Police Bhavan Kalaburagi

Police Bhavan Kalaburagi

Wednesday, October 7, 2015

Raichur District Reported Crimes

                                                                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÀÄ»¼É zËdð£Àå ¥ÀæPÀgÀtzÀ ªÀiÁ»w:-
                 ¦üAiÀiÁ𢠸À«vÀ UÀAqÀ ¸ÀAvÉÆõÀ PÀĪÀiÁgï §Ar, 25 ªÀµÀð, eÁ: G¥Áàgï, ¸Á:  EAr gÉÆÃqï, «dAiÀÄ¥ÀÄgÀ, ºÁ.ªÀ: DeÁzï £ÀUÀgÀ gÁAiÀÄZÀÆgÀÄ  FPÉUÉ J-1 ¸ÀAvÉÆõÀPÀĪÀiÁgÀ eÉÆvÉ 2010 £Éà ¸Á°£À°è ªÀÄzÀĪÉAiÀiÁVzÀÄÝ, ªÀÄzÀĪÉAiÀÄ°è 15 vÉÆ¯É §AUÁgÀ ªÀÄvÀÄÛ 1 ®PÀë gÀÆ¥Á¬Ä ¨É¯É ¨Á¼ÀĪÀ ¸ÁªÀiÁ£ÀÄUÀ¼À£ÀÄß ªÀgÀzÀQëuÉ CAvÁ PÉÆnÖzÀÄÝ, 1 ªÀµÀð ZÉ£ÁßV £ÉÆÃrPÉÆArzÀÄÝ, £ÀAvÀgÀ E£ÀÆß 5 ®PÀë gÀÆ¥Á¬ÄUÀ¼À£ÀÄß vÉUÉzÀÄ PÉÆAqÀÄ ¨Á CAvÁ ªÀÄvÀÄÛ ¤Ã£ÀÄ £ÀªÀÄä ªÀÄ£ÉvÀ£ÀPÉÌ ¸ÀjAiÀiÁzÀ¼ÀÄ C®è CAvÁ zÉÊ»PÀ & ªÀiÁ£À¹PÀ QgÀÄPÀļÀ ¤ÃqÀÄwÛzÀÝjAzÀ CªÀgÀ QgÀÄPÀļÀ vÁ¼À¯ÁgÀzÉà MAzÀÄ wAUÀ¼À »AzÉ vÀ£Àß E§âgÀÆ ªÀÄPÀ̼ÉÆA¢UÉ CeÁzÀ£ÀUÀgÀ gÁAiÀÄZÀÆgÀÄ zÀ°ègÀĪÀ ¦üAiÀiÁð¢zÁgÀ¼À ¸ÉÆÃzÀgÀ ªÀiÁªÀ£ÀªÀgÀ ªÀÄ£ÉUÉ ºÉÆÃV C°èzÁÝUÀ ¸ÀAvÉÆõÀ PÀĪÀiÁgÀ §Ar vÀAzÉ AiÀÄ®è¥Àà ¸Á: «dAiÀÄ¥ÀÄgÀ ªÀÄvÀÄÛ EvÀgÉ 12 d£ÀgÀÄ ¸ÉÃj ¢£ÁAPÀ 06/10/15 gÀAzÀÄ 1100 UÀAmÉUÉ ¦üAiÀiÁð¢ zÁgÀ¼À ºÀwÛgÀ ºÉÆÃV CªÁZÀå ±À§ÝUÀ½AzÀ ¨ÉÊzÀÄ dUÀ¼À vÉUÉzÀÄ PÉʬÄAzÀ ºÉÆqɧqÉ ªÀiÁr vÀªÀgÀÄ ªÀģɬÄAzÀ 5 ®PÀë ºÀt vÉUÉzÀÄPÉÆAqÀÄ ¨Á CAvÁ ºÉýzÀgÉà vÉUÉzÀÄPÉÆAqÀÄ ¨ÁgÀzÉà E°è E¢ÝAiÀiÁ CAvÁ ºÉý fêÀzÀ ¨ÉzÀjPÉ ºÁQgÀÄvÁÛgÉ.CAvÁ PÉÆlÖ zÀÆj£À  ªÉÄðAzÀ gÁAiÀÄZÀÆgÀÄ ¥À²ÑªÀÄ oÁuÉ ªÉÆ.¸ÀA. 239/15 PÀ®A 498(J),504, 143,147,323 gÉ/« 149 L¦¹ & 3-4 r¦ PÁAiÉÄÝ CrAiÀÄ°è ¥ÀæPÀgÀt zÁR°¹PÉÆArgÀÄvÁÛgÉ.
ªÉÆøÀzÀ ¥ÀæPÀgÀtzÀ ªÀiÁ»w:-
              ಆರೋಪಿತರಾದ  1) ಶ್ರೀ ಅನ್ನಪೂರ್ಣ ಹೈ ಟೆಕ್ ರೈಸ್ ಮಿಲ್, ಎಲ್ಲಿಯಾಂಪುದೂರ್,  ಪೋತಿಯಪಾಳ್ಯಂ, ಕೋವೈ   ರೋಡ್, ಕೆಂಗಾಯಮ್-638701, ತಿರುಪುರ    ಜಿಲ್ಲೆ, ತಮಿಳುನಾಡು.  (2)   ಮೇಲ್ಕಾಣಿಸಿದ ಫರ್ಮಿನ ಮಾಲೀಕರಾದ ಪಳನಿಸಾಮಿ ಜಯಂತಿ.  (3)   ಮೇಲ್ಕಾಣಿಸಿದ ಫರ್ಮಿನ ಸಿ.ರವಿ ಅಥರೈಸ್ಡ್ ಸಿಗ್ನೇಟರಿ.  (4)   ಮೇಲ್ಕಾಣಿಸಿದ ಫರ್ಮಿನ ಮ್ಯಾನೇಜರ್ ಸುರೇಶ್ ನಟರಾಜನ್.ಶ್ರೀ ಅನ್ನಪೂರ್ಣ ಹೈ ಟೆಕ್ ರೈಸ್ ಮಿಲ್, ಎಲ್ಲಿಯಾಂಪುದೂರ್, ಪೋತಿಯಪಾಳ್ಯಂ, ಕೋವೈ ರೋಡ್, ಕೆಂಗಾಯಮ್-638701, ತಿರುಪುರ ಜಿಲ್ಲೆ, ತಮಿಳುನಾಡು ಫರ್ಮಿನ ಮಾಲೀಕರಾದ ಪಳನಿಸಾಮಿ ಜಯಂತಿ ಮತ್ತು ಸಿ.ರವಿ ಅಥರೈಸ್ಡ್ ಸಿಗ್ನೇಟರಿ, ಮ್ಯಾನೇಜರ್ ಸುರೇಶ್ ನಟರಾಜನ್ ಇವರು 25-4-2015 ರಿಂದ 29-4-2015 ರ ಅವಧಿಯಲ್ಲಿ ಫಿರ್ಯಾದುದಾರ ವಿ.ರವಿಕುಮಾರ್ ತಂದೆ ಚಂದ್ರರಾವ್ 30 ವರ್ಷ, ಖಾಸಗಿ ಕೆಲಸ ಮನೆ ನಂ.1-11-55/138/89, ವೆಂಕಟೇಶ್ವರ ಕಾಲೋನಿ ರಾಯಚೂರು ಇವರು ವಿಶೇಷ ಪವರ್ ಆಫ್ ಅಟಾರ್ನಿ ಪಡೆದಿರುವ ಶ್ರೀ ಈಶ್ವರ್ ಏಜನ್ಸೀಸ್, ಡೋರ್ ನಂ.12-7-36/2, ಸರ್ಕಾರಿ ಆಸ್ಪತ್ರೆ ಎದುರಿಗೆ, ಹೈದ್ರಾಬಾದ್ ರೋಡ್, ರಾಯಚೂರು ಫರ್ಮಿನ ಮಾಲೀಕರಾದ ಶ್ರೀಮತಿ ಕೆ.