Police Bhavan Kalaburagi

Police Bhavan Kalaburagi

Wednesday, December 10, 2014

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w::


                     C¥ÀºÀgÀtUÉÆAqÀ ºÀÄqÀÄVAiÀÄ ¨sÁªÀavÀæ.        

               
        ¢£ÁAPÀ:- 09-12-2014 gÀAzÀÄ ªÀÄzsÁåºÀß 1-00 UÀAmÉUÉ  ¦üAiÀiÁð¢zÁgÀ£ÁzÀ ²æà ªÀÄ»§Æ¨ï vÀAzÉ ªÀÄ»§Æ¨ï C°¸Á¨ï,  35ªÀµÀð, eÁw: ªÀÄĹèA, G: PÀÆ° PÉ®¸À, ¸Á: UËgÀA¥ÉÃmï zÉêÀzÀÄUÀð. FvÀ£ÀÄ oÁuÉUÉ  ºÁdgÁV MAzÀÄ °TvÀ zÀÆgÀ£ÀÄß vÀAzÀÄ ºÁdgÀÄ ¥Àr¹zÀÄÝ ¸ÁgÁA±À.  
     ¦üAiÀiÁð¢zÁgÀ£À vÀAV gÁdªÀiÁ @ gÁdÄ vÀAzÉ ªÀÄ»§Æ¨ï C°¸Á¨ï, 17 ªÀµÀð FPÉAiÀÄÄ ¢: 28/11/2014 gÀAzÀÄ ¸ÀAeÉ 6-30 UÀAmÉUÉ ¦üAiÀiÁð¢AiÀÄ vÁ¬Ä ªÀÄvÀÄÛ vÀAV gÁdªÀiÁ E§âgÀÆ ªÀÄ£ÉAiÀÄ°è EzÁÝUÀ, ¦üAiÀiÁð¢AiÀÄ vÁ¬ÄAiÀÄÄ ªÀÄ£ÉAiÀÄ°è ºÉÆÃVzÀÄÝ, ¸Àé®à ¸ÀªÀÄAiÀÄzÀ £ÀAvÀgÀ ºÉÆgÀUÉ §AzÀÄ £ÉÆÃqÀ®Ä ªÀÄ£ÉAiÀÄ°èzÀÝ gÁdªÀiÁ @ gÁdÄ FPÉAiÀÄÄ PÁt¢zÀÝjAzÀ ªÀÄ£ÉAiÀĪÀjUÉ®è «µÀAiÀÄ w½¹ J¯Áè PÀqÉUÀÆ ºÀÄqÀÄPÁrzÀÄÝ, DzÀgÉ ¦üAiÀiÁð¢AiÀÄ vÀAVAiÉÆA¢UÉ ¥ÉÆ£ï£À°è ªÀiÁvÀ£ÁqÀÄwÛzÀÝ, PÀjUÀÄqÀØ UÁæªÀÄzÀ £ÀfÃgï CºÀäzï FvÀ£ÀÄ C¥ÀºÀj¹PÉÆAqÀÄ ºÉÆÃVzÀÄÝ, FvÀ¤UÉ DvÀ£À CtÚA¢gÁzÀ ºÉÊzÀgïC°, ªÀĺÀäzï ªÀÄvÀÄÛ PÉA¨Á«AiÀÄ ªÉÆé£ï C£ÀÄߪÀ ªÀåQÛAiÀÄUÀ¼ÀÄ ¸ÀºÁAiÀÄ ªÀiÁrgÀÄvÁÛgÉ CAvÁ EvÁå¢AiÀiÁV EzÀÝ UÀtQÃPÀgÀt ªÀiÁr¹zÀ ¦üAiÀiÁð¢AiÀÄ£ÀÄß vÀAzÀÄ ºÁdgÀÄ ¥Àr¹zÀÝgÀ ªÉÄðAzÀ zÉêÀzÀÄUÀð ¥Éưøï oÁuÁ UÀÄ£Éß £ÀA . 204/2014 PÀ®A. 366(J), 109 ¸À»vÀ 34 L¦¹ £ÉÃzÀÝgÀ CrAiÀÄ°è ¥ÀæPÀgÀtªÀ£ÀÄß zÁR®Ä ªÀiÁrPÉÆAqÀÄ vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.
