Police Bhavan Kalaburagi

Police Bhavan Kalaburagi

Tuesday, February 25, 2014

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಮಾದನ ಹಿಪ್ಪರಗಾ ಠಾಣೆ : ದಿನಾಂಕ: 25-02-2014 ರಂದು ಸರಸಂಬಾ ಗ್ರಾಮದಲ್ಲಿ ಮಟಕಾ ಜೂಜಾಟದ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ. ಮಾದನಹಿಪ್ಪರಗಾ ಮತ್ತು ಸಿಬ್ಬಂದಿ ಹಾಗು ಪಂಚರೋಂದಿಗೆ ಸದರ ಗ್ರಾಮಕ್ಕೆ ಹೋಗಿ ಮರೆಯಲ್ಲಿ ನಿಂತು ಮಟಕಾ ಜೂಜಾಟದ ಬಗ್ಗೆ ಖಚಿತಪಡಿಸಿಕೊಂಡು ಮಟಕಾ ಬರೆದುಕೊಳ್ಳುತ್ತಿದ ರಾಮು ತಂದೆ ಭವಾನೇಪ್ಪ ಜಮಾದಾರ ಸಾ: ಸರಸಂಬಾ ಇವನಿಗೆ ಹಿಡಿದು ಅವನ ಹತ್ತಿರ ನಗದು ಹಣ 461=00 ರೂಪಾಯಿಒಂದು ಬಾಲ ಪೇನ್ನು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಜಪ್ತ ಮಾಡಿಕೊಂಡ ಜಪ್ತಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಸದರಿಯವನ ವಿರುದ್ಧ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಸೇಡಂ ಠಾಣೆ : ಶ್ರೀ ಮೊಹ್ಮದ್ ಬಶೀರುಲ್ಲಾ ಸಿದ್ದಿಕಿ ತಂದೆ ಬರಕತುಲ್ಲಾ ಸಿದ್ದಿಕಿ ಅಸ್ಲಂ, ಸಾ:ಮನೆ ನಂ-8-1-363/136 ಆದಿತ್ಯಾ ನಗರ ಕಾಲೋನಿ, ಟೋಲಿ ಚೌಕಿ, ಹೈದ್ರಾಬಾದ ರವರ ಮಾವನವರಾದ  ಮಹ್ಮದ  ಹನೀಫ ಮಸೂದ ರವರು ಪ್ರಯಾಣಿಸುತ್ತಿದ್ದ ಕಾರ ದಿನಾಂಕ 25-02-2014 ರಂದು ಅಪಘಾತವಾಗಿದ್ದು ಅದರಲ್ಲಿ ನನ್ನ ಮಾವ ಮಹ್ಮದ  ಹನೀಫ ಮಸೂದ ರವರಿಗೆ  ಭಾರಿ ರಕ್ತ ಗಾಯಗಳಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮತ್ತು  ಅವರ ಗೇಳೆಯ ಕುತುಬುದ್ದಿನ ರವರಿಗೆ ಆಸ್ಪತ್ರೆಗೆ ದಾಖಲಿಸಿರುತ್ತಾರೆ  ಅಂತಾ ಗೊತ್ತಾಗಿ ಗುಲಬರ್ಗಾ ನಗರದ ಕಾಮರಡ್ಡಿ ಆಸ್ಪತ್ರೆಗೆ ಬೇಟ್ಟಿ ಕೊಟ್ಟು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಕುತುಬುದ್ದಿನರವರಿಗೆ ಬೆಟ್ಟಿಯಾಗಿ ವಿಚಾರಿಸಿದಾಗ ಅವರು ತಿಳಿಸಿದ್ದೆನೆಂದರೆ, ನಿನ್ನೆ ದಿನಾಂಕ 24.02.2014 ರಂದು ಬೆಳಿಗ್ಗೆ 11 .ಎಂ.