Police Bhavan Kalaburagi

Police Bhavan Kalaburagi

Friday, January 23, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¦.Cgï. PÁAiÉÄÝ CrAiÀÄ°è£À ¥ÀæPÀgÀtzÀ ªÀiÁ»w:-
           ¦üAiÀiÁ𢠲æà ±Á±À¥Àà vÀAzÉ ªÀÄgÉ¥Àà 35ªÀµÀð,ªÀiÁ¢UÀ  ¸Á: aPÀ̧ÆzÀÄgÀÄ      FvÀ¤UÉ  ¸ÀA§A¢¹zÀ eÁUÉ  ¸ÀªÉð £ÀA- 133 r £À°ègÀĪÀ  vÀªÀÄä eÁUÀzÀ «µÀAiÀÄzÀ°è 1)   ªÀįÉèñÀ vÀAzÉ ªÀÄ®èAiÀÄå2)  ¨sÀzÀæ¥Àà vÀAzÉ ªÀÄ®èAiÀÄå  E§âgÀÄ eÁ- £ÁAiÀÄPÀ ¸Á- aPÀ̧ÆzÀÄgÀÄ ªÀÄvÀÄÛ ¦üAiÀiÁð¢zÁgÀgÀ £ÀqÀÄªÉ £ÁåAiÀiÁ®AiÀÄzÀ°è ªÁådå £ÀqÉ¢zÀÄÝ, EzÉ «µÀAiÀÄzÀ°è  ¢£ÁAPÀ:- 22-01-2014 gÀAzÀÄ ¸ÀAeÉ 6-00 UÀAmÉ ¸ÀĪÀiÁjUÉ ¦üAiÀiÁð¢zÁgÀ£ÀÄ  ¸ÀzÀgÀ eÁUÀzÀ°è  PÀnÖUÉ ºÁPÀ®Ä ºÉÆÃzÁUÀ DgÉÆævÀj§âgÀÄ  PÀÆrPÉÆAqÀÄ  eÁw ¤AzÀ£É ªÀiÁr ªÀiÁ¢UÀ ¸ÀÆ¼É ªÀÄUÀ£É  £ÀªÀÄä eÁUÀzÀ°è  nÖUÉ  ºÁPÀÄwÛÃAiÉÄãÀ¯Éà CAvÁ CAzÀÄ PÀnÖUɬÄAzÀ ºÉÆqÉzÀÄ ªÀÄÆR ¥ÉlÄÖUÉƽ¹, ©r¸À®Ä §AzÀ PÁ°¤AzÀ  MzÀÄÝ  fêÀzÀ ¨ÉzÀjPÉ  ºÁQzÀÄÝ EgÀÄvÀÛzÉ. CAvÁ ¤ÃrzÀ °TvÀ ¦üAiÀiÁ𢠪ÉÄðAzÀ. zÉêÀzÀÄUÀð  ¥Éưøï oÁuÉ UÀÄ£Àß £ÀA. 13/2015 PÀ®A-323,324,504,506 gÉ/« 34 L¦¹ ªÀÄvÀÄÛ 7(1)(r) ¦.¹.Dgï DPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

UÁAiÀÄzÀ ¥ÀæPÀgÀtzÀ ªÀiÁ»w:-
       ¢£ÁAPÀ: 22/01/2015 gÀAzÀÄ ¦üAiÀiÁ𢠪ÀįÉèñÀ vÀAzÉ: ªÀÄ®èAiÀÄå, 35ªÀµÀð, £ÁAiÀÄPÀ, G: PÀÆ° PÉ®¸À, ¸Á: aPÀ̧ÆzÀÆgÀÄ      EªÀgÀ  eÁUÉAiÀÄ°è PÀnÖUÉ ºÁQzÀ «µÀAiÀÄzÀ°è DgÉÆævÀgÀ£ÀÄß «ZÁj¹zÀÄÝ CzÉà PÁgÀtzÀ°è ¸ÀAeÉ 6-30 UÀAmÉAiÀÄ ¸ÀĪÀiÁjUÉ DgÉÆævÀgÁzÀ 1) ±Á¸À¥Àà vÀAzÉ: ªÀÄgÉ¥Àà, 2) ªÀįÉèñÀ vÀAzÉ: ±Á¸À¥Àà, 3) ºÉÆ£ÀߪÀÄä UÀAqÀ: ±Á¸À¥Àà J®ègÀÆ eÁw: ºÀjd£À, ¸Á: aPÀ̧ÆzÀÆgÀÄ.   EªÀgÀÄUÀ¼ÀÄ ¦ügÁå¢AiÀÄ ªÀÄ£ÉAiÀÄ ¥ÀPÀÌzÀ°è §AzÀÄ ¦ügÁå¢AiÀÄ vÁ¬ÄUÉ J£À¯Éà a£Á° PÀnÖUÉ ºÁQzÀgÉ K£Á¬ÄvÀÄ CAvÁ CªÁZÀåªÁV ¨ÉÊzÀÄ, PÀnÖUɬÄAzÀ ¦ügÁå¢AiÀÄ vÁ¬ÄAiÀÄ ºÀuÉUÉ ºÉÆqÉzÀÄ gÀPÀÛUÁAiÀÄUÉƽ¹, PÀ°è¤AzÀ ¦ügÁå¢AiÀÄ vÀ¯ÉAiÀÄ ªÉÄÃ¯É ºÉÆqÉzÀÄ gÀPÀÛUÁAiÀÄ ªÀiÁrzÀÄÝ C®èzÉ ¦ügÁå¢AiÀÄ vÉÆÃgÀÄ ¨ÉgÀ½UÉ ªÀÄvÀÄÛ ¦ügÁå¢AiÀÄ vÁ¬ÄAiÀÄ CAUÉÊUÉ ºÉÆqÉzÀÄ gÀPÀÛUÁAiÀÄ ªÀiÁr ¦ügÁå¢AiÀÄ vÁ¬ÄAiÀÄ ¹ÃgÉAiÀÄ£ÀÄß »rzÀÄ J¼ÉzÀÄ C¥ÀªÀiÁ£ÀUÉƽ¹ PÉʬÄAzÀ ¨É¤ßUÉ UÀÄ¢Ý, fêÀzÀ ¨ÉzÀjPÉ ºÁQzÀÄÝ EgÀÄvÀÛzÉ CAvÁ EzÀÝ ºÉýPÉ ¦ügÁå¢ ¸ÁgÁA±ÀzÀ ªÉÄðAzÀ zÉêÀzÀÄUÀð  ¥Éưøï oÁuÉ UÀÄ£Àß £ÀA. 12/2015 PÀ®A- 323, 324, 354, 504, 506 ¸À»vÀ 34 L¦¹.  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀUÁvÀ ¥ÀæPÀgÀtzÀ ªÀiÁ»w:-
         ದಿನಾಂಕ 22.01.2015 ರಂದು ಸಂಜೆ 19.00 ಗಂಟೆಗೆ ಗಾಯಾಳು ರಾಚಯ್ಯಶೆಟ್ಟಿಯವರು ರಸ್ತೆಯ ಆಚೆಬದಿ ಬಹಿರ್ದೇಸೆಗೆ ಹೋಗಿ ವಾಪಸ ತನ್ನ ಮನೆ ಕಡೆಗೆ ಬರಲು  ವಿಜಯನಗರ ಕ್ಯಾಂಪಿನ ಮಾರೆಮ್ಮಗುಡಿ ಹತ್ತಿರ ರಾಯಚೂರು-ಲಿಂಗಸ್ಗೂರು ರಸ್ತೆಯಲ್ಲಿ ರಸ್ತೆಯನ್ನು ದಾಟಿ ಎಡಬದಿಯಲ್ಲಿ ಬರುತ್ತಿದ್ದಾಗ್ಗೆ 7ನೇ ಮೈಲ್ ಕ್ರಾಸ ಕಡೆಯಿಂದ ಶ್ರೀ. ಮಲ್ಲಯ್ಯ ತಂದೆ ಈಶ್ವರಪ್ಪ ಪೂಜಾರಿ  :23 ವರ್ಷ,ಜಾತಿ: ಕುರುಬರು, :ಒಕ್ಕಲುತನ, ಸಾ:ಕಲ್ಮಲಾ ಗ್ರಾಮ.FvÀ£ÀÄ  ತನ್ನ ಹೊಂಡಾ ಸಿಬಿ ಟ್ವಿಸ್ಟರ ನಂ.ಕೆ.ಎ.36/ಡಬ್ಲೂ.3312 ನೇದ್ದನ್ನು  ಅತೀ ವ ಅಲಕ್ಷತನದಿಂದ ಯಾವುದೆ ಹಾರ್ನ ಕೂಡ ಮಾಡದೆ ಚಲಾಯಿಸಿಕೊಂಡು ಬಂದ್ದಿದ್ದೆ ರಾಚಯ್ಯಶೆಟ್ಟಿ ರವರಿಗೆ ಟಕ್ಕರ ಕೊಟ್ಟ ಪರಿಣಾಮವಾಗಿ ರಾಚಯ್ಯಶೆಟ್ಟಿರವರಿಗೆ ತಲೆಯ ಹಿಂಬಾಗದಲ್ಲಿ ತೀವ್ರ ಒಳಪೆಟ್ಟಾಗಿ ಬಲಗಿವಿಯಿಂದ ರಕ್ತಸ್ರಾವ ಪ್ರಜ್ಞಾಹೀನಾಗಿದ್ದು, ಬೆನ್ನಿಗೆ ಅಲ್ಲಲ್ಲಿ ತೆರೆಚಿದ ಗಾಯಗಳಾಗಿರುತ್ತವೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA 13/2015 PÀ®A 279,338 L.¦.¹.  CCrAiÀÄ°è ¥ÀæPÀgÀt zÁR°¹PÉÆAqÀÄ vÀ5¤SÉ PÉÊPÉÆArgÀÄvÁÛgÉ.
ªÉÆøÀzÀ ¥ÀæPÀgÀtzÀ ªÀiÁ»w:-
          ªÀiÁ£Àå £ÁåAiÀiÁ®AiÀÄ¢AzÀ G¯ÉèÃTvÀUÉÆAqÀ SÁ¸ÀV ¦üAiÀiÁ𢠸ÀA. 04/2015 ¢£ÁAPÀ: 20-01-2015 £ÉÃzÀÝ£ÀÄß, ¦.¹. 688 gÀªÀgÀÄ vÀAzÀÄ ºÁdgÀÄ ¥Àr¹zÀÄÝ ¸ÁgÁA±ÀªÉ£ÉAzÀgÉ.  ¢£ÁAPÀ:- 22-06-2001 gÀAzÀÄ eÉÃgÀ§Ar UÁæªÀÄ ¥ÀAZÁAiÀÄwAiÀÄ°è ¦ügÁå¢zÁgÀ¼ÀÄ UÁæªÀÄ ¥ÀAZÁAiÀÄvï CzsÀåPÀë¼ÀÄ CAvÁ PÁAiÀÄð¤ªÀð»¸ÀÄwÛzÁÝUÀ, DgÉÆævÀ£ÀÄ UÁæªÀÄ ¥ÀAZÁAiÀÄvï PÁAiÀÄðzÀ²ð ºÁUÀÄ EvÀgÀgÉÆA¢UÉ ¸ÉÃjPÉÆAqÀÄ M¼À¸ÀAZÀÄ ªÀiÁr, ¦ügÁå¢zÁgÀ¼À UÀªÀÄ£ÀPÉÌ E®èzÉ,  ªÁlgï ªÀiÁå£ï CAvÁ £ÉêÀÄPÁw ªÀiÁrzÀ gÉÃdƯÉõÀ£ï ªÀiÁrPÉÆAqÀÄ, gÉÃdƯɵÀ£ï£À°è DgÉÆævÀ£ÀÄ ¦ügÁå¢zÁgÀ¼À SÉÆnÖ ¸À» ªÀiÁr, ¦ügÁå¢zÁgÀ½UÉ ºÁUÀÄ ¸ÀgÀPÁgÀPÉÌ ¸ÀļÀÄî ªÀiÁ»w ¤Ãr ªÉÆøÀ ªÀiÁr, SÁAiÀÄA £ÉêÀÄPÁw ºÉÆAzÀĪÀ PÀÄjvÀÄ SÉÆnÖ gÉÃdįɵÀ£À£ÀÄß ªÉÄïÁ¢üPÁjUÀ½UÉ ¦rN gÀªÀgÀ ªÀÄÄSÁAvÀgÀ ¸À°è¸ÀÄwÛzÀÄÝ, DgÉÆævÀ£ÀÄ ªÁlgï ªÀiÁå£ï CAvÁ PÉ®¸À ªÀiÁqÀzÉà PÀÈvÀåªÉ¸ÀVzÀÄÝ EgÀÄvÀÛzÉ CAvÁ EvÁå¢AiÀiÁV EzÀÝ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ zÉêÀzÀÄUÀð  ¥Éưøï oÁuÉ UÀÄ£Àß £ÀA. 11/2015  PÀ®A. 420, 465, 466, 467, 468, 469, 471, ¸À»vÀ 506 L¦¹.  CrAiÀÄ°è  zÁR®Ä ªÀiÁr vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.
                                 
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 23..01.2015 gÀAzÀÄ 52 ¥ÀææPÀgÀtUÀ¼À£ÀÄß ¥ÀvÉÛ ªÀiÁr 6800/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                                                                                                        


Kalaburagi District Reported Crimes

ಮಟಕಾ ಜುಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 22-01-2015 ರಂದು ಭೂಸನೂರ ಪ್ಯಾಕ್ಟರಿ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜುಜಾಟ ನಡೆಸುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಪಿ.ಎಸ್.ಐ. ನಿಂಬರ್ಗಾ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲು ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು ಹಣಮಂತ ತಂದೆ ಸೂರ್ಯಕಾಂತ ತಳವಾರ ಸಾ: ಧುತ್ತರಗಾಂವ ಗ್ರಾಮ  ಅಂತ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ  ನಗದು ಹಣ 900/-,  ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, ಒಂದು  ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ನಿಂಬರ್ಗಾ ಠಾಣೆ : ದಿನಾಂಕ 22-01-2015 ರಂದು ಧುತ್ತರಗಾಂವ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜುಜಾಟ ನಡೆಸುತ್ತಿದ್ದ ಬಗ್ಗೆ ಬಾತ್ಮಿ ಬಂದ ಮೇರೆಗೆ ಸಿ.ಪಿ.ಐ. ಆಳಂದ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲು ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು ಮಲ್ಲಿನಾಥ ತಂದೆ ಭೀಮಶಾ ಮಸರೇ  ಸಾ: ಧುತ್ತರಗಾಂವ ಗ್ರಾಮ ಅಂತ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ  ನಗದು ಹಣ 540/-, ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, ಒಂದು  ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ನಿಂಬರ್ಗಾ ಠಾಣೆ : ದಿನಾಂಕ 22-01-2015 ರಂದು ದುತ್ತರಗಾಂವ ಗ್ರಾಮದ ಭೀಮಶಾ ರಾಜೋಳ ಇವರ ಹೊಟೆಲ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಸಿಪಿಐ ಸಾಹೇಬ ಆಳಂದ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನೋಡಲು ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಕೊಡುತ್ತೇನೆ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ  ಅಂತಾ ಕೂಗುತ್ತಾ ಜನರನ್ನು ನಂಬಿಸಿ ಅವರಿಂದ ಹಣ ಪಡೆದು ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಾ ವಂಚಿಸುತ್ತಿದ್ದುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು ಸಿದ್ದಲಿಂಗಯ್ಯ ತಂದೆ ಗುರುಮೂರ್ತಯ್ಯ ವಿಶ್ವನಾಥಮಠ ಸಾ: ಧುತ್ತರಗಾಂವ ಅಂತ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ  ನಗದು ಹಣ 440/-, ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, ಒಂದು ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 19/2015 ಕಲಂ. 78(3) ಕೆ.ಪಿ. ಕಾಯ್ದೆ ಮತ್ತು 420 ಐ.ಪಿ.ಸಿ.
ದಿನಾಂಕ: 22-01-2015 ರಂದು  21-30 ಗಂಟೆಗೆ ಶ್ರೀ ಈ. ಕಾಳಿಕೃಷ್ಣ, ಪೊಲೀಸ್ ಇನ್ಸಪೆಕ್ಟರ್ ನಗರ ಪೊಲೀಸ್ ಠಾಣೆ ರವರು ಮಟಕಾ ಜೂಜಾಟದಲ್ಲಿ ತೊಡಗಿದ್ದ 04 ಜನರೊಂದಿಗೆ ಅವರ ಮೇಲೆ  ಕ್ರಮ ಜರುಗಿಸಲು ಒಂದು ವರದಿ ನೀಡಿದ್ದು ಅದರ ಸಾರಾಂಶವೇನೆಂದರೆ ಇಂದು ದಿನಾಂಕ: 22-01-2015 ರಂದು ರಾತ್ರಿ 8-15 ಗಂಟೆಗೆ ಆರೋಪಿತರಾದ (01) ಉಸ್ಮಾನಬೇಗ್ (02) ಮಹಾಂತೇಶ. (03) ಮಹಿಬೂಬಪಾಷಾ ಮತ್ತು (04) ಮೀನಜ ರವರು ಗಂಗಾವತಿ ನಗರದ ಅಂಬೇಡ್ಕರ ನಗರದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳುತ್ತಾ ಜನರನ್ನು ಪ್ರಚೋದಿಸುತ್ತಾ ಮೋಸತನದಿಂದ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರುಗಳ ಚೀಟಿಯನ್ನು ಬರೆದುಕೊಳ್ಳುತ್ತಿರುವಾಗ ಮಾನ್ಯ ಪಿ.ಐ. ಸಾಹೇಬರು ಸದರಿಯವರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವರಿಂದ  (01) ಮಟಕ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ ರೂ. 4,050-00. (02) ಮಟಕ ನಂಬರ ಬರೆದ 04 ಚೀಟಿಗಳು. (03) ನಾಲ್ಕು ಬಾಲ್ ಪೆನ್ನುಗಳು. (04) ಒಂದು ಸ್ಯಾಮಸಂಗ್ ಮೊಬೈಲ್. (05) ಒಂದು ಕಾರ್ಬನ್ ಮೊಬೈಲ್ ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡು ಈ ಬಗ್ಗೆ ಪಂಚರ ಸಮಕ್ಷಮ 8-15 ಪಿ.ಎಂ. ದಿಂದ 9-15 ಪಿ.ಎಂ.ದ ವರೆಗೆ ಜಪ್ತಿ ಪಂಚನಾಮೆ ಬರೆದುಕೊಂಡಿರುತ್ತಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 07/2015  ಕಲಂ 279, 338, 304 (ಎ) ಐ.ಪಿ.ಸಿ:.
ದಿನಾಂಕ: 17-10-2014 ರಂದು ಪಿರ್ಯಾದಿ ಮತ್ತು ಆರೋಪಿತನು ಕೂಡಿಕೊಂಡು ಮೋಟಾರ ಸೈಕಲ ನಂ: ಕೆ.ಎ-18/ಯು-9360 ನೇದ್ದರ ಮೇಲೆ ಅದರಂತೆ ಸಾಕ್ಷಿದಾರ ಶ್ರೀ ರಾಕೇಶ ಶರ್ಮಾ ಇವರು ಸಹ ಒಂದು ಮೋಟಾರ ಸೈಕಲ ನಂ: ಕೆ.ಎ-18/ಈಎ-2945 ನೇದ್ದರ ಮೇಲೆ ತಮ್ಮ ವಯಕ್ತಿಕ ಹಾಗೂ ಕಛೇರಿಯ ಕೆಲಸ ಸಲುವಾಗಿ ಮುಧೋಳ ಗ್ರಾಮದಿಂದ ಯಲಬುರ್ಗಾಕ್ಕೆ ಬಂದಿದ್ದು, ಸದ್ರಿಯವರೆಲ್ಲರೂ ಕೂಡಿಕೊಂಡು ಯಲಬುರ್ಗಾದಲ್ಲಿ ತಮ್ಮ ವಯಕ್ತಿಕ ಹಾಗೂ ಕಛೇರಿಯ ಕೆಲಸವನ್ನು ಮುಗಿಸಿಕೊಂಡು ಯಲಬುರ್ಗಾದಲ್ಲಿ ಊಟ ಮಾಡಿಕೊಂಡು ಮರಳಿ ಯಲಬುರ್ಗಾದಿಂದ ಮುಧೋಳ ಗ್ರಾಮಕ್ಕೆ ಯಲಬುರ್ಗಾ-ಮುಧೋಳ ರಸ್ತೆಯ ಮೇಲೆ ಆರೋಪಿತನು ತಾನು ನಡೆಯಿಸುತ್ತಿದ್ದ ಮೋಟಾರ ಸೈಕಲ ನಂ: ಕೆ.ಎ-18/ಯು-9360 ನೇದ್ದರ ಹಿಂದೆ ಪಿರ್ಯಾದಿದಾರನನ್ನು ಕೂಡಿಸಿಕೊಂಡು ಅತೀಜೋರಾಗಿ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಹೋಗುತ್ತಿದ್ದಾಗ ಪಿರ್ಯಾದಿದಾರನು ಆರೋಪಿತನಿಗೆ ಮೋಟಾರ ಸೈಕಲನ್ನು ನಿಧಾನವಾಗಿ ನಡೆಯಿಸಿಕೊಂಡು ಹೋಗುವಂತೆ ಹೇಳಿದಾಗ್ಯೂ ಕೂಡಾ ಆರೋಪಿತನು ಪಿರ್ಯಾದಿದಾರನ ಮಾತನ್ನು ಲೇಕ್ಕಿಸದೇ ಮೋಟಾರ ಸೈಕಲನ್ನು ಹಾಗೆಯೇ ಜೋರಾಗಿ ನಡೆಯಿಸಿಕೊಂಡು ದಿನಾಂಕ-18-10-2014 ರಂದು ಬೆಳಗಿನ ಜಾವ 0010 ಗಂಟೆಯ ಸುಮಾರಿಗೆ ಯಲಬುರ್ಗಾದಿಂದ ಮುಧೋಳ ಕಡೆಗೆ ಸುಮಾರು 2 ಕಿಲೋ ಮೀಟರ ಅಂತರದಲ್ಲಿ ಯಲಬುರ್ಗಾ ಸೀಮಾದಲ್ಲಿ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಮೋಟಾರ ಸೈಕಲ ನಂ: ಕೆ.ಎ-27/ಈಬಿ-7586 ನೇದ್ದರ ಸವಾರನಾದ ನಿಂಗಪ್ಪ ಎಂಬುವವನು ಒಮ್ಮಿಂದೊಮ್ಮೇಲೆ ರಸ್ತೆಯ ಮೇಲೆ ಬಂದಿದ್ದು ಆಗ ಸದ್ರಿ ಆರೋಪಿತನು ಮೋಟಾರ ಸೈಕಲ ನಂ: ಕೆ.ಎ-27/ಈಬಿ-7586 ನೇದ್ದನ್ನು ಮತ್ತು ಅದರ ಸವಾರನಾದ ನಿಂಗಪ್ಪನಿಗೆ ಲೇಕ್ಕಿಸದೇ ಜೋರಾಗಿ ಠಕ್ಕರ ಕೊಟ್ಟು ಅಪಘಾತ ಪಡಿಸಿದ್ದರಿಂದ ಪಿರ್ಯಾದಿದಾರನಿಗೆ ಮತ್ತು ಆರೋಪಿನಿಗೆ ಹಾಗೂ ನಿಂಗಪ್ಪನಿಗೆ ಭಾರಿ ಸ್ವರೂಪ ಗಾಯಗಳಾಗಿದ್ದು ಇರುತ್ತದೆ.  ಸದ್ರಿಯವರನ್ನು ಅದೇ ದಿವಸ ಚಿಕಿತ್ಸೆಗಾಗಿ ಯಲಬುರ್ಗಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲ ಮಾಡಿದ್ದು ನಂತರ ಸದ್ರಿ ಗಾಯಾಳುಗಳು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗಳಿಗೆ ಹೋಗಿದ್ದು ಇರುತ್ತದೆ. ನಂತರ ನಿಂಗಪ್ಪನು ಮೃತ ಪಟ್ಟಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ನ್ಯಾಯಾಲಯದ ಖಾಸಗಿ ಪಿರ್ಯಾದಿಯ ಸಂ-03/2015 ನೇದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3)  ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 7/2015 ಕಲಂ. ಕಲಂ. 279, 337, 338 ಐ.ಪಿ.ಸಿ ಸಹಿತ 187 ಎಂ.ವಿ. ಕಾಯ್ದೆ:.

