Police Bhavan Kalaburagi

Police Bhavan Kalaburagi

Thursday, April 6, 2017

BIDAR DISTRICT DAILY CRIME UPDATE 06-04-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 06-04-2017

¨ÉêÀļÀSÉÃqÁ ¥Éưøï oÁuÉ UÀÄ£Éß £ÀA. 31/2017, PÀ®A. 498(J), 307, 504, 506 L¦¹ :-
¢£ÁAPÀ 05-04-2017 gÀAzÀÄ DgÉÆæ FgÀ¥Áà vÀAzÉ ªÀiÁtÂPÀ ªÉÄvÉæ ªÀAiÀÄ: 40 ªÀµÀð, eÁw: J¸ï.¹ ªÀiÁ¢UÀ, ¸Á: ¥ÉÆ®PÀ¥À½î, vÁ: ºÀĪÀÄ£Á¨ÁzÀ, f: ©ÃzÀgÀ EvÀ£ÀÄ ¦üAiÀiÁð¢ gÀÆvÀªÀÄä UÀAqÀ FgÀ¥Áà ªÉÄÃvÉæ ªÀAiÀÄ: 30 ªÀµÀð, eÁw: J¸ï.¹ ªÀiÁ¢UÀ, ¸Á: ¥ÉÆ®PÀ¥À½î, vÁ: ºÀĪÀÄ£Á¨ÁzÀ, f: ©ÃzÀgÀ gÀªÀgÀ ªÉÄÃ¯É «£ÁB PÁgÀt ¸ÀA±ÀAiÀÄ¥ÀlÄÖ ºÉÆqÉ §qÉ ªÀiÁr ªÀiÁ£À¹PÀ ºÁUÀÆ zÉÊ»PÀ QgÀÄPÀļÀ PÉÆlÄÖ ¦üAiÀiÁð¢UÉ PÉÆ¯É ªÀiÁqÀĪÀ GzÉÝñÀ¢AzÀ PÀÄrUÉÆÃ®Ä vÉUÉzÀÄPÉÆAqÀÄ §AzÀÄ ¦üAiÀiÁð¢UÉ ºÉÆqÉzÀÄ ¨sÁj gÀPÀÛUÁAiÀÄUÉƽ¹gÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

