Police Bhavan Kalaburagi

Police Bhavan Kalaburagi

Friday, September 25, 2015

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
-AiÀiÁªÀÅzÉà ªÀiÁ»w EgÀĪÀÅ¢®è.-


BIDAR DISTRICT DAILY CRIME UPDATE 25-09-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 25-09-2015

alUÀÄ¥Áà ¥Éưøï oÁuÉ UÀÄ£Éß £ÀA. 147/2015, PÀ®A 279, 337, 338, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 24-09-2015 ರಂದು ಫಿರ್ಯಾದಿ ಹೆಂಡತಿ ಜೈಶ್ರೀ ಗಂಡ ಮಡೇಪ್ಪಾ ಹಡಪದ ಸಾ: ಕೊಡಂಬಲ ರವರ ಗಂಡ ಮಡೇಪ್ಪಾ ತಂದೆ ಚಂದ್ರಕಾಂತ ಹಡಪದ, ಶಾಂತಮ್ಮಾ ಗಂಡ ವಿಠಲ ಚಿಮನಚೋಡ, ಅರ್ಜುನ ತಂದೆ ಶಿವರಾಮ ದೀಪಕ, ಭಾನುಬಿ ಗಂಡ ಸೈಯದ ಪೀರಾ ಹುಸೇನ ಮುಲ್ಲಾನೋರ ಮತ್ತು ಕಬಿರಾ ಗಂಡ ಫತ್ರುಸಾಬ ಅಮುತಗಾರ, ಫತೆರುಸಾಬ ತಂದೆ ಮಸ್ತಾನಸಾಬ ಅಮುತಗಾರ ಇಬ್ಬರೂ ಸಾ: ಚಂದನಕೆರಾ ಎಲ್ಲರೂ ತಮ್ಮೂರ ಹಣಮಂತ ತಂದೆ ಮಾಣಿಕಪ್ಪಾ ಅರಕೆ ಸಾ: ಕುಡಂಬಲ ರವರ ಪ್ಯಾಗೋ ಅಪ್ಪಿ ಆಟೋ ನಂ. ಕೆ.ಎ-39/3403 ನೇದರಲ್ಲಿ ಕುಳಿತು ಚಿಟಗುಪ್ಪಾಕ್ಕೆ ಹೋಗುವಾಗ ಸದರಿ ಆಟೋ ಚಾಲಕನಾದ ಆರೋಪಿ ಹಣಮಂತ ತಂದೆ ಮಾರುತೆಪ್ಪಾ ಸಾ: ಕೂಡಂಬಲ ಇತನು ತನ್ನ ಆಟೋವನ್ನು  ಕುಡಂಬಲ - ಚಿಟಗುಪ್ಪಾ ರೋಡಿನ ಮೇಲೆ ಭವಾನಿಸಿಂಗ ರಜಪುತ ರವರ ಸಿಮೆಂಟ ಅಂಗಡಿ ಎದುರುಗಡೆ ಅತಿ ವೇಗ ಹಾಗೂ ನಿಷ್ಕಾಳಜಿಯಿಂದ ಓಡಿಸಿ ಪಲ್ಟಿ ಮಾಡಿ ತನ್ನ ಆಟೋ ಘಟನಾ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಘಟನೆಯಿಂದ ಸಕ್ಕುಬಾಯಿ ರವರ ಬಲ ತಲೆಗೆ, ಬಲಗೈಗೆ ಗುಪ್ತಗಾಯವಾಗಿರುತ್ತದೆ, ಫಿರ್ಯಾದಿಯವರ ಗಂಡ ಮಡೇಪ್ಪಾ ಇವರಿಗೆ ಎಡ ಕಪಾಳದ ಹತ್ತಿರ, ಎಡಕಿವಿ ಕಟ್ಟಾಗಿ, ತಲೆಯ ಹಿಂದೆ, ತಲೆಯ ಮೇಲೆ ಭಾರಿ ರಕ್ತಗಾಯಗಳಾಗಿರುತ್ತವೆ, ಎಡ ಕಣ್ಣಿನ ಹತ್ತಿರ ಚರ್ಮ ಹರಿದು ರಕ್ತಗಾಯ, ಎಡ ಪಾದದ ಮೇಲೆ ತರಚಿದ ರಕ್ತಗಾಯವಾಗಿರುತ್ತದೆ, ಶಾಂತಮ್ಮಾ ಗಂಡ ವಿಠಲ ಚಿಮನಚೋಡ ವಯ: 45 ವರ್ಷ ಇವರ ಸೊಂಟಕ್ಕೆ ಗುಪ್ತಗಾಯವಾಗಿರುತ್ತದೆ, ಅರ್ಜುನ ತಂದೆ ಶಿವರಾಮ ದೀಪಕ ವಯ: 50 ವರ್ಷ ರವರ ಎಡಮೊಳಕಾಲಿಗೆ ಗುಪ್ತಗಾಯ, ಭಾನುಬಿ ಗಂಡ ಸೈಯದ ಪೀರಾ ಹುಸೇನ ಮುಲ್ಲಾನೋರ ವಯ: 60 ವರ್ಷ ರವರ ಬಲ ಭುಜಕ್ಕೆ ಹಾಗೂ ಬಲಗೈಗೆ ಭಾರಿ ಗುಪ್ತಗಾಯವಾಗಿರುತ್ತದೆ ಮತ್ತು ಕಬಿರಾ ಗಂಡ ಫತ್ರುಸಾಬ ಅಮುತಗಾರ ವಯ: 20 ವರ್ಷ, ಸಾ: ಚಂದನಕೆರಾ ರವರ ತಲೆಗೆ ಗುಪ್ತಗಾಯ, ಫತೆರುಸಾಬ ತಂದೆ ಮಸ್ತಾನಸಾಬ ಅಮುತಗಾರ ವಯ: 27 ವರ್ಷ ಸಾ: ಚಂದನಕೆರಾ ರವರ ಬಲಗೈ ಮುಂಗೈ ಮೇಲೆ ತರಚಿದ ಗಾಯವಾಗಿರುತ್ತದೆ, ನಂತರ ಗಾಯಗೊಂಡ ಫಿರ್ಯಾದಿಯವರ ಗಂಡ ಮಡೇಪ್ಪಾ ಇವರಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಜಿಲ್ಲಾ ಆಸ್ಪತ್ರೆ ಬೀದರನಲ್ಲಿ ದಾಖಲಿಸಿದಾಗ ಚಿಕಿತ್ಸೆ ಪಡೆಯುವಾಗ ಫಿರ್ಯಾದಿಯವರ ಗಂಡನಿಗಾದ ಭಾರಿ ಗಾಯಗಳಿಂದ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ UÁæ«ÄÃt ¥ÉưøÀ oÁuÉ UÀÄ£Éß £ÀA. 121/2015, PÀ®A 279, 337, 338, 304(J) L¦¹ :-
¢£ÁAPÀ 23-09-15 gÀAzÀÄ ¦üAiÀiÁ𢠨sÀUÀªÀAvÀ vÀAzÉ ¨Á§ÄgÁªÀ zɪÀPÀvÉ ªÀAiÀÄ: 32 ªÀµÀð, eÁw: ºÀlPÀgï, ¸Á: JPÀA¨Á, vÁ: OgÁzÀ gÀªÀgÀÄ vÀ£Àß UɼÉAiÀÄgÁzÀ 1) ¨Á®f vÀAzÉ ²æÃ¥ÀwgÁªÀ ªÀiÁ£É, 2) ²ªÁf vÀAzÉ ¥ÁAqÀÄgÀAUÀ eÁzsÀªÀ, 3) ¸ÀAvÉÆõÀ vÀAzÉ ¥ÁAqÀÄgÀAUÀ ªÁ°ÃPÀgÀ, 4) gÀAUÀgÁªÀ vÀAzÉ UÉÆëAzÀgÁªÀ PÉÆý J®ègÀÆ ¸Á: JPÀA¨Á EªÀgÉ®ègÀÆ PÉÆrPÉÆAqÀÄ ²ªÁf eÁzsÀªÀ gÀªÀgÀ mÉÆÃAiÉÆmÉÆ PÀA¥À¤AiÀÄ PÁgÀ £ÀA. JªÀiï.