ಶ್ರೀದೇವಿ ಗಂಡ ಈಶ್ವರ ವೀರ ರಾಘವಲು, 39 ವರ್ಷ, ಮನೆ ನಂ.1-11-55/138/89, ವೆಂಕಟೇಶ್ವರ ಕಾಲೋನಿ ರಾಯಚೂರು ಇವರು ತಮಗೆ ಭತ್ತವನ್ನು  ಸಾಲದ ರೂಪದಲ್ಲಿ ಮಾರಾಟ ಮಾಡುವಂತೆ ಪ್ರೇರೇಪಿಸಿ ದಿನಾಂಕ 25-4-2015 ರಂದು 4,55,880/- ಕಿಮ್ಮತ್ತಿನ 316 ಚೀಲ ಭತ್ತದ ಲೋಡನ್ನು ಮತ್ತು ದಿನಾಂಕ 29-4-2015 ರಂದು ಒಟ್ಟು 18,50,376 ರೂ. ಕಿಮ್ಮತ್ತಿನ ಒಟ್ಟು 1,276 ಚೀಲ ಭತ್ತದ ನಾಲ್ಕು ಲೋಡ್ ಮಾಲು ಹೀಗೆ ಎಲ್ಲಾ ಸೇರಿ ಒಟ್ಟು 23,06,256/- ರೂ.ಕಿಮ್ಮತ್ತಿನ 1,592 ಚೀಲ ಭತ್ತವನ್ನು ಖರೀದಿಸಿ ಈ ಪೈಕಿ 3,79,707/- ರೂ.ಗಳನ್ನು ಮಾತ್ರ ಪಾವತಿಸಿ ಇನ್ನುಳಿದ 19,26,549/- ಗಳಿಗೆ ವಿವಿಧ ಮೊತ್ತದ 5 ಚೆಕ್ ಗಳನ್ನು ನೀಡಿದ್ದು ಆ ಐದೂ ಚೆಕ್ ಗಳು ಡಿಸ್ ಹಾನರ್ ಆಗಿರುತ್ತವೆ, ಈ ರೀತಿಯಾಗಿ ಆರೋಪಿತರು ಫಿರ್ಯಾದುದಾರರಿಂದ ಮಾಲು ಖರೀದಿಸಿ ಇನ್ನುಳಿದ ಮೊತ್ತವನ್ನು ಪಾವತಿಸದೇ ಮೋಸ ಮಾಡಿರುತ್ತಾರೆ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ¸ÀzÀgï §eÁgï ¥Éưøï oÁuÉ gÁAiÀÄZÀÆgÀÀÄ ಅಪರಾಧ ಸಂಖ್ಯೆ 215/2015 ಕಲಂ 420 ಸಹಿತ 34 ಐ.ಪಿ.ಸಿ.ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀægÀPÀgÀtzÀ ªÀiÁ»w:-
                   ದಿ.06-10-15 ರಂದು ರಾತ್ರಿ 7-15 ಗಂಟೆಗೆ ಪಿರ್ಯಾದಿ ಶ್ರೀ ಬಸವರಾಜ ತಂದೆ ಮಲ್ಕಪ್ಪ ವಯ-24ವರ್ಷ,ಜಾತಿ:ಉಪ್ಪಾರ.  :ಒಕ್ಕುಲುತನ, ಸಾಮಲ್ಲಟ. FvÀ ತಂದೆಯು ತನ್ನ ಎತ್ತಿನ ಬಂಡಿ ಯಲ್ಲಿ ತನ್ನ ಸೊಸೆ ವಿಜಯಲಕ್ಷ್ಮೀ, ಮಗಳು ಯಲ್ಲಮ್ಮ ಇವರನ್ನು ಕೂಡಿಸಿಕೊಂಡು ಮಲ್ಲಟ ಸೀಮೆಯಲ್ಲಿರುವ ತಮ್ಮ ಹೊಲದಿಂದ ಮಲ್ಲಟ ಗ್ರಾಮದ ಸಮೀಪದಲ್ಲಿರುವ ನೀಲಗಿರಿ ಗಿಡಗಳ ಸಮೀಪದಲ್ಲಿ ಮಲ್ಲಟ ಕಡೆಗೆ ಹೋಗುತ್ತಿ ರುವಾಗ ಹಿಂದಿನಿಂದ ಬಂದ ಆರೋಪಿತನು ಕೆ.ಎಸ್.ಆರ್.ಟಿ.ಸಿ.ಬಸ್ ನಂ- ಕೆ.-36/ಎಫ್-1033ನೇದ್ದನ್ನು ಅತಿವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಬಂದು ಎಡಬಾಜು ಹೊರಟಿದ್ದ ಮಲ್ಕಪ್ಪನ ಎತ್ತಿನ ಬಂಡಿಗೆ ಟಕ್ಕರ ಕೊಟ್ಟಿದ್ದರಿಂದ ಎತ್ತಿನ ಬಂಡಿಯಲ್ಲಿದ್ದ ಮಲ್ಕಪ್ಪ,ವಿಜಯಲಕ್ಷ್ಮೀ, ಯಲ್ಲಮ್ಮ ಇವರಿಗೆ ಸಾದಾ ಮತ್ತು ತೀರ್ವ ಸ್ವರೂಪದ ಗಾಯಗಳಾಗಿ ಎರಡು ಎತ್ತುಗಳ ಕಾಲುಗಳಿಗೆ ಪೆಟ್ಟಾಗಿ ಎತ್ತಿನ ಬಂಡಿ ಮುರಿದಿರುತ್ತದೆಂದು ನೀಡಿದ  ಹೇಳಿಕೆ ಮೇಲಿಂದ ಸಿರವಾರ ಪೊಲೀಸ್ ಠಾಣೆ UÀÄ£Éß £ÀA: 196-2015 ಕಲಂ: 279,337,338 ,ಪಿ,ಸಿ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
               ದಿನಾಂಕ 06-10-2015 ರಂದು ಸಂಜೆ 7-00 ಗಂಟೆ ಸುಮಾರಿಗೆ FgÀ¥Àà vÀAzÉ ©ÃªÀÄ¥Àà ªÀlÖgÀÆgÀÄ 20 ªÀµÀð £ÁAiÀÄPÀ ¸Á.ªÀÄlÆÖgÀÄFvÀ£ÀÄ  ಪ್ಲಾಟಿನ ಮೋಟಾರ ಸೈಕಲ್ ನಂ. ಕೆಎ-26/ಎಸ್-0923 ನೇದ್ದರಲ್ಲಿ ಓರಿಜಿನಲ್ ಚಾಯ್ಸ್ ವಿಸ್ಕಿ ಮದ್ಯದ ಪೌಚಗಳನ್ನು ಚೀಲದಲ್ಲಲ್ಲಿ ಹಾಕಿಕೊಂಡು 2) ªÀÄjAiÀÄ¥Àà vÀAzÉ ©ÃªÀÄ¥Àà ºÀjd£À3) VqÀØ¥Àà vÀAzÉ zÀÄgÀUÀ¥Àà »AzÀ®ªÀÄ£É ¸Á.E§âgÀÄ ªÀÄgÀ½ UÁæªÀÄ  ರವರಿಗೆ ಕೊಡಲು ಹೊರಟಾಗ ¦.J¸ï.L.ªÀÄÄzÀUÀ¯ï gÀªÀgÀÄ  ತಮ್ಮ ಸಿಬ್ಬಂದಿಯವರ ಸಹಕಾರದಿಂದ ಮತ್ತು ಪಂಚರ ಸಮಕ್ಷಮ ದಾಳಿಮಾಡಿ ಆರೋಪತನಿಂದ 1) 80 ಓರಿಜಿನಲ್ ಚಾಯ್ಸ್ ವಿಸ್ಕಿ (180 ಎಂ ಎಲ್ ) .ಕಿ ರೂ 4800/- ಗಳನ್ನು ಆರೋಪಿತನನ್ನು ಹಾಗೂ ಪಂಚನಾಮೆಯೊಂದಿಗೆ ವರದಿ  ಹಾಗೂ ಮುದ್ದೆಮಾಲನ್ನು ಜಪ್ತಿಮಾಡಿಕೊಂಡು ವಾಪಸ್ ಠಾಣೆಗೆ ಬಂದು ಕಾನೂನು ಕ್ರಮ ಜರುಗಿಸಲು ಆದೇಶಿಸಿದ ಮೇರೆಗೆ ªÀÄzÀUÀ¯ï oÁuÉ UÀÄ£Éß £ÀA:: 163/2015 PÀ®A.32,34 PÉ.E.PÁAiÉÄÝ. CrAiÀÄ°è  ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 07.10.2015 gÀAzÀÄ  92 ¥ÀææPÀgÀtUÀ¼À£ÀÄß ¥ÀvÉÛ ªÀiÁr 17,100/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.




BIDAR DISTRICT DAILY CRIME UPDATE 07-10-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 07-10-2015

PÀıÀ£ÀÆgÀ ¥Éưøï oÁuÉ UÀÄ£Éß £ÀA. 166/2015, PÀ®A 279, 337, 338, 304(J) L¦¹ :-
¢£ÁAPÀ 06-10-2015 ¦üAiÀiÁ𢠺À¸À£À«ÄAiÀiÁå vÀAzÉ C¯ÁèªÀÅ¢Ý£ï ±ÉÃPï ªÀAiÀÄ: 25 ªÀµÀð, eÁw: ªÀÄĹèA, ¸Á: §¼ÀvÀ(PÉ) gÀªÀgÀ Hj£À gÁªÀÄÄ ¥ÉƸÀÖªÀiÁå£ï EªÀgÀ ºÉÆ®PÉÌ ºÉÆÃV ¸ÉÆÃAiÀiÁ ©£ï gÁ² ªÀiÁr £ÀAvÀgÀ ¤ªÀwð ªÀiÁ¸ÀÖgï D£ÀAzÀªÁqÉ EªÀgÀ ºÉÆ®PÉÌ ¸ÉÆÃAiÀiÁ ©£ï gÁ² ªÀiÁqÀĪÀ PÀÄjvÀÄ PÀıÀ£ÀÆgÀ-¸ÀAUÀªÀÄ gÉÆÃrUÉ EgÀĪÀ ¤ªÀwð ªÀiÁ¸ÀÖgï EªÀgÀ ºÉÆ®zÀ ºÀwÛgÀ ºÉÆÃV C°ègÀĪÀ ºÀÄt¸É VqÀzÀ ºÀwÛgÀ £ÉgÀ½£À°è gÁ² ªÀiÁqÀĪÀ ªÀĶ£ï ¤°è¹ mÁæöåPïÖgÀ ªÀĶ£ï ªÀiÁ°PÀ ¢UÀA§gÀ ºÁUÀÄ gɺÀªÀiÁ£ï ¸Á§ vÀAzÉ E¨Áæ»A ¸Á§ ªÀÄÄeÁªÀgÀ gÀªÀgÀÄUÀ¼ÀÄ ºÀÄt¸É VqÀzÀ PɼÀUÉ Hl ªÀiÁqÀÄvÁÛ PÀĽvÀÄPÉÆArzÀÄÝ, »ÃVgÀ¯ÁV vÁeÉÆâݣï vÀAzÉ ¥sÀvÀÄæ¸Á§ FvÀ vÀ£Àß ªÉÆÃmÁgÀ ¸ÉÊPÀ¯ï £ÀA. PÉJ-38/ºÉZï-5772 ¥ÁåµÀ£ï ¥Àè¸ï £ÉÃzÀgÀ  ªÉÄÃ¯É PÀĽvÀÄ §¼ÀvÀ(PÉ) ¢AzÀ PÀıÀ£ÀÆgÀ PÀqÉUÉ ºÉÆÃUÀÄwÛzÀÄÝ CzÉà ªÉüÉUÉ PÀıÀ£ÀÆgÀ PÀqɬÄAzÀ ¸ÀAUÀªÀÄ PÀqÉUÉ M§â ªÀåQÛ vÀ£Àß §eÁeï ¥À®ìgÀ ªÉÆÃmÁgÀ ¸ÉÊPÀ¯ï ªÉÄÃ¯É »AzÀÄUÀqÉ E§âgÀÄ ºÀÄqÀÄUÀjUÉ PÀÄr¹PÉÆAqÀÄ Cwà ªÉÃUÀ ºÁUÀÄ ¤µÁ̼ÀfÃvÀ£À¢AzÀ Nr¹PÉÆAqÀÄ §AzÀªÀ£Éà ¤ªÀwð ªÀiÁ¸ÀÖgÀ gÀªÀgÀ ºÉÆ®zÀ ºÀwÛgÀ gÀ¸ÉÛ ªÉÄÃ¯É PÀıÀ£ÀÆgÀ PÀqÉUÉ ºÉÆÃUÀÄwÛzÀÝ vÁeÉÆâݣï FvÀ¤UÉ rQÌ ªÀiÁrzÀÄÝ E§âgÀÄ ªÉÆÃmÁgÀ ¸ÉÊPÀ¯ï ¸ÀªÉÄÃvÀ PɼÀUÉ ©¢ÝgÀÄvÁÛgÉ, DUÀ ¦üAiÀiÁ¢, ¢UÀA§gÀ ºÁUÀÄ gɺÀªÀiÁ£ï ¸Á§ gÀªÀgÀÄUÀ¼ÀÄ PÀÆqÀ¯Éà Hl ªÀiÁqÀĪÀÅzÀ£ÀÄß ©lÄÖ CªÀgÀÄUÀ¼À ºÀwÛgÀ ºÉÆÃV £ÉÆÃqÀ®Ä vÁeÉÆâݣÀ FvÀ¤UÉ ¨Á¬ÄUÉ ¥ÉmÁÖV ºÀ®ÄèUÀ¼ÀÄ ©¢ÝzÀݪÀÅ, ¨Á¬Ä¬ÄAzÀ ºÁUÀÄ ªÀÄÄV¤AzÀ ºÉaÑ£À gÀPÀÛ §gÀÄwÛvÀÄÛ ºÁUÀÄ ºÀuÉAiÀÄ ºÀwÛgÀ JqÀPÀtÂÚ£À ºÀÄ©â£À ªÉÄÃ¯É gÀPÀÛUÁAiÀÄ, vÀ¯ÉUÉ ¨sÁj M¼ÀUÁAiÀÄ, JzÉUÉ ¸ÀºÀ M¼ÀUÁAiÀĪÁV ªÀiÁvÀ£ÁqÀĪÀ ¹ÜÃAiÀÄ°ègÀ°®è, £ÀAvÀgÀ ¥À®ìgï ªÉÆÃmÁgÀ ¸ÉÊPÀ® £ÉÆqÀ¯ÁV CzÀgÀ £ÀA. JA.ºÉZï-12/E¹-7832 EzÀÄÝ, EzÀgÀ ZÁ®PÀ ºÁUÀÄ »AzÉ PÀĽvÀªÀjUÉ £ÉÆÃqÀ®Ä ZÁ®PÀ vÀ£Àß ºÉ¸ÀgÀÄ vÁºÉÃgï ¸ÀzÁÝA vÀAzÉ AiÀÄĸÀÄ¥sï C° CAvÀ w½¹zÀÄÝ FvÀ¤UÉ vÀ¯ÉUÉ ¥ÉmÁÖV gÀPÀÛUÁAiÀÄ ºÁUÀÄ vÀÄnUÉ gÀPÀÛUÁAiÀÄ DVvÀÄ ºÁUÀÄ DvÀ£À »AzÉ PÀĽvÀªÀ¤UÉ £ÉÆÃqÀ®Ä DvÀ vÀ£Àß ºÉ¸ÀgÀÄ eÉÊ ¨sÁgÀvÀ vÀAzÉ ºÀtªÀÄAvÀ ªÀiÁ¼ÀUÉ CAvÀ w½¹zÀÄÝ DvÀ¤UÉ £ÉÆqÀ®Ä vÀ¯ÉUÉ ¨sÁj gÀPÀÛUÁAiÀÄ DVzÀÄÝ vÀÄn ºÀj¢gÀÄvÀÛzÉ ºÁUÀÄ ªÉÆÃmÁgÀ ¸ÉÊPÀ¯ï ªÉÄÃ¯É PÀĽwzÀÝ E£ÉÆߧâ¤UÉ £ÉÆÃqÀ®Ä DvÀ vÀ£Àß ºÉ¸ÀgÀÄ ©üêÀÄgÁªÀ vÀAzÉ ®PÀëöätgÁªÀ CAvÀ w½¹zÀÄÝ FvÀ¤UÉ £ÉÆqÀ®Ä AiÀiÁªÀÅzÉà UÁAiÀÄ ªÀUÉÊgÉ DVgÀĪÀÅ¢®è, £ÀAvÀgÀ vÁºÉÃgÀ ¸ÀzÁÞA ºÁUÀÄ eÉʨsÁgÀvÀ EªÀgÀÄ C°èAzÀ aQvÉì PÀÄjvÀÄ ºÉÆÃVzÀÄÝ, D ªÉÄÃ¯É ¦üAiÀiÁ𢠪ÀÄvÀÄÛ EvÀgÀgÀÄ ¸ÉÃj vÁeÉÆâݣï FvÀ¤UÉ  ±ÀgÀt¥Áà EªÀgÀ PÀÆæ¸Àgï ªÁºÀ£ÀzÀ°è ºÁQPÉÆAqÀÄ ¸ÀAvÀ¥ÀÆgÀ ¸ÀgÀPÁj D¸ÀàvÉæUÉ vÀAzÀÄ zÁR°¹zÁUÀ C°èAiÀÄ ªÉÊzÀågÀÄ ºÉaÑ£À aQvÉì PÀÄjvÀÄ ©ÃzÀgÀPÉÌ vÉUÉzÀÄPÉÆAqÀÄ ºÉÆÃUÀ®Ä w½¹zÀ ªÉÄÃgÉUÉ ©ÃzÀgÀ ²æà ªÀÄ°Ö¥À¯ï D¸ÀàvÉæUÉ PÀgÉzÀÄPÉÆAqÀÄ ºÉÆÃVzÀÄÝ, C°èAiÀÄ ªÉÊzÀågÀÄ vÁeÉÆâݣï¤UÉ ¥ÀjÃQë¹ ºÉaÑ£À aQvÉì PÀÄjvÀÄ ºÉÊzÀæ¨ÁzÀPÉÌ PÀgÉzÀÄPÉÆAqÀÄ ºÉÆÃUÀ®Ä w½¹zÀ ªÉÄÃgÉUÉ SÁ¸ÀV CA§Äå¯É£Àì ªÀiÁrPÉÆAqÀÄ ºÉÊzÀæ¨ÁzÀPÉÌ ºÉÆÃUÀĪÁUÀ d»ÃgÀ¨ÁzÀ ºÀwÛgÀ ºÉÆÃzÁUÀ vÁeÉÆâݣÀ vÀAzÉ ¥sÀvÀÄæ¸Á§ ªÀAiÀÄ: 26 ªÀµÀð, eÁw: ªÀÄĹèA, ¸Á: §¼ÀvÀ(PÉ) EvÀ£ÀÄ ªÀÄÈvÀ¥ÀnÖgÀÄvÁÛ£ÉAzÀÄ PÉÆmï ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 156/2015, PÀ®A 419, 420, 465, 468, 471 eÉÆvÉ 34 L¦¹ :-
©ÃzÀgÀ £ÀUÀgÀzÀ ²ªÁf £ÀUÀgÀzÀ°ègÀĪÀ UÉÆÃgÀ£À½î UÁæªÀÄzÀ ¸ÀªÉð £ÀA. 43/J gÀ°èAiÀÄ 30 * 40 ¸ÉÊf£À MAzÀÄ ¥Áèmï ¸ÀA. 22 £ÉÃzÀ£ÀÄß ²ªÀ°¯Á UÀAqÀ ²ªÀªÀÄÆwð ¸Áé«Ä ¸Á: ªÀÄAzÀPÀ£À½î UÁæªÀÄ EªÀjAzÀ ¢£ÁAPÀ 30-12-2011 gÀAzÀÄ 1,50,000/- gÀÆ.UÉ ¦üAiÀiÁð¢ gÀ« vÀAzÉ PÀAmÉ¥Áà ªÉÄAUÁ, ªÀAiÀÄ: 34 ªÀµÀð, eÁw: °AUÁAiÀÄvÀ, ¸Á: PÉʯÁ±À £ÀUÀgÀ ©ÃzÀgÀ Rjâ¹zÀÄÝ EgÀÄvÀÛzÉ, ¸ÀzÀj ¥ÁèlªÀ£ÀÄß ¨ÉÃgÉAiÀĪÀjUÉ ªÀiÁgÁl ªÀiÁqÀĪÀ GzÉÝñÀ¢AzÀ ¢£ÁAPÀ 14-05-2015 gÀAzÀÄ ¦üAiÀiÁð¢AiÀÄÄ ©ÃzÀgÀ G¥À £ÉÆÃAzÀuÁ¢üPÁj PÀbÉÃjUÉ ºÉÆÃV «ZÁj¸À¯ÁV DUÀ ¦üAiÀiÁð¢UÉ UÉÆvÁÛVzÉÝ£ÉAzÀgÉ F ¥Áèl£ÀÄß M§â C¥ÀjavÀ ªÀåQÛ vÁ£É gÀ« vÀAzÉ PÀAmÉ¥Áà ªÉÄAUÁ ¸Á: PÉʯÁ±À £ÀUÀgÀ UÀÄA¥Áà ºÀwÛgÀ ©ÃzÀgÀ JAzÀÄ £Àn¹ ZÀAzÀæ±ÉÃRgÀ vÀAzÉ ªÀÄqÉ¥Áà ¥À¸ÀgÀUÉ ¸Á: UÀÄgÀÄ£ÀUÀgÀ ©ÃzÀgÀ gÀªÀjUÉ ©ÃzÀgÀ G¥À £ÉÆÃAzÀuÁ¢üPÁj PÀbÉÃjAiÀÄ°è ¢£ÁAPÀ 08-05-2015 gÀAzÀÄ ¸Éïï rÃqï ªÀiÁr 2,70,000/- gÀÆ¥Á¬ÄUÉ ªÀiÁgÁl ªÀiÁrgÀÄvÁÛ£ÉAzÀÄ UÉÆÃvÁÛVgÀÄvÀÛzÉ, £ÀAvÀgÀ ¦üAiÀiÁð¢AiÀÄÄ ¢£ÁAPÀ 16-05-2015 gÀAzÀÄ ZÀAzÀæ±ÉÃRgÀ vÀAzÉ ªÀÄqÉ¥Áà ¥À¸ÀgÀUÉ ¸Á: UÀÄgÀÄ£ÀUÀgÀ ©ÃzÀgÀ gÀªÀjUÉ ¨sÉÃnAiÀiÁV ¤ÃªÀÅ Rjâ¹zÀ ¥Áèl £À£ÀßzÀÄ EzÉ ¤ÃªÀÅ AiÀiÁgÀ ºÀwÛgÀ ªÀÄvÀÄÛ ºÉÃUÉ Rjâ¹gÀÄwÛÃj JAzÀÄ PÉýzÀÝjAzÀ CªÀgÀÄ w½¹zÉÝ£ÉAzÀgÉ £À£ÀUÉ ¥ÀjZÀAiÀÄ EgÀĪÀ ¸ÁªÀ£À vÀAzÉ ¥Àæ¨sÁPÀgÀ ªÁUÉè ¸Á: CVæPÀ®ZÀgÀ PÁ¯ÉÆä ©ÃzÀgÀ EªÀ£ÀÄ £À£Àß ºÀwÛgÀ §AzÀÄ £À£ÀUÉ £À£Àß UɼÉAiÀÄ£ÁzÀ gÀ« vÀAzÉ PÀAmÉ¥Áà ªÉÄAUÁ ¸Á: PÉʯÁ±À£ÀUÀgÀ ©ÃzÀgÀ EªÀ£À ºÉ¸Àj£À°è ©ÃzÀgÀ £ÀUÀgÀzÀ ²ªÁf£ÀUÀgÀzÀ°ègÀĪÀ UÉÆÃgÀ£À½î UÁæªÀÄzÀ ¸ÀªÉð £ÀA. 43/J gÀ°èAiÀÄ 30 * 40 ¸ÉÊf£À MAzÀÄ ¥Áèl ¸ÀA. 22 EzÀÄÝ CzÀ£ÀÄß ªÀiÁgÁl ªÀiÁqÀĪÀzÀÄ EzÉ JAzÀÄ ºÉý ¸ÀzÀj gÀ« vÀAzÉ PÀAmÉ¥Áà ªÉÄAUÁ FvÀ¤UÉ ¨sÉÃn ªÀiÁr¹zÀÄÝ EgÀÄvÀÛzÉ £Á£ÀÄ PÀÆqÁ gÀ« vÀAzÉ PÀAmÉ¥Áà ªÉÄAUÁ FvÀ¤UÉ «ZÁj¸À¯ÁV CªÀ£ÀÄ ¸ÀºÀ D ¥Áèl £À£ÀßzÀÄ EzÀÄÝ £Á£ÀÄ ªÀiÁgÁl ªÀiÁqÀÄwÛzÉÝÃ£É JAzÀÄ ºÉýzÀÝjAzÀ £Á£ÀÄ CªÀj§âgÀ ªÀiÁwUÉ £ÀA© ¸ÀzÀj ¥Áèl 2,70,000/- gÀÆ¥Á¬ÄUÉ Rjâ¹gÀÄvÉÛÃ£É ¸ÀzÀj gÀ« vÀAzÉ PÀAmÉ¥Áà ªÉÄAUÁ ¸Á:PÉʯÁ±À £ÀUÀgÀ ©ÃzÀgÀ EªÀ£ÀÄ ©ÃzÀgÀ G¥À £ÉÆÃAzÀuÁ¢üPÁj PÀbÉÃjAiÀÄ°è £À£ÀUÉ ¸Éïï rÃqï ªÀiÁrPÉÆnÖgÀÄvÁÛ£ÉAzÀÄ w½¹gÀÄvÁÛgÉ, £ÀAvÀgÀ ¦üAiÀiÁ𢠪ÀÄvÀÄÛ ZÀAzÀæ±ÉÃRgÀ E§âgÀÄ PÀÆr F §UÉÎ «ZÁj¸À¯ÁV ¸ÀzÀj ZÀAzÀæ±ÉÃRgÀ gÀªÀjUÉ ¥Áèl ªÀiÁgÁl ªÀiÁrzÀ ªÀåQÛAiÀÄ ¤dªÁzÀ ºÉ¸ÀgÀÄ «dAiÀÄPÀĪÀiÁgÀ vÀAzÉ ±ÀgÀt¥Áà PÉqÀzÉÆrØ ¸Á: ºÀ¼É ªÉÄÊ®ÆgÀ ©ÃzÀgÀ EªÀ£ÀÄ EzÀÄÝ vÁ£ÀÄ gÀ« vÀAzÉ PÀAmÉ¥Áà ªÉÄAUÁ ¸Á: PÉʯÁ±À £ÀUÀgÀ ©ÃzÀgÀ EgÀÄvÉÛÃ£É JAzÀÄ £Àn¹ ¸Éî rÃqï ªÀiÁrPÉÆnÖzÀÄÝ EgÀÄvÀÛzÉ JAzÀÄ UÉÆÃvÁÛVgÀÄvÀÛzÉ, ¸ÀzÀj ¥Áèl£ÀÄß DgÉÆævÀgÁzÀ «dAiÀÄPÀĪÀiÁgÀ vÀAzÉ ±ÀgÀt¥Áà PÉqÀzÉÆrØ ¸Á: ºÀ¼É ªÉÄÊ®ÆgÀ ©ÃzÀgÀ ºÁUÀÆ ¸ÁªÀ£À vÀAzÉ ¥Àæ¨sÁPÀgÀ ªÁUÉè ¸Á: CVæPÀ®ZÀgÀ PÁ¯ÉÆä ©ÃzÀgÀ EªÀj§âgÀÄ ¸ÀļÀÄî zÁR¯ÁwUÀ¼À£ÀÄß ¸Àȶֹ ¦üAiÀiÁð¢AiÀĪÀgÀ ¸ÀzÀj ¥ÁèlªÀ£ÀÄß ZÀAzÀæ±ÉÃRgÀ gÀªÀjUÉ ªÀiÁgÁl ªÀiÁr ¦üAiÀiÁð¢UÉ ªÉƸÀ ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀıÀ£ÀÆgÀ ¥Éưøï oÁuÉ UÀÄ£Éß £ÀA. 165/2015, PÀ®A 420, 468, 471 L¦¹ :-
2014 gÀ ¸À¥ÉÖA§gï wAUÀ¼À°è ¸ÀvÀåªÁ£À ¥Ánî ¸Á: PÀAzÀUÀƼÀ ªÀÄvÀÄÛ DgÉÆævÀgÁzÀ gÁd vÀAzÉ UÀt¥ÀvÀgÁªÀ UÁAiÀÄPÀªÁqÀ ºÁUÀÄ EvÀgÀ 14 d£ÀgÀÄ PÉÆgÉPÀ¯ï UÁæªÀÄPÉÌ §AzÀÄ eÁUÀÈw DUÉÆæà ¥sÀÄqÀì EArAiÀiÁ ¥ÉæöʪÉÃl °. MAzÀÄ ¥ÁA¥ÉèAlì vÉÆÃj¹ EzÀjAzÀ §ºÀ¼À GvÁàzÀ£É EzÉ ¤ÃªÀÅ 10,000/- gÀÆ ºÀt vÉÆqÀV¹zÀgÉ ¤ªÀÄUÉ 06 ªÀµÀðzÀ £ÀAvÀgÀ 1,00,000/- gÀÆ ºÀt ªÁ¥À¸À ¥ÀqÉAiÀÄÄ«j »ÃUÉ ºÀ®ªÁgÀÄ D«ÄµÀ vÉÆÃj¹zÀÄÝ ªÀÄvÀÄÛ ¤ÃªÀÅ PÉÆlÖ ºÀt ¤ªÀÄä KjAiÀiÁzÀ°è £ÁªÀÅ DqÀÄ ¸ÁPÁtÂPÉ PÉÃAzÀæ PÀlÖqÀ PÀbÉÃj ¤«Äð¹ ¤ªÀÄä ºÀt PÉÆqÀÄvÉÛÃªÉ CAvÀ w½¹zÀÄÝ, EzÀÄ ¤d CAvÀ ¦üAiÀiÁð¢AiÀĪÀgÀÄ £ÀA© ¢£ÁAPÀ 23-09-2014 gÀAzÀÄ 10,000/- gÀÆ ºÀt ©ÃzÀgÀ£À°ègÀĪÀ CªÀgÀ D¦üøÀ£À°è PÀnÖzÀÄÝ EgÀÄvÀÛzÉ, ¦üAiÀiÁð¢AiÀÄ ºÉAqÀw ®°vÁ¨Á¬Ä EªÀ¼ÀÄ ¸ÀºÀ CzÉà ¢ªÀ¸À CzÉà D¦üù£À°è 10,000/- gÀÆ dªÀiÁ ªÀiÁrgÀÄvÁÛ¼É, ¦üAiÀiÁð¢AiÀÄÄ ºÀt ¸ÀAzÁAiÀÄ ªÀiÁrzÀ §UÉÎ ¨sÀgÀªÀ¸É ªÀÄÆr¸ÀĪÀAxÀ ¨ÁAqÀ zÁR¯É gÀ¹¢ ¤ÃrgÀÄvÁÛgÉ, MAzÀÄ ªÀµÀðzÀ £ÀAvÀgÀ ¨ÁAqÀ ¸ÀgÉAqÀgï ªÀiÁqÀ®Ä ºÉÆÃzÁUÀ £ÀªÀÄä ºÀt PÉÆqÀ®Ä ¤gÁPÀj¹gÀÄvÁÛgÉ, £ÀAvÀgÀ EzÀÄ ªÉÆøÀvÀ£ÀzÀ zÀAzsÉ ¸ÀzÀj DgÉÆævÀgÀÄ ¦üAiÀiÁð¢AiÀÄAvÉ ©ÃzÀgÀ f¯ÉèÃAiÀÄ OgÁzÀ vÁ®ÆQ£À°è, ¨sÁ°Ì, ºÀĪÀÄ£Á¨ÁzÀ, ©ÃzÀgÀ, §¸ÀªÀPÀ¯Áåt vÁ®ÆPÁzÀ°è ¸ÀĪÀiÁgÀÄ 6-7 PÉÆÃn gÀÆ ºÀt ®¥ÀmÁ¬Ä¹gÀÄvÁÛgÉAzÀÄ ¦üAiÀiÁð¢AiÀĪÀgÀÄ ¢£ÁAPÀ 06-10-2015 gÀAzÀÄ PÉÆlÖ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 205/2015, PÀ®A 78(3) Pɦ PÁAiÉÄÝ ªÀÄvÀÄÛ 420 L¦¹ :- 
ದಿನಾಂಕ 06-10-2015 ರಂದು ಭೂಮರಡ್ಡಿ ಕಾಲೇಜ ಮುಂಭಾಗದಲ್ಲಿ ರೋಡಿನ ಬದಿಗೆ ಒಬ್ಬ ವ್ಯಕ್ತಿ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆಂದು ಜನರಿಗೆ ಹಣ ಕೊಡದೆ ಮೋಸ ಮಾಡುತ್ತ ಮಟಕಾ ಜೂಜಾಟ ಬರೆದುಕೊಳ್ಳುತ್ತಿದ್ದಾನೆ ಅಂತ ¥ÀæPÁ±À AiÀiÁvÀ£ÀÆgÀ ¦.J¸À.L (PÁ.¸ÀÄ) UÁA¢üUÀAd ಪೊಲೀಸ್ oÁuÉ ಬೀದರ ರವರಿಗೆ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯೊಂದಿಗೆ ಭೂಮರಡ್ಡಿ ಕಾಲೇಜಿನ ಸ್ವಲ್ಪ ದೂರದಲ್ಲಿ ಹೋಗಿ ಮರೆಯಾಗಿ ನಿಂತು ನೋಡಲಾಗಿ, ಭೂಮರಡ್ಡಿ ಕಾಲೇಜನ ಹೊರ ಮುಖ್ಯ ದ್ವಾರದ ಮುಂಭಾಗದಲ್ಲಿ ರೋಡಿನ ಬದಿಗೆ ಆರೋಪಿ ±ÀgÀtAiÀiÁå vÀAzÉ §¸ÀAiÀiÁå ªÀAiÀÄ: 35 ªÀµÀð, ¸Á: UÀr PÀıÀ£ÀÆgÀ, vÁ: OgÁzÀ(©) ಇತನು ಕುಳಿತು ಮಟಕಾ ನೊಟ್ ಬುಕ್ ಬರೆದುಕೊಳ್ಳುತ್ತಿರುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ಆರೋಪಿಯ ಮೇಲೆ ದಾಳಿ ಮಾಡಿ ಸದರಿಯವನು ಸಾರ್ವಜನಿಕರಿಂದ ಹಣ ಪಡೆದು 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತ ಜನರಿಗೆ ಹಣ ಕೊಡದೆ ಮೋಸ ಮಾಡುತ್ತಿದ್ದರಿಂದ ಸದರಿಯವನಿಗೆ ವಶಕ್ಕೆ ಪಡೆದು ಅವನ ಅಂಗ ಝಡ್ತಿ ಮಾಡಲಾಗಿ ಅವನ ಹತ್ತಿರ ನಗದು ಹಣ 2,06,150/- ರೂ ಹಾಗು 3 ಮೊಬೈಲ್, ಮಟಕಾ ನಂಬರ ಬರೆದ ಒಂದು ನೋಟಬುಕ್, ಒಂದು ಬಾಲ್ ಪೆನ್ ಸಿಕ್ಕಿರುತ್ತವೆ, ಸದರಿಯವುಗಳನ್ನು ಜಪ್ತಿ ಮಾಡಿಕೊಂಡು, ಆರೋಪಿಗೆ ದಸ್ತಗಿರಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 218/2015, PÀ®A 379 L¦¹ :-
¢£ÁAPÀ 19-07-2015 gÀAzÀÄ gÁwæ ±ÀAPÀgÀ vÀAzÉ ªÀÄgÉ¥Áà ¸ÀAUÀ£ÁAiÀÄPÀ ¸Á : zÀħ®UÀÄAr UÁæªÀÄ EªÀgÀ ªÀgÀªÀnÖ ²ªÁgÀzÀ°ègÀĪÀ ºÉÆ® ¸ÀªÉÃð £ÀA. 25 £ÉÃzÀÝgÀ°èzÀÝ 25 PÉ«JAiÀÄ «zÀÄåvÀ ¥ÀjªÀvÀðPÀzÀ°è£À JuÉÚ ºÁUÀÄ PÉ®ªÀÅ ¸ÁªÀÄVæUÀ¼À£ÀÄß AiÀiÁgÉÆà PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ ¦üAiÀiÁð¢ C§Äݯï gÀeÁPÀ dªÀiÁzÁgÀ ±ÁSÁ¢üPÁjUÀ¼ÀÄ eɸÁÌA zÀħ®UÀÄAr gÀªÀgÀ ªÀiÁUÀðzÁ¼ÁzÀ CºÀäzÀ«ÄAiÀiÁå d®¸ÀAV FvÀ£ÀÄ ¥sÉÆãÀ PÀgÉ ªÀiÁr ¦üAiÀiÁð¢UÉ w½¹zÀÄÝ, DzÀÝjAzÀ UÀÄ.«.¸À.PÀA UÉ ¸ÀĪÀiÁgÀÄ 24,216/- gÀÆ. UÀ¼ÀµÀÄÖ £ÀµÀÖªÁVzÀÄÝ EgÀÄvÀÛzÉ CAvÀ ¦üAiÀiÁð¢AiÀĪÀgÀÄ ¢£ÁAPÀ 06-10-2015 gÀAzÀÄ PÉÆlÖ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes.

ಅಫಜಲಪೂರ ಠಾಣೆ : ಫಿರ್ಯಾದುದಾರರು ಏಳು ತಿಂಗಳ ಹಿಂದೆ ತಮ್ಮ ಮಗನಾದ ಇಶಾಕ ಇತನ ಮದುವೆಗೆ ಹಣದ ಅವಶ್ಯಕತೆ ಇದ್ದರಿಂದ  ತಮ್ಮ ಗ್ರಾಮದ ಭೀಮಶ್ಯಾ ಲಾಳಸಂಗಿ ರವರ ಮಕ್ಕಳಾದ ಸಿದ್ದಪ್ಪ ತಂದೆ ಭಿಮಶ್ಯಾ ಲಾಳಸಂಗಿ  ಇವರ ಹತ್ತಿರ ಹೋಗಿ ನನ್ನ ಮಗನ ಮದುವೆಯ ಸಲುವಾಗಿ  60,000/-ರೂ ಬೇಕಾಗಿದೆ ಬಡ್ಡಿಯಂತೆ ಹಣ ಕೊಡು ಅಂತ ಕೇಳಿದೆನು ಅದಕ್ಕೆ ಸಿದ್ದಪ್ಪ ಇತನು  ನಾನು 3% ರ ಬಡ್ಡಿಯಂತೆ ಹಣಕೊಡುವದಿಲ್ಲ ನನ್ನ ಹತ್ತಿರ ಬಡ್ಡಿ ಹೆಚ್ಚಿಗೆ ಇರುತ್ತದೆ ಅಂತ ಹೇಳಿದನು ನನಗೆ ಹಣದ ಅವಶ್ಯಕತೆ ಇದ್ದುದ್ದರಿಂದ ಈಗ ನನಗೆ ಮೊದಲು ಹಣಕೊಡು ಅಂತ ಸಿದ್ದಪ್ಪನಿಗೆ ಹೇಳಿದ್ದು ಸಿದ್ದಪ್ಪನು ನನಗೆ 30,000/- ರೂಪಾಯಿ ಕೊಟ್ಟು ನನಗೆ ಹೇಳಿದ್ದೇನೆಂದರೆ ನನ್ನ ಹತ್ತಿರದ 30,000/-ರೂಪಾಯಿ ಹಾಗೂ ನನ್ನ ತಮ್ಮನಾದ ಪುಂಡಪ್ಪನ ಹತ್ತಿರದ 30,000/- ರೂ ಸೇರಿಸಿ ನಿನಗೆ ಒಟ್ಟು 60,000/-ರೂ ಕೊಟ್ಟಿರುತ್ತೆನೆ ಅಂತ ಹೇಳಿ ನನಗೆ ಕೊಟ್ಟನು. ನಂತರ ಸಿದ್ದಪ್ಪ ಹಾಗೂ ಅವರ ತಮ್ಮನಾದ ಪುಂಡಪ್ಪ ಇವರು  ಒಂದು  ತಿಂಗಳ  ನಂತರ ನಮ್ಮ ಹಣ ಮರಳಿಕೊಡು ಇಲ್ಲವಾದರೆ ತಿಂಗಳಿಗೆ 10% ರ ಬಡ್ಡಿದರದಲ್ಲಿ ಪ್ರತಿ ತಿಂಗಳು ಬಡ್ಡಿಯನ್ನು ಕೊಡು ಅಂತ  ಹೇಳಿದ್ದರಿಂದ ಸಿದ್ದಪ್ಪ ಮತ್ತು ಪುಂಡಪ್ಪ ಇವರಿಗೆ ಮೀಟರ ಬಡ್ಡಿ ರೂಪದಲ್ಲಿ ನಾನು ಸಾಲವಾಗಿ ತಗೆದುಕೊಂಡ 60,000/-ರೂಪಾಯಿ ಹಣಕ್ಕೆ ಪ್ರತಿ ತಿಂಗಳ 10% ರಂತೆ ಮೀಟರ ಬಡ್ಡಿ ಕೊಡುತ್ತಾ ಬಂದಿರುತ್ತೇನೆ.ದಿನಾಂಕ 21-09-2015 ರಂದು ನಾನು ಸಿದ್ದಪ್ಪ ಇವರ ಹತ್ತಿರ ಸಾಲ ಪಡೆದುಕೊಂಡಂತ60,000/-ರೂ ಹಣವನ್ನು ಹಾಗೂ ಅದಕ್ಕೆ ಸಂಬಂಧಪಟ್ಟ ಬಡ್ಡಿಯನ್ನು ಸಿದ್ದಪ್ಪ ಹಾಗೂ ಪುಂಡಪ್ಪ  ಇವರಿಗೆ ನಮ್ಮ ಗ್ರಾಮದ ಹಜರತ ತಂದೆ ಇಸ್ಮಾಯಿಲ್ ಅತ್ತರ, ಮೋತಿರಾಮ ನಾಯ್ಕ ಕರಜಗಿ ತಾಂಡಾ ಹಾಗೂ ನನ್ನ ಹೆಂಡತಿಯಾದ ಅಮೀನಾ ಇವರ ಸಮಕ್ಷಮ ನಮ್ಮ ಮನೆಗೆ ಕರೆಯಿಸಿ ನಾನು ಸಾಲವಾಗಿ ಪಡೆದುಕೊಂಡ ಹಣಕ್ಕೆ ಬಡ್ಡಿ ಸೇರಿಸಿ ಒಟ್ಟು 1,00,000/- ರೂ ಹಣವನ್ನು ಕೊಟ್ಟು ನಿಮ್ಮ ಬಾಕಿ ಏನು ಇರುವುದಿಲ್ಲಾ ಅಂತ ಹೇಳಿರುತ್ತೇನೆ. ಆದರೆ ಸದರಿ ಸಿದ್ದಪ್ಪ ಲಾಳಸಂಗಿ ಹಾಗೂ ಪುಂಡಪ್ಪ ಲಾಳಸಂಗಿ ಇವರು ಈಗ ಒಂದು ವಾರದಿಂದ ನಾವು ನಿನಗೆ ಕೊಟ್ಟಂತಹ 60,000/-ರೂಪಾಯಿ ಹಣಕ್ಕೆ ಇನ್ನೂ ಬಡ್ಡಿಕೊಡಬೇಕು ನಿನು ಪೂರ್ತಿ ಬಡ್ಡಿಕೊಟ್ಟಿಲ್ಲಾ ಅಂತ ನನಗೆ ಪೀಡಿಸುತ್ತಿರುತ್ತಾನೆ. ನಿನ್ನೆ ದಿನಾಂಕ 05-10-2015 ರಂದು ರಾತ್ರಿ 10.00 ಗಂಟೆ ಸಮಯಕ್ಕೆ ನಾನು ನಮ್ಮ ಮನೆಯಲಿದ್ದಾಗ ಸಿದ್ದಪ್ಪ ಲಾಳಸಂಗಿ ಹಾಗೂ ಪುಂಡಪ್ಪ ಲಾಳಸಂಗಿ ಇವರು ನಮ್ಮ ಮನೆಗೆ ಬಂದು ನಿನಗೆ  ನಾವು ಕೊಟ್ಟ 60,000/- ರೂಪಾಯಿಗೆ  ಬಡ್ಡಿಕೊಡು ಎಂದು ಕೊಡುತ್ತಿ ಅಂತ ಹೇಳಿ ಹೋಗಿರುತ್ತಾರೆ.ನಾನು ನಮ್ಮ ಮನೆಯಲ್ಲಿ ನನ್ನ ಹೆಂಡತಿಯೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದಿರುತ್ತೇನೆ. ಸದರಿ ಸಿದ್ದಪ್ಪ ತಂದೆ ಭಿಮಶ್ಯಾ ಲಾಳಸಂಗಿ ಹಾಗೂ ಪುಂಡಪ್ಪ ತಂದೆ ಭಿಮಶ್ಯಾ ಲಾಳಸಂಗಿ ಸಾ|| ಕರಜಗಿ ಇವರು  ಕರಜಗಿ ಗ್ರಾಮದಲ್ಲಿ ಯಾವುದೇ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಮೀಟರ ಬಡ್ಡಿಯಂತೆ ಕರಜಗಿ ಗ್ರಾಮದ ರೈತರಿಗೂ ಹಾಗೂ ಇನ್ನೂಳಿದ ಜನರಿಗೂ ಹಣ ಕೊಟ್ಟು ಮೀಟರ ಬಡ್ಡಿ ರೂಪದಲ್ಲಿ ಹಣ ಪಡೆದು ಜನರಿಗೆ ಮೋಸ ಮಾಡಿ ಬಡ್ಡಿ ವ್ಯವಹಾರ ಮಾಡುತ್ತಿರುತ್ತಾರೆ. ಅದರಂತೆ ನಾನು ಸಹ ಸದರಿಯವರ ಹತ್ತಿರ  ಹಣದ ಅಡಚಣೆಯಿಂದ ಹಣವನ್ನು ಪಡೆದುಕೊಂಡು  ಪಡೆದುಕೊಂಡ ಹಣ ಹಾಗೂ ಅದಕ್ಕೆ ಸಂಬಂಧಪಟ್ಟ ಬಡ್ಡಿಯನ್ನು  ಮರಳಿಕೊಟ್ಟರು ಸಹ ಇನ್ನೂ ಬಡ್ಡಿ ಹಣ ಬರಬೇಕು ಅಂತ ನನಗೆ ಪಿಡಿಸುತ್ತಿರುತ್ತಾರೆ ಆದ್ದರಿಂದ ಸದರಿ ಸಿದ್ದಪ್ಪ ಲಾಳಸಂಗಿ ಹಾಗೂ ಅವನ ತಮ್ಮನಾದ ಪುಂಡಪ್ಪ  ಇವರ ಮೇಲೆ ಕಾನುನು ಕ್ರಮ ಜರೂಗಿಸಬೇಕೆಂದು ಪ್ರಕರಣ ದಾಖಲಾಗಿರುತ್ತದೆ.

