Police Bhavan Kalaburagi

Police Bhavan Kalaburagi

Monday, August 29, 2016

BIDAR DISTRICT DAILY CRIME UPDATE 29-08-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 29-08-2016

ªÀÄ£ÁßJSÉÃ½î ¥Éưøï oÁuÉ AiÀÄÄ.r.Dgï £ÀA. 11/2016, PÀ®A 174 ¹.Dgï.¦.¹ :-
¢£ÁAPÀ 28-08-2016 gÀAzÀÄ ¦üAiÀiÁ𢠢°Ã¥À vÀAzÉ £ÁUÀ£ÁxÀ ªÀAiÀÄ: 26 ªÀµÀð, eÁw: PÀÄA¨ÁgÀ, ¸Á: ªÀÄ£ÁßJSÉýî, vÁ: ºÀĪÀÄ£Á¨ÁzÀ gÀªÀgÀ vÀAzÉAiÀĪÀgÀÄ ªÀÄ£ÉAiÀÄ°è Hl ªÀiÁrPÉÆAqÀÄ ªÀÄ£ÉAiÀÄ°èzÀÝ MAzÀÄ JªÉÄäAiÀÄ£ÀÄß ªÉÄìĸÀ°PÉÌAzÀÄ ªÀģɬÄAzÀ ©lÄÖPÉÆAqÀÄ ºÉÆÃV ªÀÄ£ÁßJSÉýî UÁæªÀÄzÀ SÁeÁ ªÀÄfÃzï PÀ¯ÉÆäAiÀÄ £ÁåªÀÄvÀÄ §A§¼ÀV EªÀgÀ ªÀÄ£ÉAiÀÄ ¥ÀPÀÌzÀ°èzÀÝ RįÁè eÁUÉAiÀÄ°è JªÉÄäAiÀÄ£ÀÄß ªÉÄìĸÀÄwÛgÀĪÁUÀ vÀAzÉAiÀĪÀgÀÄ C®ÄUÁr ©¢ÝgÀĪÀÅzÀ£ÀÄß PÀAqÀÄ ¦üAiÀiÁð¢AiÀÄÄ PÀÆqÀ¯Éà ºÉÆÃV £ÉÆÃqÀ®Ä vÀAzÉAiÀĪÀjUÉ D eÁUÉAiÀÄ°è £ÁåªÀÄvÀÄ §A§¼ÀV gÀªÀgÀ ªÀÄ£ÉUÉ «zÀÄåvï ¸ÀgÀ§gÁdÄ ªÀiÁrzÀ fAiÀĪÉÊgïzÀ°è (vÀAw) DPÀ¹äPÀªÁV «zÀÄåvï ºÀgÀr «zÀÄåvï ±ÁPï¢AzÀ vÀAzÉAiÀĪÀgÀÄ ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

