Police Bhavan Kalaburagi

Police Bhavan Kalaburagi

Monday, December 31, 2018

BIDAR DISTRICT DAILY CRIME UPDATE : 31-12-2018



    ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 31-12-2018
ºÀ½îSÉÃqÀ (©) ¥ÉưøÀ oÁuÉ C¥ÀgÁzsÀ £ÀA. 215/2018 PÀ®A 279, 304 (J) L¦¹ eÉÆvÉ 187 L.JA.«í PÁAiÉÄÝ :-

¢£ÁAPÀ : 30/12/2018 gÀAzÀÄ ªÀÄÄAeÁ£É ¸ÀªÀÄAiÀÄzÀ°è ¨ÉãÀaAZÉÆý UÁæªÀÄzÀ°ègÀĪÀ ¦üAiÀiÁ𢠲æêÀÄw CA¨Á¨Á¬Ä UÀAqÀ ¢.±ÀgÀt¥Áà ZËzsÀj ªÀAiÀÄ: 48 ªÀµÀð eÁ: J¸ï.¹ ºÉÆ°AiÀÄ G: PÀÆ° PÉ®¸À ¸Á: ªÁ®zÉÆrØ vÁ:f: ©ÃzÀgÀ EªÀÅ vÀ£Àß vÁ¬ÄUÉ DgÁªÀÄ E®èzÀ PÁgÀt C°èUÉ ºÉÆÃV ªÀiÁvÁr¹PÉÆAqÀÄ §gÉÆÃt CAvÀ vÀÀ£Àß ªÀÄUÀ£ÁzÀ ¹zÁÞxÀð£ÉÆA¢UÉ »gÉÆ ºÉÆAqÁ ¸Éà÷èAqÀgï ¥Àè¸ï ªÉÆÃmÁgÀ ¸ÉÊPÀ® £ÀA: PÉJ-38/AiÀÄÄ-5879 £ÉÃzÀÝgÀ ªÉÄÃ¯É ªÁ®zÉÆrØ UÁæªÀÄ¢AzÀ ©lÄÖ ¨ÉãÀaAZÉÆý UÁæªÀÄPÉÌ §A¢gÀÄvÉÛêÉ. £ÀAvÀgÀ ¸ÁAiÀÄAPÁ® CAzÁdÄ 03:30 UÀAmÉ ¸ÀĪÀiÁjUÉ £À£Àß ªÀÄUÀ £À£ÀUÉ ¨ÉãÀaAZÉÆý UÁæªÀÄzÀ°è ©lÄÖ ªÀÄgÀ½ ªÁ®zÉÆrØ UÁæªÀÄPÉÌ ºÉÆÃUÀÄvÉÛÃ£É CAvÀ ºÉý ºÉÆÃVgÀÄvÁÛ£É. £ÀAvÀgÀ ¸ÁAiÀÄAPÁ® CAzÁdÄ 04:20 UÀAmÉ ¸ÀĪÀiÁjUÉ £ÀªÀÄä ¸ÀA§A¢üAiÀiÁzÀ ªÀÄ°èPÁdÄð£À vÀAzÉ gÁªÀÄZÀAzÀæ zÀAqÉ ¸Á: ¨ÉãÀaAZÉÆý gÀªÀgÀÄ £À£ÀUÉ ¥sÉÆãÀ ªÀiÁr w½¹zÉÝãÉAzÀgÉ, £Á£ÀÄ EAzÀÄ ©ÃzÀgÀUÉ ºÉÆÃVzÀÄÝ, ªÀÄgÀ½ ¨ÉãÀaAZÉÆý UÁæªÀÄPÉÌ §gÀĪÁUÀ ©ÃzÀgÀ ºÀĪÀÄ£Á¨ÁzÀ gÉÆÃqÀ ¹AzÀ§AzÀV UÁæªÀÄzÀ ²ªÀPÀĪÀiÁgÀ ªÀÄÄvÀÛuÁÚ gÀªÀgÀ ºÉÆ®zÀ ºÀwÛgÀ gÉÆÃr£À ªÉÄÃ¯É ¸ÁAiÀÄAPÁ® 04:10 UÀAmÉ ¸ÀĪÀiÁjUÉ ªÉÆÃmÁgÀ ¸ÉÊPÀ® ªÀÄvÀÄÛ PÀÆæ¸ÀgÀ C¥ÀWÁvÀªÁVzÀÄÝ, C¥ÀWÁvÀzÀ°è ªÉÆÃmÁgÀ ¸ÉÊPÀ® ªÉÄÃ¯É §gÀÄwÛzÀÝ ¹zÁÞxÀð CªÀ¤UÉ UÁAiÀÄUÀ¼ÁVzÀÄÝ, CªÀ¤UÉ £Á£ÀÄ ªÀÄvÀÄÛ £À£Àß eÉÆvÉAiÀÄ°èzÀÝ AiÉÆUÉñÀ vÀAzÉ ªÀÄqÉ¥Áà ªÀªÀiÁð E§âgÀÄ 108 CA§Ä¯É£ÀìzÀ°è ºÁQ aQvÉì PÀÄjvÀÄ ºÀ½îSÉÃqÀ (©) ¸ÀgÀPÁj D¸ÀàvÉæUÉ PÀ¼ÀÄ»¹PÉÆnÖgÀÄvÉÛÃªÉ CAvÀ w½¹zÀ PÀÆqÀ¯É ¦üAiÀiÁð¢AiÀÄÄ ¨ÉãÀaAZÉÆý UÁæªÀÄ¢AzÀ ºÀ½îSÉÃqÀ (©) ¸ÀgÀPÁj D¸ÀàvÉæUÉ §AzÀÄ £ÉÆÃqÀ®Ä ¦üAiÀiÁð¢AiÀÄ ªÀÄUÀ ¹zÁÞxÀð CªÀ£ÀÄ C¥ÀWÁvÀzÀ°è UÁAiÀÄUÉÆAqÀÄ aQvÉì PÀÄjvÀÄ ºÀ½îSÉÃqÀ (©) ¸ÀgÀPÁj D¸ÀàvÉæUÉ vÉUÉzÀÄPÉÆAqÀÄ §AzÁUÀ D¸ÀàvÉæAiÀÄ°è ªÀÄÈvÀ¥ÀnÖzÀÄÝ ¤d«gÀÄvÀÛzÉ. £ÀAvÀgÀ F §UÉÎ C¯Éè EzÀÝ £ÀªÀÄä ¸ÀA§A¢ü ªÀÄ°èPÁdÄð£À CªÀjUÉ «ZÁj¹ w½zÀÄPÉƼÀî®Ä £À£Àß ªÀÄUÀ£ÁzÀ ¹zÁÞxÀð CªÀ£ÀÄ »gÉÆ ºÉÆAqÁ ¸Éà÷èAqÀgï ¥Àè¸ï ªÉÆÃmÁgÀ ¸ÉÊPÀ® £ÀA: PÉJ-38/AiÀÄÄ-5879 £ÉÃzÀÝ£ÀÄß vÀ£Àß ¸ÉÊrUÉ vÁ£ÀÄ ZÀ¯Á¬Ä¹PÉÆAqÀÄ ºÉÆÃUÀĪÁUÀ ©ÃzÀgÀ ºÀĪÀÄ£Á¨ÁzÀ gÉÆÃqÀ ²ªÀPÀĪÀiÁgÀ ªÀÄÄvÀÛuÁÚ gÀªÀgÀ ºÉÆ®zÀ ºÀwÛgÀ gÉÆÃr£À ªÉÄÃ¯É JzÀÄgÀÄUÀqɬÄAzÀ CAzÀgÉ ©ÃzÀgÀ PÀqɬÄAzÀ MAzÀÄ PÀÆæ¸ÀgÀ ªÁºÀ£À £ÉÃzÀÝgÀ ZÁ®PÀ ¸ÀzÀj PÀÆæ¸ÀgÀ CwªÉÃUÀ ºÁUÀÄ ¤µÁ̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢AiÀÄ ªÀÄUÀ ZÀ¯Á¬Ä¹PÉÆAqÀÄ ºÉÆÃUÀÄwÛzÀÝ ªÉÆÃmÁgÀ ¸ÉÊPÀ°UÉ rQÌ ªÀiÁr PÀÆæ¸ÀgÀ C°èAiÉÄ ©lÄÖ Nr ºÉÆÃVgÀÄvÁÛ£É. rQÌAiÀÄ ¥ÀjuÁªÀÄ ¹zÁÞxÀðÀ¤UÉ ºÀuÉAiÀÄ ªÉÄïÉ, vÀ¯ÉAiÀÄ »AzÀÄUÀqÉ ºÀwÛ ¨sÁj gÀPÀÛUÁAiÀÄ ªÀÄvÀÄÛ JqÀUÁ® ªÉƼÀPÁ® PɼÀUÉ ºÀwÛ ¨sÁj UÀÄ¥ÀÛUÁAiÀĪÁVgÀÄvÀÛzÉ ªÀÄvÀÄÛ C¥ÀWÁvÀ ¥Àr¹zÀ PÀÆæ¸ÀgÀ £ÀA: PÉJ-21/©-0102 EgÀÄvÀÛzÉ. ¸ÀzÀj PÀÆæ¸ÀgÀ ªÁºÀ£À ZÁ®PÀ£À ºÉ¸ÀgÀÄ «¼Á¸À UÉÆvÁÛVgÀĪÀÅ¢®è CAvÀ w½¹gÀÄvÁÛgÉ CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ AiÀÄÄrDgï ¸ÀASÉå: 10/2018 PÀ®A 174 ¹Dg惡:-
ªÀÄÈvÀ C¤Ã® vÀAzÉ ªÀiÁzÀ¥Áà ZÀ®PÀÆgÀ ªÀAiÀÄ 40 ªÀµÀð eÁw J¸ï.n.UÉÆAqÁ G;PÀÆ° PÉ®¸À ¸Á;PÀ¥À¯Á¥ÀÆgÀ UÁæªÀÄ ¸ÀzÀå ±ÁºÀ¥ÀÆgÀ UÁæªÀÄ EªÀ¤UÉ ¸ÀgÁ¬Ä PÀÄrAiÀÄĪÀ ZÀl EzÀÄÝ ¸ÀzÀjAiÀĪÀ£ÀÄ ¸ÀgÁ¬Ä PÀÄrzÀ CªÀÄ°£À°è ¢£ÁAPÀ 29-12-2018 gÀAzÀÄ0930 UÀAmɬÄAzÀ 30-12-2018 gÀAzÀÄ 0930 UÀAmÉ CªÀ¢üAiÀÄ°è ©ÃzÀgÀ £ÀUÀgÀzÀ £ÉÆÃgÀ PÁ¯ÉÃd JzÀÄgÀÄUÀqÉ gÉÆÃr£À §¢AiÀÄ°è PɼÀUÉ ©zÀÄÝ ªÀÄÈvÀ¥ÀnÖgÀÄvÁÛ£É CAvÀ PÉÆlÖ ¦üAiÀiÁ𢠲æêÀÄw ¤ªÀÄð¯Á UÀAqÀ C¤Ã® ZÀ®PÀÆgÉ ªÀAiÀÄ 34 ªÀµÀð eÁw J¸ï.n.UÉÆAqÁ G;PÀÆ° PÉ®¸À ¸Á;PÀ¥À¯Á¥ÀÆgÀ UÁæªÀÄ vÁ;f;©ÃzÀgÀ ¸ÀzÀå ±ÁºÀ¥ÀÆgÀ UÁæªÀÄ EªÀgÀÄ  PÉÆlÖ ¦üAiÀiÁð¢AiÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

RlPÀaAZÉÆÃ½î ¥Éưøï oÁuÉ C¥ÀgÁzsÀ ¸ÀASÉå: 180/2018 PÀ®A 457, 380 L¦¹: -
ದಿನಾಂಕ-30/12/2018 ರಂದು 0830 ಗಂಟೆ ಫಿರ್ಯಾದಿ ಶ್ರೀ ಗುಂಡಪ್ಪಾ ತಂದೆ ಧನರಾಜ ದಾಬಶೆಟ್ಟೆ ವಯ-21 ವರ್ಷ ಜಾ-ಲಿಂಗಾಯತ ಉ-ಒಕ್ಕಲುತನ ಕೆಲಸ ಮು-ನಾವದಗಿ ತಾ-ಭಾಲ್ಕಿ ಜಿ-ಬೀದರ  ಇವರು  ಲಿಖಿತ ಅರ್ಜಿ ಸಲ್ಲಿಸಿದ ಸಾರಂಶವೆನೆಂದರೆ    ದಿನಾಂಕ-29/12/2018 ರಂದು ಅಂದಾಜು ರಾತ್ರಿ 12 ಗಂಟೆಗೆ ಫಿರ್ಯಾದಿಯು ಮಲಗಿಕೊಂಡ ಪಕ್ಕದ ಮನೆಯಲ್ಲಿ ಅಲಮಾರಿ ಗುದ್ದುವ ಶಬ್ದ ಬಂದಾಗ ಫಿರ್ಯಾದಿಯು ಕೂಡಲೆ ಎದ್ದು ಯಾರಿದ್ದಿರಿ ಅಂತ ಕೇಳಲು ಅಲ್ಲಿಂದ ಕಳ್ಳರು ಓಡಿ ಹೋದರು ನಂತರ ಫಿರ್ಯಾದಿಯು ತಾನು ಮಲಗಿ ಕೊಂಡ ಕೊಣೆಯ ಬಾಗಿಲು ತೆರಯಲು ಹೋದಾಗ ಹೊರಗಡೆಯಿಂದ ಕೊಂಡಿ ಹಾಕಿದ್ದು ಇರುತ್ತದೆ ತಕ್ಷಣ ಫಿರ್ಯಾದಿಯು ತನ್ನ ಕಾಕನ ಮಗ ಶ್ರೀಕಾಂತ ಇವನಿಗೆ ಫೊನ್ ಮಾಡಿದೆ ಮತ್ತು ತಾಯಿ ಲಕ್ಷ್ಮಿಬಾಯಿ ಇವರು ಮಲಗಿಕೊಂಡ ಕೋಣೆಯ ಬಾಗಿಲು ಸಹ ಹೊರಗಿನಿಂದ ಕೊಂಡಿ ಹಾಕಿದ್ದು ಇತ್ತು. ಫಿರ್ಯಾದಿಯು ತಾಯಿ ಝೋಲಿ ಹೊಡೆದಿದ್ದರಿಂದ ಬಾಗಿಲ ಕೊಂಡಿ ತೆರೆದಿರುತ್ತದೆ. ನಂತರ ನನ್ನ ಕೊಣೆಯ ಕೊಂಡಿಯನ್ನು ನನ್ನ ತಾಯಿ ತೆರೆದಳು  ನಾನು ಮನೆಯ ಹೊರೆಗೆ ಬಂದಾಗ ಅಷ್ಟರಲ್ಲಿ ನಮ್ಮ ಕಾಕನ ಮಗ ಶ್ರೀಕಾಂತ ಇತನು ಸಹ ಬಂದನು ನಾನು ಅಲಮಾರಿ ಇರುವ ಮನೆ ನೋಡಲು ಮನೆಯ ಬಾಗಿಲು ತೆರದು ಇತ್ತು ಆ ಮನೆಯಲ್ಲಿ ಒಟ್ಟು 3 ಅಲಮಾರಿ ಇದ್ದು ಅದರಲ್ಲಿ ಒಂದು ಅಲಮಾರಿ ಒಡೆದಿದ್ದು ಅದು ನೋಡಲು ಅದರಲ್ಲಿ ನಾನು ಇಟ್ಟಿದ 12,000/- ರೂಪಾಯಿ ಕಾಣಲಿಲ್ಲಾ ಮತ್ತು ಮನೆಯಲ್ಲಿ ಅಲಮಾರಿಯಲ್ಲಿ ಇಟ್ಟ ಬಂಗಾರ, ಬೆಳ್ಳಿ ಎಷ್ಟು ಕಳುವಾಗಿದೆ ಎಂಬ ಬಗ್ಗೆ ನನ್ನ ತಾಯಿಗೆ ವಿಚಾರ ಮಾಡಿ ನಂತರ ತಿಳಿಸುತ್ತೆನೆ ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

RlPÀaAZÉÆÃ½î ¥Éưøï oÁuÉ C¥ÀgÁzsÀ ¸ÀASÉå: 181/2018 PÀ®A 457, 380 L¦¹: -