ಗ್ರಾಮೀಣ ಠಾಣೆ : ದಿನಾಂಕ: 06/10/2015 ರಂದು 09-30 ಪಿಎಮ್ ಕ್ಕೆ ಫಿರ್ಯಾದಿದಾರರಾದ ಶ್ರೀ ಸೈಯದ್ ಇರ್ಫಾನ ತಂದೆ ಸೈಯದ್ ಚಾಂದಪಟೇಲ್ ವಯ: 32 ವರ್ಷ ಜಾತಿ: ಮುಸ್ಲಿಂ ಉ: ಮೆಕ್ಯಾನಿಕ ಕೆಲಸ ಸಾ: ಸಿಟಿ ಸ್ಕೂಲ ಅಕಾಡೆಮಿ ಹತ್ತಿರ ಜಂ ಜಂ ಕಾಲನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ನೀಡಿದ ಒಂದು ಲಿಖಿತ ಫಿರ್ಯಾದಿ ಸಾರಾಂಶವೆನೆಂದರೆ ತಾನು ದಿನಾಂಕ: 24/09/2015 ರಂದು ಬಕ್ರೀದ ಹಬ್ಬದ ಆಚರಣೆಗಾಗಿ ನಮ್ಮ ಸ್ವಂತ ಊರಾದ ತಡಗೋಳ ಗ್ರಾಮಕ್ಕೆ ಸಂಜೆ ಸಮಯ 6-00 ಗಂಟೆಗೆ ಜಂ ಜಂ ಕಾಲನಿಯ ನನ್ನ ಮನೆ ಕೀಲಿ ಹಾಕಿಕೊಂಡು ಹೆಂಡತಿ ಮಕ್ಕಳೊಂದಿಗೆ ಹೋಗಿರುತ್ತೇನೆ. ದಿನಾಂಕ: 25/09/2015 ರಂದು 07-00 ಎಎಮ್ ಕ್ಕೆ ನನ್ನ ಮನೆಯ ಪಕ್ಕದಲ್ಲಿಯೇ ಇರುವ ನಮ್ಮ ಮಾವ ಮಹಮ್ಮದ ಅಯ್ಯೂಬ್ ಇವರು ನನಗೆ ಪೋನ ಮಾಡಿ ತಿಳಿಸಿದ್ದೇನೆಂದರೆ, ನಿಮ್ಮ ಮನೆ  ಬಾಗಿಲ ಕೊಂಡಿ ಮುರಿದಿದ್ದು ಬಾಗಿಲು ಸ್ವಲ್ಪ ತೆರೆದಿರುತ್ತದೆ ಮನೆ ಕಳ್ಳತನವಾಗಿರಬಹುದು ಬೇಗ ಬಾ ಅಂತ ತಿಳಿಸಿದ್ದು ನಾನು ನಮ್ಮೂರಿನಿಂದ ಮನೆಗೆ ಬಂದು ನೋಡಲು ಮನೆಯ ಬಾಗಿಲ ಕೊಂಡಿ ಮುರಿದಿದ್ದು ನಾನು ಗಾಬರಿಯಿಂದ ಮನೆಯೋಳಗೆ ಹೋಗಿ ನೋಡಲು ಬೆಡ್ ರೂಮನ ಬಾಗಿಲು ತೆರೆದಿದ್ದು ಬೆಡರೂಮನಲ್ಲಿದ್ದ ಅಲಮಾರಾದ ಲಾಕ ಮುರಿದಿದ್ದು ಬಾಗಿಲು ತೆರೆದಿರುತ್ತದೆ ಮತ್ತು ಅಲಮಾರಾದಲ್ಲಿದ್ದ ಬಟ್ಟೆ ಬರೆ ಸಾಮಾನುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು  ಆಗ ನಾನು ಗಾಬರಿಯಿಂದ ಅಲಮಾರಾದಲ್ಲಿ ನೋಡಲು 15-20 ವರ್ಷಗಳ ಹಿಂದೆ ನಮ್ಮ ತಂದೆಯವರು  ಖರೀದಿಸಿದ್ದ  1) 20 ಗ್ರಾಂ ಬಂಗಾರದ ನಕ್ಲೇಸ್ ಅ.ಕಿ= 10000/-ರೂ 2) 15 ಗ್ರಾಂ ಬಂಗಾರದ ಗಲಸರಿ (ತಾಳಿ) .ಕಿ= 7500/-ರೂ 3) ಪ್ರತಿ 5ಗ್ರಾಂ ಬಂಗಾರದ ( ಒಟ್ಟು 10 ಗ್ರಾಂ2 ಸುತ್ತುಂಗುರ ಅ.ಕಿ= 10000/-ರೂ 4) 5 ಗ್ರಾಂ ಬಂಗಾರದ ಕಿವಿಯೋಲೆ ಅ.ಕಿ= 2500/-ರೂ ಹೀಗೆ ಒಟ್ಟು 50 ಗ್ರಾಂ ಬಂಗಾರದ 25000/-ರೂ ಕಿಮ್ಮತ್ತಿನ ಆಭರಣಗಳನ್ನು ಯಾರೋ ಕಳ್ಳರು ದಿನಾಂಕ: 24/09/2015 ರಂದು  6-00 ಪಿಎಮ್ ಗಂಟೆಯಿಂದ ದಿನಾಂಕ: 25/09/2015 ರಂದು 07-00ಎಎಮ್ ಮಧ್ಯದ ಅವಧಿಯಲ್ಲಿ ನಮ್ಮ ಮನೆ ಬಾಗಿಲ ಕೊಂಡಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ವಿಚಾರವನ್ನು  ನಮ್ಮ ಸ್ವಂತ ಊರಾದ ತಡಗೋಳಕ್ಕೆ ಹೋಗಿ ಅಲ್ಲಿ  ಬಕ್ರೀದ ಹಬ್ಬದ ಆಚರಣೆಯಲ್ಲಿದ್ದ ನನ್ನ ಹೆಂಡತಿಗೆ ತಿಳಿಸಿದ್ದು  ಅವಳು ಸ್ವಲ್ಪ ಅನಾರೋಗ್ಯದಿಂದ ಬಳಲುತ್ತಿದ್ದು ಅಲ್ಲೇ ಉಪಚಾರ ಪಡೆದುಕೊಂಡು ಇಂದು ಜಂಜಂ ಕಾಲನಿ ಕಲಬುರಗಿಯ ನನ್ನ ಮನೆಗೆ ಹೆಂಡತಿಯೊಂದಿಗೆ ವಾಪಸ್ ಬಂದಿರುವುದರಿಂದ ಮನೆಯಲ್ಲಿ ನೋಡಿ ವಿಚಾರಿಸಿ ಈ ದಿನ ತಡವಾಗಿ ಠಾಣೆಗೆ ಬಂದು ಫಿರ್ಯಾದಿ ಕೊಟ್ಟಿರುತ್ತೇನೆ. ಕಾರಣ ಕಳ್ಳತನವಾದ ನನ್ನ ಬಂಗಾರದ ಆಭರಣಗಳನ್ನು ಪತ್ತೆ ಹಚ್ಚಿ ನಮಗೆ ವಾಪಸ್ಸ್ ಕೊಡಿಸಬೇಕು ಮತ್ತು ಕಳ್ಳತನ ಮಾಡಿದ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕಂತ ವಗೈರೆ ನೀಡಿದ ಫಿರ್ಯಾದಿ ಹೇಳಿಕೆ ಮೇಲಿಂದ ಪ್ರಕರಣ ದಾಖಲಾಗಿರುತ್ತದೆ.