Police Bhavan Kalaburagi

Police Bhavan Kalaburagi

Saturday, December 29, 2018

BIDAR DISTRICT DAILY CRIME UPDATE 29-12-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 29-12-2018

OgÁzÀ(©) ¥Éưøï oÁuÉ AiÀÄÄ.r.Dgï £ÀA. 20/2018, PÀ®A. 174 ¹.Dgï.¦.¹ :-
¢£ÁAPÀ 28-12-2018 gÀAzÀÄ ¦üAiÀiÁ𢠪ÀAzÀ£Á UÀAqÀ gÁeÉÃAzÀæ ZÉÆÃ¥ÀqÉ ¸Á: OgÁzÀ(©) gÀªÀgÀ UÀAqÀ£ÁzÀ gÁeÉÃAzÀæ vÀAzÉ ¢UÀA§gÀ ZÉÆ¥ÀqÉ ªÀAiÀÄ: 50 ªÀµÀð, eÁw: ºÀlPÀgÀ, ¸Á: OgÁzÀ(©) gÀªÀgÀÄ FUÀ 2-3 ªÀµÀð¢AzÀ ¯ÁªÀt ªÀiÁrzÀ ºÉÆ®zÀ°è ¸ÀjAiÀiÁV ¨É¼É ¨É¼ÉAiÀÄ¢gÀĪÀ PÁgÀt PÀȶ PÉ®¸ÀPÁÌV ºÁUÀÆ G¥ÀfêÀ£ÀPÁÌV ªÀiÁrPÉÆAqÀ ¸Á® ºÉÃUÉ wÃj¸À¨ÉÃPÉAzÀÄ aAvÉ ªÀiÁr ªÀÄ£À£ÉÆAzÀÄ «µÀ ¸ÉêÀ£É ªÀiÁr ªÀÄÈvÀ¥ÀnÖgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì UÁæ«ÄÃt ¥ÉưøÀ oÁuÉ C¥ÀgÁzsÀ ¸ÀA. 205/2018, PÀ®A. 323, 324, 504, 354 eÉÆvÉ 34 L¦¹ ªÀÄvÀÄÛ PÀ®A. 3(1) (Dgï), (qÀ§Äè), 3(2) (5J) J¸ï.¹/J¸ï.n PÁAiÉÄÝ 1989 :-
¢£ÁAPÀ 28-12-2018 gÀAzÀÄ ¦üAiÀiÁð¢ d£Á¨Á¬Ä UÀAqÀ gÀWÀÄ£ÁxÀ ¹vÁgÉ, ªÀAiÀÄ: 32 ªÀµÀð, eÁw: J¸ï.¹ ªÀrAiÀiÁgÀ, ¸Á: qÉÆÃtUÁ¥ÀÆgÀ gÀªÀgÀÄ vÀªÀÄä ªÀÄ£ÉAiÀÄ ªÀÄÄAzÉ PÀ¸Á GqÀÄUÀĪÁUÀ ªÀÄÄAzÉ EgÀĪÀ gÉÆÃr£À ªÉÄÃ¯É CªÀgÀÄ ¸À®Ä«zÀ 3 £Á¬Ä ªÀÄjUÀ¼ÀÄ PÀĽwÛzÀÄÝ, CzÉà ªÉüÉUÉ vÀªÀÄä ªÀÄ£ÉAiÀÄ ¥ÀPÀÌzÀ°ègÀĪÀ vÀªÀÄÆägÀ §£À¹zÀÝ vÀAzÉ ªÀiºÁgÀÄzÀæ¥Áà eÁAvÉ gÀªÀgÀÄ vÀªÀÄä PÁgÀÄ ZÀ¯Á¬Ä¸ÀÄvÁÛ vÀªÀÄä ªÀÄ£ÉAiÀÄ PÀqɬÄAzÀ ¦üAiÀiÁð¢AiÀĪÀgÀ ªÀÄ£ÉAiÀÄ ªÀÄÄA¢¤AzÀ ¨sÁ°Ì PÀqÉUÉ ºÉÆUÀĪÁUÀ ¸ÀzÀj £Á¬Ä ªÀÄjUÀ¼À ªÉÄðAzÀ PÁgÀÄ ZÀ¯Á¬Ä¹PÉÆAqÀÄ ºÉÆÃVzÀÝjAzÀ ¦üAiÀiÁð¢AiÀÄ ªÉÄÊzÀÄ£À ¸ÀAfêÀ vÀAzÉ ¨Á§ÄgÁªÀ EªÀgÀÄ £ÉÆÃr NqÀÄvÁÛ ºÉÆÃV §£À¹zÀÝ EªÀjUÉ AiÀiÁPÀjæ £ÀªÀÄä £Á¬Ä ªÀÄjUÀ¼À ªÉÄðAzÀ PÁgÀ ºÁ¬Ä¹¢Ýj CAvÀ PÉüÀĪÁUÀ ªÉÆÃmÁgÀ ¸ÉÊPÀ¯ï ªÉÄÃ¯É ºÀtªÀÄAvÀ vÀAzÉ ªÀĺÁgÀÄzÀæ¥Áà eÁAvÉ EªÀgÀÄ §AzÁUÀ DgÉÆæ £ÀA. 1 §£À¹zÀÝ vÀAzÉ ªÀĺÁgÀÄzÀæ¥Áà eÁAvÉ eÁw: °AUÁAiÀÄvÀ, ¸Á: qÉÆtUÁ¥ÀÆgÀ EªÀgÀÄ ¸ÀAfêÀ EªÀjUÉ ¤Ã£ÀÄ AiÀiÁgÀÄ £À£ÀUÉ PÉüÀªÀªÀ£ÀÄ CAvÀ CªÁZÀå ±À§ÝUÀ½AzÀ ¨ÉÊzÀÄ C¯Éè PÁj£À°èzÀÝ §rUÉ vÉUÉzÀÄPÉÆAqÀÄ ¸ÀAfêÀ EªÀgÀ JqÀUÉÊ gÀmÉÖAiÀÄ ªÉÄÃ¯É ºÉÆqÉ¢zÀÝ£ÀÄß ¦üAiÀiÁð¢AiÀÄÄ £ÉÆÃr CªÀgÀ ºÀwÛgÀ ºÉÆÃV AiÀiÁPÀjæ §£À¹zÀÝ £ÀªÀÄä £Á¬ÄUÀ¼À ªÉÄðAzÀ PÁgÀ ºÁ¬Ä¹ ªÀÄvÉÛ £ÀªÀÄä ªÉÄÊzÀÄ£ÀUÉ ºÉÆqÉAiÀÄÄwÛ¢Ýj CAvÀ PÉýzÀPÉÌ ¤Ã£ÀÄ AiÀiÁgÀÄ £À£ÀUÉ PÉüÀ®Ä §gÀQ CAvÀ CªÁZÀå ±À§ÝUÀ½AzÀ ¨ÉÊzÀÄ ¦üAiÀiÁð¢AiÉÆA¢UÉ jhÄAeÁªÀÄÄ¶Ö ªÀiÁr ªÀiÁ£ÀPÉÌ CªÀªÀiÁ£À ªÀiÁr CzÉà §rUɬÄAzÀ JqÀUÉÊ ªÉÄÃ¯É ºÉÆqÉzÀÄ gÀPÀÛUÁAiÀÄ ¥Àr¹gÀÄvÁÛ£É ªÀÄvÀÄÛ DgÉÆæ £ÀA. 2 ºÀtªÀÄAvÀ vÀAzÉ ªÀĺÁgÀÄzÀæ¥Áà eÁAvÉ eÁw: °AUÁAiÀÄvÀ, ¸Á: qÉÆtUÁ¥ÀÆgÀ FvÀ£ÀÄ ¦üAiÀiÁð¢UÉ EPÉAiÀÄzÀÄ §ºÀ¼À ºÉZÁÑVzÉ CAvÀ CªÁZÀåªÁV ¨ÉÊzÀÄ PÉÊ ªÀÄÄ¶Ö ªÀiÁr PÀÄwUÉAiÀÄ ºÀwÛgÀ ºÉÆqÉ¢gÀÄvÁÛ£É, CªÁUÀ ¦üAiÀiÁð¢AiÀĪÀgÀ ªÀÄ£ÉAiÀÄ ªÀÄÄAzÉ EgÀĪÀ NtÂAiÀÄ dAiÀÄgÁªÀÄ vÀAzÉ ±ÀAPÀgÀ PÉÊPÁr, «ªÀįÁ¨Á¬Ä UÀAqÀ ²ªÁf PÉÊPÁr, ¸ÉÆdgÀ¨Á¬Ä UÀAqÀ PÁ²£ÁxÀ ªÀrAiÀiÁgÀ gÀªÀgÀÄUÀ¼ÀÄ §AzÀÄ dUÀ¼À £ÉÆÃr ©r¹PÉÆArgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥Éưøï oÁuÉ C¥ÀgÁzsÀ ¸ÀA. 154/2018, PÀ®A. 143, 498(J), 302 eÉÆvÉ 149 L¦¹ ªÀÄvÀÄÛ 3 & 4 r.¦ PÁAiÉÄÝ :-  
ಫಿರ್ಯಾದಿ ಶ್ರೀಹರಿ ತಂದೆ ಧೋಂಡಿಬಾ ಜಂಪವಾಡ ಸಾ: ಕೊದಳಿ (ಎಮ್‌ಎಸ್‌) ರವರ ಮಗಳಾದ ಚಿತ್ರಕಲಾ @ ಸುನೀತಾ ಗಂಡ ರಮೇಶ ಚಾಂಬಲವಾಡ ವಯ: 28 ವರ್ಷ, ಜಾತಿ: ಕೊಳಿ, ಸಾ: ಸೊನಾಳವಾಡಿ ಇಕೆಯ ಮದುವೆ ಸೋನಾಳವಾಡಿ ಗ್ರಾಮದ ರಮೆಶ ತಂದೆ ಆನಂದರಾವ ಚಾಮಲವಾಡ ಇತನ ಜೊತೆ ಆಗಿದ್ದು ಇರುತ್ತದೆ, 5-6 ವರ್ಷ ಇಬ್ಬರ ಸಂಸಾರ ಸುಖದಿಂದ ನಡೆಯುತ್ತಿರುವಾಗ ಚಿತ್ರಕಲಾ / ರಮೆಶನಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗ ಮಕ್ಕಳಾಗಿರುತ್ತಾರೆ, ರಮೆಶ ಇತನ ದೊಡ್ಡ ಅಣ್ಣ ಧೊಂಡಿಬಾ ತಂದೆ ಆನಂದರಾವ ಚಾಮಲವಾಡ ವಯ: 38 ವರ್ಷ ಇತನು ಮತ್ತು ರಮೆಶ ತಂದೆ ಆನಂದರಾವ ಇವರ ಇಬ್ಬರ ಮದ್ಯದಲ್ಲಿ ಪುಣೆಯಲ್ಲಿ ವ್ಯವಸಾಯ ಮಾಡಲು ನಿರ್ಧಾರ ಮಾಡಿದ್ದು, ಈ ಸಂಬಂಧ ಧೊಂಡಿಬಾ ಇವನು ರಮೆಶ ಇತನಿಗೆ ಒಂದು ಲಕ್ಷ ರೂಪಾಯಿಯ ಬೇಡಿಕೆ ಮಾಡಿದ್ದು, ಇಷ್ಟು ಹಣ ಎಲ್ಲಿಂದ ಕೊಡಬೇಕು ಎಲ್ಲಿಂದ ತರಬೆಕು ಅಂತ ರಮೆಶನಿಗೆ ಪ್ರಶ್ನೆ ಬಿತ್ತು, ರಮೆಶನು ತನ್ನ ಹೆಂಡತಿ ಚಿತ್ರಕಲಾ ಇವಳಿಗೆ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಅಂತ 1 ಲಕ್ಷ ರೂಪಾಯಿಯ ಅವಶ್ಯಕತೆ ಇದೆ ಇಲ್ಲದಿದ್ದರೆ ನಿನಗೆ ಜಿವನ ಮಾಡಲು ಬಿಡುವುದಿಲ್ಲಾ ಹಿಗೆ ಚಿತ್ರಕಾಲ ಇವಳಿಗೆ ಧಮಕಿ ಕೊಡುತ್ತಾ ಇದ್ದನು, ಆವಾಗ ಚಿತ್ರಕಲಾ ಇವಳು ಫಿರ್ಯಾದಿಗೆ ಕರೆ ಮಾಡಿ ಒಂದು ಲಕ್ಷ ರೂಪಾಯಿಯ ಬೇಡಿಕೆ ಮಾಡಿ ಈ ವಿಷಯ ತಿಳಿಸಿರುತ್ತಾಳೆ, ಆವಾಗ ತನ್ನ ಮಗಳಿಗೆ ಸುರಕ್ಷತೆ ದೃಷ್ಠಿಯಿಂದ ಮತ್ತು ಅವಳ ಸುಖದ ಸಂಸಾರಕ್ಕಾಗಿ ಫಿರ್ಯಾದಿಯು ತಮ್ಮೂರಿನ ಒಬ್ಬ ವ್ಯಕ್ತಿಯ ಹತ್ತಿರ ಬಡ್ಡಿಯಿಂದ ಒಂದು ಲಕ್ಷ ರೂಪಾಯಿ ಹಣ ತೆಗೆದು ಧೊಂಡಿಬಾ ಇತನ ಖಾತೆಗೆ ಹಾಕಿದ್ದು, ನಂತರ ಅವರ ಮನೆಯಲ್ಲಿ ಕೆಲವು ದಿವಸಗಳವರೆಗೆ ಆನಂದದಿಂದ ಇದ್ದರು, ರಮೆಶ ಇತನ ವ್ಯವಸಾಯ ಚೆನ್ನಾಗಿ ನಡೆಯುತ್ತಿರುವಾಗ ಅವರಿಬ್ಬರು ಮತ್ತೆ ಗಾಡಿಗಳನ್ನು ಖರಿದಿ ಮಾಡುವ ಬಗ್ಗೆ ವಿಚಾರ ಮಾಡಿದಾಗ ಅವರಿಬ್ಬರು ತಮ್ಮ ಹೆಸರಿನ ಮೇಲಿದ್ದ ಹೊಲವನ್ನು ಹಣದಲ್ಲಿ ಇಟ್ಟು ಹಣ ತೆಗೆದು ಹೆಚ್ಚು ಗಾಡಿ ಖರಿದಿಸಿ ದೊಡ್ಡ ವ್ಯವಸಾಯ ಮಾಡಬೇಕೆಂದು ನಿರ್ಧಾರ ಮಾಡಿದ್ದು ಮತ್ತು ಅವರು ಅದರಲ್ಲಿ ಯಶಸ್ವಿಯಾಗಿದ್ದು ಇರುತ್ತದೆ, ಆದರೆ ಕೆಲವು ದಿನಗಳ ನಂತರ ಇಬ್ಬರ ಮದ್ಯ ಹಣದ ವಿಷಯದಲ್ಲಿ ತಕರಾರು ಆಗಲು ಪ್ರಾರಂಭವಾಯಿತು, ರಮೆಶನಿಗೆ ಸರಾಯಿ ಕುಡಿಯುವ ಚಟ ಇದ್ದುದ್ದರಿಂದ ಅವನಿಗ ದಿನಾಲು ಹಣದ ಅವಶ್ಯಕತೆ ಬಿಳುತಿತ್ತು, ಒಂದು ದಿವಸ ರಮೆಶ ಇತನು ಎರಡು ಲಕ್ಷ ರೂಪಾಯಿಯ ಬೇಡಿಕೆ ಮಾಡಿದನು, ಹಣ ಕೊಡದೆ ಇದ್ದರೆ ನಿನ್ನ ಮಗಳಿಗೆ ಕರೆದುಕೊಂಡು ಹೊಗು ಅಂತ ಧಮಕಿ ನಿಡಿರುತ್ತಾನೆ, ಆಗ ಫಿರ್ಯಾದಿಯು ಗಾಬರಿಯಿಂದ ದಿಪಾವಳಿ ಆದನಂತರ ಹಣದ ಬಗ್ಗೆ ವಿಚಾರ ಮಾಡೋಣ ಅಂತ ವಿಷಯ ಮುಕ್ತಾಯ ಮಾಡಲು ಪ್ರಯತ್ನ ಮಾಡಿದ್ದು, ಚಿತ್ರಕಲಾ ಇವಳಿಗೆ ಭಾವ ಮತ್ತು ನಾದನಿ ಇವರು ಸಹ ರಮೇಶನಿಗೆ ಹಣ ಕೊಡಿ ಇಷ್ಟು ದಿವಸಗಳಲ್ಲಿ ನಿಮ್ಮ  ತಂದೆ  ಏನು ಮಾಡಿದ್ದಾರೆ ಅಂತಾ ಅಂದಿರುತ್ತಾರೆ, ಕೊಂಡಾಬಾಯಿ  ಗಂಡ ಸೋಪಾನ ನಿಲೆವಾಡ ಸಾ: ರಾವಿ, ತಾ: ಮುಖೆಡ, ಜಿ: ನಾಂದೇಡ, ಅನಿತಾ ಗಂಡ ಶಿವಾಜಿ ಡೋಪಲವಾಡ ಸಾ: ವಾಡವಣಾ (ಭೊ), ಶಾಲು ಗಂಡ ಭಜರಂಗ ಸಾ ಸೇಲಗಾಂವ ಮತ್ತು ಗಂಗಾನಬಾಯಿ ಗಂಡ ಮಚೀಂದ್ರ ಚಿಂತಲವಾಡ ಸಾ: ಬಾವಲಗಾಂವ ಇವರು ಚಿತ್ರಕಲಾ ಇವಳಿಗೆ ರಮೇಶನಿಗೆ ಹಣ ಕೊಡಲಿಕ್ಕೆ ಹಚ್ಚು ಇಲ್ಲದಿದ್ದರೆ ಮಕ್ಕಳನ್ನು ಬಿಟ್ಟು ತವರು ಮನೆಗೆ ಹೋಗು ಅಂತಾ ಈ ನಾಲ್ಕು ನಾದನಿಯರು ಚಿತ್ರಕಲಾ ಇವಳಿಗೆ ಅಂಜಿಸಿರುತ್ತಾರೆ, ಮಾವ ಆನಂದರಾವ ಚಾಮಲವಾಡ ಇವರಿಗೆ ಮಕ್ಕಳಿಗೆ ಸಮಜಾಯಿಸಿ ಹೇಳು ನನ್ನ ಕಡೆ ಇಷ್ಠು ಹಣ ಇಲ್ಲಾ ಅಂತಾ ಹೇಳಿ ವಿನಂತಿ ಮಾಡಿದಾಗ ಅವನು ಕೂಡಾ ಹಣ ಕೊಡಬೇಕೆಂತ ಹಟ ಮಾಡಿರುತ್ತಾನೆ, ಧೊಂಡಿಬಾ ಚಾಮಲವಾಡ ಇವಳ ಹೆಂಡತಿ ಸುಮಿತ್ರಾ ಗಂಡ ದೊಂಡಿಭಾ ಚಮಲವಾಡ ವಯ: 32 ವರ್ಷ ಇಕೆಯು ನೀನು ಮನೆಯಲ್ಲಿ ಇರವುದು ಬೇಡಾ ನನ್ನ ತವರು ಮನೆಯಿಂದ ನಾನು ಹಣ ತಂದು ಕೊಟ್ಟಿರುತ್ತನೆ ನೀನು ಕೂಡಾ ತಂದು ಕೊಡು ಅಂತಾ ಚಿತ್ರಕಲಾ ಇವಳಿಗೆ ಧಮಿಕಿ ಹಾಕಿರುತ್ತಾಳೆ, ಹೀಗಿರುವಾಗ ದಿನಾಂಕ 28-12-2018 ರಂದು ರಮೇಶ ಇವನು ಸರಾಯಿ ಕುಡಿದು ಚಿತ್ರಕಲಾ ಇವಳಿಗೆ ತವರು ಮನೆಗೆ ಕರೆ ಮಾಡಿಸಿ ಹಣ ಕೊಡು ಅಂತಾ ಹೇಳು ಅನ್ನುತ್ತಾ ಹೊಡೆಯಲು ಪ್ರಾರಂಭ ಮಾಡಿರುತ್ತಾನೆ ಮತ್ತು ರಮೇಶ ಇತನು ತಂದೆ ಆನಂದರಾವ ಇತನಿಗೆ ಕರೆದುಕೊಂಡು ಚಿತ್ರಕಲಾ ಇಕೆಯ ಆಕೆಯ ಕುತ್ತಿಗೆ ಒತ್ತಿ ಸಾಯಿಸಿ ಕೊಲೆ ಮಾಡಿರುತ್ತಾನೆ ಮತ್ತು ಫಿರ್ಯಾದಿಯ ಎರಡನೆ ಅಳಿಯ ರಮೇಶ ಯಾಚೆವಾಡ ಸಾ: ವಲಾಂಡಿ ಇತನಿಗೆ ಕರೆ ಮಾಡಿ ಚಿತ್ರಕಲಾ ಇವಳು ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ ಅಂತಾ ತಿಳಿಸಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: