¢£ÀA¥Àæw
C¥ÀgÁzsÀUÀ¼À ªÀiÁ»w ¢£ÁAPÀ 07-09-2014
RlPÀ aAZÉÆÃ½ ¥Éưøï oÁuÉ UÀÄ£Éß
£ÀA. 122/2014, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ-05-09-2014 ರಂದು ಫಿರ್ಯಾದಿ ºÀA¸ÀgÁd vÀAzÉ ¥ÁAqÀÄgÀAUÀ
¤ÃgÀUÀÄqÉ ªÀAiÀÄ: 35 ªÀµÀð, ¸Á: GZÁÑ
ರವರ ತಂದೆಯಾದ
ಮೃತ ಪಾಂಡುರಂಗ ತಂದೆ ಗಣಪತರಾವ ನಿರಗುಡೆ ಸಾ: ಉಚ್ಚಾ ಇವರು ತಮ್ಮ ಸಂಬಂಧಿಕರ ಅಂತ್ಯಕ್ರಿಯೆ
ಕುರಿತು ಚಂದನಹಳ್ಳಿ ಗ್ರಾಮಕ್ಕೆ ಹೋಗುವಾಗ ಸಲುವಾಗಿ ಬಾಜೋಳಗಾ ಕ್ರಾಸ ಹತ್ತಿರ ಬಂದು ಬಸ್ಸಿನ
ದಾರಿ ನೋಡುತ್ತಾ ನಿಂತಾಗ ಭಾಲ್ಕಿ ಕಡೆಯಿಂದ ಘೊಡವಾಡಿ ಕಡೆಗೆ ಹೋಗುವ ಒಂದು ಅಪರಿಚಿತ ಇಂಡಿಕಾ
ಕಾರು ನೇದರ ಚಾಲಕ ತನ್ನ ಕಾರನ್ನು ಅತಿವೇಗ ಹಾಗೂ ಅಜಾಗುರುಕತೆಯಿಂದ ನಡೆಸಿಕೊಂಡು ಬಂದು ಫಿರ್ಯಾದಿಯ
ತಂದೆಗೆ ಡಿಕ್ಕಿ ಮಾಡಿ ಕಾರು ನಿಲ್ಲಿಸದೆ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯವರ ತಂದೆಗೆ ತಲೆಯ ಹಿಂಬದಿಯಲ್ಲಿ ಭಾರಿ ರಕ್ತಗಾಯ, ಎರಡು
ಕಪಾಳಕ್ಕೆ ರಕ್ತಗಾಯ ಹಾಗೂ ಎಡ ರೊಂಡಿಯ ಹತ್ತಿರ ಭಾರಿ ರಕ್ತಗಾಯವಾಗಿ ಮುರಿದಿರುತ್ತದೆ, ಅವರಿಗೆ ಚಿಕಿತ್ಸೆ
ಕುರಿತು ಭಾಲ್ಕಿ ಸರಕಾರಿ ಆಸ್ಪತ್ರಯಲ್ಲಿ ತೋರುಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ
ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಫಿರ್ಯಾದಿಯವರ ತಂದೆಯವರು
ಮೃತಪಟ್ಟಿರುತ್ತಾರೆಂದು ಫಿರ್ಯಾದಿಯವರು
ದಿನಾಂಕ 06-09-2014 ರಂದು ಕೊಟ್ಟ ಅರ್ಜಿಯ ಸಾರಾಂಶದ ಮೇರೆಗೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 113/2014,
PÀ®A 498(J), 306 eÉÆvÉ 34 L¦¹ :-
ಫಿರ್ಯಾದಿ ಜಗನ್ನಾಥ ತಂದೆ ಗುಂಡಪ್ಪಾ ಬೆಲ್ದಾರ ವಯ:
35 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಹಾಲಹಳ್ಳಿ (ಕೆ) ರವರ ತಂಗಿಯಾದ ಮೃತ ¸ÀĪÀuÁð
