Police Bhavan Kalaburagi

Police Bhavan Kalaburagi

Saturday, June 27, 2015

Raichur District Reported Crimes

                                                                       
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

EvÀgÉ L.¦.¹ ¥ÀæPÀgÀtzÀ ªÀiÁ»w:-
  ದಿನಾಕ 28/05/2015 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ 1)PÉ.ªÀÄÄvÀÛ¥Àà vÀAzÉ PÉ.GvÀÛ¥Àà 46ªÀµÀð,G-ªÀÄÄRå C¢üPÁj °AUÀ¸ÀUÀÆgÀ.2)dUÀ£ÁßxÀ vÀAzsÉ ¸ÀªÉÃðvÀªÀÄägÁªï 40ªÀµÀð,G-¸Áå¤lj E£Àì¥ÉPÀÖgÀ nJA¹ °AUÀ¸ÀUÀÆgÀ3)¥Àæ±ÁAvÀ vÀAzsÉ ªÉAPÀmÉñÀ 40ªÀµÀð,G-nJA¹ ¹§âA¢ü °AUÀ¸ÀUÀÆgÀ4)§¸À£ÀUËqÀ vÀAzsÉ ±ÀAPÀgÀUËqÀ ¥Ánî ªÀAiÀiÁ-36,EAf¤AiÀÄgÀ,nJA¹ °AUÀ¸ÀUÀÆgÀEªÀgÀÄUÀ¼ÀÄ  5)eÁ¥sÁgÀÄzÀÝ£À SÁf vÀAzsÉ EªÀiÁªÀÄzÀÄÝ£À SÁf PËA¸À®gÀ nJA¹ °AUÀ¸ÀUÀÆgÀ6)AiÀÄ®è¥Àà vÀAzsÉ ¹zÀÝgÁªÀÄ¥Àà ¸ÀÄUÀlPÀgÀ 40ªÀµÀð,G-ªÁå¥ÁgÀ ¸Á-°AUÀ¸ÀUÀÆgÀ EªÀರೊಂದಿಗೆ ಕೂಡಿಸಿಕೊಂಡು ಫಿರ್ಯಾದಿ ²æà ±ÁåªÀÄPÀĪÀiÁgÀ vÀAzÉ vÀļÀ¹gÁªÀÄ ªÀAiÀiÁ: 32 ªÀµÀð,G: ªÁå¥ÁgÀ ¸Á:°AUÀ¸ÀÆUÀÆgÀÄ  FvÀನಿಗೆ ಲುಕ್ಷಾನು ಮಾಡಬೇಕೆಂಬ ಅಪರಾಧಿಕ ಉದ್ದೇಶದಿಂದ ಫಿರ್ಯಾದಿದಾರನ ತಾಬಾದಲ್ಲಿದ್ದ ಅವರ ಪೂರ್ವಜರಿಂದ 1935 ರಲ್ಲಿ ಸ್ಥಾಪಿತವಾದ ಹತ್ತಿ ಜಿನ್ನಿನ ಕಂಪೌಡನಲ್ಲಿ ಅಕ್ರಮ ಪ್ರವೇಶ ಮಾಡಿ ಸದರಿ ಜಿನ್ನಿನ ಕಂಪೌಂಡ ಗೋಡೆಯನ್ನು ತಮ್ಮ ಸಿಬ್ಬಂದಿಯವರ ಸಹಾಯದಿಂದ ಕಡವಿ ಫಿರ್ಯಾದಿರರಿಗೆ ಅಂದಾಜು 3 ಲಕ್ಷ ರೂ ಲುಕ್ಷಾನು ಮಾಡಿದ್ದು ಇರುತ್ತದೆ.ಈ ಬಗ್ಗೆ ಫಿರ್ಯಾದಿದಾರನು ನ್ಯಾಯಾಲಯದಲ್ಲಿ ಸಲ್ಲಿಸಿದ ಫಿರ್ಯಾದಿಯು ನ್ಯಾಯಾಲಯ ನಿರ್ದೆಶಿತ ಫಿರ್ಯಾದಿಯು ವಸೂಲಾದ ಮೇರೆಗೆ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 158/15 PÀ®A.448,425, ¸À»vÀ 149  L.¦.¹  CrAiÀÄ°è ಗುನ್ನೆ ದಾಖಲಾ ಮಾಡಿಕೊಂಡು ತಪಾಸಣೆ ಕೈಗೊಂಡಿದ್ದು ಇರುತ್ತದೆ.
J¸ï.¹./J¸ï.n. (DvÀä ºÀvÉå )¥ÀæPÀgÀtzÀ ªÀiÁ»w:-
                ¦üAiÀiÁð¢ gÁ¢üPÁ UÀAqÀ ¥ÀgÀ±ÀÄgÁªÀiï eÁtVj 27 ªÀµÀð eÁw £ÁAiÀÄPÀ G: ªÀÄ£ÉPÉ®¸À ¸Á: AiÀÄPÁè¸À¥ÀÆgÀÄ vÁ:gÁuÉ ¨É£ÀÆßgÀÄ f¯Éè ºÁªÉÃj ºÁ° ªÀ¹Û ªÀ¸Àw UÀȺÀ ¸ÀA.¹-3 PÀȶ «±Àé «zÁå®AiÀÄ DªÀgÀt gÁAiÀÄZÀÆgÀÄ FPÉAiÀÄ UÀAqÀ£ÁzÀ ªÀÄÈvÀ ¥ÀgÀ±ÀÄgÁªÀiï vÀAzÉ gÁªÀÄ¥Àà eÁ£ÀVj 38 ªÀµÀð eÁ: £ÁAiÀÄPÀ EªÀgÀÄ CVæ PÀ®ÑgÀ PÁ¯ÉÃeï gÁAiÀÄZÀÆgÀÄzÀ°è C¹¸ÉÖAmï ¥ÉÆæÃ¥sɸÀgï CAvÁ PÉ®¸À ªÀiÁqÀÄwÛzÀÄÝ EªÀgÀ D¢üãÀzÀ°è PÉ®¸À ªÀiÁqÀÄwÛzÀÝ 1)gÀ« ¥Ánïï Dgï.J. eÁw °AUÁAiÀÄvÀ G: PÀȶ «±Àé «zÁå®AiÀÄzÀ PÁ¯ÉÃf£À°è £ËPÀgÀ     2)§ÄqÀØ¥Àà CvÀÛ£ÀÆgÀÄ eÁw PÀÄgÀħgÀ G: ¦üïïØ C¹¸ÉÖAmï E§âgÀÆ ¸Á: gÁAiÀÄZÀÆgÀÄ ¤µÀàPÀë¥ÁvÀªÁV PÀvÀðªÀå ¤ªÀð»¸ÀĪÀAvÉ §Ä¢ÝªÁzÀ ºÉýzÀÝPÉÌ DgÉÆævÀ j§âgÀÄ CzÉà ªÀÄ£À¹ì£À°èlÄÖPÉÆAqÀÄ ªÉÄïÁ¢üPÁjUÀ½UÉ E®è-¸À®èzÀ CfðUÀ¼À£ÀÄß §gÉAiÀÄÄvÁÛ «£Á:PÁgÀt QgÀÄPÀļÀ ¤ÃqÀÄwÛzÀÝ jAzÀ ¥ÀgÀ±ÀÄgÁªÀÄ£ÀÄ ªÀÄ£À£ÉÆAzÀÄPÉÆArzÀÄÝ C®èzÉà ¥ÀgÀ±ÀÄgÁªÀÄ EªÀgÀÄ ¥Àj²µÀÖ  ¥ÀAUÀqÀzÀ £ÁAiÀÄPÀ eÁwAiÀĪÀgÀÄ CAvÁ w½zÀÄ Q½jªÉÄ ¬ÄAzÀ £ÉÆÃqÀÄwÛzÀÝjAzÀ ªÀÄ£À£ÉÆAzÀÄ ¢£ÁAPÀ 26/6/15 gÀAzÀÄ 0430 UÀAmÉUÉ vÀ£Àß ªÁ¸ÀzÀ ªÀ¸Àw UÀȺÀzÀ°è Qæ«Ä £Á±ÀPÀ OµÀ¢üAiÀÄ£ÀÄß ¸ÉêÀ£É ªÀiÁrzÀÄÝ aQvÉì PÀÄjvÀÄ D¸ÀàvÉæUÉ ¸ÁV¸ÀĪÁUÀ ªÀiÁUÀðªÀÄzsÀåzÀ°è ªÀÄÈvÀ ¥ÀnÖgÀÄvÁÛ£É.CAvÁ PÉÆlÖ zÀÆj£À ªÉÄðAzÀ ¥À²ÑªÀÄ oÁuÉ UÀÄ£Éß £ÀA. 125/5 PÀ®A 306 L¦¹ & 3(1)(10) J¸ï¹ J¸ïn ¦.J. PÁAiÉÄÝ-1989. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

            ¢£ÁAPÀ 26/6/15 gÀAzÀÄ 0700 UÀAmÉ ¸ÀĪÀiÁjUÉ ¥ÀgÀvÀ¥ÀÄgï ¹ÃªÀiÁzÀ ºÉÆ® ¸ÀªÉÃð £ÀA.42 gÀ°è ¦üAiÀiÁð¢ RAqÀ¥Àà vÀAzÉ ªÀiÁgÉ¥Àà eÁw bÀ®ªÁ¢ 58 ªÀµÀð G: MPÀÌ®ÄvÀ£À ¸Á: ¥ÀgÀvÀ¥ÀÄgï vÁ: zÉêÀzÀÄUÀð gÀªÀgÀ ºÁUÀÆ CªÀ£À ¸ÀA§A¢üPÀgÀÄ ªÀÄvÀÄÛ ªÀÄUÀ PÉ®¸À ªÀiÁqÀÄwÛzÁÝUÀ 1)§¸ÀìAiÀÄå ¸Áé«Ä vÀAzÉ «ÃgÀ¨sÀzÀæAiÀÄå eÁw dAUÀªÀiï ¸Á: zÉÆAqÀA§½ vÁ: zÉêÀzÀÄUÀð ºÁUÀÆ EvÀgÉà E§âgÀÄ. EªÀgÀÄUÀ¼ÀÄ C°èUÉ §AzÀÄ  J-1 £ÉÃzÀݪÀ£ÀÄ F ºÉÆ® £ÀªÀÄä vÀAzÉAiÀÄ ºÉ¸Àj£À°èzÉ £ÁªÀÅ ªÀiÁr¹PÉÆArzÉÝÃªÉ ¤ªÀÄäzÀÄ ºÉÆ®zÀ°è AiÀiÁªÀÅzÉà ºÀPÀÄÌ EgÀĪÀÅ¢®è CAvÁ CAzÀÄ dUÀ¼À vÉUÉzÀÄ CªÁZÀå ±À§ÝUÀ½AzÀ eÁw JwÛ ¨ÉÊzÀÄ PÉÊ ªÀÄvÀÄÛ ZÀ¥Àà°¬ÄAzÀ ºÉÆqÉzÀÄ eÁw ¤AzÀ£É ªÀiÁr fêÀ ¸À»vÀ ©qÀĪÀÅ¢®è ¸ÀÄlÄÖ ºÁPÀÄvÉÛêÉAzÀÄ fêÀzÀ ¨ÉzÀjPÉ ºÁQgÀÄvÁÛgÉ.CAvÁ PÉÆlÖ zÀÆj£À ªÉÄðAzÀ zÉêÀzÀÄUÀð oÁuÉ UÀÄ£Éß £ÀA. 155/15 PÀ®A 504,323,355,506 ¸À»vÀ 34 L¦¹ & 3(1)(10) J¸ï¹/J¸ïn ¦.J.PÁAiÉÄÝ 1989,CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ºÀ¯Éè ¥ÀæPÀgÀtzÀ ªÀiÁ»w:-

