Police Bhavan Kalaburagi

Police Bhavan Kalaburagi

Wednesday, May 10, 2017

Yadgir District Reported Crimes

                       Yadgir District Reported Crimes
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 86/2017 ಕಲಂ 323,324,504 ಸಂ 34 ಐ.ಪಿ.ಸಿ;- ದಿನಾಂಕ 09-05-2017  ಬೆಳ್ಳಗ್ಗೆ 07-00 ಗಂಟೆಯ ಸುಮಾರಿಗೆ ನನಗೆ ನನ್ನ ಟ್ರ್ಯಾಕ್ಟರ ಸಲುವಾಗಿ ಡಿಜೇಲ್ ಅವಶ್ಯಕ ಇರುವದ್ದರಿಂದ 20 ಲೀಟರ ಕ್ಯಾನ ಬೇಕಾಗಿದ ಕಾರಣ ನನ್ನ ಅಣ್ಣನ ಮನೆಗೆ ಹೋಗಿ ಕರೆಯಲಾಗಿ ಮನೆಯಿಂದ ಹೊರಗಡೆ ನನ್ನ ಅಣ್ಣನ ಮಗನಾದ ಹಣಮೇಶ ತಂದೆ ತಿಮ್ಮಯ್ಯ ಈತನು ಬಂದು ಏನು ಅಂತಾ ವಿಚಾರಿಸಲಾಗಿ ನಾನು ಈ ಹಿಂದೆ ಕೊಟ್ಟ 20 ಲೀಟರ ಕ್ಯಾನ ಕೊಡು ಅಂತಾ ಕೇಳಿದಾಗ ಆತನು ಯಾವ ಕ್ಯಾನ ಯಾರು ಕೊಟ್ಟಿದ್ದು ನನಗೆ ಏನು ಗೊತ್ತಿಲ್ಲ ಅಂತಾ ತಿರಸ್ಕರಿಸಿದ್ದಕ್ಕೆ ನಾನು ಈ 2 ತಿಂಗಳ ಹಿಂದೆ ನಿನಗೆ ಡಿಜೈಲ ಡಬ್ಬಿ ಕೊಟ್ಟಿದ್ದೇನೆ ಕೊಡು ಅಂತಾ ಹೇಳಲು ಆಗ ಆತನು ಸಿಟ್ಟಿನಿಂದ ಹೋಗಲೇ ಹೋಗು ನಾನು ಯಾವ ಕ್ಯಾನ ತೆಗೆದು ಕೊಂಡಿಲ್ಲ ಸುಮ್ಮನೆ ಹೇಳಬೇಡ ನನ್ನ ಹತ್ತಿರ ನಾ ಖರೀದಿಸಿದ 20 ಲೀಟರ ಕ್ಯಾನ ಅದ್ದ ನೀ ಸುಳ್ಳ ಹೇಳಬೇಡ ಸೂಳೆ ಮಗನೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ಯುತಾ ಹೀಗೆ ಸುಳ್ಳ ಹೇಳತ್ತಿ ಅಂದವನೆ ತನ್ನ ಕೈಯಿಂದ ನನ್ನ ಮುಖಕ್ಕೆ ಮುಷ್ಟಿಮಾಡಿ ಹೊಡೆದು ರಕ್ತಗಾಯ ಮಾಡಿದ್ದನು ಮತ್ತು ಅಲ್ಲಿಯೇ ಬಿದ್ದ ಒಂದು ಕಟ್ಟಿಗೆ ತೆಗೆದು ಕೊಂಡು ಕಟ್ಟಿಗೆಯಿಂದ ನನ್ನ ಮೊಳಕಾಲು, ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದ್ದನು. ಮನೆಯ ಒಳಗಿನಿಂದ ಅಲ್ಲಿಗೆ ಬಂದ ಮಲ್ಲಮ್ಮ ತಂದೆ ಭೀಮರಾಯ  ಇವಳು ಸಹ ನನಗೆ ಕೈಯಿಂದ ಹೊಟ್ಟೆಗೆ ಹೊಡೆದಳು ಸದರಿ ನನಗೆ ಹೊಡೆಬಡೆ ಮಾಡಿದವರ ಮೇಲೇ ಕಾನೂನು ಕ್ರಮ ಜರುಗಿಸಬೇಕೆಂದು ವಿನಂತಿ.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 69/2017 ಕಲಂ 504,354 ಐಪಿಸಿ ;- ದಿನಾಂಕ: 09/05/2017 ರಂದು 6-15 ಪಿಎಮ ಕ್ಕೆ ಶ್ರೀಮತಿ ದೇವಿಂದ್ರಮ್ಮ ಗಂಡ ಯಂಕೋಬ ಕಲಾಲ ಸಾ:ಹಾಲಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಲಿಖೀತ ಫಿರ್ಯಾಧಿ ಸಲ್ಲಿಸಿದ್ದನಂದರೆ ತಾನು ದಿನಾಂಕ: 08/05/2017 ರಂದು ಬೆಳಗ್ಗೆ 11 ಗಂಟೆಗೆ ಹೊರಟೂರ ಗ್ರಾಮಕ್ಕೆ ಹೋಗುವ ದಾರಿಯಲ್ಲಿ ನಾನು ನಮ್ಮ ಹೊಲಕ್ಕೆ ಹೋಗುತ್ತಿರುವಾಗ ನಮ್ಮ ಗ್ರಾಮದವನಾದ ರಾಮಯ್ಯ ತಂದೆ ಭೀಮರಾಯ ಕಲಾಲ ಎಂಬಾತ ದ್ವಿಚಕ್ರ ವಾಹನದಲ್ಲಿ ಬಂದು ನನ್ನ ಮುಂದೆ ಅಡ್ಡಗಟ್ಟಿ ದ್ವಿಚಕ್ರ ವಾಹನದಲ್ಲಿ ಕುಳಿತುಕೊಳ್ಳಲು ಬೆದರಿಸಿದನು. ಆಗ ನಾನು ತಿರಸ್ಕರಿಸಿದ್ದಕ್ಕೆ ನನಗೆ ಲೇ ಸೂಳಿ ಬಾ ಕುಳಿತುಕೊ ಎಂದು ಬೆದರಿಸಿ, ನನ್ನ ಕೈ ಹಿಡಿದು ಹಾಗೆ ನನ್ನ ಸೀರೆಯನ್ನು ಹಿಡಿದು ಎಳೆದಾಡಿರುತ್ತಾನೆ. ನಾನು ಚೀರಾಡಿ ಅವನ್ನು ತಳ್ಳಿ ತಪ್ಪಿಸಿಕೊಂಡು ಗ್ರಾಮಕ್ಕೆ ಓಡಿ ಬಂದು ಮನೆಯಲ್ಲಿ ಹೇಳಬೇಕೆಂದಾಗ ನನ್ನ ಗಂಡ ಹಾಗೂ ಇಬ್ಬರೂ ಮಾವನವರು ಮನೆಯಲ್ಲಿ ಇರಲಿಲ್ಲ. ನನ್ನ ಗಂಡ ಹಾಗೂ ಮಾವನವರು ರಾತ್ರಿ ಮನೆಗೆ ಬಂದಾಗ ನಾನು ಅವರಿಗೆ ನಡೆದ ವಿಷಯ ತಿಳಿಸಿದೆ. ಮಾರನೆ ದಿನ ದಿನಾಂಕ: 09/05/2017 ರಂದು ನನ್ನ ಮಾವನವರೊಂದಿಗೆ ವಡಗೇರಾ ಪೊಲೀಸ್ ಠಾಣೆಗೆ ಬಂದಿದ್ದು, ರಾಮಯ್ಯ ಎಂಬ ವ್ಯಕ್ತಿಯ ವಿರುದ್ದ ದೂರು ದಾಖಲಿಸಿರುತ್ತೇನೆ. ಆದ ಕಾರಣ ದಯಮಾಡಿ ತಾವು ಆ ರಾಮಯ್ಯನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಂಡು ನನಗೆ ನ್ಯಾಯ ಒದಗಿಸಬೇಕೆಂದು ವಿನಂತಿ ಎಂದು ಕೊಟ್ಟ ಲಿಖಿತ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 69/2017 ಕಲಂ: 504,354 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 80/2017 ಕಲಂ 279.337 ಐ ಪಿ ಸಿ;- ದಿನಾಂಕ 09-05-2017 ರಂದು 4 ಪಿ ಎಂ ಕ್ಕೆ ಪಿಯರ್ಾದಿ ಶ್ರೀ ಮಹಾದೇವ ತಂದೆ ಶರಣಪ್ಪ ಮಳ್ಳಿ ವಯಾ|| 21 ವರ್ಷ ಜಾ||  ಲಿಂಗಾಯತ ಉ|| ಕ್ಲೀನರ ಸಾ|| ರಾಮನಗರ ಕಲಬುಗರ್ಿ ಇವರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಪಿಯರ್ಾದಿಯನ್ನು ನೀಡಿದ್ದು ಏನಂದರೆ, ನಾನು ಈಗ್ಗ ಸುಮಾರು ಎರಡು ವರ್ಷಗಳಿಂದ ಕಲಬುಗರ್ಿಯ ಶ್ರೀ ಚನ್ನಬಸಪ್ಪ ತಂದೆ ಮಾಣೀಕೆಪ್ಪ ಇವರ ಲಾರಿ ನಂ ಕೆಎ-32-ಎ-9303 ಅಶೋಕ ಲೈಲ್ಯಾಂಡ ಲಾರಿಯಲ್ಲಿ ಕ್ಲೀನರನಾಗಿ ಕೆಲಸ ಮಾಡಿಕೊಂಡಿದ್ದು. ಅದರಂತೆ ಸದರಿ ಲಾರಿಗೆ ವಿರೇಶ ತಂದೆ ಶಿವಯೋಗಿ ಇವರು ಚಾಲಕನಾಗಿರುತ್ತಾರೆ. ನಿನ್ನೆ ಶಕ್ತಿನಗರದಲ್ಲಿ ಬೂದಿ ಲೋಡ ತರಬೇಕೆಂದು ಹೇಳಿದ್ದರಿಂದ ನಾನು ನನ್ನ ಚಾಲಕ ಕೂಡಿ ಲಾರಿ ನಂ ಕೆಎ-32-ಎ-9303 ನೇದ್ದನ್ನು ತೆಗೆದುಕೊಂಡು ರಾಯಚೂರ ಶಕ್ತಿನಗರಕ್ಕೆ ಹೋಗಿ ರಾತ್ರಿ ಅಲ್ಲೆ ಇದ್ದು ಇಂದು ಬೆಳೆಗ್ಗೆ ಬೂದಿ ಲೋಡ ಮಾಡಿಕೊಂಡು 11 ಎ ಎಂ ಕ್ಕೆ ರಾಯಚೂರ ಶಕ್ತಿನಗರದಿಂದ ಬಿಟ್ಟು ಗುಲಬಗರ್ಾದ ಕಡೆಗೆ ಹೊರಟೆವು. ಇಂದು ದಿನಾಂಕ 09-05-2017 ರಂದು 2-30 ಪಿ ಎಂ ದ ಸುಮಾರಿಗೆ ಬರುವಾಗ ಕಡೇಚೂರ ಕ್ರಾಸ ದಾಟಿ ಮುಂದೆ ಬರುವಾಗ ನಮ್ಮ ಲಾರಿ ಚಾಲಕ ವಿರೇಶ ಇವರು ಲಾರಿಯನ್ನು ಅತೀ ವೇಗದಿಂದ ಹಾಗು ನಿರ್ಲಕ್ಷತನದಿಂದ ಓಡಿಸಿದ್ದರಿಂದ ಕಡೆಚೂರ ದಾಟಿ ಸ್ವಲ್ಪ ದೂರ ಬಂದಾಗ ಲಾರಿ ರೋಡಿನ ಎಡಗಡೆ  ಪಲ್ಟಿಮಾಡಿದನು. ಆಗ ನಾನು ಮತ್ತು ಚಾಲಕ ಲಾರಿಯಲ್ಲಿ ಒಳಗೆ ಆದೆವು ನಂತರ ನಾನು ಗ್ಲಾಸ ಒಡೆದಿದ್ದರಿಂದ ನಾನು ಅದರಿಂದ ಹೊರಗೆ ಬಂದೆನು ಚಾಲಕ ಹೊರಗಡೆ ಬಿದ್ದಿದ್ದ. ನನಗೆ ಬಲಗೈ ಹೆಬ್ಬೆರಳಿಗೆ ತರಚಿದ ಗಾಯವಾಗಿದೆ. ಮತ್ತು ಎರಡು ಕಾಲುಗಳಿಗೆ ಪಾದದ ಹತ್ತಿರ ತರಚಿದಗಾಯಗಳು ಆಗಿದೆ. ಚಾಲಕ ವೀರೇಶ ಇವರಿಗೆ ನೋಡಲಾಗಿ ತಲೆಯ ಮುಂದಿನ ಬಾಗ ಹಣೆಯ ಮೇಲೆ ತರಚಿದಂತೆ ಹಾಗು ಎಡಗಡೆ ಮೆಲಕಿನ ಹತ್ತಿರ ಗುಪ್ತಗಾಯಗಳು ಆಗಿವೆ. ಆಗ ನಾನು ರಸ್ತೆಗೆ ಬಂದಾಗ ಒಂದು ಗೂಡ್ಸ ಗಾಡಿ ಬಂತು ನಾನು ಅದನ್ನು ನಿಲ್ಲಿಸಿ ಕೇಳಿಕೊಂಡಾಗ ಅವರು ನನಗೆ ಮತ್ತು ಚಾಲಕನಿಗೆ ಉಪಚಾರಕ್ಕಾಗಿ ಸೈದಾಪೂರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದರು.
