Police Bhavan Kalaburagi

Police Bhavan Kalaburagi

Wednesday, November 4, 2015

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-
          ¢£ÁAPÀ-02/11/2015 gÀAzÀÄ gÁwæ 9-00 UÀAmÉUÉ ¦üAiÀiÁ𢠣ÁUÀgÁd vÀAzÉ £ÀgÀ¹AºÀ¥Àà 33ªÀµÀð,ZËjPÀ , G- PÀÄ®PÀ¸ÀÄ§Ä  ¸Á- zÁªÀtUÉÃgÀ  ºÁ.ªÀ. UÀ§ÆâgÀÄ FvÀ£ÀÄ ªÀÄvÀÄÛ CvÀ£À ªÀÄÆgÀÄ ªÀÄPÀ̼ÀÄ ºÁUÀÆ ºÉAqÀwAiÉÆA¢UÉ Hl ªÀiÁr ªÀÄ£ÉAiÀÄ°è ªÀÄ®VPÉÆArzÀÄݪÀÄzÀå gÁwæ 01-00 UÀAmÉ ¸ÀĪÀiÁjUÉ  ¦üAiÀiÁð¢AiÀÄ ªÀÄUÀ¼ÀÄ ¸ÀAd£Á £À£ÀUÉ PÉÊUÉ K£ÉÆà PÀr¬ÄvÀÄ CAvÁ  aÃjzÁUÀ ¦üAiÀiÁ𢠪ÀÄvÀÄÛ DvÀ£À ºÉAqÀw E§âgÀÄ JzÀÄÝ ¯ÉÊlÄ ºÁQ £ÉÆÃrzÁUÀ  C°èAiÉÄà ¥ÀPÀÌzÀ°è ºÁªÀÅ EvÀÄÛ CzÀ£ÀÄß ºÉÆqÉzÀÄ £ÉÆÃrzÁUÀ ¦üAiÀiÁð¢AiÀÄ ªÀÄUÀ½UÉ   JqÀUÉÊ GAUÀÄgÀ ¨ÉgÀ½UÉ ºÁªÀÅ PÀaÑzÀ UÀÄgÀÄvÀÄ EvÀÄÛ, aQvÉì PÉÆqÉƸÀ¯ÉAzÀÄ  UÀ§ÆâgÀÄ UÁæªÀÄzÉƼÀUÉ ºÉÆÃV ªÉÊzÀåjUÉ vÉÆÃj¹zÁUÀ CªÀgÀÄ gÁAiÀÄZÀÆgÀÄUÉ PÀgÉzÀÄPÉÆAqÀÄ ºÉÆÃUÀĪÀAvÉ ºÉýzÁUÀ  jªÀiïì D¸ÀàvÉæUÉ  108 DA§Æå¯É£ïì£À°è PÀgÉzÀÄPÉÆAqÀÄ ºÉÆÃVzÀÄÝ, D¸ÀàvÉæUÉ ºÉÆÃzÁUÀ ¦üAiÀiÁð¢AiÀÄ ªÀÄUÀ¼ÀÄ ªÀÄÈvÀ¥ÀnÖzÀݼÀÄ. vÀ£Àß ªÀÄUÀ¼À ¸Á«£À°è AiÀiÁgÀ ªÉÄÃ¯É ¸ÀA±ÀAiÀÄ ªÀUÉÊgÁ EgÀĪÀÅ¢¯Áè CAvÁ ¤ÃrzÀ ºÉýPÉ ¦üAiÀiÁ𢠸ÁgÁA±ÀzÀ ªÉÄðAzÀ UÀ§ÆâgÀÄ ¥Éưøï oÁuÉ AiÀÄÄ.r.Dgï. £ÀA. 19/2015 PÀ®A: 174 ¹Dg惡. CrAiÀÄ°è ¥ÀæPÀgÀt  zÁR°¹PÉÆAqÀÄ vÀ¤SÉ PÉÊPÉÆArzÀÄÝÝ EgÀÄvÀÛzÉ.
