Police Bhavan Kalaburagi

Police Bhavan Kalaburagi

Tuesday, March 22, 2016

Kalaburagi District Reported Crimes

ಬೆಂಕಿ ಹಚ್ಚಿ ಸ್ವತ್ತನ್ನು ನಾಶಪಡಿಸಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಿಟನಪ್ಪ ತಂದೆ ಪದ್ಮಾಜೀ ಕಾಳೇ ಸಾ:ಶರಣಸಿರಸಗಿ ನಾಗಯ್ಯಾನ ಗುಡಿಯ ಹತ್ತಿರ ತಾ:ಜಿ:ಕಲಬುರಗಿ ಇವರು  ದಿನಾಂಕ:-20/03/2016 ರಂದು ರಾತ್ರಿ ಊಟ ಮಾಡಿ ಫಿರ್ಯಾದಿ ಮಿಟನಪ್ಪಾ ಹಾಗು ಹೆಂಡತಿ ಮಕ್ಕಳೊಂದಿಗೆ ಬೇಸಿಗೆ ಇರುವುದ್ದರಿಂದ್ದ ಮನೆಯ ಮುಂದೆ ಖಲ್ಲಾ ಜಾಗೆಯಲ್ಲಿ ಮಲಗಿಕೊಂಡಾಗ ದಿನಾಂಕ:-20/03/2016 ರಂದು ರಾತ್ರಿ 10:30 ಗಂಟೆಯಿಂದ ದಿನಾಂಕ:-21/03/2016 ರಂದು 03:00 ಗಂಟೆಯ ಮದ್ಯದ ಅವದಿಯಲ್ಲಿ ಯರೋ ದುಷ್ಕರ್ಮಿಗಳು ಯಾವುದೋ ಉದ್ದೇಶದಿಂದ ಫಿರ್ಯಾದಿ ಮಿಟನಪ್ಪ ಇತನ ಮನೆಯಲ್ಲಿ ಬೆಂಕಿ ಹಚ್ಚಿ ಮನೆಯಲ್ಲಿದ್ದ ಅಂದಾಜ 22,700/-ರೂ ಬೆಲೆ ಬಾಳುವ ಸ್ವತ್ತಿಗೆ ಬೆಂಕಿ ಹಚ್ಚಿ ನಾಶ ಮಾಡಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕಳವು ಪ್ರಕರಣ :
ಸೇಡಂ ಠಾಣೆ : ಶ್ರೀ ಮಹಾದೇವಪ್ಪ ತಂದೆ ಗುಂಡಪ್ಪ ಗೌನಳ್ಳಿ ಸಾ:ಹೊಸಳ್ಳಿ, ತಾ:ಸೇಡಂ ಇವರು ಹೊಸಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾಗಿದ್ದು ದಿ:19-03-2016 ರಂದು 12-00 ಪಿ.ಎಮ್.ಕ್ಕೆ ಶಾಲೆಯ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದು ಹೀಗಿದ್ದು ದಿ:21-03-2016 ರಂದು 09-10 ಎ.ಎಮ್.ಕ್ಕೆ ಶಾಲೆಗೆ ಹಾಕಿದ ಬೀಗ ಮುರಿದಿರುತ್ತಾರೆ ಅಂತ ಗೊತ್ತಾಗಿ ನಾನು ಶಾಲೆಗೆ ಹೋಗಿ ನೋಡಲಾಗಿ, ನಮ್ಮ ಶಾಲೆಯ ಬಿಸಿಊಟದ ಕೊಣೆಯ ಬೀಗ, ಕಾರ್ಯಾಲಯದ ಬೀಗ ಹಾಗೂ ನಲಿ-ಕಲಿ ಕೋಣೆಯ ಬೀಗಗಳನ್ನು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಮುರಿದು 50 ಕೆ.