               ಫಿರ್ಯಾದಿ ಗೋಲಕ ಬೈದ್ಯೋ ತಂದೆ ಗೌರಂಗೋ ಬೈದ್ಯೋ, ವಯಾ: 28 ವರ್ಷ, ಜಾ:ನಮಶೂದ್ರ, ಉ:ಸೆಂಟ್ರಿಂಗ್ ಕೆಲಸ ಸಾ:ಆರ್.ಹೆಚ್.ಕ್ಯಾಂಪ್ ನಂ. 4 ತಾ:ಸಿಂಧನೂರು FvÀ£À ಮಾವನಾದ ಕೇನಾ ಮಂಡಲ್ ಈತನು ಸಾಧು ಇದ್ದು ಭಜನೆ ಮಾಡುತ್ತಾ ಊರೂರು ತಿರುಗುತ್ತಿದ್ದು ದಿನಾಂಕ 26-06-2015 ರಂದು ಬೆಳಿಗ್ಗೆ ಶಾಂತಿ ಸರ್ಕಾರ ಈತನು ಭಜನೆ ಮಾಡಲು ಕರೆದುಕೊಂಡು ಹೋಗಿದ್ದು ನಂತರ ಅದೇ ದಿನ ರಾತ್ರಿ ವೇಳೆಯಲ್ಲಿ ಆರ್.ಹೆಚ್ 4 ಸೀಮಾದಲ್ಲಿ ರೂಹಿದಾಸ ಅಧಿಕಾರಿ ಇವರ ನೀರಿಲ್ಲದ ಕೆರೆಯಲ್ಲಿ ಗಾಯಾಳು ಕೇನಾ ಮಂಡಲ್ ಈತನಿಗೆ ಯಾರೋ ದುಷ್ಕರ್ಮಿಗಳು ಕುಡಿಸಿ ಯಾವುದೋ ಉದ್ದೇಶಕ್ಕೆ ತಲೆಗೆ ಹರಿತವಾದ ಆಯುಧದಿಂದ ಹೊಡೆದು ಗಾಯಗೊಳಿಸಿದ್ದು ಇರುತ್ತದೆ ಅಂತಾ ಇತ್ಯಾದಿ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 176/2015 ಕಲಂ 326 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
         
¥Éưøï zÁ½ ¥ÀæPÀgÀtzÀ ªÀiÁ»w:-
                 ¢£ÁAPÀ: 26.06.2015 gÀAzÀÄ ªÀÄzÁåºÀß 2.30 UÀAmÉUÉ  «ÃgÁ¥ÀÆgÀÄ UÁæªÀÄzÀ §¸ï ¤¯ÁÝtzÀ ºÀwÛgÀ  ¸ÁªÀðd¤PÀ ¸ÀܼÀzÀ°è ಆರೋಪಿತ£ÁzÀ ¥ÀæPÁ±À vÀAzÉ UÀÄgÀĹzÀÝ¥Àà  ªÀAiÀiÁ: 48 ªÀµÀð, eÁ:°AUÁAiÀÄvï G:MPÀÌ®ÄvÀ£À ¸Á: «ÃgÁ¥ÀÄgÀ FvÀ£ÀÄ ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ¦.J¸ï.L. ºÀnÖ ¥Éưøï oÁuÉ. ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ 1)ªÀÄlPÁ dÆeÁlzÀ £ÀUÀzÀ ºÀt gÀÆ.1630/- gÀÆ 2) MAzÀÄ ¨Á¯ï ¥É£ï 3) MAzÀÄ ªÀÄmÁÌ £ÀA§gï §gÉzÀ ¥ÀnÖ EªÀÅUÀ¼À£ÀÄß  ಜಪ್ತಿ ಮಾಡಿಕೊಂಡು ನಂತರ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದ, ಅದನ್ನು ಠಾಣಾ ಎನ್.ಸಿ ನಂ 07/2015 ರಲ್ಲಿ ತೆಗೆದುಕೊಂಡು. ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು,   ದಿನಾಂಕ 27.06.2015 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ  ºÀnÖ ¥Éưøï oÁuÉ. UÀÄ£Éß £ÀA: 94/2015 PÀ®A. 78(111) PÉ.¦. PÁAiÉÄÝ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 27.06.2015 gÀAzÀÄ  51 ¥ÀææPÀgÀtUÀ¼À£ÀÄß ¥ÀvÉÛ ªÀiÁr  7600/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

                                                            



