Police Bhavan Kalaburagi

Police Bhavan Kalaburagi

Thursday, December 8, 2016

BIDAR DISTRICT DAILY CRIME UPDATE 08-12-2016


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 08-12-2016

ಮನ್ನಾಏಖೆಳ್ಳಿ ಪೊಲೀಸ್ ಠಾಣೆ ಗುನ್ನೆ ನಂ. 153/2016 ಕಲಂ ಕಲಂ 364 () ಐಪಿಸಿ :-
ದಿನಾಂಕಃ 07/12/2016 ರಂದು 1900 ಗಂಟೆಗೆ ಫಿರ್ಯಾದಿ ಶ್ರೀ ಶಕೀಲ ತಂದೆ ನಜೀರಮಿಯ್ಯಾ ಹವಾಲದ್ದಾರ ವಯಃ40ವರ್ಷ ಜಾತಿಃಮುಸ್ಲಿಂ ಉಃ ಹೊಟೇಲ ಕೆಲಸ ಸಾಃಮೋಗದಾಳ ಸದ್ಯ ಫುಕಟ ನಗರ ಮನ್ನಾಖೇಳ್ಳಿ ಇತನು ಠಾಣೆಗೆ ಬಂದು ದೂರು ಕೊಟ್ಟ  ಸಾರಾಂಶವೆನೆಂದ್ದರೆ, ದಿನಾಂಕಃ 07-12-2016 ರಂದು 0900 ಗಂಟೆಗೆ  ಎಂದಿನಂತೆ ನನ್ನ ಮಗನಾದ ಸೊಯಬ್ ಜಾನಿ ಇವನು ಜ್ಞಾನೋದಯ ಪ್ರೌಢ ಶಾಲೆಗೆ ಹೋಗಿರುತ್ತಾನೆ. ಇಂದು ಮಧ್ಯಾಹ್ನ 1454 ಗಂಟೆಯ ಸುಮಾರಿಗೆ ನನ್ನ ಮೋಬಾಯಿಲ್ ನಂಬರ್ 9740210507 ನೇದಕ್ಕೆ ಮೊಬಾಯಲ್ ನಂಃ 7846054433 ನೇದರಿಂದ್ದ ಪೋನ್ ಮಾಡಿ ತಿಳಿಸಿದ್ದೆನೆಂದ್ದರೆ, ನಿನ್ನ ಮಗನಿಗೆ ಅಪಹರಣ ಮಾಡಿದ್ದು ನಮಗೆ 15,00000=00 ಲಕ್ಷ ರೂಪಾಯಿಗಳು ನೀಡಿದರೆ ನಿನ್ನ ಮಗನಿಗೆ ಮರಳಿ ತಂದು ಬಿಡುತ್ತೇವೆ ಅಂತಾ ತಿಳಿಸಿ 46 ಸೆಕೆಂಡ್ ಗಳ ನಂತರ ಪೋನ್ ಕಟ್ ಮಾಡಿರುತ್ತಾನೆ. ನಂತರ 1455 ಗಂಟೆಗೆ ಪುನಃ ಅದೇ ನಂಬರ್ನಿಂದ ಕರೆ ಮಾಡಿ ನಿನ್ನ ಹೆಸರು ಖಲೀಲಮಿಯ್ಯಾ ಇದೆಯೇ ಅಂತಾ ಕೇಳಿ ನಂತರ ನಿನ್ನ ಮಗನಿಗೆ ಅಪಹರಣ ಮಾಡಿರುತ್ತೇವೆ ನಮಗೆ 15,00000=00 ಲಕ್ಷ ರೂಪಾಯಿಗಳು ನೀಡಿದರೆ ನಿನ್ನ ಮಗನಿಗೆ ಮರಳಿ ತಂದು ಬಿಡುತ್ತೇವೆ ಅಂತಾ ತಿಳಿಸಿ ಪೋನ್ ಕಟ್ ಮಾಡಿರುತ್ತಾನೆ. ನಾನು ಹೋಟೆಲ್ ಕೆಲಸ ಮುಗಿಸಿಕೊಂಡು 1645 ಗಂಟೆಗೆ ಮನೆಗೆ ಬಂದು ನನ್ನ ಹೆಂಡತಿಗೆ ಮಗನ ಬಗ್ಗೆ ವಿಚಾರಿಸಿದಾಗ ನನ್ನ ಮಗನಾದ ಸೋಯಬ್ ಜಾನಿ ಇತನು ಇನ್ನೂ ಮನೆಗೆ ಬಂದಿಲ್ಲಾ ಅಂತಾ ತಿಳಿಸಿದಾಗ ನಾನು