ಜಿಯ ಎರಡು ಅಕ್ಕಿ ಚೀಲಗಳು, ಅಂ.ಕಿ 1000/- ರೂಪಾಯಿ, 37 ಕೆ.ಜಿ. ಗೋದಿ ಅಂ.ಕಿ 350/-ರೂ, 83 ಕೆ.ಜಿ ಬೆಳೆ ಅಂ.ಕಿ 6000/- ರೂ ಮತ್ತು 27 ಕೆ.ಜಿ ಅಡುಗೆ ಎಣ್ಣೆ ಅಂ.ಕಿ 1050/- ರೂ ಮತ್ತು ಶಾಲೆಯ ಕಾರ್ಯಾಲಯದಲ್ಲಿಯ ಒಂದು ಫ್ಯಾನ ಅಂ.ಕಿ 500/- ರೂಪಾಯಿಗಳು, 5 ಜೊತೆ 8 ನಂಬರಿನ ಶೂ(ಬೂಟ) ಅಂ.ಇ 500/- ರೂ ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಒಟ್ಟು ಅಂ.ಕಿ 9400/- ರೂಪಾಯಿಗಳ ಕಿಮ್ಮತ್ತಿನ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕಸ್ಮಿಕ ಬೆಂಕಿ ಪ್ರಕರಣ :
ಸೇಡಂ ಠಾಣೆ : ಶ್ರೀ ವಿಶ್ವನಾಥರೆಡ್ಡಿ ತಂದೆ ಸೊಮನಾಥರೆಡ್ಡಿ ತಿಪ್ಪಣ್ಣೋರ ಸಾ : ಹಂದರಕಿ ತಾ : ಸೇಡಂ ಇವರು ದಿನಾಂಕ:21-03-2016 ರಂದು ನಾನು ಮತ್ತು ನಮ್ಮ ಮನೆಯಲ್ಲಿ ಕೆಲಸಕ್ಕಾಗಿ ಇರುವ ಚಂದಪ್ಪ ತಂದೆ ಭೀಮಣ್ಣ ಮತ್ತು ಬುಗ್ಗಣ್ಣ ತಂದೆ ಯಲ್ಲಪ್ಪ ಮೂರು ಜನ ಕೂಡಿಕೊಂಡು ಬೆಸಿಗೆ ಕಾಲವಿದ್ದರಿಂದ ನಮ್ಮ ದನಕರುಗಳಿಗೆ ಮತ್ತು ಎತ್ತುಗಳಿಗೆ ಮಧ್ಯಾಹ್ನ 12-30 ಸುಮಾರಿಗೆ ನೀರು ಕೂಡಿಸಿ ಅಲ್ಲೆ ಪಕ್ಕದ ಕೊಟ್ಟಿಗೆಯಲ್ಲಿ ಕಟ್ಟಿ ಮೇವು ಹಾಕಿ ನಾವು ಮೂರು ಜನರು ಊಟಕ್ಕಾಗಿ ಮನೆಗೆ ಹೊಗಿರುತ್ತೇವೆ. ನಂತರ ಸ್ವಲ್ಪ ಸಮಯದಲ್ಲೆ ನಮ್ಮ ಎರಡನೆ ತಮ್ಮನಾದ ಚನ್ನಬಸರೆಡ್ಡಿ ಇವರು ಗಾಬರಿಯಿಂದ ನನಗೆ ತಿಳಿಸಿದ್ದೆನೆಂದರೆ ನಮ್ಮ ದೊಡ್ಡಿಯಲ್ಲಿದ್ದ ಕಣಿಕೆ ಬಣವೆಗೆ ಆಕಸ್ಮಿಕವಾಗಿ ಬೆಂಕಿ ಹತ್ತಿರುತ್ತದೆ ನೀವು ಬೇಗ ಬನ್ನಿರಿ ಅಂತಾ ತಿಳಿಸಿದಾಗ ನಾನು ಹೊಗಿ ನೋಡಲಾಗಿ ಸದರಿ ನಮ್ಮ ಕಣಿಕೆ ಬಣವೆಗೆ ಬೆಂಕಿ ಹತ್ತಿ ಉರಿಯುತ್ತಿತ್ತು ಆಗ ನಾನು ಮತ್ತು ನಮ್ಮ ಕೂಲಿ ಆಳುಗಳು ನಮ್ಮ ಎತ್ತುಗಳಿಗೆ ಮತ್ತು ದನಕರುಗಳಿಗೆ ಹಗ್ಗ ಬಿಚ್ಚಿ ಹೊರಗಡೆ ಬಿಟ್ಟರು ನಂತರ ನಾನು ಈ ವಿಷಯವನ್ನು ನನ್ನ ತಮ್ಮನಾದ ಜಗನ್ನಾಥರೆಡ್ಡಿ ಇವರಿಗೆ ತಿಳಿಸಿದ್ದು ಅವರು ಸೇಡಂ ಪೊಲೀಸ್ ಠಾಣೆಗೆ ಮತ್ತು ಅಗ್ನಿಶಾಮಕ ಠಾಣೆಗೆ ಮಾಹಿತಿ ತಿಳಿಸಿದ್ದು ಸ್ವಲ್ಪ ಸಮಯದ ನಂತರ ಅಗ್ನಿಶಾಮಕ ದಳದವರು ಬಂದು ಬೆಂಕಿ ಆರಿಸಿದ್ದು ಅಲ್ಲದೆ ನಮ್ಮೂರ ಜನರು ನಾವು ಅಣ್ಣತಮ್ಮಂದಿರು ನಮ್ಮ ಆಳುಗಳು ಎಲ್ಲರು ಕೂಡಿ ರಾತ್ರಿ 9 ಗಂಟೆಯವರೆಗೆ ಬೆಂಕಿಯನ್ನು ಆರಿಸಿದ್ದು  ಸದರಿ ಘಟನೆಯಲ್ಲಿ ನಮಗೆ 26 ಟ್ರಾಕ್ಟರ ಕಣಿಕೆ ಅ.ಕಿ 260000/- 8 ಟ್ರಾಕ್ಟರ ಕವಳಿ ಹುಲ್ಲು ಅ.ಕಿ 40000/- 3 ಟ್ರಾಕ್ಟರ ತೊಗರಿ ಒಟ್ಟು ಅ.ಕಿ 36000/- ಅಲ್ಲದೆ ತೊಗರಿ ಒಟ್ಟು ಹಾಕಿದ ರೂಮಿನ ಜಂತಿಗಳು, ಸರಗಳು ಪೂರ್ತಿಯಾಗಿ ಸುಟ್ಟಿರುತ್ತವೆ ಹಾಗೂ ಕೃಷಿ ಸಾಮಾನುಗಳಾದ ಕುಂಟಿ, ದಿಂಡು, ನೇಗಿಲು ಎಲ್ಲವು ಸೇರಿ ಒಟ್ಟು 30000/- ಎಲ್ಲಾ ಒಟ್ಟು 3,66,000/- ರೂ. ಬೆಲೆಬಾಳುವ ಮೇವು ಮತ್ತು ಕೃಷಿ ಸಾಮಾನುಗಳು ಬೆಂಕಿಯಿಂದ ಸುಟ್ಟು ನಾಶವಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

BIDAR DISTRICT DAILY CRIME UPDATE 22-03-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 22-03-2016

£ÀÆvÀ£À £ÀUÀgÀ ¥Éưøï oÁuÉ ©ÃzÀgÀ AiÀÄÄ.r.Dgï £ÀA. 08/2016, PÀ®A 174 ¹.Dgï.¦.¹ :-
¦üAiÀiÁð¢ PÀ«vÁ UÀAqÀ zsÀ£ÀgÁeï PÉÆý ¸Á: eÉÊ£Á¥ÀÆgÀ, vÁ: ¨sÁ°Ì gÀªÀgÀ UÀAqÀ zsÀ£ÀgÁeï EvÀ£ÀÄ ºÉÆ®zÀ°è PÉ®¸À ªÀiÁqÀÄwÛzÀÄÝ, UÀAqÀ zsÀ£ÀgÁeï EªÀgÀÄ PÀ¼ÉzÀ £Á¯ÉÌöÊzÀÄ  ªÀµÀðUÀ½AzÀ ¨ÁgÀzÀ ªÀÄ¼É §gÀ¢AzÀ DvÀAPÀQqÁV ¸Á®zÀ ¨ÁzɬÄAzÀ ¦üAiÀiÁð¢AiÀÄ eÉÆÃvÉAiÀÄ°è ZÉ£ÁßV ¸ÀA¸ÁgÀ ªÀiÁqÀzÉà ¸ÀgÁ¬Ä ªÉÆgÉ ºÉÆÃV PÀÄrAiÀÄĪÀÅzÀÄ ºÉaÑ£À ¥ÀæªÀiÁtzÀ°è ªÀiÁqÀÄwÛzÀÝgÀÄ, eÉÆÃvÉUÉ EgÀĪÀ PÀȶ ¨sÀÆ«Ä ¨ÉÆgÀªÉïï, ¦PɦJ¸ï ¨Á¼ÀÆgÀÄ ¨ÁåAPï PÀȶ ¸Á® ªÀÄvÀÄÛ SÁ¸ÀVAiÀiÁV 1.50 ®PÀë ¸ÉÃjzÀAvÉ 2 ®PÀë gÀÆ¥Á¬Ä C¢üÃPÀ ¸Á®¢AzÀ ¤vÀå ªÀÄ£ÉAiÀÄ°è QjQj ªÀiÁqÀĪÀ ªÀÄÄSÁAvÀgÀ ¤vÀå ¸ÁAiÀÄÄvÉÛÃ£É DvÀäºÀvÉå ªÀiÁrPÉƼÀÄîvÉÛãÉAzÀÄ UÀ¯ÁmÉ ªÀiÁqÀÄwÛzÀÝgÀÄ, »ÃVgÀĪÁUÀ ¢£ÁAPÀ 20-03-2016 gÀAzÀÄ ¦üAiÀiÁð¢AiÀĪÀgÀ UÀAqÀ eÉÊ£Á¥ÀÆgÀ¢AzÀ ©ÃzÀgÀPÉÌ ºÉÆÃUÀÄvÉÛÃ£É ªÁ¥À¸ï §gÀĪÀÅ¢¯Áè £Á£ÀÄ ¸ÁAiÀÄÄvÉÛãÉAzÀÄ UÀ¯ÁmÉ ªÀiÁrPÉÆAqÀÄ §A¢zÀÄÝ, £ÀAvÀgÀ ¢£ÁAPÀ 21-03-2016 gÀAzÀÄ Hj£À ±ÀgÀt¥Áà vÀAzÉ UÀÄgÀ¥Áà gÀªÀgÀÄ PÀgÉ ªÀiÁr  ²ªÁf ZËPï ºÀwÛgÀ ¤£Àß UÀAqÀ zsÀ£ÀgÁeï FvÀ£ÀÄ ¸ÀgÁ¬Ä PÀÄrzÀÄ £É®zÀ ªÉÄÃ¯É ©¢ÝgÀÄvÁÛ£É, ¤Ã£ÀÄ PÀÆqÀ¯Éà ©ÃzÀgÀPÉÌ §gÀ¨ÉÃPÀÄ UÀAqÀ¤UÉ ©ÃzÀgÀ ¸ÀgÀPÁj D¸ÀàvÉæAiÀÄ°è ¸ÉÃj¹gÀÄvÁÛgÉ w½zÀÄ §A¢zÉ CAvÀ w½¹zÀ ªÉÄÃgÉUÉ ¦üAiÀiÁð¢AiÀÄÄ ©ÃzÀgÀ ¸ÀgÀPÁj D¸ÀàvÉæAiÀÄ°è §AzÀÄ vÀ£Àß UÀAqÀ£À£ÀÄß £ÉÆÃqÀ®Ä §AzÁUÀ  UÀAqÀ zsÀ£ÀgÁeï ªÀÄÈvÀ¥ÀnÖzÁÝgÉ, aQvÉì ¥sÀ®PÁjAiÀiÁUÀzÉà ªÀÄÈvÀ¥ÀnÖzÁÝgÉ, ¦üAiÀiÁð¢AiÀĪÀgÀ UÀAqÀ ºÉaÑUÉ ¸ÀgÁ¬Ä PÀÄrAiÀÄ®Ä ¸Á® ªÀiÁrzÀ PÁgÀt ¨ÁgÀzÀ ªÀÄ¼É PÀȶ ¨sÀÆ«ÄAiÀÄ£ÀÄß PÉÊPÉÆlÖ ¨ÉÆÃgÀªÉÃ¯ï ¸Á®¢AzÀ ªÀÄÈvÀ¥ÀnÖzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

aAvÁQ ¥ÉưøÀ oÁuÉ UÀÄ£Éß £ÀA. 24/2016, PÀ®A 279, 337, 338, 304(J) L¦¹ :-
