Police Bhavan Kalaburagi

Police Bhavan Kalaburagi

Tuesday, April 22, 2014

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
zÉÆA©ü ¥ÀæPÀgÀtzÀ ªÀiÁ»w:-
         ದಿನಾಂಕ:19-04-14 ರಂದು ಮದ್ಯಾಹ್ನ 1600 ಗಂಟೆಗೆ ಫಿರ್ಯಾದಿ ಶ್ರೀ.ಮಹ್ಮದ ಅಮ್ಜದ್ ತಂದೆ ಮಹ್ಮದ ಅಹ್ಮದ ವಯಾ:26 ವರ್ಷ ಜಾ:ಮುಸ್ಲಿಂ ಉ:ಮೋಬೈಲ್ ಅಂಗಡಿ ವ್ಯಾಪಾರಿ ಸಾ: ಮನೆ ನಂ:12-6-47 ಎಲ್.ಬಿಎಸ್,ನಗರ ರಾಯಚೂರು gÀªÀgÀÄ   ಚಂದ್ರಬಂಡಾ ರಸ್ತೆಯಿಂದ ಪೆಟ್ರೋಲ್ ಬಂಕಿಗೆ ಹೋಗುತ್ತಿದ್ದಾಗ ಆರೋಪಿತರಾದ  1]  ಉಮೇಶ ತಂದೆ ಮಲ್ಕಪ್ಪ ಚಾಲಕ 2] ಗೋವರ್ಧನ 3] ಮಹಿಬೂಬ @ ಇನ್ನಿ ತಂದೆ ಖಾಜಾ 4] ಅಪ್ಪಿ 5] ಇತರೆ ಇಬ್ಬರು ಸಾ; ಎಲ್ಲರೂ ರಾಯಚೂರು ಇವರು ಅಕ್ರಮಕೂಟ ರಚಿಸಿಕೊಂಡು ತಮ್ಮ ಸಮಾನ ಉದ್ದೇಶದಿಂದ  ಫಿರ್ಯಾದಿದಾರರಿಗೆ ತಡೆದು ನಿಲ್ಲಿಸಿ ಮೋಬೈಲ್ ಗಳನ್ನು ಕೊಡುವ ವಿಷಯದಲ್ಲಿ ಜಗಳ ತೆಗೆದು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ, ಕಟ್ಟಿಗೆಯಿಂದ, ಕಲ್ಲಿನಿಂದ, ಮತ್ತು ಚಾಕುವಿನಿಂದ ಹೊಡೆದು, ತಲೆಗೆ ಮತ್ತು ಮೂಗಿನ ಹತ್ತಿರ ರಕ್ತಗಾಯಗೊಳಿಸಿದ್ದು ಅಲ್ಲದೆ ನಿನಗೆ ಕೊಂದೇ ಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಲ್ಲದೆ ಫಿರ್ಯಾದಿಯ ಜೇಬಿನಲ್ಲಿದ್ದ ರೂ.9000/- ಗಳನ್ನು ಕೆಳಗೆ ಬಿದ್ದಿದ್ದನ್ನು ಉಮೇಶ ಎನ್ನುವವನು ತೆಗೆದುಕೊಂಡಿರುತ್ತಾನೆ. ಅಂತಾ PÉÆlÖ zÀÆj£À  ಮೇಲಿಂದ ಮಾರ್ಕೆಟಯಾರ್ಡ ಪೊಲೀಸ್  ಠಾಣೆ ರಾಯಚೂರ. ಗುನ್ನೆ ನಂ: 61/2014 ಕಲಂ:143.147.148.341.323.324.504.506.ಸಹಿತ 149 ಐಪಿಸಿ  ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
                ದಿ.21-04-2014ರಂದು ಮುಂಜಾನೆ 10-00ಗಂಟೆಗೆ 1] ಬಸವರಾಜ ತಂದೆ ಹನುಮಂತ ದಿಡ್ಡಿ   [2] ಅಮರಗುಂಡ ತಂದೆ ಹನುಮಂತ ದಿಡ್ಡಿ    3] ಶಿವಣ್ಣ ತಂದೆ ಹನುಮಂತ ದಿಡ್ಡಿ    [4] ಅಂಬು ತಂದೆ ಹನುಮಂತ ದಿಡ್ಡಿ   5] ಹನುಮಂತ ತಂದೆ ಬಸವರಾಜ ದಿಡ್ಡಿ ಎಲ್ಲರೂ ಜಾತಿ:ಕುರುಬರು ಸಾ:ಕುರುಕುಂದಾ EªÀgÉ®ègÀÆ  ಕುರಕುಂದಾ ಗ್ರಾಮದಲ್ಲಿ ಪಿರ್ಯಾದಿ ಶ್ರೀ ಸೋಮಪ್ಪ ತಂದೆ ನಾಗಪ್ಪ ದಿಡ್ಡಿ, ಜಾತಿ:ಕುರುಬರು,ವಯ-55ವರ್ಷ,       :ವ್ಯವಸಾಯ ಸಾ:ಕುರಕುಂದಾ EªÀgÀ ಮನೆಯ ಪಕ್ಕದಲ್ಲಿರುವ ಖಾಲಿ ಜಾಗೆಯಲ್ಲಿ ಟಿನ್ ಶೆಡ್ ಹಾಕುವಾಗ ಪಿರ್ಯಾದಿದಾರನು ಆ ಜಾಗ ನಮ್ಮದು ಅದರಲ್ಲಿ ನೀವು ಶೆಡ್ ಹಾಕಬೇಡರಿ ಅಂದಿದ್ದಕ್ಕೆ ಆರೋಪಿತರೆಲ್ಲರೂ ಗುಂಪುಗೂಡಿ ಬಂದು ಸುತ್ತುವರಿದು ನಿಂತು ಅವರಲ್ಲಿ ಬಸವರಾಜ,ಅಮರಗುಂಡ ಇವರು ಎಲೆಲಂಗಾ ಸೂಳೇ ಮಗನೆ ನಮ್ಮ ಜಾಗಕ್ಕೆ ನಿನ್ನ ಜಾಗವೆಂದು ಹೇಳುತ್ತಿ ನಿನಗೆಷ್ಟು ಸೊಕ್ಕಲೆ ಮಗನೆ ಅಂತಾ ಅಂದಾಗ ಶಿವಣ್ಣನು ಆ ಸೂಳೇ ಮಗನ್ನ ಏನು ಕೇಳ್ತೀರಿ ಒದಿರಿ ನಮ್ಮ ಜಾಗಕ್ಕೆ ತನ್ನ ಜಾಗವೆಂದು ನಮಗೆ ಕಿರಿಕಿರಿ ಮಾಡುತ್ತಾನ ಲಂಗಾ ಸೂಳೇ ಮಗ ಅಂತಾ ಬೈದಿದ್ದು ಅಂಬು ಮತ್ತು ಹನುಮಂತ ಇವರು ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿ ತಮ್ಮ ಕೈಗಳಿಂದ ಮೈಮೇಲೆ ಹೊಡೆದು ಕೆಳಗೆ ನೂಕಿ ಎಲ್ಲರೂ ಸೇರಿ ತಮ್ಮ ಕಾಲಿನಿಂದ ಮನ ಬಂದಂತೆ  ಮೈಕೈಗೆ ಒದ್ದಿರುತ್ತಾರೆಂದು ನೀಡಿದ zÀÆj£À ಮೇಲಿಂದ ಸಿರವಾರ ಪೊಲೀಸ್ ಠಾಣೆ UÀÄ£Éß £ÀA: 110-2014 ಕಲಂ;143,147.341,323,504,ಸಹಿತ 149 .ಪಿ.ಸಿ.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