Kalaburagi District Reported Crimes

ಅಶೋಕ ನಗರ ಪೊಲೀಸ ಠಾಣೆಯ ಅಧಿಕಾರಿ ಮತ್ತು ಸಿಬ್ಬಂಧಿ ಜನರ ಕಾರ್ಯಾಚರಣೆ ನಗರದಲ್ಲಿ 9 ಮನೆ ಕಳ್ಳತನ ಮಾಡಿದ್ದ ಇಬ್ಬರು ಮನೆ ಕಳ್ಳರ ಬಂಧನ :
ಅಶೋಕ ನಗರ ಠಾಣೆ : ಅಶೋಕ ನಗರ ಪೊಲೀಸ ಠಾಣೆ ವ್ಯಾಪ್ತಿಯ ಸಾಯಿ ಮಂದಿರ ಹಿಂದುಗಡೆ ಸಂಗಮೇಶ್ವರ ನಗರ ಲೇಔಟದಲ್ಲಿ  ದಿನಾಂಕ 28/02/2015 ರಂದು ಶ್ರೀ. ಶರಣಪ್ಪಾ ಭೋಗಶೇಟ್ಟಿ  ನಿವೃತ್ತ ಸೇನಾಧಿಕಾರಿ ರವರ ಮನೆ ಮತ್ತು ದಿನಾಂಕ 09/01/2015 ರಂದು ಶ್ರೀಮತಿ.ಜಯಶ್ರೀ ಗಂಡ ಮೊಹನ ಗಚ್ಚಿನಮನಿ ರವರ ಮ ರೆಡ್ಡಿ ರವರು ಮನೆ ಕಳ್ಳತನ ವಾಗಿದ್ದು, ಬೇಸಿಗೆಯಲ್ಲಿ ನಗರದಲ್ಲಿ ಮೇಲಿಂದ ಮೇಲೆ  ಮನೆ ಕಳ್ಳತನ ಆಗುತ್ತಿದ್ದರಿಂದ  ಶ್ರೀ. ಅಮೀತ ಸಿಂಗ ಐಪಿಎಸ್  ಎಸ್.ಪಿ ಕಲಬುರಗಿಶ್ರೀ. ಜಯಪ್ರಕಾಶ  ಅಪರ ಎಸ್.ಪಿ ಕಲಬುರಗಿಶ್ರೀ. ಎಂ.ಬಿ ನಂದಗಾವಿ ಡಿ.ಎಸ್.ಪಿ (ಎ) ಉಪ ವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ  ಅಶೋಕ ನಗರ ಪೊಲೀಸ ಠಾಣೆಯ ಶ್ರೀಮತಿ. ಸುಧಾ ಆದಿ ಪಿ.ಐಸೇವುನಾಯ್ಕ ಹೆಚ್ಸಿ 250, ಗುಂಡೇರಾಯ ಹೆಚ್ಸಿ 297, ಸುರೇಶ ಪಿಸಿ 534, ಗುರುಮೂತರ್ಿ ಪಿಸಿ 269, ನಿತ್ಯಾನಂದ ಪಿಸಿ 1028, ಶಿವಪ್ಪಾ ಎಪಿಸಿ 52  ರವರನ್ನೊಳಗೊಂಡ  ತಂಡವು, ಕಲಬುರಗಿ ನಗರದಲ್ಲಿ ಮನೆ ಕಳ್ಳತನ ಮಾಡುವ  ಆರೋಪಿತರಾದ 1) ರವಿ ತಂದೆ ಶಂಕರ ಕಾಂಬ್ಳೆ  ಸಾ: ಭಾಂಡೆ ಮಾರ್ಕೆಟ ಔರಾದ(ಬಿ) ಜಿ: ಬೀದರ,  2) ಗೊಪಿ @ ಗೊಪಿಕಿಶನ ತಂದೆ ನಾಮದೇವ ಸಕಟ್ ಸಾ: ಅಲ್ಲಾ ಗಲ್ಲಿ ಬಸವಕಲ್ಯಾಣ ಜಿ: ಬೀದರ ರವರಿಗೆ ದಸ್ತಗಿರಿ ಮಾಡಿ  1)ಅಶೋಕ ನಗರ ಪೊಲೀಸ ಠಾಣೆಯ 1) ಗುನ್ನೆ ನಂ. 28/2015,  2) ಗುನ್ನೆ ನಂ. 03/2015,  3) ಗುನ್ನೆ  ನಂ.164/2014 ಕಲಂ. 457, 380 ಐಪಿಸಿ 2)ರಾಘವೆಂದ್ರ ನಗರ ಪೊಲಿಸ ಠಾಣೆಯ 1) ಗುನ್ನೆ ನಂ. 42/2015,  2) ಗುನ್ನೆ ನಂ. 61/2015  3) ಗುನ್ನೆ   ನಂ. 72/2015 ಕಲಂ. 457, 380 ಐಪಿಸಿ 3)ಸ್ಟೇಷನ ಬಜಾರ ಪೊಲೀಸ ಠಾಣೆ ಗುನ್ನೆ ನಂ. 96/2015 ಕಲಂ. 457, 380 ಐಪಿಸಿ 4)ಗ್ರಾಮೀಣ ಪೊಲೀಸ ಠಾಣೆ 1) ಗುನ್ನೆ ನಂ. 38/2015, 39/2015 ಕಲಂ. 457, 380 ಐಪಿಸಿ  ಹೀಗೆ ಒಟ್ಟು 9 ಮನೆಗಳ್ಳತನ ಪ್ರಕರಣಗಳನ್ನು ಭೇದಿಸಿ ಆರೋಪಿತರು ಕಳ್ಳತನ ಮಾಡಿದ್ದ ಬಂಗಾರದ ಆಭರಣಗಳನ್ನು ಮಹಾರಾಷ್ಟ್ರ ರಾಜ್ಯದ ನಾಂದೇಡ ಜಿಲ್ಲೆ, ಉದಗೀರ ಕಡೆಗಳಲ್ಲಿ ವಿಲೆವಾರಿ ಮಾಡಿದ್ದನ್ನು  ಒಟ್ಟು 6,62,000/- ರೂಪಾಯಿ ಮೌಲ್ಯದ ಒಟ್ಟು 245 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ  ಕಲಬುರಗಿ ಹೈಕೊರ್ಟ ಆವರಣದಲ್ಲಿ ಆದ ಎರಡು ಮನೆಕಳ್ಳತನ ಪ್ರಕರಣವನ್ನು ಭೇದಿಸಲಾಗಿದೆ.
ಹಣದ ಬ್ಯಾಗ ಕಿತ್ತುಕೊಂಡು ಕೊಲೆ ಮಾಡಿ ಪರಾರಿಯಾದ ಆರೋಪಿತರ ಬಂಧನ :
ಜೇವರ್ಗಿ ಠಾಣೆ : ಶ್ರೀ ನಾಗನಗೌಡ ತಂದೆ ಶಿವಶರಣಪ್ಪಗೌಡ ಹೊಸಮನಿ ಸಾ : ಗೌಂವಾರ ರವರು ದಿನಾಂಕ 09-10-2015 ರಂದು ರಾತ್ರಿ ಸಿದ್ದಾರ್ಥ ಲಾಡ್ಜ ಹಿಂಭಾಗ ಯಾರೋ ದುಷ್ಕರ್ಮಿಗಳು ನನ್ನ ತಮ್ಮ ಸಂಗನಗೌಡ ಹೊಸಮನಿ ಇತನಿಗೆ ಗುಂಡು ಹಾರಿಸಿ ಕೊಲೆ ಮಾಡಿ ಅವನ ಹತ್ತಿರ ಇದ್ದ ಹಣದ ಬ್ಯಾಗ ಕಸಿದುಕೊಂಡು ಹೋದ ಬಗ್ಗೆ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದರ ಪ್ರಕರಣದ ತನಿಖೆ ಕುರಿತು ಶ್ರೀ ಅಮಿತ್ ಸಿಂಗ ಐಪಿಎಸ್ ಪೊಲೀಸ ಅಧೀಕ್ಷಕರು ಕಲಬುರಗಿ, ಶ್ರೀ ಜಯಪ್ರಕಾಶ ಹೆಚ್ಚುವರಿ ಪೊಲೀಸ ಅಧೀಕ್ಷಕರು ಕಲಬುರಗಿ ಇವರ ಮಾರ್ಗದರ್ಶನದಲ್ಲಿ ಮತ್ತು ಶ್ರೀ ವಿಜಯ. ಪಿ. ಅಂಚಿ ಪೊಲೀಸ ಉಪಾಧೀಕ್ಷಕರು ಗ್ರಾಮಾಂತರ ಉಪ ವಿಭಾಗ ಕಲಬುರಗಿ ರವರ ನೇತ್ರತ್ವದಲ್ಲಿ ಶ್ರೀ ಎಸ್.ಎಸ್.ಹುಲ್ಲೂರ ಸಿ.ಪಿ.ಐ. ಜೇವರಗಿ ಶ್ರೀ ಪಂಡಿತ ಸಗರ ಪಿ.ಎಸ್.ಐ. ಜೇವರಗಿ, ಆನಂದರಾವ ಪಿಎಸ್ಐ ಯಡ್ರಾಮಿ, ಕಪೀಲದೇವ ಪಿ.ಎಸ್.ಐ.ನೆಲೋಗಿ ಹಾಗೂ ಸಿಬ್ಬಂದಿ ಜನರಾದ 1] ಶಶಿಕಾಂತ ಪಿ.ಸಿ. 2] ಪರಮೇಶ್ವರ ಪಿ.ಸಿ 3] ಶಿವರಾಯ ಪಿ.ಸಿ 4] ಮಲ್ಲಿಕಾರ್ಜುನ  ಪಿ.ಸಿ ಎಸ್.ಬಿ. 5] ಶ್ರೀನಾಥ ಪಿ.ಸಿ. 6] ರಘುವೀರಲಾಲ ಪಿ.ಸಿ. 7] ರವಿ ಎಪಿಸಿ ರವರು ಇವರುಗಳು ಮತ್ತು ಹುಣಸಗಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ದಸ್ತಗಿರಿ ಮಾಡಿದಂತ ಆರೋಪಿತರಾದ 1] ಮುನೀರಪಾಶಾ ಉರ್ಪ ಮುನ್ನಾ ತಂದೆ ಮಹೆಬೂಬಸಾಬ ಕಳ್ಳಿ ಸಾ: ಜೇವರಗಿ.  2) ಮಹಿಬೂಬ ತಂದೆ ಮಹಮೂದಸಾಬ್ ಖುರೇಷಿ ಸಾ: ಜೇವರಗಿ. 3) ಸದಾಶಿವ ತಂದೆ ಸಾಯಿಬಣ್ಣ  ಬಡಿಗೇರ್ ಸಾ: ಶಖಾಪೂರ ಹಾ:ವ: ಮೂಡಬೂಳ      4) ಸಿದ್ದು ತಂದೆ ಮರೆಪ್ಪ ಕಾಂಬಳೆ ಸಾ: ಮಂಗಳೂರ ತಾ: ಸಿಂದಗಿ.5) ಅಜಯಕುಮಾರ ಉರ್ಪ ಭೀಮು ಫೈಲವಾನ್ ಉರ್ಪ ಮುನ್ನಾ ಸುರೇಶ ತಂದೆ ಅಪ್ಪಾರಾವ  ತಾ: ಹುಮನಾಬಾದ  6) ವಾಚು ತಂದೆ ರಾವಜೀ ಚಿನ್ನಾ ರಾಠೋಡ ಸಾ: ಚಾಮನಾಳ ತಾಂಡಾ  ತಾ: ಸುರಪೂರ 7) ಖಾಸಿಂ ತಂದೆ ಶಹಾಬುದ್ದಿನ ಪಟೇಲ ಸಾಃ ಮಳ್ಳಿ, ಇವರಗಳನ್ನು ದಿನಾಂಕ 25-06-15 ರಂದು ಮಧ್ಯಹ್ನ ಪುನಃ ಪೊಲೀಸ ವಶಕ್ಕೆ ಪಡೆದುಕೊಂಡು ಆರೋಪಿತರನ್ನು ಕುಲಕೂಂಷವಾಗಿ ತನಿಖೆ ಮಾಡಲಾಗಿ ತನಿಖೆಯಲ್ಲಿ ಕಂಡು ಬಂದಿದ್ದೇನೆಂದರೆ ಆರೋಪಿತರೆಲ್ಲರೂ ಸೇರಿಕೊಂಡು ಆರೋಪಿತರಲ್ಲಿ ಕೆಲವರು ಮುಂಚಿತವಾಗಿನೇ ಜೇವರಗಿ ಪಟ್ಟಣದಲ್ಲಿ ಯಾವ ಯಾವ ವರ್ತಕರು ಎಷ್ಟು ಹಣ ಸಂಗ್ರಹಿಸಿ ಯಾವ ಮಾರ್ಗದ ಮುಖಾಂತರ ಹೋಗುತ್ತಾರೆ ಎಂಬುದನ್ನು ಮುಂಚಿತವಾಗಿನೇ ತಿಳಿದುಕೊಂಡು ಉಪಾಯ ಮಾಡಿ ದಿ: 9-10-14 ರಂದು ಜೇವರಗಿ ಪಟ್ಟಣದ ಸೀರಿ ಕಾಂಪ್ಲೇಕ್ಸ ಹತ್ತಿರ ಮೃತ ಸಂಗಣ್ಣಗೌಡ ಇತನು ತನ್ನ ಹಣವನ್ನು ತೆಗೆದುಕೊಂಡು ಮೋಟರಸೈಕಲ ಮೇಲೆ ಹೋಗುತ್ತಿರುವಾಗ ಹೋಗುವದನ್ನು ಆರೋಪಿತರಲ್ಲಿ ಕೆಲವು ಆರೋಪಿತರು ಮೋದಲೆ ಹೊಂಚುಹಾಕಿ ಕುಳಿತಂತ ಆರೋಫಿತರಿಗೆ ಮೋಬೈಲ್ ಮುಖಾಂತರ ತಿಳಿಸಿ ಮೃತ ಸಂಗಣ್ಣಗೌಡ ತನ್ನ ಅಂಗಡಿಯನ್ನು ಮುಚ್ಚಿ ಹಣ ಬ್ಯಾಗ ಸಮೇತ ಮೋಟರಸೈಕಲ ಮೇಲೆ ಹೋಗುತ್ತಿರುವಾಗ ಹೊಂಚು ಹಾಕಿ ಕುಳಿತಂತ ಆರೋಪಿತರು ಹಣ ಬ್ಯಾಗನ್ನು ಕಸಿದುಕೊಳ್ಳುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಮೋಟರಸೈಕಲಿಗೆ ತಮ್ಮ ಮೋಟರಸೈಕಲನ್ನು ಅಡ್ಡವಾಗಿ  ನಿಲ್ಲಿಸಿ ಪೂರ್ವ ನಿಯೋಜನೆಯಂತೆ ಮೃತ ಸಂಗಣ್ಣಗೌಡ ಇತನ ಸಂಗಡ ಜಗಳ ತೆಗೆದು ಮೋಟರಸೈಕಲ ಮೇಲಿಂದ ಕೆಳಗೆ ಇಳಿದು ಹಣ ಸಮೇತ ಇದ್ದ ಬ್ಯಾಗ ಕಿತ್ತಿಕೊಳ್ಳುತ್ತಿದ್ದಾಗ ಅವನು ಹಣದ ಬ್ಯಾಗ ಕೊಡದೆ ಇರುವದರಿಂದ ಇಬ್ಬರಿಗೂ ತೆಕ್ಕಿಕುಸ್ತಿಯಾಗಿ ಮೃತ ಸಂಗಣ್ಣಗೌಡ ಇತನು ಕಿತ್ತಿಕೊಂಡಂತ ಬ್ಯಾಗನ್ನು ಪುನಃ ಅವರ ಮೇಲೆ ಎರಗಿ ಮರಳಿ ಕಿತ್ತಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾಗ ಮೃತ ಸಂಗಣ್ಣಗೌಡನಿಗೆ ಕಂಟ್ರಿ ರಿವಲ್ವಾರನಿಂದ ಫೈಯರ ಮಾಡಿದಾಗ ಮೃತ ಸಂಗಣ್ಣಗೌಡ ಇತನು 4-5 ಹೆಜ್ಜೆ ಹೋಗಿ ಮೃತ ಪಟ್ಟಿರುತ್ತಾನೆ  ಹಣದ ಬ್ಯಾಗಿನೊಂದಿಗೆ ಮೋಟರಸೈಕಲ ಮೇಲೆ ಪರಾರಿಯಾಗಿರುತ್ತಾರೆ. ಅಂತಾ ಹೇಳಿದ್ದು ಸದರಿಯವರಿಂದ ನಗದು ಹಣ 11,850/- ರೂ   ಅಟೋ ನಂ ಕೆ.ಎ-32-8806 ಮೃತ ಸಂಗಣ್ಣಗೌಡನ ಚಲವಲನದ ಮೇಲೆ ನಿಗಾ ವಹಿಸಲು ಬಳಸಿದ ವಾಹನ ಮತ್ತು   ಮೋಟರಸೈಕಲ ನಂ ಕೆ.ಎ-28 ಎಸ್-1842 ಕೃತ್ಯವನ್ನು ಎಸಗಲು ಉಪಯೋಗಿಸಿದ  ಮೋಟರಸೈಕಲನ್ನು ವಶಪಡಿಸಿಕೊಂಡು ಸದರಿಯವರನ್ನು ನ್ಯಾಯಾಂಗ ಬಂಧನ ಕುರಿತು ಕಳುಹಿಸಿ ಕೊಡಲಾಗಿದೆ.  
ಅಪಘಾತ ಪ್ರಕರಣ :
ಆಳಂದ ಠಾಣೆ : ದಿನಾಂಕ:26/06/2015 ರಂದು ದೂರವಾಣಿ ಮೂಲಕ ಜಿರೋಳ್ಳಿ ಆಳಂದ ರೋಡಿನ ಅಜಮತ್ತುಲ್ಲಾ ಖಾದ್ರಿ ದೆವರ ಹೊಲದ ಪಕ್ಕದಲ್ಲಿ ಆಟೋ ರಿಕ್ಷಾ ಪಲ್ಟಿಯಾಗಿ ಒಬ್ಬ ಹೆಣ್ಣು ಮಗಳು ಸ್ಥಳದಲ್ಲೆ ಮೃತ ಪಟ್ಟಿದ್ದು ಇತರೆ ಗಾಯಾಳುದಾರರಿಗೆ ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆ ಆಳಂದಕ್ಕೆ ಕಳುಹಿಸಿದ್ದು ಇದೆ ಅಂತಾ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಹೋಗಿ ಮೃತಳಾದ ಸುರೇಖಾ ಗಂಡ ಸಂತೋಷ ರಾಠೋಡ ಸಾ: ಜಿರೋಳ್ಳಿ ತಾಂಡಾ ಇವಳ ಶವವು ಸಂಚಾರದ ಸುರಕ್ಷಾ ದೃಷ್ಟಿಯಿಂದ ಜಿಜಿಎಚ್‌ ಅಳಂದಕ್ಕೆ ಸಾಗಿಸಿ ಆಸ್ಪತ್ರೆಯಲ್ಲಿ  ಉಪಚಾರ ಪಡೆಯುತ್ತಿದ್ದ ಮೃತಳ ಗಂಡನಾದ ಸಂತೋಷ ತಂದೆ ರತನು ರಾಠೋಡ ಇವರು ನನ್ನ ಹೆಂಡತಿಯ ಬಾಣಂತನ 3 ದಿವಸಗಳ ಹಿಂದೆ ಆಗಿದ್ದು ಆಕೆಗೆ ತನ್ನ ತವರು ಮನೆಗೆ ಕರೆದುಕೊಂಡು ಹೋಗಲು ನಮ್ಮ ಅತ್ತೆ ಶಾಹುಬಾಯಿ ಗಂಡ ಸತೀಶ ಚವ್ಹಾಣ ಸಾ:ಬಲಸೂರ ತಾಂಡ ಇವಳು ನಿನ್ನೆ ನಮ್ಮ ತಾಂಡಕ್ಕೆ ಬಂದಿದ್ದು ದಿನಾಂಕ:26/06/2015 ರಂದು ಮದ್ಯಾಹ್ನ ನಮ್ಮೂರಲ್ಲಿದ ಆಟೋಚಾಲಕ ಸುರೇಶ ತಂದೆ ಸೋಮಲು ರಾಠೋಡ ಈತನ ಆಟೋ ನಂ: ಕೆ.ಎ:32 / 4963 ನೇದ್ದರಲ್ಲಿ ನಾನು ನನ್ನ ಹೆಂಡತಿ ಸುರೇಖಾ ಹಾಗೂ 3 ದಿನದ ಕೂಸು ಹೆಣ್ಣು ಮಗು ಹಾಗೂ ನಮ್ಮ ಅತ್ತೆ ಶಾಹುಬಾಯಿ ರಾಠೋಡ ಈತನು ಸದರಿ ವಾಹನ ಅತೀವೇಗದಿಂದ ಹಾಗೂ ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಓಡಿಸುವಾಗ ನಾವು ಸಾವಕಾಶವಾಗಿ ಚಲಾಯಿಸಿ ಕೊಂಡು ಹೋಗಲು ತಿಳಿಸಿದರು ಕೂಡಾ ಅತೀವೇಗದಲ್ಲಿ ಹೋಗುವಾಗ ಆಟೋರಿಕ್ಷಾದ ಮುಂದಿನ ಗಾಲಿ ಎಕ್ಸಲ್ ಸಮೇತ ಕಟ್ ಆಗಿ ಅಜಮತ್ ತುಲ್ಲಾ ಖಾದ್ರಿ ದೇವರ ಹೊಲದಲ್ಲಿ ಪಲ್ಟಿಯಾದ ಪರಿಣಾಮ ನನ್ನ ಹೆಂಡತಿಗೆ ಆಟೋ ರಿಕ್ಷಾವು ಆಕೆಯ ತಲೆಯ ಮೇಲೆ ಬಿದ್ದು ಕೆಳಗೆ ಸಿಕ್ಕಿಕೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :

ಅಶೋಕ ನಗರ ಠಾಣೆ : ಶ್ರೀ ತುಕಾರಾಮರಾವ್ ಸರಾಫ್ ಸಾ:ಭಗವತಿನಗರ ಕಲಬುರಗಿ ದಿನಾಂಕ: 08/06/2015 ರಂದು ತಮ್ಮ ಮನೆಯ ಮುಂದೆ ನಿಲ್ಲಿಸಿದ ಹಿರೋ ಹೊಂಡಾ ಸ್ಲೆಂಡರ ಪ್ಲಸ್ ಕಪ್ಪು ಬಣ್ಣ ಕೆಎ-32 ಎಕ್ಸ- 4499 ಇಂಜನ ನಂ- MBLHA 10EYAHJ 37997 ಇದ್ದು ಇದನ್ನು ನಾನು 5 ವರ್ಷಗಳ ಹಿಂದೆ ಖರಿಧಿ ಮಾಡಿದ್ದು ನಾನು ಮಾರ್ಕೇಟಗೆ ಹೋಗಿ ಸಾಮಾನು ತೆಗೆದುಕೊಂಡು ಬಂದು ಮೋಟಾರ ಸೈಕಲ್ ನಮ್ಮ ಮನೆಯ ಮುಂದೆ ನಿಲ್ಲಿಸಿ ಸಾಮಾನುಗಳನ್ನು ಮನೆಯಲ್ಲಿ ಇಟ್ಟು ಪುನ: ಹೊರಗೆ ಬಂದಾಗ ನನ್ನ ಮೋಟಾರ ಸೈಕಲ್ ಕಾಣಲಿಲ್ಲ. ನಾನು ಗಾಬರಿಯಾಗಿ ಮುಂದೆ ಯಾರಾದರೂ ತೆಗೆದುಕೊಂಡು ಹೋಗಿ ನಿಲ್ಲಿಸಿದ್ದಾರೆಂದು ನೋಡಿದೇನು ಅಲ್ಲಿ ಕಾಣಲಿಲ್ಲ. ಆದರೂ ಕೂಡಾ ಜೇವರ್ಗಿ ಕ್ರಾಸ, ಎಮ್.ಎಸ.ಕೆ.ಮೀಲ್, ರಾಮಮಂದಿರರವರೆಗೆ ಎಲ್ಲಾ ಕಡೆ ಹುಡುಕಾಡಿದರೂ ಕೂಡಾ ಕಳವುವಾದ ನನ್ನ ಮೋಟಾರ ಸೈಕಲ್ ಸಿಕ್ಕಿರುವುದಿಲ್ಲ ಕಾರಣ ಮಾನ್ಯರಾದ ತಾವು ನನ್ನ ಕಳೆದ ಹೋದ ಮೋಟಾರ ಸೈಕಲ್ ಕೆಎ-32 ಎಕ್ಸ- 4499 ಹುಡುಕಿಕೊಡಬೇಕಾಗಿ ತಮ್ಮಲ್ಲಿ ವಿನಂತಿ.ಅಂದಾಜು ಕಿಮ್ಮತು ಅಕಿ- 25,000/- ಕಳೆದು ಹೋಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