ದಿನಾಂಕ: 30/12/2018 ರಂದು 1930 ಗಂಟೆಗೆ ಫಿರ್ಯಾದಿ ಶ್ರೀ  ಸಂತೋಷಕುಮಾರ ತಂದೆ ಹಣಮಂತಪ್ಪಾ ಉಡಬಾಳೆ ವಯ-40 ವರ್ಷ ಜಾ- ಲಿಂಗಾಯತ ಉ- ಫೀಲ್ಡ್ ಮ್ಯಾನ್ ಸಾ- ಮಾವಿನಹಳ್ಳಿ ರವರು ಠಾಣೆಗೆ ಹಾಜರಾಗಿ ಫಿರ್ಯಾದು ಕೊಟ್ಟ ಸಾರಂಶವೆನೆಂದರೆ ನಾನು ಈ ಮೇಲಿನ ವಿಳಾಸದವನಿದ್ದು ತಮ್ಮಲ್ಲಿ ಬರೆದು ವಿನಂತಿಸಿ ಕೊಳ್ಳುವದೆನೆಂದರೆ ದಿನಾಂಕ-30/12/2018 ರಂದು ಡೊಣಗಾಪೂರ ಗ್ರಾಮದಲ್ಲಿ ನನ್ನ ಸೋದರ ಸೊಸಿ ಮದುವೆ ಇದ್ದ ಪ್ರಯುಕ್ತ ದಿನಾಂಕ-29/12/2018 ರಂದು ಮನೆಗೆ ಬಿಗ ಹಾಕಿ ಡೊಣಗಾಪೂರ ಗ್ರಾಮಕ್ಕೆ ಮದುವೆ ಕಾರ್ಯಕ್ರಮಕ್ಕೆ ಮಾವಿನಹಳ್ಳಿಯಿಂದ 830 ಗಂಟೆಗೆ ಡೊಣಗಾಪೂರಗೆ ಹೊಗಿದ್ದು, ರಾತ್ರಿ ಡೊಣಗಾಪೂರದಲ್ಲಿ ಉಳಿದೆವು ದಿನಾಂಕ-30/12/2018 ರಂದು ಬೆಳಿಗ್ಗೆ 8 ಗಂಟೆಗೆ ಸಂತೋಷಕುಮಾರ ತಂದೆ ಶಿವುಕುಮಾರ ಉಡಬಾಳೆ ರವರು  ಪೋನ್ ಮಾಡಿ ತಿಳಿಸಿದೆನೆಂದರೆ ಅಣ್ಣ ನಿಮ್ಮ ಮನೆಗೆ ಕಿಲಿ ಹಾಕಿದ್ದು ಕಾಣತಿಲ್ಲಾ ಅಂತ ತಿಳಿಸಿದರು ಕೂಡಲೆ ನಾನು ಮತ್ತು ನನ್ನ ಹೆಂಡತಿ ಮಂದಾಕಿನಿ ಇಬ್ಬರು 9 ಗಂಟೆ ಸುಮಾರಿಗೆ ಮನೆಗೆ ಬಂದು ನೊಡಲು ಮನೆಯ ಹೊರಬಾಗಿಲಿಗೆ ಹಾಕಿದ ಕಿಲಿ ಕಾಣಲಿಲ್ಲ ಬಾಗಿಲ ತೇರದಿತ್ತು ಮನೆಯಲ್ಲಿ ಹೊಗಿ ಅಲೆಮಾರಿಗೆ ನೊಡಲು ಅಲಮಾರಿ ಒಡೆದಿದ್ದು ಇತ್ತು ಅದರಲ್ಲಿನ ಸಾಮಾನುಗಳು ಚೆಲ್ಲಾ-ಪಿಲ್ಲಿ ಅಲಮಾರಿಯಲ್ಲಿಟ್ಟಿದ ಒಂದು ಸಣ್ಣ ಪ್ಲಾಸ್ಟಿಕ ಡಬ್ಬದಲ್ಲಿಟ್ಟಿದ 5 ಗ್ರಾಂ ಬಂಗಾರದ ಉಂಗೂರು ಮತ್ತು ಇನ್ನೊಂದು 3 ಗ್ರಾಂ ಬಂಗಾರದ ಉಂಗೂರು ಕಾಣಲಿಲ್ಲ ಡಬ್ಬಿ ಕೇಳಗೆ ಬಿದ್ದಿರುತ್ತದೆ      ದಿನಾಂಕ-29/12/2018 ರಂದು ರಾತ್ರಿ 10 ಗಂಟೆಯಿಂದ ದಿನಾಂಕ-30/12/2018 ರಂದು ಬೆಳಿಗ್ಗೆ 6 ಗಂಟೆ ಅವದಿಯಲ್ಲಿ ಯಾರೊ ಅಪರಿಚಿತ ಕಳ್ಳರು ನನ್ನ ಮನೆಯ ಕಿಲಿ ಮುರಿದು ಒಳಗೆ ಪ್ರವೇಶ ಮಾಡಿ ಅಲಮಾರಿ ಒಡೆದು ಅಲಮಾರಿಯಲ್ಲಿನ 8 ಗ್ರಾಂ ಬಂಗಾರದ ಒಡವೆಗಳು ಅ. ಕಿ. 24000/- ರೂ, ಬೆಲೆ ಬಾಳುವ ಸಾಮಾನುಗಳು ಕಳುವು ಮಾಡಿಕೊಂಡು ಹೊಗಿರುತ್ತಾರೆ ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

©ÃzÀgÀ £ÀÆvÀ£À £ÀUÀgÀ oÁuÉ C¥ÀgÁzsÀ ¸ÀASÉå: 236/2018 PÀ®A 379 L¦¹: -
 ¢£ÁAPÀ 30/12/2018 gÀAzÀÄ 1430 UÀAmÉUÉ ¦üAiÀiÁð¢ gÁªÀÄgÁªÀ vÀAzÉ ªÀiÁzsÀªÀgÁªÀ ©gÁzÀgÀ ªÀAiÀÄ: 29 ªÀµÀð eÁw: ªÀÄgÁoÀ  G: SÁ¸ÀV PÀA¥À¤AiÀÄ°è EAf¤AiÀÄgÀ PÉ®¸À ¸Á/ ªÀÄ£É £ÀA. 19-5-283/1 ªÀÄÄQÛzsÁªÀÄ ªÀÄoÀ ºÀwÛÃgÀ £Ë¨ÁzÀ gÉÆÃqÀ ªÀiÁzsÀªÀ£ÀUÀgÀ ©ÃzÀgÀ  ¤ªÁ¹ EªÀgÀÄ PÉÆlÖ zÀÆ¢£À ¸ÁgÁA±ÀªÉ£ÉAzÀgÉ ¦üAiÀiÁð¢AiÀÄÄ 2009 £Éà ¸Á°£À°è MAzÀÄ §eÁd ¥À¯ÁìgÀ  ªÉÆÃlgÀ ¸ÉÊPÀ®  £ÀA- KA-38/L-0706  £ÉÃzÀÝ£ÀÄß Rjâ¹zÀÄÝ EgÀÄvÀÛzÉ. »ÃVgÀĪÀ°è ¢£ÁAPÀ 08/12/2018 gÀAzÀÄ, gÁwæ 2100  UÀAmÉUÉ £ÀªÀÄä ªÉÆlgÀ ¸ÉÊPÀ®£ÀÄß £ÀªÀÄä ªÀÄ£ÉAiÀÄ ªÀÄÄAzÉ ¤°è¹  ªÀÄ£ÉAiÀÄ°è ªÀÄ®VPÉÆArzÀÄÝ, ¢£ÁAPÀ 09/12/2018 gÀAzÀÄ 0800 UÀAmÉAiÀÄ ¸ÀĪÀiÁjUÉ JzÀÄÝ £ÉÆÃqÀ¯ÁV £À£Àß ªÉÆÃlgÀ ¸ÉÊPÀ® PÁt¸À°®è. ¢£ÁAPÀ 09/12/2018 gÀAzÀÄ £Á£ÀÄ ªÀÄvÀÄÛ £À£Àß vÀAzÉAiÀiÁzÀ ªÀiÁzsÀªÀgÁªÀ ©gÁzÀgÀ  ºÁUÀÄ £ÀªÀÄä UɼÉAiÀÄgÁzÀ «±Á® vÀAzÉ ¸ÀvÉåAzÀæ ¹AUÀ oÁPÀÆgÀ ¸Á/UÀÄgÀÄ£ÀUÀgÀ ©ÃzÀgÀ gÀªÀgÀÄ PÀÆrPÉÆAqÀÄ ¸ÀzÀj ªÉÆÃlgÀ ¸ÉÊPÀ® §UÉÎ ºÀÄqÀÄPÁrzÀÄÝ J°èAiÀÄÆ £À£Àß ªÉÆÃlgÀ ¸ÉÊPÀ® ¥ÀvÉÛAiÀiÁUÀ°®è. AiÀiÁgÉÆà C¥ÀjavÀ PÀ¼ÀîgÀÄ ¢£ÁAPÀ 08/12/2018 gÀ gÁwæ 2100 UÀAmɬÄAzÀ ¢£ÁAPÀ 09/12/2018 gÀ 0800 UÀAmÉAiÀÄ ªÀÄzsÀåzÀ CªÀ¢üAiÀÄ°è  £À£Àß ªÉÆÃmÁgï ¸ÉÊPÀ®£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ. £À£Àß PÀ¼ÀîvÀ£ÀªÁzÀ ªÉÆÃmÁgï ¸ÉÊPÀ¯ï «ªÀgÀ 1) §eÁd ¥À¯ÁìgÀ 180 ¹¹. ªÉÆÃlgÀ ¸ÉÊPÀ® £ÀA KA-38/L-0706  2) ZÁ.£ÀA. MD2DHDJZZSCD55313 , EA. £ÀA. DJGBSD72124  ªÀiÁqÀ¯ï: 2009,  §tÚ: PÀ¥ÀÄà §tÚ EzÀÄÝ CAzÁdÄ QªÀÄävÀÄÛ gÀÆ- 16,000/-gÀÆ DVgÀÄvÀÛzÉ CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.


