Police Bhavan Kalaburagi

Police Bhavan Kalaburagi

Tuesday, August 4, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
zÉÆA© ¥ÀæPÀgÀtzÀ ªÀiÁ»w  :-
         ದಿನಾಂಕ;-03/08/2015  ಮದ್ಯಾಹ್ನ 3-30 ಗಂಟೆಗೆ ಸಿಂಧನೂರು ಸರಕಾರಿ ಆಸ್ಪತ್ರೆಯಲ್ಲಿರುವಾಗ ಎಂ.ಎಲ್.ಸಿ ವಸೂಲಾದ ಮೇರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭೀಮನಗೌಡ ಈತನನ್ನು ವಿಚಾರಿಸಲಾಗಿ, ಲಿಖಿತ ಪಿರ್ಯಾದಿ ಹಾಜರಪಡಿಸಿದ್ದು ಸಾರಾಂಶವೇನೆಂದರೆ, ಫಿರ್ಯಾದಿ ರಾಗಲಪರ್ವಿ ಗ್ರಾಮ ಪಂಚಾಯಿತಿಯಲ್ಲಿ ಕ್ಲರ್ಕ ಮತ್ತು ಡಾಟಾ ಎಂಟ್ರಿ ಅಪರೇಟರ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ಎನ್.ಆರ್.ಈ.ಜಿ.ಯೋಜನೆ ಅಡಿಯಲ್ಲಿ ಕೂಲಿಕಾರರ ಕೆಲಸ ಆರಂಭವಾಗಿದ್ದು, ಸದರಿ ಕೆಲಸ ನೀಡುವುರಲ್ಲಿ ತಾರತಮ್ಯವಾಗಿದೆ ಅಂತಾ ನೆವ್ನ ಮಾಡಿಕೊಂಡು ಆಪಾಧಿತರು ಊರಲ್ಲಿ ಯಾರಿಗೆ ಕೆಲಸ ಕೊಡುವಂತೆ ಹೇಳುತ್ತೇವೆ ಅವರಿಗೆ ಮಾತ್ರ ಕೆಲಸವನ್ನು ಕೊಡುಬೇಕು ನಾವು ಹೇಳಿದಂತೆ ಕೇಳದಿದ್ದರೆ ನಿನ್ನನ್ನು ಬಡಿಯುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇದೇ ವಿಷಯಲ್ಲಿ ಪಿರ್ಯಾದಿದಾರರ ಮೇಲೆ ಅಪಾಧಿತರು ದ್ವೇಷ ಇಟ್ಟುಕೊಂಡಿದ್ದು ಇರುತ್ತದೆ.ದಿನಾಂಕ;-02/08/2015 ರಂದು ರವಿವಾರ ಸಾಯಂಕಾಲ 4-45 ಗಂಟೆ ಸುಮಾರಿಗೆ ತನ್ನ ತಮ್ಮನು ಮನೆಯಲ್ಲಿರುವಾಗ ಆಫಾಧಿತರು ಕೂಡಿಕೊಂಡು ರಾಡು ಕಟ್ಟಿಗೆ ಹಿಡಿದುಕೊಂಡು ಮನೆಗೆ ನುಗ್ಗಿ ಪಿರ್ಯಾದಿ ತಮ್ಮ ದ್ಯಾವಣ್ಣನನ್ನು ಬಡಿದಿದ್ದು, ಅದೇ ರೀತಿಯಾಗಿ,ಜಗಳ ಬಿಡಿಸಲು ಹೋದ ನನಗೂ ಸಹ ರಾಡು, ಕಲ್ಲು ಕಟ್ಟಿಗೆಯಿಂದ ಬಲಗೈ ಬುಜದ ಮೇಲೆ, ಬಲಭಾಗದ ಹೊಟ್ಟೆಗೆ ಹೊಡೆದು ಹಲ್ಲೆ ಮಾಡಿರುತ್ತಾರೆ. ಇವರಿಂದ ನನಗೂ ಮತ್ತು ನನ್ನ ಕುಟುಂಭದವರಿಗೆ ಜೀವದ ಬೆದರಿಕೆ ಇರುತ್ತದೆ ಕಾರಣ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ,ನಮಗೆ ರಕ್ಷಣೆ ಕೊಡಬೇಕು ಅಂತಾ ಇದ್ದ ಲಿಖಿತ ಪಿರ್ಯಾದಿ ಸಾರಾಂಶದ ಮೇಲಿಂದ ಬಳಾಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

        ದಿನಾಂಕ;-03/08/2015 ರಂದು ಸಾಯಂಕಾಲ 5-30 ಗಂಟೆಗೆ ಮಸ್ಕಿ ಪ್ರಾಥಮಿಕ ಆರೋಗ್ಯ ಕೆಂದ್ರದಿಂದ ಪೋನ್ ಮೂಲಕ ಮಾಹಿತಿ ಬಂದಿದ್ದೇನೆಂದರೆ, ಜಗಳದಲ್ಲಿ ಗಾಯಗೊಂಡ ಬಸವರಾಜಪ್ಪ ಈತನು ಚಿಕಿತ್ಸೆ ಕುರಿತು ಸೇರಿಕೆಯಾಗಿರುತ್ತಾನೆ ಅಂತಾ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಬಸವರಾಜಪ್ಪ ಈತನನ್ನು ವಿಚಾರಿಸಿ ಹೇಳಿಕೆ ಪಿರ್ಯಾದಿ ಪಡೆದುಕೊಂಡಿದ್ದು ಸಾರಾಂಶವೇನೆಂದರೆ,ದಿನಾಂಕ;-03/08/2015 ಸಾಯಂಕಾಲ 4ಗಂಟೆಗೆ ಪಿರ್ಯಾದಿದಾರನು ತಮ್ಮ ಮನೆಯ ಮುಂದೆ ನಿಂತುಕೊಂಡಿರುವಾಗ ಈ ಪ್ರಕರಣದಲ್ಲಿಯ ಆರೋಫಿತರೆಲ್ಲರೂ ಹಳೆಯ ದ್ವೇಷದಿಂದ ಕೈಗಳಲ್ಲಿ ಕಟ್ಟಿಗೆಗಳನ್ನು ಹಿಡಿದುಕೊಂಡು ಪಿರ್ಯಾದಿದಾರನ ಮನೆಯ ಹತ್ತಿರ ಬಂದವರೇ ''ಏನಲೇ ಸೂಳೆ ಮಗನೇ ನೀನು ನಮ್ಮ ಹೊಲಕ್ಕೆ ಪೈಪಲೈನ ಅಳವಡಿಸಿಕೊಳ್ಳಲು ತೊಂದರೆ ಮಾಡುತ್ತಿಯಾ ನಿಮ್ಮ ಸೊಕ್ಕು ಬಹಳಾಗಿದೆ'' ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕಟ್ಟಿಗೆಗಳಿಂದ ಪಿರ್ಯಾದಿದಾರನ ಹಣೆಯ ಮೇಲೆ, ಎಡಮುಂಗೈ ಹತ್ತಿರ ಹೊಡೆದು ಭಾರೀ ರಕ್ತಗಾಯಪಡಿಸಿದ್ದು ಇರುತ್ತದೆ ಅಲ್ಲದೆ ಆರೋಪಿತರೆಲ್ಲರೂ ಕೂಡಿಕೊಂಡು ಪಿರ್ಯಾದಿದಾರಿನಿಗೆ ಬಾಯಿಗೆ ಬಂದಂತೆ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
ಗಾಯದ ಪ್ರಕರಣಗಳ ಮಾಹಿತಿ :-