ದಿನಾಂಕ. 22-01-2015 ರಂದು ಸಂಜೆ 7-10 ಗಂಟೆಗೆ ಕೊಪ್ಪಳ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಮತ್ತು ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುತ್ತಿರುವ ಫಿರ್ಯಾದಿದಾರರಾದ ಯಮನೂರಪ್ಪ ಮಹದೇವಪ್ಪ ಬೋದೂರು ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ, ದಿನಾಂಕ 22-01-2015 ರಂದು ತಾನು ಮತ್ತು ತನ್ನ ಟೇಲರಿಂಗ್ ಅಂಗಡಿಯಲ್ಲಿ ಕೆಲಸ ಮಾಡುವ ವಿರೇಶ ಹುಳ್ಳಿ ಇತನನ್ನು ತನ್ನ ಡಿಸ್ಕವರಿ ಮೋಟಾರ್ ಸೈಕಲ್ ಹಿಂದೆ ಕೂಡಿಸಿಕೊಂಡು ರಾಟಿಯ ಮಶಿನ್ನಿನ ಒಂದು ಸಾಮಾನು ತರಲು ಕೊಪ್ಪಳಕ್ಕೆ ಬಂದು ಕೊಪ್ಪಳ ನಗರದ ಕಿನ್ನಾಳ ರಸ್ತೆಯ ಮೇಲೆ ಪ್ರವಾಸಿ ಮಂದಿರ ಸಮೀಪ ಕೊಪ್ಪಳದ ನಗರದಲ್ಲಿ ಹೋಗುತ್ತಿರುವಾಗ ಹಿಂದಿನಿಂದ ಕಾರ ನಂಬರ KA-37/A-3945 ನೆದ್ದರ ಚಾಲಕನು ಕಾರನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ್ ಸೈಕಲ್ ಟಕ್ಕರಮಾಡಿ ಅಪಘಾತಮಾಡಿ, ನಂತರ ಸ್ಲ್ಪ ಮುಂದೆ ಹೋಗಿ ಟಿ.ವಿ.ಎಸ್. ಎಕ್ಸಲ್ ಮೇಲೆ ಹೊರಟಿದ್ದ ವಿರೇಶಪ್ಪ ಮತ್ತು ಆತನ ಹೆಂಡತಿ ಶಾಂತಮ್ಮ ಈಕೆಗೆ ಟಕ್ಕರಮಾಡಿ ಅಪಘಾತಮಾಡಿದ್ದು, ಇದರಿಂದ ನನಗೆ ಎಡಗಡೆ ಕಾಲಿಗೆ ಪಕ್ಕಡಿಗೆ ಒಳಪೆಟ್ಟು, ವಿರೇಶ ಇತನಿಗೆ ಸೊಂಟಕ್ಕೆ ಒಳಪೆಟ್ಟು ಮತ್ತು ವಿರೇಶಪ್ಪನಿಗೆ ಬಲಗೈ ಮತ್ತು ಎಡಗೈಗೆ ಬಾರಿ ರಕ್ತಗಾಯ, ಎರಡೂ ಮೋಣಕಾಲಿಗೆ ಮತ್ತು ಪಾದಕ್ಕೆ ತೆರಚಿದಗಾಯಗಳು ಆತನ ಹೆಂಡತಿ ಶಾಂತಮ್ಮ ಈಕೆಗೆ ತೆಲೆಗೆ ಒಳಪೆಟ್ಟು ಮತ್ತು ಬಲಗೈ, ಎಡಕಾಲಿಗೆ ತೆರಚಿದ ಗಾಯಗಳು ಆಗಿರುತ್ತವೆ. ಈ ಅಪಘಾತಮಾಡಿದ ಕಾರ ಚಾಲಕನು ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಮುಂತಾಗಿದ್ದ ಫಿರ್ಯಾದಿಯ ಹೇಳಿಕೆಯನ್ನು ರಾತ್ರಿ 7-30 ಗಂಟೆಯಿಂದ 8-30 ಗಂಟೆಯವರೆ ಪಡೆದುಕೊಂಡು ವಾಪಾಸ ಠಾಣೆಗೆ ರಾತ್ರಿ 9-00 ಗಂಟೆಗೆ ಬಂದು, ಸದರ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ 07/2014 ಕಲಂ. 279, 337, 338 ಐ.ಪಿ.ಸಿ ರೆ/ವಿ 187 ಐ.ಎಂ.ವಿ ಯಾಕ್ಟ ಅಡಿಯಲ್ಲಿ ಪ್ರಕರಣವನ್ನು ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
Yadgir District Reported Crimes
ªÀqÀUÉÃgÁ ¥Éưøï oÁuÉ
        ¢£ÁAPÀ: 22-01-2015 gÀAzÀÄ 9 J.JA.¸ÀĪÀiÁjUÉ ¦AiÀiÁð¢ UÀÆrºÁ¼À UÁæªÀÄzÀ°è vÀ£Àß PÀÄgÀĦAiÀÄ£ÀÄß  ZÀÆ¥ÀÄ ªÀiÁr¹PÉƼÀî®Ä PÀA¨ÁgÀ ªÀÄ£ÉUÉ ºÉÆÃzÁUÀ CªÀ£À »AzÉ ¤AwgÀĪÀ UÁæªÀÄzÀ DgÉÆæ ªÀÄ®ètUËqÀ FvÀ¤UÉ CªÀ£À PÁ®Ä ¸Àé®à vÀnÖzÁÝUÀ DgÉÆæ FvÀ£ÀÄ M«ÄäAzÉƪÉÄä¯É AiÀiÁPÉ £À£ÀUÉ PÁ®Ä vÀnÖ¹¢ ªÀÄUÀ£Éà PÀÄgÀħ CAvÁ eÁw JwÛ CªÁZÀå ¨ÉÊzÀÄ DgÉÆævÀgÉ®ègÀÄ PÀÆr PÉʬÄAzÀ, PÉÆqÀ°¬ÄAzÀ ¦AiÀiÁð¢ vÀ¯ÉUÉ ºÉÆqÉzÀÄ ¨sÁj gÀPÀÛUÁUÉƽ¹zÀ®èzÉ CªÀ£ÀߣÀÄß CqÀØUÀnÖ vÀqÉzÀÄ ¤°è¹ fêÀzÀ ¨ÉÃzÀjPÉ ºÁQzÀ §UÉÎ ¦AiÀiÁ𢠠¸ÀAQë¥ÀÛ ¸ÁgÁA±À«gÀÄvÀÛzÉ.