UÀAqÀ ±ÉÃRgÀ C®ÆègÉ ªÀAiÀÄ: 30 ªÀµÀð, ¸Á: ¨ÉÆÃvÀV ಇವಳಿಗೆ ಬೊತಗಿ ಗ್ರಾಮದ ಶೇಖರ ತಂದೆ ಶರಣಪ್ಪಾ ಅಲ್ಲೂರೆ ಈತನ ಜೊತೆ 8 ವರ್ಷಗಳ ಹಿಂದೆ ಲಗ್ನ ಮಾಡಿಕೊಟ್ಟಿದ್ದು,
ಹೀಗಿರುವಾಗಆರೋಪಿತರಾದ ಗಂಡ 1) ±ÉÃRgÀ vÀAzÉ ±ÀgÀt¥Áà C®ÆègÉ ªÀAiÀÄ: 32 ªÀµÀð, ಮತ್ತು ಅತ್ತೆ 2) PÀªÀļÁ¨Á¬Ä
UÀAqÀ ±ÀgÀt¥Áà C®ÆègÉ ªÀAiÀÄ: 50 ªÀµÀð, ಇಬ್ಬರು ¸Á: ¨ÉÆÃvÀV ಇವರಿಬ್ಬರು ಸುವರ್ಣಾ ಇವಳಿಗೆ ಲಗ್ನವಾದ 8 ವರ್ಷಗಳಾದರು ಮಕ್ಕಳಾಗದ ಕಾರಣ ನಿನಗೆ ಇನ್ನು ಮಕ್ಕಳಾಗಿಲ್ಲ, ನೀನು ನಿನ್ನ ತವರು ಮನೆಗೆ ಹೋಗು ಹಾಗೆ ಹೀಗೆ ಅಂತ ಮೇಲಿಂದ ಮೇಲೆ ದೈಹೀಕ ಹಾಗು ಮಾನಸೀಕ ಕಿರುಕುಳ ನೀಡುತ್ತಾ ಬಂದಿದ್ದು, ಸದರಿ ಸುವರ್ಣಾ ಇವಳು ಸದರಿ ಆರೋಪಿತರ ಕಿರುಕುಳ ತಾಳಲಾರದೇ ದಿನಾಂಕ 06-09-2014 ರಂದು ತನ್ನ ಮನೆಯಲ್ಲಿ ತಗಡದ ಕೆಳಗಡೆ ಹಾಕಿದ ಕಬ್ಬಿಣದ ದಂಟಕ್ಕೆ ಹಗ್ಗದಿಂದ ನೇಣು ಬಿಗಿದುಕೊಂಡು ಮ್ರತಪಟ್ಟಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
§UÀzÀ®
¥Éư¸À oÁuÉ AiÀÄÄ.r.Dgï
£ÀA. 13/2014, PÀ®A 174 ¹.Dgï.¦.¹ :-
ದಿನಾಂಕ 28-07-2014
ರಂದು ಫಿರ್ಯಾದಿ ¸ÉÊAiÀÄzÀ
E¨Áæ»A vÀAzÉ ¸ÉÊAiÀÄzÀ E¸Áä¬Ä¯ï, ªÀAiÀÄ: 38 ªÀµÀð, eÁw: ªÀÄĹèA, ¸Á: ªÀÄįÁÛ¤
PÁ¯ÉÆÃ¤ ©ÃzÀgÀ, ¸ÀzÀå: ªÀÄeÁð¥ÀÆgÀ(JA), vÁ: & f: ©ÃzÀgÀ ರವರ
ಹೆಂಡತಿ ªÀi˯Á£À©Ã
UÀAqÀ ¸ÉÊAiÀÄzÀ E¨Áæ»A, ªÀAiÀÄ: 35 ªÀµÀð, ಇಕೆಯು ಸೀಮೆಎಣ್ಣೆಯ ಸ್ಟೋಗೆ ಗಾಳಿಹಾಕಿ ಎಣ್ಣೆ ಬಿಟ್ಟು
ಬೆಂಕಿ ಕಡ್ಡಿ ಕೊರೆದು ಸ್ಟೋಗೆ ಬೆಂಕಿ ಹಚ್ಚಿದಾಗ ಒಮ್ಮೆಲೆ ಎಣ್ಣೆ ಮತ್ತು ಬೆಂಕಿ ಜ್ವಾಲೆ ಮೇಲೆ
ಎದ್ದು ಹೆಂಡತಿಯು ತೊಟ್ಟ ಮೈಮೇಲಿನ ಪಾಲಿಸ್ಟರ ಸೀರೆಗೆ ಮತ್ತು ಮೈಗೆ ಬೆಂಕಿ ತಗುಲಿ ಕುತ್ತಿಗೆಗೆ