ಕ್ಕೆ ಕೊರ್ಟ ಕೆಲಸಕ್ಕೆ ಅಂತಾ ತನ್ನ ಗೆಳೆಯ ಮಹ್ಮದ ಹಫೀಜ ಮಸೂದ ಇವರನ್ನು ಹೈದ್ರಾಬಾದದಿಂದ ಕೂಡಿಕೊಂಡು Hundai ಕಾರ ನಂ AP-12/H-8341 ನೇದ್ದನ್ನು ತಗೆದುಕೊಂಡು ಗುಲಬರ್ಗಾಕ್ಕೆ ಹೋಗಿ ಗುಲಬರ್ಗಾದಲ್ಲಿ ಕೋರ್ಟ ಕೆಲಸ ಮುಗಿಸಿಕೊಂಡು ಮರಳಿ  ಹೈದ್ರಾಬಾದಕ್ಕೆ ಬರುವ ಕುರಿತು ಗುಲಬರ್ಗಾದಿಂದ ದಿನಾಂಕ 25.02.2014 ರಂದು ರಾತ್ರಿ 00.30 ಎಎಂಕ್ಕೆ ನಮ್ಮ ಕಾರ ನಂ AP-12/H-8341 ನೇದ್ದು ತಗೆದುಕೊಂಡು ಮೇಲ್ಕಂಡ ಚಾಲಕನೊಂದಿಗೆ ಸೇಡಂ ಮಾರ್ಗವಾಗಿ ಹೈದ್ರಾಬಾದಕ್ಕೆ ಹೋಗುತ್ತಿರುವಾಗ ಸೇಡಂ ಸಮೀಪ ಬರುವಾಗ ನಮ್ಮ ಮುಂದೆ ಹೋಗುತ್ತಿದ್ದ ಒಂದು ಲಾರಿ ಚಾಲಕನು ತನ್ನ ಲಾರಿಯನ್ನು ತಗೆದುಕೊಂಡು ಹೋಗುತ್ತಿದ್ದು ಆಗ ನಮ್ಮ ಕಾರ ಚಲಾಯಿಸುತ್ತಿದ್ದ ಮಹ್ಮದ ಹನೀಫ್ ಮಸೂದರವರು ತಮ್ಮ ಕಾರನ್ನುಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಮುಂದೆ ಹೋಗುತ್ತಿದ್ದ ಲಾರಿಯ ಹಿಂದೆ ಒಳಗಡೆ ಹೋಗಿ ಸಿಕ್ಕಿ ಬಿದ್ದಾಗ ಲಾರಿ ಚಾಲಕನು ಅದನ್ನುಗಮನಿಸದೆ ಹಾಗೆ ಓಡಿಸಿಕೊಂಡು ಸೇಡಂ ಪಟ್ಟಣದ ಚಿಂಚೋಳಿ ಕ್ರಾಸಿನವರೆಗೆ ಎಳೆದುಕೊಂಡು ಬಂದು ಚಿಂಚೋಳಿ ಕ್ರಾಸ ಹತ್ತಿರ ವಿರುವ ಪೆಟ್ರೊಲ ಬಂಕನ ಮುಂದೆ ಜಂಪನಲ್ಲಿ ಓಡಿಸಿದಾಗ ಲಾರಿ ಜಂಪಾಗಿ ಸಿಕ್ಕಿಬಿದ್ದ ನಮ್ಮ ಕಾರ ಲಾರಿಯಿಂದ ಉಚ್ಚಿಬಿದ್ದಿರುತ್ತದೆ. ಆಗ ಸದರಿ ಲಾರಿ ಚಾಲಕನು ತನ್ನ ಲಾರಿಯನ್ನು ನಿಲ್ಲಿಸದೆ ಹಾಗೆ ಓಡಿಸಿಕೊಂಡು ಹೋಗಿದ್ದು ಇರುತ್ತದೆ. ಲಾರಿ ಚಾಲಕನ ಹೆಸರು ಮತ್ತು ಲಾರಿ ನಂಬರ್ ಗೊತ್ತಿರುವದಿಲ್ಲ. ಅಂತಾ ತಿಳಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ: 25/02/2014 ರಮದು ಬೇಳಗ್ಗೆ 9:30 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಇದ್ದಾಗ ನಮ್ಮ ಮಾವನಾದ ಅಣ್ಣರಾಯ ಇತನು ನನಗೆ ಫೊನ್‌‌ ಮಾಡಿ ತಿಳಿಸಿದ್ದೆನಂದರೆ. ನಿನ್ನ ಮಗಳಾದ ಅನನ್ಯ ಇವಳಿಗೆ ಇಂದು ಮುಂಜಾನೆ 9:00 ಗಂಟೆಯ ಸುಮಾರಿಗೆ ನಮ್ಮ ಮನೆಯ ಮುಂದೆ ಆಟವಾಡುತ್ತಿದ್ದಾಗ ನಮ್ಮೂರಿನೊಳಿಗಿನ ಅಗಸಿ ಬಾಗಿಲದಿಂದ ಒಬ್ಬ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತೀವೇಗ ಮತ್ತು ಆಲಕ್ಷ್ಯತನದಿಂದ ಚಲಾಯಿಸಿಕೊಂಡು ಚಲಾಯಿಸಿಕೊಂಡು ಬಂದು ಅನನ್ಯ ಇವಳಿಗೆ ಡಿಕ್ಕಿ ಪಡಿಸಿದ್ದರಿಂದ ಅನನ್ಯ ಇವಳು ರೋಡಿನ ಮೇಲೆ ಬಿದ್ದಾಗ ಟ್ಯ್ರಾಕ್ಟರನ ಮುಂದಿನ ಗಾಲಿ ತಲೆಯ ಮೇಲೆ ಹಾಯ್ದು  ತಲೆಗೆ ಬಾರಿ ರಕ್ತಗಾಯವಾಗಿದ್ದಲ್ಲದೆ ಬಲ ಭುಜಕ್ಕೆ ಎಡಗೈಗೆ ತರಚಿದ ಗಾಯವಾಗಿರುತ್ತದೆ ಆದ್ದರಿಂದ ಅವಳನ್ನು ಆಸ್ಪತ್ರೆಗೆ ತೆಗೆದುಕೊಂದು ಹೊಗಲು ಬಂದು