     ¦üAiÀiÁð¢zÁgÀ£À ªÀÄUÀ£ÀÄ ¢£ÁAPÀ: 15-11-2014 gÀAzÀÄ ±Á¯É ªÀÄÄV¹PÉÆAqÀÄ ªÁ¥À¸ÀÄì ªÀÄ£ÉUÉ §AzÀÄ ªÀÄzsÁåºÀß 1-30 UÀAmÉAiÀÄ ¸ÀĪÀiÁjUÉ ªÀģɬÄAzÀ ±À¤ªÁgÀzÀ ¸ÀAvÉUÁV zÉêÀzÀÄUÀðPÉÌ ºÉÆÃzÀªÀ£ÀÄ ªÁ¥À¸ÀÄì ¨ÁgÀzÉà EzÀÄÝzÀjAzÀ ¦üAiÀiÁð¢zÁgÀ£ÀÄ ªÀÄvÀÄÛ DvÀ£À ¸ÀA§A¢üPÀgÀÄ J¯ÁègÀÄ ¸ÉÃjPÉÆAqÀÄ J¯Áè PÀqÉUÀ¼À°è ºÀÄqÀÄPÁrzÀÝgÀÆ PÀÆqÁ ¥ÀvÉÛAiÀiÁVgÀĪÀÅ¢¯Áè PÁgÀt £À£Àß ªÀÄUÀ£ÀÄß ¥ÀvÉÛ ªÀiÁrPÉÆqÀ®Ä «£ÀAw CAvÁ EzÀÝ °TvÀ zÀÆj£À DzsÁgÀzÀ ªÉÄðAzÀ  F ¥Àæ..ªÀgÀ¢AiÀÄ£ÀÄß eÁj ªÀiÁr  vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.    
C¥ÀºÀgÀtUÉÆArgÀĪÀ ºÀÄqÀÄVAiÀÄ ZÀºÀgÉ «ªÀgÀ
1) PÁuÉAiÀiÁzÀzÀªÀgÀÄ - ºÀÄqÀÄV.
2) ºÉ¸ÀgÀÄ- gÁdªÀiÁ @ gÁdÄ
3) ªÀAiÀĸÀÄì - 17ªÀµÀð,
4) vɼÀî£ÉAiÀÄ ªÉÄÊPÀlÄÖ, GzÀÝ£ÉÃAiÀÄ ªÀÄÄR,
  ZÀ¥ÀàmÉ ªÀÄÆUÀÄ, UÉÆâ ªÉÄʧtÚ.

     PÁgÀt F ªÉÄð£À ZÀºÀgÉUÀ¼ÀļÀî ºÀÄqÀÄV ªÀÄvÀÄÛ DgÉÆævÀgÀ §UÉÎ ªÀiÁ»w zÉÆgÉvÀ°è  zÉêÀzÀÄUÀð ¥Éưøï oÁuÉUÉ CxÀªÁ F PɼÀV£À £ÀA§gïUÀ½UÉ ªÀiÁ»w ¤ÃqÀ®Ä PÉÆÃgÀ¯ÁVzÉ.
1] zÉêÀzÀÄUÀð ¥ÉưøÀ oÁuÉ ¥ÉÆÃ£ï £ÀA. 08531-260333.                                                2] gÁAiÀÄZÀÆgÀÄ PÀAmÉÆæïï gÀƪÀiï ¥ÉÆÃ£ï £ÀA.08532-235635
ªÉÆøÀzÀ ¥ÀæPÀgÀtzÀ ªÀiÁ»w:-

ಫಿರ್ಯಾದಿ ²æêÀÄw £ÀgÀ¸ÀªÀÄä UÀAqÀ ¢.©üêÀÄAiÀÄå, 46 ªÀµÀð, MPÀÌ®ÄvÀ£À ¸Á: ªÀ®ÌA¢¤ß FPÉAiÀÄÄ ಈಗ್ಗೆ 30 ವರ್ಷಗಳ ಹಿಂದೆ ಭೀಮಯ್ಯ ತಂದೆ ಅಯ್ಯಪ್ಪ  ಈತನೊಂದಿಗೆ ಮದುವೆಯಾಗಿದ್ದು, ಫಿರ್ಯಾದಿಯ ಗಂಡನ ಅಣ್ಣ ತಮ್ಮಂದಿರು ಮೂರು ಜನರು ಇದ್ದು 1] ತಾಯಪ್ಪ  2] ಭೀಮಯ್ಯ (ಫಿರ್ಯಾದಿ ಗಂಡ) 3] ಲಕ್ಷ್ಮಣ  ಈ ರೀತಿ ಇದ್ದು ಫಿರ್ಯಾದಿ ಮಾವನ ಹೆಸರಿನಲ್ಲಿ ರಾಜೊಳ್ಳಿ ಸೀಮಾದಲ್ಲಿ ಸ.ನಂ 291 ವಿಸ್ತೀರ್ಣ 8 ಎಕರೆ 34 ಗುಂಟೆ ಮತ್ತು ಸ.ನಂ 292/2 ವಿಸ್ತೀರ್ಣ 5 ಎಕರೆ 37 ಗುಂಟೆ ಇದ್ದು ಫಿರ್ಯಾದಿ ಭಾವ ತಾಯಪ್ಪ, ಗಂಡ ಭೀಮಯ್ಯ ಹಾಗೂ ಮೈದುನ ಲಕ್ಷ್ಮಣ ಮೂರು ಜನರು ಬೇರೆ ಬೇರೆಯಾಗಿ ಆಸ್ತಿ ಭಾಗ ಮಾಡಿಕೊಂಡು ತಮ್ಮ ತಮ್ಮ ಪಾಲಿಗೆ ಬಂದ ಹೊಲಗಳನ್ನು ಅವರವರೇ ಮಾಡುತ್ತಿದ್ದು ಫಿರ್ಯಾದಿ ಗಂಡ ಭೀಮಯ್ಯನು ಮೃತಪಟ್ಟ ನಂತರ ಆತನ ಭಾಗಕ್ಕೆ ಬಂದ ಹೊಲಗಳನ್ನು ಫಿರ್ಯಾದಿಯು ಸಾಗುವಳಿ ಮಾಡುತ್ತಾ ಬಂದಿದ್ದು, ದಿನಾಂಕ 17/08/14 ರಂದು ಸಾಯಂಕಾಲ. 6.00 ಗಂಟೆ ಸಮಯದಲ್ಲಿ ಫಿರ್ಯಾದಿದಾರಳು ತನ್ನ ಹೊಲದಲ್ಲಿ ಕೆಲಸ ಮಾಡುವಾಗ  ಮೇಲ್ಕಂಡ ಆರೋಪಿ ನಂ 2 ರಿಂದ 4 ರವರು ಬಂದು ಫಿಯಾದಿಗೆ  ಈ ಹೊಲ ನಮ್ಮದು ನೀನು ಈ ಹೊಲದಲ್ಲಿ ಕೆಲಸ ಮಾಡುವದನ್ನು ನಿಲ್ಲಿಸು ನಿಮ್ಮ ಭಾವ ತಾಯಪ್ಪನು ಈ ಹೊಲವನ್ನು ನಮಗೆ ಜಿ.ಪಿ.ಎ. ಮಾಡಿಸಿ ಮಾರಾಟ ಮಾಡಿಸಿರುತ್ತಾನೆ. ಇನ್ನೊಮ್ಮೆ ಈ ಹೊಲದಲ್ಲಿ ಬಂದರೆ ಪೊಲೀಸ್ ಠಾಣೆಯಲ್ಲಿ ಕೇಸು ಮಾಡಿಸುತ್ತೇವೆ ಅಂತಾ ಅಂದಿದ್ದಕ್ಕೆ ಅವರಿಗೆ ಫಿರ್ಯಾದಿದಾರಳು ತನ್ನ ಭಾವ ತಾಯಪ್ಪನು ಮೋಸದಿಂದ ಹೊಲವನ್ನು ತನ್ನ ಹೆಸರಿನಲ್ಲಿ ಮಾಡಿಸಿಕೊಂಡಿದ್ದರಿಂದ ಆತನ ವಿರುಧ್ಧ ರಾಯಚೂರಿನಲ್ಲಿ ಕೇಸು ಹಾಕಿದ್ದೇನೆ  ಅಂತಾ ಹೇಳಿದ್ದಕ್ಕೆ ಅವರು ಎಲೆ ಭೋಸೂಡಿ ಎಷ್ಟು ಧೈರ್ಯ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ಕೂದಲ ಹಿಡಿದು ಕೈಗಳಿಂದ ಹೊಡೆ ಬಡೆ ಮಾಡಿ ಇನ್ನೊಮ್ಮೆ ಈ ಹೊಲದಲ್ಲಿ ಬಂದಿದ್ದೇ ಆದರೆ ನಿನ್ನನ್ನು ಕೊಂದು ಬಿಡುತ್ತೇವೆ ಅಂತಾ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ. ಕಾರಣ ಆರೋಪಿತರ ಮೇಲೆ  ಕ್ರಮ  ಜರುಗಿಸುವಂತೆ ಇದ್ದ ದೂರಿನ ಮೇಲಿಂದ ªÀiÁ£À« ¥ÉưøÀ oÁuÉ UÀÄ£Éß £ÀA; 326/14 PÀ®A  197,323,324,341,441,504,506,419,420,468 ¸À»vÀ 34 L.¦.¹  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
zÉÆA©ü ¥ÀæPÀgÀtzÀ ªÀiÁ»w:-
ದಿನಾಂಕ 08.12.2014 ರಂದು ಬೆಳಿಗ್ಗೆ 9.30 ಗಂಟೆ ಸುಮಾರಿಗೆ ಹೊಲ ಸರ್ವೆ ನಂ 118 ನೇದ್ದರಲ್ಲಿ ಫಿರ್ಯಾದಿ²æà wªÀÄä¥Àà vÀAzÉ £ÀgÀ¸À¥Àà @ £ÀgÀ¸ÀtÚ ªÀAiÀiÁ 30 ªÀµÀð eÁw £ÁAiÀÄPÀ G: MPÀÌ®ÄvÀ£À ¸Á:¹AUÀ£ÉÆÃr vÁ:f: gÁAiÀÄZÀÆgÀÄ,PÉAiÀÄ ತಾಯಿ ಹಾಗೂ ಫಿರ್ಯಾದಿಯ ತಮ್ಮನ ಹೆಂಡತಿಯು ಕೆಲಸ ಮಾಡುತ್ತಿರುವಾಗ ಆರೋಪಿತgÁzÀ 1) ¸ÀtÚ ºÀ£ÀĪÀÄAvÀ @ a£ÀßtÚ vÀAzÉ ªÀÄÄvÀÛAiÀÄå ºÁUÀÆ EvÀgÉ 13 d£ÀgÀÄ J®ègÀÆ ¸Á:  :¹AUÀ£ÉÆÃr vÁ:f: gÁAiÀÄZÀÆgÀÄ  EªÀgÀÄUÀ¼ÀÄ ಬಂದು ಫಿರ್ಯಾದಿಗೆ ಎಲೇ ಸೂಳೆ ಮಕ್ಕಳೆ ಹೊಲ ನಮಗೆ ಸಂಭಂದ ಪಟ್ಟಿದ್ದು ಅಂತಾ ಅವಾಚ್ಚ ಶಬ್ದಗಳಿಂದ ಬೈದು ಇವತ್ತು ನಿಮ್ಮನ್ನು ಮುಗಿಸಿಬಿಡುತ್ತೇವೆಂದು, 1 ಈತನು ಫಿರ್ಯಾದಿಗೆ ಕಟ್ಟಿಗೆಯಿಂದ ಬೆನ್ನಿಗೆ ಹೊಡೆದಿದ್ದಲ್ಲದೇ , ಉಳಿದವರೆಲ್ಲರೂ ಕೈಯಿಂದ,ಕಾಲಿನಿಂದ ಹೊಡೆಬಡೆ ಮಾಡಿದರು, ಫಿರ್ಯಾದಿ ತಾಯಿ ಮತ್ತು ತಮ್ಮನ ಹೆಂಡತಿ ಇವರಿಗೆ 2,3,4,1,6,7,8 ಇವರು ಸೀರೆ ಹಿಡಿದು ಎಳೆದಾಡಿ ಕೈಗಳಿಂದ ಹೊಡೆದು, ಕಾಲಿನಿಂದ ಒದ್ದಿದ್ದಲ್ಲದೇ ದು:ಖಾ ಪಾತಗೊಳಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. CAvÁ EzÀÝ zÀÆj£À ªÉÄðAzÀ AiÀiÁ¥À®¢¤ß oÁ£É UÀÄ£Éß £ÀA: 126/2014 PÀ®A: 143,147,447,323,324,354,355,504,506 ¸À»vÀ 149 L¦¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

      ದಿನಾಂಕ 08.12.2014 ರಂದು ಬೆಳಿಗ್ಗೆ 10.30 ಗಂಟೆ ಸುಮಾರಿಗೆ ಫಿರ್ಯಾದಿ ²æêÀÄw ®Qëöä UÀAqÀ ¸ÀtÚ ºÀ£ÀĪÀÄAvÀ ªÀAiÀiÁ. 45 ªÀµÀð, eÁw|| £ÁAiÀÄPÀ G|| ºÉÆ® ªÀÄ£É PÉ®¸À ¸Á|| ¹AUÀ£ÉÆÃr ಮತ್ತು ಅವರ ಸೊಸೆ ಮನೆಯ ಮುಂದೆ ಕುಳಿತ್ತಿದ್ದಾಗ ಆರೋಪಿತgÁzÀ wªÀÄä¥Àà vÀAzÉ £ÀgÀ¸À¥Àà ªÀAiÀiÁ|| 30 ªÀµÀð, ºÁUÀÆ EvÀgÉ 9 d£ÀgÀÄ ¸Á: J®ègÀÆ :¹AUÀ£ÉÆÃr vÁ:f: gÁAiÀÄZÀÆgÀÄ EªÀgÀÄUÀ¼ÀÄ  ಅಕ್ರಮಕೂಟ ರಚಿಸಿಕೊಂಡು ಬಂದು ‘’ಲೇ ಸೂಳೆ ಮಕ್ಕಳೆ ನಮ್ಮ ಹೊಲದಲ್ಲಿ ಸಾಗುವಳಿ ಮಾಡಲು ನೀವು ಯಾರು’’ ಅಂತಾ ಅವಾಚ್ಯ ಶಬ್ದಗಳಿಂದ ಬೈದು, ಆರೋಪಿ ತಿಮ್ಮಪ್ಪನು ಫಿರ್ಯಾದಿಯ ಕೂದಲು ಹಿಡಿದು ಎಳೆದಾಡಿ ಮೈ,ಕೈಗೆ ಹೊಡೆದನು,ಚಿನ್ನ ನರಸಮ್ಮಳು ಕಟ್ಟಿಗೆಯಿಂದ ಬಲಗೈ ಮುಂಗೈಗೆ ಹೊಡೆದು ಗಾಯಗೊಳಿಸಿದಳು. ಶಿವಪ್ಪ, ಸುರೇಶ,ಆಂಜನೇಯ್ಯ ಮತ್ತು ಹೋಟೆಲ್ ಆಂಜಿನೇಯ್ಯ ಇವರು ಕೈಯಿಂದ ಮೈಕೈಗೆ ಹೊಡೆದು ಮುಕಪೆಟ್ಟುಗೊಳಿಸಿದರು. ಯಲ್ಲಮ್ಮಳಿಗೆ ಪೆದ್ದ ನರಸಮ್ಮ, ಸುರೇಶ, ಪೊಪ್ಪು ತಿಮ್ಮಪ್ಪ, ಪರಸಪ್ಪ ಇವರು ಕೈಯಿಂದ ಮೈ ಕೈ ಗೆ ಹೊಡೆದು ಮುಖ ಪೆಟ್ಟುಗೊಳಿಸಿದ್ದಲ್ಲದೇ, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. CAvÁ EzÀÝ zÀÆj£À ªÉÄðAzÀ AiÀiÁ¥À®¢¤ß oÁ£É UÀÄ£Éß £ÀA: 127/2014PÀ®A: 143, 147, 323, 324, 504, 354, 506 ¸À»vÀ 149 L.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÀgÀzÀQëuÉ PÁAiÉÄÝ CrAiÀÄ°è£À ¥ÀæPÀgÀtzÀ ªÀiÁ»w:-
                     ಫಿರ್ಯಾದಿ ಶ್ರೀ ಮತಿ ಶಬಾನಾ ಗಂಡ ಹುಸೇನ್ ಬಾಷಾ, ಮುಸ್ಲಿಂ, 23 ವರ್ಷ, ಮನೆ ಕೆಲಸ ಸಾ : ಖಾದ್ರಿಯಾ ಕಾಲೋನಿ ಸಿಂಧನೂರು FPÉUÉ ಹುಸೇನ್ ಬಾಷಾ ತಂದೆ ಯಮನೂರ ಸಾಬ್ ಸಾ: ಸಿಂಧನೂರ ಈತನೊಂದಿಗೆ ದಿನಾಂಕ 19/05/12 ರಂದು ಮದುವೆಯಾಗಿದ್ದು ಮದುವೆ ಕಾಲಕ್ಕೆ ಫಿರ್ಯಾದಿಯ ತಂದೆ ತಾಯಿಯವರು ವರದಕ್ಷಿಣೆಯಾಗಿ ಫಿರ್ಯಾದಿಯ ಗಂಡ ಹಾಗೂ ಅತ್ತೆ ಮಾವಂದಿರಿಗೆ ಕೇಳಿದಂತೆ 40 ಸಾವಿರ ನಗದು ಹಣ, 1 ತೊಲೆ ಬಂಗಾರ ಹಾಗೂ ಬಟ್ಟೆ ಬರೆ ಮಾಡಿ ದಿನಬಳಕೆ ಸಾಮಾನುಗಳನ್ನು ಕೊಟ್ಟು ತಮ್ಮ ಮನೆಯ ಮುಂದೆ ಮದುವೆ ಮಾಡಿಕೊಟ್ಟಿದ್ದು  ನಂತರ ಫಿರ್ಯಾದಿದಾರಳು ಗಂಡನ ಮನೆಗೆ ನೆಡೆಯಲು ಹೋದಾಗ ಗಂಡ, ಅತ್ತೆ ಹಾಗೂ ಮಾವ  ಇವರುಗಳು ಹೆಚ್ಚಿನ ವರದಕ್ಷಿಣೆಗಾಗಿ ಪೀಡಿಸುತ್ತಾ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡುತ್ತಾ ಬಂದಿದ್ದರಿಂದ ಅದನ್ನು ತಾಳಲಾರದೇ ಫಿರ್ಯಾದಿಯು ದಿನಾಂಕ 8/10/14 ರಂದು ರಾತ್ರಿ 8.30 ಗಂಟೆಗೆ ಸಿಂಧನೂರನಲ್ಲಿ ತನ್ನ ಗಂಡನ ಮನೆಯಲ್ಲಿ ಸೀಮೆ ಎಣ್ಣೆಯನ್ನು ಕುಡಿದಿದ್ದು ಆಗ ಆಕೆಯ ಗಂಡನು ಆಸ್ಪತ್ರೆಗೆ ಸೇರಿಕೆ ಮಾಡಿ ಗುಣಮುಖಳಾದ ನಂತರ ಫಿರ್ಯಾದಿಯನ್ನು ತವರುಮನೆ ಮಾನವಿಗೆ ಕಳುಹಿಸಿಕೊಟ್ಟು ಇಂದು ದಿನಾಂಕ 9/12/14 ರಂದು ಮಧ್ಯಾಹ್ನ 3.00 ಗಂಟೆಗೆ ಫಿರ್ಯಾದಿದಾರಳು ತನ್ನ ತವರು ಮನೆಯಲ್ಲಿದ್ದಾಗ ಆ ಮನೆಗೆ ಫಿರ್ಯಾದಿದಾರಳ ಗಂಡ , ಅತ್ತೆ ಹಾಗೂ ಮಾವ ಮೂರು ಜನರು ಬಂದು ಹೆಚ್ಚಿನ ವರದಕ್ಷಿಣೆ ಕೊಡದಾಗದಿದ್ದರೆ ತಲಾಖ್ ಕೊಡುವಂತೆ ಒತ್ತಾಯ ಮಾಡಿ ಅವಾಚ್ಯ ಶಬ್ದಗಳಿಂಧ ಬೈಯ್ದು ಕೈಗಳಿಂಡ ಹೊಡೆ ಬಡೆ ಮಾಡಿ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ. ಅಂತಾ ಇದ್ದ ದೂರಿನ ಮೇಲಿಂದ ªÀiÁ£À« ¥ÉưøÀ oÁuÉ UÀÄ£Éß £ÀA: 328/14 PÀ®A 498(e), 323, 504, 506, ¸À»vÀ 34 L¦¹  & 3, 4 r.¦ AiÀiÁPÀÖ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-
ಫಿರ್ಯಾಧಿ ²æêÀÄw. ªÀÄÄzÀݪÀÄä UÀAqÀ ºÀĸÉãÀ¥Àà ªÀAiÀiÁ: 21 ªÀµÀð eÁ: PÀ¨ÉâÃgÀ G: ºÉÆ®ªÀÄ£É PÉ®¸À ¸Á: ¸ÉÆêÀįÁ¥ÀÆgÀÄ FPÉAiÀÄÄ  ಆರೋಪಿ ನಂ 1 ºÀĸÉãÀ¥Àà vÀAzÉ ²ªÀ¥Àà ¸Á: ¸ÉÆêÀįÁ¥ÀÆgÀÄ ಈತನ ಜೋತೆಗೆ ಈಗ್ಗೆ 06 ತಿಂಗಳಿಂದೆ ಮದುವೆ ಆಗಿದ್ದು ಆರೋಪಿ ನಂ 1 ಈತನು ಫಿರ್ಯಾಧಿದಾರಳ ಮೇಲೆ ಈಗ್ಗೆ 3 ತಿಂಗಳಿನಿಂದ ಅನುಮಾನ ಪಡುತ್ತಾ ಯಾರಾದರೂ ಗಂಡು ಮಕ್ಕಳ ಜೋತೆಯಲ್ಲಿ ಮಾತನಾಡಿದರೆ ನೀನು ಅವರ ಸಂಗಡ ಯಾಕೆ ಮಾತನಾಡುತ್ತೀಯ ಅಂತಾ ಅನುಮಾನ ಪಟ್ಟು ಇಬ್ಬರೂ ಆರೋಪಿತರು ಮಾನಸಿಕ  ಮತ್ತು ದೈಹಿಕ ಕಿರುಕುಳ ಕೊಡುತ್ತಾ ಬಂದದ್ದು ದಿನಾಂಕ 05-12-2014 ರಂದು ಬೆಳಿಗ್ಗೆ 08-00 ಎ.ಎಂ ಸುಮಾರು ಫಿರ್ಯಾಧಿದಾರಳು ತಮ್ಮ ಸಂಬಂದಿಕ ರಡ್ಡೆಪ್ಪ ತಂದೆ ಬಸ್ಸಪ್ಪ ಸೈಕಲ್ ಪಂಪ್ ಕೇಳಿದ್ದರಿಂದ ಕೊಟ್ಟಿದ್ದಕ್ಕಾಗಿ ಆರೋಪಿತರಿಬ್ಬರೂ ಅನುಮಾನ ಪಟ್ಟು ಮನೆಯಲ್ಲಿ ಬಂದು ಇವತ್ತು ನಿನ್ನನ್ನು ಮುಗಿಸಿಯೇ ಬಿಡುತ್ತೇವೆ ಅಂತಾ ಫಿರ್ಯಾಧಿದಾರಳನ್ನು ಕೊಲೆ ಮಾಡುವ ಉದ್ದೇಶದಿಂದ ಆಕೆಯ ಎರಡೂ ಕೈಗಳನ್ನು ಹಗ್ಗದಿಂದ ಕಟ್ಟಿ ಮನೆಯಲ್ಲಿದ್ದ ಬೆಳೆಗೆ ಹೊಡೆಯುವ ಕ್ರಿಮಿನಾಷಕ ಔಷದಿ ಬಲವಂತದಿಂದ ಬಾಯಿ ತೆಗೆದು ಹಾಕಿ ಕೊಲೆ ಮಾಡಲು ಪ್ರಯತ್ನಿಸಿದ್ದು ಇರುತ್ತದೆ ಅಂತಾ ಇದ್ದ ಫಿರ್ಯಾಧಿ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 279/2014 PÀ®A .498 (J),307 gÉ/« 34 L¦¹  CrAiÀÄ°è ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-
                ಶ್ರೀ ಮಹೇಶಸ್ವಾಮಿ ತಂದೆ ಶೇಖರಯ್ಯಸ್ವಾಮಿ ವಯಾ 36 ವರ್ಷ ಜಾತಿ ಜಂಗಮ ಉ: ನಾಟಕ ಮಾಸ್ಟರ ಸಾ: ಎಲೆಬಿಚ್ಚಾಲಿ ತಾ:ಜಿ: ರಾಯಚೂರು, 89711-13132  FvÀ£ÀÄ ದಿನಾಂಕ 02-12-2014 ರಂದು ಮದ್ಯಾಹ್ನ 2-00 ಗಂಟೆಗೆ ಎಲೆಬಿಚ್ಚಾಲಿ ಗ್ರಾಮದಿಂದ ತನ್ನ ಮನೆಯಿಂದ ಎರಡು ಜೊತೆ ಬಟ್ಟೆಗಳನ್ನು ಕೈಚೀಲದಲ್ಲಿಟ್ಟುಕೊಂಡು ಯಾರಿಗೂ ಹೇಳದೇ ಹೋಗಿರುತ್ತಾನೆ, ಅತನ ಮೋಬೈಲ ಪೋನಿಗೆ ಪೋನ ಮಾಡಿದರೆ ನಾಟರೀಚೇಬಲ ಅಂತಾ ಉತ್ತರ ಬರುತ್ತದೆ, ಅಲ್ಲಿ ಇಲ್ಲಿ ನೋಡಲು ಮಾಹಿತಿ ಸಿಕ್ಕಿರುವುದಿಲ್ಲ ತನ್ನ ಗೆಳೆಯರಿಗೆ ಪೋನ ಮಾಡಿ ವಿಚಾರಿಸಲು ಸುಳಿವು ಸಿಕ್ಕಿರುವುದಿಲ್ಲ ಕಾರಣ ಕಾಣೆಯಾಗಿರುತ್ತಾನೆ, ಕಾಣೆಯಾದ ಮಹೇಶಸ್ವಾಮಿ ಇವರನ್ನು ಪತ್ತೆ ಮಾಡಿಕೊಡಬೇಕೆಂದು  DvÀ£À vÀAzÉ AiÀiÁzÀ ಶ್ರೀ ಶೇಖರಯ್ಯಸ್ವಾಮಿ ತಂದೆ ಉತ್ತನಯ್ಯಸ್ವಾಮಿ ವಯಾ 64 ವರ್ಷ ಜಾತಿ ಜಂಗಮ ಉ:ನಾಟಕ ನಿರ್ಧೇಶಕರು ಸಾ: ಎಲೆಬಿಚ್ಚಾಲಿ ತಾ:ಜಿ: ರಾಯಚೂರು, 94803-10244 gÀªÀgÀÄ PÉÆlÖ zÀÆj£À ªÉÄðAzÀ AiÀÄgÀUÉÃgÁ oÁuÉ UÀÄ£Éß £ÀA: 189/2014  ಕಲಂ  ಮನುಷ್ಯ ಕಾಣೆ CrAiÀÄ°è  ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈ ಕೊಂಡಿದ್ದು ಇರುತ್ತದೆ, 
            
PÉÆ¯É ¥ÀæPÀgÀtzÀ ªÀiÁ»w:-
              ದಿನಾಂಕ: 10-12-2014 ರಂದು ಬೆಳಿಗ್ಗೆ 8-00 ಗಂಟೆಯ ಸುಮಾರಿಗೆ ಫಿರ್ಯಾದಿ CªÀÄgÀ¥Àà vÀAzÉ ¥ÀgÀªÀÄtÚ, ªÀAiÀiÁ: 54 ªÀµÀð, eÁ: °AUÁAiÀÄvÀ, G: MPÀÌ®ÄvÀ£À, ¸Á: «ÃgÁ¥ÀÆgÀ,  ಮತ್ತು ಆತನ ತಂಗಿಯ ಮಗನಾದ ನಾಗರಾಜ ಈತನು ಹೊಸಳ್ಳಿ ರಾಮಣ್ಣ ಸಾ:ವೀರಾಪೂರ ಇವರ ಹೋಟಲಿಗೆ ಹೋಗಿ ಚಹಾ ಕುಡಿದು ಹೊರಗೆ ಬರುತ್ತಿದ್ದಾಗ CªÀÄgÀ¥Àà vÀAzÉ ºÀ£ÀĪÀÄAvÀ, ªÀAiÀiÁ: 45 ªÀµÀð, eÁ: £ÁAiÀÄPÀ,    G: MPÀÌ®ÄvÀ£À, ¸Á: «ÃgÁ¥ÀÆgÀ EªÀ£ÀÄ ಬಂದು ನಾಗರಾಜನಿಗೆ ನನ್ನ ಹೆಂಡತಿಯ ಹಿಂದೆ ಯಾಕೇ ಸುತ್ತಾಡುತ್ತೀ, ಮತ್ತು ಕೆಟ್ಟ ದೃಷ್ಠಿಯಿಂದ ಯಾಕೇ ನೋಡುತ್ತಿ ಅಂತಾ ಅಂದು ಇವತ್ತು ಸೂಳೇ ಮಗನೆ ನಿನ್ನನ್ನು ಮುಗಿಸಿಯೇ ಬಿಡುತ್ತೇನೆ ಅಂತಾ ಬೈದಾಡಿ ತಡೆದು ನಿಲ್ಲಿಸಿ ಭತ್ತ ಕೊಯ್ಯುವ ಕುಡುಗೋಲಿನಿಂದ ನಾಗರಾಜನ ಎದೆಯ ಎಡಭಾಗಕ್ಕೆ ಮೇಲಿಂದ ಮೇಲೆ 2 ಸಲ ಹೊಡೆದಿದ್ದು, ಎಡಗಡೆಯ ಭುಜ ಹಾಗೂ ಬಲ ಮುಂಗೈಗೆ ಹೊಡೆದಿದ್ದರಿಂದ ಆತನು ಕೆಳಗೆ ಬಿದ್ದಿದ್ದು, ನಂತರ ಇಲಾಜು ಕುರಿತು ಹಟ್ಟಿ ಕಂಪೆನಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾಗ ಬೆಳಿಗ್ಗೆ 8-30 ಗಂಟೆ ಸುಮಾರಿಗೆ .ಚಿ. ಕಂಪನಿ ಆಸ್ಪತ್ರೆ ಮುಂದೆ  ಮೃತಪಟ್ಟಿರುತ್ತಾನೆ ಅಂತಾ ಹೇಳಿಕೆ ಫಿರ್ಯಾದಿ ಮೇಲಿಂದ ºÀnÖ ¥Éưøï oÁuÉ UÀÄ£Éß £ÀA: 156/2014 PÀ®A : 341, 302 L¦¹ ಮೇಲಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

             AiÀÄÄ.r.Dgï. ¥ÀæPÀgÀtzÀ ªÀiÁ»w:- 
                ಈ ಪ್ರಕರಣದಲ್ಲಿಯ ಮೃತ ಅಪರೀಚೀತ ಗಂಡಸು ಶವ ಅಂದಾಜು 45 ವರ್ಷ ವಯಸ್ಸಿನವನು   ಸಿರವಾರಕ್ಕೆ ಯಾವುದೋ ಒಂದು ಊರಿನಿಂದ ಬ ಈಗ್ಗೆ 2 ತಿಂಗಳಿಂದ ಬಂದು ಬಿಕ್ಷೇ ಬೆಡುತ್ತಾ ತಿರುಗಾಡುತ್ತಿದ್ದು ಇತ್ತಿಚಿಗೆ ಖಾಯಿಲೆಯಿಂದ ಬಳಲುತ್ತಾ ಮಾನಸೀಕ ವಾಗಿ ಅಸ್ವಸ್ಥ ನಾಗಿ ಕುಳಿತಲೆ ಕುಳಿತುಕೊಂಡು ಮೈಮೇಲೆ  ಹುಣ್ಣುಗಾಯಗಳಾಗಿ ಸಿರವಾರ ಗ್ರಾಮದ ಹೊರ ವಲಯದಲ್ಲಿರುವ ಭೀಮನಗೌಡ ನಾಗಡದಿನ್ನಿ ಇವರ ಪೆಟ್ರೋಲ್ ಬಂಕ ಮುಂದುಗಡೆ ರಸ್ತೆಯ   ಎಡಬಾಜು ದಿ.10-12-2014ರಂದು ಮುಂಜಾನೆ 08-00 ಗಂಟೆಯ ಮುಂಚಿತ  ಸಮಯದಲ್ಲಿ  ಹೊಗಿ ಮೃತಪಟ್ಟಿದ್ದು ಇರುತ್ತದೆ. ಸದರಿಯವನ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲಾ ಅಂತಾ ತಿಳಿದು ಬಂದಿದ್ದು ಮುಂದಿನ ಕ್ರಮಜರುಗಿಸಲು ನೀಡಿದ ಲಿಖಿತ ದೂರಿ ಸಾರಂಶ ಮೆಲಿಂದ ಸಿರವಾರ ಪೊಲೀಸ್ ಠಾಣೆ AiÀÄÄ.r.Dgï.£ÀA:  16/2014 ಕಲಂ:174 CRPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.     
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-                                                                          gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 11.12.2014 gÀAzÀÄ  45 ¥ÀææPÀgÀtUÀ¼À£ÀÄß ¥ÀvÉÛ ªÀiÁr 6,500/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.