d£ÀªÁqÁ ¥ÉưøÀ oÁuÉ UÀÄ£Éß £ÀA. 37/2017, PÀ®A. 279, 337, 338 L¦¹ :-
¢£ÁAPÀ 05-04-2017 gÀAzÀÄ DgÉÆæ £ÁgÁAiÀÄt vÀAzÉ PÀ®è¥Áà ºÀÄAZÉVqÀPÀgÀ ªÀAiÀÄ: 44 ªÀµÀð, eÁw: J¸ï.¹ (ºÀjd£À), ¸Á: DtzÀÆgÀ UÁæªÀÄ, vÁ: & f: ©ÃzÀgÀ EvÀ£ÀÄ vÀ£Àß PÁgÀ£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ ZÁ¯Á¬Ä¹PÉÆAqÀÄ §AzÀÄ ªÉÃUÀzÀ°èzÀÝ PÁjUÉ MªÉÄäÃ¯É ¨ÉæÃPï ºÁQ ¦üAiÀiÁ𢠣ÀAzÀÄPÀĪÀiÁgÀ vÀAzÉ CuÉå¥Áà ¥ÁnÃ¯ï ªÀAiÀÄ: 40 ªÀµÀð, eÁw: °AUÁAiÀÄvÀ, ¸Á: ±ÁgÀzÁ ¸ÀÆÌ¯ï ºÀwÛgÀ £ÀAiÀiÁPÀªÀiÁ£À ©ÃzÀgÀ gÀªÀgÀ PÁgÀÄ gÉÆÃrUÉ EgÀĪÀ ©æÃfÓUÉ rQÌ ¥Àr¹gÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಭಾಲ್ಕಿ ನಗರ ಪೊಲೀಸ ಠಾಣೆ ಗುನ್ನೆ ನಂ. 56/2017, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 05-04-2017 ಫಿರ್ಯಾದಿ ಫಿರೋಜಖಾನ ತಂದೆ ಮಕ್ಬೂಲಖಾನ ಪಠಾಣ ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ಜಾಯಗಾಂವ ರವರು ತನ್ನ ಮೋಟಾರ ಸೈಕಲ ಮೇಲೆ ಭಾಲ್ಕಿಯಿಂದ ಜಾಯಗಾಂವ ಗ್ರಾಮಕ್ಕೆ ಹೋಗುವಾಗ ಇವರ ಮುಂದೆ ಮುಂದೆ ಗಾಯಾಳು ಶಾಲಿವಾನ ಇವನು ತನ್ನ ಮೋಟಾರ ಸೈಕಲ ನಂ ಕೆ.ಎ-39/ಎಲ್-2050 ನೇದರ ಮೆಲೆ ಜಾಯಗಾಂವ ಗ್ರಾಮಕ್ಕೆ ಹೋಗುತ್ತಿರುವಾಗ ಭಾಲ್ಕಿ ಭಾತಂಬ್ರಾ ರೋಡಿನ ಮೇಲೆ ಭಾಲ್ಕಿ ಬಸ್ಸ್ ಡೀಪೊದ ಸ್ವಲ್ಪ ಮುಂದೆ ತಿರುವಿನಲ್ಲಿ ಹೋದಾಗ ಎದುರಿನಿಂದ ಟೆಂಪೋ ನಂ. ಎಂ.ಎಚ್-14/ಎಫ್-5693 ನೇದರ ಚಾಲಕನಾದ ಆರೋಪಿಯು ತನ್ನ ಟೆಂಪೊ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಗಾಯಾಳು ಶಾಲಿವಾನನಿಗೆ ಡಿಕ್ಕಿ ಮಾಡಿ ಆರೋಪಿಯು ತನ್ನ ಟೆಂಪೊ ಬಿಟ್ಟು ಓಡಿ ಹೊಗಿರುತ್ತಾನೆ, ಸದರಿ ಘಟನೆಯಲ್ಲಿ ಶಾಲಿವಾನನಿಗೆ ತಲೆಯಲ್ಲಿ, ಮುಖಕ್ಕೆ ಭಾರಿ ರಕ್ತಗಾಯ ಮತ್ತು ಎದೆಯಲ್ಲಿ, ಹೊಟ್ಟೆಯಲ್ಲಿ ಗುಪ್ತಗಾಯ ಆಗಿರುವುದರಿಂದ ಕೂಡಲೆ ಅಂಬುಲೇನ್ಸಗೆ ಕರೆಸಿ ಗಾಯಾಳುವಿಗೆ ಚಿಕಿತ್ಸೆ ಕುರಿತು ಆಸ್ಪತ್ರೆಗೆ ತಂದು ದಾಖಲಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಮಡು ತನಿಖೆ ಕೈಗೊಳ್ಳಲಾಗಿದೆ.

ªÀÄAoÁ¼À ¥ÉưøÀ oÁuÉ UÀÄ£Éß £ÀA. 28/2017, PÀ®A. 15(J), 32(3) :-
ದಿನಾಂಕ 05-04-2017 ರಂದು ಕೋಹಿನೂರ ಗ್ರಾಮದದಲ್ಲಿನ ಕೋಹಿನೂರ ಪಹಾಡ್ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಸ್ವದೇಶಿ ಮದ್ಯವನ್ನು ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಡುತ್ತಿದ್ದಾನೆಂದು ಅಮೋಲ.ಎಸ್ ಕಾಳೆ ಪಿಎಸ್‌ಐ ಮಂಠಾಳ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕೊಹಿನೂರ ಗ್ರಾಮದ ಕೊಹಿನೂರ ಪಹಾಡ್ ಕ್ರಾಸ್ ಹತ್ತಿರ ಹೋಗಿ ನೋಡಲು ಆರೋಪಿ ಅಂಬಾರಾಯ ತಂದೆ ಶರಣಪ್ಪಾ ಜಾಮಾದಾರ ವಯ: 60 ವರ್ಷ, ಜಾತಿ: ಕೋಳಿ, ಸಾ: ಕೋಹಿನೂರ ಇತನು ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಸರಾಯಿ ಪಾಕೇಟಗಳು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಡುವುದನ್ನು ಕಂಡು ಅವನ ಮೇಲೆ ದಾಳಿ ಮಾಡಿ ಹಿಡಿದು ಅವನ ತಾಬೆಯಲ್ಲಿರುವ ಸರಾಯಿ ಪಾಕೇಟಗಳು ಪರಿಶೀಲಿಸಿ ನೋಡಲು ಅವು 90 ಎಮ್.ಎಲ್ ನ ಮೂರು ಓರಿಜಿನಲ್ ಚಾಯ್ಸ್ ವಿಸ್ಕಿ ಸರಾಯಿ ಪಾಕೇಟಗಳು ಇದ್ದು ಮತ್ತು ಒಂದು ಪ್ಲಾಸ್ಟಿಕ್ ಗ್ಲಾಸ್ ಸಿಕ್ಕಿದ್ದು ಅವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Kalburagi District Reported Crimes