ನಿಮ್ಮೂರಿನ ಬಸ್‌ ನಿಲ್ದಾಣದ ಹತ್ತಿರ ನಿಂತಿರುತ್ತೆವೆ ನೀನು ಬಾಗನೆ ಬಾ ಅಂತಾ ತಿಳಿಸಿದ್ದರಿಂದ ನಾನು ಕೂಡಲೆ ಅಲ್ಲಿಗೆ ಹೋಗಿ ನೋಡಲಾಗಿ ನನ್ನ ಮಗಳಾದ ಅನನ್ಯ ಇವಳಿಗೆ ತಲೆಗೆ ಬಾರಿ ರಕ್ತಗಾಯಗಳಾಗಿದ್ದು  ನಂತರ ಸದರಿ ನನ್ನ ಮಗಳನ್ನು ಗುಲಬರ್ಗಾದ ಸರಕಾರಿ ಆಸ್ಪತ್ರೆಗೆ ತಂದು ಉಪಚಾರ ಕುರಿತು ಸೇರಿಕೆ ಮಾಡಿದಾಗ ಅವಳನ್ನು ಪರಿಕ್ಷಿಸಿದ ವೈದ್ಯರು ಸದರಿಯವಳು ಮಾರ್ಗ ಮದ್ಯದಲ್ಲಿ ಮೃತ ಪಟ್ಟಿರುತ್ತಾಳೆ ಅಂತಾ ತಿಳಿಸಿರುತ್ತಾರೆ. ನಂತರ ಸದರಿ ಅಪಘಾತ ಪಡಿಸಿದ ಟ್ರ್ಯಾಕ್ಟರ್‌ ನಂಬರ ಮತ್ತು ಚಾಲಕನ ಹೆಸರು ವಿಚಾರಿಸಲಾಗಿ ನಮ್ಮೂರಿನ ರವಿ ಮಡಿವಾಳ ಇತನು ಚಲಾಯಿಸುತ್ತಿದ್ದು ಅದರ ಇಂಜೀನ್‌ ಹೊಸದು ಇದ್ದು ನಂಬರ ಇರುವುದಿಲ್ಲ ಮತ್ತು ಟ್ರೈಲಿ ನಂ. ಕೆಎ 32 ಟಿಎ-2534 ನೇದ್ದು ಇರುತ್ತದೆ ಮತ್ತು ರವಿ ಮಡಿವಾಳ ಇತನು ಅಪಘಾತ ಪಡಿಸಿ ಟ್ರಾಕ್ಟರವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ತಿಳಿಸಿದರು.. ಅಂತಾ ಶ್ರೀ ಶ್ರೀಶೈಲ್‌ ತಂದೆ ಶಿವಶರಣಪ್ಪ ಹೂನಳ್ಳಿ  ಸಾ:ಶರಣಶಿರಸಗಿ ತಾ:ಜಿ:ಗುಲಬರ್ಗಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtUÀ¼À ªÀiÁ»w:-
                  ದಿನಾಂಕ:24.02.2014 ರಂದು 16.30 ಗಂಟೆಗೆ ಫಿರ್ಯಾದಿ ²æêÀÄw ¸Á«vÀæªÀÄä UÀAqÀ PÀȵÀÚ ªÀ:30 ªÀµÀð eÁ:AiÀiÁzÀªÀ G:CAUÀ£ÀªÁr ¸ÀºÁAiÀÄQ ¸Á:¸ÀįÁÛ£À¥ÀÆgÀ FPÉAiÀÄÄ ತನ್ನ ಗಂಡನೊಂದಿಗೆ  ಠಾಣೆಗೆ ಹಾಜರಾಗಿ ತನ್ನ ಲಿಖಿತ ಫಿರ್ಯಾದಿ ಹಾಜರಪಡಿಸಿದ್ದೇನೆಂದರೆ  ತಾನು ದಿನಾಂಕ:23.02.2014 ರಂದು ಸಾಯಂಕಾಲ 5.00 ಗಂಟೆಯ ಸುಮಾರಿಗೆ ತನ್ನ ಮನೆಯ ಮುಂದಿನ ರಸ್ತೆಯಿಂದ ಬಹಿರ್ದೆಸೆಗೆ  ಹೋಗುತ್ತಿರುವಾಗೆ ಎದುರುಗಡೆಯಿಂದ ಆರೋಪಿತರಿಬ್ಬgÁzÀ 1]ರಾಮಣ್ಣ ತಂದೆ ಈರಣ್ಣ :55 ವರ್ಷ ಜಾ:ಚಲುವಾದಿ :ಕೂಲಿಕೆಲಸ ಸಾ:ಸುಲ್ತಾನಪೂರು2] ಮಾರುತಿ ತಂದೆ ಈರಣ್ಣ :50 ವರ್ಷ ಜಾ:ಚಲುವಾದಿ :ಶಿಕ್ಷಕ ಸಾ:ಸುಲ್ತಾನಪೂರು EªÀgÀ°è  ಆರೋಪಿ ನಂ:01 ರಾಮಣ್ಣ ಈತನು ಸೂಳೆಯದು ಓಣಿಯಲ್ಲಿ ಬಹಳ ಆಗಿದೆ. ತಿರುಗಾಡಿದರೆ  ಸಂಕಟಪಡುತ್ತಾಳೆ ಅಂತಾ ಅಂದವನೆ ಫಿರ್ಯಾದಿದಾರಳ ಸೀರೆಯ ಸೆರೆಗು ಹಿಡಿದು ಎಳೆದು ಮಾನಭಂಗ ಮಾಡಿದ್ದು ಆಗ್ಗೆ ಆತನ ತಮ್ಮ ಮಾರುತಿಯು ಸಹ ಫಿರ್ಯಾದಿದಾರಳ ಕೈಹಿಡಿದು ಎಳೆದಾಡಿ ಮಾನಭಂಗ ಮಾಡಿರುತ್ತಾರೆ ಅಂತಾ ಲಿಖಿತ ಫಿರ್ಯಾದಿಯ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 53/2014 PÀ®A:354,504, ¸À»vÀ 34 L¦¹ CrAiÀÄ°è   ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
