Police Bhavan Kalaburagi

Police Bhavan Kalaburagi

Saturday, February 2, 2019

BIDAR DISTRICT DAILY CRIME UPDATE 02-02-2019


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 02-02-2019

ºÀĪÀÄ£Á¨ÁzÀ ¥Éưøï oÁuÉ AiÀÄÄ.r.Dgï £ÀA. 02/2019, PÀ®A. 174(¹) ¹.Dgï.¦.¹ :-
¦üAiÀiÁð¢ PÀ¸ÀÆÛgÀ¨Á¬Ä UÀAqÀ ¸ÀAUÀ¥Áà ©gÁzÁgÀ ¸Á: ªÀj£Á¼À, vÁ: PÀ®§ÄVð gÀªÀgÀ ªÀÄUÀ£ÁzÀ FUÀ JgÀqÀÄ ¢ªÀ¸ÀUÀ½AzÀ FgÀ¥Áà FgÀ¥Áà vÀAzÉ ¸ÀAUÀ¥Áà ©gÁzÁgÀ, ªÀAiÀÄ: 30 ªÀµÀð, eÁw: °AUÁAiÀÄvÀ, ¸Á: ªÀj£Á¼À, vÁ: PÀ®§ÄVð EªÀ¤UÉ CgÁªÀÄ E¯Áè CAvÁ PÀ®§ÄVð ¸ÀgÀPÁj D¸ÀàvÉæUÉ ºÉÆÃV zÁR¯ÁVzÀÄÝ EgÀÄvÀÛzÉ, »ÃVgÀĪÁUÀ ¢£ÁAPÀ 31-01-2019 gÀAzÀÄ ¦üAiÀiÁð¢AiÀĪÀgÀ zÉÆqÀØ ªÀÄUÀ gÁZÀ¥Áà EªÀ¤UÉ PÀgÉ ªÀÄÄSÁAvÀgÀ FgÀªÀÄä EªÀ¼ÀÄ w½¹zÀ «µÀAiÀÄ ¦üAiÀiÁð¢UÉ w½¹zÉ£ÉAzÀgÉ ¸ÉÆ¸É FgÀªÀÄä EªÀ¼ÀÄ ªÀÄUÀ FgÀ¥Áà EªÀ¤UÉ PÀ®§ÄVð ¸ÀgÀPÁj D¸ÀàvÉæ¬ÄAzÀ ©qÀÄUÀqÉ ªÀiÁrPÉÆAqÀÄ E§âgÀÄ PÀ®§ÄðV¬ÄAzÀ §¸À £ÀA. PÉ.J-32/J¥sï-2423 £ÉÃzÀÝgÀ°è PÀ®§ÄVð¬ÄAzÀ ©lÄÖ ºÀĪÀÄ£Á¨ÁzÀPÉÌ §AzÁUÀ §¹ì£À°èzÀÝ J®è d£À E½zÀ £ÀAvÀgÀ PÀAqÀPÀÖgÀ gÀªÀgÀÄ §AzÀÄ £ÀªÀÄUÉ E½j CAvÁ ºÉýzÁUÀ £Á£ÀÄ FgÀ¥Áà EªÀ¤UÉ J©â¸À®Ä JzÉݼÀ°®è, ºÀĪÀÄ£Á¨ÁzÀ §¸À ¤¯ÁÝtzÀ°èzÀÝ d£ÀgÀÄ §AzÀÄ £ÉÆÃr ªÀÄÈvÀ¥ÀnÖgÀÄvÁÛ£É CAvÁ w½¹zÀÝjAzÀ ªÀÄÈvÀzÉúÀ E½¹ £ÀAvÀgÀ ¥ÉưøÀgÀÄ §AzÀÄ ªÀÄÈvÀzÉúÀ ºÀĪÀÄ£Á¨ÁzÀ ¸ÀgÀPÁj D¸ÀàvÉæAiÀÄ°è EnÖgÀÄvÁÛgÉ £Á£ÀÄ FgÀ¥Áà E§âgÀÄ PÀ®§ÄVð¬ÄAzÀ ºÀĪÀÄ£Á¨ÁzÀPÉÌ §gÀĪÁUÀ zÁj ªÀÄzsÀåzÀ°è FgÀ¥Áà EªÀ£ÀÄ §¹ì£À¯Éèà ªÀÄÈvÀ¥ÀnÖzÀÄÝ EgÀÄvÀÛzÉ, PÁgÀt  ªÀÄUÀ FgÀ¥Áà EªÀ£À ¸Á«£À°è ¸ÀA±ÀAiÀÄ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ¸ÁgÁA±ÀzÀ ªÉÄÃgÉUÉ ¢£ÁAPÀ 01-02-2019 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄ£Àß½î ¥Éưøï oÁuÉ AiÀÄÄ.r.Dgï £ÀA. 03/2019, PÀ®A. 174 ¹.Dgï.¦.¹ :-
¦üAiÀiÁ𢠮PÀëöäªÀiÁä UÀAqÀ £ÁgÁAiÀÄt ªÁjPÀ ªÀAiÀÄ: 58 ªÀµÀð, eÁw: ªÁjPÀ, ¸Á: §gÀÆgÀ, gÀªÀgÀ ªÀÄUÀ¼ÁzÀ dUÀªÀiÁä UÀAqÀ CAd£Á ªÀAiÀÄ: 28 ªÀµÀð, ¸Á: d»ÃgÁ¨ÁzÀ, ¸ÀzÀå: §gÀÆgÀ EªÀ¼ÀÄ UÀAqÀ¤UÉ ©lÄÖ ¸ÀĪÀiÁgÀÄ 2 ªÀµÀð¢AzÀ ¦üAiÀiÁð¢AiÀÄ ªÀÄ£ÉAiÀÄ°èAiÉÄà ªÁ¸ÀªÁVzÀÄÝ, CzÉà PÉÆgÀV¤AzÀ vÀ£Àß fêÀ£ÀzÀ°è fUÀÄ¥Éì UÉÆAqÀÄ E°UÉ ºÁPÀĪÀ OµÀ¢ü ¸Éë¹ ¢£ÁAPÀ 01-02-2019 gÀAzÀÄ ªÀÄÈvÀ¥ÀnÖgÀÄvÁÛ¼É, CªÀ¼À ¸Á«£À°è AiÀiÁgÀ ªÉÄÃ¯É AiÀiÁªÀÅzÉ ¸ÀA±ÀAiÀÄ, zÀÆgÀÄ EgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR®Ä ªÀiÁrPÉÆAqÀÄ vÀ¤PÉ PÉÊUÉƼÀî¯ÁVzÉ.

ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 24/2019, ಕಲಂ. 395 ಐಪಿಸಿ :-
ಫಿರ್ಯಾದಿ ಮಹಾದೇವ ತಂದೆ ವಿಜಯಕುಮಾರ ವಾಘಮಾರೆ ವಯ: 32 ವರ್ಷ, ಸಾ: ಮಲ್ಕಾಪೂರ, ತಾ: ಉದಗೀರ ರವರು ತನ್ನ ತಮ್ಮನಾದ ಬಾಲಾಜಿ ಹಾಗು ಭಾಗಾದಿಯವರಾದ ಸುಮೀತ ತಂದೆ ನರಸಿಂಗ ವಾಘಮಾರೆ, ಬಾಲಾಜಿ ತಂದೆ ಭೀಮರಾವ ವಾಘಮಾರೆ, ದೀಪಕ ತಂದೆ ಭೀಮರಾವ ವಾಘಮಾರೆ, ಸೋದರತ್ತೆ ಮಗನಾದ ದಿನೇಶ ತಂದೆ ಭೀಮರಾವ ಮೇತ್ರೆ ಹಾಗೂ ಅದೆ ಗ್ರಾಮದ ಅಜಯ ತಂದೆ ರೊಹೀದಾಸ ಕಾಂಬಳೆ, ಜ್ವಾಲಾಸಿಂಗ ತಂದೆ ಶೇಷರಾವ ಪವಾರ ರವರು ಕೂಡಿ ಈಗ 4 ದಿವಸಗಳಿಂದ ಬೀದರದ ಗಾಂಧಿ ಗಂಜನಲ್ಲಿ ಬೆಲ್ಲದ ಮುದ್ದೆಗಳಿಗೆ ಚೀಲ ಹೋಲೆಯುವ ಕೇಲಸ ಮಾಡುತ್ತಿದ್ದು, ಹೀಗಿರುವಾಗ ದಿನಾಂಕ 31-01-2019 ರಂದು ಫಿರ್ಯಾದಿಯು