ಮೃತ ಸರಸ್ವತಿ ಗಂಡ ಹಮ್ಮಿರಾಜು ವಯಾ: 55 ವರ್ಷ, ಜಾ:ಕಮ್ಮಾ, :ಹೊಲಮನೆಗೆಲಸ, ಸಾ:ಪಗಡದಿನ್ನಿ ಪೈ ಕ್ಯಾಂಪ್ ತಾ:ಸಿಂಧನೂರು ಈಕೆಯ ಗಂಡನು ಈಗ್ಗೆ ಸುಮಾರು 20 ವರ್ಷಗಳ ಹಿಂದೆ ಡೈವೋರ್ಸ ಕೊಟ್ಟು ಬೇರೆ ಮದುವೆ ಆಗಿದ್ದು ಅಲ್ಲದೇ ಮೃತಳಿಗೆ ಮಕ್ಕಳಾಗಿರಲಿಲ್ಲಾ. ಮೃತಳು ಒಂಟಿಯಾಗಿ ಮನೆಯಲ್ಲಿ ವಾಸವಾಗಿದ್ದು ಇತ್ತಿಚಿನ ದಿನಗಳಲ್ಲಿ ಮಾನಸಿಕವಾಗಿ ಅಸ್ವತ್ಥಳಾಗಿದ್ದು ತಲೆ ಸರಿ ಇರಲಿಲ್ಲಾ. ಅಲ್ಲದೇ ಮೃತಳು ಒಬ್ಬಳೇ ಮಾತಾಡುತ್ತಾ ಹೋಗಿ ಬರುವ ಜನರಿಗೆ ಬೈದಾಡುತ್ತಿದ್ದಳು. ಆಸ್ಪತ್ರೆಗಳಲ್ಲಿ ತೋರಿಸಿದ್ದಾಗ್ಯೂ ಗುಣಮುಖವಾಗಿರಲಿಲ್ಲಾ. ಮೃತಳು ಒಂಟಿ ಜೀವನದಿಂದ ಬೇಸತ್ತು ಮಾನಸಿಕವಾಗಿ ಅಸ್ವತ್ಥಳಾಗಿ ಜೀವನದಲ್ಲಿ ಜಿಗುಪ್ಸೆ ಹೊಂದಿ ಪಗಡದಿನ್ನಿ ಪೈ ಕ್ಯಾಂಪಿನ ತನ್ನ ವಾಸದ ಮನೆಯಲ್ಲಿ ದಿನಾಂಕ 03-11-2015 ರಂದು 08.00 ಎಎಂ ದಿಂದ 2.30 ಪಿಎಂ ಮಧ್ಯದ ಅವಧಿಯಲ್ಲಿ ಬೆಳೆಗೆ ಹೊಡೆಯುವ ಕ್ರಿಮಿನಾಶಕ ಔಷಧಿ ಸೇವನೆ ಮಾಡಿ ಮೃತಪಟ್ಟಿರುತ್ತಾಳೆ. ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ UÁæ«ÄÃt ¥Éưøï oÁuÉ.  ಯು.ಡಿ.ಆರ್ ನಂ. 39/2015 ಕಲಂ 174 ಸಿ.ಆರ್.ಪಿ.ಸಿ ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ

               

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
               ದಿನಾಂಕ 03.11.2015 gÀAzÀÄ ¨É¼ÀUÉÎ ¦AiÀiÁ𢠸ÀºÀzÉÃ¥Àà vÀAzÉ ªÀÄÄzÀÄPÀ¥Àà PÀÄA§gÀ.48ªÀµÀð G-ºÉÆl¯ï PÉ®¸À eÁ- PÀÄA¨ÁgÀ ¸Á-PÀÄA¨ÁgÀ Nt ªÀÄÄzÀUÀ¯ï ºÁUÀÆ DvÀ£À ºÉAqÀw ²Ã®ªÀÄä ªÀÄvÀÄÛ C½AiÀÄA¢gÁzÀ AiÀĪÀÄ£À¥Àà ºÁUÀÆ «gÉñÀ PÀÆrPÉÆAqÀÄ vÁªÀgÀUÉÃgÁzÀ°èAiÀÄ vÀªÀÄä ¸ÀA§A¢PÀgÀ£ÀÄß ªÀiÁvÁ£Ár¹PÉÆAqÀÄ §gÀ®Ä ¦AiÀiÁð¢AiÀÄ C½AiÀÄ AiÀĪÀÄ£À¥Àà FvÀ£À ªÉÆÃ.¸ÉʪÉÄÃ¯É £À£Àß ºÉAqÀwAiÀÄ£ÀÄß ºÁUÀÆ £Á£ÀÄ «gÉñÀ£À ªÉÆ ¸ÉÊPÀ¯ï ªÉÄÃ¯É PÀÆrPÉÆAqÀÄ ºÉÆÃgÀlÄ ªÀiÁvÁ£Ár¹PÉÆAqÀÄ ªÁ¥À¸À §gÀÄwÛgÀĪÁUÀ £À£Àß ºÉAqÀw ²Ã®ªÀÄä¼ÀÄ £À£Àß C½AiÀÄ AiÀĪÀÄ£À¥Àà FvÀ£À ªÉÆÃlgÀ ¸ÉÊPÀ¯ï £ÀA PÉJ 36/ E¹-0977 £ÉzÀÝgÀ »AzÀÄUÀqÉ PÀĽvÀÄPÉÆAqÀÄ §ÄgÀÄwÛgÀĪÁUÀ ¨É¼ÀUÉÎ 11-55 UÀAmÉAiÀÄ ¸ÀĪÀiÁjUÉ ¦PÀ½ºÁ¼À zÁnzÀ £ÀAvÀgÀ £À£Àß C½AiÀÄ AiÀĪÀÄ£À¥Àà vÀAzÉ ¸ÉÆêÀÄtÚ PÀÄA¨ÁgÀ 30ªÀµÀð, eÁ- PÀÄA¨ÁgÀ ,ºÉÆmɯï PÉ®¸À ¸Á- PÀÄA¨ÁgÀ NtªÀÄÄzÀUÀ¯ï FvÀ£ÀÄ vÀ£Àß ªÉÆÃ,¸ÉÊPÀ®£Àß CwêÉÃUÀ ºÁUÀÆ C®PÀëvÀ£À¢AzÀ £ÀqɹPÉÆAqÀÄ ºÉÆÃUÀÄwÛzÀÄÝ  CzÀjAzÀ £À£Àß ºÉAqÀw PɼÀUÉ©¢ÝzÀÄÝ CzÀjAzÁV £À£Àß ºÉAqÀwUÉ ªÀÄÆV£À°è ¨Á¬ÄAiÀÄ°ègÀPÀÛ§A¢zÀÄ ªÀÄvÀÄÛ vÀ¯ÉUÉ M¼À¥ÉmÁÖVzÀÄÝ EgÀÄvÀÛzÉ £ÀAvÀgÀ £ÀªÉ®ègÀÄ PÀÆrPÉÆAqÀÄ MAzÀÄ DmÉÆÃzÀ°è ºÁQPÉÆAqÀÄ §AzÀÄ ¸ÀgÀPÁj D¸ÀàvÉæ ªÀÄÄzÀUÀ¯ï£À°è ¸ÉÃjPÉ ªÀiÁrzÉêÀÅ ªÉÊzÀågÀÄ ºÉaÑ£À E¯ÁfUÉ ¨ÁUÀ®PÉÆlUÉMAiÀÄå®Ä w½¹zÀgÀÄ £ÁªÀÅ ¨ÁUÀ®PÉÆmÉUÉ ºÉÆÃUÀ¨ÉÃPÉ£ÀÄߪÀµÀÖgÀ°è £À£Àß ºÉAqÀw ªÀÄÈvÀ¥ÀnÖzÀÄÝ EgÀÄvÀÛzÉ, PÁgÀt Cwà ªÉÃUÀ ºÁUÀÆ C®PÀëvÀ£À¢AzÀ ªÉÆà ¸ÉÊPÀ®è£ÀÄß ZÁ®¬Ä¹zÀ £À£Àß C½AiÀÄ AiÀĪÀÄ£À¥Àà £À ªÉÄÃ¯É PÁ£ÀÆ£À PÀæªÀÄ dgÀÆV¸À®Ä «£ÀAw JAzÀÄ ¤ÃrzÀ ¦gÁå¢AiÀÄ ªÉÄðAzÀ  ªÀÄÄzÀUÀ¯ï  UÀÄ£Éß £ÀA: 174/2015 PÀ®A 279, 304 (J) L¦¹. CrAiÀÄ°è  ¥ÀæPÀgÀtªÀ£ÀÄß zÁR°¹PÉÆAqÀÄ vÀ¤SÉ PÉÊUÉÆAqÉãÀÄ.

                    ದಿನಾಂಕ:03-11-2015 ರಂದು ಸಾಯಂಕಾಲ 4-30 ಗಂಟೆ ಸುಮಾರಿಗೆ ಕುಷ್ಟಗಿ-ಸಿಂಧನೂರು ರಸ್ತೆಯಲ್ಲಿ ಸಿಂಧನೂರು ನಗರದಲ್ಲಿ ಭಗೀರಥ ಕಾಲೋನಿ ಕ್ರಾಸ್ ಹತ್ತಿರ ಮಹೇಶನು ತಾನು ನಡೆಸುತ್ತಿದ್ದ ಮೋಟರ್ ಸೈಕಲ್ ನಂ.ಕೆಎ-36/ಇಡಿ-9269 ನೇದ್ದರ ಮೇಲೆ ತನ್ನ ಹಿಂದುಗಡೆ ಫಿರ್ಯಾದಿ ಹನುಮಂತ ತಂದೆ ಬಸವರಾಜ್ ತೆಗ್ಗಿಹಾಳ್, ವಯ:20, ಜಾ:ಕುರುಬರು, :ಹಾರ್ಮೆಸ್ಟರ್ ಮಿಷನ್ ಆಪರೇಟರ್, ಸಾ:3 ಮೈಲ್ ಕ್ಯಾಂಪ್ ಸಿಂಧನೂರು.   FvÀ£ÀÄ ಮತ್ತು ಬಸವರಾಜ್ ನನ್ನು ಕೂಡಿಸಿಕೊಂಡು 3 ಮೈಲ್ ಕ್ಯಾಂಪ್ ದಿಂದ ಸಿಂಧನೂರಿಗೆ ಬರುವಾಗ ಹಿಂದುಗಡೆಯಿಂದ ರಾಜನ್ ಚವ್ಹಾಣ್ ತಂದೆ ಮುನ್ನಾ ಚವ್ಹಾಣ್ ಟಿಪ್ಪರ್ ನಂ.ಕೆಎ-25/ಎಎ-775 ನೇದ್ದರ ಚಾಲಕ, ಸಾ:ಪರಸಿಯಾ, ತಾ: ರಾಸಾಡಾ(.