EvÀgÉ L.¦.¹. ¥ÀæPÀgÀtzÀ ªÀiÁ»w:-
        ಫಿರ್ಯಾದಿ ಶಾಲಂ ಸಾಬ್  ತಂದೆ ಖುದಾನ್ ಸಾಬ್  56 ವರ್ಷ ಜಾತಿ –ಮುಸ್ಲಿಂ   ಉ: ಒಕ್ಕಲುತನ ಸಾ: ಕಮಲಾಪೂರು EªÀjUÀÆ ಮತ್ತು ಆರೋಪಿತgÁzÀ 1) ದಾಸಪ್ಪ ತಂದೆ ತಿಪ್ಪಯ್ಯ 2)ರಾಜಾ ರತ್ನಂ ತಂದೆ ತಿಪ್ಪಯ್ಯ 3)ದೇವಿಮಿತ್ರ ತಂದೆ ದಾಸಪ್ಪ ಎಲ್ಲರೂ ಸಾ/ಕಮಲಾಪೂರು EªÀರಿಗೂ ಕಮಲಾಪೂರು ಸೀಮಾಂತರದ ಹೊಲ ಸರ್ವೇ ನಂ 244 ರಲ್ಲಿ 7 ಎಕರೆ 33 ಗುಂಟಿ  ಜಮೀನು ಬಗ್ಗೆ ತಕರಾರು ಇದ್ದು ಈ ಬಗ್ಗೆ ಮಾನ್ಯ ಸಿವಿಲ್ ನ್ಯಾಯಾಲದ ದಾವೆ ನಂ 208/12 ರಲ್ಲಿ ವಿಚಾರಣೆಯಲ್ಲಿ ಇದ್ದು . ಇಂದು   ದಿನಾಂಕ 20-04-2014 ರಂದು ಬೆಳಿಗ್ಗೆ 10-00 ಗಂಟೆ ಸಮಯಲ್ಲಿ ಫಿರ್ಯಾದಿದಾರನು ಮತ್ತು  ಖಾಜಾ ಹುಸೇನ್,  ಸಣ್ಣ ಮೂಕಪ್ಪ ಹಾಗೂ  ಹುಸೇನ್ ಇವರೆಲ್ಲರೂ ಕೂಡಿ  ಹೊಲದಲ್ಲಿ ಕಸ ಕಡ್ಡಿ ಆರಿಸಲು ಹೊಲಕ್ಕೆ ಹೋದಾಗ ಹೊಲದಲ್ಲಿ ಆರೋಪಿತರು  ಫಿರ್ಯಾದಿದಾರನನ್ನು ತಡೆದು ನಿಲ್ಲಿಸಿ ಏನಲೇ ಸೂಳೇ ಮಕ್ಕಳೆ ನಮ್ಮ ಹೊಲದಾಗ ಯ್ಯಾಕೆ ಬಂದಿರಲೇ  ಸೂಳೇ ಮಕ್ಕಳೇ ಅಂತಾ ಬೈದಾಡಿ ದಾಸಪ್ಪನು ಕೈಗಳಿಂದ ಫಿರ್ಯಾದಿಯ  ಬೆನ್ನಿಗೆ ಮತ್ತು ಮುಖಕ್ಕೆ ಕೈ ಮುಷ್ಟಿ ಮಾಡಿ ಗುದ್ದಿದನು, ರಾಜರತ್ನಂ ಇತನು ಫಿರ್ಯಾದಿಯ ಅಣ್ಣ ಖಾಜಾ ಹುಸೇನ್ ಇತನಿಗೆ ತಲೆಗೆ ಮತ್ತು ಬೆನ್ನಿಗೆ ಕೈಗಳಿಂದ ಹೊಡೆದನು, ದೇವಿಮಿತ್ರ ಇತನು ಸಹಾ ಕೈಗಳಿಂದ ಖಾಜಾ ಹುಸೇನ್ ಇತನ ಬೆನ್ನಿಗೆ ಗುದ್ದಿ ಮೂಕ ಪೆಟ್ಟುಗೊಳಿಸಿದ್ದು , ಇನ್ನು ಹೊಡೆಯುವಷ್ಟರಲ್ಲಿ ಸಣ್ಣ ಮೂಕಪ್ಪ ತಂದೆ ರಜ್ಜುಸಾಬ್ ಮತ್ತು ಹುಸೇನಿ ಇವರು ಬಂದು ಬಡಿಸಿಕೊಂಡಾಗ ಆರೋಪಿತರು   ಸೂಳೇ ಮಕ್ಕಳೆ ಇಂದು ಉಳಿದಿರಲೇ ಇನ್ನೊಮ್ಮೆ ಹೊಲದ ತಂಟೆಗೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕುತ್ತಾ ಹೊರಟು ಹೊದರು ಅಂತಾ PÉÆlÖ Ö zÀÆj£À ªÉÄðAzÀ  AiÀÄgÀUÉÃgÁ ¥Éưøï oÁuÉ UÀÄ£Éß £ÀA. 76/2014. PÀ®A. 341,323,504,506  ಸಹಿತ 34 ಐಪಿಸಿ CrAiÀÄ°è  ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
          ¦ügÁå¢ CªÀÄgÉñÀ vÀAzÉ ºÀ£ÀĪÀÄAvÀ¥Àà ªÀAiÀiÁ-38 eÁw-G¥ÁàgÀ G-UËAr PÉ®¸À ¸Á|| aAZÀjQ vÁ|| ªÀiÁ£À« FvÀ£ÀÄ ªÀÄvÀÄÛ UÁAiÀiÁ¼ÀÄ £ÁUÀgÁd E§âgÀÄ PÀÆr UÁAiÀiÁ¼ÀÄ«£À ªÉÆÃlgï ¸ÉÊPÀ¯ï n.«. J¸ï. ¸ÉÆàÃmïìð £ÀA PÉ.J-36/AiÀÄÄ-4564 £ÉÃzÀÝgÀ ªÉÄÃ¯É ¢: 21-04-14 gÀAzÀÄ  03-00  UÀAmÉUÉ gÁAiÀÄZÀÆgÀÄ-°AUÀ¸ÀÆUÀÆgÀÄ gÀ¸ÉÛAiÀİè PÀĦUÀÄqÀØ ¹ÃªÀiÁzÀ PÉÆÃ½ ¥sÁgÀA ºÀwÛgÀ  ºÉÆUÀÄwÛzÁÝUÀ JzÀÄgÀÄUÀqɬÄAzÀ ªÉÄîÌAqÀ DgÉÆÃ¦vÀ£À ¯Áj £ÀA J.¦.