    ಸದರಿ ಘಟನೆಯು ನಮ್ಮ ಲಾರಿ ನಂ ಕೆಎ-32-ಎ-9303 ನೇದ್ದರ ಚಾಲಕ ವಿರೇಶ ತಂದೆ ಶಿವಯೋಗಿ ಸಾ|| ಕಲಬುಗರ್ಿ ಇವರು ಲಾರಿಯನ್ನು ಅತೀ ವೇಗ ಹಾಗು ನಿರ್ಲಕ್ಷತನದಿಂದ ಓಡಿಸಿದ್ದರಿಂದ ಪಲ್ಟಿಯಾಗಿದ್ದು ಲಾರಿ ಮಾತ್ತು ಚಾಲಕನ ಮೇಲೆ ಕಾನೂನ ಕ್ರಮವನ್ನು ಜರುಗಿಸಬೇಕು ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಸೈದಾಪೂರ ಗುನ್ನೆ ನಂ 80/2017 ಕಲಂ 279.337 ಐ ಪಿ ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 73/2017 ಕಲಂ: 302 ಐಪಿಸಿ;- ದಿನಾಂಕ:09/05/2017 ರಂದು 2.30 ಪಿಎಮ್ಕ್ಕೆ ಶ್ರೀ ಮಾನಪ್ಪ ತಂದೆ ರಾಯಪ್ಪ ಬಡಿಗೇರ ಸಾ|| ತೆಗ್ಗೆಳ್ಳಿ ಇವರು ಠಾಣೆೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆಯಿಸಿದ ಫಿಯರ್ಾದಿಯನ್ನು ಹಾಜರ ಪಡಿಸಿದ್ದು ಸಾರಾಂಶವೇನೆಂದರೆ, ನಮ್ಮ ತಂದೆ ತಾಯಿಗೆ 3ಜನ ಹೆಣ್ಣುಮಕ್ಕಳು ಹಾಗೂ 2 ಜನ ಗಂಡು ಮಕ್ಕಳಿರುತ್ತೇವೆ. ಎಲ್ಲಾ ಹೆಣ್ಣುಮಕ್ಕಳ ಮದುವೆ ಮಾಡಿಕೊಟ್ಟಿದ್ದು ಅವರಲ್ಲಿ ಅಕ್ಕಳಾದ ಲಕ್ಷ್ಮೀ ವಯಾ|| 35 ವರ್ಷ ಇವಳಿಗೆ ಸುಮಾರು 15 ವರ್ಷಗಳ ಹಿಂದೆ ಚಿಗರಿಹಾಳ ಗ್ರಾಮದ ಅಯ್ಯಪ್ಪ ತಂದೆ ಬೀರಪ್ಪ ಬಾಗಲಕೋಟ ಈತನಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ಮದುವೆಯಾದ ಸುಮಾರು 10-12 ವರ್ಷಗಳವರೆಗೆ ನಮ್ಮ ಅಕ್ಕ ಲಕ್ಷ್ಮೀ ಹಾಗೂ ಮಾವ ಅಯ್ಯಪ್ಪ ಅನ್ಯೋನ್ಯವಾಗಿದ್ದು ಅವರಿಗೆ 2 ಗಂಡು, 1 ಹೆಣ್ಣು ಮಗು ಇರುತ್ತದೆ. ಈಗ್ಗೆ ಸುಮಾರು 3-4 ವರ್ಷಗಳ ಹಿಂದೆ ನಮ್ಮ ಮಾವ ಅಯ್ಯಪ್ಪ ಈತನು ನನ್ನ ಅಕ್ಕ ಲಕ್ಷ್ಮೀ ಇವಳ ಶೀಲದ ಮೇಲೆ ಸಂಶಯಪಟ್ಟು ನನ್ನ ಅಕ್ಕ ಹಾಗೂ 3 ಜನ ಮಕ್ಕಳನ್ನು ಬಿಟ್ಟು ಮತ್ತೊಂದು ಮದುವೆಯಾಗಿರುತ್ತಾನೆ. ನನ್ನ ಅಕ್ಕ ತನ್ನ 3ಜನ ಮಕ್ಕಳನ್ನು ಕರೆದುಕೊಂಡು ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿಕೊಂಡು ಉಪಜೀವಿಸುತ್ತಿದ್ದರು. ನಮ್ಮ ಮಾವನಾದ ಅಯ್ಯಪ್ಪ ಈತನು ಸಹ ಬೆಂಗಳೂರಿನಲ್ಲಿಯೇ ಕೂಲಿ ಕೆಲಸ ಮಾಡಿಕೊಂಡಿದ್ದು, ಬೆಂಗಳೂರಿನಲ್ಲಿಯೂ ಸಹ ನನ್ನ ಅಕ್ಕ ಲಕ್ಷ್ಮೀ ಇವಳೊಂದಿಗೆ ಅನೈತಿಕ ಸಂಬಂದದ ವಿಷಯವಾಗಿ ತಕರಾರು ಮಾಡುತ್ತಿದ್ದನು. ಹೀಗಿರುತ್ತಾ ನಿನ್ನೆ ದಿನಾಂಕ: 08/05/2017 ರಂದು ನನ್ನ ಮಾವನಾದ ಅಯ್ಯಪ್ಪ ಈತನು ತನ್ನ ಮಗ ಬೀರಲಿಂಗ ಈತನಿಗೆ ಬೆಂಗಳೂರಿನಿಂದ ಕರೆದುಕೊಂಡು ಬಂದ ವಿಷಯ ನನಗೆ ಫೋನ್ ಮುಖಾಂತರ ತಿಳಿಸಿದ್ದು, ನಾನು ಊರಿಗೆ ಬಾ ಹಿರಿಯರಿಗೆ ಹೇಳಿ ನಿನ್ನ ಮಗ ಬೀರಲಿಂಗ ಈತನನ್ನು ಕರೆಸೋಣ ಅಂತ ಹೇಳಿದೆನು. ಹೀಗಿದ್ದು ಇಂದು ದಿನಾಂಕ: 09/05/2017 ರಂದು ಬೆಳಿಗ್ಗೆ 9 ಗಂಟೆಗೆ ನಮ್ಮ ಅಕ್ಕ ಲಕ್ಷ್ಮೀ ಇವಳು ತನ್ನ ಇನ್ನಿಬ್ಬರು ಮಕ್ಕಳಾದ ಶಂಕರನಾಗ ಹಾಗೂ ಅಂಜುಳಾದೇವಿ ಇವರನ್ನು ಕರೆದುಕೊಂಡು ಕೆಂಭಾವಿಗೆ ಬಂದು ಕೆಂಭಾವಿಯಲ್ಲ್ಲಿ ನನ್ನ ತಂಗಿ ಯಲ್ಲಮ್ಮಳ ಗಂಡ ದುರ್ಗಪ್ಪ ಚಿಂಚೋಡಿ ಈತನು ಭೇಟಿಯಾಗಿದ್ದು ನಂತರ ಎಲ್ಲರು ಕೂಡಿ ನನ್ನ ಅಕ್ಕ ಲಕ್ಷ್ಮೀ ಇವಳ ಗಂಡನ ಮನೆಯಾದ  ಚಿಗರಿಹಾಳ ಗ್ರಾಮಕ್ಕೆ ಹೋಗಿದ್ದು ಇರುತ್ತದೆ. ನಂತರ 12.45 ಗಂಟೆ ಸುಮಾರಿಗೆ ನಮ್ಮ ತಂಗಿಯ ಗಂಡನಾದ ದುರ್ಗಪ್ಪ ಚಿಂಚೋಡಿ ಈತನು ಫೋನ್ ಮಾಡಿ ನನಗೆ ತಿಳಿಸಿದ್ದೇನೆಂದರೆ  ನಾನು ಹಾಗೂ ನಿಮ್ಮ ಅಕ್ಕ ಲಕ್ಷ್ಮೀ ಇಬ್ಬರೂ ಕೂಡಿಕೊಂಡು ಚಿಗರಿಹಾಳ ಗ್ರಾಮಕ್ಕೆ 12.30 ಪಿಎಮ್ಕ್ಕೆ ಬಂದು ಮಗ ಬೀರಲಿಂಗ ಈತನಿಗೆ ಕಳಿಸಿಕೊಡು ಅಂತ ಕೇಳಿದ್ದಕ್ಕೆ ಸದರಿ ಅಯ್ಯಪ್ಪ ಈತನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ಒಮ್ಮೆಲೆ ತಲೆಗೆ ಹಾಗೂ ಕುತ್ತಿಗೆಗೆ ಹೊಡೆದು ಕೊಲೆ ಮಾಡಿರುತ್ತಾನೆ ಅಂತ ತಿಳಿಸಿದಾಗ ನಾನು ನಮ್ಮ ತಾಯಿ ಎಲ್ಲರೂ ಕೂಡಿ ಚಿಗರಿಹಾಳ ಗ್ರಾಮಕ್ಕೆ ಬಂದು ನೋಡಲಾಗಿ ನನ್ನ ಅಕ್ಕ ಲಕ್ಷ್ಮೀ ಇವಳು ಅವಳ ಗಂಡ ಅಯ್ಯಪ್ಪ ಈತನ ಮನೆಯ ಮುಂದೆ ಸತ್ತು ಬಿದ್ದಿದ್ದು ನೋಡಲಾಗಿ ತಲೆಗೆ, ಕುತ್ತಿಗೆಯ ಹಿಂದೆ ಹಾಗೂ ಕುತ್ತಿಗೆಯ ಎಡಭಾಗಕ್ಕೆ ಕೊಡಲಿಯಿಂದ ಹೊಡೆಗ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಸತ್ತು ಬಿದ್ದಿದ್ದಳು. ನನ್ನ ಮಾವನಾದ ಅಯ್ಯಪ್ಪ ಈತನು ನನ್ನ ಅಕ್ಕ ಲಕ್ಷ್ಮೀ ಇವಳ ಶೀಲದಲ್ಲಿ ಸಂಶಯಪಟ್ಟು ಅದೇ ದ್ವೇಷದಿಂದ ಕೊಡಲಿಯಿಂದ ತಲೆಗೆ ಹಾಗೂ ಕುತ್ತಿಗೆಗೆ ಹೊಡೆದು ಭಾರಿಗಾಯಪಡೆಸಿ ಕೊಲೆ ಮಾಡಿ ಓಡಿಹೋಗಿದ್ದು ಸದರಿಯವನನ್ನು ಪತ್ತೆ ಹಚ್ಚಿ ಕಾನೂನಿನ ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:73/2017 ಕಲಂ:302 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಳ್ಳಲಾಗಿದೆ ಅಂತಾ ವಿನಂತಿ.

BIDAR DISTRICT DAILY CRIME UPDATE 10-05-2017


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 10-05-2017

 §¸ÀªÀPÀ¯Áåt £ÀUÀgÀ ¥Éưøï oÁuÉ UÀÄ£Éß £ÀA. 124/17 PÀ®A 78(3) Pɦ PÁAiÉÄÝ :-

¢£ÁAPÀ: 09-05-2017 gÀAzÀÄ 1115 UÀAmÉUÀ ¦J¸ïL gÀªÀgÀÄ oÁuÉAiÀÄ°èzÁÝUÀ §¸ÀªÀPÀ¯Áåt £ÀUÀgÀz eÁ«ÄAiÀiÁ ªÀĹ¢ ºÀwÛgÀ ¸ÁªÀðd¤PÀ gÀ¸ÉÛAiÀÄ ºÀwÛgÀÄ E§âgÀÄ ªÀåQÛUÀ¼ÀÄ ¤AvÀÄ PÉÆAqÀÄ ¸ÁªÀðd¤PÀjUÉ ªÉÆøÀ ªÀiÁqÀĪÀ GzÉÝñÀ¢AzÀ PÁ£ÀÆ£ÀÄ ¨Á»gÀªÁV MAzÀÄ gÀÆ¥Á¬ÄUÉ 80 gÀÆ. JAzÀÄ PÀÆV ºÉý CªÀjAzÀ £À¹©£À ªÀÄlPÁ an §gÉzÀÄPÉƼÀÄîwÛzÁÝgÉ CAvÁ ªÀiÁ»w §A¢zÀ ªÉÄÃgÉUÉ ¦J¸ïL gÀªÀgÀÄ ¹§âA¢AiÉÆA¢UÉ ºÉÆÃV zÁ½ ªÀiÁr DgÉÆævÀgÁzÀ ¸À°A vÀAzÉ ªÀĺɪÀÄÄzÀ dªÀiÁzÁIÄ ªÀAiÀÄ: 33 ªÀµÀð EªÀ£À ªÀ±À¢AzÀ 3900 gÀÆ. ºÁUÀÆ MAzÀÄ ªÀÄlPÁ an, MAzÀÄ ¨Á¯ï ¥É£ï d¦Û ªÀiÁrzÀÄÝ ªÀÄvÀÄÛ UÀ¥sÁgÀ vÀAzÉ CºÉªÀÄzÀ §KUï ªÀAiÀÄ: 27 ªÀµÀð EvÀ¤AzÀ £ÀUÀzÀÄ ºÀt gÀÆ. 1000/- ºÁUÀÄ MAzÀÄ ªÀÄlPÁ an d¦Û ªÀiÁrPÉÆAqÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

¨sÁ°Ì UÁæ«ÄÃt ¥Éưøï oÁuÉ UÀÄ£Éß £ÀA. 77/2017, PÀ®A. 279, 337, 338 L¦¹ :-