ಪ್ರದೇಶ), ಹಾ.: ಕನ್ನಾಳ ಕ್ರಾಸ್ (ತಾವರಗೇರಾ ಹತ್ತಿರ)  FvÀ£ÀÄ ತನ್ನ ಟಿಪ್ಪರ್ ವಾಹನ ನಂ. ಕೆಎ-25/ಎಎ-775 ನ್ನು ಜೋರಾಗಿ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಮೋಟರ್ ಸೈಕಲ್ ಮುಂದುಗಡೆ ಬಂದು ಒಮ್ಮೇಲೆ ಎಡಕ್ಕೆ ತಿರುಗಿಸಿ ಮೋಟರ್ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದರಿಂದ ಮೋಟರ್ ಸೈಕಲ್ ಸವಾರ ಮಹೇಶ, ಹಿಂದೆ ಕುಳಿತ ಫಿರ್ಯಾದಿ ಮತ್ತು ಬಸವರಾಜ್ ಮೋಟರ್ ಸೈಕಲ್ ಸಮೇತ ಕೆಳಗೆ ಬಿದ್ದು ಫಿರ್ಯಾದಿಗೆ ಬಲಗಾಲು ಮೊಣಕಾಲು ಕೆಳಗೆ ಬಲವಾದ ಒಳಪೆಟ್ಟಾಗಿದ್ದು, ಬಸವರಾಜನಿಗೆ ಎರಡು ಕಾಲುಗಳಿಗೆ ಒಳಪೆಟ್ಟು ಮತ್ತು ರಕ್ತಗಾಯ ಹಾಗೂ ಮಹೇಶನಿಗೆ ಎಡಗಾಲು ಪಾದದ ಬೆರಳುಗಳಿಗೆ ರಕ್ತಗಾಯವಾಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಫಿರ್ಯಾದು ಮೇಲಿಂದಾ ಸಿಂಧನೂರು ನಗರ ಠಾಣೆ  ಗುನ್ನೆ ನಂ. 207/2015 ಕಲಂ:279, 337, 338 .ಪಿ.ಸಿ & 187 .ಎಮ್.ವಿ ಕಾಯ್ದೆ ರೀತ್ಯ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇದೆ.

              ಫಿರ್ಯಾದಿ ನರಸಿಂಹ ತಂದೆ ಕೃಷ್ಣಪ್ಪ 40 ವರ್ಷ ಜಾತಿ. ಕಬ್ಬೇರ್, ಒಕ್ಕಲುತನ ಸಾ: ಸಿರವಾರ ತಾ: ಮಾನವಿ  ಮೊ.ನಂ.9902443020 FvÀ£ÀÄ ದಿನಾಂಕ. 03-11-2015 ರಂದು 1830 ಗಂಟೆಗೆ ಲಿಂಗಸ್ಗೂರು ರಾಯಚೂರು ರಸ್ತೆಯ ಕಲಮಲ ಗ್ರಾಮದ ಹತ್ತಿರ ಎಂ.ಡಿ. ಸಲೀಮ್ ತಂದೆ ಎಂ.ಡಿ. ಖಾಜಾ ಹುಸೇನ್ 55 ವರ್ಷ, ಕೆ.ಎಸ್.ಆರ್.ಟಿ.ಸಿ.  ನಂ.1 ಡಿಪೋ ರಾಯಚೂರು  FvÀ£ÀÄ vÀ£Àß KSRTC ಬಸ್ ನಂ; KA36F 808 ನೇದ್ದನ್ನು ಕಲಮಲ ಕಡೆಯಿಂದ ಅತೀವೇಗ ಮತ್ತು ಆಲಕ್ಷತನದಿಂದ ಹಾರನ್ ಕೂಡ ಮಾಡದೇ ಚಲಾಯಿಸಿಕೊಂಡು ಬಂದಿದ್ದೆ, ಎದುರುಗಡೆಯಿಂದ ಅಂದರೆ ರಾಯಚೂರು ಕಡೆಯಿಂದ ಕಲಮಲ ಕಡೆಗೆ ಹೊರಟಿದ್ದ ಫ್ಯಾಶನ್ ಪ್ರೋ ಮೊಟಾರ ಸೈಕಲ್ ನಂ: KA64 E 6761 ನೇದ್ದಕ್ಕೆ ಟಕ್ಕರ್ ಕೊಟ್ಟಿದ್ದು, ಇದರಿಂದಾಗಿ ಸದರಿ ಮೊಟಾರ ಸೈಕಲ ನಡೆಸುತ್ತಿದ್ದ ವಿರೇಶ ತಂ: ಬಸವರಾಜಪ್ಪ ವಯ: 32 ವರ್ಷ, ಸಾ: ಸಿರವಾರ ಮತ್ತು ಮೊಟಾರ ಸೈಕಲ ಹಿಂದೆ ಕುಳಿತ ತನ್ನ ತಮ್ಮ ರಂಗನಾಥ ತಂ: ಕೃಷ್ಣಪ್ಪ ವಯ: 30 ವರ್ಷ ಸಾ: ಸಿರವಾರ ಇವರಿಬ್ಬರು ಮೊಟಾರ ಸೈಕಲ ಸಮೇತ ಸ್ಥಳದಲ್ಲಿಯೇ ಬಿದ್ದು ಭಾರಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆ ದೂರಿನ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ  UÀÄ£Éß £ÀA; 252/2015 ಕಲಂ 279, 304 () .ಪಿ.ಸಿ CrAiÀÄ°è  ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಕೈಗೊಂಡಿದೆ
         