        ದಿನಾಂಕ;-03/08/2015 ರಂದು ರಾತ್ರಿ 7 ಗಂಟೆಗೆ ಪಿರ್ಯಾದಿ ರತ್ನಮ್ಮ ಈಕೆಯು ಠಾಣೆಗೆ ಹಾಜರಾಗಿ ತನ್ನ ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ತನ್ನ ಸಂಬಂಧಿ ಶಾಮು ಈತನು ನೀರು ತರಲು ಹೋಗುವಾಗ ಆರೋಪಿ ಸುಜಾತ ಈಕೆಯು ತಂದೆ ಇಲ್ಲದವನು ಹಾಗೇ ಹಾಳಾಗಿ ಹೋಗ್ಲಿ ಅಂತಾ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದಿದ್ದು, ರತ್ಮಮ್ಮ ,ಲೂಮಮ್ಮಳಿಗೆ ಆರೋಪಿ ಆರೋಗ್ಯಮ್ಮ ಈಕೆಯು ಕೂದಲು ಹಿಡಿದು ಕಾಲಿನ ಮೇಲೆ ಕಲ್ಲು ಹಾಕಿರುತ್ತಾಳೆ.ಆಗ ಬಿಡಿಸಲು ಬಂದ ಶಾಮುವಿಗೆ ಆರೋಗ್ಯಮ್ಮ ಈಕೆಯು ಒದ್ದಿರುತ್ತಾಳೆ. ನೀನು ತಂದೆ ತಾಯಿ ಇಲ್ಲದವನು ಅಂತಾ ಬೈದು ಬಡಿಗೆ ತೆಗೆದುಕೊಂಡು ಬಡಿದಿರುತ್ತಾರೆ.ಆರೋಪಿ ಅನೀಲಕುಮಾರ ಈತನು ಪೋನ್ ಮಾಡಿ ನೀವು ಗ್ರಾಮದಲ್ಲಿ ಹೇಗೆ ವಾಸ ಮಾಡುತ್ತೀರಿ ನೋಡ್ರಿ ನಿಮಗೆ ಒಂದು ಗತಿ ಕಾಣಿಸ್ತಿನಿ ಅಂತಾ ಪೋನಿನ ಮುಖಾಂತರ ಬೆದರಿಕೆ ಒಡ್ಡಿರುತ್ತಾನೆ. ಸಂಘದ ವಿಷಯವಾಗಿ ದಿ;-20/10/2014 ರಂದು ಬ್ಯಾಂಕಿನ ಬ್ಯಾಲೇನ್ಸ್ ,79,913 ಇದ್ದು ದಿ;-20/01/2015 ರಂದು ಬ್ಯಾಲೇನ್ಸ್ 83,413,ಆಗಿದ್ದು,ನೀವು ಎರಡು ತಿಂಗಳು ಸಂಘದ ಹಣವನ್ನು ತಿಂದಿರುತ್ತೀರಿ ಎಂದು ಆರೋಗ್ಯಮ್ಮ ಬಾಯಿಗೆ ಬಂದಂತೆ ಬೈದಾಡಿರುತ್ತಾಳೆ.ಅಂತಾ ಮುಂತಾಗಿ ತಮ್ಮ ಲಿಖಿತ ಪಿರ್ಯಾದಿ ನೀಡಿದ್ದರ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

        ದಿನಾಂಕ;-03/08/2015 ರಂದು ರಾತ್ರಿ 10-30 ಗಂಟೆಗೆ ಪಿರ್ಯಾದಿ ಸಣ್ಣ ಅಮರಯ್ಯ ತಂದೆ ಮಲ್ಲಪ್ಪ 45 ವರ್ಷ,ಜಾ;-ನಾಯಕ,ಉ;ಒಕ್ಕಲುತನ, ಸಾ:-ವಲ್ಕಂದಿನ್ನಿ.ತಾ;-ಸಿಂಧನೂರು ಈತನು ಠಾಣೆಗೆ ಹಾಜರಾಗಿ ತನ್ನ ಲಿಖಿತ ಪಿರ್ಯಾದಿ ಹಾಜರಪಡಿಸಿದ್ದು ಸಾರಾಂಶವೇನೆಂದರೆ, ದಿನಾಂಕ;-02/08/2015 ರಂದು ಸಾಯಂಕಾಲ 5-30 ಗಂಟೆಗೆ ಪಿರ್ಯಾದಿದಾರನು ತನ್ನ ಮನೆಯಲ್ಲಿರುವಾಗ ಆಪಾಧಿತರಾದ 1).ಭೀಮನಗೌಡ ತಂದೆ ಸಿದ್ದನಗೌಡ 30 ವರ್ಷ,ಜಾ;-ನಾಯಕ, ;ಪಂಚಾಯಿತಿಯಲ್ಲಿ  ಕಂಪ್ಯೂಟರ್ ಅಪರೇಟರ್ ಕೆಲಸ, 2).ದ್ಯಾವನಗೌಡ ತಂದೆ ಸಿದ್ದನಗೌಡ 28 ವರ್ಷ,ಜಾ;-ನಾಯಕ,;-ಒಕ್ಕಲುತನ ಕೆಲಸ,ಇಬ್ಬರು ಸಾ:-ವಲ್ಕಂದಿನ್ನಿ.ತಾ;-ಸಿಂಧನೂರು  ಇವರು  ಏಕಾಎಕಿ ಪಿರ್ಯಾದಿ ಮನೆಗೆ ಬಂದು ಜಗಳ ತೆಗೆದು ಕೈಗಳಿಂದ ಹೊಡೆಬಡೆ ಮಾಡಿದ್ದು, ನೀನು ನನ್ನ ಮೇಲೆ ಪಿಡಿಓಗೆ ಅರ್ಜಿ ಕೊಟ್ಟಿದ್ದೇನಲೇ ಸೂಳೆ ಮಗನೇ ಅಂತಾ ಬಾಯಿಗೆ ಬಂದಂತೆ ಬೈದು ನಾನು ಕಂಪ್ಯೂಟರ್ ಅಪರೇಟರ್ ಇದ್ದೇನೆ ನೀವೇನು ಕಂಪ್ಲೇಂಟ್ ಕೊಟ್ಟರೆ ಏನು ಆಗಲ್ಲ ನನಗೆ ರಾಜಕೀಯ ಬೆಂಬಲ ಇದೆ ನಾನು ಪಂಚಾಯಿತಿಯಲ್ಲಿ ಇರುವವರೆಗೂ ನಿಮಗೆ ಸರಕಾರದಿಂದ ಬರುವ ಸೌಲತ್ಯು ಕೊಡುವುದಿಲ್ಲಾ ಇನ್ನೊಂದು ಸಾರಿ ನೀನು ಏನಾದರೂ ಪಂಚಾಯಿತಿ ಅಧಿಕಾರಿಗಳಿಗೆ ಅರ್ಜಿ ಕೊಟ್ಟರೆ ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಸದರಿ ಆರೋಫಿತರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಿ ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ. 
        ದಿನಾಂಕ;-03/08/2015 ರಂದು ರಾತ್ರಿ 9-30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ,ಪಿರ್ಯಾದಿದಾರನು ತನ್ನ ಲಾರಿ ನಂ.ಎ.ಪಿ.29-4577 ನೇದ್ದರಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ನೀಡಿದ ಪರವಾನಿಗೆ ಪತ್ರವನ್ನು ಲಾರಿಗೆ ಅಂಟಿಸಿಕೊಂಡು ಹೆಡಗಿನಾಳ ಹೊಳೆಯಿಂದ ಜವಳಗೇರ ಸ್ಟಾಂಕ್ ಯಾರ್ಡಿಗೆ ಪ್ರತಿನಿತ್ಯ ಉಸುಕು ಸಾಗಾಣಿಕೆ ಮಾಡುತ್ತಿದ್ದು,ಇಂದು ದಿನಾಂಕ;-03/08/2015 ರಂದು ಮದ್ಯಾಹ್ನ 3-30 ಗಂಟೆ ಸುಮಾರಿಗೆ ಸದರಿ ಲಾರಿಯಲ್ಲಿ ಪಿರ್ಯಾದಿದಾರನು ಹೆಡಗಿನಾಳ ಹೊಳೆಯಿಂದ ತನ್ನ ಲಾರಿಯಲ್ಲಿ ಉಸುಕು ತುಂಬಿಕೊಂಡು ಬರುತ್ತಿರುವಾಗ, ಈ ಮೇಲ್ಕಂಡ ಆರೋಫಿತರೆಲ್ಲರೂ ಲಾರಿಯನ್ನು ತಡೆದು ನಿಲ್ಲಿಸಿ ಪಿರ್ಯಾದಿದಾರರಿಗೆ ''ಏನಲೇ ಕಳ್ಳ ಸೂಳೆ ಮಗನೇ ನಮ್ಮ ಹೊಳೆಯಿಂದ ಕಳ್ಳತನದಿಂದ ಉಸುಕು ತುಂಬಿಕೊಂಡು ಹೋಗುತ್ತಿದ್ದಿಯಾ ಅಂತಾ ಬೈಯ್ಯುತ್ತಿರುವಾಗ'' ಪಿರ್ಯಾದಿದಾರನು ಡಿಸಿ ಸಾಹೇಬರು ಪರವಾನಿಗೆ ನೀಡಿರುತ್ತಾರೆ. ಪರವಾನಿಗೆ ನೀಡಿದ ಪತ್ರವನ್ನು ಲಾರಿಗೆ ಅಂಟಿಸಿರುತ್ತೇನೆ. ನಾನು ಯಾವುದೇ ಕಳ್ಳತನದಿಂದ ಉಸುಕು ಸಾಗಾಣೀಕೆ ಮಾಡುತ್ತಿಲ್ಲಾ ಅಂತಾ ಅಂದಿದ್ದಕ್ಕೆ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಲಾರಿಯಿಂದ ಕೆಳಗಡೆ ಇಳಿಸಿ ಚೆಪ್ಪಲಿಯಿಂದ ಮತ್ತು ಕೈಗಳಿಂದ ಹೊಡೆದು ಇನ್ನೊಂದು ಸಾರಿ ನೀನು ನಮ್ಮ ಹೊಳೆಯ ಕಡೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಿ ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ. 
        ¢£ÁAPÀ:-03/08/2015 gÀAzÀÄ ¸ÁAiÀÄAPÁ® 18-00 UÀAmÉAiÀÄ ¸ÀĪÀiÁjUÉ r. PÀgÀrUÀÄqÀØ UÁæªÀÄzÀ°è,  ¦üAiÀiÁ𢠲ªÀ£ÀUËqÀ vÀAzÉ ºÉÆ£ÀߥÀà ªÀiÁåUÀ¼ÀªÀĤ 30ªÀµÀð, eÁ:£ÁAiÀÄPÀ G: PÀÆ°PÉ®¸À ¸Á- r.PÀgÀrUÀÄqÀØ FvÀ£ÀÄ ºÀ£ÀĪÀÄAvÀ zÉêÀÀgÀ UÀÄrAiÀÄ ºÀwÛgÀ EzÁÝzÀ DgÉÆævÀgÁzÀ 1).ªÀÄ®è¥Àà vÀAzÉ ªÀiÁ£À±À¥Àà  UÀÄAmÁæ¼À 30ªÀµÀð, eÁ: £ÁAiÀÄPÀ. 2). ¤AUÀ¥Àà vÀAzÉ ªÀiÁ£À±À¥Àà  UÀÄAmÁæ¼À 30ªÀµÀð, eÁ: £ÁAiÀÄPÀ. ¸Á- E§âgÀÆ r. PÀgÀrUÀÄqÀØ.  E§âgÀÆ ¦üAiÀiÁ𢠠EzÀÝ°èUÉ  §AzÀÄ,  ¦üAiÀiÁð¢AiÉÆA¢UÉ dUÀ¼À vÉUÉzÀÄ K£À¯Éà ¸ÀÆ¼É ªÀÄUÀ£É ¤Ã£ÀÄ PÀÆ°PÉ®¸ÀPÉÌ PÀj¬Äj CAvÁ ºÉüÀÄwÛAiÉÄãÀ¯Éà CAvÁ CªÁZÀå ±À§ÝUÀ½AzÀ ¨ÉÊzÀÄ, ¦üAiÀiÁð¢AiÀÄ PÉÊ »rzÀÄ eÉÆÃgÁV J¼ÀqÀzÀÄ §®UÉÊAiÀÄ£ÀÄß wgÀÄ«, ºÀ°è¤AzÀ PÀaÑ, PÉʬÄAzÀ aÃj, CPÀæªÀĪÁV vÀqÉzÀÄ ¤°è¹ PÉʬÄAzÀ ºÉÆqɨÉqÀ ªÀiÁr E£ÉÆßAzÀÄ ¸Áj £À£ÀUÉ PÉ®¸ÀPÉÌ PÀgÉzÀÄPÉÆAqÀÄ ºÉÆÃUÀ¨ÉÃPÉAzÀÄ  PÉýzÀgÉ ¤£ÀߣÀÄß fêÀ ¸À»vÀ ©qÀĪÀÅ¢®è CAvÁ  fêÀzÀ ¨ÉzÀjPÉAiÀÄ£ÀÄß ºÁQzÀÄÝ EgÀÄvÀÛzÉ CAvÁ EzÀÝ ºÉýPÉ  ¦ügÁå¢ ¸ÁgÁA±ÀzÀ ªÉÄðAzÀ zÉêÀzÀÄUÀð ¥Éưøï oÁuÉAiÀÄ°è ¥ÀæPÀgÀtzÀ zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ. 
ಮಹಿಳೆಯ ಮಾನಕ್ಕೆ ಕುಂದು ಮಾಡಿದ  ಪ್ರಕರಣಗಳ ಮಾಹಿತಿ :-
        ದಿನಾಂಕ;-03/08/2015 ರಂದು ಸಂಜೆ 6 ಗಂಟೆಗೆ ಪಿರ್ಯಾದಿ ಆರೋಗ್ಯಮ್ಮ ಈಕೆಯು ಠಾಣೆಗೆ ಹಾಜರಾಗಿ ತನ್ನ ಲಿಖಿತ ಪಿರ್ಯಾದಿಯನ್ನು ತಂದು ಹಾಜರಪಡಿಸಿದ್ದು ಸಾರಾಂಶವೇನೆಂದರೆ,ಈ ಪ್ರಕರಣದಲ್ಲಿಯ ಪಿರ್ಯಾದಿದಾರರು ಗ್ರಾಮದ ದೀಪಾ ಮಹಿಳಾ ಉಳಿತಾಯ ಸಂಘದ ಅಧ್ಯಕ್ಷರಿದ್ದು,ದಿನಾಂಕ;-31/07/2015 ರಂದು ರಾತ್ರಿ 8 ಗಂಟೆಗೆ ಸಭೆಯನ್ನು ಕರೆದಿದ್ದು, ಸದರಿ ಸಭೆಯಲ್ಲಿ ಸಂಘದ ಉಳಿತಾಯದ ವಿಷಯದ ಬಗ್ಗೆ ಮಾತನಾಡುತ್ತಿರುವಾಗ ಉಪಾಧ್ಯಕ್ಷರಾದ ನೂರದಮ್ಮ ಎಂಬುವವರನ್ನು  ವಿಚಾರಿಸಿದಾಗ ಖರ್ಚು ಮಾಡಿಕೊಂಡಿರುವುದು ಕಂಡುಬಂದಿದ್ದು.ಇದಕ್ಕೆ ಪಿರ್ಯಾದಿದಾರರು ಅಕ್ಷೇಪ ವ್ಯೆಕ್ತಪಡಿಸಿದಾಗ ಈ ವಿಷಯದಲ್ಲಿ ಮನಸ್ಸಿನಲ್ಲಿ ಸಿಟ್ಟು ಇಟ್ಟುಕೊಂಡು ದಿ;-02/08/2015 ರಂದು ಬೆಳಿಗ್ಗೆ 8-30 ಗಂಟೆ ಸುಮಾರಿಗೆ ಈ ಪ್ರಕರಣದಲ್ಲಿಯ ಪಿರ್ಯಾದಿದಾರಳು  ತಮ್ಮ ಮನೆಯಲ್ಲಿ ಅಡುಗೆ ಮಾಡುತ್ತಿರುವಾಗ ಆರೋಫಿತರೆಲ್ಲರೂ ಪಿರ್ಯದಿದಾರಳ ಮನೆಯ ಕಡೆಗೆ ಅವಾಛ್ಯ ಶಬ್ದಗಳಿಂದ ಬೈಯ್ಯುತ್ತ ಬಂದು ಆರೋಪಿ ಶಾಮು ಈತನು ಮನೆಯೊಳಗೆ ನುಗ್ಗಿ ಪಿರ್ಯಾದಿದಾರರ ತಲೆಯ ಕೂದಲು ಹಿಡಿದು ದರದರನೆ ಎಳೆದಾಡಿ ಬಡಿದಿದ್ದು.ಆರೋಪಿ ಸಂಪತ್ತ ಈತನು ಸೀರೆಯನ್ನು ಹಿಡಿದು ಎಳೆದಾಡಿ ಮತ್ತು ಕಟ್ಟಿಗೆಯಿಂದ ಬಲಗೈಗೆ ಮತ್ತು ಎಡಭಾಗದ ತಲೆಗೆ ಹೊಡೆದಿದ್ದು, ಆಗ ಇನ್ನುಳಿದ ಆರೋಫಿತರಾದ ರತ್ಮಮ್ಮ ಹಾಗು ನೂರದಮ್ಮ ಇವರುಗಳು ಪಿರ್ಯಾದಿದಾರನ್ನು ಬಗ್ಗಿಸಿ ಬೆನ್ನಿಗೆ ಮುಖಕ್ಕೆ, ಗುದ್ದಿ ಹೊಡೆಬಡೆ ಮಾಡಿರುತ್ತಾರೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಬಳಾಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ವರದಕ್ಷಣೆ ನಿಷೇಧ ಕಾಯ್ದೆ.
