿಸಿ ಗಂಡನ ಮೇಲಿಂದ ಲಾರಿ ಟೈರ ಹಾಯಿಸಿ ತನ್ನ ಲಾರಿ ಬಿಟ್ಟು ಓಡಿ
ಹೋಗಿದ್ದು, ಸದರಿ ಅಪಘಾತದಿಂದ ಗಂಡನ ತಲೆ, ಮುಖ,
ಎದೆ,
ಹೊಟ್ಟೆ,
ಗುಪ್ತಾಂಗ
ಹಾಗು ಬಲಗಾಲಿಗೆ ಭಾರಿ ರಕ್ತಗಾಯ ಹಾಗು ಗುಪ್ತಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿದ್ದು ಇರುತ್ತದೆ
ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
UÁA¢üUÀAd ¥Éưøï oÁuÉ ©ÃzÀgÀ C¥ÀgÁzsÀ ¸ÀA. 11/2018, PÀ®A. 379
L¦¹ :-
¢£ÁAPÀ 23-12-2017 gÀAzÀÄ 2200
UÀAmÉUÉ ¦üAiÀiÁ𢠥ÀæPÁ±À vÀAzÉ CuÉ¥Áà ªÀiÁ¼ÀUÉ ªÀAiÀÄ: 58 ªÀµÀð, ¸Á:
CA¨ÉÃqÀÌgÀ PÁ¯ÉÆÃ¤ ©ÃzÀgÀ gÀªÀgÀÄ vÀªÀÄä §eÁd ¥À®ìgÀ ªÉÆlgÀ ¸ÉÊPÀ® £ÀA.
PÉJ-38/AiÀÄÄ-4184 C.Q. 48,000/- gÀÆ. ¨É¯É ¨Á¼ÀĪÀÅzÀÄ (gÉqï, UÉæÃ) CA¨ÉÃqÀÌgÀ
PÁ¯ÉÆÃ¤AiÀÄ°è ªÀÄ£ÉAiÀÄ ªÀÄÄAzÉ ¤°è¹zÀÄÝ, ªÀÄgÀÄ ¢ªÀ¸À ¢£ÁAPÀ 24-12-2017 gÀAzÀÄ
0600 UÀAmÉUÉ JzÀÄÝ £ÉÆÃqÀ¯ÁV ¦üAiÀiÁð¢AiÀĪÀgÀ ªÉÆlgÀ ¸ÉÊPÀ® ¤°è¹zÀ ¸ÀܼÀzÀ°è
EgÀ°®è, AiÀiÁgÉÆÃ PÀ¼ÀîgÀÄ ¦üAiÀiÁð¢AiÀĪÀgÀ ªÉÆlgÀ ¸ÉÊPÀ® D ¢ªÀ¸À gÁwæ
ªÉüÉAiÀİè PÀ¼ÀªÀÅ ªÀiÁrPÉÆAqÀÄ ºÉÆÃVzÀÄÝ, ¸ÀzÀj ªÉÆlgÀ ¸ÉÊPÀ® CA¢¤AzÀ EA¢£ÀªÀgÉUÉ
ºÀÄqÀÄPÁrzÀgÀÆ ¸ÀºÀ ¥ÀvÉÛAiÀiÁVgÀĪÀÅ¢®è, PÁgÀt ¢£ÁAPÀ 23, 24-12-2017 gÀAzÀÄ gÁwæ
¸ÀªÀÄAiÀÄzÀ CªÀ¢üAiÀÄ°è ¦üAiÀiÁð¢AiÀĪÀgÀ §eÁd ¥À®ìgÀ ªÉÆmÁgÀ ¸ÉÊPÀ® £ÀA.
PÉJ-38/AiÀÄÄ4184 C.Q 48,000/- gÀÆ. Zɹ¸ï £ÀA.
JªÀiï.r.gÀhÄqï.J.36.J¥sï.ªÉÊ.N.ºÉZï.¹.J¯ï.11475, EAf£ï £ÀA.
eÉ.J¯ï.ªÉÊ.¹.ºÉZï.J¯ï.08113, gÉqï ªÀÄvÀÄÛ UÉæÃ §tÚzÀÄÝ, ªÀiÁzÀj 2017 £Éà ¸Á°£À
£ÉÃzÀÝ£ÀÄß CA¨ÉÃqÀÌgÀ PÁ¯ÉÆÃ¤AiÀÄ°è ªÀÄ£ÉAiÀÄ ªÀÄÄAzÉ ¤°è¹zÀÝ£ÀÄß AiÀiÁgÉÆÃ
C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ CAvÀ PÉÆlÖ
¦üAiÀiÁð¢AiÀĪÀgÀ zÀÆj£À ªÉÄÃgÉUÉ ¢£ÁAPÀ 14-01-2018 gÀAzÀÄ ¥ÀæPÀgÀt
zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.
ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 06/2018, ಕಲಂ. 302, 201 ಐಪಿಸಿ :-
ಫಿರ್ಯಾದಿ ಪ್ರಭು ತಂದೆ ಉಮೇಶ ಕ್ಯಾಸಾ ವಯ: 30
ವರ್ಷ,
ಜಾತಿ: ಲಿಂಗಾಯತ, ಸಾ: ಕಮಠಾಣಾ, ತಾ: & ಜಿ: ಬೀದರ ರವರ ಭಾವನಾದ ಮಹೇಶ ತಂದೆ ಭೀಮರಾವ ಇತನು ಸುಮಾರು
10 ವರ್ಷಗಳಿಂದ
ಮುಂಬೈಯಲ್ಲಿ ಕೂಲಿ ಕೆಲಸ ಮಾಡಿಕೊಂಡಿರುತ್ತಾನೆ, ಮಹೇಶ ಇತನು ಆಗಾಗ ಊರಿಗೆ ಹಾಗೂ ಅವರ ತಾಯಿಯ
ತವರು ಮನೆಯಾದ ಚಾಂಗಲೇರಾ ಗ್ರಾಮಕ್ಕೆ ಬಂದು ಹೋಗುತ್ತಿದ್ದನು, ದಿನಾಂಕ
14-01-2018 ರಂದು
ಫಿರ್ಯಾದಿಯು ಮನೆಯಲ್ಲಿದ್ದಾಗ ಮಹೇಶ ಇತನ ಸೋದರ ಮಾವನಾದ ರೇವಣಸಿದ್ದಪ್ಪಾ ಇತನು ಕರೆ ಮಾಡಿ ನಮ್ಮ
ಹೊಲದ ಗುಡಿಸಲು ಹತ್ತಿರ ಒಬ್ಬ ವ್ಯಕ್ತಿ ಸುಟ್ಟಿಕೊಂಡು ಮೃತ್ತಪಟ್ಟಿದ್ದು ಮಹೇಶನೆ
ಇರುತ್ತಾನೆ ಹೇಗೆ ಅಂತ ಬಂದು ನೋಡಲು
ತಿಳಿಸಿದ್ದರಿಂದ ಫಿರ್ಯಾದಿಯು ತನ್ನ ಗೆಳೆಯನಾದ ಸುಧಾಕರ ರವರ ಜೊತೆ ಮೋಟಾರ ಸೈಕಲ್ ಮೇಲೆ ಹೊಲಕ್ಕೆ
ಬಂದು ನೋಡಲು ಇದು ಮಹೇಶನ ಶವವೇ ಇದ್ದು ಹಾಗೂ ಆತನ ಮೊಬೈಲ್ ನೋಡಿ ಗುರುತಿಸುತ್ತೇನೆ, ದಿನಾಂಕ
14-01-2018 ರಂದು
ರಾತ್ರಿ 12:30 ಗಂಟೆಯಿಂದ 14-01-2018 ರಂದು
05:00 ಅವಧಿಯಲ್ಲಿ
ಭಾವನಾದ ಮಹೇಶ ತಂದೆ ಭೀಮರಾವ ಬಗಲೇ ವಯ: 26 ವರ್ಷ, ಜಾತಿ: ಲಿಂಗಾಯತ, ಸಾ:
ಸುಲೇಪೇಟ, ತಾ: ಚಿಂಚೋಳಿ, ಜಿ: ಕಲಬುರಗಿ, ಸದ್ಯ:
ಮುಂಬೈ ಇತನಿಗೆ ಯಾರೋ ವ್ಯಕ್ತಿಗಳು ಯಾವುದೋ ಉದ್ದೇಶದಿಂದ ಮೈಗೆ ಬೆಂಕಿ ಹಚ್ಚಿ ಸುಟ್ಟು ಹಾಕಿ
ಕೊಲೆ ಮಾಡಿ ಸಾಕ್ಷಿ ನಾಶ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ªÀÄAoÁ¼À
¥Éưøï oÁuÉ C¥ÀgÁzsÀ ¸ÀA. 02/2018, PÀ®A. 279, 338 L¦¹ ªÀÄvÀÄÛ 187 LJA« PÁAiÉÄÝ
:-
¢£ÁA 13-01-2018 gÀAzÀÄ PÉÆÃ»£ÀÆgÀ
UÁæªÀÄPÉÌ ¦üAiÀiÁ𢠨Á§Ä vÀAzÉ ZÀ£ÀߥÁà ªÀqÀØgï ªÀAiÀÄ: 60 ªÀµÀð, eÁw: ªÀqÀØgï,
¸Á: ¯ÁqÀªÀAw gÀªÀgÀ ªÀÄUÀ¼ÀÄ £ÁUÀªÀiÁä¼À ªÀÄ£ÉUÉ ªÀÄPÀgÀ ¸ÀAPÁæw ¤«ÄvÀå ºÉÆ¸À
§mÉÖUÀ¼À£ÀÄß PÉÆqÀ®Ä ºÉÆÃV, §mÉÖ PÉÆlÄÖ ªÀÄgÀ½ vÀªÀÄÆäjUÉ §gÀ®Ä PÉÆÃ»£ÀÆgÀ