OgÁzÀ(©) ¥ÉÆð¸À oÁuÉ UÀÄ£Éß £ÀA. 150/2016, PÀ®A 457, 380 L¦¹ :-
ಫಿರ್ಯಾದಿ ಶೋಭಾ ಗಂಡ ಬಸವರಾಜ ದೇಶಮುಖ ಸಾ: ಬೊರಾಳ ರವರ ತಾಯಿ ಪಾರ್ವತಿ, ತಮ್ಮ ರಾಜು, ತಂಗಿ ಸಿದ್ದಮ್ಮಾ, ಗಂಡ ಬಸವರಾಜ ರವರು ಹೈದ್ರಾಬಾದನಲ್ಲಿ ಹೊಟೆಲ್ ಕೆಲಸ ಮಾಡಿಕೊಂಡಿದ್ದು, ಫಿರ್ಯಾದಿಯು ಬೊರಾಳ ಗ್ರಾಮದಲ್ಲಿ ವಾಸವಾಗಿದ್ದುಮ ದಿನಾಂಕ 27-08-2016 ರಂದು ಫಿರ್ಯಾದಿಯವರ ಮಗ ಯಲ್ಲೇಶ ಹಾಗೂ ತಂಗಿ ಸೋನಿಕಾ ರವರು ಬೀದರನಲ್ಲಿ ಮನೆ ಮಾಡಿಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದು ಅವರ ಹತ್ತಿರ ಹೊಗಿ ಮಾತಾಡಿ ಬರೋಣ ಎಂದು ಫಿರ್ಯಾದಿಯು ಬೀದರಗೆ ಹೋಗುವಾಗ ಫಿರ್ಯಾದಿಯ ಹಾಗೂ ಫಿರ್ಯಾದಿಯ ತಾಯಿಯ ಮನೆಗಳು ಕೀಲಿಹಾಕಿಕೊಂಡು ಹೊದಾಗ ರಾತ್ರಿ ವೇಳೆಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿಯ ತಾಯಿಯವರ ಮನೆಯ ಬಾಗಿಲಿ ಕಿಲಿ ಮುರಿದು ಒಳಗಡೆ ಅಲಮಾರಿಯಲ್ಲಿದ್ದ ವಸ್ತುಗಳು ಚಲ್ಲಾಪಿಲ್ಲಯಾಗಿ ಮಾಡಿ ಅಲಮಾರಿಯಲ್ಲಿದ್ದ  1) ಬಂಗಾರದ 2 ತೊಲೆಯ ನೆಕಲೇಶ ಅ.ಕಿ 50,000/-ರೂ., 2) ಬಂಗಾರದ 6 ಗ್ರಾಂ ನ  ಉಂಗರು ಅ.ಕಿ 12,000/- ರೂ., 3) ಬಂಗಾರದ 15 ಗ್ರಾಂ ನ ಲ್ಯಾಕೇಟ ಅ.ಕಿ 35,000/- ರೂ., 4) ಬಂಗಾರದ 1 ತೊಲೆ ಒಂದು ಗುಂಡು ಸರ ಅ.ಕಿ 25,000/- ರೂ., 5) £ÀUÀzÀÄ ºÀt 7000/- gÀÆ ನೇದವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 28-08-2016 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 123/2016, PÀ®A 32, 34 PÉ.E PÁAiÉÄÝ :-
ದಿನಾಂಕ 28-08-2016 ರಂದು ಕೊಟಗ್ಯಾಳ ಗ್ರಾಮದ ತೋರಣಾ ಹೋಗುವ ರಸ್ತೆ ಬದಿಯಲ್ಲಿ ಶಿವರಾಜ ಪಾಟೀಲ್ ರವರ ಕಿರಾಣಾ ಅಂಗಡಿ ಮುಂದೆ ಒಬ್ಬ ವ್ಯಕ್ತಿ ತನ್ನ ವಶದಲ್ಲಿ ಒಂದು ಕೈಚೀಲದಲ್ಲಿ ಮಧ್ಯದ ಬಾಟಲಿಗಳು ಅನಧೀಕೃತವಾಗಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆಂದು ಫಿರ್ಯಾದಿ ಟಿ.ಈರಣ್ಣಾ ಪಿ.ಎಸ.ಐ ಕಮಲನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡೆನ ಕೊಟಗ್ಯಾಳ ಗ್ರಾಮದ ತೋರಣಾ ಕ್ರಾಸ ಹತ್ತಿರ ಹೊಗಿ ಮರೆಯಲ್ಲಿ ನಿಂತು ನೋಡಲು ತೋರಣಾ ರಸ್ತೆಯ ಶಿವರಾಜ ಪಾಟೀಲ್ ರವರ ಕಿರಾಣಿ ಅಂಗಡಿಯ ಮುಂದೆ ಆರೋಪಿ ಮಹಾದೇವ ತಂದೆ ಶಿವರಾಜ ಪಾಟೀಲ್, ಸಾ: ಕೊಟಗ್ಯಾಳ, ತಾ: ಔರಾದ(ಬಿ) ಇತನು ತನ್ನ ವಶದಲ್ಲಿ ಒಂದು ಕೈಚೀಲದಲ್ಲಿ ಮದ್ಯದ ಬಾಟಲಿಗಳು ಜನರಿಗೆ ಮಾರಾಟ ಮಾಡಲು ಇಟ್ಟುಕೊಂಡು ನಿಂತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸದರಿಯವನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿಗೆ ಹಿಡಿದು ಸದರಿಯವನ ಹತ್ತಿರ ಇದ್ದ ಕೈಚೀಲದ ಬಗ್ಗೆ ವಿಚಾರಿಸಿ ಪರಿಶಿಲಿಸಿದಾಗ 30 ಯುಎಸ್ ವಿಸ್ಕಿ 90 ಎಮ್.ಎಲ್ ಪ್ಲಾಸ್ಟಿಕ್ ಬಾಟಲಗಳು ಅ.ಕಿ 796/- ರೂ. ಮದ್ಯದ ಮುದ್ದೆ ಮಾಲು ದೋರೆತಿದ್ದು, ಸದರಿ ಮದ್ಯದ ಬಗ್ಗೆ ಪರವಾನಿಗೆ ಅಥವಾ ಕಾಗದ ಪತ್ರಗಳು ವಿಚಾರಿಸಿದಾಗ ಆರೋಪಿತನು ತನ್ನ ಹತ್ತಿರ ಯಾವುದೆ ಪರವಾನಿಗೆ ವಗೈರೆ ಇರುವುದ್ದಿಲ್ಲ ಅಂತ ತಿಳಿಸಿದನು, ಸದರಿ ಮದ್ಯದ ಬಾಟಲಿಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

