Police Bhavan Kalaburagi

Police Bhavan Kalaburagi

Sunday, September 7, 2014

BIDAR DISTRICT DAILY CRIME UPDATE 07-09-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 07-09-2014

RlPÀ aAZÉÆý ¥Éưøï oÁuÉ UÀÄ£Éß £ÀA. 122/2014, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ-05-09-2014 ರಂದು ಫಿರ್ಯಾದಿ ºÀA¸ÀgÁd vÀAzÉ ¥ÁAqÀÄgÀAUÀ ¤ÃgÀUÀÄqÉ ªÀAiÀÄ: 35 ªÀµÀð, ¸Á: GZÁÑ ರವರ ತಂದೆಯಾದ ಮೃತ ಪಾಂಡುರಂಗ ತಂದೆ ಗಣಪತರಾವ ನಿರಗುಡೆ ಸಾ: ಉಚ್ಚಾ ಇವರು ತಮ್ಮ ಸಂಬಂಧಿಕರ ಅಂತ್ಯಕ್ರಿಯೆ ಕುರಿತು ಚಂದನಹಳ್ಳಿ ಗ್ರಾಮಕ್ಕೆ ಹೋಗುವಾಗ ಸಲುವಾಗಿ ಬಾಜೋಳಗಾ ಕ್ರಾಸ ಹತ್ತಿರ ಬಂದು ಬಸ್ಸಿನ ದಾರಿ ನೋಡುತ್ತಾ ನಿಂತಾಗ ಭಾಲ್ಕಿ ಕಡೆಯಿಂದ ಘೊಡವಾಡಿ ಕಡೆಗೆ ಹೋಗುವ ಒಂದು ಅಪರಿಚಿತ ಇಂಡಿಕಾ ಕಾರು ನೇದರ ಚಾಲಕ ತನ್ನ ಕಾರನ್ನು ಅತಿವೇಗ ಹಾಗೂ ಅಜಾಗುರುಕತೆಯಿಂದ ನಡೆಸಿಕೊಂಡು ಬಂದು ಫಿರ್ಯಾದಿಯ ತಂದೆಗೆ ಡಿಕ್ಕಿ ಮಾಡಿ ಕಾರು ನಿಲ್ಲಿಸದೆ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯವರ ತಂದೆಗೆ ತಲೆಯ ಹಿಂಬದಿಯಲ್ಲಿ ಭಾರಿ ರಕ್ತಗಾಯ, ಎರಡು ಕಪಾಳಕ್ಕೆ ರಕ್ತಗಾಯ ಹಾಗೂ ಎಡ ರೊಂಡಿಯ ಹತ್ತಿರ ಭಾರಿ ರಕ್ತಗಾಯವಾಗಿ ಮುರಿದಿರುತ್ತದೆ, ಅವರಿಗೆ ಚಿಕಿತ್ಸೆ ಕುರಿತು ಭಾಲ್ಕಿ ಸರಕಾರಿ ಆಸ್ಪತ್ರಯಲ್ಲಿ ತೋರುಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಫಿರ್ಯಾದಿಯವರ ತಂದೆಯವರು ಮೃತಪಟ್ಟಿರುತ್ತಾರೆಂದು ಫಿರ್ಯಾದಿಯವರು ದಿನಾಂಕ 06-09-2014 ರಂದು ಕೊಟ್ಟ ಅರ್ಜಿಯ ಸಾರಾಂಶದ ಮೇರೆಗೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 113/2014, PÀ®A 498(J), 306 eÉÆvÉ 34 L¦¹ :-
ಫಿರ್ಯಾದಿ ಜಗನ್ನಾಥ ತಂದೆ ಗುಂಡಪ್ಪಾ ಬೆಲ್ದಾರ ವಯ: 35 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಹಾಲಹಳ್ಳಿ (ಕೆ) ರವರ ತಂಗಿಯಾದ ಮೃತ ¸ÀĪÀuÁð UÀAqÀ ±ÉÃRgÀ C®ÆègÉ ªÀAiÀÄ: 30 ªÀµÀð, ¸Á: ¨ÉÆÃvÀV ಇವಳಿಗೆ ಬೊತಗಿ ಗ್ರಾಮದ ಶೇಖರ ತಂದೆ ಶರಣಪ್ಪಾ ಅಲ್ಲೂರೆ ಈತನ ಜೊತೆ 8 ವರ್ಷಗಳ ಹಿಂದೆ ಲಗ್ನ ಮಾಡಿಕೊಟ್ಟಿದ್ದು, ಹೀಗಿರುವಾಗಆರೋಪಿತರಾದ ಗಂಡ 1) ±ÉÃRgÀ vÀAzÉ ±ÀgÀt¥Áà C®ÆègÉ ªÀAiÀÄ: 32 ªÀµÀð, ಮತ್ತು ಅತ್ತೆ 2) PÀªÀļÁ¨Á¬Ä UÀAqÀ ±ÀgÀt¥Áà C®ÆègÉ ªÀAiÀÄ: 50 ªÀµÀð, ಇಬ್ಬರು ¸Á: ¨ÉÆÃvÀV ಇವರಿಬ್ಬರು