          ದಿನಾಂಕ:03/08/2015 ರಂದು ರಾತ್ರಿ 10.00 ಗಂಟೆಗೆ ಪಿರ್ಯಾದಿ ²æêÀÄw ±ÀAPÀæªÀÄä UÀAqÀ AiÀĪÀÄ£ÀÆgÀÄ ªÀAiÀĸÀÄì.27 ªÀµÀð, eÁw.®A¨Át G.ªÀÄ£ÉPÉ®¸À ¸Á.D²ºÁ¼À vÁAqÀ ಈಕೆಯು ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದ ಪಿರ್ಯಾದಿ ತಂದು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರಳಿಗೆ ಆಕೆಯ ಗಂಡನು ದಿನಾಲೂ ಕುಡಿದು ಬಂದು ಸಂಶಯಪಟ್ಟು ಹೊಡೆಯುವುದು, ಒದೆಯುವುದು ಮಾಡಿದ್ದು ಅಲ್ಲದೇ, ತನ್ನ ತಾಯಿ ಅಕ್ಕಂದಿರ ಮಾತು ಕೇಳಿ ಫಿರ್ಯಾದಿಗೆ ಹೊಡೆ ಬಡೆ ಮಾಡುತ್ತಿದ್ದುಫಿರ್ಯಾದಿದಾರಳು 4 ತಿಂಗಳ ಗರ್ಭಿಣಿಯಿದ್ದಾಗ, ಫಿರ್ಯಾದಿಯ ಗಂಡ, ಅತ್ತೆ & ನಾದಿನಿ ಅಕ್ಕಮ್ಮ ರವರು ಸೇರಿ ಊಟದಲ್ಲಿ ಮಾತ್ರೆ ಹಾಕಿ ಗರ್ಭಪಾತ ಮಾಡಿಸಿದ್ದು ಇರುತ್ತದೆ. ಮತ್ತು ಫಿರ್ಯಾದಿದಾರಳಿಗೆ ಊಟ ಹಾಕದೇ ಮನೆಯಿಂದ ಹೊರಗೆ ಹಾಕಿದ ವಿಷಯ ಕೇಳಿ ತವರು ಮನೆಯವರು ದಿನಾಂಕ.04.06.2015 ರಂದು ಸಂಜೆ 5.00 ಗಂಟೆಗೆ ಆಶಿಹಾಳ ತಾಂಡಾಕ್ಕೆ ಬಂದು ತಿಳಿಸಿ ಹೇಳಿದರೂ ಸಹ ಅವರಿಗೂ ಸಹ ಅವಾಚ್ಯವಾಗಿ ಬೈದು ಕಳಿಸಿದ್ದು ಇರುತ್ತದೆ. ಮತ್ತು ಮದುವೆ ವೇಳೆಯಲ್ಲಿ 4 ತೊಲೆ ಬಂಗಾರ, 70 ಸಾವಿರ ರೂಪಾಯಿ ಹಾಗೂ ಒಂದು ಮೋಟಾರ್ ಸೈಕಲ್ ವರದಕ್ಷಿಣೆಯಾಗಿ  ತೆಗೆದುಕೊಂಡಿದ್ದು ಅಲ್ಲದೇ ಇನ್ನೂ 5 ತೊಲೆ ಬಂಗಾರ  ಹಾಗೂ 50 ಸಾವಿರ ರೂಪಾಯಿ ವರದಕ್ಷಿಣೆ ತರುವಂತೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದು ಇರುತ್ತದೆ ಅಂತಾ ಮುಂತಾ ಇದ್ದ ಸಾರಾಂಶದ ಮೇಲಿಂದ ಮೇಲಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

¥Éưøï zÁ½ ¥ÀæPÀgÀtzÀ ªÀiÁ»w:-
         ದಿನಾಂಕ:03-08-2015 ರಂದು ಮಾನ್ಯ ಸಿ,ಪಿ.ಐ.ಪೂರ್ವ ವೃತ್ತ ರಾಯಚೂರು ರವರು ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ 11-00 ಗಂಟೆಗೆ ಠಾಣಾ ಹದ್ದಿಯ ಜಾನಿಮೋಹಲ್ಲಾ ಜಾಂಡ ಕಟ್ಟೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಂದು ಮೋಟರ ಸೈಕಲ್ ನಂ ಕೆ.-36. ಇ.ಎಫ್. 8278 ಮೋಟಾರ್ ಸೈಕಲ್ ಮೇಲೆ ತಿರುಗಾಡುತ್ತ ಹಾಗೂ ಮೊಬೈಲದಲ್ಲಿ ಕೇಳಿ ಸಾರ್ವಜನಿಕರಿಂದ ಮಟಕಾ ನಂಬರುಗಳನ್ನು ಕೇಳಿ ಬರೆದುಕೊಳ್ಳುತ್ತ ಒಂದು ರೂಪಾಯಿಗೆ 80/- ರೂ ಅಂತ ಅದೃಷ್ಟದ ಮಟಕಾ ಜೂಜಾಟ ನಡೆಡದಿದೆ ಅಂತ ಖಚಿತ ಬಾತ್ಮಿ ಮೇರೆಗೆ  ಇಬ್ಬರು ಪಂಚರು ಮತ್ತು ಸಿಬ್ಬಂಧಿಯವರಾದ ಹೆಚ್,ಸಿ 245. ಪಿ.ಸಿ.502.42.433. ರವರೊಂದಿಗೆ 11-15 ಗಂಟೆಗೆ ದಾಳಿ ಮಾಡಿ ಹಿಡಿದು ವಿಚಾರಿಸಲು ಅವನು ತನ್ನ ಹೆಸರು ಅಖ್ತರಪಾಷ @ ಬಾಷ  ತಂದೆ ಅಹಿಮ್ಮದ ಹುಸೇನ್ ವಯ: 45 ಜಾ: ಮುಸ್ಲಿಂ ಉ:ವೈಲ್ಡಿಂಗ್ ಕೆಲಸ ಸಾ: ಸುಖಾಣಿ ಕಾಲೋನಿ ರಾಯಚೂರು ಅಂತಾ ಹೇಳಿದ್ದು  ಸದ್ರಿಯವನನ್ನು ತಾನು ಬರೆದ ಮಟಕಾ ನಂ. ಯಾರಿಗೆ ಕೊಡಿತ್ತಿಯಾ ಅಂತಾ ಕೇಳಿದಾಗ ಅವನು ತಾನೇ ನಂಬರಗಳನ್ನು ಇಟ್ಟುಕೊಳ್ಳುತ್ತಿರುವುದಾಗಿ ತಿಳಿಸದ್ದು, ಸದ್ರಿಯವನಿಗೆ  ದಸ್ತಗಿರಿ ಮಾಡಿ ಜೂಜಾಟಕ್ಕೆ ಬಳಸಿದ   1)ಮಟಕಾ ನಂಬರ ಬರೆದ ಚೀಟಿ, 2)ಒಂದು ಬಾಲಪೆನ್ 3) ಕೆ.ಎ-36 ಇ.ಎಫ್. 8278 ಮೊಟರ ಸೈಕಲ್  4) ಕಾರ್ಬನ್ ಕಂಪನಿಯ ಒಂದು ಮೊಬೈಲ್ ಹಾಗೂ ಮಟಕಾ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ-/- ರೂ.2290 ಗಳನ್ನು ಜಪ್ತಿ ಮಾಡಿಕೊಂಡು ಇವನನ್ನು ದಸ್ತಗಿರಿ ಮಾಡಿಕೊಂಡು ಠಾಣೆಗೆ ತಂದು ಈ ಜ್ಞಾಪನ ಪತ್ರದೊಂದಿಗೆ  ಮುದ್ದೆಮಾಲಿನೊಂದಿಗೆ ಹಾಗೂ ಆರೋಫಿಯನ್ನು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದರಿಂದ ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.  