EvÀgÉ ¥ÀæPÀgÀtUÀ¼À ªÀiÁ»w:-
          ದಿನಾಂಕ;-24/02/2014 ಮದ್ಯಾಹ್ನ 2-00 ಗಂಟೆಗೆ ಪಿರ್ಯಾಧಿದಾರರಾದ  ಶ್ರೀ ಆರ್.ಕುಮಾರಸ್ವಾಮಿ ಸಹಾಯಕ ಕಾರ್ಯಾಪಾಲಕ ಇಂಜೀನಿಯಾರ್ ನಂ.4.ಕಾಲುವೆ ಉಪ-ವಿಭಾಗ ಮಸ್ಕಿ.ರವರುಗಳು ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ರಂಗಾಪೂರು ಸೀಮಾಂತರದ ಸರ್ವೆ ನಂ.23  ರ ವಿತರಣಾ ಕಾಲುವೆ 54 ರ. ಚೈನ್ ನಂ 128 ರಲ್ಲಿ  ಕಾಲುವೆಗೆ ಲಕ್ಷ್ಮಣ ರಾವ ಸಾ;-ಹಸ್ಮಕಲ್ ಈತನುಕಾಲುವೆಯಿಂದ ಸೈಫನಿಂಗ್ ಮಾಡಿ ಕೆರೆಗೆ ಆಕ್ರಮವಾಗಿ ನೀರನ್ನು ಪಡೆದುಕೊಳುತ್ತಿದ್ದು  ಇದನ್ನು ದಿನಾಂಕ;-19/02/2014  ರಂದು ಮದ್ಯಾಹ್ನ 1-30 ಗಂಟೆಗೆ ಸ್ಥಳ ಪರಿಶೀಲನೆ ಮಾಡಿದಾಗ ಕಂಡುಬಂದಿದ್ದು, ಇದು ಕರ್ನಾಟಕ ನೀರಾವರಿ ಕಾಯಿದೆ 1965 ರ ಉಲ್ಲಂಘನೆಯಾಗಿದ್ದು ಅನಧಿಕೃತ ಪೈಪನ್ನು.ಪಂಪಶೆಟನ್ನು  ತೆರವುಗೊಳಿಸುವಕಾರ್ಯಚರಣೆ ಮುಂದುವರೆದ ಕಾರಣ ದೂರನ್ನು ತಡವಾಗಿ ಬಂದು ಸಲ್ಲಿಸಲಾಗಿದೆ ಅಂದಾಜು 10 ಫಿಟ್ ಉದ್ದದ ದು ಪೈಪನ್ನು ತಮ್ಮಲ್ಲಿ ಹಾಜರು ಪಡಿಸಿದ್ದು ಇರುತ್ತದೆ ಅಂತ ಮುಂತಾಗಿದ್ದ ಲಿಖಿತ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ UÀÄ£Éß £ÀA: 44/2014.ಕಲಂ,55 ಕೆ.ಐ,ಕಾಯಿದೆ.CrAiÀÄ°è  ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
          ದಿನಾಂಕ;-24/02/2014 ಮದ್ಯಾಹ್ನ 3-00 ಗಂಟೆಗೆ ಪಿರ್ಯಾಧಿದಾರರಾದ  ಶ್ರೀ ಆರ್.ಕುಮಾರಸ್ವಾಮಿ ಸಹಾಯಕ ಕಾರ್ಯಾಪಾಲಕ  ಇಂಜೀನಿಯಾರ್ ನಂ.4.ಕಾಲುವೆ ಉಪ-ವಿಭಾಗ ಮಸ್ಕಿ.ರವರುಗಳು ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ರಂಗಾಪೂರು ಸೀಮಾಂತರದ ಸರ್ವೆ ನಂ.26  ವಿತರಣಾ ಕಾಲುವೆ 54 . ಚೈನ್ ನಂ 148 ರಲ್ಲಿ  ಕಾಲುವೆಗೆ ಬಸವರಾಜಪ್ಪ ತಂದೆ ಅಮರಪ್ಪ  ಸಾ-ಹಸ್ಮಕಲ್ ಈತನು ಕಾಲುವೆಯಿಂದ ಕೆವಲ 30 ಮೀಟರ್ ಅಂತರದಿಂದ ಕೆರೆ ಮಾಡಿಕೊಮಡು ಕಾಲುವೆಯಿಂದ ಸೈಫನಿಂಗ್ ಮಾಡಿ ಕೆರೆಗೆ ಆಕ್ರಮವಾಗಿ ನೀರನ್ನು ಪಡೆದುಕೊಳುತ್ತಿದ್ದು,ಇದನ್ನು ದಿನಾಂಕ;-19/02/2014 ರಂದು ಮದ್ಯಾಹ್ನ 2-30 ಗಂಟೆಗೆ ಸ್ಥಳ ಪರಿಶೀಲನೆ ಮಾಡಿದಾಗ ಕಂಡುಬಂದಿದ್ದು, ಇದು ಕರ್ನಾಟಕ ನೀರಾವರಿ  ಕಾಯಿದೆ 1965 ಉಲ್ಲಂಘನೆಯಾಗಿದ್ದು ಅನಧಿಕೃತ ಪೈಪನ್ನು.ಪಂಪಶೆಟನ್ನು  ತೆರವುಗೊಳಿಸುವ ಕಾರ್ಯಚರಣೆ ಮುಂದುವರೆದ ಕಾರಣ ದೂರನ್ನು ತಡವಾಗಿ ಬಂದು ಸಲ್ಲಿಸಲಾಗಿದೆ ಕರೆಂಟ್ ಮೊಟಾರ ಮತ್ತು ಸ್ಟಾಟರ್ ಬಾಕ್ಸನ್ನು ತಂದು ಮುಂದಿನ ಕ್ರಮ ಕುರಿತು ತಮ್ಮಲ್ಲಿ ಹಾಜರು ಪಡಿಸಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಲಿಖಿತ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ UÀÄ£Éß £ÀA: 45/2014.ಕಲಂ,55 ಕೆ.ಐ,ಕಾಯಿದೆ.CrAiÀÄ°è  ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
            ದಿನಾಂಕ;-24/02/2014 ಸಾಯಂಕಾಲ 16-00 ಗಂಟೆಗೆ ಪಿರ್ಯಾಧಿದಾರರಾದ  ಶ್ರೀ ಆರ್.ಕುಮಾರಸ್ವಾಮಿ ಸಹಾಯಕ ಕಾರ್ಯಾಪಾಲಕ  ಇಂಜೀನಿಯಾರ್ ನಂ.4.ಕಾಲುವೆ ಉಪ-ವಿಭಾಗ ಮಸ್ಕಿ.ರವರುಗಳು ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ರಂಗಾಪೂರು ಸೀಮಾಂತರದ ಸರ್ವೆ ನಂ.26  ವಿತರಣಾ ಕಾಲುವೆ 54 . ಚೈನ್ ನಂ 155 ರಲ್ಲಿ  ಕಾಲುವೆಗೆ ಬಸವರಾಜಪ ತಂದೆ ರುದ್ರಪ್ಪ  ಸಾ-ಹಸ್ಮಕಲ್ ಈತನು ಕಾಲುವೆಯಿಂದ ಕೆವಲ 25 ಮೀಟರ್ ಅಂತರದಿಂದ ಕೆರೆ ಮಾಡಿಕೊಂಡಿದ್ದು ಕಾಲುವೆಯಿಂದ ಸೈಫನಿಂಗ್ ಮಾಡಿ ಕೆರೆಗೆ ಆಕ್ರಮವಾಗಿ ನೀರನ್ನು ಪಡೆದುಕೊಳುತ್ತಿದ್ದು  ಇದನ್ನು ದಿನಾಂಕ;-19/02/2014  ರಂದು ಮದ್ಯಾಹ್ನ 15-30 ಗಂಟೆಗೆ ಸ್ಥಳ ಪರಿಶೀಲನೆ ಮಾಡಿದಾಗ ಕಂಡುಬಂದಿದ್ದು, ಇದು ಕರ್ನಾಟಕ ನೀರಾವರಿ  ಕಾಯಿದೆ 1965 ಉಲ್ಲಂಘನೆಯಾಗಿದ್ದು ಅನಧಿಕೃತ ಪೈಪನ್ನು.ಪಂಪಶೆಟನ್ನು  ತೆರವುಗೊಳಿಸುವ ಕಾರ್ಯಚರಣೆ ಮುಂದುವರೆದ ಕಾರಣ ದೂರನ್ನು ತಡವಾಗಿ ಬಂದು ಸಲ್ಲಿಸಲಾಗಿದೆ15 ಫೀಟ್ ಉದ್ದದ ಪೈಪ ಸಮೆತ  ತಂದು ಮುಂದಿನ ಕ್ರಮ ಕುರಿತು ತಮ್ಮಲ್ಲಿ ಹಾಜರು ಪಡಿಸಿದ್ದು ಇರುತ್ತದೆ ಅಂತ   ಮುಂತಾಗಿದ್ದ ಲಿಖಿತ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ UÀÄ£Éß £ÀA: 46/2014.ಕಲಂ,55 ಕೆ.ಐ,ಕಾಯಿದೆ.CrAiÀÄ°è  ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