ಸುವರ್ಣಾ ಇವಳಿಗೆ ಲಗ್ನವಾದ 8 ವರ್ಷಗಳಾದರು ಮಕ್ಕಳಾಗದ ಕಾರಣ ನಿನಗೆ ಇನ್ನು ಮಕ್ಕಳಾಗಿಲ್ಲ, ನೀನು ನಿನ್ನ ತವರು ಮನೆಗೆ ಹೋಗು ಹಾಗೆ ಹೀಗೆ ಅಂತ ಮೇಲಿಂದ ಮೇಲೆ ದೈಹೀಕ ಹಾಗು ಮಾನಸೀಕ ಕಿರುಕು ನೀಡುತ್ತಾ ಬಂದಿದ್ದು, ಸದರಿ ಸುವರ್ಣಾ ಇವಳು ಸದರಿ ಆರೋಪಿತರ ಕಿರುಕು ತಾಳಲಾರದೇ ದಿನಾಂಕ 06-09-2014 ರಂದು ತನ್ನ ಮನೆಯಲ್ಲಿ ತಗಡದ ಕೆಳಗಡೆ ಹಾಕಿದ ಕಬ್ಬಿಣದ ದಂಟಕ್ಕೆ ಹಗ್ಗದಿಂದ ನೇಣು ಬಿಗಿದುಕೊಂಡು ಮ್ರತಪಟ್ಟಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§UÀzÀ® ¥ÉÆ°¸À oÁuÉ AiÀÄÄ.r.Dgï £ÀA. 13/2014, PÀ®A 174 ¹.Dgï.¦.¹ :-
ದಿನಾಂಕ 28-07-2014 ರಂದು ಫಿರ್ಯಾದಿ ¸ÉÊAiÀÄzÀ E¨Áæ»A vÀAzÉ ¸ÉÊAiÀÄzÀ E¸Áä¬Ä¯ï, ªÀAiÀÄ: 38 ªÀµÀð, eÁw: ªÀÄĹèA, ¸Á: ªÀÄįÁÛ¤ PÁ¯ÉÆä ©ÃzÀgÀ, ¸ÀzÀå: ªÀÄeÁð¥ÀÆgÀ(JA), : & f: ©ÃzÀgÀ ರವರ ಹೆಂಡತಿ ªÀi˯Á£À©Ã UÀAqÀ ¸ÉÊAiÀÄzÀ E¨Áæ»A, ªÀAiÀÄ: 35 ªÀµÀð, ಇಕೆಯು ಸೀಮೆಎಣ್ಣೆಯ ಸ್ಟೋಗೆ ಗಾಳಿಹಾಕಿ ಎಣ್ಣೆ ಬಿಟ್ಟು ಬೆಂಕಿ ಕಡ್ಡಿ ಕೊರೆದು ಸ್ಟೋಗೆ ಬೆಂಕಿ ಹಚ್ಚಿದಾಗ ಒಮ್ಮೆಲೆ ಎಣ್ಣೆ ಮತ್ತು ಬೆಂಕಿ ಜ್ವಾಲೆ ಮೇಲೆ ಎದ್ದು ಹೆಂಡತಿಯು ತೊಟ್ಟ ಮೈಮೇಲಿನ ಪಾಲಿಸ್ಟರ ಸೀರೆಗೆ ಮತ್ತು ಮೈಗೆ ಬೆಂಕಿ ತಗುಲಿ ಕುತ್ತಿಗೆಗೆ ಎದೆ ಮತ್ತು ಎರಡು ಕೈಗಳು ಎರಡು ಕಾಲುಗಳು ಸುಟ್ಟಿದರಿಂದ ಉಪಚಾರಕ್ಕೆ ಜಿಲ್ಲಾ ಆಸ್ಪತ್ರೆ ಬೀದರದಲ್ಲಿ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 06-09-2014 ರಂದು ಮೃತಪಟ್ಟಿರುತ್ತಾಳೆ, ಆಕೆಯ ಮರಣದ ಬಗ್ಗೆ ಯಾರ ಮೇಲೆ ಸಂಶಯ ಇರುವುದಿಲ್ಲ ಸದರಿ ಘಟನೆ ಆಕಸ್ಮಿಕವಾಗಿ ಜರುಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 117/2014, PÀ®A 498(J), 323, 504, 506 L¦¹ :-
ದಿನಾಂಕ 05-09-2014 ರಂದು ರಾತ್ರಿ ಫಿರ್ಯಾದಿ ಮಂಗಲಾ ಗಂಡ ಹಣಮಂತರಾವ ತೆಗಂಪೂರೆ ಸಾ: ಬೆಲೂರ (ಎನ್) ರವರ ಗಂಡ ºÀtªÀÄAvÀgÁªÀ vÉUÀA¥ÀÆgÉ ¸Á: ¨É®ÆgÀ (J£ï) ಇತನು ಫಿರ್ಯಾದಿಯವರಿಗೆ ನೀನು ಇಲ್ಲಿ ಇರಬೇಡ ಅಂತ ಹೇಳಿದರೂ ಇದ್ದಿ ಅಂತ ಅವಾಚ್ಯವಾಗಿ ಬೈದ್ದು, ತನ್ನ ಕೈ ಕಾಲಿನಿಂದ ಫಿರ್ಯಾದಿಯವರ ಮೈಯಲ್ಲಾ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ ಮತ್ತು ನೀನು ಹೋಗದಿದ್ದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತ ಜೀವ ಬೆದರಿಕೆ ಹಾಕಿರುತ್ತಾನೆಂದು ಫಿರ್ಯಾದಿಯವರು ದಿನಾಂಕ 06-09-2014 ರಂದು ಕೊಟ್ಟ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 216/2014, PÀ®A 3 & 7 E.¹ DåPïÖ :-