ಮನೆಯಿಂದ ಶಾಲೆಗೆ ಬಂದಾಗ ಶಾಲೆಯಲ್ಲಿ ನನ್ನ ಮಗನ ಸೈಕಲ್ ಮತ್ತು ಸ್ಕೂಲ್ ಬ್ಯಾಗ್ ಶಾಲೆಯಲ್ಲಿಯೇ ಇದ್ದ ಬಗ್ಗೆ ಕಂಡು ಬಂದಿದ್ದು ನಂತರ ಶಾಲೆಯ ಅವರಣದಲ್ಲಿ ಜಾಡು ಹೊಡೆಯುತ್ತಿದ್ದ ವ್ಯಕ್ತಿಯಿಂದ ಶ್ರೀ ಚಂದ್ರಕಾಂತ ಪಾಟೀಲ ಶಿಕ್ಷಕರ ಮೋಬಾಯಿಲ್ ನಂಬರ 9972787541 ಪಡೆದುಕೊಂಡು ಇಂದು 1726 ಗಂಟೆಯ ಸುಮಾರಿಗೆ ಪೋನ್ ಮಾಡಿ ಸದರಿ ವಿಷಯ ತಿಳಿಸಿದಾಗ ಸದರಿರವರು ಭೈರ್ನಳ್ಳಿ ದಿಂದ ಮನ್ನಾಏಖೇಳ್ಳಿಗೆ ಬಂದಾಗ ನಾನು ಸದರಿರವರಿಗೆ ವಿಚಾರಿಸಲಾಗಿ ಅವರು ತಿಳಿಸಿದ್ದೆನೆಂದರೆ, ಅಂದಾಜು ಸಮಯ 1300 ಗಂಟೆಯ ಸುಮಾರಿಗೆ ಒಬ್ಬ ಹೆಣ್ಣು ಮಗಳು ಶಾಲೆಗೆ ಬಂದು ನಿಮ್ಮ ಮಗನಾದ ಸೋಯಬ್ ಜಾನಿ ಇವನಿಗೆ ಭೇಟಿಯಾಗಲು ಬಂದಾಗ ನಾನು ನಿಮ್ಮ ಮಗನಿಗೆ ತಿಳಿಸಿದ್ದೆನೆಂದ್ದರೆ, ನಿಮ್ಮ ಸಂಬಂಧಿಕರು ಬಂದಿದ್ದಾರೆ ಅವರಿಗೆ ಭೇಟಿಯಾಗಿ ಬಾ ಅಂತಾ ತಿಳಿಸಿದಾಗ ನಿಮ್ಮ ಮಗನು ಅವಳಿಗೆ ಭೇಟಿಯಾಗಲು ಹೋಗಿದ್ದು ನಂತರ 1630 ಗಂಟೆಯಾದರು ಮರಳಿ ಶಾಲೆಗೆ ಬಂದಿರುವುದಿಲ್ಲಾ ಅಂತಾ ತಿಳಿಸಿದರು. ನಾನು ನಮ್ಮ ಹತ್ತಿರದ ಸಂಬಂಧಿಕರಿಗೆ ಪೋನ್ ಮೂಲಕ ಸದರಿ ವಿಷಯ ತಿಳಿಸಿದಾಗ ನನ್ನ ಮಗನ ಇರುವಿಕೆಯ ಬಗ್ಗೆ ತಿಳಿದು ಬಂದಿರುವುದಿಲ್ಲಾ ಮತ್ತು ಮನ್ನಾಎಖೇಳ್ಳಿ ಗ್ರಾಮದದಲ್ಲಿ ಎಲ್ಲಾ ಕಡೆಯು ತಿರುಗಾಡಿ ನೋಡಲು ಮತ್ತು ಅವನ ಸಂಗಡಿಗರ ಮನೆಗೆ ಹೋಗಿ ವಿಚಾರಿಸಲಾಗಿ ನನ್ನ ಮಗನು ಎಲ್ಲಿಯೂ ಇರುವುದು ಕಂಡು ಬಂದಿರುವುದಿಲ್ಲಾ. ನಾನು ಎಲ್ಲಾ ಕಡೆ ಪೋನ್ ಮಾಡಿ ವಿಚಾರಿಸಿ ಇಂದು 1900 ಗಂಟೆಗೆ ಠಾಣೆಗೆ ಬಂದಿರುತ್ತೇನೆ. ಕಾರಣ ನನ್ನ ಮಗನನ್ನು ಯಾರೋ ಅಪರಿಚಿತ ಹೆಣ್ಣು ಮಗಳು ಭೇಟಿ ಯಾಗಲು ಬಂದು ನನ್ನ ಮಗನಿಗೆ ಅಪಹರಣ ಮಾಡಿಕೊಂಡು ಹೋಗಿರುವ ಅಪರಿಚಿತ ಹೆಣ್ಣು ಮಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಮಾನ್ಯರಲ್ಲಿ ವಿನಂತಿ ಇರುತ್ತದೆ ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.


ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 151/2016 PÀ®A 304 eÉÆvÉ 34 L¦¹ :-
ದಿನಾಂಕ : 07/12/2016 ರಂದು ಮುಂಜಾನೆ 1130 ಗಂಟೆಗೆ ಫಿರ್ಯಾದಿ ಶ್ರೀ ಯಶವಂತರಾಯ ತಂದೆ ಭೀಮಪ್ಪಾ ಎಂಟಮನಾ ವಯ: 50 ವರ್ಷ ಜಾ: ಎಸ್.ಸಿ ಹೊಲಿಯ : ಕೂಲಿ ಕೆಲಸ ಸಾ: ಅರಲಗುಂಡಗಿ ತಾ: ಜೇವರ್ಗಿ ಜಿ: ಕಲಬುರ್ಗಿ ರವರು ಠಾಣೆಗೆ ಹಾಜರಾಗಿ ಫಿರ್ಯಾದು ಹೇಳಿಕೆ ನೀಡಿದ್ದರ ಸಾರಾಂಶವೇನೆಂದರೆ, ದಿನಾಂಕ : 02/12/2016 ರಂದು ಸಾಯಂಕಾಲ 6:30 ಗಂಟೆ ಸುಮಾರಿಗೆ ಫಿರ್ಯಾದಿ ತಮ್ಮೂರಿನಲ್ಲಿ ಇದ್ದಾಗ ಹಳ್ಳಿಖೇಡ (ಬಿ) ಪ್ರಭಾರಿ ಶಾಖಾಧಿಕಾರಿಯಾದ ರವೀಂದ್ರ ರವರು ನನಗೆ ಫೋನ ಮಾಡಿ ತಿಳಿಸಿದ್ದೇನೆಂದರೆ, ನಿಮ್ಮ ಮಗನಾದ ಶ್ರೀಶೈಲ ಮತ್ತು ಅವನ ಜೊತೆ ಸಿನಿಯರ ಲೈನಮನ ಅಮ್ರತ ಇವರಿಬ್ಬರು ಇಂದು ಮಧ್ಯಾಹ್ನ 1:00 ಗಂಟೆ ಸುಮಾರಿಗೆ ಹಳ್ಳಿಖೇಡ (ಬಿ) ಗ್ರಾಮದ ಶಿವಾರದಲ್ಲಿರುವ ಟಿಸಿ ಫಾಲ್ಟ ನೋಡುವಾಗ ನಿಮ್ಮ ಮಗನಿಗೆ ವಿದ್ಯುತ್ ತಗಲಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ಅವನಿಗೆ ಚಿಕಿತ್ಸೆ ಕುರಿತು ಸೋಲಾಪೂರ ಸಿದ್ದೇಶ್ವರ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದೇವೆ ಅಂತ ತಿಳಿಸಿದ ಮೇರೆಗೆ ಫಿರ್ಯಾದಿಯು ನೇರವಾಗಿ ಸೋಲಾಪೂರ ಸಿದ್ದೇಶ್ವರ ಆಸ್ಪತ್ರೆಗೆ ರಾತ್ರಿ ಅಂದಾಜು 11:00 ಗಂಟೆ ಸುಮಾರಿಗೆ ಹೋಗಿ ನೋಡಲು ಮಗ ಶ್ರೀಶೈಲ ಇವನು ವಿದ್ಯುತ್ ಸ್ಪರ್ಶದಿಂದ ಗಾಯಗೊಂಡು ಪ್ರಜ್ಞಾಹೀನನಾಗಿದ್ದು, ನಂತರ ನಾನು ಅಲ್ಲಿಯೆ ಹಾಜರಿದ್ದ ನನ್ನ ಮಗನ ಜೊತೆ ಕೆಲಸ ಮಾಡುತ್ತಿದ್ದ ಸಿಬ್ಬಂದಿಯಾದ ಸಿನಿಯರ ಲೈನಮನ ಅಮ್ರತ ಈತನಿಗೆ ವಿಚಾರಿಸಿ ತಿಳಿದುಕೊಳ್ಳಲು ಫಿರ್ಯಾದಿಯ ಮಗ ಶ್ರೀಶೈಲ ಮತ್ತು ಅಮ್ರತ ಇಬ್ಬರು ದಿನಾಂಕ : 02/12/2016 ರಂದು ಮಧ್ಯಾಹ್ನ 1:00 ಗಂಟೆ ಸುಮಾರಿಗೆ ಹಳ್ಳಿಖೇಡ (ಬಿ) ಗ್ರಾಮದ ಭಗವಂತ ಮಹಾರಜ ರವರ ಹೊಲದಲ್ಲಿರುವ ಟಿಸಿ ಫಾಲ್ಟ ನೋಡುವ ಸಲುವಾಗಿ ಇವರ ಮೇಲಾಧಿಕಾರಿಯಾದ ಪ್ರಭಾರಿ ಜೆ. ರವೀಂದ್ರ ಇವರು 110 ಕೆ.