¢£ÁAPÀ 08-05-2017 gÀAzÀÄ ¦üAiÀiÁ𢠪ÀĺÁzÉêÀ vÀAzÉ ªÀiÁtÂPÀ¥Áà vÉÃUÀA¥ÀÆgÉ ªÀAiÀÄ: 42 ªÀµÀð, eÁw: °AUÁAiÀÄvÀ, ¸Á: PÀgÀrAiÀiÁ¼À, vÁ: ¨sÁ°Ì gÀªÀgÀÄ PÀgÀrAiÀiÁ¼À PÁæ¸ï ºÀwÛgÀ ¤AvÁUÀ ¨sÁ°Ì PÀqɬÄAzÀ ©ÃzÀgï PÀqÉUÉ ºÀÄAqÁå¬Ä PÀA¥À¤AiÀÄ UÁæöåAqï L10 C¸ÁÖ PÁgÀ £ÀA. PÉJ-01/JªÀiï.J¯ï-8487 £ÉÃzÀgÀ ZÁ®PÀ£ÁzÀ DgÉÆæA ²ªÀgÁd vÀAzÉ CdÄð£À PÁA¨Éî ªÀAiÀÄ: 35 ªÀµÀð, eÁw: J¸ï.¹ (ºÉƯÉAiÀÄ), ¸Á: dA§V, vÁ: OgÁzï(©) EvÀ£ÀÄ vÀ£Àß PÁgÀ£ÀÄß Cwà ªÉÃUÀÀ ºÁUÀÆ ¤µÁ̼ÀfÃvÀ£À¢AzÀ ZÀ¯Á¬Ä¸ÀÄvÁÛ ¤AiÀÄAvÀæt vÀ¦à PÀgÀrAiÀiÁ¼À PÁæ¸ï¢AzÀ ¸Àé®à ªÀÄÄAzÉ gÉÆÃr£À PɼÀUÉ gÉʯÉé ºÀ½ ºÀwÛgÀ vÀVΣÀ°è ©¢ÝgÀÄvÁÛ£É, DUÀ ¦üAiÀiÁð¢AiÀÄÄ WÀl£Á ¸ÀܼÀPÉÌ ºÉÆÃV £ÉÆÃqÀ®Ä DgÉÆæAiÀÄ JqÀUÀtÂÚ£À ºÀÄ©â£À ªÉÄÃ¯É gÀPÀÛUÁAiÀÄ, ºÉÆmÉÖAiÀÄ PɼÀ ¨sÁUÀzÀ°è UÀÄ¥ÀÛUÁAiÀÄ, ºÉÆmÉÖAiÀÄ M¼ÀUÉ ¨sÁj UÀÄ¥ÀÛUÁAiÀĪÁVgÀÄvÀÛzÉ, £ÀAvÀgÀ ¦üAiÀiÁð¢AiÀÄÄ UÁAiÀÄUÉÆAqÀ ²ªÀgÁd FvÀ¤UÉ aQvÉì PÀÄjvÀÄ MAzÀÄ SÁ¸ÀV ªÁºÀ£ÀzÀ°è ºÁQPÉÆAqÀÄ ©ÃzÀgï DgÉÆÃUÀå D¸ÀàvÉæUÉ MAiÀÄÄÝ zÁR®Ä ªÀiÁrzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 09-05-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.


Kalaburagi District Reported Crimes

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 09.05.2017 ರಂದು ಸಾಯಂಕಾಲ 7-00 ಗಂಟೆ ಸುಮಾರಿಗೆ ಮೃತ ಸಲಾವುದ್ದೀನ ಇತನು  ಆರಟಿಓ ಕ್ರಾಸ ದಿಂದ ಫಾರ್ಮಸಿ ಕಾಲೇಜ್ ಎದುರುಗಡೆ ಬರುವ ತಮ್ಮ ರೋಮಿಗೆ ಹೋಗುವ ಕುರಿತು ನಡೆದುಕೊಂಡು ರೋಡ ಮೇಲೆ ಹೋಗಿ ಬರುವ ವಾಹನಗಳನ್ನು ನೋಡಿಕೊಂಡು ರಸ್ತೆ ದಾಟುತೀರುವಾಗ ಫಾರ್ಮಸಿ ಕಾಲೆಜ್ ಎದುರಿನ ರೋಡ ಮೇಲೆ ಆಟೋರಿಕ್ಷಾ ನಂ ಕೆಎ-32-ಬಿ-4024 ನೇದ್ದರ ಚಾಲಕನು ಆರಟಿಓ ಕ್ರಾಸದಿಂದ ಜಿಜಿಹಚ್ ಸರ್ಕಲ ಕಡೆಗೆ ಹೋಗುವ ಕುರಿತು ತನ್ನ ಆಟೋರಿಕ್ಷಾ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತೀರುವ ಮೃತ ಸಲಾವುದ್ದೀನ ಇತನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಭಾರಿ ಗಾಯಗೊಳಿಸಿದ್ದರಿಂದ ಸಲಾವುದ್ದೀನ ಇತನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆಮಾಡಿದ್ದು ಸಲಾವುದ್ದೀನ ಇತನು ಅಪಘಾತದಲ್ಲಿ ಆದ ಗಾಯದ ಉಪಚಾರ ಫಲಕಾರಿಯಾಗದೆ ರಾತ್ರಿ 8-50 ಗಂಟೆಯ ಸುಮಾರಿಗೆ ಬಸವೇಶ್ವರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ. ಅಂತಾ  ಶ್ರೀ ಅರ್ಬಾಸ ತಂದೆ ಅಯ್ಯುಬ ಬಡಕಲ   ಸಾ : ಮಾರ್ಕೇಟ ಯಾರ್ಡ ಮಾಲೆಗಾಂವ ರೋಡ ಸೋಲ್ಲಾಪೂರ ಹಾ.ವ. ಫಾರ್ಮಸಿ ಕಾಲೇಜ ಎದುರುಗಡೆ ಸೇಡಂ ರೋಡ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ನರೋಣಾ ಠಾಣೆ : ಶ್ರೀ ಗುರುಲಿಂಗಪ್ಪ ತಂದೆ ಈರಣ್ಣಾ ಗೊಗಶೆಟ್ಟಿ, ಸಾ:ಚಿಂಚನಸೂರ ಗ್ರಾಮ ಇವರ ಊರಿನ ಸೀಮಾಂತರದ ಸರ್ವೆ ನಂ. 