ಎದೆ ಮತ್ತು ಎರಡು ಕೈಗಳು ಎರಡು ಕಾಲುಗಳು ಸುಟ್ಟಿದರಿಂದ ಉಪಚಾರಕ್ಕೆ ಜಿಲ್ಲಾ ಆಸ್ಪತ್ರೆ
ಬೀದರದಲ್ಲಿ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 06-09-2014
ರಂದು ಮೃತಪಟ್ಟಿರುತ್ತಾಳೆ, ಆಕೆಯ ಮರಣದ
ಬಗ್ಗೆ ಯಾರ ಮೇಲೆ ಸಂಶಯ ಇರುವುದಿಲ್ಲ ಸದರಿ ಘಟನೆ ಆಕಸ್ಮಿಕವಾಗಿ ಜರುಗಿರುತ್ತದೆ ಅಂತ ಕೊಟ್ಟ
ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 117/2014, PÀ®A 498(J), 323, 504, 506 L¦¹
:-
ದಿನಾಂಕ 05-09-2014 ರಂದು ರಾತ್ರಿ ಫಿರ್ಯಾದಿ ಮಂಗಲಾ ಗಂಡ ಹಣಮಂತರಾವ ತೆಗಂಪೂರೆ ಸಾ: ಬೆಲೂರ (ಎನ್) ರವರ
ಗಂಡ ºÀtªÀÄAvÀgÁªÀ
vÉUÀA¥ÀÆgÉ ¸Á: ¨É®ÆgÀ (J£ï) ಇತನು ಫಿರ್ಯಾದಿಯವರಿಗೆ ನೀನು
ಇಲ್ಲಿ ಇರಬೇಡ ಅಂತ ಹೇಳಿದರೂ ಇದ್ದಿ ಅಂತ ಅವಾಚ್ಯವಾಗಿ ಬೈದ್ದು, ತನ್ನ ಕೈ ಕಾಲಿನಿಂದ ಫಿರ್ಯಾದಿಯವರ
ಮೈಯಲ್ಲಾ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ ಮತ್ತು ನೀನು ಹೋಗದಿದ್ದರೆ ನಿನಗೆ ಜೀವ ಸಹಿತ
ಬಿಡುವುದಿಲ್ಲ ಅಂತ ಜೀವ ಬೆದರಿಕೆ ಹಾಕಿರುತ್ತಾನೆಂದು ಫಿರ್ಯಾದಿಯವರು ದಿನಾಂಕ 06-09-2014 ರಂದು
ಕೊಟ್ಟ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 216/2014, PÀ®A 3 & 7 E.¹ DåPïÖ :-
ದಿನಾಂಕ 06-09-2014 ರಂದು ಅಂಬೇಡ್ಕರ
ಕಾಲೋನಿಯಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಕಪೀಲ ತಂದೆ ಶಂಕರರಾವ ಸಾ: ಅಂಬೇಡ್ಕರ ಕಾಲೋನಿ ಬೀದರ ಇತನು ಯಾವುದೇ ಲೈಸೆನ್ಸ್
ಇಲ್ಲದೆ ಪಡಿತರ ಚೀಟಿದಾರರಿಗೆ ವಿತರಣೆ ಮಾಡುವ ನೀಲಿ ಬಣ್ಣದ ಸೀಮೆ ಎಣ್ಣೆ ಕಳ್ಳ ಸಂತೆಯಲ್ಲಿ
ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾನೆಂದು ¥ÀæPÁ±À AiÀiÁvÀ£ÀÆgÀ ¦.J¸À.L
(PÁ.¸ÀÄ) UÁA¢üUÀAd oÁuÉ ©ÃzÀgÀ ರವರಿಗೆ ಖಚಿತಿ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು
ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಆರೋಪಿ PÀ¦Ã® vÀAzÉ ±ÀAPÀgÁªÀ ¸Á: CA¨ÉÃqÀÌgÀ
PÁ¯ÉÆÃ¤ ©ÃzÀgÀ ರವರ ಮೇಲೆ ದಾಳಿ ಮಾಡಲಾಗಿ ಸದರಿ ಆರೋಪಿ ಕಪೀಲ ಇತನು ಓಡಿ ಹೋಗಿರುತ್ತಾನೆ,
ನಂತರ ಅಲ್ಲಿ ಪಂಚರ ಸಮಕ್ಷಮ ಪರಿಶೀಲಿಸಿ ನೋಡಲಾಗಿ ಒಂದು ಕಬ್ಬಿಣದ ಬ್ಯಾರೆಲದಲ್ಲಿ 160 ಲೀಟರ ನೀಲಿ
ಸೀಮೆ ಎಣ್ಣೆ ಅ.ಕಿ
6000/- ರೂ.,
ಹಾಗೂ ಒಂದು ಬುಟ್ಟಿ, ಲಾಳಕಿ, ಪ್ಲಾಸ್ಟಿಕ ಪೈಪ, ಒಂದು ಲೀಟರ ಅಳತೆ ಮಾಪ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು,
ಸದರಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
PÀªÀÄ®£ÀUÀgÀ
¥Éưøï oÁuÉ UÀÄ£Éß £ÀA. 201/2014, PÀ®A ªÀÄ»¼É ºÁUÀÆ E§âgÀÄ ªÀÄPÀ̼ÀÄ
PÁuÉ :-
ದಿನಾಂಕ 05-09-2014 ರಂದು ಫಿರ್ಯಾದಿ
ತಾನಾಜಿ ತಂದೆ ರಾಮರಾವ ಮಾನೆ ವಯ: 26 ವರ್ಷ,
ಜಾತಿ ಕೈಕಾಡಿ, ಸಾ: ದೇವಣ ರವರ ಅಕ್ಕ ಸುರೇಖಾ ಇವಳಿಗೆ ತನ್ನ ನಾಳೆ ಕೆಲಸಕ್ಕೆ ಹೊಗೊಣಾ ನಡಿ ಅಂತ ಅಂದಿದಕ್ಕೆ ಸುರೇಖಾ ಇಕೆಯು ಮನೆಯಲ್ಲಿ ಯಾರು ಇಲ್ಲದನ್ನು ನೋಡಿ ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೊಗಿರುತ್ತಾಳೆ,
ಫಿರ್ಯಾದಿಯವರು ತಮ್ಮ ನೆಂಟರ ಮನೆಗಳಿಗೆ ದೂರವಾಣಿ ಮುಖಾಂತರ ಕೇಳಲು ಎಲ್ಲಿಯು ಸಹ ಹೋಗಿರುವುದಿಲ್ಲ, ತನ್ನ
ಗಂಡನ ಮನೆಗೂ ಹೋಗಿರುವುದಿಲ್ಲ, ಸದರಿ 1) ¸ÀÄgÉÃSÁ UÀAqÀ
¸ÀAvÉÆÃµÀ eÁzsÀªÀ ªÀAiÀÄ: 30 ªÀµÀð, 2) PÀȵÁÚ vÀAzÉ
¸ÀAvÉÆÃµÀ eÁzsÀªÀ ªÀAiÀÄ: 4 ªÀµÀð, 3) PÁwðPÀ vÀAzÉ
¸ÀAvÉÆÃµÀ eÁzsÀªÀ ªÀAiÀÄ: 1 ªÀµÀð J®ègÀÆ ¸Á: zÉÆÃtUÁAªÀ (JA) ಇವರೆಲ್ಲರೂ ಕಾಣೆಯಾಗಿರುತ್ತಾರೆಂದು ಫಿರ್ಯಾದಿಯವರು ದಿನಾಂಕ 06-09-2014
ರಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment