Police Bhavan Kalaburagi

Police Bhavan Kalaburagi

Saturday, December 3, 2016

BIDAR DISTRICT DAILY CRIME UPDATE 03-12-2016


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 03-12-2016

¨ÉêÀļÀSÉÃqÁ ¥Éưøï oÁuÉ UÀÄ£Éß £ÀA. 126/2016, PÀ®A 279, 337, 338 L¦¹ :-
¢£ÁAPÀ 01-12-2016 gÀAzÀÄ ¦üAiÀiÁð¢ vÀÄPÁgÁªÀÄ vÀAzÉ FgÀ¥Áà ªÀAiÀÄ: 43 ªÀµÀð, eÁw: PÀ§â°UÀ, vÁ: ºÀĪÀÄ£Á¨ÁzÀ gÀªÀgÀÄ ¨sÀAUÀÆgÀÄ UÁæªÀÄPÉÌ §AzÀÄ PÉ®¸À ªÀÄÄV¹PÉÆAqÀÄ ªÀÄgÀ½  £ÀªÀÄÆäjUÉ ºÉÆÃUÀ®Ä ¨sÀAUÀÆgÀÄ UÁæªÀÄzÀ ºÀwÛgÀ J£ï.ºÉZï-9 gÉÆÃr£À ¥ÀPÀÌzÀ°è ¤AvÀÄPÉÆAqÁUÀ ¦üAiÀiÁð¢üUÉ ¥ÀjZÀAiÀÄ EgÀĪÀ ¥Àæ¨sÀÄ vÀAzÉ £ÀgÀ¸À¥Áà ¸Á: §UÀzÀ¯ï gÀªÀgÀÄ vÀ£Àß ªÉÆÃmÁgÀ ¸ÉÊPÀ¯ï £ÀA. PÉJ-38/PÀÆå-9991 £ÉÃzÀgÀ ªÉÄÃ¯É §AzÀ£ÀÄ ¦üAiÀiÁð¢AiÀÄÄ CªÀ¤UÉ «ÄãÀPÉÃgÁ PÁæ¸ïªÀgÉUÉ ¤ªÀÄä ªÉÆÃmÁgÀ ¸ÉÊPÀ¯ï ªÉÄÃ¯É §gÀÄvÉÛãÉAzÀÄ ¸ÀzÀj ªÉÆÃmÁgÀ ¸ÉÊPÀ¯ï ªÉÄÃ¯É ºÉÆÃUÀĪÁUÀ J£ï.ºÉZï-9 gÉÆÃr£À ªÉÄÃ¯É ªÀÄgÀPÀÄAzÁ UÁæªÀÄzÀ ¸À«ÄÃ¥À ¸ÀzÀj ªÉÆÃmÁgÀ ¸ÉÊPÀ¯ï ZÁ®PÀ£ÁzÀ DgÉÆæ ¥Àæ¨sÀÄ vÀAzÉ £ÀgÀ¸À¥Áà ¨Á¯Áf£ÉÆÃgÀ ªÀAiÀÄ: 45 ªÀµÀð, eÁw: PÀ§â°UÀ, ¸Á: §UÀzÀ¯ï EvÀ£ÀÄ vÀ£Àß ªÁºÀ£ÀªÀ£ÀÄß CwªÉÃUÀ ºÁUÀÆ ¤µÁ̼ÀfvÀ¢AzÀ £ÀqɹPÉÆAqÀÄ DAiÀÄ vÀ¦àzÀÝjAzÀ MªÉÄäÃ¯É ªÉÆÃmÁgÀ ¸ÉÊPÀ¯ï gÉÆÃr£À ªÉÄÃ¯É PÉqÀ«gÀÄvÁÛ£É EzÀjªÀÄzÀ ¦üAiÀiÁð¢AiÀÄ JqÀUÁ®Ä »ªÀÄärUÉ vÀgÀazÀ UÁAiÀÄ, JqÀªÉƼÀPÁ°UÉ UÀÄ¥ÀÛUÁAiÀĪÁVgÀÄvÀÛªÉ ºÁUÀÆ DgÉÆævÀ£À JqÀUÀ®èPÉÌ, PÀtÂÚ£À ºÀwÛgÀ JqÀ¨sÁUÀzÀ vÀ¯ÉUÉ, JqÀPÉÊ ¨ÉgÀ½UÉ, JqÀªÉƼÀPÁ°UÉ ¨sÁj gÀPÀÛUÁAiÀiªÁVgÀÄvÀÛzÉ, UÁAiÀÄUÉÆAqÀ DgÉÆæUÉ ¦üAiÀÄ𢠪ÀÄvÀÄÛ ªÀĺÉñÀ UËqÀ ¸Á: ªÀiÁqÀV E§âgÀÄ PÀÆr 108 CA§Ä¯É£ïìzÀ°è ªÀÄ£ÁßJSÉÃ½î ¸ÀgÀPÁj D¸ÀàvÉæUÉ vÀAzÀÄ zÁR°¹ ¦üAiÀiÁð¢AiÀÄÄ aQvÉì ªÀiÁr¹PÉÆAqÀÄ, £ÀAvÀgÀ ¥Àæ¨sÀÄ EvÀ¤UÉ ºÉaÑ£À aQvÉì PÀÄjvÀÄ ©ÃzÀgÀ ¸ÀgÀPÁj D¸ÀàvÉæUÉ vÀAzÀÄ zÁR°¹zÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 02-12-2016 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 162/2016, PÀ®A 279, 338 L¦¹ :-
¢£ÁAPÀ 02-12-2016 gÀAzÀÄ ¦üAiÀiÁ𢠸ÀAvÉÆõÀ vÀAzÉ WÁ¼É¥Áà ªÀAiÀÄ: 24 ªÀµÀð, eÁw: PÀÄgÀħ, ¸Á: ªÀįÁÌ¥ÀÆgÀ, ©ÃzÀgÀ gÀªÀgÀÄ ©ÃzÀgÀ £ÀUÀgÀzÀ ¨sÀªÁ¤ ªÀÄA¢gÀzÀ ºÀwÛgÀ¢AzÀ E§âgÀÆ ºÉtÄÚ ªÀÄPÀ̼ÁzÀ 1) §¸ÀªÀÄä UÀAqÀ UÀAUÀgÁªÀÄ ªÀAiÀÄ: 61 ªÀµÀð, eÁw: Qæ²Ñ£ï, ¸Á: ¥ÀPÀÌ®ªÁqÀ ©ÃzÀgÀ ºÁUÀÆ 2) PÀªÀļÀªÀiÁä UÀAqÀ ¨Á§Ä ªÀAiÀÄ: 75 ªÀµÀð, eÁw: Qæ²Ñ£À, ¸Á: FqÀUÉÃj ©ÃzÀgÀ EªÀj§âgÀÄ ¨Áj ºÀtÄÚ vÀgÀ®Ä ªÀįÁÌ¥ÀÆgÀ ²ªÁgÀzÀ PÀqÉUÉ ºÉÆÃUÀĪÀÅzÀÄ EzÉ JAzÀÄ ºÉýzÀÝjAzÀ CªÀj§âjUÀÆ PÀÆr¹PÉÆAqÀÄ £ÀgÀ¹AºÀ gÀhÄgÀuÁ zÉêÀ¸ÁÜ£ÀzÀ ªÀÄÄAzÉ PÉ.E.