±ÉÆÃgÁ¥ÀÆgÀ ¥Éưøï oÁuÉ
1)   ದಿನಾಂಕ: 22/01/2015 ರಂದು 02:00 ಪಿ.ಎಮ್ ಕ್ಕೆ ಫಿರ್ಯಾದಿಯು ತನ್ನ ಹೊಲ ಸರ್ವೆ ನಂ: 236 ನೇದ್ದರಲ್ಲಿ ಹತ್ತಿ ಬೆಳೆಗೆ ನೀರು ಬಿಡುತ್ತಿದ್ದಾಗ ಅದೇ ಸಮಯಕ್ಕೆ ಆರೋಪಿತರಾದ ಹಣಮಂತ ಮತ್ತು ನಿಂಗಯ್ಯ ಇವರು ಫಿರ್ಯಾದಿ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ವಿನಾಕಾರಣ ಜಗಳ ತೆಗೆದು ಕೈಯಿಂದ ಹಾಗೂ ಸಲಿಕೆಯಿಂದ ಹೊಡೆಬಡೆ ಮಾಡಿ ರಕ್ತಗಾಯ ಮತ್ತು ಗುಪ್ತಗಾಯಪಡಿಸಿ, ಅವಾಚ್ಯವಾಗಿ ಬೈದಬಗ್ಗೆ ಅಪರಾಧ.
2)   ಫಿರ್ಯಾದಿಯ ಈ ಬಗ್ಗೆ  ತಮ್ಮನಾದ ಗಾಯಾಳು ಶರಣಪ್ಪ ತಂದೆ ಮಾಳಪ್ಪ ಹಿರೇಕುರಬರ ಸಾ: ಟಿ ಬೊಮ್ಮನಳ್ಳಿ ಇವನು ಈಗ ಒಂದು ವರ್ಷಗಳ ಹಿಂದೆ ಆರೋಪಿತರ ತಂಗಿಯಾದ ಮಲ್ಲಮ್ಮಳಿಗೆ ಪ್ರೀತಿಸಿ ಈಗ 8 ತಿಂಗಳ ಹಿಂದೆ ಮದುವೆಯಾಗಿದ್ದು, ಈ ಬಗ್ಗೆ ಮಲ್ಲಮ್ಮಳ ಮನೆಯವರಿಗೆ ಶರಣಪ್ಪನ ಮೇಲೆ ಅಸಮದಾನ ಇರುತ್ತದೆ. ಈ ಬಗ್ಗೆ ಆರೋಪಿತರು ಶರಣಪ್ಪನೊಂದಿಗೆ ಆಗ್ಗಾಗ್ಗೆ ತಕರಾರು ಮಾಡಿಕೊಂಡು ಬಂದಿದ್ದುಇ ಇರುತ್ತದೆ. ಹೀಗಿದ್ದು ಇಂದು ದಿನಾಂಕ: 22/01/2015 ರಂದು ಫಿರ್ಯಾದಿ ಮತ್ತು ಫಿರ್ಯಾದಿ ಹೆಂಡತಿ ಹಾಗೂ ಶರಣಪ[್ಪ ಮೂವರ ಕೂಡಿ ತಾವು ಲೀಜಿಗೆ ಹಾಕಿಕೊಂಡ ರಾಮನಗೌಡ ಇವರ ಹೊಲಕ್ಕೆ ಹೋಗಿ ಶೆಂಗಾ ಹೊಲಕ್ಕೆ ನೀರುಬಿಡುತ್ತಿದ್ದಾಗ, ಮಧ್ಯಾಹ್ನ 12:30 ಪಿ.ಎಮ್ ಕ್ಕೆ ಗಾಯಾಳು ಶರಣಪ್ಪನು ಹೊಲದ ಬಾಂದಾರಿನಲ್ಲಿ ನೀರು ಬಿಡುತ್ತಿದ್ದಾಗ ಆರೋಪಿತರಾದ ಸುಭಾಸ ತಂದೆ ದೇವಿಂದ್ರಪ್ಪ ಹಸನಾಪೂರ ಸಂಗಡ 9 ಜನರು ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ ಕೊಡಲಿ, ಬಡಿಗೆ ಹಿಡಿದುಕೊಂಡು ಬಂದು ಶರಣಪ್ಪ ಇವನಿಗೆ ತಮ್ಮ ತಂಗಿಯನ್ನು ಮೋಸದಿಂದ ಮದುವೆಯಾಗಿದ್ದೀಯಾ ಅಂತಾ ಅವಾಚ್ಯವಾಗಿ ಬೈದು, ಜೀವ ಹೊಡೆಯುವ ಉದ್ದೇಶದಿಂದ ಕೊಡಲಿ ಮತ್ತು ಬಡಿಗೆಗಳಿಂದ ಹೊಡೆಬಡೆ ಮಾಡಿ ಬಲಗಾಲಿಗೆ, ಎರಡು ಕೈಗಳಿಗೆ ಭಾರಿ ರಕ್ತಗಾಯಪಡಿಸಿ ಜೀವಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿ ಫಿರ್ಯಾದಿ ಸಾರಾಂಶವಿರುತ್ತದೆ.