212ನೇದ್ದರಲ್ಲಿ 02 ಎಕರೆ 12 ಗುಂಟೆ ನಿರಾವರಿ ಜಮೀನು ಇದ್ದು ವರ್ಷ ಕಬ್ಬು ನಾಟಿ ಮಾಡಿರುತ್ತೇವೆ. ನಾನು ದಿನಾಲೂ ಹೊಲಕ್ಕೆ ಹೋಗಿ ಬರುವುದು ಮಾಡುತ್ತಿರುತ್ತೇನೆ. ನಮ್ಮ ಹೊಲಕ್ಕೆ ಹೊಗಿಬರಲು ನಂಡಕಿ ನಾಲಾದಿಂದಲೆ ದಾರಿ ಇರುತ್ತದೆ. ಹೀಗಿದ್ದು ದಿನಾಂಕಃ 09/05/2017 ರಂದು ಮುಂಜಾನೆ 08-00 ಗಂಟೆ ಸುಮಾರಿಗೆ ನಾನು ನಮ್ಮ ಹೊಲದಿಂದ ಮರಳಿ ಮನೆಗೆ ಬರುವಾಗ ನಮ್ಮೂರಿನ ವಿಠಲರಾವ ಪಾಟೀಲ ಹಾಗೂ ಸೂರ್ಯಕಾಂತ ಶೃಂಗೇರಿ ಇವರ ಹೊಲದ ಹತ್ತಿರದಲ್ಲಿ ಬರುವಾಗ ನಂಡಕಿ ನಾಲದಲ್ಲಿ ಮೂಳೆ ಹೊರಗೆ ಬಂದಿದ್ದು ಅದರ ಸಮೀಪ ಹೋಗಿ ನೊಡಲಾಗಿ ಅದಕ್ಕೆ ಒಂದು ಪ್ಯಾಂಟಿನ ಬಟ್ಟೆ ಸಹ ಸಿಕ್ಕಿಬಿದ್ದಂತೆ ಕಂಡುಬಂತು. ಮತ್ತು ದುರ್ವಾಸನೆ ಬರುತ್ತಿತ್ತು. ನಂತರ ನಾನು ಗಾಬರಿಗೊಂಡು ಗ್ರಾಮಕ್ಕೆ ಹೋಗಿ ವಿಷಯವನ್ನು ನಮ್ಮೂರಿನ ಜಬ್ಬರ ಮೂಲಗೆ, ಪಂಡಿತ ಪೂಜಾರಿ, ಶೌಕತ ಮೂಲಗೆ ಹಾಗೂ ಮೈಬೂಬಸಾಬ ಜನವಾಡ ರವರುಗಳಿಗೆ ತಿಳಿಸಿ ನಂತರ ನಾನು ಮತ್ತು ಮೇಲ್ಕಂಡವರೆಲ್ಲರೂ ಸೇರಿ ಮತ್ತೆ ಮರಳಿ ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ಸದರಿ ಮೂಳೆಯು ಒಬ್ಬ ವ್ಯಕ್ತಿಯದೆ ಆಗಿರುವಂತೆ ಕಂಡುಬರುತ್ತಿದ್ದು, ವ್ಯಕ್ತಿಯ ಎಲುಬು ಯಾವುದೋ ಪ್ರಾಣಿಗಳು ಕೆದರಿ ತಿಂದಂತೆ ಕಂಡುಬರುತ್ತಿದೆ. ಸದರಿ ವ್ಯಕ್ತಿಯ ಕಾಲಿನ ಮೂಳೆಯ ಹೊರತು ಪಡಿಸಿ ಬೇರೆ ಯಾವುದೇ ಭಾಗ ಕಾಣಿಸದೆ ದೇಹದ ಉಳಿದ ಭಾಗ ಮಣ್ಣಿನಲ್ಲಿ ಹುತಿರುತ್ತದೆ. ಸದರಿ ವ್ಯಕ್ತಿಯ ಸಾವು ಅನುಮಾನಾಸ್ಪದವಾಗಿ ಇರಬಹುದೆಂದು ಮೇಲ್ನೊಟಕ್ಕೆ ಕಂಡುಬರುತ್ತದೆ. ಸದರಿ ವ್ಯಕ್ತಿಯ ಸಾವು ಸುಮಾರು 10-12 ದಿವಸಗಳ ಹಿಂದೆ ಸಂಭವಿಸಿರಬಹುದು. ಆದ್ದರಿಂದ ಮಾನ್ಯರು ಸದರಿ ಮೃತದೇಹವನ್ನು ಹೊರಗೆ ತೆಗೆಸಿ ಮೃತ ವ್ಯಕ್ತಿಯ ಬಗ್ಗೆ ಮತ್ತು ಸಾವಿನ ಬಗ್ಗೆ ತನಿಖೆಯಾಗಬೇಕೆಂದು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 08-05-2017 ರಂದು ಬೆಳಿಗ್ಗೆ ಶ್ರೀ ಭೀರಪ್ಪ ತಂದೆ ಅಮೋಗಸಿದ್ದ ಜಗಲಗೊಂಡ ಸಾ|| ಹವಳಗಾ ತಾ||ಅಫಜಲಪೂರ ಮತ್ತು ನನ್ನ ತಮ್ಮನಾದ ರಾಜಕುಮಾರ ಹಾಗೂ ನಮ್ಮ ತಂದೆ ಅಮೋಗಸಿದ್ದ ಮೂರು ಜನರು ನಮ್ಮ ಮನೆಯ ಮುಂದೆ ಮಾತಾಡುತ್ತಾ ನಿಂತಿದ್ದಾಗ ನಮ್ಮ ಜೋತೆಗೆ ಜಗಳ ಮಾಡುತ್ತಿದ್ದ 1) ಸಂಜು ತಂದೆ ಪೀರಪ್ಪ ಸೋಲ್ಲಾಪೂರ 2) ರಾಜು ತಂದೆ ಪೀರಪ್ಪ ಸೋಲ್ಲಾಪೂರ 3) ಪೀರಪ್ಪ ತಂದೆ ಮಲ್ಲಪ್ಪ ಸೋಲ್ಲಾಪೂರ ಸಾ|| ಎಲ್ಲರೂ ಹವಳಗಾ ಇವರು ನಮ್ಮ ಹತ್ತಿರ ಬಂದು ಮೂರು ಜನರು ನಮಗೆ ಏನೊ ಬೋಸಡಿ ಮಕ್ಕಳ್ಯಾ ಕರೆಂಟ ವಾಯರ್ ನಾವೆ ಹರದಿವಿ ಅಂತಾ ಹೇಳಿರಿ ಯಾಕ ಸೋಕ್ಕ ಬಂದಾದ ನಿಮಗ ಅಂತಾ ಮೂರು ಜನರು ಏರಿ ಮಿಟ್ಟಿ ನಮ್ಮ ಮೈ ಮೇಲೆ ಬಂದು, ಅವರಲ್ಲಿ ಸಂಜು ಈತನು ಕಲ್ಲು ತಗೆದುಕೊಂಡು, ಅದೆ ಕಲ್ಲಿನಿಂದ ನನ್ನ ಬಲಗೈಗೆ ಹೊಡೆದು ಕಾಲಿನಿಂದ ಒದ್ದನು, ರಾಜು ಈತನು ನನ್ನ ತಮ್ಮ ರಾಜಕುಮಾರನ ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿ ಕೈಯಿಂದ ಹೊಡೆದು, ಕಾಲಿನಿಂದ ಒದ್ದಿರುತ್ತಾನೆ. ಪೀರಪ್ಪ ಈತನು ಕೈಯಿಂದ ನನ್ನ ತಂದೆಗೆ ಹೊಡೆದಿದ್ದು, ನನ್ನ ತಂದೆಗೆ ಅಷ್ಟೆನು ಗಾಯಗಳು ಆಗಿರುವುದಿಲ್ಲ. ಸದರಿ ಮೂರು ಜನರು ಕೂಡಿ ನನಗೆ ಮತ್ತು ನನ್ನ ತಮ್ಮನಿಗೆ ನೇಲಕ್ಕೆ ಹಾಕಿ ಕಾಲಿನಿಂದ ಒದೆಯುವುದು ಕೈಯಿಂದ ಹೊಡೆ ಬಡೆ ಮಾಡುವುದು ಮಾಡಿರುತ್ತಾರೆ. ಮಕ್ಕಳ್ಯಾ ನಿವು ಇದೆ ರೀತಿ ಮುಂದುವರೆಸ್ರಿ ನಾವು ನಿಮಗ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೇದರಿಕೆ ಹಾಕಿರುತ್ತಾರೆ.