ವರದಕ್ಷಣೆ ನಿಷೇಧ ಕಾಯ್ದೆ ಪ್ರಕರಣಗಳ ಬಗ್ಗೆ. :-
          ದಿನಾಂಕ:03/08/2015 ರಂದು ರಾತ್ರಿ 10.00 ಗಂಟೆಗೆ ಪಿರ್ಯಾದಿದಾರಳು ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದ ಪಿರ್ಯಾದಿ ತಂದು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರಳಿಗೆ ಆಕೆಯ ಗಂಡನು ದಿನಾಲೂ ಕುಡಿದು ಬಂದು ಸಂಶಯಪಟ್ಟು ಹೊಡೆಯುವುದು, ಒದೆಯುವುದು ಮಾಡಿದ್ದು ಅಲ್ಲದೇ, ತನ್ನ ತಾಯಿ ಅಕ್ಕಂದಿರ ಮಾತು ಕೇಳಿ ಫಿರ್ಯಾದಿಗೆ ಹೊಡೆ ಬಡೆ ಮಾಡುತ್ತಿದ್ದುಫಿರ್ಯಾದಿದಾರಳು 4 ತಿಂಗಳ ಗರ್ಭಿಣಿಯಿದ್ದಾಗ, ಫಿರ್ಯಾದಿಯ ಗಂಡ, ಅತ್ತೆ & ನಾದಿನಿ ಅಕ್ಕಮ್ಮ ರವರು ಸೇರಿ ಊಟದಲ್ಲಿ ಮಾತ್ರೆ ಹಾಕಿ ಗರ್ಭಪಾತ ಮಾಡಿಸಿದ್ದು ಇರುತ್ತದೆ. ಮತ್ತು ಫಿರ್ಯಾದಿದಾರಳಿಗೆ ಊಟ ಹಾಕದೇ ಮನೆಯಿಂದ ಹೊರಗೆ ಹಾಕಿದ ವಿಷಯ ಕೇಳಿ ತವರು ಮನೆಯವರು ದಿನಾಂಕ.04.06.2015 ರಂದು ಸಂಜೆ 5.00 ಗಂಟೆಗೆ ಆಶಿಹಾಳ ತಾಂಡಾಕ್ಕೆ ಬಂದು ತಿಳಿಸಿ ಹೇಳಿದರೂ ಸಹ ಅವರಿಗೂ ಸಹ ಅವಾಚ್ಯವಾಗಿ ಬೈದು ಕಳಿಸಿದ್ದು ಇರುತ್ತದೆ. ಮತ್ತು ಮದುವೆ ವೇಳೆಯಲ್ಲಿ 4 ತೊಲೆ ಬಂಗಾರ, 70 ಸಾವಿರ ರೂಪಾಯಿ ಹಾಗೂ ಒಂದು ಮೋಟಾರ್ ಸೈಕಲ್ ವರದಕ್ಷಿಣೆಯಾಗಿ  ತೆಗೆದುಕೊಂಡಿದ್ದು ಅಲ್ಲದೇ ಇನ್ನೂ 5 ತೊಲೆ ಬಂಗಾರ  ಹಾಗೂ 50 ಸಾವಿರ ರೂಪಾಯಿ ವರದಕ್ಷಿಣೆ ತರುವಂತೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದು ಇರುತ್ತದೆ ಅಂತಾ ಮುಂತಾ ಇದ್ದ ಸಾರಾಂಶದ ಮೇಲಿಂದ ಮೇಲಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಯು.ಡಿ.ಆರ್. ಪ್ರಕರಣಗಳ ಮಾಹಿತಿ :-
         ದಿನಾಂಕ 03.08.2015 ರಂದು ಫಿರ್ಯಾದಿ ಸಣ್ಣ ಅಯ್ಯಪ್ಪ ತಂದೆ ಈರಪ್ಪ ಜುಟ್ಲ 45 ವರ್ಷ,ಜಾ;-ನಾಯಕ,ಉ;-ಒಕ್ಕಲುತನ,                  ಸಾ:-ತಿಮ್ಮಾಪೂರು.ತಾ;-ಸಿಂಧನೂರು ಈಕೆಯು ಹೇಳೀಕೆ ನೀಡಿದ್ದು ಸಾರಾಂಶವೇನೆಂದರೆ, ತನಗೆ 5 ಜನ ಮಕ್ಕಳಿದ್ದು ಮೃತ ಹುಲಿಗೆಮ್ಮ ಈಕೆಯು ಹಿರಿಯವಳು ಇರುತ್ತಾಳೆ.ಈಕೆಯನ್ನು ಈಗ್ಗೆ ಸುಮಾರು 6 ತಿಂಗಳ ಹಿಂದೆ ಪರಾಪೂರು ಗ್ರಾಮದ ಯಕೋಬಾ ಈತನಿಗೆ ಕೊಟ್ಟು ಮದುವೆ ಮಾಡಿದ್ದು,ನನ್ನ ಮಗಳಿಗೆ 4 ತಿಂಗಳು ಸೆರಗು ನಿಂತಿದ್ದು,5 ತಿಂಗಳು ಬಿದ್ದಾಗ,20 ದಿನಗಳ ಹಿಂದೆ ಹೊಟ್ಟೆ ಖಾಲಿಯಾಗಿದ್ದು,ಆವಾಗನಿಂದ ನನ್ನ ಮಗಳು ನನ್ನ ಹತ್ತಿರ ವಾಸವಾಗಿರುತ್ತಾಳೆ.ನನ್ನ ಮಗಳಿಗೆ ಮೊದಲಿನಿಂದಲೂ ಹೊಟ್ಟೆ ನೋವಿದ್ದು, ನಾನು ಮತ್ತು ಗಂಡನ ಮನೆಯವರು ಆಸ್ಪತ್ರೆಗೆ ತೋರಿಸಿದ್ದರೂ ಸಹ ಕಡಿಮೆಯಾಗಿರಲಿಲ್ಲಾ ಇಂದು ದಿನಾಂಕ;-03/08/2015 ರಂದು ಬೆಳಿಗ್ಗೆ 7 ಗಂಟೆಗೆ ನಾನು ಮತ್ತು ನನ್ನ ಹೆಂಡತಿ ಅಳಿಯನ ಮನೆಗೆ ಸಂಪ್ರಾದಾಯದಂತೆ ಬಟ್ಟೆ ಹುಟ್ಟುಕೊಂಡು ಬರಲು ಪರಾಪೂರು ಗ್ರಾಮಕ್ಕೆ ಹೋದಾಗ ನಮ್ಮ ಮನೆಯಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಯಾರೂ ಇಲ್ಲದ್ದನ್ನು ನೋಡಿ  ನನ್ನ ಮಗಳು ಕ್ರಿಮಿನಾಷಕ ಎಣ್ಣೆಯನ್ನು ಸೇವನೆ ಮಾಡಿದ್ದು, ನಂತರ ಇಲಾಜು ಕುರಿತು ಜವಳಗೇರ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಇಲ್ಲಿ ವೈಧ್ಯಾಧಿಕಾರಿಗಳು ನೋಡಲಾಗಿ ಬೆಳಿಗ್ಗೆ 11-45 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ, ಮೃತ ನನ್ನ ಮಗಳ ಮರಣದಲ್ಲಿ ಯಾರ ಮೇಲೆ ಯಾವುದೇ ತರಹದ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಮುಂತಾಗಿ ನೀಡಿದ ಲಿಖಿತ ಪಿರ್ಯಾದಿ ಸಾರಾಂಶದ ಮೇಲಿಂದ ಬಳಾಗಾನೂರು ಠಾಣೆಯಲ್ಲಿ ಯು.ಡಿ.ಆರ್. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
  ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 04.08.2015 gÀAzÀÄ 116 ¥ÀææPÀgÀtUÀ¼À£ÀÄß ¥ÀvÉÛ ªÀiÁr  16500/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.




Yadgir District Reported Crimes



Yadgir District Reported Crimes
AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA: 216/2015 PÀ®A. 323,324,354,504 ¸ÀAUÀqÀ 34 L¦¹ :- ¢£ÁAPÀ; 28/07/2015 gÀAzÀÄ ¸ÁAiÀÄAPÁ® 05:30 ¦ JªÀiï ¸ÀĪÀiÁjUÉ ¦AiÀiÁðzÀÄzÁgÀgÁ¼ÀzÀ ²æà ªÀÄw ¥ÉæëĨÁ¬Ä UÀAqÀ ¸ÀÄgÉñÀ ZÀªÁít ªÀAiÀiÁ|| 35 ªÀµÀð, eÁw|| ®A¨ÁtÂ, G|| ªÀÄ£ÉPÉ®¸À, ¸Á|| ±À²zsÀgÀ PÁ¯ÉÆä AiÀiÁzÀVj EªÀgÀ ªÀÄ£ÉAiÀÄ ªÀÄÄA¢£À PÀmÉÖAiÀÄ ªÉÄÃ¯É PÀĽvÁUÀ £ÀªÀÄä »A¢£À ªÀÄ£ÉAiÀÄ ®PÀëöät vÀAzÉ ©üêÀiÁè gÁoÉÆÃqÀ EªÀ£ÀÄ vÀ£Àß ªÀiÁ½UÉ ªÉÄðAzÀ £ÀªÀÄä CAUÀrAiÀÄ ªÉÄÃ¯É PÀ®Äè J¸ÉzÁUÀ £Á£ÀÄ DvÀ¤UÉ AiÀiÁPÉ PÀ®Äè ºÉÆrwAiÀÄ CAvÁ PÉýzÀPÉÌ PɼÀUÉ E½zÀÄ £À£ÀUÉÀ ¨ÉÆøÀr, gÀAr CAvÁ CªÁZÀåªÁV ¨ÉÊAiÀÄÄvÁÛ, £À£Àß CAUÀrAiÀÄ ºÀwÛgÀ §AzÀÄ £À£ÀUÉ PÉʬÄAzÀ JqÀPÉÌ ºÀwÛgÀ eÉÆÃgÁV UÀÄ¢Ý ªÀÄ£ÉAiÀÄ ªÀÄÄAzÉ £Á°AiÀÄ°è JwÛ ºÁQzÀ£ÀÄ. CµÀÖgÀ°è CªÀ£À ªÀÄUÀ ¥Á¥ÀÄ §AzÀªÀ£É £À£ÀUÉ C¯Éè ©zÀÝ PÀnÖUɬÄAzÀ  §®Q£À ºÀuÉUÉ ºÉÆqÉzÀÄ gÀPÀÛUÁAiÀÄ ªÀiÁrzÀ£ÀÄ. CµÀÖgÀ°è CªÀ£À ºÉAqÀw PÀ«vÁ¨Á¬Ä EªÀ¼ÀÄ £À£Àß vÀ¯ÉAiÀÄ PÀÆzÀ®Ä »rzÀÄ eÉÆUÁÎr PÉʬÄAzÀ ºÉÆqÉ¢gÀÄvÁÛ¼É. DUÀ £Á£ÀÄ eÉÆÃgÁV agÁqÀĪÁUÀ C°èAiÉÄ £À£Àß ªÀÄ£ÉAiÀÄ ºÀwÛgÀ EgÀĪÀ ªÀÄ®èªÀÄä UÀAqÀ C±ÉÆÃPÀgÉrØ ªÀÄvÀÄÛ UÀAUÀƨÁ¬Ä UÀAqÀ UÉÆëAzÀ¥Àà EªÀgÀÄ §AzÀÄ £À£ÀUÉ CªÀjAzÀ ©r¹zÀgÀÄ, £À£ÀUÉ vÀ¯ÉUÉ gÀPÀÛUÁAiÀĪÁVzÀÝjAzÀ ¸ÀgÀPÁj D¸ÀàvÉæ AiÀiÁzÀVjUÉ G¥ÀZÁgÀ PÀÄjvÀÄ vÉÆÃj¹ £ÀAvÀgÀ C°èAzÀ ºÉaÑ£À G¥ÀZÁgÀPÁÌV gÁAiÀÄZÀÆj£À jªÀÄì D¸ÀàvÉæUÉ G¥ÀZÁgÀ PÀÄjvÀÄ ¸ÉÃjPÉ DVgÀÄvÉÛãÉ. PÁgÀt £À£ÀUÉ ºÉÆqɧqÉ ªÀiÁrzÀªÀgÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw.
    ¢£ÁAPÀ: 03/08/2015 gÀAzÀÄ 07:10 J JªÀiï PÉÌ ¸ÀÄRzÉêÀ  J J¸ï L AiÀiÁzÀVj gÀªÀgÀÄ gÁAiÀÄZÀÆgÀ jªÀÄì D¸ÀàvÉæ¬ÄAzÀ UÁAiÀiÁ¼ÀÄ ¥ÉæëļÁ UÀAqÀ ¸ÀÄgÉñÀ ZÀªÁít ¸Á|| ±À²zsÀgÀ PÁ¯ÉÆä AiÀiÁzÀVj gÀªÀgÀ ºÉýPÉ ºÁdgÀÄ ¥Àr¹zÀÝgÀ ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA 216/2015 PÀ®A. 323,324,354,504 ¸ÀAUÀqÀ 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆAqÉ£ÀÄ.

UÀÄgÀĪÀÄoÀPÀ¯ï ¥Éưøï oÁuÉ UÀÄ£Éß £ÀA: 109/2015 PÀ®A 323, 324, 504, 506 ¸ÀA. 34 L¦¹ :- ¢£ÁAPÀ 02-08-2015 gÀAzÀÄ ¨É½UÉÎ 0900 UÀAmÉ ¸ÀĪÀiÁjUÉ vÀ£Àß UÀzÉÝAiÀÄ°è PÉ®¸À ªÀiÁqÀÄvÀÛ PÀªÀ½ £Án ªÀiÁqÀĪÀ PÀÄjvÀÄ UÀzÉÝAiÀÄ ªÀiÁåj(§zÀÄ) ¸À®ÄPɬÄAzÀ PÀqÉAiÀÄÄwÛzÁÝUÀ DgÉÆævÀgÀÄ §AzÀÄ K ZÉÆÃzÀÄ ¸Àƽ ªÀÄUÀ£É F §zÀÄ £ÀªÀÄäzÀÄ EzÉ CAvÁ CªÁZÀåªÁV ¨ÉÊAiÀÄÄÝ ¸À®ÄPÉAiÀÄ£ÀÄß PÀ¹zÀÄPÉÆAqÀÄ ¦gÁå¢AiÀÄ ¨É¤ßUÉ, ¸ÉÆAlPÉÌ ºÉÆqÉzÀÄ ¨sÁj£À M¼À¥ÉlÄÖ ªÀiÁr PÉʬÄAzÀ ºÉÆqÉzÀÄ fêÀzÀ ¨ÉzÀjPÉ ºÁQzÀ §UÉÎ C¥ÀgÁzsÀ.