                ದಿನಾಂಕ;-24/02/2014 ಸಾಯಂಕಾಲ 17-00 ಗಂಟೆಗೆ ಪಿರ್ಯಾಧಿದಾರರಾದ  ಶ್ರೀ ಆರ್.ಕುಮಾರಸ್ವಾಮಿ ಸಹಾಯಕ ಕಾರ್ಯಾಪಾಲಕ ಇಂಜೀನಿಯಾರ್ ನಂ.4.ಕಾಲುವೆ ಉಪ-ವಿಭಾಗ ಮಸ್ಕಿ.ರವರುಗಳು ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ರಂಗಾಪೂರು ಸೀಮಾಂತರದ ಸರ್ವೆ ನಂ.25  ವಿತರಣಾ ಕಾಲುವೆ 54 . ಚೈನ್ ನಂ 160 ರಲ್ಲಿ  ಕಾಲುವೆಗೆ ಸಿದ್ರಾಮಯ್ಯ ತಂದೆ ವೀರಭದ್ರಯ್ಯ ಸಾ-ಹಸ್ಮಕಲ್ ಈತನು ಕಾಲುವೆಯಿಂದ ಕೆವಲ 20 ಮೀಟರ್ ಅಂತರದಿಂದ ಕೆರೆ ಮಾಡಿಕೊಂಡಿದ್ದು ಕಾಲುವೆಯಿಂದ ಸೈಫನಿಂಗ್ ಮಾಡಿ ಕೆರೆಗೆ ಆಕ್ರಮವಾಗಿ ನೀರನ್ನು ಪಡೆದುಕೊಳುತ್ತಿದ್ದು  ಇದನ್ನು ದಿನಾಂಕ;-19/02/2014  ರಂದು ಮದ್ಯಾಹ್ನ 16-30 ಗಂಟೆಗೆ ಸ್ಥಳ ಪರಿಶೀಲನೆ ಮಾಡಿದಾಗ ಕಂಡುಬಂದಿದ್ದು, ಇದು ಕರ್ನಾಟಕ ನೀರಾವರಿ  ಕಾಯಿದೆ 1965 ಉಲ್ಲಂಘನೆಯಾಗಿದ್ದು ಅನಧಿಕೃತ ಪೈಪನ್ನು.ಪಂಪಶೆಟನ್ನು  ತೆರವುಗೊಳಿಸುವ ಕಾರ್ಯಚರಣೆ ಮುಂದುವರೆದ ಕಾರಣ ದೂರನ್ನು ತಡವಾಗಿ ಬಂದು ಸಲ್ಲಿಸಲಾಗಿದೆ ಅಂದಾಜು 10 ಫೀಟ್ ಉದ್ದದ 1 ಪೈಪ ಸಮೆತ  ತಂದು ಮುಂದಿನ ಕ್ರಮ ಕುರಿತು ತಮ್ಮಲ್ಲಿ ಹಾಜರು ಪಡಿಸಿದ್ದು ಇರುತ್ತದೆ ಅಂತ   ಮುಂತಾಗಿದ್ದ ಲಿಖಿತ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ UÀÄ£Éß £ÀA: 47/2014.ಕಲಂ,55 ಕೆ.ಐ,ಕಾಯಿದೆ.CrAiÀÄ°è ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
              ದಿನಾಂಕ;-24/02/2014 ಸಾಯಂಕಾಲ 18-00 ಗಂಟೆಗೆ ಪಿರ್ಯಾಧಿದಾರರಾದ  ಶ್ರೀ ಆರ್.ಕುಮಾರಸ್ವಾಮಿ ಸಹಾಯಕ ಕಾರ್ಯಾಪಾಲಕ ಇಂಜೀನಿಯಾರ್ ನಂ.4.ಕಾಲುವೆ ಉಪ-ವಿಭಾಗ ಮಸ್ಕಿ.ರವರುಗಳು ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ರಂಗಾಪೂರು ಸೀಮಾಂತರದ ಸರ್ವೆ ನಂ.40  ವಿತರಣಾ ಕಾಲುವೆ 54 . ಚೈನ್ ನಂ 180 ರಲ್ಲಿ  ಕಾಲುವೆಗೆ ಬಸಪ್ಪ ಸಾ-ಹಸ್ಮಕಲ್ ಈತನು ಕಾಲುವೆಯಿಂದ ಕೆವಲ 30 ಮೀಟರ್ ಅಂತರದಿಂದ ಕೆರೆ ಮಾಡಿಕೊಂಡಿದ್ದು ಕಾಲುವೆಯಿಂದ ಸೈಫನಿಂಗ್ ಮಾಡಿ ಕೆರೆಗೆ ಆಕ್ರಮವಾಗಿ ನೀರನ್ನು ಪಡೆದುಕೊಳುತ್ತಿದ್ದು  ಇದನ್ನು ದಿನಾಂಕ;-19/02/2014  ರಂದು ಮದ್ಯಾಹ್ನ 17-30 ಗಂಟೆಗೆ ಸ್ಥಳ ಪರಿಶೀಲನೆ ಮಾಡಿದಾಗ ಕಂಡುಬಂದಿದ್ದು, ಇದು ಕರ್ನಾಟಕ ನೀರಾವರಿ ಕಾಯಿದೆ 1965 ಉಲ್ಲಂಘನೆಯಾಗಿದ್ದು ಅನಧಿಕೃತ ಪೈಪನ್ನು.