ಬಾಲ್ಯ ವಿವಾಹ ತಡೆ ಪ್ರಕರಣ :
ಫರತಾಬಾದ ಠಾಣೆ : ಶ್ರೀಶೈಲ ತಂದೆ ಬಾಬುರಾವ ಬರ್ದಿ ಸಾ: ಮೇಳಕುಂದಾ (ಬಿ) ಸಂಗಡ ಇನ್ನೂ  22 ಜನರು  ಕುಡಿಕೊಂಡು ದಿನಾಂಕ 10-04-2017  ರಂದು ಮೇಳಕುಂದಾ (ಬಿ) ಗ್ರಾಮದ ಶ್ರೀ ಬೋಗಲಿಂಗೇಶ್ವರ ದೇವ ಸ್ಥಾನದಲ್ಲಿ  ಅಪ್ರಾಪ್ತ  ಬಾಲಕಿಯಾದ ಶಿವಲಿಂಗಮ್ಮಾ ವ: 16 ವರ್ಷ ಇವಳಿಗೆ ಮದುವೆ ನಿಶ್ಚಯಿಸಿದ್ದು. ಸದರಿ ಮದುವೆ ಬಾಲ್ಯವಿವಾಹ ಮಾಡಬಾರದೆಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಹಾಗೂ ಇತರೆ ಸಾಮಾಜಸೇವಕರ ತಿಳಿಹೇಳಿದರು ಕೇಳದೆ ಇರುವದರಿಂದ ಸದರಿ ಯವರ ವಿರುದ್ದ ಕ್ರಮ ಜರುಗಿಸಬೇಕು ಅಂತಾ ಶ್ರೀ ಚಿಕ್ಕ ವೆಂಕಟ ರಮಣಪ್ಪಾ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 04-04-2017 ರಂದು ಶ್ರೀ ಪ್ರಕಾಶ ತಂದೆ  ಮಲಕಾಜಪ್ಪಾ ಅಂಗಡಿ ಸಾ: ದೇವಿನಗರ ಕಲಬುರಗಿ ಮತ್ತು ಅವನ ಚಿಕ್ಕಪ್ಪಾ ಇಬ್ಬರು ತಮ್ಮ ಮೋ ಸೈಕಲ ನಂ ಕೆಎ 32 ಯು 9512 ನೇದ್ದರ ಮೇಲೆ ಕಲಬುರಗಿಯಿಂದ ಹೋಗುತ್ತಿರುವಾಗ ಕೊಳ್ಳೂರ ಗ್ರಾಮ ದಾಟಿ 1/2 ಕಿಮಿ ದೂರ ಹೋಗುತ್ತಿದ್ದಾಗ ಎದುರಿನಿಂದ ಬಂದ ಕ್ರೋಜರ ಜೀಪ ನಂ ಎಪಿ 23 ವೈ 8227 ನೇದ್ದರ ಚಾಲಕ  ತನ್ನ ವಾಹನವನ್ನು ಅತೀವೇಗವಾಗಿ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡೆಯಿಸಿ ಗಾಯಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 03-04-2017  ರಂದು ರಾತ್ರಿ ಯಲ್ಲಪ್ಪಾ ತಂದೆ ರಾಣಪ್ಪಾ  ಎಂಟಮನ ಸಾ: ನದಿಸಿನ್ನೂರ ಇವನು ಸರಾಯಿ ಕುಡಿದ ನಶೆಯಲ್ಲಿ ತೋರಾಡುತ್ತಾ ಮನೆಗೆ ಬಂದು ಜೋಲಿ ಹೋಗಿ ಮನೆಯ ಮುಂದಿನ ಕಟ್ಟೆಯ ಮೇಲೆ ಬಿದಿದ್ದರಿಂದ ತಲೆಗೆ ಬಾರಿ ಪೆಟ್ಟಗಿ ಬೇಹುಷಾಗಿದ್ದರಿಂದ ಉಪಚಾರ ಕುರಿತು ಆಸ್ಪತ್ರೆ ಸೇರಿಕೆ ಮಾಡಿದ್ದು ಉಪಚಾರದಿಂದ ಗುಣಮುಖ ನಾಗದೆ ದಿನಾಂಕ 04-04-2017 ರಂದು ರಾತ್ರಿ 11 ಗಂಟೆಗೆ ಜಿಜಿಹೆಚ್ ಆಸ್ಪತೆಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ರೇಣುಕಾ ಗಂಡ ಯಲ್ಲಪ್ಪಾ  ಎಂಟಮನ ಸಾ: ನದಿಸಿನ್ನೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.