ತಮ್ಮ ಭಾಗಾದಿ ಸುಮೀತ ತಂದೆ ನರಸಿಂಗ ವಾಘಮಾರೆ, ಬಾಲಾಜಿ ತಂದೆ ಭೀಮರಾವ ವಾಘಮಾರೆ ಹಾಗೂ ಜ್ವಾಲಾಸಿಂಗ ತಂದೆ ಶೆಷರಾವ ಪವಾರ ರವರು ಕೂಡಿ ಉದಗೀರಕ್ಕೆ ಹೋಗುವ ಕುರಿತು ಬಿದರದಿಂದ ಮುಂಬೈ ರೈಲ್ವೇ ಮೂಲಕ ಹೋಗುವಾಗ 1930 ಗಂಟೆಗೆ ಭಾಲ್ಕಿ ರೈಲ್ವೇ ನಿಲ್ದಾಣದ ಹತ್ತಿರ ಬಂದಾಗ ಯಾರೋ ಒಬ್ಬನು ಬಾಲಾಜಿಗೆ ನನ್ನ ಮೊಬೈಲ ಕಳವು ಮಾಡಿದಿ ಅಂತಾ ಅವನ ಜೋತೆ ತಕರಾರು ಮಾಡುವಾಗ ಭಾಲ್ಕಿ ರೈಲ್ವೇ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ಬಾಲಾಜಿ ವಾಘಮಾರೆಗೆ ವಿಚಾರಣೆ ಕುರಿತು ರೈಲ ಗಾಡಿಯಿಂದ ಇಳಿಸಿಕೊಳ್ಳುವಾಗ ಪಿರ್ಯಾದಿ ಮತ್ತು ಭಾಗಾದಿ ಸುಮೀತ ವಾಘಮಾರೆ,ಮ್ಮೂರ ಜ್ವಾಲಾಸಿಂಗ ಪವಾರ ಕೂಡಾ ರೈಲಗಾಡಿಯಿಂದ ಕೆಳಗೆ ಇಳಿದು ಅವರ ಜೋತೆ ಮಾತಾಡುವಷ್ಟರಲ್ಲಿ ರೈಲಗಾಡಿ ಭಾಲ್ಕ್ಕಿಯಿಂದ ಹೋರಟು ಹೋಗಿರುವದರಿಂದ ಎಲ್ಲರೂ ಉದಗೀರಕ್ಕೆ ಹೋಗುವ ಕುರಿತು ಭಾಲ್ಕಿ ರೈಲ್ವೇ ನಿಲ್ದಾಣದಿಂದ ಮುಂದೆ ಇರುವ ಭಾಲ್ಕಿ ಬೀದರ ರೋಡಿನ ಮೇಲೆ ಹೋಗಿ ನಿಂತಾಗ ಬೀದರ ಕಡೆಯಿಂದ ಒಂದು ಬಸ್ಸ್ ಬಂದಾಗ ಬಸ್ಸ್ ನಿಲ್ಲಿಸಿ ಅದರಲ್ಲಿ ಕುಳಿತು ಭಾಲ್ಕಿ ಬಸ್ಸ್ ನಿಲ್ದಾಣಕ್ಕೆ ಹೊಗಿ ಅಲ್ಲಿ ನಿಂತಾಗ ಒಂದು ಅಟೊದಲ್ಲಿ 4 ಜನರು ಮತ್ತು ಒಂದು ಮೊಟಾರ ಸೈಕಲ ನೇದರ ಮೇಲೆ 3 ಜನರು ಬಂದವರೆ ನಾವು ಪೊಲೀಸರು ಇದ್ದೆವೆ ನಿಮಗೆ ಪೊಲೀಸ್ ಠಾಣೆಗೆ ಕರೆದುಕೊಂಡು ಹೊಗುವದಿದೆ ಅಂತಾ ಅಂದಾಗ ಆಟೋ ಚಾಲಕನು ಎಲ್ಲರಿಗೂ ಆಟೋದಲ್ಲಿ ಕುಳಿತುಕೊಳ್ಳಿರಿ ಅಂತಾ ಅವಾಚ್ಯವಾಗಿ ಬೈದು ಅಟೋದಲ್ಲಿ ಕೂಡಿಸಿಕೊಂಡು ಬಸ್ಸ್ ನಿಲ್ದಾಣದಿಂದ ಬೀದರ ರೋಡಿಗೆ ಶಿವಾಜಿ ಚೌಕದಿಂದ ಮುಂದೆ ರೈಲ್ವೇ ನಿಲ್ದಣಾದ ಎದುರಿಗೆ ತಂದು ಎಲ್ಲರಿಗೂ ಆಟೋದಿಂದ ಇಳಿಸಿ ಅವರಲ್ಲಿಯ ಒಬ್ಬನ ಹತ್ತಿರ ಚಾಕು, ಒಬ್ಬನ ಹತ್ತಿರ ಬೀದರಿನ ಬಂಬು, ಒಬ್ಬನ ಹತ್ತಿರ ಬೇಲ್ಟು, ಒಬ್ಬನ ಹತ್ತಿರ ಕಬ್ಬಿಣದ ರಾಡು ಇದ್ದು ಏಳು ಜನರ ಪೈಕಿ ಫಿರ್ಯಾದಿಗೆ ಇಬ್ಬರು, ಸುಮೀತನಿಗೆ ಇಬ್ಬರು, ಜ್ವಾಲಾಸಿಂಗನಿಗೆ ಇಬ್ಬರು ಕೂಡಿ ಹೋಡೆದು ಗಾಯ ಪಡಿಸಿ ಅವರಲ್ಲಿಯ ಒಬ್ಬನು ಹತ್ತಿರ ಇದ್ದ ಚಾಕು ತೋರಿಸಿ ನಿಮ್ಮ ಹತ್ತಿರ ಇದ್ದ ಹಣ ಕೋಡಿ ಇಲ್ಲ ಅಂದರೆ ನಿಮಗೆ ಹೋಡೆದು ಖತಂ ಮಾಡಿ ಬಿಡುತ್ತೆವೆ ಅಂತಾ ಹೇದರಿಸಿ ಫಿರ್ಯಾದಿಯ ಹತ್ತಿರ ಇದ್ದ ನಗದು ಹಣ 4300/- ರೂ. ಹಾಗು ಸುಮೀತನ ಹತ್ತಿರ ಇದ್ದ 1500/- ರೂ ಹಾಗು ಜ್ವಾಲಾಸಿಂಗನ ಹತ್ತಿರ ಇದ್ದ 4500/- ರೂ ದೊಚಿಕೊಂಡು ಎಲ್ಲರಿಗೂ ಅಲ್ಲೆ ಬಿಟ್ಟು ಹೋಗುವಾಗ ಫಿರ್ಯಾದಿಯು ಆಟೋ ನಂ. ನೋಡಲು ಅದರ ನಂ. ಕೆ.ಎ-39/2536 ಇದ್ದು, ಮೋಟಾರ ಸೈಕಲಿಗೆ ನಂಬರ ಇರಲಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 01-02-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 12/2019, ಕಲಂ. 279, 338 & 304(ಎ) ಐಪಿಸಿ :-
ದಿನಾಂಕ 31-01-2019 ರಂದು ಫಿರ್ಯಾದಿ ವಿಶಾಲ ತಂದೆ ನಾರಾಯಣರಾವ ಬೋರಳೆ, ವಯ: 32 ವರ್ಷ, ಜಾತಿ: ಇಡಗಾರ, ಸಾ: ಕುನಬಿವಾಡಾ ಚಿಟಗುಪ್ಪಾ ರವರ ತಂದೆ ನಾರಾಯಣರಾವ ಬೋರಳೆ ರವರುಮ್ಮ ಮೋಟರ ಸೈಕಲ ನಂ. ಕೆ.-39/ಎಲ್-8082 ನೇದ್ದರ ಮೇಲೆ ಹಾಲು ತೆಗೆದುಕೊಂಡು ಚಿಟಗುಪ್ಪಾ ಬಸ್ಸ ನಿಲ್ದಾಣದ ಕಡೆಯಿಂದ ಸರದಾರ ಚೌಕ ಕಡೆ ಬರುವಾಗ ಚಿಟಗುಪ್ಪಾ ವೃತ ಕಛೇರಿಯ ಎದುರಗಡೆ ರೋಡಿನ ಮೇಲೆ ಎದುರಿನಿಂದ ಬಂದ ಆಟೋ ನಂ. ಕೆಎ-39/9778 ನೇದ್ದರ ಚಾಲಕನಾದ ಆರೋಪಿ ಡ್ಯಾಣಿಯಲ್ ತಂದೆ ಮಲಕು ಆರ್ಮಿ ವಯ: 32 ವರ್ಷ, ಸಾ: ಚಿಟಗುಪ್ಪ ಈತನು ತನ್ನ ಆಟೋವನ್ನು ಅತಿ ಜೋರಾಗಿ ಹಾಗೂ ನಿಷ್ಕಾಳಜೀತನದಿಂದ ನಡೆಸಿಕೊಂಡು ಬಂದು ಮೋಟಾರ ಸೈಕಲಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿದ್ದರಿಂದ ಫಿರ್ಯಾದಿಯ ತಂದೆಯ ತಲೆಯ ಹಿಂದುಗಡೆ ಭಾರಿ ಗುಪ್ತಗಾಯವಾಗಿ ಮೂಗಿನಿಂದ ರಕ್ತ ಸ್ರಾವವಾಗಿ ಮುರ್ಚ್ಛೆ ಹೋಗಿರುತ್ತಾರೆ, ನಂತರ ಗಾಯಗೊಂಡ ಫಿರ್ಯಾದಿಯ ತಂದೆಯವರಿಗೆ ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಚಿಟಗುಪ್ಪಾ ಸರಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ಮಾಡಿಸಿ ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೀದರ ಸರಕಾರಿ ಆಸ್ಪತ್ರೆಗೆ ತಂದಾಗ ಅವರ ತಲೆಗೆ ಆದ ಗುಪ್ತಗಾಯದಿಂದ ಚೇತರಿಕೆ ಆಗದ ಕಾರಣ ಅವರನ್ನು ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ಮಲ್ಲಾರಡ್ಡಿ ನಾರಾಯಣ ಆಸ್ಪತ್ರೆಗೆ ದಾಖಲಿಸಿ ನಂತರ ವೈದ್ಯರು ನಮ್ಮ ತಂದೆಯವರ ಮೆದುಳು ಚಿಕಿತ್ಸೆಗೆ ಸ್ಪಂದಿಸದೇ ಇರುವುದರಿಂದ ಹೈದ್ರಾಬಾದ ಮರಳಿ ಕರೆದುಕೊಂಡು ಹೋಗುವಂತೆ ಸೂಚಿಸಿದ್ದು ಅದರಂತೆ ಅವರನ್ನು ಹೈದ್ರಾಬಾದನಿಂದ ಮರಳಿ ಚಿಟಗುಪ್ಪಾ ಸರಕಾರಿ ಆಸ್ಪತ್ರೆಗೆ ಮರಳಿ ತಂದಾಗ ದಿನಾಂಕ 01-02-2019 ರಂದು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§¸ÀªÀPÀ¯Áåt ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 16/2019, PÀ®A. 279, 338 L¦¹ :-
ದಿನಾಂಕ 01-02-2019 ರಂದು ಫಿರ್ಯಾದಿ ಮಾವನಾದ ವೆಂಕಟ ತಂದೆ ಕರಣ ಸೂರ್ಯವಂಶಿ, ಸಾ: ಉಮರ್ಗಾ ರವರು ತಮ್ಮ ಅಳಿಯನಾದ ಜೀತೇಶ ತಂದೆ ಧೋಂಡಿರಾಮ ವಯ: 40 ವರ್ಷ, ಸಾ: ಬೆಲಾಪೂರ (ಮುಂಬೈ) ಇಬ್ಬರೂ ಕೂಡಿ ಧನ್ನೂರ ಗ್ರಾಮದಲ್ಲಿ ತಮ್ಮ ಸಂಬಂಧಿಕರು ಮ್ರತಪಟ್ಟ ಕಾರಣ ಅಲ್ಲಿಗೆ ಹೋಗಿ ಮರಳಿ ತಮ್ಮ ಗ್ರಾಮಕ್ಕೆ ಹೋಗಲು ಮಂಠಾಳ ಕ್ರಾಸ್ ಹತ್ತಿರ ಬಸ್ಸಿಗಾಗಿ ಕಾಯುತ್ತಾ ನಿಂತಾಗ ಬಂಗ್ಲಾ ಕಡೆಯಿಂದ ಕಾರ ನಂ. ಎಮ್.ಹೆಚ್-04/ಎಫ್.ಎಫ್-4499 ನೇದ್ದರ ಚಾಲಕನಾದ ಆರೋಪಿ ಸುಮೀತ ತಂದೆ ಸಿದ್ದಪ್ಪ ವಯ: 27 ವರ್ಷ, ಸಾ: ಶಾಪೂರ ಗಲ್ಲಿ ಬಸವಕಲ್ಯಾಣ ಇತನು ತನ್ನ ವಾಹನವನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರೋಡಿನ ಪಕ್ಕದಲ್ಲಿ ನಿಂತಿದ್ದ ಜಿತೇಶನಿಗೆ ಡಿಕ್ಕಿ ಮಾಡಿರುತ್ತಾನೆ, ಪರಿಣಾಮ ಜೀತೇಶನ ಎಡಗಾಲ ತೋಡೆಗೆ ಭಾರಿ ರಕ್ತ ಗುಪ್ತಗಾಯವಾಗಿರುತ್ತದೆ, ಗಾಯಗೊಂಡ ತನ್ನ ಅಳಿಯನಿಗೆ 108 ಅಂಬುಲೇನ್ಸದಲ್ಲಿ ಹಾಕಿಕೊಂಡು ಉಮರ್ಗಾ ಶೆಂಡಗೆ ಆಸ್ಪತ್ರೆಗೆ ಕಳುಹಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.