Sunday, December 30, 2018

BIDAR DISTRICT DAILY CRIME UPDATE 30-12-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 30-12-2018

¸ÀAvÀ¥ÀÆgÀ ¥Éưøï oÁuÉ C¥ÀgÁzsÀ ¸ÀA. 115/2018, PÀ®A. 279, 304(J) L¦¹ :-
¦üAiÀiÁ𢠪ÀĺÀäzÀ C±Àæ¥sï vÀAzÉ UÀįÁªÀÄ gÀ¸ÀÄ¯ï ªÀAiÀÄ: 38 ªÀµÀð, eÁ: ªÀÄĹèA, ¸Á: ¸À®¯Á ¨ÁgÀPÀì ZÀAzÁæAiÀÄ£À UÀÄmÁÖ ºÉÊzÁæ¨ÁzÀ gÀªÀgÀ vÀªÀÄä ªÀĺÀäzÀ C§Äݯï R¢gï EvÀ£ÀÄ gÉÆÃqÀ gÀÆ®gï ªÉÄÃPÁ¤Pï EzÀÄÝ CªÀ¤UÉ ºÀªÉÄî¥ÀÆgÀ ©ÃzÀgÀ UÁæªÀÄzÀ zÁªÀÅzÀ«ÄAiÀiÁå EªÀgÀÄ vÀªÀÄä¤UÉ PÀgÉ ªÀÄÄSÁAvÀgÀ w½¹zÀÄÝ gÀÆ®gï PÉnÖzÉ §AzÀÄ j¥ÉÃj ªÀiÁqÀ®Ä w½¹zÀÝjAzÀ C§Äݯï R¢gÀ EvÀ£ÀÄ ¢£ÁAPÀ 24-12-2018 gÀAzÀÄ vÀ£Àß ªÉÆmÁgÀ ¸ÉÊPÀ® £ÀA. n.J¸ï-10/E.Dgï-4663 £ÉÃzÀgÀ ªÉÄÃ¯É ©ÃzÀgÀUÉ ºÉÆÃV gÀÆ®gï j¥ÉÃj ªÀiÁr ªÀÄgÀ½ ºÉÊzÀæ¨ÁzÀUÉ §gÀĪÁUÀ ©ÃzÀgÀ - OgÁzÀ(©) gÉÆÃr£À ªÉÄÃ¯É §®ÆègÀ UÁæªÀÄzÀ ºÀwÛgÀ CwêÉUÀ¢AzÀ ZÀ¯Á¬Ä¹PÉÆAqÀÄ gÉÆÃr£À ªÉÄÃ¯É vÀUÀÄÎ ©¢ÝzÀÄÝ CzÀgÀ°è MªÀÄä¯Éè »rvÀ vÀ¦à vÀVΣÀ°è ©¢ÝgÀÄvÁÛ£É, EzÀjAzÀ DvÀ¤UÉ vÀ¯ÉAiÀÄ°è ¨sÁj UÀÄ¥ÀÛUÁAiÀÄ, ªÀÄÄRPÉÌ C®°è vÀgÀazÀ gÀPÀÛUÁAiÀĪÁVzÀÝjAzÀ SÁ¸ÀV ªÁºÀ£ÀzÀ°è ºÁQPÉÆAqÀÄ ©ÃzÀgÀ ¸ÀgÀPÁj D¸ÀàvÉæUÉ vÉUÀzÀÄPÉÆAqÀÄ §AzÀÄ £ÀAvÀgÀ ºÉaÑ£À aQvÉì PÀÄjvÀÄ ºÉÊzÁæ¨ÁzÀ£À G¸Áä¤AiÀÄ d£ÀgÀ¯ï D¸ÀàvÉæAiÀÄ°è zÁR°¹zÁUÀ aQvÉì ¥sÀ®PÁjAiÀiÁUÀzÉà ¢£ÁAPÀ 28-12-2018 gÀAzÀÄ G¸Àä¤AiÀÄ D¸ÀàvÉæAiÀÄ°è ªÀÄÈvÀ¥ÀnÖgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 29-12-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥Éưøï oÁuÉ C¥ÀgÁzsÀ ¸ÀA. 155/2018, PÀ®A. 498(J) L¦¹ :-
ಸಂಗೀತಾ ಗಂಡ ಸಂಗಮೇಶ ಸೊನಾಳೆ ವಯ: 32 ವರ್ಷ, ಜಾತಿ: ಲಿಂಗಾಯತ, ಸಾ: ಸಂಗಮ, ತಾ: ದೇವಣಿ (ಎಮ್‌.ಎಸ್‌) ರವರ ತಂದೆ ತಾಯಿ ರವರು ಈಗ 15 ವರ್ಷಗಳ ಹಿಂದೆ ಸಂಗಮೇಶ ತಂದೆ ಬಾಬುರಾವ ಸೊನಾಳೆ ಸಾ: ಸಂಗಮ, ತಾ: ದೇವಣಿ ಇವರ ಜೊತೆ ಸೊನಾಳವಾಡಿಯಲ್ಲಿ ದಿನಾಂಕ 12-05-2004 ರಂದು ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ, ಮದುವೆಯಾದಾಗಿನಿಂದ ಗಂಡ ದಿನಾಲು ನೀನು ಅವರ ಜೊತೆ ಇದ್ದಿ ಇವರ ಜೊತೆ ಇದ್ದಿ ಅವಕಾತ ಎನು ಇದೆ ಅಂತಾ ಅವಾಚ್ಯವಾಗಿ ಬೈಯುವುದು ದಿನಾಲು ಹೊಡೆಯುವುದು ಮಾಡುತ್ತಾ ಬಂದಿರುತ್ತಾನೆ, ಹಿಗಿರುವಲ್ಲಿ ದಿನಾಂಕ 29-12-2018 ರಂದು ಗಂಡ ದಿನಾಲು ಹೀಗೆ ಮಾಡುತ್ತಿದ್ದಾನೆಂದು ತನ್ನ ತವರು ಮನೆ ಸೊನಾಳವಾಡಿಗೆ ಬಂದಾಗ ಗಂಡ ಬಂದು ಫಿರ್ಯಾದಿಗೆ ಎಳೆದಾಡಿ ಫಿರ್ಯಾದಿಯ ತಂದೆ ತಾಯಿಯ ಮನೆಯ ಮುಂದೆ ಸೊನಾಳವಾಡಿಯಲ್ಲಿ ರೋಡಿಗೆ ಬಂದು ಹೇಳದೆ ಕೇಳದೆ ಬರುತ್ತಿ ಅಂತಾ ಅವಾಚ್ಯವಾಗಿ ಬೈದು ನೀನು ಹಿಗೆ ಮಾಡುತ್ತಿ ತವರು ಮನೆಗೆ ಯಾಕೆ ಬಂದಿದ್ದಿ ಅಂತಾ ಮಾನಸಿಕ ಹಾಗು ದೈಹಿಕ ಕಿರುಕುಳ ಕೊಟ್ಟಿದ್ದು ಇರುತ್ತದೆ ಅಂತಾ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 318/2018, ಕಲಂ. 457, 380, 511 ಐಪಿಸಿ :-
ದಿನಾಂಕ 29-12-2018 ರಂದು ಫಿರ್ಯಾದಿ ಶಾಂತಕುಮಾರ ತಂದೆ ಬಸವರಾಜ ಬಿರಾದರ ಸಾ: ಜೋತಿ ಕಾಲೋಲಿ ಬೀದರ ರವರು ಭಾಲ್ಕಿಯ ಸುಭಾಷ ಚೌಕ ಹತ್ತಿರ ಲೋಖಂಡೆ ಕಾಂಪಲೇಕ್ಸದಲ್ಲಿರುವ ಎ.ಟಿ.ಎಂ ಐ.ಡಿ 0869 ಡಬ್ಲ್ಯೂ 002 ಕೆಂದ್ರಕ್ಕೆ ಭೆಟ್ಟಿ ನೀಡಿದಾಗ ಎ.ಟಿ.ಎಂ ಯಂತ್ರ ಒಡೆದು ಅದರ ಬಿಡಿ ಭಾಗಗಳನ್ನು ಅಲ್ಲಲ್ಲಿ ಬಿಸಾಕಿದ್ದು ಕಂಡು ಬಂದಿರುವದರಿಂದ ಎ.ಟಿ.ಎಂ ಕೆಂದ್ರದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೇರಾಗಳನ್ನು ಪರೀಶೀಲಿಸಿ ನೋಡಲಾಗಿ ಅಪರಾಧ ಎಸಗಿದವರು ಯಾರೆಂಬುವ ಬಗ್ಗೆ ಖಾತ್ರಿ ಆಗಿರುವದಿಲ್ಲ, ನಂತರ ಎ.ಟಿ.ಎಂ ಯಂತ್ರ ಪರಿಶೀಲಿಸಿ ನೋಡಲು ಅದರಲ್ಲಿ ಹಾಕಿರುವ ಹಣ ಯಥಾ ಸ್ಥಿತಿಯಲ್ಲಿ ಇರುತ್ತವೆ, ಹಣ ಕಳವು ಆಗಿರುವದಿಲ್ಲ, ದಿನಾಂಕ 29-12-2018 ರಂದು 0035 ಗಂಟೆಗೆ ಯಾರೋ ಅಪರಿಚೀತ ಕಳ್ಳರು ಭಾಲ್ಕಿಯ ಸುಭಾಷ ಚೌಕ ಹತ್ತಿರ ಲೋಖಂಡೆ ಕಾಂಪಲೇಕ್ಸದಲ್ಲಿರುವ ಎ.ಟಿ.ಎಂ ಐ.ಡಿ 0869 ಡಬ್ಲ್ಯೂ 002 ನೇದರಲ್ಲಿಯ ಹಣ ಕಳವು ಮಾಡಲು ಪ್ರಯತ್ತನಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 257/2018, ಕಲಂ. 78(3) ಕೆ.ಪಿ ಕಾಯ್ದೆ ಜೊತೆ 420 ಐಪಿಸಿ :-
ದಿನಾಂಕ 29-12-2018 ರಂದು ಬಸವಕಲ್ಯಾಣ ನಗರದ ಶ್ರೀ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 80/- ರೂ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಶೀಬಿನ ಮಟಕಾ ಚೀಟಿ ಬರೆದು ಕೊಳ್ಳುತ್ತಿದ್ದಾನೆದು ಮಲ್ಲಿಕಾರ್ಜುನ ಆರ. ಯಾತನೂರ ಸಿ.ಪಿ. ಬಸವಕಲ್ಯಾಣ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಸಿಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಶ್ರೀ ಬಸವೇಶ್ವರ ಚೌಕದಿಂದ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲು ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಆತ್ಮರಾಮ ತಂದೆ ಚಂದರ ರಾಸೂರೆ ವಯ: 30 ವರ್ಷ, ಜಾತಿ: ಎಸ.ಸಿ ಮಾದಿಗ, ಸಾ: ಧರ್ಮಪ್ರಕಾಶ ಗಲ್ಲಿ ಬಸವಕಲ್ಯಾಣ ಇತನು ನಿಂತುಕೊಂಡು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ 1 ರೂಪಾಯಿಗೆ 80/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕೊಳ್ಳುವದನ್ನು ನೋಡಿ ಎಲ್ಲರು ಒಮ್ಮಲೆ ದಾಳಿ ಮಾಡಿ ಆತನಿಗೆ ಹಿಡಿದು ಅವನ ಅಂಗ ಶೋಧನೆ ಮಾಡಲು ಅವನ ಹತ್ತಿರ ನಗದು ಹಣ 4520/- ರೂ. ಮತ್ತು 02 ಮಟಕಾ ಚೀಟಿಗಳು, ಒಂದು ಬಾಲ್ ಪೆನ್ ಸಿಕ್ಕಿರುತ್ತದೆ ನೇದವುಗಳು ಪಂಚರ ಸಮಕ್ಷಮ ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Saturday, December 29, 2018

BIDAR DISTRICT DAILY CRIME UPDATE 29-12-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 29-12-2018

OgÁzÀ(©) ¥Éưøï oÁuÉ AiÀÄÄ.r.Dgï £ÀA. 20/2018, PÀ®A. 174 ¹.Dgï.¦.¹ :-
¢£ÁAPÀ 28-12-2018 gÀAzÀÄ ¦üAiÀiÁ𢠪ÀAzÀ£Á UÀAqÀ gÁeÉÃAzÀæ ZÉÆÃ¥ÀqÉ ¸Á: OgÁzÀ(©) gÀªÀgÀ UÀAqÀ£ÁzÀ gÁeÉÃAzÀæ vÀAzÉ ¢UÀA§gÀ ZÉÆ¥ÀqÉ ªÀAiÀÄ: 50 ªÀµÀð, eÁw: ºÀlPÀgÀ, ¸Á: OgÁzÀ(©) gÀªÀgÀÄ FUÀ 2-3 ªÀµÀð¢AzÀ ¯ÁªÀt ªÀiÁrzÀ ºÉÆ®zÀ°è ¸ÀjAiÀiÁV ¨É¼É ¨É¼ÉAiÀÄ¢gÀĪÀ PÁgÀt PÀȶ PÉ®¸ÀPÁÌV ºÁUÀÆ G¥ÀfêÀ£ÀPÁÌV ªÀiÁrPÉÆAqÀ ¸Á® ºÉÃUÉ wÃj¸À¨ÉÃPÉAzÀÄ aAvÉ ªÀiÁr ªÀÄ£À£ÉÆAzÀÄ «µÀ ¸ÉêÀ£É ªÀiÁr ªÀÄÈvÀ¥ÀnÖgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì UÁæ«ÄÃt ¥ÉưøÀ oÁuÉ C¥ÀgÁzsÀ ¸ÀA. 205/2018, PÀ®A. 323, 324, 504, 354 eÉÆvÉ 34 L¦¹ ªÀÄvÀÄÛ PÀ®A. 3(1) (Dgï), (qÀ§Äè), 3(2) (5J) J¸ï.¹/J¸ï.n PÁAiÉÄÝ 1989 :-