ದಿನಾಂಕ 06-09-2014 ರಂದು ಅಂಬೇಡ್ಕರ ಕಾಲೋನಿಯಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಕಪೀಲ ತಂದೆ ಶಂಕರರಾವ ಸಾ: ಅಂಬೇಡ್ಕರ ಕಾಲೋನಿ ಬೀದರ ಇತನು ಯಾವುದೇ ಲೈಸೆನ್ಸ್ ಇಲ್ಲದೆ ಪಡಿತರ ಚೀಟಿದಾರರಿಗೆ ವಿತರಣೆ ಮಾಡುವ ನೀಲಿ ಬಣ್ಣದ ಸೀಮೆ ಎಣ್ಣೆ ಕಳ್ಳ ಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾನೆಂದು ¥ÀæPÁ±À AiÀiÁvÀ£ÀÆgÀ ¦.J¸À.L (PÁ.¸ÀÄ) UÁA¢üUÀAd oÁuÉ ©ÃzÀgÀ ರವರಿಗೆ ಖಚಿತಿ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಆರೋಪಿ PÀ¦Ã® vÀAzÉ ±ÀAPÀgÁªÀ ¸Á: CA¨ÉÃqÀÌgÀ PÁ¯ÉÆä ©ÃzÀgÀ ರವರ ಮೇಲೆ ದಾಳಿ ಮಾಡಲಾಗಿ ಸದರಿ ಆರೋಪಿ ಕಪೀಲ ಇತನು ಓಡಿ ಹೋಗಿರುತ್ತಾನೆ, ನಂತರ ಅಲ್ಲಿ ಪಂಚರ ಸಮಕ್ಷಮ ಪರಿಶೀಲಿಸಿ ನೋಡಲಾಗಿ ಒಂದು ಕಬ್ಬಿಣದ ಬ್ಯಾರೆಲದಲ್ಲಿ 160 ಲೀಟರ ನೀಲಿ ಸೀಮೆ ಎಣ್ಣೆ ಅ.ಕಿ 6000/- ರೂ., ಹಾಗೂ ಒಂದು ಬುಟ್ಟಿ, ಲಾಳಕಿ, ಪ್ಲಾಸ್ಟಿಕ ಪೈಪ, ಒಂದು ಲೀಟರ ಅಳತೆ ಮಾಪ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

PÀªÀÄ®£ÀUÀgÀ  ¥Éưøï oÁuÉ UÀÄ£Éß £ÀA. 201/2014, PÀ®A ªÀÄ»¼É ºÁUÀÆ E§âgÀÄ ªÀÄPÀ̼ÀÄ PÁuÉ :-
ದಿನಾಂಕ 05-09-2014 ರಂದು ಫಿರ್ಯಾದಿ ತಾನಾಜಿ ತಂದೆ ರಾಮರಾವ ಮಾನೆ ವಯ: 26 ವರ್ಷ, ಜಾತಿ ಕೈಕಾಡಿ, ಸಾ: ದೇವಣ ರವರ ಅಕ್ಕ ಸುರೇಖಾ ಇವಳಿಗೆ ತನ್ನ ನಾಳೆ ಕೆಲಸಕ್ಕೆ ಹೊಗೊಣಾ ನಡಿ ಅಂತ ಅಂದಿದಕ್ಕೆ ಸುರೇಖಾ ಇಕೆಯು ಮನೆಯಲ್ಲಿ ಯಾರು ಇಲ್ಲದನ್ನು ನೋಡಿ ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೊಗಿರುತ್ತಾಳೆ, ಫಿರ್ಯಾದಿಯವರು ತಮ್ಮ ನೆಂಟರ ಮನೆಗಳಿಗೆ ದೂರವಾಣಿ ಮುಖಾಂತರ ಕೇಳಲು ಎಲ್ಲಿಯು ಸಹ ಹೋಗಿರುವುದಿಲ್ಲ, ತನ್ನ ಗಂಡನ ಮನೆಗೂ ಹೋಗಿರುವುದಿಲ್ಲ, ಸದರಿ 1) ¸ÀÄgÉÃSÁ UÀAqÀ ¸ÀAvÉÆõÀ eÁzsÀªÀ ªÀAiÀÄ: 30 ªÀµÀð, 2) PÀȵÁÚ vÀAzÉ ¸ÀAvÉÆõÀ eÁzsÀªÀ ªÀAiÀÄ: 4 ªÀµÀð, 3) PÁwðPÀ vÀAzÉ ¸ÀAvÉÆõÀ eÁzsÀªÀ ªÀAiÀÄ: 1 ªÀµÀð J®ègÀÆ ¸Á: zÉÆÃtUÁAªÀ (JA) ಇವರೆಲ್ಲರೂ ಕಾಣೆಯಾಗಿರುತ್ತಾರೆಂದು ಫಿರ್ಯಾದಿಯವರು ದಿನಾಂಕ 06-09-2014 ರಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:_
              ಫಿರ್ಯಾದಿ ಅನಿಲ್ ಕುಮಾರ ತಂದೆ ಬ್ರಿಜ್ ಲಾಲ್, 28 ವರ್ಷ, ರಜಪೂತ ಖರ್ವಾರ್ , ಲೇಬರ್ ಕೆಲಸ ಸಾ: ಗ್ರಾಮಪಾಟಿ ತೋಲಾಬ್ ಪೈಸಾ ಪೋಷ್ಟ : ಖಜುರಾ ತಾ: ದುದ್ದಿ, ಜಿ: ಸೋನಭದ್ರ ( ಉತ್ತರ ಪ್ರದೇಶ) ಹಾಗೂ ಮೃತ ರಾಜಕುಮಾರ ತಂದೆ ಬ್ರಿಜ್ ಲಾಲ್, 24 ವರ್ಷ, ರಜಪೂತ ಖರ್ವಾರ್ , ಲೇಬರ್ ಕೆಲಸ ಸಾ: ಗ್ರಾಮಪಾಟಿ ತೋಲಾಬ್ ಪೈಸಾ ಪೋಷ್ಟ : ಖಜುರಾ ತಾ: ದುದ್ದಿ, ಜಿ: ಸೋನಭದ್ರ ( ಉತ್ತರ ಪ್ರದೇಶ) ಇವರು ಈಗ ಸಧ್ಯಕ್ಕೆ ಜೀನೂರು ಗ್ರಾಮದಲ್ಲಿ ನಿರಂತರ ವಿದ್ಯುತ್ ಯೋಜನೆ ಅಡಿಯಲ್ಲಿ ಗ್ರಾಮಗಳಿಗೆ ದಿನದ 24 ಗಂಟೆಗಳ ಕಾಲ ವಿದ್ಯುತ್ ಒದಗಿಸುವ ನಿಮಿತ್ಯ ರಸ್ತೆಯ ಪಕ್ಕದಲ್ಲಿ ಹೊಸದಾಗಿ ವಿದ್ಯುತ್ ಕಂಬಗಳನ್ನು ಹಾಕುತ್ತಿದ್ದು  ದಿನಾಂಕ 6/09/14 ರಂದು ಜೀನೂರು ಗ್ರಾಮದಲ್ಲಿ ಮಧ್ಯಾಹ್ನ 1.00 ಗಂಟೆಯ ಸುಮಾರಿಗೆ ರಸ್ತೆಯ ಪಕ್ಕದಲ್ಲಿ ಹೊಸದಾಗಿ ಕಂಬವನ್ನು ಹಾಕಿದ್ದು ಅದಕ್ಕೆ ಒಂದು ಸಪೋಟ್ ಕಂಬವನ್ನು ಜೋಡಿಸುವದಿತ್ತು. ಆಗ ಮೇಶ್ತ್ರಿ ಅಮರೇಶನು ಸಪೋಟ್ ಕಂಬವನ್ನು ಊಟ ಮಾಡಿದ ನಂತರ ಹಾಕೋಣ ಅಂತಾ ಹೇಳಿ ಲೇಬರ್ ಜನರಿಗೆ ಊಟ ಮಾಡಿರಿ ನಾನು ಪೋತ್ನಾಳಕ್ಕೆ ಹೋಗಿ ಊಟ ಮಾಡಿ ಬರುತ್ತೇನೆ ಅಂತಾ ಹೇಳಿ ಹೋಗಿದ್ದು ಆದರೆ ಲೇಬರ ಜನರು ಅದೊಂದು ಸಪೋಟ್ ಕಂಬವನ್ನು ಜೋಡಿಸಿ ಊಟ ಮಾಡೋಣ ಅಂತಾ ಮಾತನಾಡಿಕೊಂಡು ಜೆ.ಸಿ.ಬಿ ಚಾಲಕ ರಾಜುವಿಗೆ ಕಂಬವನ್ನು ಎತ್ತಲು ತಿಳಿಸಿ ಕಂಬಕ್ಕೆ ಮತ್ತು ಜ.ಎಸಿ.ಬಿ ಬಕೀಟಿಗೆ ಬೆಲ್ಟನ್ನು ಹಾಕಿದ್ದು ಆಗ ಚಾಲಕ ರಾಜು  ಕಂಬವನ್ನು ಎತ್ತಿದ್ದು ಭಾರಿಗಾಳಿ ಬಿಟ್ಟಿದ್ದಕ್ಕೆ ಕಂಬವು ತೂಗಾಡ ಹತ್ತಿದ್ದು  ಆ ಕಂಬದ ಮೇಲಿನ ತುದಿಯು ರಸ್ತೆಯ ಪಕ್ಕದಲ್ಲಿ ಆಚೆಯ ಬದಿಯಲ್ಲಿ ಹಾಯ್ದು ಹೋದ 11 ಕೆ.ವಿ. ವಿದ್ಯುತ್  ಲೈನ್ ಗೆ ತಗುಲಿದ್ದು ಅದನ್ನು ನೋಡಿದ ಚಾಲಕ ರಾಜು ಎಲ್ಲರಿಗೆ ದೂರು ಸರಿಯುವಂತೆ ತಿಳಿಸಿದ್ದು ಕಾರಣ ಎಲ್ಲರೂ ದೂರ ಸರಿದಿದ್ದು ಆದರೆ ಫಿರ್ಯಾದಿ ತಮ್ಮ ರಾಜಕುಮಾರ ಮತ್ತು ರಾಮ್ ಲಖನ್ ಇಬ್ಬರೂ ಕೂಡಿ ಕಂಬ ಅಲುಗಾಡುತ್ತದೆ ಅಂತಾ ಕಂಬದ ಕೆಳತುದಿಯನ್ನು ಹಿಡಿದುಕೊಳ್ಳಲು ಹೋದಾಗ ಕಂಬದ ಮೇಲಿನ ತುದಿಗೆ ಕಬ್ಬಿಣದ ಪ್ಲೇಟ್ ಇದ್ದುದರಿಂದ 11 ಕೆ.ವಿ. ವಿದ್ಯುತ್ ಲೈನಿಗೆ ತಾಗಿ ಕಂಬದಲ್ಲಿನ ರಾಡ್ ಮುಖಾಂತರ ವಿದ್ಯುತ್ ಪ್ರಸರಿಸಿ ಕಂಬ ಹಿಡಿದುಕೊಂಡ ರಾಮ್ ಲಖನ್ ಹಾಗೂ ನಮ್ಮ ತಮ್ಮ ರಾಜಕುಮಾರ ಇಬ್ಬರಿಗೆ ಶಾಕ್ ಹೊಡೆದು ದೂರ ಬಿದ್ದಿದ್ದರಿಂದ ರಾಜಕುಮಾರನ ಬಲಗೈ ಅಂಗೈಯಲ್ಲಿ ವಿದ್ಯುತ್ ಪಾಸಾಗಿ ಕಪ್ಪಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ರಾಮಲಖನ್ ಗೆ ಬಲಗೈ ಅಂಗೈಗೆ ಹೆಬ್ಬರಳಿನ ಸಂದು ಹಾಗೂ ಕಿರುಬೆರಳಿಗೆ ಸ್ವಲ್ಪ ಸುಟ್ಟಂತೆ  ಆಗಿದ್ದು ಇರುತ್ತದೆ. ಈ ಘಟನೆಯು ಆಕಸ್ಮಿಕವಾಗಿ ಜರುಗಿದ್ದು ಇದರಲ್ಲಿ ಯಾರದೂ ಯಾವುದೇ ತಪ್ಪು ಇರುವದಿಲ್ಲ. ಮತ್ತು ಯಾರ ಮೇಲೆ ಸಂಶಯ ಇರುವದಿಲ್ಲ , ಕಾರಣ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಯು.ಡಿ.ಆರ್. ನಂ 24-14 ಕಲಂ 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

UÁAiÀÄzÀ ¥ÀæPÀgÀtzÀ ªÀiÁ»w:-
       ದಿನಾಂಕ: 06-09-2014 ರಂದು ಮಧ್ಯಾಹ್ನ 1-30 ಗಂಟೆಯ ಸುಮಾರಿಗೆ ಸಲಿಕ್ಯಾಪೂರ ಗ್ರಾಮದಲ್ಲಿ ರಂಗಪ್ಪ ತಂದೆ: ಕಂಟೇಪ್ಪ, ಇವರ ಹೊಟೇಲ್ ನಲ್ಲಿ ಫಿರ್ಯಾದಿ ²æà ¥ÀªÀðvÀgÀrØ vÀAzÉ: §®ªÀAvÀ¥Àà ºÁ®UÉÃj, 60ªÀµÀð, °AUÁAiÀÄvÀ, MPÀÌ®ÄvÀ£À, ¸Á: ¸À°PÁå¥ÀÆgÀ    FvÀನು ಕುಳಿತುಕೊಂಡಿದ್ದಾಗ, ಸಲಿಕ್ಯಾಪೂರ ಸೀಮಾಂತರದಲ್ಲಿನ ಹೊಲದ ಸರ್ವೆ ನಂ. 79 ನೇದ್ದರ 5 ಎಕರೆ 4 ಗುಂಟೆ ಜಮೀನಿನ ವಿಷಯದಲ್ಲಿ ಫಿರ್ಯಾದಿಯೊಂದಿಗೆ   ಆರೋಪಿ ನಂ 1 gÀÄzÀæUËqÀ vÀAzÉ: ¢.§¸ÀªÀgÁd¥Àà.ನೇದ್ದವನು ಹೊಟೇಲ್ ಮುಂದೆ ಬಂದು ಫಿರ್ಯಾದಿದಾರನಿಗೆ `` ಏನಲೇ ಪರ್ವತರಡ್ಡಿ ಸೂಳೆ ಮಗನೆ ನಿಮ್ಮ ಹೊಲದಲ್ಲಿ ನಾವು ಸಾಗುವಳಿ ಮಾಡುತ್ತಿದ್ದೆವೆ ನೀನೇನು ಮಾಡುತ್ತಿ ನಿನ್ನ ಮಕ್ಕಳೂ ಏನು ಮಾಡುತ್ತಾರೆ ಇಲ್ಲಿಗೆ ಕರೆಯಲೇ '' ಅಂತಾ ಅವಾಚ್ಯ ಶಬ್ದಗಳಿಂದ ಬೈದಾಗ ಫಿರ್ಯಾಧಿದಾರನು ಹೊಟೇಲನಿಂದ ಹೊರಗೆ ಬಂದಾಗ  ಆರೋಪಿ ನಂ. 1 ನೇದ್ದವನು ಫಿರ್ಯಾದಿಗೆ ನಿನ್ನ ಹೊಲ ಹೆಂಗ ಬಿಡಿಸಬೇಕು ಅಂತಾ ನನಗೆ ಗೊತ್ತೈತಲೆ ಅಂತಾ ಅಂದು ಕಟ್ಟಿಗೆಯಿಂದ ತಲೆಯ ಹಿಂದುಗಡೆ , ಎಡ ಮತ್ತು ಬಲ ಭುಜಕ್ಕೆ ಹೊಡೆದಿದ್ದು, ಆರೋಪಿ ನಂ. 2 ZÀAzÀæPÁAvï vÀAzÉ: ¢.§¸ÀªÀgÁd¥Ààನೇದ್ದವರು, ಫಿರ್ಯಾದಿದಾರನಿಗೆ, ಪರ್ವತರಡ್ಡಿ ಸೂಳೆ ಮಗನನ್ನು ಬಿಡಬೇಡಲೇ ಅಂತಾ ಅವಾಚ್ಯವಾಗಿ ಬೈಯ್ದಿದ್ದು, ಆರೋಪಿ ನಂ. 3 ನೇದ್ದವರು ಆರೋಪಿ ನಂ 1 ನೇದ್ದವರಿಗೆ ಜಗಳ ಮಾಡು ಅಂತಾ ಕುಮ್ಮಕ್ಕು ನೀಡಿದ್ದು ಇರುತ್ತದೆ. ಅಲ್ಲದೆ ಆರೋಪಿ ನಂ 1 ನೇದ್ದವನು ಫಿರ್ಯಾದಿದಾರನಿಗೆ `` ಸೂಳೆ ಮಗನೆ ನೀನು ನಮಗೆ ಹೊಲವನ್ನು ಸಾಗುವಳಿ ಮಾಡಲು ಬಿಟ್ಟರೆ ಸರಿ ಇಲ್ಲದಿದ್ದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ ಅಂತಾ PÉÆlÖ zÀÆj£À  ಮೇಲಿಂದ  zÉêÀzÀÄUÀð  ¥Éưøï oÁuÉ. UÀÄ£Àß £ÀA. 150/2014  PÀ®A. 504,324,506 ¸À»vÀ 34 L¦¹.  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. 