±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA: 146/2015 PÀ®A: 107 ¹.Dgï.¦.¹ :- ¥ÀæPÀgÀtzÀ ¸ÀAQë¥ÀÛ ¸ÁgÁA±À: JzÀgÀÄzÁgÀgÀÄ d¯Á¯ï ªÉÆúÀ¯ÁèzÀ°ègÀĪÀ 1) ªÀÄ£É D¹Û £ÀA: 5-1-120/©, 2) 5-1-85 ºÀ¼ÉzÀÄ 5-1-120 ºÉƸÀzÀÄ ºÁUÀÆ 3) 5-1-102 ºÉƸÀzÀÄ, 5-1-73 ºÀ¼ÉzÀÄ eÁUÀzÀ ¸ÀA§AzÀªÁV UÀ¯ÁmÉ ªÀiÁr KjAiÀiÁzÀ°è ¸ÁªÀðd¤PÀjUÉ ±ÁAvÀvÁ ¨sÀAUÀªÀÅAlÄ ªÀiÁqÀĪÀ ¸ÀA¨sÀªÀ«gÀĪÀÅzÁV w½zÀħA¢gÀÄvÀÛzÉ. PÁgÀt ¸ÀzÀjAiÀĪÀjAzÀ KjAiÀiÁzÀ°è ¸ÁªÀðd¤PÀ ±ÁAvÀvÉ ¨sÀAUÀGAmÁUÀĪÀ ¸ÁzsÀåvÉ EgÀĪÀzÀjAzÀ ¸ÁªÀðd¤PÀ ±ÁAvÀvÉ PÁ¥ÁqÀĪÀ zÀȶ֬ÄAzÀ ªÀÄÄAeÁUÀævÁ PÀæªÀÄzÀ CAUÀªÁV JzÀgÀÄzÁgÀgÀ «gÀÄzÀÞ PÀ®A:107 ¹Dg惡 CrAiÀÄ°è ¥ÀæPÀgÀt zÁR°¹ vÀ¤SÉ PÉÊPÉÆArzÀÄÝ EgÀÄvÀÛzÉ.                                                  
±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA: 147/2015 PÀ®A: 107 ¹.Dgï.¦.¹ :- ¥ÀæPÀgÀtzÀ ¸ÀAQë¥ÀÛ ¸ÁgÁA±À: JzÀgÀÄzÁgÀgÀÄ d¯Á¯ï ªÉÆúÀ¯ÁèzÀ°ègÀĪÀ 1) ªÀÄ£É D¹Û £ÀA: 5-1-120/©, 2) 5-1-85 ºÀ¼ÉzÀÄ 5-1-120 ºÉƸÀzÀÄ ºÁUÀÆ 3) 5-1-102 ºÉƸÀzÀÄ, 5-1-73 ºÀ¼ÉzÀÄ eÁUÀzÀ ¸ÀA§AzÀªÁV UÀ¯ÁmÉ ªÀiÁr KjAiÀiÁzÀ°è ¸ÁªÀðd¤PÀjUÉ ±ÁAvÀvÁ ¨sÀAUÀªÀÅAlÄ ªÀiÁqÀĪÀ ¸ÀA¨sÀªÀ«gÀĪÀÅzÁV w½zÀħA¢gÀÄvÀÛzÉ. PÁgÀt ¸ÀzÀjAiÀĪÀjAzÀ KjAiÀiÁzÀ°è ¸ÁªÀðd¤PÀ ±ÁAvÀvÉ ¨sÀAUÀGAmÁUÀĪÀ ¸ÁzsÀåvÉ EgÀĪÀzÀjAzÀ ¸ÁªÀðd¤PÀ ±ÁAvÀvÉ PÁ¥ÁqÀĪÀ zÀȶ֬ÄAzÀ ªÀÄÄAeÁUÀævÁ PÀæªÀÄzÀ CAUÀªÁV JzÀgÀÄzÁgÀgÀ «gÀÄzÀÞ PÀ®A:107 ¹Dg惡  CrAiÀÄ°è ¥ÀæPÀgÀt zÁR°¹ vÀ¤SÉ PÉÊPÉÆArzÀÄÝ EgÀÄvÀÛzÉ.


±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA: 148/2015 PÀ®A: 107 ¹.Dgï.¦.¹ :- ¥ÀæPÀgÀtzÀ ¸ÀAQë¥ÀÛ ¸ÁgÁA±À: JzÀgÀÄzÁgÀgÀÄ zÉêÀgÀUÉÆãÁ® ¹ÃªÀiÁAvÀgÀzÀ ºÉÆ® ¸ÀªÉð £ÀA: 69/1  £ÉÃzÀÝgÀ ¸ÀA§AzÀªÁV ºÉÆ®zÀ ªÀiÁ°ÃPÀgÉÆA¢UÉ UÀ¯ÁmÉ ªÀiÁr KjAiÀiÁzÀ°è ¸ÁªÀðd¤PÀjUÉ ±ÁAvÀvÁ ¨sÀAUÀªÀÅAlÄ ªÀiÁqÀĪÀ ¸ÀA¨sÀªÀ«gÀĪÀÅzÁV w½zÀħA¢gÀÄvÀÛzÉ. C®èzÉ F §UÉÎ ºÉÆ®zÀ ªÀiÁ°ÃPÀgÁzÀ ²æêÀÄw ¸ÀÄUÉÃgÁ¨ÉÃUÀA UÀAqÀ ªÀÄĨÁgÀPï CºÀäzï £ÀUÀ£ÀÆj ¸Á: zÀÄ®¥ÉÃl ªÉÆúÀ¯Áè wªÀiÁä¥ÀÆgÀ EªÀgÀÄ JzÀgÀÄzÁgÀgÀ «gÀÄzÀÞ Cfð ¸À°è¹zÀÄÝ EgÀÄvÀÛzÉ. PÁgÀt ¸ÀzÀjAiÀĪÀjAzÀ KjAiÀiÁzÀ°è ¸ÁªÀðd¤PÀ ±ÁAvÀvÉ ¨sÀAUÀGAmÁUÀĪÀ ¸ÁzsÀåvÉ EgÀĪÀzÀjAzÀ ¸ÁªÀðd¤PÀ ±ÁAvÀvÉ PÁ¥ÁqÀĪÀ zÀȶ֬ÄAzÀ ªÀÄÄAeÁUÀævÁ PÀæªÀÄzÀ CAUÀªÁV JzÀgÀÄzÁgÀgÀ «gÀÄzÀÞ PÀ®A:107 ¹Dg惡  CrAiÀÄ°è ¥ÀæPÀgÀt zÁR°¹ vÀ¤SÉ PÉÊPÉÆArzÀÄÝ EgÀÄvÀÛzÉ.

±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA: 149/2015 PÀ®A: 107 ¹.Dgï.¦.¹ :- ¥ÀæPÀgÀtzÀ ¸ÀAQë¥ÀÛ ¸ÁgÁA±À: JzÀgÀÄzÁgÀgÀÄ zÉêÀgÀUÉÆãÁ® ¹ÃªÀiÁAvÀgÀzÀ ºÉÆ® ¸ÀªÉð £ÀA: 69/1  £ÉÃzÀÝgÀ ¸ÀA§AzÀªÁV UÀ¯ÁmÉ ªÀiÁr UÁæªÀÄzÀ°è ¸ÁªÀðd¤PÀjUÉ ±ÁAvÀvÁ ¨sÀAUÀªÀÅAlÄ ªÀiÁqÀĪÀ ¸ÀA¨sÀªÀ«gÀĪÀÅzÁV w½zÀħA¢gÀÄvÀÛzÉ. C®èzÉ F §UÉÎ C§ÄÝ® RÄzÀÄݸï vÀAzÉ CºÀäzï ºÀĸÉÃ£ï ¸Á: gÀAUÀA¥ÉÃoÀ, ¸ÀÄgÀ¥ÀÆgÀ EªÀgÀÄ JzÀgÀÄzÁgÀgÀ «gÀÄzÀÞ Cfð ¸À°è¹zÀÄÝ EgÀÄvÀÛzÉ. PÁgÀt ¸ÀzÀjAiÀĪÀjAzÀ UÁæªÀÄzÀ°è ¸ÁªÀðd¤PÀ ±ÁAvÀvÉ ¨sÀAUÀGAmÁUÀĪÀ ¸ÁzsÀåvÉ EgÀĪÀzÀjAzÀ ¸ÁªÀðd¤PÀ ±ÁAvÀvÉ PÁ¥ÁqÀĪÀ zÀȶ֬ÄAzÀ ªÀÄÄAeÁUÀævÁ PÀæªÀÄzÀ CAUÀªÁV JzÀgÀÄzÁgÀgÀ «gÀÄzÀÞ PÀ®A:107 ¹Dg惡  CrAiÀÄ°è ¥ÀæPÀgÀt zÁR°¹ vÀ¤SÉ PÉÊPÉÆArzÀÄÝ EgÀÄvÀÛzÉ.