¢£ÁAPÀ 28-12-2018 gÀAzÀÄ ¦üAiÀiÁð¢ d£Á¨Á¬Ä UÀAqÀ gÀWÀÄ£ÁxÀ ¹vÁgÉ, ªÀAiÀÄ: 32 ªÀµÀð, eÁw: J¸ï.¹ ªÀrAiÀiÁgÀ, ¸Á: qÉÆÃtUÁ¥ÀÆgÀ gÀªÀgÀÄ vÀªÀÄä ªÀÄ£ÉAiÀÄ ªÀÄÄAzÉ PÀ¸Á GqÀÄUÀĪÁUÀ ªÀÄÄAzÉ EgÀĪÀ gÉÆÃr£À ªÉÄÃ¯É CªÀgÀÄ ¸À®Ä«zÀ 3 £Á¬Ä ªÀÄjUÀ¼ÀÄ PÀĽwÛzÀÄÝ, CzÉà ªÉüÉUÉ vÀªÀÄä ªÀÄ£ÉAiÀÄ ¥ÀPÀÌzÀ°ègÀĪÀ vÀªÀÄÆägÀ §£À¹zÀÝ vÀAzÉ ªÀiºÁgÀÄzÀæ¥Áà eÁAvÉ gÀªÀgÀÄ vÀªÀÄä PÁgÀÄ ZÀ¯Á¬Ä¸ÀÄvÁÛ vÀªÀÄä ªÀÄ£ÉAiÀÄ PÀqɬÄAzÀ ¦üAiÀiÁð¢AiÀĪÀgÀ ªÀÄ£ÉAiÀÄ ªÀÄÄA¢¤AzÀ ¨sÁ°Ì PÀqÉUÉ ºÉÆUÀĪÁUÀ ¸ÀzÀj £Á¬Ä ªÀÄjUÀ¼À ªÉÄðAzÀ PÁgÀÄ ZÀ¯Á¬Ä¹PÉÆAqÀÄ ºÉÆÃVzÀÝjAzÀ ¦üAiÀiÁð¢AiÀÄ ªÉÄÊzÀÄ£À ¸ÀAfêÀ vÀAzÉ ¨Á§ÄgÁªÀ EªÀgÀÄ £ÉÆÃr NqÀÄvÁÛ ºÉÆÃV §£À¹zÀÝ EªÀjUÉ AiÀiÁPÀjæ £ÀªÀÄä £Á¬Ä ªÀÄjUÀ¼À ªÉÄðAzÀ PÁgÀ ºÁ¬Ä¹¢Ýj CAvÀ PÉüÀĪÁUÀ ªÉÆÃmÁgÀ ¸ÉÊPÀ¯ï ªÉÄÃ¯É ºÀtªÀÄAvÀ vÀAzÉ ªÀĺÁgÀÄzÀæ¥Áà eÁAvÉ EªÀgÀÄ §AzÁUÀ DgÉÆæ £ÀA. 1 §£À¹zÀÝ vÀAzÉ ªÀĺÁgÀÄzÀæ¥Áà eÁAvÉ eÁw: °AUÁAiÀÄvÀ, ¸Á: qÉÆtUÁ¥ÀÆgÀ EªÀgÀÄ ¸ÀAfêÀ EªÀjUÉ ¤Ã£ÀÄ AiÀiÁgÀÄ £À£ÀUÉ PÉüÀªÀªÀ£ÀÄ CAvÀ CªÁZÀå ±À§ÝUÀ½AzÀ ¨ÉÊzÀÄ C¯Éè PÁj£À°èzÀÝ §rUÉ vÉUÉzÀÄPÉÆAqÀÄ ¸ÀAfêÀ EªÀgÀ JqÀUÉÊ gÀmÉÖAiÀÄ ªÉÄÃ¯É ºÉÆqÉ¢zÀÝ£ÀÄß ¦üAiÀiÁð¢AiÀÄÄ £ÉÆÃr CªÀgÀ ºÀwÛgÀ ºÉÆÃV AiÀiÁPÀjæ §£À¹zÀÝ £ÀªÀÄä £Á¬ÄUÀ¼À ªÉÄðAzÀ PÁgÀ ºÁ¬Ä¹ ªÀÄvÉÛ £ÀªÀÄä ªÉÄÊzÀÄ£ÀUÉ ºÉÆqÉAiÀÄÄwÛ¢Ýj CAvÀ PÉýzÀPÉÌ ¤Ã£ÀÄ AiÀiÁgÀÄ £À£ÀUÉ PÉüÀ®Ä §gÀQ CAvÀ CªÁZÀå ±À§ÝUÀ½AzÀ ¨ÉÊzÀÄ ¦üAiÀiÁð¢AiÉÆA¢UÉ jhÄAeÁªÀÄÄ¶Ö ªÀiÁr ªÀiÁ£ÀPÉÌ CªÀªÀiÁ£À ªÀiÁr CzÉà §rUɬÄAzÀ JqÀUÉÊ ªÉÄÃ¯É ºÉÆqÉzÀÄ gÀPÀÛUÁAiÀÄ ¥Àr¹gÀÄvÁÛ£É ªÀÄvÀÄÛ DgÉÆæ £ÀA. 2 ºÀtªÀÄAvÀ vÀAzÉ ªÀĺÁgÀÄzÀæ¥Áà eÁAvÉ eÁw: °AUÁAiÀÄvÀ, ¸Á: qÉÆtUÁ¥ÀÆgÀ FvÀ£ÀÄ ¦üAiÀiÁð¢UÉ EPÉAiÀÄzÀÄ §ºÀ¼À ºÉZÁÑVzÉ CAvÀ CªÁZÀåªÁV ¨ÉÊzÀÄ PÉÊ ªÀÄÄ¶Ö ªÀiÁr PÀÄwUÉAiÀÄ ºÀwÛgÀ ºÉÆqÉ¢gÀÄvÁÛ£É, CªÁUÀ ¦üAiÀiÁð¢AiÀĪÀgÀ ªÀÄ£ÉAiÀÄ ªÀÄÄAzÉ EgÀĪÀ NtÂAiÀÄ dAiÀÄgÁªÀÄ vÀAzÉ ±ÀAPÀgÀ PÉÊPÁr, «ªÀįÁ¨Á¬Ä UÀAqÀ ²ªÁf PÉÊPÁr, ¸ÉÆdgÀ¨Á¬Ä UÀAqÀ PÁ²£ÁxÀ ªÀrAiÀiÁgÀ gÀªÀgÀÄUÀ¼ÀÄ §AzÀÄ dUÀ¼À £ÉÆÃr ©r¹PÉÆArgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥Éưøï oÁuÉ C¥ÀgÁzsÀ ¸ÀA. 154/2018, PÀ®A. 143, 498(J), 302 eÉÆvÉ 149 L¦¹ ªÀÄvÀÄÛ 3 & 4 r.¦ PÁAiÉÄÝ :-  
ಫಿರ್ಯಾದಿ ಶ್ರೀಹರಿ ತಂದೆ ಧೋಂಡಿಬಾ ಜಂಪವಾಡ ಸಾ: ಕೊದಳಿ (ಎಮ್‌ಎಸ್‌) ರವರ ಮಗಳಾದ ಚಿತ್ರಕಲಾ @ ಸುನೀತಾ ಗಂಡ ರಮೇಶ ಚಾಂಬಲವಾಡ ವಯ: 28 ವರ್ಷ, ಜಾತಿ: ಕೊಳಿ, ಸಾ: ಸೊನಾಳವಾಡಿ ಇಕೆಯ ಮದುವೆ ಸೋನಾಳವಾಡಿ ಗ್ರಾಮದ ರಮೆಶ ತಂದೆ ಆನಂದರಾವ ಚಾಮಲವಾಡ ಇತನ ಜೊತೆ ಆಗಿದ್ದು ಇರುತ್ತದೆ, 5-6 ವರ್ಷ ಇಬ್ಬರ ಸಂಸಾರ ಸುಖದಿಂದ ನಡೆಯುತ್ತಿರುವಾಗ ಚಿತ್ರಕಲಾ / ರಮೆಶನಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗ ಮಕ್ಕಳಾಗಿರುತ್ತಾರೆ, ರಮೆಶ ಇತನ ದೊಡ್ಡ ಅಣ್ಣ ಧೊಂಡಿಬಾ ತಂದೆ ಆನಂದರಾವ ಚಾಮಲವಾಡ ವಯ: 38 ವರ್ಷ ಇತನು ಮತ್ತು ರಮೆಶ ತಂದೆ ಆನಂದರಾವ ಇವರ ಇಬ್ಬರ ಮದ್ಯದಲ್ಲಿ ಪುಣೆಯಲ್ಲಿ ವ್ಯವಸಾಯ ಮಾಡಲು ನಿರ್ಧಾರ ಮಾಡಿದ್ದು, ಈ ಸಂಬಂಧ ಧೊಂಡಿಬಾ ಇವನು ರಮೆಶ ಇತನಿಗೆ ಒಂದು ಲಕ್ಷ ರೂಪಾಯಿಯ ಬೇಡಿಕೆ ಮಾಡಿದ್ದು, ಇಷ್ಟು ಹಣ ಎಲ್ಲಿಂದ ಕೊಡಬೇಕು ಎಲ್ಲಿಂದ ತರಬೆಕು ಅಂತ ರಮೆಶನಿಗೆ ಪ್ರಶ್ನೆ ಬಿತ್ತು, ರಮೆಶನು ತನ್ನ ಹೆಂಡತಿ ಚಿತ್ರಕಲಾ ಇವಳಿಗೆ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಅಂತ 1 ಲಕ್ಷ ರೂಪಾಯಿಯ ಅವಶ್ಯಕತೆ ಇದೆ ಇಲ್ಲದಿದ್ದರೆ ನಿನಗೆ ಜಿವನ ಮಾಡಲು ಬಿಡುವುದಿಲ್ಲಾ ಹಿಗೆ ಚಿತ್ರಕಾಲ ಇವಳಿಗೆ ಧಮಕಿ ಕೊಡುತ್ತಾ ಇದ್ದನು, ಆವಾಗ ಚಿತ್ರಕಲಾ ಇವಳು ಫಿರ್ಯಾದಿಗೆ ಕರೆ ಮಾಡಿ ಒಂದು ಲಕ್ಷ ರೂಪಾಯಿಯ ಬೇಡಿಕೆ ಮಾಡಿ ಈ ವಿಷಯ ತಿಳಿಸಿರುತ್ತಾಳೆ, ಆವಾಗ ತನ್ನ ಮಗಳಿಗೆ ಸುರಕ್ಷತೆ ದೃಷ್ಠಿಯಿಂದ ಮತ್ತು ಅವಳ ಸುಖದ ಸಂಸಾರಕ್ಕಾಗಿ ಫಿರ್ಯಾದಿಯು ತಮ್ಮೂರಿನ ಒಬ್ಬ ವ್ಯಕ್ತಿಯ ಹತ್ತಿರ ಬಡ್ಡಿಯಿಂದ ಒಂದು ಲಕ್ಷ ರೂಪಾಯಿ ಹಣ ತೆಗೆದು ಧೊಂಡಿಬಾ ಇತನ ಖಾತೆಗೆ ಹಾಕಿದ್ದು, ನಂತರ ಅವರ ಮನೆಯಲ್ಲಿ ಕೆಲವು ದಿವಸಗಳವರೆಗೆ ಆನಂದದಿಂದ ಇದ್ದರು, ರಮೆಶ ಇತನ ವ್ಯವಸಾಯ ಚೆನ್ನಾಗಿ ನಡೆಯುತ್ತಿರುವಾಗ ಅವರಿಬ್ಬರು ಮತ್ತೆ ಗಾಡಿಗಳನ್ನು ಖರಿದಿ ಮಾಡುವ ಬಗ್ಗೆ ವಿಚಾರ ಮಾಡಿದಾಗ ಅವರಿಬ್ಬರು ತಮ್ಮ ಹೆಸರಿನ ಮೇಲಿದ್ದ ಹೊಲವನ್ನು ಹಣದಲ್ಲಿ ಇಟ್ಟು ಹಣ ತೆಗೆದು ಹೆಚ್ಚು ಗಾಡಿ ಖರಿದಿಸಿ ದೊಡ್ಡ ವ್ಯವಸಾಯ ಮಾಡಬೇಕೆಂದು ನಿರ್ಧಾರ ಮಾಡಿದ್ದು ಮತ್ತು ಅವರು ಅದರಲ್ಲಿ ಯಶಸ್ವಿಯಾಗಿದ್ದು ಇರುತ್ತದೆ, ಆದರೆ ಕೆಲವು ದಿನಗಳ ನಂತರ ಇಬ್ಬರ ಮದ್ಯ ಹಣದ ವಿಷಯದಲ್ಲಿ ತಕರಾರು ಆಗಲು ಪ್ರಾರಂಭವಾಯಿತು, ರಮೆಶನಿಗೆ ಸರಾಯಿ ಕುಡಿಯುವ ಚಟ ಇದ್ದುದ್ದರಿಂದ ಅವನಿಗ ದಿನಾಲು ಹಣದ ಅವಶ್ಯಕತೆ ಬಿಳುತಿತ್ತು, ಒಂದು ದಿವಸ ರಮೆಶ ಇತನು ಎರಡು ಲಕ್ಷ ರೂಪಾಯಿಯ ಬೇಡಿಕೆ ಮಾಡಿದನು, ಹಣ ಕೊಡದೆ ಇದ್ದರೆ ನಿನ್ನ ಮಗಳಿಗೆ ಕರೆದುಕೊಂಡು ಹೊಗು ಅಂತ ಧಮಕಿ ನಿಡಿರುತ್ತಾನೆ, ಆಗ ಫಿರ್ಯಾದಿಯು ಗಾಬರಿಯಿಂದ ದಿಪಾವಳಿ ಆದನಂತರ ಹಣದ ಬಗ್ಗೆ ವಿಚಾರ ಮಾಡೋಣ ಅಂತ ವಿಷಯ ಮುಕ್ತಾಯ ಮಾಡಲು ಪ್ರಯತ್ನ ಮಾಡಿದ್ದು, ಚಿತ್ರಕಲಾ ಇವಳಿಗೆ ಭಾವ ಮತ್ತು ನಾದನಿ ಇವರು ಸಹ ರಮೇಶನಿಗೆ ಹಣ ಕೊಡಿ ಇಷ್ಟು ದಿವಸಗಳಲ್ಲಿ ನಿಮ್ಮ  ತಂದೆ  ಏನು ಮಾಡಿದ್ದಾರೆ ಅಂತಾ ಅಂದಿರುತ್ತಾರೆ, ಕೊಂಡಾಬಾಯಿ  ಗಂಡ ಸೋಪಾನ ನಿಲೆವಾಡ ಸಾ: ರಾವಿ, ತಾ: ಮುಖೆಡ, ಜಿ: ನಾಂದೇಡ, ಅನಿತಾ ಗಂಡ ಶಿವಾಜಿ ಡೋಪಲವಾಡ ಸಾ: ವಾಡವಣಾ (ಭೊ), ಶಾಲು ಗಂಡ ಭಜರಂಗ ಸಾ ಸೇಲಗಾಂವ ಮತ್ತು ಗಂಗಾನಬಾಯಿ ಗಂಡ ಮಚೀಂದ್ರ ಚಿಂತಲವಾಡ ಸಾ: ಬಾವಲಗಾಂವ ಇವರು ಚಿತ್ರಕಲಾ ಇವಳಿಗೆ ರಮೇಶನಿಗೆ ಹಣ ಕೊಡಲಿಕ್ಕೆ ಹಚ್ಚು ಇಲ್ಲದಿದ್ದರೆ ಮಕ್ಕಳನ್ನು ಬಿಟ್ಟು ತವರು ಮನೆಗೆ ಹೋಗು ಅಂತಾ ಈ ನಾಲ್ಕು ನಾದನಿಯರು ಚಿತ್ರಕಲಾ ಇವಳಿಗೆ ಅಂಜಿಸಿರುತ್ತಾರೆ, ಮಾವ ಆನಂದರಾವ ಚಾಮಲವಾಡ ಇವರಿಗೆ ಮಕ್ಕಳಿಗೆ ಸಮಜಾಯಿಸಿ ಹೇಳು ನನ್ನ ಕಡೆ ಇಷ್ಠು ಹಣ ಇಲ್ಲಾ ಅಂತಾ ಹೇಳಿ ವಿನಂತಿ ಮಾಡಿದಾಗ ಅವನು ಕೂಡಾ ಹಣ ಕೊಡಬೇಕೆಂತ ಹಟ ಮಾಡಿರುತ್ತಾನೆ, ಧೊಂಡಿಬಾ ಚಾಮಲವಾಡ ಇವಳ ಹೆಂಡತಿ ಸುಮಿತ್ರಾ ಗಂಡ ದೊಂಡಿಭಾ ಚಮಲವಾಡ ವಯ: 32 ವರ್ಷ ಇಕೆಯು ನೀನು ಮನೆಯಲ್ಲಿ ಇರವುದು ಬೇಡಾ ನನ್ನ ತವರು ಮನೆಯಿಂದ ನಾನು ಹಣ ತಂದು ಕೊಟ್ಟಿರುತ್ತನೆ ನೀನು ಕೂಡಾ ತಂದು ಕೊಡು ಅಂತಾ ಚಿತ್ರಕಲಾ ಇವಳಿಗೆ ಧಮಿಕಿ ಹಾಕಿರುತ್ತಾಳೆ, ಹೀಗಿರುವಾಗ ದಿನಾಂಕ 28-12-2018 ರಂದು ರಮೇಶ ಇವನು ಸರಾಯಿ ಕುಡಿದು ಚಿತ್ರಕಲಾ ಇವಳಿಗೆ ತವರು ಮನೆಗೆ ಕರೆ ಮಾಡಿಸಿ ಹಣ ಕೊಡು ಅಂತಾ ಹೇಳು ಅನ್ನುತ್ತಾ ಹೊಡೆಯಲು ಪ್ರಾರಂಭ ಮಾಡಿರುತ್ತಾನೆ ಮತ್ತು ರಮೇಶ ಇತನು ತಂದೆ ಆನಂದರಾವ ಇತನಿಗೆ ಕರೆದುಕೊಂಡು ಚಿತ್ರಕಲಾ ಇಕೆಯ ಆಕೆಯ ಕುತ್ತಿಗೆ ಒತ್ತಿ ಸಾಯಿಸಿ ಕೊಲೆ ಮಾಡಿರುತ್ತಾನೆ ಮತ್ತು ಫಿರ್ಯಾದಿಯ ಎರಡನೆ ಅಳಿಯ ರಮೇಶ ಯಾಚೆವಾಡ ಸಾ: ವಲಾಂಡಿ ಇತನಿಗೆ ಕರೆ ಮಾಡಿ ಚಿತ್ರಕಲಾ ಇವಳು ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ ಅಂತಾ ತಿಳಿಸಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಆಳಂದ ಠಾಣೆ : ದಿನಾಂಕಃ 27/12/2018 ರಂದು 04-00 ಪಿಎಂ ಸುಮಾರಿಗೆ ನಮ್ಮೂರಿನ ರಾಹುಲ ತಂದೆ ಶ್ರೀಕಾಂತ ಪವಾರ ಮತ್ತು ನನ್ನ ಮಗ ಅರ್ಜುನ ಇಬ್ಬರು ರಾಹುಲ ಈತನ ಹೊಸ ಹಿರೋ ಸ್ಲೇಂಡರ ಮೇಲೆ ನನ್ನ ಮಗ ಮೊ.ಸೈಕಲ ಚಲಾಯಿಸಿಕೊಂಡು ಆಳಂದ ಸಂತೆಗೆ ಹೋಗಿ ಬರುತ್ತೇನೆ ಅಂತ ಹೇಳಿ ಹೋಗಿದ್ದು, ನಂತರ ಅದೇ ದಿನ 06-00 ಪಿಎಂಕ್ಕೆ ನಮ್ಮೂರಿನ 1) ಉಮೇಶ ತಂದೆ ರೂಪಸಿಂಗ ಪವಾರ, 2) ಪ್ರಕಾಶ ತಂದೆ ಧನಸಿಂಗ ಪವಾರ ರವರು ನನಗೆ ಫೋನ್ ಮಾಡಿ ಹೇಳಿದ್ದೇನೆಂದರೆ, ನನ್ನ ಮಗ ಅರ್ಜುನ & ರಾಹುಲ ಇಬ್ಬರೂ ಸಂತೆ ಮಾಡಿಕೊಂಡು ಅವರ ಹೊಸ ಮೊ.ಸೈಕಲ ಮೇಲೆ ಅರ್ಜುನ ಮೊ.ಸೈಕಲ ಚಲಾಯಿಸಿಕೊಂಡು ಆಳಂದದಿಂದ ಗುಳ್ಳೊಳ್ಳಿಗೆ ಬರುವಾಗ ಆಳಂದದ ಚೆಕ್‌ ಪೊಸ್ಟ್ ದಾಟಿ ಅಕ್ಕಲಕೋಟ ರೋಡಿನ ಮೇಲೆ ಹೋಗುತ್ತಿರುವಾಗ ಲಾರಿ ನಂ. MH 26 AD 1338 ನೇದ್ದರ ಚಾಲಕನು ಅತಿವೇಗ & ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಅರ್ಜುನ ಚಲಾಯಿಸುತ್ತಿದ್ದ ಮೊ.ಸೈಕಲಿಗೆ ಡಿಕ್ಕಿಪಡಿಸಿದ್ದು ಅರ್ಜುನನ ತಲೆಯ ಹಿಂಭಾಗಕ್ಕೆ, ಮುಖದ ಮೇಲೆ ಭಾರಿ ರಕ್ತಗಾಯವಾಗಿ ರಕ್ತ ಸ್ರಾವವಾಗುತ್ತಿದೆ. ಹಿಂದೆ ಕುಳಿತಿದ್ದ ರಾಹುಲ ಪವಾರ ಈತನಿಗೆ ಗದ್ದದ ಮೇಲೆ, ಹಣೆಯ ಮೇಲೆ, ಎಡ ಮೇಲುಕಿನ ಮೇಲೆ & ಎಡಕಾಲಿನ ಹಿಮ್ಮಡಿಯ ಮೇಲೆ ಭಾರಿ ರಕ್ತಗಾಯವಾಗಿ ಬೇಹೊಷ ಆಗಿ ಒದ್ದಾಡುತ್ತಿದ್ಧಾನೆ. ಅವರಿಗೆ ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆ ಕಲಬುರಗಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ ಅಂತ ತಿಳಿಸಿದ ಮೇರೆಗೆ ನಾನು ಅದೇ ದಿನ ರಾತ್ರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಬಂದು ನನ್ನ ಮಗನಿಗೆ ನೋಡಲಾಗಿ ರಸ್ತೆ ಅಪಘಾತದಲ್ಲಿ ಮುಖದ ಮೇಲೆ, ತಲೆಗೆ ಭಾರಿ ರಕ್ತಗಾಯವಾಗಿ ಭೇಧಿ ಆಗಿ ಮೃತಪಟ್ಟಿದ್ದು ನಿಜವಿತ್ತು. ಮತ್ತು ಅವನ ಹಿಂದೆ ಕುಳಿತ ರಾಹುಲ ಈತನ ಗದ್ದಕ್ಕೆ, ಹಣೆಯ ಮೇಲೆ & ಎಡಕಾಲಿನ ಹಿಮ್ಮಡಿಯ ಮೇಲೆ ರಕ್ತಗಾಯವಾಗಿತ್ತು ಆತನಿಗೆ ಉಪಚಾರ ಕುರಿತು ಸನ್‌ರೈಜ್ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ. ಕಾರಣ ನಿನ್ನೆ ದಿನಾಂಕಃ 27/12/2018 ರಂದು ಹೊಸ ಸ್ಲೇಂಡರ ಮೊ.ಸೈಕಲ ಅದರ ಚೆಸ್ಸಿ NO. MBLHAR07XJHJ19646 ನೇದ್ದನ್ನು ನನ್ನ ಮಗನು ಚಲಾಯಿಸಿಕೊಂಡು ಹಿಂದೆ ರಾಹುಲ ಈತನಿಗೆ ಕೂಡಿಸಿಕೊಂಡು ಆಳಂದ ಚೆಕ್ ಪೊಸ್ಟ್ ದಾಟಿ ಅಕ್ಕಲಕೋಟ ರೋಡಿನ ಮೇಲೆ ಸಂತೆ ಮಾಡಿಕೊಂಡು ಬರುತ್ತಿರುವಾಗ  ಎದುರುಗಡೆಯಿಂದ ಲಾರಿ ನಂ. MH 26 AD 1338 ನೇದ್ದರ ಚಾಲಕನು ತನ್ನ ವಶದಲ್ಲಿನ ಲಾರಿಯನ್ನು ಅತಿವೇಗ & ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮೊ.ಸೈಕಲಕ್ಕೆ ಡಿಕ್ಕಿ ಪಡಿಸಿ ತನ್ನ ವಾಹನವನ್ನು ಅಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ. ಕಾರಣ ನನ್ನ ಮಗನಿಗೆ ಉಪಚಾರ ಕುರಿತು ಆಸ್ಪತ್ರೆಗೆ ತರುವಾಗ ಮಾರ್ಗಮಧ್ಯೆ ಮೃತಪಟ್ಟಿರುತ್ತಾನೆ. ಅಂತಾ ಶ್ರೀ ಭಾರತ ತಂದೆ ಲಕ್ಷ್ಮಣ ಪವಾರ, ಸಾ- ಗುಳ್ಳೊಳ್ಳಿ ತಾಂಡಾ ತಾ- ಆಳಂದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಫರತಾಬಾದ ಠಾಣೆ : ದಿನಾಂಕ 27/12/18 ರಂದು 8.30 ಪಿ.ಎಮಕ್ಕೆ ರಾಷ್ಟ್ರೀಯಹೇದ್ದಾರಿ 18ರ ಸಿರನೂರ ಕ್ರಾಸ ಹತ್ತಿರ ಮಹೇಶ ತಂದೆ ಶಾಂತರೆಡ್ಡಿ ಮೋಟಾರ ಸೈಕಲ ನಂ ಕೆಎ-32 ಇಜಿ-8219 ನೇದ್ದರ ಚಾಲಕ  ತನ್ನ ಮೋಟಾರ ಸೈಕಲನ್ನು ಅತಿ ವೇಗ ಮತ್ತು ಅಲಕ್ಷ್ಯತತನದಿಂದ ಚಾಲಾಯಿಸಿದ್ದರಿಂದ ಮೋಟಾರ ಸೈಕಲ ಹಿಂದೆ ಕುಳಿತ ಶ್ರೀ ಶಾಂತರೆಡ್ಡಿ ತಂದೆ ಸಾಹೇಬರೆಡ್ಡಿ ಸಾಃ ಯಮುನ ನಗರ ಕಲಬುಗಿ ರವರ  ಹೆಂಡತಿ ಕಲಾವತಿ ಇವರು ಕೆಳಗೆ ಬಿದ್ದು  ಭಾರಿ ರಕ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 28/12/18 ರಂದು 10.30 ಎ.ಎಮಕ್ಕೆ ಕಡಣಿ ಗ್ರಾಮದ ರೋಡಿನ ಮೇಲೆ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆಎ-32 ಎಫ್-1393 ನೇದ್ದರ ಚಾಲಕ ಬಸ್ಸನು ಅತೀ ವೇಗ & ಅಲಕ್ಷ್ಯತನದಿಂದ ಚಲಾಯಿಸಿದ್ದರಿಂದ ಬಸ್ಸಿನ ಟೈರ ಒಮ್ಮೇಲೆ ಬ್ಲಾಷ್ಟ ಆಗಿದ್ದರಿಂದ ಬಸ್ಸಿನ ಪಾಟಾ ಶ್ರೀ ಮಲ್ಲಪ್ಪ ತಂದೆಸಿದ್ದಪ್ಪ ನಾಟಿಕರ್ ಸಾಃ ಮಿಣಜಗಿ ಗ್ರಾಮ  ರವರ ಕಾಲಿಗೆ ಬಡಿದು ಭಾರಿ ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.