             
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 07.09.2014 gÀAzÀÄ  03 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   700/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

Gulbarga District Reported Crimes

ಕೊಲೆ ಪ್ರಕರಣ :
ಮಾದನಹಿಪ್ಪರಗಾ ಠಾಣೆ : ಶ್ರೀ ಖುರುಬಾನ್ ಹುಸೇನ ತಂದೆ ಫರದ್ದಿನ್  ಸಾಹೇಬ ಪಾಪಾವಾಲೆ ಸಾ: ಅಂಬೇವಾಡ ತಾ: ಆಳಂದ ರವರ ಅಣ್ಣನಾದ ಶೇಖ ಹುಸೇನ ತಂದೆ ಫ್ರದಿನ್ ಸಾಹೇಬ ಪಾಪವಾಲೇ ಉ: ಪುನಾದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಸಾ: ಅಂಬೇವಾಡ ತಾ: ಆಳಂದ ಇವರ ಮನೆಯಲ್ಲಿ ದಿನಾಂಕ 06-09-2014 ರಂದು ಮುಂಜಾನೆ 09-;30 ಗಂಟೆ ಸುಮಾರಿಗೆ ಚೀರಾಡುವ ಸಪ್ಪಳ ಕೇಳಿ ಅಣ್ಣನ ಮನೆಯಲ್ಲಿ ನಾನು ಮಶಾಕ ಪಟೇಲ ವಜೀರ ಪಟೇಲ ಸಂಗೋಳಗಿ ಮತ್ತು ಮೈಹಿಬೂ ಅಲಿ ತಂದೆ ಇರ್ಫಾನ ಅಲಿ ಇನಾಮದಾರ ಮತ್ತು ಹರಜತ ಪಟೇಲ ತಂದೆ ಫೀರಷಾ ಪಟೇಲ ಹಡಲಗಿ, ಚಿದಾನಂದ ಲಂಪಾಟೆ ನಾವೇಲ್ಲರೂ ಕೂಡಿಕೊಂಡು ಬಾಗಿಲು ಬಡೆದಿದ್ದು ಆಗ ಒಳಗಿನವರು ಬಾಗಿಲು ತೆರಲಿಲ್ಲಾ ಆಗ ನಾವು ಕಿಡಕಿಯಿಂದ ನೋಡಿದ್ದು ನನ್ನ ಅಣ್ಣನ ಮಕ್ಕಳು ಮತ್ತು ಹೆಂಡತಿ ಕೂಡಿಕೊಂಡು ನೀನು ನಮಗೆ ಹೇಚ್ಚಿನ ಹಣ ಕೊಡುವುದಿಲ್ಲ ಪುನಾದಲ್ಲಿದ್ದ ಮಜಾ ಮಾಡುತ್ತೀ ನೀನನಗೆ ಇವತ್ತು ಮುಗಿಸಿಯೇ ಬಿಡುತ್ತೇವೆ ಎಂದು ನನ್ನ ಅಣ್ಣ ದೊಡ್ಡ ಮಗನಾದ ಅಸ್ಲಾಂ ಕೈಯಲ್ಲಿ ಬಡಿಗೆಯಿದ್ದು ಮತ್ತು ಎರಡನೇ ಮಗನಾದ ಬಸೀರ ನವಾಜ ಕೈಯಲ್ಲಿ ಬಡಿಗೆಯಿದ್ದು ಅವರು ಅದೇ ಬಡಿಗೆಯಿಂದ ನಮ್ಮ ಅಣ್ಣನ ತಲೆಗೆ ಹೊಡೆದು ಭಾರಿ ರಕ್ತಗಾಯ ಮಾಡಿದರು. ಆಗ ನಮ್ಮ ಅಣ್ಣನ ಮಗಳಾದ ಮರಸತ ಬೇಗಂ ಇವಳು ನನ್ನ ಅಣ್ಣ ಎರಡು ಕೈಗಳನ್ನು ಒತ್ತಿ ಹಿಡಿದಿದ್ದು ಆಗ ನನ್ನ ಅಣ್ಣ ಹೆಂಡತಿ ಖುರೇಷಾ ಇವಳು ಕೈಯಲ್ಲಿ ಕಲ್ಲು ಇದ್ದು ಅದರಿಂದ ನನ್ನ ಅಣ್ಣ ತಲೆಯ ಹಿಂಬಾಗದಲ್ಲಿ ಜೋರಾಗಿ ಹೊಡೆದು ಭಾರಿ ರಕ್ತಾಗಾಯ ಪಡಿಸಿದಳು ಆಗ ನಾವು ಎಷ್ಟು ಚೀರಿದರು ಬಾಗಿಲು ತೆರೆಯದೇ ಇರುವುದರಿಂದ ನಾನು ಮತ್ತು ಮೈಹಿಬೂಬ ಅಲಿ, ಮಶಾಖ ಪಟೇಲ ಮೂರು