ªÀgÀzÀQëuÉ PÁAiÉÄÝ ¥ÀæPÀgÀtzÀ ªÀiÁ»w:-
                 ಫಿರ್ಯಾದಿ ®vÁ UÀAqÀ «dAiÀÄPÀĪÀiÁgÀ ªÀAiÀiÁ-25,eÁw-G¥ÁàgÀ,G-ªÀÄ£É UÉ®¸À,¸Á-PÀĦàUÀÄqÀØ ºÁ.ªÀ.«ªÉÃPÀ£ÀAzsÀ £ÀUÀgÀ °AUÀ¸ÀUÀÆgÀ FPÀAiÀÄÄ  ಆರೋಪಿ ನಂ 1 )«dAiÀÄPÀĪÀiÁgÀ vÀAzÉ CªÀÄgÀtÚ  ಈತನ  ಹೆಂಡಿತಿಯಿದ್ದು  ಮದುವೆ ಕಾಲಕ್ಕೆ ಆರೋಪಿತನಿಗೆ 10 ತೊಲೆ ಬಂಗಾರ ಮತ್ತು ಬಟ್ಟೆಬರೆ ಕೊಟ್ಟು ಸಂಪ್ರಾದಾಯಕವಾಗಿ ಮದುವೆ ಮಾಡಿದ್ದು ನಂತರ EvÀgÉ 7 ಆರೋಪಿತರು ಫಿರ್ಯಾದಿದಾರಳಿಗೆ ನಾನು ಬಿಜಿನೆಸ್ ಮಾಡಬೇಕು ಇನ್ನೂ ನೀನು ತವರು ಮನೆಯಿಂದ 10 ಲಕ್ಷ ರೂಪಾಯಿ ವರದಕ್ಷಣೆ ತೆಗೆದುಕೊಂಡು ಬಾ ಅಂತಾ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದು ಅಲ್ಲದೆ ದಿನಾಂಕ 26/10/2015 ರಂದು ಮದ್ಯಾಹ್ನ 2-00 ಗಂಟೆ ಸುಮಾರು ಫಿರ್ಯಾದಿದಾರಳು ತನ್ನ ಗಂಡನ ಮನೆಯಲ್ಲಿದ್ದಾಗ ನಮೂದಿತ ಆರೋಪಿತರೆಲ್ಲರೂ ಒಂದುಗೂಡಿ ಫಿರ್ಯಾದಿದಾರಳಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ,ಆರೋಪಿ ನಂ 6 ಈತನು ಫಿರ್ಯಾದಿದಾರಳ ಸೀರೆ ಹಿಡಿದು ಎಳೇದಾಡಿ ,ಆರೋಪಿ ನಂ 7 ಈತನು ಜಾಕೇಟ ಹಿಡಿದು ಎಳೇದಾಡಿ ಮಾನಭಂಗ್ ಮಾಡಲು ಪ್ರಯತ್ನಿಸಿ, ಕೈಗಳಿಂದ ಹೊಡೆದು, ಆರೋಪಿ ನಂ 1 ಈತನು ಚಪ್ಪಲಿ ಕಾಲಿನಿಂದ ಹೊಟ್ಟೆಗೆ ಒದ್ದು,ಆರೋಪಿ ನಂ 3 ಈಕೆಯು ಕಟ್ಟಿಗೆಯಿಂದ ಹೊಡೆದು ಎಲ್ಲರೂ ಸೇರಿ ಕೈಗಳಿಂದ ಬೆನ್ನಿಗೆ ಮೈಕೆಗೆ ಹೊಡೆದು ಜೀವದ ಬೆದರಿಕೆ ಹಾಕಿ ವರದಕ್ಷಿಣೆ ತರುವಂತೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದು ಇರುತ್ತದೆ ಅಂತಾ ಇದ್ದ ಲಿಖತ ಪಿರ್ಯಾದಿ ಸಾರಾಂಶದ ಮೇಲಿಂದ°AUÀ¸ÀÆÎgÀÄ ¥Éưøï oÁuÉ  266/15 PÀ®A, 143,147,148,498(J),504,323,324,354,355, 506,¸À»vÀ 149 L.¦.¹ ªÀÄvÀÄÛ PÀ®A 3 & 4 r¦ DPïÖ  CrAiÀÄ°è ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.