BIDAR DISTRICT DAILY CRIME UPDATE 27-06-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 27-06-2015

d£ÀªÁqÁ ¥Éưøï oÁuÉ AiÀÄÄ.r.Dgï £ÀA. 18/2015, PÀ®A 174 ¹.Dgï.¦.¹ :-
¢£ÁAPÀ 25-06-2015 gÀAzÀÄ ¦üAiÀiÁ𢠣ÀgÀ¸À¥Áà vÀAzÉ ®PÀëöät Gl¥À¼Éî, ªÀAiÀÄ: 32 ªÀµÀð, eÁw: J¸ï,n UÉÆAqÀ, ¸Á: PÀ¥À¯Á¥ÀÆgÀ (eÉ) UÁæªÀÄ, vÁ: & f: ©ÃzÀgÀ gÀªÀgÀÄ vÀ£Àß CtÚ£À ºÉAqÀwAiÀiÁzÀ ¥ÁªÀðw ºÁUÀÄ vÀªÀÄÆäj£À ®Qëöä UÀAqÀ ¨Á§Ä ªÀÄvÀÄÛ ¹zÀݪÀiÁä UÀAqÀ ªÀÄ£ÉÆúÀgÀ gÀªÀgÉÀ®ègÀÄ PÀÆrPÉÆAqÀÄ vÀªÀÄä ºÉÆ®zÀ°è PÉ®¸À ªÀiÁqÀĪÁUÀ ¥ÁªÀðw gÀªÀgÀ §®UÉÊUÉ AiÀiÁªÀÅzÉÆà MAzÀÄ «µÀzÀ ºÁªÀÅ PÀr¢gÀÄvÀÛzÉ, CªÀjUÉ aQvÉì PÀÄjvÀÄ ©ÃzÀgÀ£À UÀÄzÀÀUÉ D¸ÀàvÀæAiÀÄ°è zÁR°¹zÀÄÝ, £ÀAvÀgÀ ªÉÊzÁå¢üPÁjUÀ¼À ¸À®ºÉAiÀÄ ªÉÄÃgÉUÉ CªÀjUÉ ºÉaÑ£À aPÀvÉì PÀÄjvÀÄ ºÉÊzÁæ¨Á¢£À UÁA¢ü D¸ÀàvÉæAiÀÄ°è zÁR°¹zÀÄÝ, ¢£ÁAPÀ 26-06-2015 gÀAzÀÄ aQvÉì ¥sÀ®PÁjAiÀiÁUÀzÉà ¥ÁªÀðw UÀAqÀ FgÀuÁÚ Gl¥À¼Éî, ªÀAiÀÄ: 35 ªÀµÀð, eÁw: J¸ï,n UÉÆAqÀ, ¸Á: PÀ¥À¯Á¥ÀÆgÀ (eÉ) UÁæªÀÄ, vÁ: & f: ©ÃzÀgÀ gÀªÀgÀÄ ªÀÄgÀt ºÉÆA¢gÀÄvÁÛgÉAzÀÄ, ¸ÀzÀj WÀl£ÉAiÀÄÄ DPÀ¹äPÀªÁV dgÀÄVzÀÄÝ CªÀgÀ ªÀÄgÀtzÀ §UÉÎ AiÀiÁgÀ ªÉÄïÉAiÀÄÄ AiÀiÁªÀÅzÉà jÃwAiÀÄ ¸ÀA±ÀAiÀÄ EgÀĪÀÅ¢¯Áè CAvÁ PÉÆlÖ ºÉýPÉ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢üUÀAd ¥ÉưøÀ oÁuÉ UÀÄ£Éß £ÀA. 124/2015, PÀ®A 454, 380 L¦¹ :-
¢£ÁAPÀ 26-06-2015 gÀAzÀÄ ¦üAiÀiÁ𢠪ÀÄ£ÉÆúÀgÀ vÀAzÉ ªÁ°äPÀ gÁoÉÆÃqÀ ¸Á: ¹zÁæªÀÄAiÀiÁå ¯ÉÃOl a¢æ ©ÃzÀgÀ gÀªÀgÀÄ vÀ£Àß PÉ®¸ÀPÉÌ ºÉÆÃVzÀÄÝ, ªÀÄ£ÉAiÀÄ°è ¦üAiÀiÁð¢AiÀĪÀgÀ ºÉAqÀw vÀ£Àß ªÀÄPÀ̽UÉ ±Á¯ÉUÉ ©qÀ®Ä ºÉÆÃV ±Á¯É¬ÄAzÀ vÀ£Àß vÀªÀgÀÄjUÉ ºÉÆÃzÁUÀ AiÀiÁgÉÆà C¥ÀjavÀ PÀ¼ÀîgÀÄ ¦üAiÀiÁð¢AiÀĪÀgÀ ªÀÄ£ÉAiÀÄ ¨ÁV® ©ÃUÀ ªÀÄÄjzÀÄ M¼ÀUÉ ¥ÀæªÉñÀ ªÀiÁr C®ªÀiÁgÀzÀ ©ÃUÀ ªÀÄÄjzÀÄ CzÀgÀ°èzÀÝ 1) §AUÁgÀzÀ 3 vÉÆ¯É UÀAl£À C.Q 60,000/- gÀÆ., 2) MAzÀÄ vÉÆ¯É §AUÁgÀ £ÉPÉèøÀ C.Q 20,000/- gÀÆ ºÁUÀÆ 3) £ÀUÀzÀÄ ºÀt 1,50,000/- gÀÆ. »ÃUÉ MlÄÖ 2,30,000/- gÀÆ. PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