© mÁæ£ïì ¥sÁªÀÄðgï ºÀwÛgÀ gÉÆÃr£À ªÉÄÃ¯É E§âgÀÆ ºÉtÄÚ ªÀÄPÀ̽UÉ E½¹zÁUÀ CªÀgÀÄ ¦üAiÀiÁð¢UÉ DmÉÆà ¨ÁrUÉ ºÀt PÉÆlÄÖ gÉÆÃqÀ zÁlĪÁUÀ »A¢¤AzÀ MAzÀÄ ºÉÆAqÁ ±ÉÊ£À ¢éZÀPÀæ ªÁºÁ£À £ÀA. PÉJ-38/J¯ï-0829 £ÉÃzÀgÀ ZÁ®PÀ£ÁzÀ DgÉÆæ JA.r ªÉƺÀ¹£ï vÀAzÉ JA.r AiÀiÁ¹Ã£ï ¸Á: ªÀįÁÌ¥ÀÆgÀ EvÀ£ÀÄ vÀ£Àß ¢éÃZÀPÀæ ªÁºÁ£ÀªÀ£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ £ÀqɹPÉÆAqÀÄ §AzÀÄ §¸ÀªÀiÁä EªÀ½UÉ rQÌ ªÀiÁr £ÀAvÀgÀ ¦üAiÀiÁð¢AiÀÄ DmÉÆÃUÉ rQÌ ªÀiÁrgÀÄvÁÛ£É, ¸ÀzÀj rQ̬ÄAzÀ §¸ÀªÀiÁä EªÀ¼À vÀ¯ÉUÉ ¨sÁj gÀPÀÛUÁAiÀĪÁV §®Q«¬ÄAzÀ ºÁUÀÆ ªÀÄÆV¤AzÀ gÀPÀÛ §A¢gÀÄvÀÛzÉ ºÁUÀÆ ¦üAiÀÄð¢AiÀÄ DmÉÆà »A¢£À JqÀUÀqÉ ¨sÁUÀ qÁåªÉÄÃd DVgÀÄvÀÛzÉ CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 192/2016, ಕಲಂ 279, 337, 338 ಐಪಿಸಿ :-
ದಿನಾಂಕ 02-12-2016 ರಂದು ಫಿರ್ಯಾದಿ ಶಿವಕುಮಾರ ತಂದೆ ತಿಪ್ಪಾರೆಡ್ಡಿ @ ತಿಪ್ಪಣ್ಣಾ ವಾರದ ವಯ: 24 ವರ್ಷ, ಜಾತಿ: ಗೊಲ್ಲಾ, ಸಾ: ವಿಠಲಪೂರ ರವರು ಹಾಗೂ ಮೋಹನ ತಂದೆ ಪ್ರಭು ಗೊಲ್ಲ ಸಾ: ವಿಠಲಪೂರ ಇಬ್ಬರೂ ಕೂಡಿಕೊಂಡು ತಮ್ಮ ಸಂಭಂದಿಕರ ಗ್ರಾಮವಾದ ಮುಡಬಿಗೆ ಹೀರೊ ಸ್ಪ್ಲೆಂಡರ ಪ್ರೋ ಮೋಟರ ಸೈಕಲ ನಂ. ಕೆ.ಎ-56/ಹೆಚ್-2890 ನೇದರ ಮೇಲೆ ವಳಖಿಂಡಿ ಮಾರ್ಗವಾಗಿ ಹೋಗುವಾಗ ಎಲ್.ಇ.ಎನ್.ಟಿ ಕ್ರಶರ್ ಮಸೀನ್ ಎದುರುಗಡೆ ಕಠಳ್ಳಿ-ಲಾಲಧರಿ ರೋಡಿನ ಮೇಲೆ ಎದುರಿನಿಂದ ಅಂದರೆ ಲಾಲಧರಿ ಕಡೆಯಿಂದ ಹೊಂಡಾ ಶೈನ್ ಮೋಟರ ಸೈಕಲ ಚೆಸ್ಸಿ ನಂ. ME4JC651JG7429369 ನೇದರ ಚಾಲಕನಾದ ಆರೋಪಿ ತುಕಾರಾಮ ತಂದೆ ಕಾಶಪ್ಪಾ ಮೇತ್ರೆ ವಯ: 23 ವರ್ಷ, ಜಾತಿ: ಮಾದಿಗ, ಸಾ: ವಳಖಿಂಡಿ ಇತನು ತನ್ನ ಮೋಟರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾಧಿ ಹೋಗುತ್ತಿದ್ದ ಮೋಟರ ಸೈಕಲಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಎಡ ಮೋಳಕೈಗೆ, ಎಡ ಮೋಳಕಾಲಿಗೆ ತರಚಿದ ಗಾಯ, ಬಲಗಾಲಿನ ರೊಂಡಿಗೆ ಗುಪ್ತಗಾಯವಾಗಿರುತ್ತದೆ, ಮೋಟರ ಸೈಕಲ ಚಲಾಯಿಸುತ್ತಿದ್ದ ಮೋಹನ ತಂದೆ ಪ್ರಭು ಗೊಲ್ಲಾ ಅವನಿಗೆ ಕೆಳ ತುಟಿಗೆ ರಕ್ತಗಾಯ, ಕೆಳ ಬಾಯಿಯ ಎರಡು ಹಲ್ಲುಗಳಿಗೆ ರಕ್ತ ಹಾಗೂ ಭಾರಿಗುಪ್ತಗಾಯ, ಗಟಾಯಿಗೆ ಗುಪ್ತಗಾಯ, ಎಡಕೈ ಮುಂಗೈಗೆ ತರಚಿದ ಗಾಯ, ಎಡ ಕಿವಿಗೆ ತರಚಿದ ರಕ್ತಗಾಯವಾಗಿರುತ್ತವೆ ಮತ್ತು ಆರೋಪಿಯ ಎಡಗಾಲಿಗೆ ತರಚಿದ ಗಾಯವಾಗಿರುತ್ತದೆ, ಆಗ ಹೊಲದಲ್ಲಿದ್ದ ಲಕ್ಷ್ಮಣ ತಂದೆ ಗುಂಡಪ್ಪಾ ಖೆಳಗೆನೋರ ಸಾ: ಕಲ್ಲೂರ ಹಾಗೂ ಹರಿಓಂ ತಂದೆ ಮಹೇಶ ಖರ್ಚಿ ಸಾ: ಭಟ್ನಾವರ ರವರು ಸದರಿ ಘಟನೆ ಪ್ರತ್ಯಕ್ಷವಾಗಿ ನೋಡಿ 108 ಅಂಬುಲೇನ್ಸ್ ಗೆ ಕರೆ ಮಾಡಿ ಅದರಲ್ಲಿ ಮೂವರಿಗೆ ಹಾಕಿ ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆ ಹುಮನಾಬಾದಕ್ಕೆ ಕಳುಹಿಸಿರುತ್ತಾರೆಂದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಸರಕಾರಿ ಆಸ್ಪತ್ರೆ ಬೀದರಕ್ಕೆ ಹೋಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 153/2016, PÀ®A 32, 34 PÉ.E PÁAiÉÄÝ :-
ದಿನಾಂಕ 02-12-2016 ರಂದು ಬೆಳಕುಣಿ(ಬಿ) ಗ್ರಾಮದಲ್ಲಿ ಭೊಪಳಗಡ ರೋಡಿನ ಬದಿಯಲ್ಲಿ ಒಬ್ಬ ವ್ಯಕ್ತಿ ಅನಧೀಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾನೆಂದು ತಾನಜಿ ಎ.ಎಸ.ಐ ಕಮಲನಗರ ಪೊಲೀಸ್ ಠಾಣೆ ರವರಿಗೆ ಸಿಕ್ಕ ಬಾತ್ಮಿ ಮೇರೆಗೆ ಎಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬೆಳಕುಣಿ(ಬಿ) ಗ್ರಾಮಕ್ಕೆ ಹೋಗಿ ಭೋಪಾಳಗಡ ಕಡೆಗೆ ಹೋಗುವಾಗ ದೂರದಿಂದಲೇ ಪೊಲೀಸರಿಗೆ ನೋಡಿ ಮಾರಾಟ ಮಾಡುತ್ತಿದ್ದ ಆರೋಪಿ ಬಸ್ವರಾಜ ತಂದೆ ವಿಶ್ವನಾತ ಬೇಮಳಗೆ ಸಾ: ಬೆಳಕುಣಿ (ಬಿ) ಈತ ಮದ್ಯದ ಕಾಟುನ್ ಸ್ಥಳದಲ್ಲಿ ಬಿಟ್ಟು ಗ್ರಾಮದಲ್ಲಿ ಓಡಿ ಹೋಗಿರುತ್ತಾನೆ, ಸದರಿ ಕಾಟೂನ್ ಪಂಚರ ಸಮಕ್ಷಮ ಪರಿಶೀಲಿಸಲಾಗಿ ಅದರಲ್ಲಿ  40 ಓರಿಜಿನಲ್ ಚೋಯಿಸ ಎಕ್ಸಟ್ರಾ ಮಾಲ್ಟ್  90 ಎಮ್.ಎಲ್ದ ಮದ್ಯದ ಪೇಪರ ಪೌಚಗಳು ಅ.ಕಿ 1061/- ರೂ. ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Kalaburagi District Reported Crimes

ಹಲ್ಲೆ ಪ್ರಕರಣಗಳು :
ಮಾಹಾಗಾಂವ ಠಾಣೆ : ಶ್ರೀ ಹುಸೇನಸಾಬ ತಂದೆ ಅಹ್ಮದ ಸಾಬ ಭಾಗವಾನ ಸಾ : ಹರಸೂರ ರವರು ದಿನಾಂಕ: 02/12/2016 ರಂದು ಬೆಳಿಗ್ಗೆ 8-00 ಗಂಟೆ ಸುಮಾರಿಗೆ ತನ್ನ ಮನೆಯ ಮುಂದೆ ನಿಂತುಕೊಂಡಾಗ ಮಕ್ಬುಲಸಾಬ ತಂದೆ ಅಹ್ಮದ ಸಾಬ ಭಾಗವಾನ ಸಂಗಡ ನಾಲ್ಕುಜನರು ಸಾ : ಎಲ್ಲರು ಹರಸೂರ ರವರು ಕುಡಿಕೊಂಡು ಕಲ್ಲಿನಿಂದ ಬಡಿಗೆಯಿಂದ ಹೊಡೆಬಡೆ ಮಾಡಿದ್ದಲ್ಲದೇ ನನ್ನ  ಹೆಂಡತಿಯ ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿ, ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ಶ್ರೀ ಗಫುರ ತಂದೆ ಮಕ್ಬುಲ ಭಾಗವಾನ ಸಾ ಹರಸೂರ ರವರು ದಿನಾಂಕ: 02/12/2016 ರಂದು ಬೆಳಿಗ್ಗೆ 8-30 ಗಂಟೆ ಸುಮಾರಿಗೆ ತಾನು ಮತ್ತು ತನ್ನ ತಂದೆ ಮಕ್ಬೂಲ ಇಬ್ಬರು ತಮ್ಮ ಮನೆಯ ಮುಂದೆ ಮಾತನಾಡುತ್ತಾ ಕುಳಿತಾಗ ಹುಸೇನಸಾಬ ತಂದೆ ಅಹ್ಮದ ಸಾಬ ಭಾಗವಾನ ಸಂಗಡ ನಾಲ್ಕು ಜನರು ಸಾ : ಎಲ್ಲರು  ಹರಸೂರ  ಕೂಡಿಕೊಂಡು ಹೊಲ ಹಂಚಿಕೆ ವಿಷಯದಲ್ಲಿ ಕಲ್ಲಿನಿಂದ ಬಡಿಗೆಯಿಂದ ಹೊಡೆಬಡೆ ಮಾಡಿದ್ದಲ್ಲದೇ ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ದಿನಾಂಕ 01.12.2016 ರಂದು ಮುಂಜಾನೆ 10:30 ಗಂಟೆಗೆ ಮಾರಡಗಿ ಎಸ್.ಎ ಸಿಮಾಂತರದ ಆರೋಪಿತರ ಹೊಲ ಸರ್ವೇ ನಂ 175 ನೇದ್ದರಲ್ಲಿ ಸಂಗಣ್ಣ ತಂದೆ ನಾಗಣ್ಣ ದಂಡಿನ್ ಸಾ|| ಮಾರಡಗಿ ಎಸ್.