ªÀÄ»¼ÉAiÀÄ ªÉÄð£À zËdð£Àå ¥ÀæPÀgÀtzÀ ªÀiÁ»w:-
               ಫಿರ್ಯಾದಿ £À¹æÃ£ï ¸ÀįÁÛ£À UÀAqÀ C±Àæ¥sï C° @ R°ÃA ªÀAiÀiÁ-39, eÁw-ªÀÄĹèA,G-ªÀÄ£É UÉ®¸À ¸Á-DeÁzÀ £ÀUÀgÀ °AUÀ¸ÀÄUÀÆgÀ FPÉAiÀÄÄ  ಆರೋಪಿ C±Àæ¥sï C° @ R°ÃA ¸Á-°AUÀ¸ÀÄUÀÆgÀFತನ ಹೆಂಡಿತಿಯಿದ್ದು  ಈಗ್ಗೆ 21 ವರ್ಷಗಳಿಂದ ಆರೋಪಿತನ ಜೊತೆಗೆ ಮದುವೆಯಾಗಿದ್ದು ಅವರಿಗೆ ಇಬ್ಬರೂ ಹೆಣ್ಣುಮಕ್ಕಳಿದ್ದು  ಆರೋಪಿತನು ಇತ್ತಿಚಿಗೆ ಕುಡಿಯುವ ಚಟಕ್ಕೆ ಬಲಯಾಗಿ ದಿನಾಲು ರಾತ್ರಿ ಕುಡಿದು ಬಂದು ಹೆಂಡತಿ ಮಕ್ಕಳಿಗೆ ಬೈಯುವುದು ಮತ್ತು ಬಡಿಯುವುದು ಮಾಡುತ್ತಾ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಾ ಬಂದಿದ್ದು ದಿನಾಂಕ 03/11/2015 ರಂದು ಬೆಳಿಗ್ಗೆ 8-30 ಗಂಟೆಗೆ ಪುನಃ ಆರೋಪಿತನು ಕುಡಿದು ಬಂದು ಜಗಳ ತೆಗೆದು ಏಲೇ ಸೂಳೇ ಮೊನ್ನೆ ನಿಮ್ಮ ಅಕ್ಕನ ಮಗನ ನಿಶ್ಚಿಯ ಕಾರಣಕ್ಕೆ ಯಾಕೇ ಹೋಗಿದ್ದು ಯಾರನ್ನು ಕೇಳಿ ಹೋಗಿದ್ದು ಅಂತಾ ಕೈಯಿಂಧ ಹೊಡೆದು ಮನೆಯಿಂದ ಹೊರಹಾಕಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದು ಇರುತ್ತದೆ ಅಂತಾ ಇದ್ದ ಪಿರ್ಯಾದಿ ಮೇಲಿಂದ °AUÀ¸ÀÆUÀÆgÀÄ ¥Éưøï oÁuÉ UÀÄ£Éß £ÀA: 265/15 PÀ®A.498(J),323,504 L.¦.¹ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.