ಪಂಪಶೆಟನ್ನು ತೆರವುಗೊಳಿಸುವ ಕಾರ್ಯಚರಣೆ ಮುಂದುವರೆದ ಕಾರಣ ದೂರನ್ನು ತಡವಾಗಿ ಬಂದು ಸಲ್ಲಿಸಲಾಗಿದೆ ಅಂದಾಜು 10 ಫೀಟ್ ಉದ್ದದ 1 ಪೈಪ ಸಮೆತ  ತಂದು ಮುಂದಿನ ಕ್ರಮ ಕುರಿತು ತಮ್ಮಲ್ಲಿ ಹಾಜರು ಪಡಿಸಿದ್ದು ಇರುತ್ತದೆ ಅಂತಾ  ಮುಂತಾಗಿದ್ದ ಲಿಖಿತ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ UÀÄ£Éß £ÀA: 47/2014.ಕಲಂ,55 ಕೆ.ಐ,ಕಾಯಿದೆ.CrAiÀÄ°è ಈ ಮೇಲಿನಂತೆ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtUÀ¼À ªÀiÁ»w:-
          ¢£ÁAPÀ 24-02-2014 gÀAzÀÄ ¸ÀAeÉ 5-15 UÀAmÉAiÀÄ ¸ÀĪÀiÁjUÉ DgÉÆævÀ£ÁzÀ §eÁgÉ¥Àà vÀAzÉ ºÀ£ÀĪÀÄAvÀ, ªÀAiÀiÁ-50 ªÀµÀð, eÁ-F½UÉÃgÀ, G-PÀÆ°PÉ®¸À ¸Á-ªÉÊ.ªÀįÁè¥ÀÆgÀ UÁæªÀÄ  AiÀiÁªÀÅzÉà ¯ÉʸÀ£Àì E®èzÉ C£À¢üPÀÈvÀªÁV ªÀiÁ£ÀªÀ fêÀPÉÌ C¥ÁAiÀÄPÁjAiÀiÁzÀ «µÀ¥ÀÆjvÀ ¹.ºÉZï.¥ËqÀgï «Ä²ævÀ PÀ®¨ÉgÀPÉ PÉʺÉAqÀªÀ£ÀÄß vÀ£Àß eÉÆÃ¥ÀrAiÀÄ ªÀÄÄA¢£À CAUÀ¼ÀzÀ°è ¸ÁªÀðd¤PÀjUÉ ªÀiÁgÁl ªÀiÁqÀÄwÛgÀĪÁUÀ, ¦.J¸ï.L. EqÀ¥À£ÀÆgÀÄ gÀªÀgÀÄ ¹§âA¢ ºÁUÀÆ ¥ÀAZÀgÀ ¸ÀªÀÄPÀëªÀÄ zÁ½£Àqɹ DgÉÆævÀ£ÀÀ vÁ¨Á¢AzÀ 1)2 ¥Áè¹ÖPï PÉÆqÀUÀ¼À°è 30 °Ãlgï PÀ®¨ÉgÀPÉ PÉʺÉAqÀ CA.Q. 300/- gÀÆ. 2) 1 ¥Áè¹ÖPï vÀA©UÉ 3) £ÀUÀzÀÄ ºÀt gÀÆ. 170/- gÀÆ. EªÀÅUÀ¼À£ÀÄß d¦ÛªÀiÁrPÉÆAqÀÄ, ¸ÀzÀj ºÉAqÀzÀ°è 180 JA.J¯ï MAzÀÄ PÁélðgï ¨ÁnèAiÀÄ°è J¥sï.J¸ï.J¯ï ¥ÀjÃPÉëUÉ PÀ¼ÀÄ»¸ÀĪÀ PÀÄjvÀÄ ±ÁA¥À¯ï PÉʺÉAqÀªÀ£ÀÄß vÉUÉzÀÄ F §UÉÎ zÁ½ ¥ÀAZÀ£ÁªÉÄAiÀÄ£ÀÄß ªÀiÁrPÉÆAqÀÄ DgÉÆæ ªÀÄvÀÄÛ ªÀÄÄzÉÝêÀiÁ°£ÉÆA¢UÉ oÁuÉUÉ §AzÀÄ ¥ÀAZÀ£ÁªÉÄÃAiÀÄ DzÁgÀzÀ ªÉÄðAzÀ DgÉÆævÀ£ÀÀ «gÀÄzÀÝ EqÀ¥À£ÀÆgÀÄ oÁuÉ UÀÄ£Éß £ÀA: 28/2014 PÀ®A 273, 284 L¦¹ ªÀÄvÀÄÛ 32, 34 PÉ.F DPïÖ CrAiÀÄ°è   UÀÄ£Éß zÁR®ÄªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.