±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA: 150/2015 PÀ®A: 145 ¹.Dgï.¦.¹ :- ¥ÀæPÀgÀtzÀ ¸ÀAQë¥ÀÛ ¸ÁgÁA±À: ªÁUÀtUÉÃgÁ UÁæªÀÄzÀ ¹ÃªÀiÁAvÀgÀzÀ°è §gÀĪÀ ¸ÀªÉð £ÀA: 174/2 £ÉÃzÀÝgÀ ºÉÆ®zÀ «µÀAiÀÄzÀ°è UÀAUÀªÀé ªÀÄvÀÄÛ ªÀQî¥ÀàUËqÀ JgÀqÀÄ ¥ÁnðAiÀĪÀgÀ°è vÀPÀgÁgÀÄ EzÀÄÝ, ¸ÀzÀjAiÀĪÀgÀÄ ºÉÆ®zÀ «µÀAiÀÄzÀ°è vÀPÀgÁgÀÄ ªÀiÁrPÉÆAqÀÄ §gÀÄvÁÛ EzÀÄÝ, ªÀÄÄAzÉAiÀÄÄ PÀÆqÁ ºÉÆ®zÀ «µÀAiÀÄzÀ°è vÀPÀgÁgÀÄ ªÀiÁrPÉƼÀÄîªÀ ¸ÀA¨sÀªÀ«gÀĪÀÅzÀjAzÀ ªÀiÁ£Àå vÁ®ÆPÁ zÀAqÁ¢üÃPÁjUÀ¼ÀÄ KPÀ¸Á® ºÀgÁdÄ PÉÆÃj ¥ÀvÀæ §gÉzÀ DzsÁgÀzÀ ªÉÄðAzÀ JgÀqÀÄ ¥ÁnðAiÀĪÀgÀ «gÀÄzÀÞ ªÀÄÄAeÁUÀævÁ PÀæªÀÄzÀ CrAiÀÄ°è PÀ®A: 145 ¹Dg惡  CrAiÀÄ°è ¥ÀæPÀgÀt zÁR°¹ vÀ¤SÉ PÉÊPÉÆArzÀÄÝ EgÀÄvÀÛzÉ.

±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA: 151/2015 PÀ®A. 143, 147, 148, 341, 323, 324, 504, 506 ¸ÀAUÀqÀ 149 L.¦.¹ ªÀÄvÀÄÛ 3(1)(10) J¸ï.¹/J¸ï.n ¦.J DPÀÖ 1989 :-  ¢£ÁAPÀ: 03/08/2015 gÀAzÀÄ ¸ÁAiÀÄAPÁ® 06:30 ¦.JªÀiï ¸ÀĪÀiÁjUÉ ¦ügÁå¢ ªÀÄvÀÄÛ UÁAiÀiÁ¼ÀÄ ¥ÀgÀ±ÀÄgÁªÀÄ E§âgÀÆ UÀzÉÝAiÀÄ°ègÀĪÀ ¸À¹ ªÀÄrUÉ ¤ÃgÀÄ ©qÀĪÀ PÀÄjvÀÄ PÀªÀrªÀÄnÖ PÁåA¥ï-ªÀÄAVºÁ¼À gÀ¸ÉÛUÉ ºÉÆA¢PÉÆArgÀĪÀ ©üêÀÄtÚ vÀAzÉ ªÀÄgÉ¥Àà UÀÄqÀØPÁ¬Ä EªÀgÀ ºÉÆ®zÀ ¥ÀPÀÌzÀ gÀ¸ÉÛAiÀÄ ªÉÄÃ¯É ºÉÆgÀnzÁÝUÀ CzÉà ¸ÀªÀÄAiÀÄPÉÌ DgÉÆævÀgÀÄ CPÀæªÀÄ PÀÆl gÀa¹PÉÆAqÀÄ PÉÊAiÀÄ°è PÀ®Äè, §rUÉ ªÀÄvÀÄÛ gÁqÀ »rzÀÄPÉÆAqÀÄ §AzÀÄ UÁAiÀiÁ¼ÀÄ ¥ÀgÀ±ÀÄgÁªÀÄ EªÀ¤UÉ UÀzÉÝUÉ ¤ÃgÀÄ ©qÀĪÀ «µÀAiÀÄzÀ°è £ÀªÉÆäA¢UÉ dUÀ¼À ªÀiÁqÀÄwÛAiÀiÁ K£À¯Éà CAvÁ ¦ügÁå¢UÀÆ ªÀÄvÀÄÛ UÁAiÀiÁ¼ÀÄ E§âjUÀÆ CªÁZÀåªÁV eÁw JwÛ ¨ÉÊzÀÄ, PÉʬÄAzÀ PÀ°è¤AzÀ, gÁr¤AzÀ ªÀÄvÀÄÛ §rUɬÄAzÀ ºÉÆqɧqÉ ªÀiÁr fêÀ¨ÉzÀjPÉ ºÁQzÀ §UÉÎ EvÁå¢ ¦ügÁå¢ ºÉýPÉ ¸ÁgÁA±À.
UÉÆÃV ¥Éưøï oÁuÉ UÀÄ£Éß £ÀA: 78/2015 PÀ®A, 323,324,504,506 ,¸ÀAUÀqÀ 34 L¦¹ :- ¦gÁå¢AiÀÄ vÀAzÉAiÀÄ ºÉ¸Àj£À°è fêÀgÀV vÁ®ÆQ£À E¨Áæ»A¥ÀÆgÀ UÁæªÀÄzÀ°è 3 JPÀgÉ 18 UÀÄAmÉ d«ÄãÀÄ EzÀÄÝ vÀªÀÄä£ÁzÀ CA¨ÉæñÀ CªÀgÀÄ £À£ÀUÉ ¸ÀgÀPÁgÀ¢AzÀ 4000=00 gÀÆ¥Á¬Ä ºÉÆ®¢AzÀ ºÀt §A¢gÀÄvÀÛªÉ. ¨ÁåAQ¤AzÀ ºÀtªÀ£ÀÄß vÀUÉzÀÄPÉÆAqÀÄ £À£ÀUÉ JgÀqÀÄ ¸Á«gÀ vÀªÀÄä¤UÉ JgÀqÀÄ ¸Á«gÀ PÉÆqÀ®Ä UÉÆÃV ¨ÁåAQ¤AzÀ ºÀt qÁæ ªÀiÁrPÉÆAqÀÄ §A¢zÀÄÝ, EAzÀÄ ¢£ÁAPÀ: 03-08-2015 gÀAzÀÄ 8-15 ¦.JA. ¸ÀĪÀiÁjUÉ DgÉÆævÀgÀÄ ºÀt PÉÆqÀÄ JAzÀÄ CªÁZÀå ¨ÉÊzÀÄ, §rUɬÄAzÀ, PÀÄqÀ¢AzÀ, PÀ°è¤AzÀ ºÉÆqÉzÀÄ fêÀzÀ ¨ÉÃzÀjPÉ ºÁQzÀ C¥ÀgÁzsÀ.
UÉÆÃV ¥Éưøï oÁuÉ UÀÄ£Éß £ÀA: 77/2015 PÀ®A, 323,324,326,504,506 ,¸ÀAUÀqÀ 34 L¦¹ :-  ¢£ÁAPÀ: 03/08/2015 gÀAzÀÄ 8 ¦.JA. ¸ÀĪÀiÁjUÉ ¦gÁå¢zÁgÀ£À CtÚ£ÁzÀ ±ÀgÀt¥Àà£ÀÄ ªÀÄ£ÉAiÀÄ ªÀÄÄAzÉ EgÀĪÁUÀ £Á£ÀÄ ºÉÆ®¢AzÀ §AzÀ ºÀtzÀ°è JgÀqÀÄ ¸Á«gÀ gÀÆ¥Á¬Ä PÉÆqÀÄ CAvÁ PÉýzÀÝPÉÌ DgÉÆævÀgÀÄ ¦gÁå¢UÉ, ªÀÄvÀÄÛ ®QëöäÃ, £ÁUÀ¥Àà EªÀjUÉ PÉʬÄAzÀ, PÉÆqÀ°¬ÄAzÀ, §rUɬÄAzÀ ºÉÆÃqÉzÀÄ CªÁZÀå ±À§ÝUÀ½AzÀ ¨ÉÊzÀÄ fêÀzÀ ¨ÉÃzÀjPÉ ºÁQzÀ C¥ÀgÁzsÀ.