ಜನರು ಕೂಡಿ ಮನೆಯ ಮೇಲೆ ಏರಿ ಪತ್ರಾವನ್ನು ತೆಗೆದು ಒಳಗೆ ಇಳಿದು ನಮ್ಮ ಅಣ್ಣನಿಗೆ ಭಾರಿ ರಕ್ತಾಗಾಯಗಳಾದಿದ್ದು ಅವನು ಬೇಹೋಷ ಆಗಿದ್ದನು ಕೂಡಲೇ ಒಂದು ಜೀಪಿನಲ್ಲಿ ಹಾಕಿಕೊಂಡು ಉಪಚಾರ ಕುರಿತು ಆಳಂದ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬರುತ್ತಿದ್ದಾಗ ಆಸ್ಪತ್ರೆಯ ಹತ್ತೀರದಲ್ಲಿ ನಮ್ಮ ಅಣ್ಣನು ಮೃತ ಪಟ್ಟಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ರೇವನಸಿದ್ದಪ್ಪ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕಾ ಪಂಚಾಯತ ಅಫಜಲಪೂರ ರವರು ಕಾರ್ಯನಿರ್ವಹಿಸುವ ವ್ಯಾಪ್ತಿಗೆ ಬರುವ ಗೌರ (ಬಿ) ಗ್ರಾಮ ಪಂಚಾಯತದಲ್ಲಿ ಅಭಿವೃದ್ದಿ ಅಧಿಕಾರಿಯಾದ ಪ್ರಮೋದ ಮೋಗರೆ ಇವರು ಕರ್ತವ್ಯ ನಿರ್ವಹಿಸುತ್ತಾ ಬಂದಿರುತ್ತಾರೆ. 2013-14 ನೇ ಸಾಲಿನ ನರೇಗಾ ಯೋಜನೆ ಅಡಿಯಲ್ಲಿ ಬಾಕಿ ಉಳಿದ ಕಾಮಗಾರಿಗಳ ಅನುಷ್ಠಾನದಂತೆ ಈಗಾಗಲೆ ಗೌರ (ಬಿ) ಗ್ರಾಮ ಪಂಚಾಯತಿಯಲ್ಲಿ ಎಮ್..ಎಸ್ ಮಾಡಿ ಆನಲೈನ ಮೂಲಕ ಹಣ ಡ್ರಾ ಮಾಡಿದ್ದು ಕಂಡು ಬಂದಿರುತ್ತದೆಸದರಿ ಯೋಜನೆ ಅಡಿಯಲ್ಲಿ ದಿನಾಂಕ 01-04-2014 ರಿಂದ ಇಲ್ಲಿಯವರೆಗೆ ಎಮ್..ಎಸ್ ನಲ್ಲಿ ದಾಖಲಿಸಿ ಎಫ್.ಟಿ. ಮಾಡಿದ ಮಾಹಿತಿಯನ್ನು ಹಾಗು ಸಂಬಂಧ ಪಟ್ಟ ಎಲ್ಲಾ ದಾಖಲಾತಿಗಳನ್ನು ದಿನಾಂಕ 04-09-2014  ರಂದು ನನ್ನ ಮುಂದೆ ಹಾಜರ ಪಡಿಸುವಂತೆ ಪತ್ರದ ಮೂಲಕ ತಿಳಿಸಿದ್ದು ಇರುತ್ತದೆ. ಆದರೆ ಸದರಿ ಅಭಿವೃದ್ದಿ ಅಧಿಖಾರಿಯಾದ ಪ್ರಮೋದ ಮೋಗರೆ ಇವರು ನನ್ನ ಮುಂದೆ ಸಂಬಂಧ ಪಟ್ಟ ಯಾವುದೆ ದಾಖಲಾತಿಗಳು ಹಾಜರ ಪಡಿಸಿರುವುದಿಲ್ಲ ಮತ್ತು ಅವರೂ ಸಹ ಬಂದಿರುವುದಿಲ್ಲ. ಸದರಿ ಪ್ರಮೋದ ಮೋಗರೆ ರವರಿಗೆ ಮೊದಲು ಮೇಲಾಧಿಖಾರಿಯವರು ಸದರಿ ದಾಖಲಾತಿಗಳು ಹಾಜರ ಪಡಿಸುವಂತೆ ನೋಟೀಸ ಜಾರಿ ಮಾಡಿದ್ದರು ಸಹ ದಾಖಲಾತಿಗಳು ಹಾಜರ ಪಡಿಸದೆ ಸರಕಾರಕ್ಕೆ ಮತ್ತು ಇಲಾಖೆಗೆ ಮೋಸ ಮಾಡುವ ಉದ್ದೇಶದಿಂದ ದಾಖಲಾತಿಗಳನ್ನು ಕಳ್ಳತನ ಮಾಡಿಕೊಂಡು ತಲೆ ಮರೆಸಿಕೊಂಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಸುಮಿತ್ರಾ ಗಂಡ ಅಶೋಕ ಪೂಜಾರಿ ಸಾ|| ಚಿಂಚೋಳಿ ಗ್ರಾಮ ಇವರು