ಎ, ದೇವಿಂದ್ರ ತಂದೆ ನಾಗಣ್ಣ ದಂಡೀನ್ ಸಾ|| ಇಬ್ಬರು ಮಾರಡಗಿ ಎಸ್.ಎ ಗ್ರಾಮ ರವರು ಕೇನಾಲ್ ಮೂಲಕ ನಾಲ್ಕೈದು ಕಡೆಗೆ ಕೆನಾಲ್‌ ದಿಂದ ನೀರನ್ನು ತೆಗೆದುಕೊಳ್ಳುತ್ತಿದ್ದಾಗ ನಾನು ಮತ್ತು ಗ್ರಾಮದ ಇತರರು ಸೇರಿಕೊಂಡು ಆರೋಪಿತರಿಗೆ ಎಲ್ಲಾ ನೀರು ನೀವ ಒಬ್ಬರೆ ತೆಗೆದುಕೊಂಡರೆ ಬೇರೆಯವರ ಬೆಳೆ ಒಣಗಿ ಹೋಗುತ್ತದೆ ಅಂತ ಕೇಳಿದ್ದಕ್ಕೆ ಆರೋಪಿ ದೇವಿಂದ್ರ ಈತನು ನನಗೆ ರಂಡಿ ಮಗನೆ ನೀನು ಇವರ ಮೇಲು ಕಟ್ಟಿ ಬಂದು ಅಂಜಸ್ತಿ, ನಿಂದು ಊರಲ್ಲಿ ಭಾಳ ಸೊಕ್ಕು ಬಂದದ ಅಂತ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಕಪಾಳದ ಮೇಲೆ ಬೆನ್ನ ಮೇಲೆ ಹೊಡೆದನು. ಸಂಗಣ್ಣ ಈತನು ಕೊಡಲಿ ಕಾವಿನಿಂದ ಬೆನ್ನ ಮೇಲೆ ಹೊಡೆದನು. ನಂತರ ದೇವಿಂದ್ರ ಈತನು ಕೋಲೆ ಮಾಡುವ ಉದ್ದೇಶದಿಂದ ನನ್ನ ಕುತ್ತಿಗೆ ಹಿಡಿದು ಒತ್ತಿ ಕೊಲೆಗೆ ಪ್ರಯತ್ನ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಶ್ರೀ ಚಾಂದಪಾಷಾ ತಂದೆ ಖಾಜಾಲಾಲ್ ಜಮಾದಾರ್ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ನಿಂಗಪ್ಪಾ ತಂದೆ ಹಣಮಂತ ಹಿರಣಾ ಸಾ ಪಸ್ತಾಪೂರ ತಾ ಶಾಹಾಪೂರ ಜಿಲ್ಲಾ : ಯಾದಗೀರ ರವರು ದಿನಾಂಕ: 02/12/2016 ರಂದು 6-00 ಪಿಎಂ ಸುಮಾರಿಗೆ ತಾನು ಕಾಯುತ್ತಿರುವ ಕುರಿಗಳನ್ನು ಮೇಯಿಸಿಕೊಂಡು ಹುಮನಾಬಾದ-ಕಲಬುರಗಿ ರೋಡಿನ ಮುಖಾಂತರ ಮಹಾಗಾಂವ ಕ್ರಾಸಿನಲ್ಲಿರುವ ತಮ್ಮ ಕ್ಯಾಂಪಿಗೆ ಬರುತ್ತಾ ಚಂದ್ರನಗರ ದಾಟಿ ಸ್ವಲ್ಪ ಮುಂದೆ ಕುರಿಗಳನ್ನು ರೋಡ  ಕ್ರಾಸ ಮಾಡುತ್ತಿರುವಾಗ ಅಪಾದಿತನು ತನ್ನ ಲಾರಿ ನಂ. ಕೆಎ:32-2725 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಕುರಿಗಳಿಗೆ ಅಪಘಾತ ಪಡಿಸಿ ವಾಹನ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದರಿಂದ 14 ಕುರಿಗಳು ಅ:ಕಿ: 90,000-00 ಕಿಮ್ಮತ್ತಿನ ವುಗಳು ಮೃತಪಟ್ಟಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಜೇವರಗಿ ಠಾಣೆ : ದಿನಾಂಕ 01.12.2016 ರಂದು ಮುಂಜಾನೆ 10:30 ಗಂಟೆಗೆ ಮಾರಡಗಿ ಎಸ್.