Police Bhavan Kalaburagi

Police Bhavan Kalaburagi

Friday, January 6, 2017

BIDAR DISTRICT DAIY CRIME UPDATE 06-01-2017


¢£ÀA¥Àæw C¥ÀgÁzsÀUÀ¼À ªÀiÁºÀw ¢£ÁAPÀ 06-01-2017

ªÀÄ£ÁßJSÉÃ½î ¥Éưøï oÁuÉ AiÀÄÄ.r.Dgï 01/2017, PÀ®A: 174 ¹.DgÀ.¦.¹ :-
ದಿನಾಂಕ 02-01-2017 ರಂದು ¦üAiÀiÁð¢ ವೈಜಿನಾಥ ತಂದೆ ಗ್ಯಾನಪ್ಪಾ ಚಿರಲಾ ವಯ: 65 ವರ್ಷ, ಸಾ: ಬನ್ನಳ್ಳಿ ರವರ ಮಗನಾದ ಪುಂಡಲಿಕ ತಂದೆ ವೈಜಿನಾಥ ಚಿರಲಾ ವಯ 20 ªÀµÀð, ಸಾ: ಬನ್ನಳ್ಳಿ ಇತನು ಹೊಲಕ್ಕೆ ಹೊಗುತ್ತೇನೆ ಅಂತಾ ಮನೆಯಿಂದ ಹೊಲಕ್ಕೆ ಹಣಮಂತರಡ್ಡಿ ತಂದೆ ಶಿವಾರಡ್ಡಿ ಸಾ: ಬನ್ನಳ್ಳಿ ಇವರ ತೊಟದ ಬಾವಿಯ ಕಡೆಯಿಂದ ಹೊಗುತ್ತಿರುವಾಗ ಕಸ್ಮಿಕವಾಗಿ ಝೊಲಿ ಹೊಗಿ ಹಣಮಂತರಡ್ಡಿ ತಂದೆ ಶಿವಾರಡ್ಡಿ ಸಾ: ಬನ್ನಳ್ಳಿ ಇವರ ತೊಟದ ಬಾವಿಯಲ್ಲಿ ಬಿದ್ದು ಮೃತಪಟ್ಟಂತೆ ಕಂಡು ಬರುತ್ತದೆ, ಸದರಿ ಪುಂಡಲಿಕ ಇತನ ಮರಣದಲ್ಲಿ ಯಾರ ಮೇಲೆ ಯಾವುದೆ ರೀತಿಯ ಸಂಶಯವಿರುವುದಿಲ್ಲಾ ಅಂತ ಕೊಟ್ಟ ¦üAiÀiÁð¢ಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 04-01-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 02/2017, PÀ®A 279, 338 L¦¹ :-

ದಿನಾಂಕ 06-01-2017 ರಂದು ¦üAiÀiÁð¢ ಮನ್ಸುರ ತಂದೆ ಖಾಸಿಮಸಾಬ ವಯ 58 ªÀµÀð, ಸಾ: ಕಮಲನಗರ ರವರು ತನ್ನ ಮೋಟಾರ್ ಸೈಕಲ್ ನಂ. ಕೆಎ-38/ಎಸ-0898 ನೇದರ ಮೇಲೆ ಮ್ಮ ಹೊಲದ ಕಡೆಯಿಂದ ಕಮಲನಗರ ಕಡೆಗೆ ತಿರುಗಿಸಿಕೊಳ್ಳುತ್ತಿದ್ದಾಗ ಬೀದರ ಕಡೆಯಿಂದ ಮೋಟಾರ್ ಸೈಕಲ್ ನಂ. ಎಂ.ಹೆಚ-26/ಎಫ-9865 ನೇದರ ಚಾಲಕನಾದ ಆರೋಪಿ ಜಾವಿದ ತಂದೆ ಜಿಲಾನಿ ಪಠಾನ ಸಾ: ಜಾಮ(ಜಳಕೋಟ) (ಎಂ.ಎಸ) ಇತನು ತನ್ನ ಮೋಟಾರ್ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ¦üAiÀiÁð¢ಗೆ ಡಿಕ್ಕಿ ಮಾಡಿದ ಪ್ರಯುಕ್ತ ¦üAiÀiÁð¢ ಬಲ ಮೊಣಕಾಲಿಗೆ ಭಾರಿ ಗುಪ್ತಗಾಯವಾಗಿ ಕಾಲು ಮುರಿದಿರುತ್ತದೆ ಅಂತ ಕೊಟ್ಟ ¦üAiÀiÁð¢ಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.