AiÀiÁzÀVj UÁæ«ÄÃt ¥Éưøï oÁuÉ
¢£ÁAPÀ 14/01/2015 gÀAzÀÄ ¦üAiÀiÁ𢠪ÉÄʯÁ¥sÀÄgÀ ²æà ªÉÄʯÁgÀ°AUÉñÀégÀ eÁvÉæUÉ vÀ£Àß ªÉÆÃ.¸ÉÊ.§eÁeï r¸À̪Àgï £ÀA.PÉJ-33, PÉ-4518 £ÉÃzÀÝ£ÀÄß vÉUÉzÀÄPÉÆAqÀÄ §A¢zÀÄÝ, zÉêÀgÀ zÀ±Àð£À ªÀiÁrPÉÆAqÀÄ §AzÀÄ £ÉÆÃrzÁUÀ vÀ£Àß ªÉÆÃmÁgÀÄ ¸ÉÊPÀ®£ÀÄß AiÀiÁgÉÆà PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃzÀ §UÉÎ ªÀÄvÀÄÛ ¸ÀzÀj ªÉÆÃ.¸ÉÊPÀ®£ÀÄß ¥ÀvÉÛ ªÀiÁrPÉÆqÀ¨ÉÃPÉAzÀÄ ¦üAiÀiÁðzÀÄ PÉÆnÖzÀÄÝ EgÀÄvÀÛzÉ.

PÉA¨sÁ« ¥Éưøï oÁuÉ
ಇಂದು ದಿನಾಂಕ 22/01/2015 ರಂದು ಫಿರ್ಯಾದಿಯಾದ ತಂದೆ ಶರಣಯ್ಯ ಗುತ್ತೇದಾರ ವಯಾ|| 22 ವರ್ಷ ಜಾ|| ಈಳಿಗೇರ ಉ|| ವಿದ್ಯಾರ್ಥಿ ಸಾ|| ಕೆಂಭಾವಿ ಇವನು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ ಇಂದು ದಿನಾಂಕ : 22/01/2015 ರಂದು ಮದ್ಯಾಹ್ನ 02.00 ಗಂಟೆ ಸುಮಾರಿಗೆ ನಾನು ಹಾಗೂ ನನ್ನ ಸ್ನೇಹಿತರಾದ ಶರಣಬಸವ ತಂದೆ ಖಾಸಿಲಿಂಗಪ್ಪ ಕೊಂಡಗೂಳಿ ವಯಾ|| 22 ವರ್ಷ ಜಾ|| ಲಿಂಗಾಯತ ಸಾ|| ಕಿರದಳ್ಳಿ ಹಾ.ವ|| ಕೆಂಭಾವಿ ಹಾಗೂ ಅನಿಲ ತಂದೆ ಸಿದ್ದಪ್ಪ ಹಂಗರಗಿ ವಯಾ|| 21 ವರ್ಷ ಜಾ|| ಉಪ್ಪಾರ ಸಾ|| ಕೆಂಭಾವಿ ಮೂರು ಜನ ಸೇರಿಕೊಂಡು ಸರಾಯಿ ಕುಡಿಯಲು ಬಾಲಾಜಿ ವೈನ್‌ಶಾಪದಿಂದ ಸರಾಯಿ ತೆಗೆದುಕೊಂಡು ಕೆಂಭಾವಿ ಹೊರವಲಯದ ತಾಳಿಕೋಟಿ ರೋಡಿನ ಪಕ್ಕದಲ್ಲಿರುವ ಗುಮ್ಮಿಗೆ ಹೋಗಿ ಗುಮ್ಮಿಯ ಒಳಗಡೆ ಕುಳಿತು 2.30 ಪಿಎಮ್‌ದಿಂದ 5.00 ಪಿಎಮ್‌ದ ವರೆಗೆ ಸರಾಯಿ ಕುಡಿದೆವು. ನಮಗೆ ನಶೆ ಆಯಿತು ಆಗ ನಾವು ಮೂರು ಜನ ಮನೆಗೆ ಹೋಗುವ ಕುರಿತು ಗುಮ್ಮಿಯಿಂದ ಕೆಳಗೆ ಇಳಿದೆವು ಆಗ 05.00 ಪಿಎಮ್ ಸುಮಾರಿಗೆ ಶರಣಬಸು ಈತನು ನೀರು ಕುಡಿಯಲೆಂದು ಏತನೀರಾವರಿ ಕೆನಾಲಿಗೆ ಇಳಿದನು. ನೀರು ಕುಡಿಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆನಾಲನಲ್ಲಿ ಬಿದ್ದನು ಅವನಿಗೆ ಈಜು ಬರುತ್ತಿರಲಿಲ್ಲ ಆಗ ಅವನಿಗೆ ಕೈ ಹಿಡಿದು ಮೇಲಕ್ಕೆತ್ತಲು ಅನಿಲನು ಹೋಗಿ ಅವನೂ ಕೂಡ ಜೋಲಿ ಸಾಲದೆ ಒಳಗೆ ಬಿದ್ದನು ಅನಿಲನಿಗೂ ಕೂಡ ಈಜು ಬರುತ್ತಿರಲಿಲ್ಲ ನಂತರ ತಕ್ಷಣ ನಾನು ಈಜು ಬರುತ್ತಿದ್ದುದರಿಂದ ಅವರಿಬ್ಬರನ್ನು ರಕ್ಷಿಸಲು ಕೆನಾಲದಲ್ಲಿ ಹಾರಿ ಅವರಿಗೆ ಉಳಿಸಲು ಪ್ರಯತ್ನಿಸಿದೆನು ಆದರೆ ನೀರಿನ ಒತ್ತಡದಿಂದ ಅವರು ಮುಂದೆ ಮುಂದೆ ಸಾಗತೊಡಗಿದರು ನಾನು ಭಯಬಂದು ಮೇಲಕ್ಕೆ ಬಂದೆನು ಆ ಸಮಯದಲ್ಲಿ ಹೊಲದಿಂದ ಮನೆ ಕಡೆಗೆ ಹೋಗುತ್ತಿದ್ದ 2-3 ಜನರು ನೋಡಿ ಊರಲ್ಲಿ ಹೋಗಿ ವಿಷಯ ತಿಳಿಸಿದ್ದರಿಂದ ಊರಿನ ಜನರು ಬಂದು ಅವರೊಂದಿಗೆ ನಾನು ಕೂಡಿ ಹುಡುಕಾಡಲಾಗಿ 6.30 ಪಿಎಮ್ ಸುಮಾರಿಗೆ ಶರಣಬಸು ಇವನ ದೇಹ ಸಿಕ್ಕಿದ್ದು, ಮೇಲಕ್ಕೆ ತಂದು ನೋಡಲಾಗಿ ಮೃತಪಟ್ಟಿದ್ದನು ನಂತರ ಎಲ್ಲ ಜನ ಸೇರಿ ಅನಿಲನ ಹುಡುಕಾಟಕ್ಕಾಗಿ ಪ್ರಯತ್ನಿಸಿದಾಗ 7.30 ಪಿಎಮ್ ಸುಮಾರಿಗೆ ಅನಿಲನ ಮೃತದೇಹ ದೊರೆತಿದ್ದು ಇವರಿಬ್ಬರು ಆಕಸ್ಮಿಕವಾಗಿ ಕೆನಾಲನಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದು ಇರುತ್ತದೆ. ಮುದಿನ ಕ್ರಮ ಜರುಗಿಸಬೇಕು ಅಂತ ಪಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆಯ ಯುಡಿಆರ್ ನಂ 01/2015 ಕಲಂ: 174 ಸಿಆರ್‌ಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು
UÀÄgÀ«ÄoÀPÀ¯ï ¥Éưøï oÁuÉ
EAzÀÄ ¢£ÁAPÀ 22-01-2015 gÀAzÀÄ gÁwæ 7-30 ¦.JA PÉÌ ²æà ¹zÀÝ¥Àà DºÁgÀ ¤jÃPÀëPÀgÀÄ vÀºÀ¹¯ÁÝgÀ PÁAiÀiÁð®AiÀÄ AiÀiÁzÀVj gÀªÀgÀÄ oÁuÉUÉ ºÁdgÁV d¦Û ¥ÀAZÀ£ÁªÉÄAiÉÆA¢UÉ °TvÀ ªÀgÀ¢ ¸À°è¹zÀÄÝ ¸ÁgÁA±ÀªÉ£ÉAzÀgÉ. ªÁºÀ£À ¸ÀASÉå mÁmÁ læPÀ £ÀA PÉ.J-33-5097 £ÉzÀÝgÀ°è ¸ÁªÀðd¤PÀjUÉ «vÀgÀuÉ ªÀiÁqÀĪÀ MlÄÖ 46 ¥Áè¹ÖPï aîzÀ°è UÉÆâüAiÀÄ£ÀÄß ¨Á¬Ä PÀnÖ ºÁQPÉÆAqÀÄ MlÄÖ 23 QéÃAl¯ï C.Q 35,000/- gÀÆ QªÀÄäwÛ£À PÁ¼À ¸ÀAvÉAiÀÄ°è ªÀiÁgÁl ªÀiÁqÀ®Ä MAiÀÄÄåªÁUÀ ¢£ÁAPÀ 22-1-15 gÀAzÀÄ 00.30 J.JA PÉÌ UÀÄgÀĪÀÄoÀPÀ® oÁuÉAiÀÄ J.J¸ï.L gÀªÀgÀÄ »rzÀÄ oÁuÉAiÀÄ°è ¤°è¹zÀÄÝ £ÀAvÀgÀ ¸ÀzÀjAiÀĪÀÅUÀ¼À£ÀÄß DºÁgÀ ¤jÃPÀëPÀgÀÄ d¦Û ªÀiÁrPÉÆAqÀÄ ¸ÀzÀj UÉÆâAiÀÄÄ £ÁåAiÀiÁ¨É¯É CAUÀrAiÀÄ ¸ÁªÀðd¤PÀ CAUÀrAiÀÄ°è ªÉÆøÀªÉ¸ÀVzÀÄÝ PÀAqÀÄ §gÀÄwÛzÀÝ PÁgÀt ¸ÀzÀj ªÁºÀ£ÀzÀ ZÁ®PÀ¤UÉ «ZÁj¹zÁUÀ ªÀĺÉñÀPÀĪÀiÁgÀ §Ä±ÉÃnÖ ¸ÁB PÁPÀ®ªÁgÀ EªÀgÀ ºÀwÛgÀ vÀA¢zÀÄÝ w½¹zÀÄÝ ¸ÀzÀj ªÁºÀ£ÀzÀ ªÀiÁ°ÃPÀ ªÀÄvÀÄÛ ZÁ®PÀ ºÁUÀÆ ªÀĺÉñÀ §Æ±ÉÃnÖ EªÀgÀ «gÀÄzÀÞ CªÀ±Àå ªÀ¸ÀÄÛUÀ¼À PÁAiÉÄÝ 1955 gÀ ¥ÀæPÁgÀ UÀÄ£Éß zÁR®Ä ªÀiÁrPÉƼÀî®Ä ªÀgÀ¢ ºÁUÀÆ d¦Û ¥ÀAZÀ£ÁªÉÄ PÉÆlÖ ªÉÄÃgÉUÉ UÀÄ£Éß zÁR®Ä ªÀiÁrPÉÆArzÀÄÝEgÀÄvÀÛzÉ.