¥Éưøï zÁ½ ¥ÀæPÀgÀtzÀ ªÀiÁ»w:-

                ¢£ÁAPÀ: 03.11.2015 gÀAzÀÄ gÁwæ 7.00 UÀAmÉUÉ PÁPÁ£ÀUÀgÀzÀ PÁPÁ ºÉÆÃmÉ¯ï ºÀwÛgÀ ¸ÁªÀðd¤PÀ ¸ÀܼÀzÀ°è 1) ಆದಪ್ಪ ತಂದೆ ಹುಸೇನಪ್ಪ ವಯಾ 42 ವರ್ಷ ಜಾ: ಮಡಿವಾಳ : ಇಸ್ತ್ರಿ ಮಾಡುವದು ಸಾ: ಕಾಕಾನಗರ ಹಟ್ಟಿ ಗ್ರಾಮ2) ಎಂ.ಎಲ್. ನಿಂಗಪ್ಪ ತಂದೆ ರಾಜಪ್ಪ ವಯಾ: 30 ವರ್ಷ ಜಾ: ಚಲುವಾದಿ : ಕೂಲಿ     ಸಾ: ಕಾಕಾನಗರ ಹಟ್ಟಿ ಗ್ರಾಮ (ಬುಕ್ಕಿ) ನೇದ್ದವರು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ದುಡ್ಡುಕೊಟ್ಟವರಿಗೆ ಯಾವುದೇ ಚೀಟಿ ಕೊಡದೇ ಮೋಸ ಮಾಡುತ್ತಿದ್ದು, ²æà «dAiÀÄPÀĪÀiÁgÀ ¦J¸ïL ºÀnÖ ¥Éưøï oÁuÉ. ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿಯಲು ಆರೋಪಿ ನಂ-1ನೇದ್ದವನು ಸಿಕ್ಕಿಬಿದ್ದಿದ್ದು ಅವನಿಂದ 1)ªÀÄlPÁ dÆeÁlzÀ £ÀUÀzÀ ºÀt gÀÆ. 990/-2) MAzÀÄ ªÀÄlPÁ aÃn C.Q E¯Áè3)MAzÀÄ MAzÀÄ £ÉÆÃQAiÀiÁ ªÉƨÉʯï CQgÀÆ 380/-  4)MAzÀÄ ¥É£ÀÄß C.Q.gÀÆ E®è EªÀÅUÀ¼À£ÀÄß ಜಪ್ತಿ ಮಾಡಿಕೊಂಡಿದ್ದು ,ಆರೋಪಿ ನಂ 1 ನೇದ್ದವನು ತಾನು ಬರೆದ ಪಟ್ಟಿಯನ್ನು ಆರೋಪಿ ನಂ 2 ನೇದ್ದವನಿಗೆ ಕೊಡುವದಾಗಿ ಹೇಳಿದ್ದು, ಫಿರ್ಯಾದಿದಾರರು ಮುದ್ದೇಮಾಲುಗಳನ್ನು ಹಾಗೂ ಆರೋಪಿ ನಂ 1 ನೇದ್ದವನನ್ನು ದಾಳಿಯಿಂದ ಠಾಣೆಗೆ ತಂದು ಹಾಜರುಪಡಿಸಿದ್ದು ,ಮಟಕಾ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಆರೋಪಿತರ ವಿರುದ್ದ   ºÀnÖ ¥Éưøï oÁuÉ. UÀÄ£Éß £ÀA: 170/2015 PÀ®A. 78(111) PÉ.¦. PÁAiÉÄÝ ºÁUÀÆ 420 L¦¹  PÁAiÉÄÝ CrAiÀÄ°è  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
PÀ£Áß PÀ¼ÀªÀÅ ¥ÀæPÀgÀtzÀ ªÀiÁ»w:-

                   ದಿನಾಂಕ 02/11/2015 ರಂದು ರಾತ್ರಿ 8 ಗಂಟೆಗೆ ಫಿರ್ಯಾದಿ ಶ್ರೀ.ಮತಿ ರುಕ್ಸಾನಾ ಗಂಡ ದಿವಗಂತ ಮಹ್ಮದ್ಅಹೆಮದ್ ಖಾನ್ ಸಾ|| ಹಾಜಿ ಕಾಲೋನಿ ರಾಯಚೂರು , ಮೊ.ನಂ.8105996533.FPÉAiÀÄÄ ತನ್ನ ಮನೆಗೆ ಕೀಲಿಯನ್ನು ಹಾಕಿಕೊಂಡು ತನ್ನ ಸ್ವಂತ ಮನೆ ಕಟ್ಟುವ ಎಲ್.ಬಿ.ಎಸ್.ನಗರದ ಹುಂಡೆಕಾರ ಕಾಲೋನಿಗೆ ಹೋಗಿದ್ದು ಇರುತ್ತದೆ. ದಿನಾಂಕ 03/11/2015 ರಂದು ತಾನು ಬಾಡಿಗೆ ಇದ್ದ ಮನೆಯ ಮಾಲಿಕನು ತನಿಗೆ ಫೊನ್ ಮಾಡಿ ತನ್ನ ಮನೆಗೆ ಹಾಕಿದ ಬೀಗವನ್ನು ಮುರಿದಿರುತ್ತಾರೆ ಅಂತ ತಿಳಿಸಿದ್ದರಿಂದ ತಾನು ಗಾಬರಿಗೊಂಡು ಮನೆಗೆ ಬಂದು ನೋಡಲಾಗಿ ತನ್ನ ಮನೆಗೆ ಹಾಕಿದ ಬೀಗದ ಪತ್ತವು ಮುರಿದಿದ್ದು ಓಳಗೆ ಹೋಗಿ ನೋಡಲಾಗಿ ಅಲ್ಮಾರ ಮತ್ತು ಬೇಡ್ ರೂಂನಲ್ಲಿಟ್ಟಿದ್ದ ನಗದು ಹಣ 100000/- , 10 ತೊಲೆ ಬೆಳ್ಳಿಯ ಚೈನ್ ಅ.