ವಿ ಸ್ಟೆಶನ್ ನಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯದ ಮೇಲೆ ಇದ್ದ ಜೆ. ದಯಾನಂದ ಈತನಿಂದ ಎಲ್.ಸಿ ಪಡೆದುಕೊಂಡು ನಮಗೆ ತಿಳಿಸಿ ಲೈನ್ ಕ್ಲಿಯರ್ ಆದ ನಂತರ ನಾನು ಮತ್ತು ನಿಮ್ಮ ಮಗ ಇಬ್ಬರು ಟಿಸಿ ಫಾಲ್ಟ ನೋಡುವಾಗ ನಿಮ್ಮ ಮಗನು ಟಿಸಿ ಮೇಲೆ ಏರಿ ಫಾಲ್ಟ ನೋಡುತ್ತಿದ್ದು ನಾನು ಕೆಳಗಡೆ ಇರುತ್ತೇನೆ. ಹೀಗೆ ಟಿಸಿ ಫಾಲ್ಟ ನೋಡುವಾಗ 1:00 ಗಂಟೆ ಸುಮಾರಿಗೆ ದಯಾನಂದ ಜೆ. ಈತನು ನಮಗೆ ಯಾವುದೆ ಮಾಹಿತಿ ತಿಳಿಸದೆ ನಿರ್ಲಕ್ಷತನ ವಹಿಸಿ ಕರೆಂಟ್ ಚಾರ್ಜ ಮಾಡಿದ್ದರಿಂದ ನನ್ನ ಮಗನಿಗೆ ಒಮ್ಮೇಲೆ ಕರೆಂಟ್ ಶಾಕ್ ಹೊಡೆದು ನೆಲಕ್ಕೆ ಬಿದ್ದಿದ್ದು, ಆಗ ಅಲ್ಲಿಯೆ ಹಾಜರ ಇದ್ದ ಅಮ್ರತ ಈತನು ವಿಷಯ ಅವರ ಪ್ರಭಾರಿ ಅಧಿಕಾರಿ ರವೀಂದ್ರ ಇವರಿಗೆ ತಿಳಿಸಿ ನಂತರ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಶರೀಕ ಮಾಡಿದ್ದು ಅಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ನನ್ನ ಮಗ ಶ್ರೀಶೈಲ ಈತನು ಚಿಕಿತ್ಸೆ ಫಲಕಾರಿಯಾಗದೆ ಇಂದು ದಿನಾಂಕ : 07/12/2016 ರಂದು ನಸುಕಿನ ಜಾವ 4:30 ಗಂಟೆ ಸುಮಾರಿಗೆ ಮ್ರತಪಟ್ಟಿರುತ್ತಾನೆ. ನನ್ನ ಮಗ ಶ್ರೀಶೈಲ ಈತನ ಸಾವಿಗೆ ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ಗುತ್ತಿಗೆದಾರರಾದ ಶಶಿಶೇಖರ ಹಾಗು ಹಳ್ಳಿಖೇಡ (ಬಿ) 110 ಕೆ.ವಿ ಸ್ಟೆಶನ ಜೆ. ದಯಾನಂದ ಮತ್ತು ಹಳ್ಳಿಖೇಡ (ಬಿ) ಪ್ರಭಾರಿ ಶಾಖಾಧಿಕಾರಿಯಾದ ರವೀಂದ್ರ ಇವರುಗಳೆ ಕಾರಣಿಭೂತರಾಗಿರುತ್ತಾರೆ. ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ AiÀÄÄrDgï ¸ÀASÉå : 29/2016 PÀ®A 174 ¹Dg惡 :-