ದಿನಾಂಕ 04-09-2014 ರಂದು ಸಾಯಂಕಾಲ 7:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗಂಡ ನಮ್ಮ ಮನೆಯ ಮುಂದೆ ಇದ್ದಾಗ, ನಮ್ಮ ಗಂಡನ ಏರಡನೆ ಅಣ್ಣ ತಮ್ಮಕಿಯ 1) ಬಸಪ್ಪ ತಂದೆ ಜಟ್ಟೆಪ್ಪ ಪೂಜಾರಿ (ವಾಳಿ) 2) ಮಲ್ಲಪ್ಪ ತಂದೆ ಜಟ್ಟೆಪ್ಪ ಪೂಜಾರಿ (ವಾಳಿ) ಹಾಗೂ ಇವರ ಮಕ್ಕಳಾದ 3) ಕುಪ್ಪಣ್ಣ ತಂದೆ ಬಸಪ್ಪ ಪೂಜಾರಿ (ವಾಳಿ) 4) ಆನಂದ ತಂದೆ ಬಸಪ್ಪ ಪೂಜಾರಿ (ವಾಳಿ) 5) ಮಾಲಿಕಪ್ಪ ತಂದೆ ಚಂದಪ್ಪ ಪೂಜಾರಿ (ವಾಳಿ 6) ಕುಮಣ್ಣ ತಂದೆ ಮಲ್ಲಪ್ಪ ಪೂಜಾರಿ (ವಾಳಿ) ಸಾ|| ಎಲ್ಲರೂ ಚಿಂಚೊಳಿ ಗ್ರಾಮ ಇವರು ಮತ್ತು 7) ಶಿವಪ್ಪ ತಂದೆ ಶರಣಪ್ಪ ಜಮಾದಾರ ಸಾ|| ಮಲ್ಲಾಬಾದ ಇವರು ಎಲ್ಲರು ನಮ್ಮ ಹತ್ತಿರ ಬಂದು, ನನ್ನ ಗಂಡನಿಗೆ ಮತ್ತು ನನಗೆ ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಯೆ ಬಿದ್ದ ಒಂದು ಬಡಿಗೆಯಿಂದ ನನ್ನ ಕೈಯ ಮೇಲೆ ಹೊಡೆದನು, ಆಗ ನನ್ನ ಗಂಡ ಬಿಡಿಸಲು ಬಂದಾಗ ಕಲ್ಲಿನಿಂದ ನನ್ನ ಗಂಡನ ಬೆನ್ನಿನ ಮೇಲೆ ಹೊಡೆದು ಗಾಯಗೊಳಿಸಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಪುಟ್ಟಪ್ಪಗೌಡ ತಂದೆ ನಾನಾಸಾಹೇಬ ಮಾಲಿ ಪಾಟೀಲ ಸಾ: ಎಮ್.ಐ.ಜಿ 88 ಅಕ್ಕಮಾಹಾದೇವಿ ಕಾಲೋನಿ ಗುಲಬರ್ಗಾ ಇವರು ತಮ್ಮ  ಹಿರೊಹೊಂಡಾ ಪ್ಯಾಶನ್ ಪ್ಲಸ್ ದ್ವಿಚಕ್ರ ವಾಹನ ನಂ; KA-32 WU-2405 ಕಪ್ಪು ಬಣ್ಣ ಚೆಸ್ಸಿ ನಂ:GUPAKA321228 ಇಂಜಿನ ನಂ: HA10EV8GC60036 ಅ.ಕಿ 25,000/-ರೂ ಬೆಲೆಬಾಳುವದನ್ನು, ತಮ್ಮ ದಿನನಿತ್ಯದ ಕೆಲಸದ ಸಲುವಾಗಿ ಉಪಯೋಗಿಸುತಿದ್ದು, ದಿನಾಂಕ: 19/08/2014 ರಂದು 6 ಪಿ.ಎಂ.ಕ್ಕೆ ವ್ಯಕ್ತಿಯ ಕೆಲಸಕ್ಕಾಗಿ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಬಂದು ಅಲ್ಲೆ ಇರುವ ಕಮಲ ಹೊಟೇಲ ಎದುರಿಗೆ ನನ್ನ ಮೋಟಾರ ಸೈಕಲ್ ನಿಲ್ಲಿಸಿ ಗೆಳೆಯರೊಂದಿಗೆ ಟಿ ಸ್ಟಾಲದಲ್ಲಿ ಟಿ ಕುಡಿಯುತ್ತಾ  ನಿಂತಿದ್ದು ನಂತರ 6-15 ಪಿ.ಎಂ.ಕ್ಕೆ ಬಂದು ನೋಡಲಾಗಿ ನನ್ನ ಹಿರೋ ಹೊಂಡಾ ಪ್ಯಾಷನ್ ಪ್ಲಸ್ ಮೋಟಾರ ಸೈಕಲ್ ಇರಲಿಲ್ಲಾ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.