UÁæªÀÄzÀ §¸ï ¤¯ÁÝtzÀ°è ¤AvÀÄPÉÆAqÁUÀ vÀªÀÄÆägÀ gÁªÀÄ vÀAzÉ ±ÉÃRÄ JA§ÄªÀªÀ£ÀÄ
MAzÀÄ ªÉÆÃmÁgï ¸ÉÊPÀ¯ï ªÉÄÃ¯É §A¢zÀÄÝ, ¦üAiÀiÁð¢AiÀÄÄ CªÀ¤UÉ PÉʪÀiÁr ¤°è¹
£Á£ÀÄ ¸ÀºÀ ¤£Àß ªÉÆÃmÁgï ¸ÉÊPÀ¯ï ªÉÄÃ¯É ¯ÁqÀªÀAw UÁæªÀÄPÉÌ §gÀÄvÉÛÃ£É ºÉýzÁUÀ
CªÀ£ÀÄ vÀ£Àß ªÉÆÃmÁgï ¸ÉÊPÀ¯ï £ÀA. PÉJ-56/F-6887 £ÉÃzÀgÀ ªÉÄÃ¯É ¦üAiÀiÁð¢UÉ
PÀÆr¹PÉÆAqÀÄ PÉÆÃ»£ÀÆgÀ¢AzÀ PÉÆÃ»£ÀÆgÀ ¥ÀºÁqï gÀ¸ÉÛAiÀÄ ªÀÄÄSÁAvÀgÀ ¯ÁqÀªÀAw
UÁæªÀÄPÉÌ §gÀĪÁUÀ ¸ÀzÀj gÁªÀÄ EªÀ£ÀÄ ¯ÁqÀªÀAw UÁæªÀÄ ²ªÁgÀzÀ°è vÀ£Àß ªÉÆÃmÁgï
¸ÉÊPÀ®£ÀÄß CwªÉÃUÀ ªÀÄvÀÄÛ ¤¸Á̼ÀfvÀ£À¢AzÀ CqÁØ ¢rØ ZÀ¯Á¬Ä¹PÉÆAqÀÄ ºÉÆÃUÀÄwÛzÁÝUÀ
¦üAiÀiÁð¢AiÀÄÄ ¸ÀzÀj ªÉÆÃmÁgï ¸ÉÊPÀ¯ï ªÉÄðAzÀ PɼÀUÉ ©¢ÝgÀÄvÁÛgÉ,
¦üAiÀiÁð¢AiÀÄÄ ©zÁÝUÀ gÁªÀÄ EªÀ£ÀÄ »AzÀPÉÌ wgÀÄV £ÉÆÃqÀzÉ vÀ£Àß ªÉÆÃmÁgï ¸ÉÊPÀ¯ï
Nr¹PÉÆAqÀÄ ºÉÆÃVgÀÄvÁÛ£É, ¦üAiÀiÁð¢AiÀÄÄ PɼÀUÉ ©zÀÝ ¥ÀjuÁªÀÄ ¦üAiÀiÁð¢AiÀĪÀgÀ
§®UÁ°£À vÉÆqÉUÉ ¨sÁj UÀÄ¥ÀÛUÁAiÀĪÁV ªÀÄÆ¼É ªÀÄÄjzÀAvÉ DVgÀÄvÀÛzÉ CAvÀ PÉÆlÖ
¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 14-01-2018 gÀAzÀÄ ¥ÀæPÀgÀt
zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.
§¸ÀªÀPÀ¯Áåt
UÁæ«ÄÃt ¥ÉưøÀ oÁuÉ C¥ÀgÁzsÀ ¸ÀA. 06/2018, PÀ®A. 379 L¦¹ :-
ದಿನಾಂಕ
13-01-2018 ರಂದು ಫಿರ್ಯಾದಿ ಅಹ್ಮದ ಪಾಶಾ ತಂದೆ ಹುಸೇನ ಸಾಬ ಸಾ: ಯರಂಡಗಿ, ತಾ: ಬಸವಕಲ್ಯಾಣ ರವರ ಮನೆಯ ಮುಂದೆ ಇದ್ದ ಫಿರ್ಯಾದಿಯ
ಲಾರಿ ನಂ. ಕೆಎ-56/0222 ನೇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿ ದಿನಾಂಕ 14-01-2018
ರಂದು ಕೌಡಿಯಾಳ ಶಿವಾರದ ಅರಣ್ಯ ಪ್ರದೇಶದಲ್ಲಿ ವೈದು ಲಾರಿಯಲ್ಲಿ ತುಂಬಿದ ಎಸಿಯನ್ ಪೇಂಟ ಅ.ಕಿ 13,57,683=33
ರೂಪಾಯಿ ನೇದ್ದು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.