UÁA¢üUÀAd ¥ÉưøÀ oÁuÉ UÀÄ£Éß £ÀA. 125/2015, PÀ®A 454, 380 L¦¹ :-
¢£ÁAPÀ 26-06-2015 gÀAzÀÄ ¦üAiÀiÁ𢠸ÀAvÉÆõÀ vÀAzÉ £ÁªÀÄzÉêÀ ¥ÀªÀgÀ ªÀAiÀÄ: 28 ªÀµÀð, ¸Á: ¹zÁæªÀÄAiÀiÁå ¯ÉÃOl a¢æ ©ÃzÀgÀ gÀªÀgÀÄ vÀ£Àß PÉ®¸ÀPÉÌ ºÉÆÃzÁUÀ AiÀiÁgÉÆà C¥ÀjavÀ PÀ¼ÀîgÀÄ ¦üAiÀiÁð¢AiÀĪÀgÀ ªÀÄ£ÉAiÀÄ ¨ÁV®Ä Qð ªÀÄÄjzÀÄ M¼ÀUÉ ¥ÀæªÉñÀ ªÀiÁr C®ªÀiÁjAiÀÄ Qð ªÀÄÄjzÀÄ  CzÀgÀ°èzÀÝ 1) 5 UÁæA §AUÁgÀ 2 GAUÀÄgÀUÀ¼ÀÄ C.Q 20,000/- gÀÆ., 2) MAzÀÄ vÉƯÉAiÀÄ §AUÁgÀzÀ £ÉÃPÉèøÀ C.Q 20,000/- gÀÆ ºÁUÀÆ 3) £ÀUÀzÀÄ ºÀt 4500/- gÀÆ »ÃUÉ MlÄÖ 45,400/- gÀÆ. PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆgÀÄ Cfð ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀıÀ£ÀÆgÀ ¥ÉưøÀ oÁuÉ UÀÄ£Éß £ÀA. 116/2015, PÀ®A 498(J), 304(©) qËj ¥ÉÆæû©µÀ£ï PÁAiÉÄÝ 3, 4, 34 L¦¹ :-
¦üAiÀiÁ𢠣ÁUÀ¨sÀƵÀt vÀAzÉ §¸À¥Áà ¸ÀdÓ£À±ÉnÖ, ªÀAiÀÄ: 53 ªÀµÀð, eÁw: WÁtÂUÉÃgÀ, ¸Á: ¸ÀAUÀªÀÄ PÀ¯Á£À, ªÀÄAqÀ®: vÁAqÀÆgÀ, f¯Áè: gÀAUÁgÉrØ gÀªÀgÀ PÉÆ£ÉAiÀÄ ªÀÄUÀ¼ÁzÀ ¥ÀÆeÁ ªÀAiÀÄ: 22 ªÀµÀð EªÀ½UÉ ©ÃzÀgÀ f¯ÉèAiÀÄ OgÁzÀ (©) vÁ®ÆQ£À oÁuÁ PÀıÀ£ÀÆgÀ UÁæªÀÄzÀ ¹zÀÝ¥Áà vÀAzÉ ±ÁªÀÄgÁªÀ  ¸ÀdÓ£À±ÉnÖ EªÀjUÉ ¢£ÁAPÀ 06-01-2013 gÀAzÀÄ ®UÀß ªÀiÁrPÉÆnÖvÀÄÛ, ªÀÄzÀĪÉAiÀiÁzÀ £ÀAvÀgÀ ¥ÀÆeÁ EªÀ½UÉ CªÀ¼À UÀAqÀ£À ªÀÄ£ÉAiÀĪÀgÀÄ PÉ®ªÀÅ ¢ªÀ¸À ZÉ£ÁßV £ÉÆÃrPÉÆArzÀÄÝ, £ÀAvÀgÀ ¦üAiÀiÁð¢UÉ UÀAqÀÄ ¸ÀAvÁ£À E®èzÀÝjAzÀ ¦üAiÀiÁð¢AiÀĪÀgÀ D¹ÛAiÀÄ°è£À ¸ÀªÀÄ¥Á®Ä CAzÀgÉ MAzÀÄ £Á¯ÁÌA±À ¨sÁUÀ vÉUÉzÀÄPÉÆAqÀÄ ¨Á CAvÀ ¥ÀÆeÁ EªÀ½UÉ DgÉÆævÀgÁzÀ DPÉAiÀÄ 1) UÀAqÀ ¹zÀÝ¥Áà vÀAzÉ ±ÁªÀÄgÁªÀ ¸ÀdÓ£À±ÉnÖ, 2)  ªÀiÁªÀ ±ÁªÀÄgÁªÀ ¸ÀdÓ£À±ÉnÖ, 3) CvÉÛ ¤Ã®ªÀiÁä UÀAqÀ ±ÁªÀÄgÁªÀ ¸ÀdÓ£À±ÉnÖ, 4) ¨sÁªÀ ªÀĺÁzÉêÀ vÀAzÉ ±ÁªÀÄgÁªÀ ¸ÀdÓ£À±ÉnÖ, 5) £ÉUÉt ®Qëöä UÀAqÀ ªÀĺÁzÉêÀ ¸ÀdÓ£À±ÉnÖ ºÁUÀÆ 6) £Á¢¤ gÀÆ¥Á UÀAqÀ ¸ÀAdÄ ¸ÀdÓ£À ¸Á: ºÀÄ®¸ÀÆgÀ EªÀgÉ®ègÀÆ ¸ÉÃj ªÀiÁ£À¹PÀªÁV ºÁUÀÆ zÉÊ»PÀªÁV QgÀÄPÀļÀ PÉÆqÀ®Ä ¥ÁægÀA©ü¹zÀgÀÄ, ªÀÄzÀĪÉAiÀÄ £ÀAvÀgÀ ¢Ã¥ÁªÀ½ ºÀ§âPÉÌ C½AiÀÄ ¹zÀÝ¥Áà ¸ÀdÓ£À±ÉnÖ EªÀgÀÄ ¦üAiÀiÁð¢AiÀĪÀgÀ ªÀÄ£ÉUÉ §AzÁUÀ CªÀgÀÄ 3 vÉÆ° §AUÁgÀ ªÀÄvÀÄÛ §mÉÖUÉ E¥ÀàvÀÄÛ ¸Á«gÀ gÀÆ¥Á¬Ä ¨ÉÃPÀÄ CAvÀ PÉýzÀÄÝ CzÀPÉÌ ¦üAiÀiÁð¢AiÀĪÀgÀÄ D PÁ®PÉÌ MAzÀƪÀgÉ vÉÆ° §AUÁgÀ ªÀÄvÀÄÛ E¥ÀàvÀÄÛ ¸Á«gÀ gÀÆ¥Á¬Ä §mÉÖUÁV PÉÆÃnÖ¢Ý, CzÀPÀÆÌ CªÀgÀÄ ¸ÀªÀiÁzsÁ£ÀªÁV®è, ¦üAiÀiÁð¢AiÀĪÀgÀ MlÄÖ D¹ÛAiÀÄ°è£À MAzÀÄ £Á¯ÁÌA±À ¨sÁUÀ vÉUÉzÀÄPÉÆAqÀÄ ¨Á E®èªÁzÀgÉ ¤£Àß UÀAqÀ¤UÉ E£ÉÆßAzÀÄ ªÀÄzÀÄªÉ ªÀiÁqÀÄvÉÛÃªÉ CAvÀ ¥ÀÆeÁ EPÉUÉ ¸ÀzÀj DgÉÆævÀgÀÄ CAfPÉ ºÁPÀÄwÛgÀÄvÁÛgÉ, FUÀ CAzÁdÄ 4 wAUÀ¼À »AzÉ AiÀÄÄUÁ¢ ºÀ§âQÌAvÀ ªÀÄÄAavÀªÁV ¥ÀÆeÁ EPÉAiÀÄ UÀAqÀ ¹zÀÝ¥Áà ºÁUÀÆ ªÀiÁªÀ ±ÁªÀÄgÁªÀ E§âgÀÆ ¸ÉÃj ¥ÀÆeÁUÉ ºÉÆqÉzÀÄ MvÁÛAiÀÄ¢AzÀ ¦üAiÀiÁð¢AiÀĪÀgÀ ªÀÄ£ÉUÉ PÀgÉzÀÄPÉÆAqÀÄ §AzÀÄ ¦üAiÀiÁð¢AiÀĪÀgÀ D¹ÛAiÀÄ°è£À ¥Á®Ä PÉüÀ°PÉÌ §AzÀÄ ¥ÀÆeÁUÉ ¦üAiÀiÁð¢AiÀĪÀgÀ ªÀÄ£ÉAiÀÄ°è ©lÄÖ ºÉÆÃVzÀÄÝ, D PÁ®PÉÌ ¦üAiÀiÁð¢AiÀĪÀgÀÄ ¥ÀÆeÁ EªÀ½UÉ JgÀqÀÄ wAUÀ¼ÀÄ ElÄÖPÉÆAqÀÄ £ÀAvÀgÀ CªÀ¼À UÀAqÀ£À ªÀÄ£ÉUÉ PÀ¼ÀÄ»¹zÀÄÝ, EzÁzÀ ªÉÄÃ¯É ¥ÀÆeÁUÉ ¸ÀzÀj DgÉÆævÀgÀÄ QgÀÄPÀļÀ PÉÆqÀĪÀÅzÀ£ÀÄß ªÀÄÄAzÀĪÀgɹgÀÄvÁÛgÉ,  ¢£ÁAPÀ 25-06-2015 gÀAzÀÄ ¸ÁAiÀÄAPÁ® ¥ÀÆeÁ EPÉAiÀÄÄ ¦üAiÀiÁð¢UÉ PÀgÉ ªÀiÁr 3£Éà ªÀÄUÀ¼ÁzÀ £ÁUÀªÀÄt EªÀ¼À PÀħ¸ÀzÀ PÁAiÀÄðPÀæªÀÄzÀ ¸À®ÄªÁV vÀ£ÀUÉ 8 ¢ªÀ¸À ªÉÆzÀ®Ä vÀªÀgÀÄ ªÀÄ£ÉUÉ PÀgÉzÀÄPÉÆAqÀÄ ºÉÆÃVj CAvÀ PÀgÉ ªÀiÁr w½¹zÀݼÀÄ, £ÀAvÀgÀ oÁuÁ PÀıÀ£ÀÆgÀ UÁæªÀÄzÀ ²ªÀPÀĪÀiÁgÀ ¸ÀdÓ£À±ÉnÖ EªÀgÀÄ ¦üAiÀiÁð¢AiÀĪÀgÀ ªÀÄUÀ¼ÁzÀ zsÀ£À®Qëöä EªÀ¼À ªÉƨÉʯïUÉ PÀgÉ ªÀiÁr ¤ªÀÄä vÀAV ¥ÀÆeÁ EªÀ¼ÀÄ ªÀÄ£ÉAiÀÄ°è gÁwæ 2-00 UÀAmÉ ¸ÀĪÀiÁjUÉ GgÀÄ®Ä ºÁQPÉÆAqÀÄ ¸ÀwÛgÀÄvÁÛ¼É CAvÀ w½¹gÀÄvÁÛgÉ, ¥ÀÆeÁ UÀAqÀ ¹zÀÝ¥Áà ¸ÀdÓ£À±ÉnÖ EªÀ½UÉ ¸ÀzÀj DgÉÆævÀgÉ®ègÀÆ ¸ÉÃj vÀªÀgÀÄ ªÀģɬÄAzÀ vÀAzÉAiÀÄ D¹Û vÉUÉzÀÄPÉÆAqÀÄ ¨Á CAvÀ ªÀiÁ£À¹PÀªÁV ºÁUÀÆ zÉÊ»PÀªÁV QgÀÄPÀļÀ PÉÆnÖzÀÝjAzÀ ¥ÀÆeÁ UÀAqÀ ¹zÀÝ¥Áà ¸ÀdÓ£À±ÉnÖ, ªÀAiÀÄ: 22 ªÀµÀð EªÀ¼ÀÄ vÀªÀÄä ªÀÄ£ÉAiÀÄ°è GgÀÄ®Ä ºÁQPÉÆAqÀÄ ªÀÄÈvÀ¥ÀnÖgÀÄvÁÛ¼ÉAzÀÄ ¦üAiÀiÁð¢AiÀĪÀgÀÄ ¢£ÁAPÀ 26-06-2015 gÀAzÀÄ PÉÆlÖ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 148/2015, PÀ®A 78(3) PÉ.¦ PÁAiÉÄÝ ªÀÄvÀÄÛ 328, 420 L¦¹ :-
¢£ÁAPÀ 26-06-2015 gÀAzÀÄ ªÀÄzÀ£ÀÆgÀ UÁæªÀÄzÀ §¸Àì ¤¯ÁÝtzÀ ºÀwÛgÀ M§â ªÀåQÛ ¸ÁªÀðd¤PÀ ¸ÀܼÀzÀ°è PÀĽvÀÄ ºÉÆV §gÀĪÀ d£ÀjUÉ PÀgÉzÀÄ vÀ£Àß ºÀwÛgÀ ªÀÄlPÁ dÆeÁl DrzÀgÉ 1/- gÀÆUÉ 80/-gÀÆ PÉÆqÀÄvÉÛÃ£É CAvÀ PÀÆV PÀgÉzÀÄ d£ÀjUÉ £ÀA©¹ ¥sÀĸÀ¯Á¬Ä¹ ªÉÆøÀvÀ£À¢AzÀ d£ÀjAzÀ ºÀt ¥ÀqÉzÀÄ ªÀÄlPÁ £ÀA§gÀ §gÉzÀ aÃn §gÉzÀÄ PÉÆqÀÄwÛzÁÝ£É CAvÀ §¸ÀªÀgÁd J..J¸ï.L PÀªÀÄ®£ÀUÀgÀ oÁuÉ gÀªÀjUÉ ªÀiÁ»w §AzÀ ªÉÄÃgÉUÉ JJ¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ªÀÄzÀ£ÀÆgÀÀ UÁæªÀÄzÀ §¸Àì ¤¯ÁÝtzÀ ºÀwÛgÀ ºÉÆV ªÀÄgÉAiÀÄ°è ¤AvÀÄ £ÉÆÃqÀ®Ä ¹zÀÄÝ §¼ÀvÉ gÀªÀgÀ ZÀºÁ ºÉÆl® ºÀwÛgÀ ¸ÁªÀðd¤PÀ gÀ¸ÉÛAiÀÄ ©¢AiÀÄ°è DgÉÆæ £ÀgÀ¹AUÀ vÀAzÉ AiÀıÀªÀAvÀ ¨ÉÆ«£ÀªÁqÀ ªÀAiÀÄ: 30 ªÀµÀð, eÁw: PÀ§â°UÀ, ¸Á: ªÀÄzÀ£ÀÆgÀ EvÀ£ÀÄ PÀĽvÀÄ ºÉÆV §gÀĪÀ d£ÀjUÉ vÀ£Àß ºÀwÛgÀ ªÀÄlPÁ DrzÀgÉ 1/- gÀÆ. UÉ 80/- gÀÆ. PÉÆqÀÄvÉÛÃ£É CAvÀ PÀÆV PÀgÉzÀÄ d£ÀjUÉ £ÀA©¹ ¥sÀĸÀ¯Á¬Ä¹ ªÉÆøÀvÀ£À¢AzÀ d£ÀjAzÀ ºÀt ¥ÀqÉzÀÄ CAQ ¸ÀASÉå §gÉzÀ aÃn §gÉzÀÄPÉÆqÀÄwÛzÀÝ §UÉÎ RavÀ ¥ÀqɹPÉÆAqÀÄ ¸ÀzÀjAiÀĪÀ£À ªÉÄÃ¯É zÁ½ ªÀiÁqÀĪÀµÀÖgÀ°è CªÀ£ÀÄ C°èAzÀ NqÀ®Ä ¥ÀæAiÀÄwß¹zÁUÀ ¸ÀzÀjAiÀĪÀ¤UÉ ¨É£ÀÄß ºÀwÛ »rzÀÄ ¸ÀzÀjAiÀĪÀ£À PÉÊAiÀÄ°è K£ÀÄ EzÉ CAvÀ £ÉÆÃqÀ®Ä CªÀ£À PÉÊAiÀÄ°è CAQ ¸ÀASÉå §gÉzÀ MAzÀÄ aÃn EzÀÄÝ ªÀÄlPÁ dÆeÁlzÀ°è vÉÆqÀV¹zÀ £ÀUÀzÀÄ ºÀt 10/- gÀÆ ªÀÄÄR ¨É¯ÉAiÀÄ 14 £ÉÆÃlÄUÀ¼ÀÄ, 100/- gÀÆ F ¥ÀæPÁgÀ MlÄÖ 1240/- gÀÆ ªÀÄvÀÄÛ MAzÀÄ ¨Á® ¥É£ÀÄß d¦Û ªÀiÁrPÉÆAqÀÄ ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.
ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಬೇವೂರ ಪೊಲೀಸ್ ಠಾಣಾ ಗುನ್ನೆ ನಂ. 69/2015  ಕಲಂ 279, 304(ಎ) ಐ.ಪಿ.ಸಿ :
ದಿನಾಂಕ: 26-06-2015 ರಂದು ಸಂಜೆ 7-00 ಗಂಟೆಯ ಸುಮಾರಿಗೆ ಮೃತ ಶರಣಪ್ಪ ತಂದೆ ಪಕೀರಪ್ಪ ಚಿಕ್ಕಗೌಡ್ರ ವಯ: 35 ವರ್ಷ ಜಾತಿ: ಕುರಬರ ಉ: ಜೇಸ್ಕಾಂ ಕಂಪನಿಯ 33 ಕೆ.ವಿ. ವಿದ್ಯುತ್ ಉಪಕೇಂದ್ರದಲ್ಲಿ ಕೆಲಸ ಹಾಗೂ ಮೋಟಾರ ಸೈಕಲ ನಂ: ಕೆ.ಎ-37/ಎಕ್ಷ-5919 ನೇದ್ದರ ಸವಾರ ಸಾ: ವಜ್ರಬಂಡಿ ತಾ: ಯಲಬುರ್ಗಾ  ಜಿ: ಕೊಪ್ಪಳ.  ಆರೋಪಿತನು ತಾನು ನಡೆಯಿಸುತ್ತಿದ್ದ ಮೋಟಾರ ಸೈಕಲ ನಂ: ಕೆ.ಎ-37/ಎಕ್ಷ-5919 ನೇದ್ದನ್ನು ದಮ್ಮೂರು-ಜೀ. ಜರಕುಂಟಿ ರಸ್ತೆಯ ಮೇಲೆ ಸದರಿ ಮೋಟಾರ್ ಸೈಕಲನ್ನು ದಮ್ಮೂರು ಗ್ರಾಮದ ಕಡೆಯಿಂದ ಜೀ. ಜರಕುಂಟಿ ಗ್ರಾಮದ ಕಡೆಗೆ ಅತೀಜೋರಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ದಮ್ಮೂರು ಸೀಮಾದಲ್ಲಿಯ ಪರಸಪ್ಪ ಕುಡಗುಂಟಿ ಇವರ ಹೋಲದ ಹತ್ತಿರ ಬರುತ್ತಿರುವಾಗ ಮೋಟಾರ್ ಸೈಕಲ್ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಬಿದ್ದಿದ್ದರಿಂದ ಸದರಿಯವನ ಹಣೆಗೆ ಮತ್ತು ತಲೆಗೆ ಭಾರಿ ಸ್ವರೂಪದ ಗಾಯ ಹಾಗೂ ಕೈ-ಕಾಲುಗಳಿಗೆ ತೆರಚಿದ ನಮೂನೆಯ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ.  ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ. 
2) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 137/2015  ಕಲಂ 78(3) Karnataka Police Act
ದಿನಾಂಕ. 26-06-2015 ರಂದು 09-00 ಪಿ.ಎಂ.ಕ್ಕೆ ಫಿರ್ಯಾದಿದಾರರಾದ ಮಾನ್ಯ ಕೆ.ಜಯಪ್ರಕಾಶ ಪಿ.ಎಸ್.ಐ. ಮುನಿರಾಬಾದ  ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ನೀಡಿದ್ದು ಸಾರಾಂಶವೆನಂದರೆ. ದಿನಾಂಕ. 26-06-2015 ರಂದು 6-45 ಪಿ.ಎಂ.ಕ್ಕೆ ಫಿರ್ಯಾದಿದಾರರು ಮತ್ತು ತಮ್ಮ ಸಿಬ್ಬಂದಿಯವರು ಹಿರೇ ಬಗನಾಳ ಗ್ರಾಮದ ದುರ್ಗಾ ದೇವಿ ದೇವಸ್ಥಾದ ಹತ್ತಿರ ಮಟಕಾ ಜೂಜಾಜ ನಡೆದ ಬಗ್ಗೆ ಮಾಹಿತಿ ಇದ್ದ ಪ್ರಕಾರ ಅಲ್ಲಿಗೆ ಹೋಗಿ ಸಿಬ್ಬಂದಿ ಮತ್ತು ಪಂಚರೊಂದಿಗೆ ಮಟಕಾ ಜೂಜನಾಟದಲ್ಲಿ ತೊಡಿಗಿದ್ದ ಆರೋಪಿತನಿಗೆ ದಾಳಿ ಮಾಡಿ ಹಿಡಿದುಕೊಂಡು ಆರೋಪಿ ನಿಂಗಪ್ಪ ತಾಯಿ ಹುಲಿಗೆವ್ವ ಮಾದಿನೂರ ಸಾ: ಹಿರೇಬಗನಾಳ ಕೊಪ್ಪಳ ಇತನಿಂದ ಜೂಜಾಟದ ಸಾಮಗ್ರಿಗಳಾದ ಮಟನಾ ನಂಬರ 1 ಮಟಕಾ ನಂಬರ ಬರೆದ ಚೀಟಿ, ಒಂದು ಬಾಲಪೆನ್ನು ಮತ್ತು ಜೂಜಾಟದ ನಗದು ಹಣ 2310 - 00 ರೂ. ಗಳನ್ನು ಜಪ್ತ ಮಾಡಿಕೊಂಡು ಠಾಣೆಗೆ ಬಂದು ಆರೋಪಿತನ ವಿರುದ್ದ ಕ್ರಮ ಜರುಗಿಸಲು ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
3) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 71/2015  ಕಲಂ 279, 337, 338 ಐ.ಪಿ.ಸಿ :
ದಿನಾಂಕ: 26-06-2015 ರಂದು ಮಧ್ಯಾಹ್ನ 5-00 ಗಂಟೆಗೆ ಮೈನಳ್ಳಿ ಕ್ರಾಸ್ ಹತ್ತಿರ ರಸ್ತೆ ಅಫಘಾತವಾದ ಬಗ್ಗೆ ಪೋನ್ ಮುಖಾಂತರ ಮಾಹಿತಿ ಬಂದ ಮೇರೆಗೆ ಕೂಡಲೇ ಘಟನಾ ಸ್ಥಳಕ್ಕೆ ಬೇಟಿ ನೀಡಿ, ಪರಿಶೀಲಿಸಿದ್ದು, ಆರೋಪಿತನಿಗೆ ಭಾರಿ ಸ್ವರೂಪದ ರಕ್ತಗಾಯ ವಾಗಿದ್ದು ಇರುತ್ತದೆ. ನಂತರ ಗಾಯಾಳುವಿಗೆ 108 ವಾಹನದಲ್ಲಿ ಹಾಕಿ ಚಿಕಿತ್ಸೆ ಕುರಿತು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದು, ನಂತರ ಅಲ್ಲಿಯೇ ಇದ್ದ ಘಟನೆಯ ಪ್ರತ್ಯೇಕ್ಷದಶರ್ಿಯಾದ ಫಿರ್ಯಾದಿದಾರರು ತಮ್ಮ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶವೆನೆಂದರೆ, ಇಂದು ದಿನಾಂಕ: 26-06-2015 ರಂದು ಮಧ್ಯಾಹ್ನ 4-30 ಗಂಟೆಯ ಸುಮಾರಿಗೆ ತಾನು ಅಳವಂಡಿ-ಹಿರೇಸಿಂದೋಗಿ ರಸ್ತೆಗೆ ಹೊಂದಿಕೊಂಡಿರುವ ತಮ್ಮ ಹೊದಲ್ಲಿ ಕೆಲಸ ಮಾಡುತ್ತಿದ್ದಾಗ, ಅಳವಂಡಿ ಕಡೆಯಿಂದ ಆರೋಪಿತನು ತಾನು ನಡೆಸುತ್ತಿದ್ದ ಮೋಟರ್ ಸೈಕಲ್ ನಂ: ಕೆಎ-37 ಎಕ್ಸ್-3591 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ವೇಗದ ಮೇಲೆ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಜೋರಾಗಿ ಬಿದ್ದ ಪರಿಣಾಮ, ಆರೋಪಿನಿಗೆ ಬಲಗಡೆ ಕಣ್ಣಿನ ಮೇಲೆ ಹುಬ್ಬಿಗೆ, ಬಲಗಡೆಯ ಹಣೆಯ ಮೇಲೆ ತಲೆಗೆ ಭಾರಿ ರಕ್ತಗಾಯವಾಗಿದ್ದು, ಅಲ್ಲದೇ ಎರಡೂ ಕೈಗಳಿಗೆ, ಮೂಗಿಗೆ, ಹೊಟ್ಟೆಗೆ, ಎರಡೂ ಕಾಲುಗಳಿಗೆ ತೆರಚಿದ ರಕ್ತಗಾಯವಾಗಿದ್ದು ಇರುತ್ತದೆ. ಕಾರಣ ಸದರಿ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯನ್ನು ಪಡೆದುಕೊಂಡು ಸಂಜೆ 8-30 ಗಂಟೆಗೆ ವಾಪಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 152/2015  ಕಲಂ 279, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:
ದಿನಾಂಕ 26.06.2015 ರಂದು ಸಾಯಂಕಾಲ 5:00 ಗಂಟೆಗೆ  ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತು ದಾಖಲಾಗಿದ್ದ ಪಿರ್ಯಾದಿದಾರರಾದ ಯಮನಪ್ಪ ಕನ್ಯಾಹಾಳ್ ಸಾ: ಗಾಣದಾಳ ಇವರು ನೀಡಿದ ಹೇಳಿಕೆ ಪಿರ್ಯಾದಿ ಸಾರಾಂಶವೇನೆಂದರೆ ಇಂದು ದಿನಾಂಕ 26.06.2015 ರಂದು ಬೆಳಿಗ್ಗೆ 9:00 ಗಂಟೆಯ ಸುಮಾರಿಗೆ ಪಿರ್ಯಾದಿದಾರರು ತನ್ನ ಹೊಸ ಹಿರೋ ಸ್ಲಂಡೆರ್ ಪ್ಲಸ್ ಮೋ.ಸೈ ಹಿಂದೆ ಹುಚ್ಚಪ್ಪ ಇತನನ್ನು ಕೂಡಿಸಿಕೊಂಡು ಕೊಪ್ಪಳದಿಂದ ಇರಕಲಗಡಾ ಗ್ರಾಮದ ಕಡೆಗೆ ಹೊರಟಿದ್ದಾಗ ಓಜನಹಳ್ಳಿ ಕ್ರಾಸ್ ಹತ್ತಿರ ಎದುರುಗಡೆಯಿಂದ ಒಬ್ಬ ಟಾಟಾ ಏಸಿ ನಂ ಕೆ.ಎ-37/ಎ-938 ನೇದ್ದರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ರಾಂಗ್ ಸೈಡಗೆ ಬಂದು ಪಿರ್ಯಾದಿಯ ಮೋ.ಸೈಗೆ ಟಕ್ಕರಕೊಟ್ಟು ಅಪಘಾತ ಮಾಡಿದ್ದರಿಂದ ಮೋ.ಸೈ ಚಲಾಯಿಸುತ್ತಿದ್ದ ಪಿರ್ಯಾಧಿಗೆ ಭಾರಿ ಸ್ವರೂಪದ ಗಾಯವಾಗಿದ್ದು ಇರುತ್ತದೆ. ಅಪಘಾತ ಪಡಿಸಿದ ನಂತರ ಟಾಟಾ ಏಸಿ ಚಾಲಕನ್ನು ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದು  ಇರುತ್ತದೆ. ಕಾರಣ ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಪಿರ್ಯಾದಿಯನ್ನು  ಪಡೆದುಕೊಂಡು ವಾಪಾಸ ಠಾಣೆಗೆ ಸಾಯಂಕಾಲ 5:30 ಗಂಟೆಗೆ ಬಂದು ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 152/2015  ಕಲಂ 279, 338 ಐ.ಪಿ.ಸಿ ಸಹಿತ 187 ಐ.ಎಮ್.ವಿ ಕಾಯ್ದೆ ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆಕೈಗೊಂಡಿದ್ದು ಇರುತ್ತದೆ.
5) ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ. 24/2015  ಕಲಂ 279, 337, 338 ಐ.ಪಿ.ಸಿ  
ದಿನಾಂಕ 26-06-2015 ರಂದು ಬೆಳಗ್ಗೆ 08-45 ಗಂಟೆಗೆ ನಾನು ಆರಾಳ ಗ್ರಾಮದಿಂದ ವಡ್ಡರಹಟ್ಟಿ ಕ್ಯಾಂಪ್ಗೆ ಬಂದು ಅಲ್ಲಿ ವಾಸವಿರುವ 8 ಮಕ್ಕಳನ್ನು ಪ್ರತಿ ದಿನ ಸದರಿ ಮಕ್ಕಳು ವಿದ್ಯಾಭ್ಯಾಸ ಮಾಡುವ ಗಂಗಾವತಿಯಲ್ಲಿರುವ ಶಾಲೆಗಳಿಗೆ ಬಿಡುತ್ತೆನೆ ಪ್ರತಿ ದಿನದಂತೆ ನಾನು ಇಂದು ಬೆಳಗ್ಗೆ 09-00 ಗೆ ವಡ್ಡರಹಟ್ಟಿ ಕ್ಯಾಂಪ್ ನಲ್ಲಿರುವ ಮಕ್ಕಳನ್ನು ನನ್ನ ಆಟೋ ಕೆಎ37 -8939 ನೇದ್ದರಲ್ಲಿ ಕರೆದುಕೊಂಡು ನನ್ನ ವಾಹನವನ್ನು ಚಾಲಾಯಿಸಿಕೊಂಡು ವಡ್ಡರಹಟ್ಟಿಯಿಂದ ಗಂಗಾವತಿಯ ಕಡೆಗೆ ಅಶೋಕ ಹೋಟಲ್ ಹತ್ತಿರ ಬರುವಾಗ ಸಿಬಿಎಸ್ ವೃತ್ತದ ಕಡೆ ಇಂದ ಮಾರುತಿ ಸುಜಿಕಿ ಸಿಫ್ಟ್ ಕಾರು ಕೆಎ 37 ಎಮ್ 8409 ನೇದ್ದರ ಚಾಲಕನಾದ ಬಸವರಾಜ ಸಾ:ಮರಳಿ ಇತನು ತನ್ನ ವಾಹನವನ್ನು ಅತೀಜೋರಾಗಿ ಮತ್ತು ಅಲಕ್ಪ್ಷತನದಿಂದ ಚಾಲನೆ ಮಾಡಿಕೊಂಡು ಅಶೋಕ ಹೋಟಲ್ ಒಳಗಡೆ ಹೋಗಲು ತನ್ನ ವಾಹನವನ್ನು ಬಲಕ್ಕೆ  ತಿರುಗಿಸಿ ನನ್ನ ಆಟೋದ ಬಲ ಭಾಗಕ್ಕೆ ಟಕ್ಕರ್ ಕೊಟ್ಟಿದ್ದರಿಂದ ಅದರಲ್ಲಿ ಇದ್ದ 8 ಶಾಲೆ ಮಕ್ಕಳಲ್ಲಿ 3 ಮಕ್ಕಳಾದ 1] ಉಷಾ ತಂದೆ ಕೆ.ದೇವರಾಜ ವ;11 ಜಾ: ಕುಂಬಾರ ಸಾ: ವಡ್ಡಹಟ್ಟಿ ಕ್ಯಾಂಪ್, ಇವಳಿಗೆ ಬಲಗಣ್ಣಿನ ಹತ್ತಿರ ರಕ್ತಗಾಯವಾಗಿದ್ದು 2] ಅನೀಲ್ ಕುಮಾರ ತಂದೆ ಕೆ ನಾಗೇಶ ವ:10 ಜಾ: ಕುಂಬಾರ ಸಾ: ವಡ್ಡಹಟ್ಟಿ ಕ್ಯಾಂಪ್, ಇವನಿಗೆ ಬಲಗಾಲ ಮೊಣಕಾಲ ಕೆಳಗೆ ರಕ್ತಗಾಯವಾಗಿದ್ದು ಇರುತ್ತದೆ.3] ನವೀನ್ ಕುಮಾರ ವ:10 ,ರವರಿಗೆ ಸಾದಾ ಮತು ಗಂಭೀರವಾದ ಗಾಯವಾಗಿದ್ದು ಕೂಡಲೆ ನಾನು ಸದರಿ ಗಾಯವಾದ ಮಕ್ಕಳ ಪಾಲಕರಿಗೆ ಪೊನ್ ಮುಖಂತರ ವಿಷಯ ತಿಳಿಸಿದೆನು ನಂತರ ಅಲ್ಲಿ ಹಾಜರಿದ್ದ ರುದ್ರೇಶ ತಂದೆ ಶರಣಪ್ಪ ಆಟೋ ಚಾಲಕ 108 ವಾಹನಕ್ಕೆ ಪೊನ್ ಮಾಡಿ ತಿಳಿಸಿದನು ಅಷ್ಟರಲ್ಲಿ  ಉಷಾಳ ಪಾಲಕರು ಸ್ಥಳಕ್ಕೆ ಬಂದು ಗಂಭೀರ ಸ್ವರೂಪದ ಗಾಯವಾಗಿದ್ದ ಉಷಾ ಮತ್ತು ಅನೀಲ್ ಕುಮಾರ ರವರನ್ನು ಚಿನಿವಾಲ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ದಾಖಲು ಮಾಡಿದ್ದು ಹಾಗು ಸಾದ ಸ್ವರೂಪದ ಗಾಯವಾಗಿದ್ದ ನವೀನ್ ನನ್ನು 108 ವಾಹನದಲ್ಲಿ ಕರೆದುಕೊಂಡು ಬಂದು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಇರುತ್ತದೆ.   ಸದರಿ ಘಟಣೆಗೆ ಕಾರಣವಾದ ಮಾರುತಿ ಸುಜಿಕಿ ಸಿಫ್ಟ್ ಕಾರು ಕೆಎ 37 ಎಮ್ 8409 ನೇದ್ದರ ಚಾಲಕ ಬಸವರಾಜ ಸಾ: ಮರಳಿ ತನ್ನ ವಾಹನವನ್ನು ಅತೀಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಟಕ್ಕರ ಕೊಟ್ಟು ಅಪಘಾತ ಮಾಡಿದ್ದು ಸದರಿ ಅಪಘಾತ ಮಾಡಿದ  ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣ ತನಿಖೆಕೈಗೊಂಡಿದ್ದು ಇರುತ್ತದೆ.
6) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 151/2015  ಕಲಂ 379 ಐ.ಪಿ.ಸಿ:.

ದಿನಾಂಕ 26.06.2015 ರಂದು ಮದ್ಯಾನ 1:45 ಗಂಟೆಯ ಸುಮಾರಿಗೆ ಪಿರ್ಯಾದಿದಾರ ತಿರುಮಲನ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೇನೆಂದರೆ ದಿನಾಂಕ 25.06.2015 ರಂದು ರಾತ್ರಿ 8:30 ಗಂಟೆಯಿಂದ ರಾತ್ರಿ 08:42 ಗಂಟೆಯ ನಡುವಿನ ಅವಧಿಯಲ್ಲಿ ಕಲ್ಯಾಣಿ ಫ್ಯಾಕ್ಟ್ರಿಯ ಆವರಣದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರ ನಂ ಕೆ.ಎ-37/ಎಮ್.ಎ-0949 ಅ.ಕಿ 3 ಲಕ್ಷ  ರೂಪಾಯಿಗಳಷ್ಟು ಕಿಮ್ಮತ್ತಿನವುಗಳನ್ನು ಯಾರೋ ಅಪರಿಚಿತ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಾರಣ ಕಳುವಾದ ಕಾರ ಮತ್ತು ಕಳುವು ಮಾಡಿಕೊಂಡು ಹೋದ ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.