-21-n.qÀ§Æè-5302  CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ ¸ÉÊPÀ¯ï ªÉÆÃlgÀUÉ lPÀÌgÀ PÉÆnÖzÀÄÝ lPÀÌgÀ PÉÆlÖ gÀ¨sÀ¸ÀPÉÌ ªÉÄîÌAqÀ ¯ÁjAiÀÄ £ÀA§gÀ ¥ÉèÃmï C¥ÀWÁvÀzÀ ¸ÀܼÀzÀ¯Éèà ©¢ÝzÀÄÝ UÁAiÀiÁ¼ÀÄ«UÉ »AzÀ¯ÉUÉ ªÀÄvÀÄÛ §®UÁ®Ä ªÀÄvÀÄÛ JqÀUÁ®Ä ªÉÆtPÁ®ÄUÀ½UÉ ¨sÁj ¸ÀégÀÆ¥ÀzÀ UÁAiÀiÁUÀ¼ÁVzÀÄÝ ¯Áj ZÁ®PÀ£ÀÄ ¯ÁjAiÀÄ£ÀÄß ¤°è¸ÀzÉà ºÁUÉAiÉÄà ºÉÆVzÀÄÝ EgÀÄvÀÛzÉ CAvÁ PÉÆlÖ zÀÆj£À ªÉÄðAzÀ  °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 137/14 PÀ®A 279, 338 L.¦.¹    187 L.JªÀiï.«. PÁAiÉÄÝ   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
           ದಿನಾಂಕ:- 22-04-2014 ರಂದು ಬೆಳಿಗ್ಗೆ 11-30 ಗಂಟೆಗೆ ರಾಯಚೂರು ನಗರದ ಗೋಶಾಲ ರೋಡಿನ ದ್ವೀಮುಖ ರಸ್ತಯಲ್ಲಿರುವ ಉಮಾಶಂಕರ ಟಿಂಬರ್ ಎದುರಿನ ರಸ್ತೆಯ ಎಡ ಬದಿಯಲ್ಲಿ ಫಿರ್ಯದಿ  ಜಫರ ಖಾನ್  ತಂದೆ ಮಕ್ಬೂಲ್ ಖಾನ್ 26 ವರ್ಷ ಜಾ:ಮುಸ್ಲಿಂ :ಲಾರಿ ಚಾಲಕ ಸಾ:ಮನೆ ನಂ.12-12-276/56 ಅರಬ ಮೊಹಲ್ಲಾ ಈದ್ಗಾ ಮೈದಾನದ ಹಿಂದೆ ರಾಯಚೂರು. & ಫಿರೋಜ್ ಖಾನ್  ಇಬ್ಬರು ನಡೆದುಕೊಂಡು ಹೊರಟಾಗ ಅದೇ ಸಮಯಕ್ಕೆ ಅರಬವಾಡ ಸರ್ಕಲ್ ಕಡೆಯಿಂದ ಆರೋಪಿ ಚಾಲಕ ಸೈಯದ್ ಅಲಿಂ ಅಶೋಕ್ ಲೇ ಲ್ಯಾಂಡ್ ಲಾರಿ ನಂ.AP-16/TX-1514 [ಅಕ್ಕಿಲೋಡ್] ನೇದ್ದನ್ನು ಪೂರ್ವಕ್ಕೆ ಮುಖವಾಗಿ ಅತೀವೇಗ ಮತ್ತು ಅಲ ಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಕಂಟ್ರೋಲ್ ಮಾಡದೇ ಫಿರೋಜ್ ಖಾನನಿಗೆ ಲಾರಿ ಮುಂದುಗಡೆಯಿಂದ ತಗುಲಿಸಿದ್ದರಿಂದ ಕೆಳಗೆ ಬಿದ್ದ ಫಿರೋಜ್ ಖಾನ ತಲೆ ಮೇಲೆ ಲಾರಿ ಮುಂದಿನ ಮತ್ತು ಹಿಂದಿನ ಎಡಗಾಲಿ ಹಾಯ್ದು ಹೊಗಿದ್ದರಿಂದ ಹಣೆಯ ಮೇಲ್ಭಾಗದಿಂದ ನೆತ್ತಿಯವರೆಗೆ ತಲೆಯ ಮೇಲ್ಭಾಗ ಮತ್ತು ಎರಡು ಕಡೆ ಕಿವಿಯ ಹತ್ತಿರ ಬೊಂಗುಬಿದ್ದು ಮೇದುಳು, ಮಾಂಸಖಂಡಗಳು ಹೊರಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದು ಅಂತಾ  ಮುಂತಾಗಿ ದ್ದುದ್ದರ ಮೇಲಿಂದ £ÀUÀgÀ ¸ÀAZÁgÀ ¥Éưøï oÁuÉ gÁAiÀÄZÀÆgÀ UÀÄ£Éß £ÀA: 34/2014 PÀ®A:279,304[] L¦¹ CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
AiÀÄÄ.r.Dgï. ¥ÀæPÀgÀtzÀ ªÀiÁ»w:-
            ದಿನಾಂಕ 21/04/14 ರಂದು ಬೆಳ್ಳಿಗ್ಗೆ 7;00 ಗಂಟೆಗೆ ಫೀರ್ಯಾಧಿ ²æÃªÀÄw.C£À¸ÀÆAiÀĪÀÄä UÀAqÀ zÉêÀtÚ vÀqÀPÀ¯ï 23 ªÀµÀð eÁ;£ÁAiÀÄPÀ G;ªÀÄ£ÉPÉ®¸À ¸Á;¨É½îUÁ£ÀÆgÀÄ FPÉAiÀÄ ಗಂಡ ಮೃತ ದೇವಣ್ಣ ಈತನು ಗೋವಿಂದರೆಡ್ಡಿರವರ ಹೊಲಕ್ಕೆ ನೆಲ್ಲು ತುಂಬಲು ಕೂಲಿಕೆಲಸಕ್ಕೆ ಹೋಗುತ್ತೇನೆ ಅಂತಾ ಹೇಳಿ ಹೋಗಿದ್ದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ತನ್ನ ಗಂಡನ ಶವವನ್ನು ಟ್ರ್ಯಾಕ್ಟರಲ್ಲಿ ತನ್ನ ಬಾವ ವೀರೇಶ ತಂದೆ ಶಿವಪ್ಪ,ಮರಿಯಪ್ಪ ಕುರುಬರು,ಅಯ್ಯಾಳಪ್ಪ ಕುರುಬರು ಸಾ;ಬೆಳ್ಳಿಗಾನೂರು ಇವರು ತನ್ನ ಗಂಡನ ಹೆಣವನ್ನು ಹಾಕಿಕೊಂಡು ನಮ್ಮ ಮನೆಗೆ ತಂದು ಹಾಕಿ ಗೂಟಕ್ಕೆ ಬಡಿದಿದ್ದು ನಾನು ಇವರಿಗೆ ವಿಚಾರಿಸಲು ನಿನ್ನ ಗಂಡ£ÀÄ ಗೋವಿಂದರೆಡ್ಡಿ ರವರ ಹೊಲದ ಕೆರೆಯಲ್ಲಿ ನೀರು ಕುಡಿಯಲು ಹೋದಾಗ ಕಾಲುಜಾರಿ ಕೆರೆಯ ನೀರಿನಲ್ಲಿ ಬಿದ್ದು ಸತ್ತಿರುತಾನೆ ಅಂತಾ ತಿಳಿಸಿದ್ದು ಇರುತ್ತದೆ. ಅಲ್ಲದೇ ನನ್ನ ಮಾವನಿಗೆ ಇಬ್ಬರು ಹೆಂಡತಿಯರು ಇದ್ದು ಮೃತ ನನ್ನ ಗಂಡ ಎರಡನೇ ಹೆಂಡತಿಯ ಮಗನಿದ್ದು ಈತನ ತಾಯಿ ಈಗ್ಗೆ ಒಂದು ವರ್ಷದ ಹಿಂದೆ ತೀರಿಕೊಂಡಿದ್ದು ಅವಾಗಿನಿಂದ ನನ್ನ ಮಾವ ಹಾಗು ಬಾವ ನನಗೆ 2 ಎಕರೆ ಹೊಲ ಕೊಟ್ಟಿದ್ದು ಇದನ್ನು ನಮಗೆ ಕೊಡು ಅಂತಾ ಆಗಾಗ ಜಗಳ ಮಾಡುತ್ತಿದ್ದರು. ಇವರಿಬ್ಬರ ಮೇಲೆ ನನ್ನ ಗಂಡನ ಸಾವಿನಲ್ಲಿ ಸಂಶಯ ಇರುತ್ತದೆ ಅಂತಾ ಮುಂತಾಗಿದ್ದ ಲಿಖಿತ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಯು.ಡಿ.ಆರ್.ನಂ.06/2014.ಕಲಂ.174.(ಸಿ) ಸಿ.ಆರ್.ಪಿ.ಸಿ.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
¯ÉÆÃPÀ¸À¨sÁ ZÀÄ£ÁªÀuÉ ¤Ãw ¸ÀA»vÉ G®èAWÀ£É ¥ÀæPÀgÀtUÀ¼À ªÀiÁ»w:- 
                  - E¯Áè-

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 22.04.2014 gÀAzÀÄ  48 ¥ÀææPÀgÀtUÀ¼À£ÀÄß ¥ÀvÉÛ ªÀiÁr 7,200/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 22-04-2014


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 22-04-2014

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 79/2014, PÀ®A 279, 337, 338, 304(J) L¦¹ :-
¢£ÁAPÀ 14-04-2014 gÀAzÀÄ ¦üAiÀiÁ𢠪ÀĺÀäzÀ AiÀÄÆ£ÀĸÀ vÀAzÉ ªÀĺÀäzÀ C° ªÀAiÀÄ: 22 ªÀµÀð, eÁw: ªÀÄĹèA, ¸Á: UÁA¢ü £ÀUÀgÀ ªÉÄÊ®ÆgÀ ©ÃzÀgÀ EªÀgÀÄ vÀ£Àß »gÉÆ ºÉÆAqÁ ¸Àà¯ÉAqÀgï ¢éZÀPÀæ ªÁºÀ£À £ÀA. PÉJ-38/PÉ-8551 £ÉÃzÀgÀ ªÉÄÃ¯É vÀ£Àß UɼÉAiÀÄgÁzÀ 1) ºÀ©Ã§ vÀAzÉ AiÀiÁ¹£À ±Á ¸Á: C§ÄÝ® ¥sÉÊd zÀUÁð ºÀwÛgÀ ©ÃzÀgÀ, 2) £ÀªÁd vÀAzÉ £À¹ÃgÀ «ÄAiÀiÁå ¸Á: UÀjç PÁ¯ÉÆÃ¤ ©ÃzÀgÀ EªÀjUÉ PÀÆr¹PÉÆAqÀÄ d»gÁ¨ÁzÀ PÀqɬÄAzÀ §gÀĪÁUÀ ©ÃzÀgÀ d»gÁ¨ÁzÀ gÉÆÃqï ªÀrØ PÁæ¸ï ºÀwÛgÀ §AzÁUÀ fÃ¥À £ÀA. PÉJ-38/JA-440 £ÉÃzÀgÀ ZÁ®PÀ£ÁzÀ DgÉÆÃ¦ ªÀĺÀäzÀ RAiÀÄĪÀÄ vÀAzÉ G¸Áä£À ¸Á: UÁA¢ü £ÀUÀgÀ ªÉÄÊ®ÆgÀ ©ÃzÀgÀ EvÀ£ÀÄ CwªÉÃUÀ ºÁUÀÆ ¤¸Á̼ÀfvÀ£À¢AzÀ £ÀqɬĹPÉÆAqÀÄ §AzÀÄ rQÌ ªÀiÁrzÀÝjAzÀ ¦üAiÀiÁð¢UÉ ªÀÄvÀÄÛ ¢éZÀPÀæ ªÁºÀ£ÀzÀ ªÉÄÃ¯É PÀĽwÛzÀÝ E£ÀÆß E§âjUÀÆ ¨sÁj gÀPÀÛUÁAiÀÄUÀ¼ÁVzÀÝjAzÀ CªÀj§âjUÉ ºÉaÑ£À aQvÀì PÀÄjvÀÄ G¸Áä¤AiÀÄ C¸ÀàvÉæ ºÉÊzÁæ¨ÁzÀPÉÌ PÀgÉzÀÄPÉÆAqÀÄ ºÉÆÃVzÀÄÝ ºÀ©Ã§ vÀAzÉ AiÀiÁ¹£À±Á  ¸Á: C§ÄÝ® ¥sÉÊd zÀUÁð ºÀwÛgÀ ©ÃzÀgÀ EªÀgÀÄ 20-04-2014 gÀAzÀÄ gÁwæ 2330 UÀAmÉAiÀÄ ¸ÀĪÀiÁjUÉ UÀÄt ªÀÄÄR CUÀ¯ÁgÀzÀ ªÀÄÈvÀ¥ÀnÖgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

©ÃzÀgÀ UÁæ«ÄÃt ¥ÉưøÀ oÁuÉ UÀÄ£Éß £ÀA. 49/2014, PÀ®A 279, 338 L¦¹ eÉÆvÉ 187 LJA« DåPïÖ :-