zsÀ£ÀÆßgÀ ¥Éưøï oÁuÉ UÀÄ£Éß £ÀA. 273/2016, PÀ®A PÉ.E PÁAiÉÄÝ :-
ದಿನಾಂಕ 28-08-2016 ರಂದು 2 ಜನ ವ್ಯಕ್ತಿಗಳು ಮೊಟಾರ ಸೈಕಲ್  ಮೇಲೆ ಅಕ್ರಮವಾಗಿ ಸರಾಯಿ ಸಾಗಿಸುತ್ತಿದ್ದಾರೆಂದು ವಿಜಯಕುಮಾರ ಎನ್. ಪಿ.ಎಸ್.ಐ ಧನ್ನೂರಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕಟ್ಟಿತುಗಾಂವ ಗ್ರಾಮದ ಮಾಣಿಕ ಕಂಡಕ್ಟರ ರವರ ಹೊಲದ ಹತ್ತಿರ ಗಿಡದ ಮರೆಯಲ್ಲಿ ನೋಡಲಾಗಿ ಆರೋಪಿತರಾದ 1) ಉದಯ ತಂದೆ ಶಂಕರ ಮಸಲರ ವಯ: 22 ವರ್ಷ, ಜಾತಿ: ಎಸ್.ಸಿ ದಲಿತ, 2) ಪ್ರಭು ತಂದೆ ರವಿಪಂಡರಗೇರೆ ವಯ: 22 ವರ್ಷ, ಜಾತಿ: ಎಸ್.ಸಿ ದಲಿತ, ಸಾ: ಇಬ್ಬರೂ ಕಣಜಿ, ತಾ: ಭಾಲ್ಕಿ, ಜಿ: ಬೀದರ ಇವರಿಬ್ಬರು ಮೊಟಾರ ಸೈಕಲ್ ಮೇಲೆ ಗೊಬ್ಬರ ಚೀಲದಲ್ಲಿ ಸರಾಯಿ ಬಾಟಲಗಳು ಇಟ್ಟುಕೊಂಡು ಬರುವುದನ್ನು ನೋಡಿ ಖಾತ್ರಿ ಪಡಿಸಿಕೊಂಡು ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಮೊಟಾರ ಸೈಕಲ್ ನಿಲ್ಲಿಸಿ ಗೊಬ್ಬರ ಚೀಲದಲ್ಲಿ ಏನಿದೆ ಎಂದು ವಿಚಾರಿಸಿದಾಗ ಇದರಲ್ಲಿ ಸರಾಯಿ ಬಾಟಲಗಳು ಇವೆ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದರು, ಅಕ್ರಮ ಸರಾಯಿ ಮಾರಾಟ ಮಾಡಲು ನಿನ್ನ ಹತ್ತಿರ ಸರಕಾರದಿಂದ ಅನುಮತಿ ಪಡೆಯಲಾಗಿದೆಯೇ ಅಂತಾ ವಿಚಾರಿಸಲು ಅವನು ಸರಾಯಿ ಬಾಟಲಗಳನ್ನು ಮಾರಾಟ ಮಾಡಲು ಸರಕಾರದ ಯಾವುದೇ ಪರವಾನಿಗೆ ಇರುವುದಿಲ್ಲಾ ತಿಳಿಸಿದನು, ನಂತರ ಸದರಿ ಬಿಳಿ ಗೊಬ್ಬರ ಚೀಲ ಪರಿಶೀಲಿಸಿ ನೋಡಲು ಅದರಲ್ಲಿ  1) 180 ಎಮ್.ಎಲ್ ನ ಓ.ಟಿ ವಿಸ್ಕಿಯ 48 ಸಾರಾಯಿ ಬಾಟಲಗಳು ಅ.ಕಿ 2985/- gÀÆ 12 ಪೈಸೆ., 2) 180 ಎಮ್.ಎಲ್  ನ 10 ಐ.ಬಿ ಸರಾಯಿ ಬಾಟಲಗಳು ಅ.ಕಿ 1327/- ರೂಪಾಯಿ 4 ಪೈಸೆ., 3) 90 ಎಮ್.ಎಲ್ ನ 20 ಯು.ಎಸ್.ವಿಸ್ಕಿ ಪ್ಲಾಸ್ಟಿಕ್ ಸರಾಯಿ ಬಾಟಲಗಳು ಅ.ಕಿ 530/- ರೂ 8 ಪೈಸೆ ದಷ್ಟು ಇರುತ್ತವೆ, ಸದರಿ ಸರಾಯಿ ಬಾಟಲಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.