               1) C±ÉÆÃPÀ vÀAzÉ UÀÄgÀ¥Àà 32ªÀµÀð, ºÀqÀ¥ÀzÀ ¸ÁB CgÀ¼ÀºÀ½î 2) ªÀÄ®ètÚ vÀAzÉ ºÀ£ÀĪÀÄ£ÀUËqÀ 30ªÀµÀð, °AUÁAiÀÄvÀ, MPÀÌ®ÄvÀ£À 3)±ÀgÀuÉÃUËqÀ vÀAzÉ CAiÀÄå£ÀUËqÀ 43ªÀµÀð,°AUÁAiÀÄvÀ,MPÀÌ®ÄvÀ£À 4)«ÃgÀtÚ vÀAzÉ wªÀÄätÚ 22ªÀµÀð, °AUÁAiÀÄvÀ, MPÀÌ®ÄvÀ£À5) ªÀiÁ£À¥Àà vÀAzÉ d¯Á®¥Àà 26ªÀµÀð, ºÀjd£À, MPÀÌ®ÄvÀ£À6) CªÀÄgÉñÀ vÀAzÉ gÀUÀqÀ¥Àà ,30ªÀµÀð,ºÀjd£À , MPÀÌ®ÄvÀ£À7) «gÉñÀ ¸ÉÆêÀįÁ¥ÀÆgÀÄ8) ªÀÄ®è¥Àà ¨ÉZÀѪÀÄnÖ9) UÉÆÃgɨÁ¼À §¸ÀªÀ PÀÄgÀħgÀÄ, 10) wªÀÄätÚ vÀAzÉ ¥ÀA¥ÀtÚ ªÀÄrªÁ¼À J®ègÀÆ ¸ÁB CgÀ¼ÀºÀ½î   ¢£ÁAPÀ: 25.02.2014 gÀAzÀÄ CgÀ¼ÀºÀ½î UÁæªÀÄzÀ°ègÀĪÀ  CUÀ¹ ªÀÄÄAzÉ ¸ÁªÀðd¤PÉ ¸ÀܼÀzÀ°è  zÀÄAqÁV PÀĽvÀÄ 52 E¸ÉàÃl J¯ÉUÀ¼À ¸ÀºÁAiÀÄ¢AzÀ CAzÀgï-¨ÁºÀgï dÆeÁlzÀ°è vÉÆqÀVgÀĪÁUÀ RavÀ ¨Áwä ªÉÄÃgÉUÉ ¦.J¸ï.L. gÀªÀgÀÄ ¹§âA¢AiÀĪÀ gÉÆA¢UÉ ¥ÀAZÀgÀ ¸ÀªÀÄPÀëªÀÄ zÁ½ ªÀiÁr »rzÀÄ dÆeÁlPÉÌ ¹A§A¢ü¹zÀ  3,700/- £ÀUÀzÀÄ ºÀt, 52 E¸ÉàÃl J¯ÉUÀ¼À£ÀÄß d¥ÀÄÛ ªÀiÁrPÉÆAqÀÄ ªÁ¥Á¸ï oÁuÉUÉ §AzÀÄ ¥ÀAZÀ£ÁªÀÄ DzsÁgÀzÀ ªÉÄðAzÀ ¹AzsÀ£ÀÆgÀÄ UÁæ«ÄÃt oÁuÉ UÀÄ£Éß £ÀA: 44/2013 PÀ®A. 87 PÉ.¦. DåPïÖ CrAiÀÄ°è  ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÀÛzÉ.


DPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
               ¢£ÁAPÀ 24-02-2014 gÀAzÀÄ ªÀÄzÁå£Àí  3-30 UÀAmÉAiÀÄ ¸ÀĪÀiÁjUÉ ¥ÀÄZÀÑ®¢¤ß UÁæªÀÄ ¹ÃªÀiÁAvÀgÀzÀ°è ¦üAiÀiÁ𢠫ÃgÉñÀ vÀAzÉ ¥ÀÆeÁj ¸ÀtÚ §¸ÀAiÀÄå¸Àé«Ä, ªÀAiÀiÁ-22 ªÀµÀð, eÁ-dAUÀªÀÄ, G: MPÀÌ®ÄvÀ£À, ¸Á-¥ÀÄZÀÑ®¢¤ß UÁæªÀÄ FvÀÀ£ÀÄ vÀ£Àß ºÉÆ®zÀ°è ºÁQzÀÝ §tªÉUÉ DPÀ¹äPÀ ¨ÉAQ ºÀwÛ ¸ÀĪÀiÁgÀÄ 30,000/- gÀÆ. ¨É¯É¨Á¼ÀĪÀ eÉÆüÀ ¸ÉÆ¥Éà, £É®Äè ºÀÄ®Äè, vÉÆUÀjºÉÆlÄÖ ¸ÀÄlÄÖ ®ÄPÁì£ÀÄ DVzÀÄÝ EgÀÄvÀÛzÉ.CAvÁ PÉÆlÖ zÀÆj£À ªÉÄðAzÀ EqÀ¥À£ÀÆgÀÄ oÁuÉ C.¨É.C.¸ÀA: 05/2014 gÀ°è zÁR°¹PÉƼÀî¯ÁVzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

            gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 25.02.2014 gÀAzÀÄ  79  ¥ÀæÀææPÀgÀtUÀ¼À£ÀÄß ¥ÀvÉÛ ªÀiÁr    11,000/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.