¢£ÁAPÀ 20-04-2014 gÀAzÀÄ PÀÄvÁÛ¨ÁzÀ UÁæªÀÄzÀ°è ¦üAiÀiÁ𢠣ÁUÀªÀiÁä UÀAqÀ PÁ²£ÁxÀ qsÉÆÃPÉ£ÀÆgÀ ªÀAiÀÄ: 45 ªÀµÀð, eÁw: J¸ï.n UÉÆAqÀ, ¸Á: PÀªÀÄoÁuÁ UÁæªÀÄ gÀªÀgÀ UÀAqÀ£À UɼÉAiÀÄ£ÁzÀ PÁ²£ÁxÀ vÀAzÉ ªÀiÁgÀÄw ªÀÄrªÁ¼À EªÀgÀ ªÀÄUÀ¼ÀÄ zÉÆqÀØQAiÀiÁzÀ §UÉÎ PÁAiÀiÁðPÀæªÀÄ EzÀÄÝ ¸ÀzÀj PÁAiÀiÁðPÀæªÀÄPÉÌ ¦üAiÀiÁð¢AiÀĪÀgÀ UÀAqÀ  PÁ²£ÁxÀ ªÀÄvÀÄÛ CªÀgÀ vÀªÀÄä£ÁzÀ ¨Á§ÄgÁªÀ vÀAzÉ vÀÄPÀÌ¥Áà  gÀªÀgÀÄ PÀÆrPÉÆAqÀÄ PÀÄvÁÛ¨ÁzÀ UÁæªÀÄPÉÌ vÀªÀÄä »gÉÆÃ ºÉÆAqÁ ¹r-100 PÉJ-25/eÉ-6912 £ÉÃzÀgÀ ªÉÄÃ¯É ºÉÆÃV ¦üAiÀiÁð¢AiÀĪÀgÀ UÀAqÀ M§â£É gÁwæ ¸ÀzÀj ªÉÆÃmÁgÀ ¸ÉÊPÀ¯ï ªÉÄÃ¯É PÀªÀÄoÁuÁPÉÌ ºÉÆÃUÀÄvÉÛãÉAzÀÄ ºÉý ºÉÆÃUÀĪÁUÀ AiÀÄzÁè¥ÀÆgÀ UÁæªÀÄzÀ PÀqɬÄAzÀ PÀÄvÁÛ¨ÁzÀ UÁæªÀÄPÉÌ PÀqÉUÉ MAzÀÄ C¥ÀjavÀ ªÁºÀ£ÀzÀ ZÁ®PÀ£ÀÄ vÀ£Àß ªÁºÀ£À Cw ªÉÃUÀ ¤¸Á̼ÀfvÀ£À¢AzÀ ZÀ¯Á¬Ä¹  ¦üAiÀiÁð¢AiÀĪÀgÀ UÀAqÀ£À ªÉÆÃmÁgÀ ¸ÉÊPÀ®UÉ JzÀÄj¤AzÀ rQÌ ªÀiÁrgÀÄvÁÛ£É, ¸ÀzÀj rQ̬ÄAzÀ ¦üAiÀiÁð¢AiÀĪÀgÀ UÀAqÀ£À vÀ¯ÉUÉ ¨sÁj UÀÄ¥ÀÛ gÀPÀÛUÁAiÀÄ ªÀÄvÀÄÛ JqÀUÉÊ ªÀÄÄAUÉÊAiÀÄ ªÉÄÃ¯É UÀÄ¥ÀÛUÁAiÀÄUÀ¼ÁV ªÀiÁvÀ£ÁqÀĪÀ ¹ÜwAiÀİè EgÀ¯ÁgÀzÀ PÁgÀt CªÀjUÉ ©ÃzÀgÀ f¯Áè ¸ÀPÁðj D¸ÀàvÉæAiÀİè zÁR°¸À¯ÁVzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

RlPÀ aAZÉÆÃ½ ¥ÉÆÃ°¸À oÁuÉ UÀÄ£Éß £ÀA. 70/2014, PÀ®A 366, 323 L¦¹ :-
¦üAiÀiÁ𢠪ÀĺÀäzï CAiÀÄĨï vÀAzÉ ºÀQA¸Á¨ï ªÀiÁ¸ÀįÁÝgï ¸Á: RlPÀ aAZÉÆÃ½ gÀªÀgÀ vÀAVAiÀiÁzÀ ¥ÀgÀ«Ã£À ¨ÉÃUÀA EªÀ½UÉ £Ë¨ÁzÀ UÁæªÀÄPÉÌ ªÀĺÀäzÀ C° JA§ÄªÀjUÉ ªÀÄzÀÄªÉ ªÀiÁvÀÄ PÀvÉAiÀiÁV ªÀÄzÀÄªÉ ¢£ÁAPÀ ¤±ÀÑAiÀĪÁVgÀÄvÀÛzÉ, EzÀ£ÀÄß w½zÀ DgÉÆÃ¦ ±ÉÃPÀ E¨Áæ»A vÀAzÉ ªÀĺÉçƧ dªÀÄSÁ£ÉÉ ¸Á: ºÀ½îSÉÃqÀ(©) EvÀ£ÀÄ ¢£ÁAPÀ 19-04-2014 gÀAzÀÄ ¸ÀAeÉ 0800 UÀAmÉUÉ ¦üAiÀiÁð¢ E®èzÁUÀ ªÀÄ£ÉUÉ §AzÀÄ ªÀÄzÀĪÉAiÀiÁUÀĪÀ vÀAVUÉ E®èzÀ ¸À®èzÀ ºÉý D¸É vÉÆÃj¹ ªÀÄ£ÀªÉÇð¹ ¥sÀĸÀ¯Á¬Ä¹ ªÉÆÃlgÀ ¸ÉÊPÀ¯ï ªÉÄÃ¯É PÀÆr¹PÉÆAqÀÄ C¥ÀºÀgÀt ªÀiÁqÀĪÁUÀ ¦üAiÀiÁð¢AiÀĪÀgÀ aPÀÌ¥Áà £ÀfÃgÀ¸Á¨ï EvÀ£ÀÄ £ÉÆÃr vÀqÉzÀ£ÀÄ CªÁUÀ ¸ÀzÀj DgÉÆÃ¦AiÀÄÄ PÉÊ ªÀÄĶ֬ÄAzÀ ºÉÆqÉzÀÄ vÀ¦à¹PÉÆ¼Àî®Ä ¥ÀæAiÀÄvÀß ªÀiÁrzÀ CµÉÆÖÃwÛUÉ UÀ°èAiÀÄ d£ÀgÁzÀ ªÀiÁ¼À¥Áà zsÀ£ÀUÀgÀ, E¸Á«ÄAiÀiÁå PÁ¯É¸Á¨ï EªÀgÀÄ MqÀÄvÁÛ §AzÀÄ ¦üAiÀiÁð¢AiÀĪÀgÀ aPÀÌ¥Àà£À ¸ÀºÁAiÀÄPÉÌ §AzÀÄ ¸ÀzÀj DgÉÆÃ¦UÉ PÀÆr¹zÁUÀ ºÀ½îSÉÃqÀ(©) d£ÀgÀÄ PÀÆqÁ §AzÀgÀÄ RlPÀ aAZÉÆÃ½ UÁæªÀÄzÀ »jAiÀÄgÀÄ ªÀÄvÀÄÛ ¦üAiÀiÁð¢AiÀĪÀgÀ ¸ÀªÀiÁdzÀ »jAiÀÄgÀÄ F «µÀAiÀÄzÀ §UÉÎ ¥ÀAZÁAiÀÄwUÉ PÀĽvÀÄ DªÁUÀ ¸ÀzÀj DgÉÆÃ¦AiÀÄÄ £Á£ÀÄ ¦æÃw ªÀiÁqÀÄwÛzÉ CAvÀ w½¹zÀ ¦æÃw ªÀiÁrzÀgÉ ªÀÄzÀĪÉAiÀiÁUÀÄ CAvÀ ¸ÀªÀiÁdzÀªÀgÀÄ ºÁUÀÆ ¦üAiÀiÁ𢠺ÉýzÁUÀ FUÀ ¸ÀzÀå ªÀÄzÀĪÉAiÀiÁUÀ®Ä ¤gÁPÀj¹zÀ ªÀÄvÀÄÛ ¦üAiÀiÁð¢AiÀĪÀgÀ vÀAV PÀÆqÁ £À£Àß ªÀÄzÀĪÉAiÀiÁUÀ¢zÀÝgÉ CªÀ£À ºÉ¸Àj¤AzÀ an §gÉzÀÄ CªÀ£À ºÉ¸Àj£À ªÉÄÃ¯É £Á£ÀÄ DvÀäºÀvÀå ªÀiÁrPÉÆÃ¼ÀÄvÉÛ£É CAvÀ ºÉýzÀ¼ÀÄ, DzÀÝjAzÀ ¸ÀzÀj DgÉÆÃ¦AiÀÄÄ AiÀiÁªÀÅzÉÆÃ zÀÄgÉÆzÉÝñÀ¢AzÀ ¦üAiÀiÁð¢AiÀĪÀgÀ vÀAVAiÀÄ£ÀÄß C¥ÀºÀgÀt ªÀiÁr DPÉAiÀÄ ²Ã®ªÀ£ÀÄß ºÁ¼ÀÄ ªÀiÁqÀ®Ä DPÉUÉ ªÀÄ£ÀªÀǰ¹ ¥sÀĸÀ¯Á¬Ä¹ ªÉÆÃmÁgÀ ¸ÉÊPÀ¯ï ªÉÄÃ¯É C¥ÀºÀgÀt ªÀiÁrPÉÆAqÀÄ ºÉÆÃUÀĪÀÅzÀÄ RavÀªÁ¬ÄvÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 113/2014, PÀ®A 379 L¦¹ :-
¢£ÁAPÀ 17-04-2014 gÀAzÀÄ ªÀÄzsÁågÁwæ ªÉüÉAiÀİè PÀÄAmɹ¹ð ²ªÁgÀzÀ°ègÀĪÀ ¸ÀªÉð £ÀA. 39 £ÉzÀÝgÀ°è ºÉÆ®UÀ¼À ªÀiÁ°ÃPÀgÁzÀ «dAiÀÄPÀĪÀiÁgÀ vÀAzÉ PÁ±ÉÃ¥Áà ©gÁzÁgÀ ¸Á: PÀÄAmɹ¹ð ªÀÄvÀÄÛ ZÉ£ÀߥÁà vÀAzÉ ¹zÀݰAUÀ¥Áà ªÁ¯É ¸Á: PÀÄAmɹ¹ð EªÀgÀ ºÉÆ®zÀ°è ºÁUÀÆ ¸ÀAUÀ¥Áà vÀAzÉ ¹zÀݰAUÀ¥Áà ªÁ¯É ¸Á: PÀÄAmɹ¹ð EªÀgÀ ºÉÆ®zÀ°è PÀÆqÁ PÉç® ªÉÊgÀ AiÀiÁgÉÆÃ C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ J®ègÀ ºÉÆ®zÀ°è£À CAzÁdÄ 20 ¦üÃl PÉç® ªÉÊgÀ PÀ¼ÀªÀÅ DVzÀÄÝ PÀAqÀÄ §A¢gÀÄvÀÛzÉ PÀ¼ÀªÀÅ DzÀ 20 ¦üÃl PÉç® ªÉÊj£À C.Q 4000/- gÀÆ DUÀ§ºÀÄzÀÄ «dAiÀÄPÀĪÀiÁgÀ vÀAzÉ PÁ±ÉÃ¥Áà ©gÁzÁgÀ ¸Á: PÀÄAmɹ¹ð EªÀgÀ ºÉÆ®zÀ°è£À PÉç® ªÉÊgÀ CAzÁdÄ 15 ¦üÃmï PÉç® ªÉÊgÀ PÀ¼ÀªÀÅ DVzÀÄÝ CzÀgÀ C.Q 3000/- gÀÆ DUÀ§ºÀÄzÀÄ ªÀÄvÀÄÛ ZÉ£ÀߥÁà vÀAzÉ ¹zÀݰAUÀ¥Áà ªÁ¯É ¸Á: PÀÄAmɹ¹ð EªÀgÀ ºÉÆ®zÀ°è ºÉÆÃV £ÉÆÃqÀ¯ÁV CªÀgÀ ºÉÆ®zÀ°è PÀÆqÁ CAzÁdÄ 15 ¦üÃmï PÉç® ªÉÊgÀ PÀ¼ÀªÀÅ DVzÀÄÝ CzÀgÀ C.Q 3000/- gÀÆ DUÀ§ºÀÄzÀÄ ºÁUÀÆ ¸ÀAUÀ¥Áà vÀAzÉ ¹zÀݰAUÀ¥Áà ªÁ¯É ¸Á: PÀÄAmɹ¹ð EªÀgÀ ºÉÆ®zÀ°è£À PÉç® ªÉÊgÀ CAzÁdÄ 10 ¦üÃmï PÉç® ªÉÊgÀ PÀ¼ÀªÀÅ DVzÀÄÝ CzÀgÀ C.Q 2000/- gÀÆ DUÀ§ºÀÄzÀÄ MlÄÖ 60 ¦üÃmï PÉç® ªÉÊgÀ£ÀÄß AiÀiÁgÉÆÃ C¥ÀjavÀ PÀ¼ÀîgÀÄ ¢£ÁAPÀ 17,18/04/2014 gÀAzÀÄ ªÀÄzsÁågÁwæ ªÉüÉAiÀİè PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, ¸ÀzÀj 60 ¦üÃmï PÉç® ªÉÊj£À C.Q 12,000/- gÀÆ DUÀ§ºÀÄzÀÄ CAvÀ ¦üAiÀiÁ𢠧¸ÀªÀgÁd vÀAzÉ ±ÉõÀ¥Áà  ±ÉÃgÀPÁgÀ ªÀAiÀÄ: 45 ªÀµÀ, eÁw: PÀ§â°UÀ, ¸Á: PÀ®ªÁr gÀªÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