ಕಿ.3000/-ರೂ.ಗಳು, 7 ತೊಲೆಯ ಬಂಗಾರದ ಆಭರಣಗಳು ಅ.ಕಿ. 140000/- ರೂಗಳು ಹೀಗೆ ಒಟ್ಟು 243000/- ರೂ.ಗಳು ಕಳ್ಳತನ ವಾಗಿದ್ದು ಕಂಡುಬಂದಿದ್ದು ಇರುತ್ತದೆ. ನಿನ್ನೆ ದಿನಾಂಕ 02/11/2015 ರಂದು 2000 ಗಂಟೆಯಿಂದ ಇಂದು ದಿನಾಂಕ 03/11/2015 ರಂದು 1400 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ತನ್ನ ಮನೆಗೆ ಹಾಕಿದ ಬೀಗವನ್ನು ಮುರಿದು ತನ್ನ ಮನೆಯಲ್ಲಿದ್ದ ಬಂಗಾರ, ಬೆಳ್ಳಿ, ನಗದು ಹಣ ಒಟ್ಟು 2,43,000/- ರೂ ಗಳು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತ ಮುಂತಾಗಿ ಫಿರ್ಯಾದಿಯ ಸಾರಾಂಶ ಇದ್ದ ಮೇಲಿಂದ ¸ÀzÀgï §eÁgï ¥Éưøï oÁuÉ gÁAiÀÄZÀÆgÀÀÄ ಅಪರಾಧ ಸಂಖ್ಯೆ 239/2015 ಕಲಂ 454, 457, 380. ಐ.ಪಿ.ಸಿ.ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¤ÃgÁªÀj E¯ÁSÉUÉ ¸ÀA§AzsÀ¥ÀlÖ ¥ÀæPÀgÀt:-
                  ದಿನಾಂಕ:- 3-11-2015 ರಂದು ಸಾಯಾಂಕಾಲ 07-30 ಗಂಟೆ ಸುಮಾರು ಫಿರ್ಯಾಧಿ .ಆರ್.ನವೀನ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ  ಕೆ.ಎನ.ಎನ್. ಎಲ್ ನಂ-1 ಕಾಲುವೆ ಉಪವಿಭಾಗ ಸಿರವಾರ -880147993gÀªÀgÀÄಮತ್ತು  ಜೆ. ಮಹಿಬೂಬು ,ಮ್ಯಾನ ಮಜದೂರು ಗಿರಿಜಪ್ಪ ಕೂಡಿ ತುಂಗಬದ್ರಾ ಎಡದಂಡೆಯ ಮುಖ್ಯ ಕಾಲುವೆಯ ಮೇಲೆ ನೀರು ನಿರ್ವಹಣೆ ಬಗ್ಗೆ ಚೆಕ್ಕ ಮಾಡುತ್ತಾ ಹೊರಟಾಗ ಮುಖ್ಯ ಕಾಲುವೆಯ ಚೈನ ಸಂಖ್ಯೆ  5515 -102 ಮೈಲ್  ಹತ್ತಿರ ಎಡ ಭಾಗದಲ್ಲಿ ಮೇಲೆ ನಮೂದಿಸಿದ ಆರೋಪಿತ£ÁzÀ ವಿರೇಶ ತಂದೆ ಗಡ್ಲಬಸ್ಸಣ್ಣ  ವಯಾ: 22 ಜಾತಿ : ನಾಯಕ ಉ: ಒಕ್ಕುಲುತನ ಸಾ: ಸಿರವಾರ FvÀ£ÀÄ  ತನ್ನ ಹೊಲಕ್ಕೆ ಅನಧಿಕೃತವಾಗಿ  ಪೈಪ ಮುಖಾಂತರ ಕಾಲುವೆಯ ನೀರನ್ನು ಹರಿಸಿಕೊಂಡಿರುತ್ತಾನೆ   ಅಂತಾ ಠಾಣೆಗೆ ಬಂದು  ಲಿಖಿತ ದೂರನ್ನು ಕೊಟ್ಟಿದ್ದು ಫಿರ್ಯಾಧ ಸಾರಾಂಶ ಮೆಲಿಂದ ¹gÀªÁgÀ ¥ÉÆðøÀ oÁuÉ,UÀÄ£Éß £ÀA;  225/2015 ಕಲಂ:55(II)&(III) KI  CrAiÀÄ°è ¥ÀæPÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 04.11.2015 gÀAzÀÄ 44 ¥ÀææPÀgÀtUÀ¼À£ÀÄß ¥ÀvÉÛ ªÀiÁr 6,500/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.