ºÉZï01/J.JPïì-9388 £ÉÃzÀgÀ°è ºÉÊzÁæ¨ÁzÀzÀ°ègÀĪÀ £ÀªÀÄä UɼÉAiÀÄ£ÁzÀ ¸ÀAvÉÆõÀ vÀAzÉ ±ÀAPÀgÀgÁªÀ ¸Á: JPÀA¨Á gÀªÀjUÉ ¨sÉÃn ªÀiÁqÀ®Ä ºÉÊzÀæ¨ÁzÀPÉÌ ºÉÆÃVzÀÄÝ, £ÀAvÀgÀ ºÉÊzÁæ¨ÁzÀzÀ°ègÀĪÀ ¸ÀAvÉÆõÀ¤UÉ ¨sÉÃnÖ ªÀiÁrPÉÆAqÀÄ ¹nAiÀÄ°è ¸ÀÄvÁÛr J®ègÀÆ CzÉà PÁj£À°è ªÀÄgÀ½ ºÉÊzÁæ¨ÁzÀ¢AzÀ JPÀA¨ÁPÉÌ §gÀÄwÛgÀĪÁUÀ zÁjAiÀÄ°è d»gÁ¨ÁzÀ zsÁ¨sÁzÀ ºÀwÛgÀ HlPÁÌV PÁgÀÄ ¤°è¹ J®ègÀÆ Hl ªÀiÁrPÉÆAqÀÄ, PÁj£À°è PÀĽvÀÄPÉÆAqÀÄ aPÀÌ¥ÉÃl ªÀiÁUÀðªÁV JPÀA¨ÁPÉÌ ºÉÆÃUÀÄwÛgÀĪÁUÀ ¸ÀzÀj PÁgÀ£ÀÄß DgÉÆæ ¨Á¯Áf vÀAzÉ ²æÃ¥ÀwgÁªÀ ªÀAiÀÄ: 32 ªÀµÀð, eÁw: ºÀlPÀgï, ¸Á: JPÀA¨Á, vÁ: OgÁzÀ FvÀ£ÀÄ Cw ªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ ¢£ÁAPÀ 24-09-2015 gÀAzÀÄ gÁwæ 0130 UÀAmÉUÉ ©ÃzÀgÀ OgÁzÀ gÉÆÃr£À aPÀÌ¥ÉÃl zÁn ¸Àé®à zÀÆgÀzÀ°è gÉÆÃr£À ©æfÓUÉ PÁgÀ£ÀÄß rQÌ ¥Àr¹zÀÝjAzÀ PÁgÀÄ ¥À°ÖAiÀiÁV PÁj£À°èzÀ ¦üAiÀiÁð¢AiÀÄ §®PÀtÂÚ£À ºÀÄ©âUÉ, ºÀuÉAiÀÄ ªÉÄÃ¯É ¸ÁzÁ gÀPÀÛUÁAiÀÄ, ²ªÁf eÁzsÀªÀ FvÀ£À §®UÁ°£À ªÉÆüÀPÁ°£À ªÉÄÃ¯É gÀPÀÛUÁAiÀÄ, JqÀPÁ°UÉ ¨sÁj UÀÄ¥ÀÛUÁAiÀÄ, ¸ÀAvÉÆõÀ ªÁ°ÃPÀgÀ FvÀ£À ¨Á¬ÄUÉ gÀPÀÛUÁAiÀÄ, JqÀPÁ°£À vÉÆÃqÉUÉ UÀÄ¥ÀÛUÁAiÀÄ, DgÉÆæ ¨Á¯Áf ªÀiÁ£É FvÀ£À JqÀUÁ°£À ªÉÆüÀPÁ°£À PÉüÀUÉ, JzÉAiÀÄ ªÉÄÃ¯É UÀÄ¥ÀÛUÁAiÀÄ, gÀAUÀgÁªÀ vÀAzÉ UÉÆëAzÀgÁªÀ PÉÆý FvÀ£À vÀ¯ÉAiÀÄ JqÀ¨sÁUÀzÀ°è, ºÀuÉAiÀÄ ªÉÄÃ¯É ¨sÁj gÀPÀÛUÁAiÀÄ ºÁUÀÆ UÀÄ¥ÀÛUÁAiÀĪÁV vÀ¯ÉUÉ ºÁUÀÆ JgÀqÀÄ PÁ®ÄUÀ½UÉ UÀÄ¥ÀÛUÁAiÀĪÁV ªÀiÁvÀ£ÁqÀ¯ÁgÀzÀ ¹ÜwAiÀÄ°è EzÀÝ£ÀÄ, £ÀAvÀgÀ UÁAiÀÄUÉÆAqÀ J®ègÀÆ MAzÀÄ SÁ¸ÀV ªÁºÀ£ÀzÀ°è ºÁUÀÆ E£ÉÆßAzÀÄ SÁ¸ÀV ªÁºÀ£ÀzÀ°è gÀAUÀgÁªÀ PÉÆý FvÀ¤UÉ aQvÉì PÀÄjvÀÄ ©ÃzÀgÀ ¸ÀPÁðj D¸ÀàvÉæUÉ §AzÀÄ zÁR°¹zÁUÀ gÀAUÀgÁªÀ PÉÆý FvÀ¤UÉ ªÉÊzÀågÀÄ £ÉÆÃr DvÀ£ÀÄ ªÀÄÈvÀ¥ÀnÖgÀÄvÁÛ£ÉAzÀÄ w½¹gÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ  ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

KALABURAGI DISTRICT REPORTED CRIMES

ಮಟಕಾ ಜೂಜು ಕೋರರರ ಬಂಧನ :
 ದೇವಲಗಾಣಗಾಪುರ ಪೊಲೀಸ್ ಠಾಣೆ : ದಿನಾಂಕ 23-09-2015 ರಂದು ಸಾಯಾಂಕಾಲ 06-00 ಗಂಟೆ ಸುಮಾರಿಗೆ  ದೇವಲ ಗಾಣಗಾಪುರರದ ಶಾಂತಿ ನಗರದ ಸಾರ್ವಜನಿಕ ಸ್ಥಳದಲ್ಲಿ ನಬಿಸಾಬ ತಂದೆ ಪಕೀರಸಾಬ @ ಅಬ್ಬಾಸಾಬ ತಾಂಬೋಳಿ ವಯ ; 55 ವರ್ಷ, ಸಾ|| ದೇವಲಗಾಣಗಾಪುರು ತಾ|| ಅಫಜಲಪೂರು, ಇತನು ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟ ನಡೆಸುತ್ತಿರುವ ಬಗ್ಗೆ ಕಲಬುರಗಿ ಡಿಸಿಐಬಿ ಘಟಕದ ಸಿಬ್ಬಂದಿಯವರು ಮಾಹಿತಿ ಸಂಗ್ರಹಣೆ ಮಾಡಿ. ದಾಳಿ ಮಾಡಿ ಸದರಿಯವನಿಗೆ ಹಿಡಿದು ಅವನ ಕಡೆಯಿಂದ  ಮಟಕಾ ಅಂಕಿ ಸಂಖ್ಯೆ ಬರೆದ ಒಂದು ಚೀಟಿ, ಒಂದು ಬಾಲ್ ಪೆನ್ನು ಮತ್ತು ನಗದು ಹಣ 4950/- ರೂಪಾಯಿ ಹಣವನ್ನು ಜಪ್ತು ಮಾಡಿಕೊಂಡು ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ  ಗುನ್ನೆ ದಾಖಲಾಯಿಸಿದ್ದು ಇರುತ್ತದೆ.
ಇಸ್ಪೀಟ್ ಜೂಜಾಟ ಪ್ರಕರಣ:
ಅಫಜಲಪೂರ ಪೊಲೀಶ್ ಠಾಣೆ : ದಿನಾಂಕ 24-09-2015 ರಂದು ಮಾದಾಬಾಳ ತಾಂಡಾದ ಹತ್ತಿರ  ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರು ಮತ್ತು ಠಾಣೆಯ ಸಿಬ್ಬಂದಿ ಜನರಾದ 1) ಜಗನ್ನಾಥ 2) ಸುರೇಶ 3) ಪಾಂಡುರಂಗ 4) ನಿಂಗಣ್ಣ ರವರನ್ನು ಸಂಗಡ ಕರೆದುಕೊಂಡು ದಾಳಿ ಮಾಡಲಾಗಿ ಜೂಜಾಡುತ್ತಿದ್ದ ನಾಲ್ಕು ಜನರು ಪಣಕ್ಕೆ ಇಟ್ಟ ಹಣವನ್ನು ಸ್ಥಳದಲ್ಲಿಯೆ ಬಿಟ್ಟು  ಓಡಿ ಹೋಗಿದ್ದು , ಅವರಲ್ಲಿ ಇಬ್ಬರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1) ಮಹಾಂತೇಶ ತಂದೆ ಸಿದ್ದಪ್ಪ ಜಮಾದಾರ ಸಾ||ಚಿಂಚೋಳಿ ತಾ||ಅಫಜಲಪೂರ  2) ಶ್ರೀಶೈಲ ತಂದೆ ಸಿದ್ರಾಮಪ್ಪ ಕಲಕೇರಿ ಸಾ|| ಅಫಜಲಪೂರ  ಅಂತಾ ತಿಳಿಸಿದ್ದು, ನಂತರ ಓಡಿ ಹೋದ ನಾಲ್ಕು ಜನರ ಹೆಸರು ವಿಳಾಸ ಸದರಿಯವರಿಗೆ ವಿಚಾರಿಸಲಾಗಿ 1) ಶಿವಾನಂದ ತಂದೆ ನಿಂಗರಾಜ ಬಿರಾದಾರ ಸಾ||ಅಫಜಲಪೂರ  2) ಶರಣು ತಂದೆ ಗಂಗಾಧರ ಕೂಡಮುಳೆ ಸಾ|| ಅಫಜಲಪೂರ 3) ಶ್ರೀಶೈಲ ತಂದೆ ಮಳೇಪ್ಪ ಅಂದೊಡಗಿ ಸಾ|| ಅಫಜಲಪೂರ 4) ಪ್ರಶಾಂತ ತಂದೆ ಶರಣಬಸಪ್ಪ ನಂದಿ ಸಾ|| ಅಫಜಲಪೂರ ಅಂತ  ತಿಳಿಸಿದ್ದು. ಇಸ್ಪೇಟ ಜೂಜಾಟಕ್ಕೆ ಒಟ್ಟು 1890/- ರೂ ಮತ್ತು 52 ಇಸ್ಪೆಟ ಎಲೆಗಳು ಮುಂದಿನ ಪುರಾವೆಗಾಗಿ ವಶಕ್ಕೆ ತೆಗೆದುಕೊಂಡು ಆರೋಪಿತರ ವಿರುದ್ದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳವು ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ದಿನಾಂಕ 24/09/2015 ರಂದು ಶ್ರೀಮತಿ. ಅರ್ಚನಾ ಗಂಡ ಸುರೇಶ ಗಾಯಕವಾಡ ಸಾ: ವಿದ್ಯಾನಗರ ರವರು ಠಾಣೆಗೆ ಹಾಜರಾಗಿ ನಮ್ಮ ಮನೆಯ ಕೆಳಗಡೆ ವಾಸವಾಗಿರುವ   ನಮ್ಮ ಅಕ್ಕ ಗೊದಾವರಿ ರವರು ಊರಿಗೆ ಹೊಗಿರುತ್ತಾರೆ. ನಿನ್ನೆ ದಿನಾಂಕ 23/09/2015 ರಂದು ರಾತ್ರಿ 9-30 ಗಂಟೆಗೆ  ನನ್ನ ಪತಿ ಸುರೇಶ ರವರು ಡ್ಯೂಟಿಗೆ ಹೋದ ನಣತರ ನಾನು ಮನೆ ಬಾಗಿಲು ಮುಂದೆ ಮಾಡಿ ಮಲಗಿದ್ದು ದಿನಾಂಕ 24/09/2015 ರಂದು ಬೆಳಿಗ್ಗೆ 5 ಗಂಟೆಗೆ ಎದ್ದು ನೊಡಲು ನಮ್ಮ ಮನೆಯ ಬೇಡ ರೂಮ ಅಲಮಾರಾ ಬಾಗಿಲು ತೆರೆದಿದ್ದು  ರಾತ್ರಿ ವೇಳೆಯಲ್ಲಿ  ಯಾರೋ ಕಳ್ಳರು ಅತಿಕ್ರಮ ಪ್ರವೇಶ ಮಾಡಿ  1) ಬಂಗಾರದ 20 ಗ್ರಾಂ ಲಾಕೇಟ  ಅದಕ್ಕೆ S ಆಕಾರದ ಪದಕವುಳ್ಳದ್ದು  ಅ:ಕಿ: 50,000/- ರೂ 2)  ಪರ್ಸದಲ್ಲಿದ್ದ  ನಗದು 2000/- ರೂಪಾಯಿ ಮತ್ತು 3) ಸ್ಯಾಮಸಂಗ ಮೊಬೈಲ ಹೀಗೆ ಒಟ್ಟು 60,000/- ರೂ ಮೌಲ್ಯದ ಬಂಗಾರ, ಮೊಬೈಲ ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಅಶೋಕ ನಗರ ಠಾಣೆಯಲಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.