ದಿನಾಂಕ 21-03-2016 ರಂದು ಫಿರ್ಯಾದಿ ಬಾಲಾಜಿ ತಂದೆ ಪಂಡರಿ ಸಗರ ವಯ: 19 ವರ್ಷ, ಜಾತಿ:  ಉಪ್ಪಾರ, ಸಾ: ದೇಗಲವಾಡಿ ರವರು ತಮ್ಮೂರ ಸಾಯಿಲು ತಂದೆ ಯದುರಾವ ಉಪ್ಪಾರ ವಯ: 28 ವರ್ಷ, ಬಾಲಾಜಿ ತಂದೆ ರಾಮಚಂದ್ರ ಸಗರ ಮೂವರು ಸಗರ ರವರ ಮೋಟಾರ ಸೈಕಲ್ ನಂ. ಎಪಿ-09/ಬಿಎಮ್- 5524 ನೇದನ್ನು ತೆಗೆದುಕೊಂಡು ತಮ್ಮ ಗೆಳೆಯನ ಹತ್ತಿರ ಹೊಗಿ ಬರೋಣಾ ಅಂತಾ ವಿಚಾರಮಾಡಿ ಸದರಿ ಮೋಟಾರ ಸೈಕಲ್ ಬಾಲಾಜಿ ತಂದೆ ರಾಮಚಂದ್ರ ಸಾಗರ ವಯ: 21 ವರ್ಷ ಇತನು ಚಲಾಯಿಸಿಕೊಂಡು ಫಿರ್ಯಾದಿ ಎಲ್ಲಕಿಂತ ಹಿಂದೆ, ನಡುವೆ ಸಾಯಿಲು ಕುಳಿತು ಕೊಳ್ಳೂರ ಗ್ರಾಮಕ್ಕೆ ಬಂದು ಚಾಂದಪಾಶ್ಯಾ ಇತನಿಗೆ ಭೇಟಿ ಮಾಡಿ ಮರಳಿ ಗ್ರಾಮಕ್ಕೆ ಹೋಗುತ್ತಿದ್ದಾಗ ಆರೋಪಿ ಬಾಲಾಜಿ ತಂದೆ ರಾಮಚಂದ್ರ ವಯ 21 ವರ್ಷ, ಸಾ: ದೇಗಲವಾಡಿ, ತಾ: ನಾರಾಯಣಖೇಡ, ಜಿ: ಮೇದಕ (ತೆಲಂಗಾಣಾ ರಾಜ್ಯ) ಇತನು ತನ್ನ ಮೋಟಾರ ಸೈಕಲ್ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಮುಂದೆ ಹೊಗುತ್ತಿದ್ದ ಬಸ್ಸಿನ ಹತ್ತಿರ ಬಂದಾಗ ಎದುರಿನಿಂದ ಆಕಳು ಬರುತ್ತಿದ್ದನ್ನು ನೋಡಿ ಬಸ್ಸಿನ ಹಿಂಭಾಗದ ಟೈರಿನಲ್ಲಿ ಸಾಯಿಲು, ಬಾಲಾಜಿ ತಂದೆ ರಾಮಚಂದ್ರ ಇವರು ಸಿಕ್ಕಿ ಬಿದ್ದಾಗ ಫಿರ್ಯಾದಿ ಬೇರೆ ಕಡೆ ಹಾರಿ ಬಿದಿದ್ದು ಇರುತ್ತದೆ, ಇದರಿಂದ ಫಿರ್ಯಾದಿಯ ಎಡ ಮೋಳಕಾಲಗೆ ರಕ್ತಗಾಯ, ಬಲಮುಂಗೈಗೆ ತರಚಿದ ರಕ್ತಗಾಯವಾಗಿದ್ದು, ಬಾಲಾಜಿ ತಂದೆ ರಾಮಚಂದ್ರ ಸಾಗರ ಇತನಿಗೆ ಎಡಗಾಲ ಪಾದದ ಮೇಲೆ ರಕ್ತಗಾಯ, ಎಡ ಮೋಳಕೈ ಹತ್ತಿರ ರಕ್ತಗಾಯ, ಮರ್ಮಾಂಗಕ್ಕೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ, ಸಾಯಿಲು ತಂದೆ ಯಾದುರಾವ ಇತನಿಗೆ ನೋಡಲು ಹೊಟ್ಟೆಗೆ, ತಲೆಗೆ ಮರ್ಮಾಂಗಕ್ಕೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ, ನಂತರ ಫಿರ್ಯಾದಿ ಹಾಗೂ ಬಾಲಾಜಿಗೆ ಚಿಕಿತ್ಸೆ ಕುರಿತು ಖಾಸಗಿ ಜೀಪನಲ್ಲಿ ಹಾಕಿಕೊಂಡು ಔರಾದ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದಾಗ ಫಿರ್ಯಾದಿ ಚಿಕಿತ್ಸೆ ಪಡೆದಕೊಂಡಿದ್ದು, ಚಿಕಿತ್ಸೆ ಕಾಲಕ್ಕೆ ಬಾಲಾಜಿ ತಂದೆ ರಾಮಚಂದ್ರ ಸಾಗರ  ಇತನು ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ UÁæ«ÄÃt ¥ÉưøÀ oÁuÉ UÀÄ£Éß £ÀA. 21/2016, PÀ®A 279, 337, 338 L¦¹ :-
¢£ÁAPÀ 21-03-2016 gÀAzÀÄ ¦üAiÀiÁ𢠫dAiÀÄPÀĪÀiÁgÀ vÀAzÉ ZÀAzÀæ¥Áà PÀ¨ÁqÀUÉ ¸Á: CµÀÆÖgÀ UÁæªÀÄ gÀªÀgÀÄ ºÁUÀÆ gÀªÀgÀ vÀAzÉAiÀĪÀgÁzÀ ZÀAzÀæ¥Áà E§âgÀÄ vÀªÀÄä ºÉÆ®¢AzÀ vÀªÀÄä JvÀÄÛUÀ¼ÀÄ ºÉÆqÉzÀÄPÉÆAqÀÄ ªÀÄ£ÉUÉ §gÀÄwÛgÀĪÁUÀ EªÀiÁªÀĨÁzÀ ºÀ½î - ©ÃzÀgÀ gÉÆÃr£À vÀªÀÄÆägÀ ºÀwÛgÀ EgÀĪÀ ªÀįÁÌ¥ÀÆgÀ PÁæ¸ï ºÀwÛgÀ §AzÁUÀ »AzÀÄUÀqÉ EªÀiÁªÀĨÁzÀ ºÀ½î PÀqɬÄAzÀ §eÁd r¸À̪Àj ªÉÆÃmÁgÀ ¸ÉÊPÀ¯ï £ÀA. PÉJ-38/J¯ï-2550 £ÉÃzÀgÀ ZÁ®PÀ£ÁzÀ DgÉÆæ gÁdPÀĪÀiÁgÀ vÀAzÉ §¸ÀªÀt¥Áà ªÀÄ£Áᬐ ¸Á: qÀ¥ÀÄàgÀ, ¸ÀzÀå: «zÁå£ÀUÀgÀ PÁ¯ÉÆä ©ÃzÀgÀ EvÀ£ÀÄ vÀ£Àß ªÉÆÃmÁgÀ ¸ÉÊPÀ® CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢AiÀÄ vÀAzÉUÉ »A¢¤AzÀ rQÌ ¥Àr¹zÁUÀ vÀAzÉAiÀĪÀgÀÄ gÉÆÃr£À ªÉÄÃ¯É ©zÁÝUÀ CªÀgÀ vÀ¯ÉAiÀÄ »A¨sÁUÀPÉÌ ¨sÁj UÀÄ¥ÀÛUÁAiÀĪÁV §®Q«¬ÄAzÀ gÀPÀÛ §gÀÄwÛzÀÄÝ, ¨É¤ßUÉ UÀÄ¥ÀÛUÁAiÀĪÁV ªÀiÁvÀ£ÁqÀ¯ÁgÀzÀ ¹ÜwAiÀÄ°è ©¢ÝzÀgÀÄ, CµÀÖgÀ°è ªÀįÁÌ¥ÀÆgÀ PÀqɬÄAzÀ vÀ£Àß ªÉÆÃmÁgÀ ¸ÉÊPÀ¯ï ªÉÄÃ¯É §gÀÄwÛzÀ vÀªÀÄÆägÀ gÁdPÀĪÀiÁgÀ vÀAzÉ ºÀtªÀÄAvÀ¥Áà £ÁUÀ®VzÉÝ gÀªÀgÀÄ ¸ÀzÀj WÀl£ÉAiÀÄ£ÀÄß £ÉÆÃr vÀªÀÄä ªÉÆÃmÁgÀ ¸ÉÊPÀ® ¤°è¹ ¦üAiÀiÁð¢AiÀĪÀgÀ vÀAzÉAiÀĪÀgÀ ºÀwÛgÀ §AzÀÄ £ÉÆÃr £ÀAvÀgÀ DgÉÆæAiÀÄ ºÀwÛgÀ ºÉÆÃV £ÉÆÃqÀ®Ä DvÀ£À §®UÉÊUÉ ºÁUÀÆ vÉÆgÀrUÉ UÀÄ¥ÀÛUÁAiÀĪÁVzÀÄÝ EgÀÄvÀÛzÉ £ÀAvÀgÀ 108 CA§Ä¯ÉãÀìUÉ PÀgÉ ªÀiÁr CzÀgÀ°è UÁAiÀÄUÉÆAqÀ ¦üAiÀiÁð¢AiÀĪÀgÀ vÀAzÉ ºÁUÀÆ DgÉÆæ gÁdPÀĪÀiÁgÀ ªÀÄ£Áᬐ E§âjUÀÆ aQvÉì PÀÄjvÀÄ ©ÃzÀgÀ f¯Áè ¸ÀPÁðj D¸ÀàvÉæUÉ vÀAzÀÄ zÁR°¹zÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 43/2016, ®A 78(3) PÉ.¦ PÁAiÉÄÝ ªÀÄvÀÄÛ 420 L¦¹ :-
¢£ÁAPÀ 21-03-2016 gÀAzÀÄ ¥ÉưøÀ ZËPï ºÀwÛgÀ ºÀ¼ÉAiÀÄ gÉïÉé UÉÃmï ºÀwÛgÀ E§âgÀÄ ªÀåQÛUÀ¼ÀÄ ¸ÁªÀðd¤PÀ gÀ¸ÉÛAiÀÄ ªÉÄÃ¯É ¸ÁªÀðd¤PÀjUÉ MAzÀÄ gÀÆ¥Á¬ÄUÉ 80/- gÀÆ. PÉÆqÀÄvÉÛêÉAzÀÄ ¸ÁªÀðd¤PÀjAzÀ ºÀt ¥ÀqÉzÀÄPÉÆAqÀÄ CAQ ¸ÀASÉåUÀ¼ÀļÀî £À¹Ã©£À dÆeÁlzÀ ªÀÄlPÁ aÃnUÀ¼À£ÀÄß §gÉzÀÄPÉÆlÄÖ ¸ÁªÀðd¤PÀjUÉ ªÀAZÀ£É ªÀiÁqÀÄwÛzÁÝgÉAzÀÄ «±Àé£ÁxÀ PÀÄ®PÀtÂð ¦.L r¹L© WÀlPÀ ©ÃzÀgÀ gÀªÀjUÉ RavÀ ªÀiÁ»w §AzÀ ªÉÄÃgÉUÉ ¦L gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, ªÀiÁPÉðl ¥ÉưøÀ oÁuÉAiÀÄ ¹§âA¢AiÀĪÀgÉÆqÀ£É ¥ÉưøÀ ZËPï¢AzÀ ¸Àé®à zÀÆgÀzÀ°è ºÉÆÃV ªÀÄgÉAiÀiÁV ¤AvÀÄ £ÉÆÃqÀ¯ÁV DgÉÆævÀgÁzÀ 1) PÀ®è¥Àà vÀAzÉ ¸ÀAUÀ¥Àà mÉÃPÀ£Á¼À ªÀAiÀÄ: 40 ªÀµÀð, eÁw: °AUÁAiÀÄvÀ, ¸Á: EªÀiÁªÀĨÁzÀ ºÀ½î, ¸ÀzÀå: ºÀ¼ÀîzÀPÉÃj ©ÃzÀgÀ, 2) «dAiÀÄPÀĪÀiÁgÀ vÀAzÉ ¹zÁæªÀÄ¥Àà zÁ£À¥Àà£ÉÆÃgÀ ªÀAiÀÄ: 41 ªÀµÀð, eÁw: °AUÁAiÀÄvÀ, ¸Á: ºÀÆUÉÃj ©ÃzÀgÀ EªÀj§âgÀÄ ºÉÊzÁæ¨ÁzÀ gÉÆÃr£À