ಎ ಸಿಮಾಂತರದ ನಮ್ಮ ಹೊಲ ಸರ್ವೇ ನಂ 175 ನೇದ್ದರಲ್ಲಿ ಕೆನಾಲ್ ಮೂಲಕ ನೀರು ಹೋಲಕ್ಕೆ ಬಿಡುತ್ತಿದ್ದಾಗ ಅದೇ ಸಮಯಕ್ಕ ಚಾಂದಪಾಷಾ ತಂದೆ ಖಾಜಾಲಾಲ್ ಜಮಾದಾರ್ ಮತ್ತು ಶಫೀಕ್ ತಂದೆ ಖಾಜಾಲಾಲ್ ಜಮಾದಾರ್ ಸಾ|| ಇಬ್ಬರು ಮಾರಡಗಿ ಎಸ್.ಎ ಗ್ರಾಮ ರವರು ಕೂಡಿಕೊಂಡು ಬಂದು ರಂಡಿ ಮಗನೆ ನೀನೆ ನಾಲ್ಕೈದು ಕಡೆ ಕೇನಾಲ್ ಮೂಲಕ ನೀರು ತೆಗೆದುಕೊಂಡರೆ ಉಳಿದವರು ಹೇಗೆ ನೀರು ತೆಗೆದುಕೊಳ್ಳಬೇಕು ಅಂಥ ಅಂದು ಕೈಯಿಂದ ಚೆಪ್ಪಲಿಯಿಂದ ಹೊಡೆದು, ಕಾಲೀನಿಂದ ಒದ್ದು ಕೋಲೆ ಮಾಡುವ ಉದ್ದೇಶದಿಂದ ನನಗೆ ಮುಂದಕ್ಕೆ ಹೋಗದಂತೆ ತಡೆದು ನನ್ನ ಕುತ್ತಿಗೆ ಒತ್ತಿ ಹಿಡಿದು ಕೊಲೆಗೆ ಪ್ರಯತ್ನ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಶ್ರೀ ಸಂಗಣ್ಣ ತಂದೆ ನಾಗಣ್ಣ ದಂಡಿನ್ ಸಾ|| ಮಾರಡಗಿ ಎಸ್.ಎ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕಳವು ಪ್ರಕರಣ :
ಜೇವರಗಿ ಠಾಣೆ : ದಿನಾಂಕ 03.07.2016 ರಂದು 11:00 ಗಂಟೆಯ ಸುಮಾರಿಗೆ ಜೇವರಗಿ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಹತ್ತಿರ ನಿಲ್ಲಿಸಿದ್ದ ನನ್ನ ಲಾರಿ ನಂ ಕೆ.ಎ32ಎ4359 ಅ.ಕಿ 5.0೦.೦೦೦/- ರೂ ನೆದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳರನ್ನು ಮತ್ತು ಕಳ್ಳತನವಾದ ಲಾರಿಯನ್ನು ಪತ್ತೆ ಹಚ್ಚಿ ಕ್ರಮ ಕೈಕೊಳ್ಳಬೇಕು ಅಂತ ಶ್ರೀ ಅಲ್ಲಾಭಕ್ಷ್ ತಂದೆ ಲಾಲ್‌ ಅಹ್ಮದ್ ಶೇಖ್ @ ಲಾಲ್‌ ಮೇತಾಬ್‌ ಸಾಬ್ ಸಾ|| ಶಾಸ್ತ್ರಿ ಚೌಕ್ ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.