ಅಫಜಲಪೂರ ಠಾಣೆ : ಶ್ರೀ ಕಲ್ಲಪ್ಪ ತಂದೆ ದೌಲಪ್ಪ ತಳಕೇರಿ ಸಾ|| ದಿಕ್ಸಂಗಾ(ಕೆ) ತಾ|| ಅಫಜಲಪೂರ ರವರ  ಮನೆಯ ಜಾಗದ ಸಂಬಂಧ ನಮ್ಮ ಅಣ್ಣ ತಮ್ಮಕಿಯ ನಾಗಪ್ಪ ತಂದೆ ಹಣಮಂತ  ತಳಕೇರಿ ಇವರ ನಡುವೆ ತಂಟೆ ತಕರಾರು ಇರುತ್ತದೆ. ಸದ್ಯ ಸದರಿ ನಾಗಪ್ಪ ಇವರು ಮನೆ ಕಟ್ಟುತ್ತಿದ್ದು, ಅವರ ಮನೆ ಬಾಗಿಲನ್ನು ನಮ್ಮ ಖುಲ್ಲಾ ಜಾಗದ ಕಡೆಗೆ ಬಿಡುತ್ತಿದ್ದಾರೆ. ದಿನಾಂಕ 07/05/2017 ರಂದು ನಾಗಪ್ಪ ತಂದೆ ಹಣಮಂತ ತಳಕೇರಿ ಮತ್ತು ಅವನ ತಂದೆ ಹಣಮಂತ ತಳಕೇರಿ ಇವರಿಗೆ ನಮ್ಮ ಜಾಗದ ಕಡೆಗೆ ಬಾಗಿಲು ಬಿಡಬೇಡಿ, ನಾವು ಮನೆ ಕಟ್ಟುತ್ತೇವೆ, ಆಗ ತೊಂದರೆ ಆಗುತ್ತದೆ ಎಂದು ಹೇಳಿದಕ್ಕೆ ಸದರಿ ನಾಗಪ್ಪ ಹಾಗೂ ಅವನ ತಂದೆ ಹಣಮಂತ ಇಬ್ಬರು ಕೂಡಿ ನನ್ನನ್ನು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು ಇಬ್ಬರೂ ಕೂಡಿ ನನಗೆ ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆಸದರಿಯವರು ನನಗೆ ಹೊಡೆಯುತಿದ್ದಾಗ ಅಲ್ಲೆ ಇದ್ದ ಮಲ್ಲವ್ವ ಗಂಡ ಸಿತಾರಾಮ ದೇವರಮನಿ, ಚಂದ್ರಭಾಗವ್ವ ದೊಡ್ಡಮನಿ ರವರು ಕೂಡಿ ನನಗೆ ಹೊಡೆಯುವದನ್ನು ಬಿಡಿಸಿರುತ್ತಾರೆ. ಸದರಿಯವರು ಅಲ್ಲಿಂದ ಹೋಗುವಾಗ ನನಗೆ ಬೋಸಡಿ ಮಗನಾ ನಿನಗೆ ಜಿವ ಸಹಿತ ಬಿಡೊದಿಲ್ಲ ಅಂತ ಅಂದು ಅಲ್ಲಿಂದ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಬಸವರಾಜಗೌಡ ತಂದೆ ವಿಠ್ಠಲಗೌಡ ಪಾಟೀಲ ಸಾ: ಅಳ್ಳಗಿ (ಬಿ) ಇವರದು ಊರಿನಲ್ಲಿ ಅದ್ಯಕ್ಷರು ಶ್ರೀ ಶಾಂತಲಿಂಗೇಶ್ವರ ಮಹಿಳಾ ಮಂಡಳಿ ಹೆಸರಿನಲ್ಲಿ ನ್ಯಾಯಬೆಲೆ ಅಂಗಡಿ ಇದ್ದು, ಸದರಿ ನ್ಯಾಯಬೆಲೆ ಅಂಗಡಿಯ ಅದ್ಯಕ್ಷೆ ನನ್ನ ಮಗಳಾದ ಸುಧಾ ಗಂಡ ರವಿ ಹಿಂದಿನಮನಿ ಇವಳು ಇರುತ್ತಾಳೆ. ಸದರಿ ಅಂಗಡಿಯನ್ನು ಸುಮಾರು 20 ವರ್ಷಗಳಿಂದ ನಾನೆ ವ್ಯೆವಹರಿಸಕೊಂಡು ಹೊಗುತ್ತಿದ್ದು ನಮ್ಮೂರಿನ ಸೈದಪ್ಪ ತಂದೆ ಶೇಟ್ಟೆಪ್ಪ ತೇಗ್ಗಳ್ಳಿ ಈತನು ಆಹಾರ ಧಾನ್ಯವನ್ನು ವಿತರಣೆ ಮಾಡುತ್ತಿದ್ದನು, ಅದರಂತೆ ಸದರಿ ಸೈದಪ್ಪ ಈತನು ಒಂದು ವರ್ಷದ ಹಿಂದೆ ಮರಣಹೊಂದಿದ್ದರಿಂದ, ನನ್ನ ಅಣ್ಣನಾದ ಶರಣಗೌಡ ಹಾಗೂ ಅವನ ಮಗ ಅವಿನಾಶ ಹಾಗೂ ಹೆಂಡತಿ ಮಹೇಶ್ವರಿ ನನ್ನ ಮನೆಗೆ ಬಂದು ಆಹಾರ ಧಾನ್ಯ ಹಂಚಿಕೆ ಮಾಡುತ್ತಿದ್ದ ಸೈದಪ್ಪನು ಮೃತಪಟ್ಟಿದ್ದಾನೆ. ಇಂದಿನಿಂದ ನಾವೆ ಹಂಚಿಕೆ ಮಾಡುತ್ತೇವೆ ನಮಗೆ ಕೋಡು ಅಂತಾ ಕೇಳಿಕೊಂಡ ಮೇರೆಗೆ, ನಾನು ಸರಿ ನಿವೇ ಹಂಚಿಕೆ ಮಾಡಿ ಅಂತಾ ಹೇಳಿ ಆಹಾರ ಧಾನ್ಯ ಹಂಚಿಕೆ ಮಾಡಲು ಕೊಟ್ಟಿರುತ್ತೇನೆ. ಅದರಂತೆ ನನ್ನ ಅಣ್ಣ ಹಾಗೂ ಅವನ ಮನೆಯವರು ಆಹಾರ ಧಾನ್ಯವನ್ನು ಸರಿಯಾಗಿ ಹಂಚಿಕೆ ಮಾಡದೆ ಹಾಗು ಹಂಚಿಕೆ ಮಾಡಿದ ಬಗ್ಗೆ ನನಗೆ ಲೇಕ್ಕ ಪತ್ರ ಕೊಡದಿದ್ದ ಕಾರಣ, ನಾನು ಅವರನ್ನು ಆಹಾರ ಧಾನ್ಯ ವಿತರಣೆ ಮಾಡುವುದನ್ನು ಬಿಡಿಸಿ ನಾನೆ ವಿತರಣೆ ಮಾಡುತ್ತಿರುತ್ತೇನೆ. ನಾನು ಸದರಿಯವರಿಗೆ ಆಹಾರ ಧಾನ್ಯವನ್ನು ವಿತರಣೆ ಮಾಡುವುದನ್ನು ಬಿಡಿಸಿದ್ದರಿಂದ ಸದರಿಯವರು ನನ್ನ ಮೇಲೆ ಭಾರಿ ದ್ವೇಷ ಹೊಂದಿದ್ದು  ದಿನಾಂಕ 10-01-2017 ರಂದು ಬೆಳಿಗ್ಗೆ 1) ಶರಣಗೌಡ 2) ಅವಿನಾಶ 3) ಮಹೇಶ್ವರಿ ಇವರು ಮೂರು ಜನರು ನಮ್ಮ ಹೊಲಕ್ಕೆ ಬಂದು ನನಗೆ ಮಗನೆ ನೀನಗೆ ಕೊಲೆ ಮಾಡುತ್ತೇವೆ ಎಂದು ಜೀವ ಬೇದರಿಕೆ ಹಾಕಿ ಹೊಗಿರುತ್ತಾರೆ. ದಿನಾಂಕ 05-04-2017 ರಂದು ರಾತ್ರಿ 8:30 ಗಂಟೆ ಸುಮಾರಿಗೆ 1) ಶರಣಗೌಡ 2) ಅವಿನಾಶ 3) ಮಹೇಶ್ವರಿ ಇವರು ಮೂರು ಜನರು ಕೂಡಿ ನನ್ನ ಮೋಬೈಲಿಗೆ 8861907252 ನಂಬರನಿಂದ ಪೋನ ಮಾಡಿ, ನೀನು ಊರಿಗೆ ಯಾವಾಗ ಬರುತ್ತಿ, ನಿನಗೆ ಮರ್ಡರ ಮಾಡುತ್ತೇವೆ ಅಂತಾ ಬೇದರಿಕೆ ಹಾಕಿ, ರಾತ್ರಿ ಸುಮಾರು 01:00 ಗಂಟೆಗೆ ಮೂರು ಜನರು ಕೂಡಿಕೊಂಡು ನನ್ನ ಮನೆಯ ಮುಂದೆ ನಿಂತಿದ್ದ ಬೋಲ್ಲೇರೋ ವಾಹನ ನಂ ಕೆಎ-28 ಎನ್-7045 ಇದರ ಗ್ಲಾಸ ಕೂಡಾ ಒಡೆದು ಇದು ನಿನಗೆ ಶಾಂಪಲ್ ತೋರಿಸುತ್ತೇವೆ, ಮುಂದೆ ನೀನು ಊರಿಗೆ ಬಂದರೆ ಮರ್ಡರ ಮಾಡುತ್ತೇವೆ ಎಂದು ಬೇದರಿಕೆ ಹಾಕಿ ಹೋಗಿರುತ್ತಾರೆ. ದಿನಾಂಕ 06-05-2017 ರಂದು ಮದ್ಯಾಹ್ನ ನಾನು ಅಳ್ಳಗಿ (ಬಿ) ಗ್ರಾಮದ ನ್ಯಾಯಬೆಲೆ ಅಂಗಡಿಯ ಮುಂದೆ ಆಹಾರಾ ಧಾನ್ಯ ಲಾರಿಯಿಂದ ಇಳಿಸುತ್ತಿದ್ದಾಗ, ಸದರಿ 1) ಶರಣಗೌಡ 2) ಅವಿನಾಶ 3) ಮಹೇಶ್ವರಿ ಇವರು ಮೂರು ಜನರು ನ್ಯಾಯಬೆಲೆ ಅಂಗಡಿಗೆ ಬಂದು ಗಲಾಟೆ ಮಾಡಿ ನಾನು ಆಹಾರ ಧಾನ್ಯ ಇಳಿಸದಂತೆ ಬೇದರಿಕೆ ಹಾಕಿ ಕಲ್ಲು ಎತ್ತಿ ಹೊಡೆಯಲು ಬಂದು ಆಹಾರ ಧಾನ್ಯ ಲಾರಿಯಿಂದ ಇಳಿಸಲು ಅಡೆ ತಡೆ ಮಾಡಿರುತ್ತಾರೆ. ಆಗ ನಾನು ರೀತಿ ಅಡೆ ತಡೆ ಮಾಡಿದ್ದರಿಂದ ಆಹಾರ ಧಾನ್ಯವನ್ನು ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಇಳಿಸಿರುತ್ತೇನೆ. ಹಾಗೂ ನನಗೆ 5 ಲಕ್ಷ ರೂಪಾಯಿ ಕೊಡು ಅಂತಾ ದಬ್ಬಾಳಿಕೆ ಮಾಡಿರುತ್ತಾರೆ, ಹಾಗೂ ನಿನಗೆ ಒಬ್ಬನೆ ಗಂಡಸು ಮಗನು ಇರುವುದರಿಂದ ನಿನಗೆ ಹಾಗೂ ನಿನ್ನ ಮಗನಿಗೆ ಮರ್ಡರ ಮಾಡಿದರೆ ಎಲ್ಲಾ ಆಸ್ತಿ ನಮಗೆ ಆಗುತ್ತದೆ ಎಂದು ಹೇಳಿರುತ್ತಾರೆ, ಇದರಿಂದ ನಾನು ಹೆದರಿ ನನ್ನ ಎಲ್ಲಾ ಆಸ್ತಿಯನ್ನು ಬೇರೆಯವರಿಗೆ ಪಾಲಿನಂತೆ ಹಚ್ಚಿರುತ್ತೇನೆ. 1) ಶರಣಗೌಡ ತಂದೆ ವಿಠ್ಠಲಗೌಡ ಪಾಟೀಲ 2) ಅವಿನಾಶ ತಂದೆ ಶರಣಗೌಡ ಪಾಟೀಲ 3) ಮಹೇಶ್ವರಿ ಗಂಡ ಶರಣಗೌಡ ಪಾಟೀಲ ಸಾ|| ಎಲ್ಲರೂ ಅಳ್ಳಗಿ (ಬಿ) ಮೂರು ಜನರು ನನಗೆ ಪದೆ ಪದೆ ಕೋಲೆ ಮಾಡುತ್ತೇನೆ ಅಂತಾ ಜೀವ ಬೇದರಿಕೆ ಹಾಕುವುದು ಹಾಗೂ ಪಡಿತರ ಆಹಾರ ಧಾನ್ಯವನ್ನು ಹಂಚಿಕೆ ಮಾಡದಂತೆ ಅಡೆ ತಡೆ ಮಾಡುವುದು ಮತ್ತು ಹೊಲಕ್ಕೆ ಬರದಂತೆ ಬೇದರಿಕೆ ಹಾಕುವುದು ಮಾಡಿರುತ್ತಾರೆ, ಹಾಗೂ ನನ್ನ ಬೋಲ್ಲೆರೊ ವಾಹವನ್ನು ಜಕಂ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.