§UÀzÀ® ¥Éưøï oÁuÉ UÀÄ£Éß £ÀA. 58/2014, PÀ®A 32, 34 PÉ.E DåPïÖ :-
¢£ÁAPÀ 20-04-2014 gÀAzÀÄ OgÁzÀ (J¸ï) UÁæªÀÄzÀ ¸ÀAfêÀgÀrØ a£ÁßgÀrØ gÀªÀgÀ ºÉÆl®zÀ°è C£À¢üPÀÈvÀªÁV ¸ÀgÁ¬Ä ªÀiÁgÁl ªÀiÁqÀÄwÛzÁÝgÉ CAvÁ JªÀiïJ¸ï vÁ£À¥ÀàUÉÆÃ¼À ¦J¸ïL §UÀzÀ® ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÉÆA¢UÉ OgÁzÀ J¸ï UÁæªÀÄzÀ ¨sÀªÁ¤ ªÀÄA¢gÀ ºÀwÛgÀ fÃ¥À ¤°è¹ ¥ÀAZÀgÀ ¸ÀªÀÄPÀëªÀÄzÀ°è ¸ÀAfêÀgÀrØ a£ÁßgÀrØ gÀªÀgÀ ºÉÆl®UÉ ºÉÆV £ÉÆÃqÀ®Ä DgÉÆÃ¦ ¸ÀAfêÀgÀrØ vÀAzÉ WÁ¼ÀgÀrØ a£ÁßgÀrØ ªÀAiÀÄ: 49 ªÀµÀð, eÁw: gÀrØ, ¸Á: OgÁzÀ J¸ï UÁæªÀÄ EvÀ£ÀÄ vÀªÀÄä ºÉÆl®zÀ°è C£À¢üPÀÈvÀªÁV ¸ÀgÁ¬Ä ¨Ál®UÀ¼ÀÄ ªÀiÁgÁl ªÀiÁqÀĪÀzÀ£ÀÄß PÀAqÀÄ DvÀ¤UÉ »rzÀÄPÉÆAqÀÄ ºÉÆl®zÀ°è ZÉÃPï ªÀiÁqÀ®Ä MAzÀÄ mÉç® PɼÀUÀqÉ MAzÀÄ PÉA¥ÀÄ CgÀ¹t G¼Àî PÉÊ a®zÀ°èlÖ ¸ÀgÁ¬Ä ¨Ál®UÀ¼ÀÄ £ÉÆÃr ZÉÃPï ªÀiÁqÀ®Ä 27 N.n. «¹í÷Ì 180 JA.J¯ï ªÀÄvÀÄÛ 31 ¨Ál¯ï AiÀÄÄ.J¸ï. «¹í÷Ì 180 JA.J¯ï ¨Ál®UÀ¼ÀÄ EzÀÄÝ CªÀÅUÀ¼À QªÀÄvÀÄÛ 3025=50 ¥ÉÊ¸É ªÀÄvÀÄÛ £ÀUÀzÀÄ ºÀt 3050/- gÀÆ MAzÀÄ ¯ÁªÁ ªÉƨÉʯï C.Q. 1000/- gÀÆ »UÉ J®èªÀÅUÀ¼À MlÄÖ C.Q. 7075=50 ¥ÉÊ¸É EzÀÄÝ £ÉÃzÀªÀÅUÀ¼À£ÀÄß d¦Û ªÀiÁrPÉÆAqÀÄ, ¸ÀzÀj DgÉÆÃ¦vÀ£À «gÀÄzÀÝ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.


Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ  21-04-2014 ರಂದು ಘತ್ತರಗಾ ಗ್ರಾಮದ ಅಂಬೀಗರ ಚೌಡಯ್ಯ ವೃತ್ತದ ಹತ್ತಿರ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಮಟ್ಕಾ ಬರೆದುಕೊಳ್ಳುತ್ತಿದ್ದಾನೆ ಅಂತ ಬಾತ್ಮಿ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಘತ್ತರಗಾ ಗ್ರಾಮದ ಅಂಬೀಗರ ಚೌಡಯ್ಯ ವೃತ್ತದ ಹತ್ತಿರ ಹೋಗಿ ನೋಡಲಾಗಿ ಸದರಿ ಬಾತ್ಮಿಯನ್ನು ಖಚಿತ ಪಡಿಸಿಕೊಂಡು ಸದರಿ ಆರೋಪಿಯನ್ನು ಹಿಡಿದು ವಿಚಾರಿಸಲಾಗಿ ತನ್ನ ಹೆಸರು ಚಂದುಗೌಡ ತಂದೆ ಹಣಮಂತಯ್ಯಗೌಡ ಮಾಲಿ ಪಾಟೀಲ್ ಸಾ: ಘತ್ತರಗಾ ಅಂತ ತಿಳಿಸಿದ್ದು ಸದರಿಯನ ವಶದಲ್ಲಿದ್ದ 670/-ರೂಮಟ್ಕಾ ಚೀಟಿ ಮತ್ತು ಒಂದು ಬಾಲ ಪೇನ್ ನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡು  ಸದರಿಯವನೊಂದಿಗೆ ಠಾಣೆಗೆ ಬಂದು ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಜಗದೀಶ ತಂದೆ ಕಲ್ಯಾಣರಾವ ಮದರಿ  ಸಾ: ಭೂಸನೂರ ಹಾ:ವ ಶಾಹಾಬಜಾರ ಗುಲಬರ್ಗಾ ಇವರು ತಮ್ಮ ಹೊಲದ ಕೆಲಸದ ಸಂಬಂಧ ಊರಿಗೆ ಬಂದಿದ್ದು ರಾತ್ರಿ 9-30 ಗಂಟೆಗೆ ಭೂಸನೂರ ಪ್ಯಾಕ್ಟರಿ ಕ್ರಾಸ್ ಹತ್ತಿರ ಖಾನಾವಳಿಯಲ್ಲಿ ಊಟ ಕಟ್ಟಿಕೊಳ್ಳುವಾಗ 1. ವಿಠ್ಠಲ ತಂದೆ ಕಲ್ಯಾಣಿ ಬೇಡಿ 2. ಚನ್ನಪ್ಪ ತಂದೆ ಲಕ್ಷ್ಮಣ್ಣ ಕೋಗನೂರ ಸಾ: ಇಬ್ಬರು ಕೋರಳ್ಳಿ ತಾ: ಆಳಂದ ಇವರು  ಬಂದು ಈ ಹಿಂದೆ ಮೋಟಾರ ಸೈಕಲ್ ಸೈಡ ಕೊಡುವ ಸಂಬಂದ ಆರೋಪಿತರಿಗೂ ಮತ್ತು ಫಿರ್ಯಾದಿ  ಜೋತೆ ಬಾಯಿ ಮಾತಿನ ತಕರಾರು ಮಾಡಿಕೊಂಡಿ ವಿಷಯದಲ್ಲಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ರಾಡಿ ನಿಂದ ಬುಜಕ್ಕೆಹೊಟ್ಟೆಗೆ ಮತ್ತು ಎಡಗಾಲು ಕಪ್ಪಗಂಡಿಯ ಹತ್ತಿರ ಹೊಡೆದು ಭಾರಿ ಗುಪ್ತಗಾಯ ಮತ್ತು ಸಾದಾ ಗುಪ್ತಗಾಯ ಪಡೆಸಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಮಾಹಾಗಾಂವ ಠಾಣೆ : ದಿನಾಂಕ 20-04-2014 ರಂದು ಶ್ರೀ ಬಸವರಾಜ ತಂ ನಾಗಪ್ಪ ಭಾವಿಕಟ್ಟಿ ಸಾ :  ಮಡಕಿ  ಹಾ:ವ: ಕಾಕಡೆ ಚೌಕ  ಗುಲಬರ್ಗಾ ರವರು  ತನ್ನ ಮೋಟಾರ ಸೈಕಲ ನಂ ಕೆ,, 38 ಕೆ, 3204 ನೇದ್ದರ ಮೇಲೆ ತನ್ನ ತಾಯಿಗೆ ಗುಲಬರ್ಗಾ ದಿಂದ ಮಡಕಿಗೆ ಬಿಟ್ಟು ವಾಪಸ ಗುಲಬರ್ಗಾಕ್ಕೆ ಬರುವಾಗ ರಾತ್ರಿ 8 ಪಿ,ಎಮ್,ಸೂಮಾರಿಗೆ ಮಹಾಗಾಂವ ಸರಕಾರಿ ಆಸ್ಪತ್ರೆಯ ಹತ್ತಿರ ಇದ್ದ ಬ್ರಿಡ್ಜ ಹತ್ತಿರ   ಎದುರಗಡೆಯಿಂದ ಹಂಕ ಮೋಟಾರ ಸೈಕಲ ನಂ ಕೆ,, 26 ಕೆ, 8645 ನೇದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಕೊಂಡು ಬಂದು ತನ್ನ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿದ್ದರಿಂದ ತನ್ನ ಬಲಗಾಲ ಪಾದದ ಮೇಲೆ ಭಾರಿ ರಕ್ತಗಾಯ ಮತ್ತು ಬಲಗೈಯ ತೋರು,ಮದ್ಯ ಹಾಗೂ ಉಂಗೂರ ಬರೆಳುಗಳಿಗೆ ರಕ್ತಗಾವಾಗಿರುತ್ತದೆ ಮೋಟಾರ ಸೈಕಲ ಚಾಲಕ ಸಹ ಕೆಳಗೆ ಬಿದ್ದುದ್ದು  ಆತನಿಗೆ ಗಾಯವಾಗಿರಬಹುದು ಅವನ ಹೆಸರು ಕಳಿದ್ದಾಗ ಆತನು ತನ್ನ ಮೋಟಾರ ಸೈಕಲ ಅಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಫರತಾಬಾದ ಠಾಣೆ : ಶ್ರೀಮತಿ ರೆಷ್ಮಾ @ ಸಾದಿಯಾ ಗಂಡ ಶೇಖ್‌ ಸಿಕಂದರ ಸಾ: ಕಿಲ್ಲಾ ಸಿಟಿ ಬಸ್‌ ನಿಲ್ದಾಣದ ಹತ್ತಿರ ಗುಲಬರ್ಗಾ ರವರ ತವರ ಮನೆಯಾದ ನದಿಶಿನ್ನೂರ ಗ್ರಾಮಕ್ಕೆ ತನ್ನ ತಂದೆಯಾದ ಮಹಿಬೂಬಸಾಬ ಇತನಿಗೆ ಮಾತನಾಡಿಸಿಕೊಂಡು ಬರಲು ಗುಲಬರ್ಗಾದ ರಾಮ ಮಂದಿರದಿಂದ  ಮದ್ಯಾನ್ಹ 12:15 ಗಂಟೆಯ ಸುಮಾರಿಗೆ ಜೇವರ್ಗಿ ಕಡೆಗೆ ಹೋಗುವ ಕ್ರೂಜರ್‌ ಜೀಪ ನಂ. ಕೆಎ 28-9573 ನೇದ್ದರಲ್ಲಿ ನಾನು ಮತ್ತು ನನ್ನ ಮಕ್ಕಳಾದ 4 ವರ್ಷದ ಅದಿಬಾ, 2 ವರ್ಷದ ಅಜ್ಞಾನ ಎಲ್ಲರೂ ಕೂಡಿಕೊಂಡು ಹೊರಟಿದ್ದು ಮದ್ಯಾನ್ಹ 1:15 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ನದಿಶಿನ್ನೂರ ಗ್ರಾಮದ ಕ್ರಾಸ್‌ ಹತ್ತಿರ ಸದರಿ ಕ್ರೂಜರ್‌ ಜೀಪನ್ನು ಚಾಲಕನು ರೋಡಿನ ಎಡಗಡೆಯಲ್ಲಿ ಪಕ್ಕಕ್ಕೆ ನಿಲ್ಲಿಸಿ ನಮಗೆ ಇಳಿಸುತ್ತಿದ್ದಂತೆ ನಮ್ಮ ಹಿಂದಗಡೆಯಲ್ಲಿ ಗುಲಬರ್ಗಾದ ಕಡೆಯಿಂದ ಒಬ್ಬ ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಮತ್ತು ಆಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಕ್ರೂಜರ್‌ ಜೀಪಿಗೆ ಡಿಕ್ಕಿ ಬಡಿಸಿರುತ್ತಾನೆ. ಇದರಿಂದ ನನಗೆ ತಲೆಗೆ ರಕ್ತಗಾಯ, ಎಡಗಡೆ ಮುಂಡಿಗೆ ಮತ್ತು ಬೆನ್ನಿಗೆ ಒಳಪೆಟ್ಟಾಗಿರುತ್ತದೆ. ನನ್ನ ಮಕ್ಕಳಾದ ಅದಿಬಾ ಇವಳಿಗೆ ತಲೆಗೆ ರಕ್ತಗಾಯ, ಮತ್ತು ಅಜ್ಞಾನ ಇತನಿಗೆ ತುಟಿಗೆ ಕೈಗೆ ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತವೆ. ನಂತರ ಡಿಕ್ಕಿ ಪಡಿಸಿದ ಟಿಪ್ಪರ ನಂಬರ ನೋಡಲಾಗಿ ಕೆಎ 32 ಬಿ-6590 ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.