ºÀ¼ÉAiÀÄ gÉïÉé UÉÃmï ºÀwÛgÀ ¸ÁªÀðd¤PÀjUÉ §¤ßj §¤ßj MAzÀÄ gÀÆ. UÉ 80 gÀÆ. PÉÆqÀÄvÉÛêÉAzÀÄ PÀÆUÀÄwÛzÀÄÝ PÉ®ªÀÅ d£ÀgÀÄ CªÀgÀ°è ºÉÆÃV ºÀt PÉÆlÄÖ CAQ ¸ÀASÉåUÀ¼ÀļÀî ªÀÄlPÁ aÃnUÀ¼À£ÀÄß §gÉzÀÄPÉƼÀÄîwÛzÀÄÝ, ¥ÉưøÀgÀÄ ¥ÀAZÀgÀ ¸ÀªÀÄPÀëªÀÄ MªÉÄäÃ¯É CªÀgÀ ªÉÄÃ¯É zÁ½ ªÀiÁqÀ¯ÁV ºÀt ºÀaÑ CAQ ¸ÀASÉåUÀ¼ÀļÀî ªÀÄlPÁ aÃn §gÉzÀÄPÉƼÀÄîwÛzÀݪÀgÀÄ ¥ÉưøÀgÀ£ÀÄß £ÉÆÃr Nr ºÉÆÃVzÀÄÝ ªÀÄlPÁ aÃn §gÉzÀÄPÉÆqÀÄwÛzÀÝ E§âgÀÄ DgÉÆævÀjUÉ »rzÀÄ «ZÁj¸À¯ÁV CªÀgÀÄ ¸ÁªÀðd¤PÀjUÉ MAzÀÄ gÀÆ.UÉ 80 gÀÆ. PÉÆqÀÄvÉÛêÉAzÀÄ ºÉý CªÀjAzÀ ºÀt ¥ÀqÉzÀÄPÉÆAqÀÄ ºÀt ºÀaÑ ¥Àt vÉÆlÄÖ CAQ ¸ÀASÉåUÀ¼ÀļÀî £À¹Ã©£À dÆeÁlzÀ aÃnUÀ¼À£ÀÄß §gÉzÀÄPÉÆlÄÖ ¸ÁªÀðd¤PÀjUÉ ªÉÆøÀ ªÀiÁqÀÄwÛzÉݪÉAzÀÄ w½¹zÀgÀÄ, ¸ÀzÀjAiÀĪÀjUÉ ¸ÁªÀðd¤PÀjAzÀ ºÀt ¥ÀqÉzÀÄPÉÆAqÀÄ CAQ ¸ÀASÉåUÀ¼ÀļÀî £À¹Ã©£À aÃn §gÉzÀÄPÉÆqÀ®Ä ¸ÀA§AzsÀ¥ÀlÖ C¢üPÁjAiÀĪÀjAzÀ C¢üPÀÈvÀ ¥ÀgÀªÁ¤UÉ ¥ÀqÉAiÀįÁVzÉAiÉÄà JAzÀÄ «ZÁj¸À¯ÁV, ¸ÀzÀjAiÀĪÀgÀÄ E®èªÉAzÀÄ w½¹zÀgÀÄ, ªÉÆzÀ®£ÉÃAiÀÄ DgÉÆævÀ£ÁzÀ PÀ®è¥Àà£À CAUÀ gÀhÄrÛ ªÀiÁqÀ¯ÁV CªÀ£À°è MlÄÖ 4 ªÀÄlPÁ aÃnUÀ¼ÀÄ, MAzÀÄ ¥É£ï, £ÀUÀzÀÄ 1400/- gÀÆ. ªÀÄvÀÄÛ E£ÉÆßçâ DgÉÆævÀ£ÁzÀ «dAiÀÄPÀĪÀiÁgÀ FvÀ£À ºÀwÛgÀ MlÄÖ 5 ªÀÄlPÁ aÃnUÀ¼ÀÄ, MAzÀÄ ¥É£ï EzÀÄÝ EªÀ£À°è MlÄÖ 2000/- gÀÆ. zÉÆgÀQgÀÄvÀÛªÉ, F §UÉÎ ¥ÀAZÀgÀ ¸ÀªÀÄPÀëªÀÄ ¥ÀAZÀ£ÁªÉÄAiÀÄ£ÀÄß §gÉzÀÄPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.