¢£ÁAPÀB 08/12/2016 gÀAzÀÄ 0730 UÀAmÉUÉ zÀÆgÀªÁt ªÀÄÄSÁAvÀgÀ ªÀiÁ»w §A¢zÉÝãÉAzÀgÉ ºÀĪÀÄ£Á¨ÁzÀ §¸ï ¤¯ÁÝtzÀ°è M§â ªÀåQÛ ªÀÄÈvÀ¥ÀnÖgÀÄvÁÛ£É ºÀĪÀÄ£Á¨ÁzÀ ¸ÀgÀPÁj D¸ÀàvÉæUÉ ¸ÁV¸À¯ÁVzÉ CAvÀ §AzÀ ªÀiÁ»w ªÉÄÃgÉUÉ ºÀĪÀÄ£Á¨ÁzÀ D¸ÀàvÉæUÉ ¨sÉÃn ªÀiÁr ºÁdjzÀÝ ¦ügÁå¢ ²æêÀÄw «zÁåªÀw UÀAqÀ gÁªÀıÉnÖ J®è±ÉnÖ GB ªÀÄ£ÉPÉ®¸À, ¸ÁBzÀħ®UÀÄAr ¸ÀzÀå nÃZÀgïì PÁ¯ÉÆä ºÀĪÀÄ£Á¨ÁzÀ gÀªÀgÀ ºÉýPÉ ¥ÀqÉzÀÄPÉÆArzÀÄÝ ¸ÁgÁA±ÀªÉãÉAzÀgÉ ¦ügÁå¢UÉ 3 ªÀÄPÀ̽zÀÄÝ ªÀÄUÀ£ÁzÀ ¸ÀAdÄPÀĪÀiÁgÀ FvÀ£À ªÀÄzÀÄªÉ CVzÀÄÝ 3 ªÀÄPÀ̽zÀÄÝ FvÀ¤UÉ ¸ÁgÁ¬Ä PÀÄrAiÀÄĪÀ ZÀl EgÀÄvÀÛzÉ EzÀjAzÀ FvÀ£ÀÄ C£ÁgÉÆÃUÀå¢ÃªÀÄzÀ §¼À®ÄwÛzÀÝ£ÀÄ ºÁUÀÄ FvÀ£ÀÄ ¸ÁgÁ¬Ä PÀÄrzÀÄ 3-4 ¢£ÀUÀ¼ÀªÀgÉUÉ ªÀÄ£ÉUÉ §gÀzÉ §¸ï¤¯ÁÝtzÀ°è ªÀÄ®UÀÄwÛzÀÝ£ÀÄ »ÃVgÀĪÀ°è EAzÀÄ ¢£ÁAPÀB08/12/2016 AzÀÄ 0700 UÀAmÉUÉ ¦ügÁå¢UÉ EªÀgÀ ªÀÄUÀ£ÁzÀ ¸ÀAdÄPÀĪÀiÁgÀ FvÀ£ÀÄ ºÀĪÀÄ£Á¨ÁzÀ §¸ï ¤¯ÁÝtzÀ°è ªÀÄÈvÀ¥ÀnÖgÀÄvÁÛ£É CAvÀ w½zÀÄ E£ÉÆߧ⠪ÀÄUÀ£ÁzÀ gÁdÄ ºÁUÀÄ ªÀÄ£ÉAiÀĪÀgÉ®ègÀÆ §AzÀÄ £ÉÆÃqÀ¯ÁV ¸ÀAdÄPÀĪÀiÁgÀ FvÀ£ÀÄ C£ÁgÉÆÃUÀå¢AzÀ §¸ï ¤¯ÁÝtzÀ°è ªÀÄÈvÀ¥ÀnÖzÀÄÝ FvÀ£ÀÄ gÁwæ ¸ÀĪÀiÁgÀÄ 0200 UÀAmÉUÉ ªÀÄÈvÀ¥ÀnÖgÀÄvÁÛ£É FvÀ£À ¸Á«£À°è vÀªÀÄUÉ AiÀiÁªÀÅzÉ jÃwAiÀÄ ¸ÀA±ÀAiÀÄ EgÀĪÀÅ¢®è F §UÉÎ PÁ£ÀÆ£ÀÄ PÀæªÀÄ PÉÊPÉƼÀî®Ä «£ÀAw CAvÀ ¤ÃrzÀ zÀÆgÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 162/2016 PÀ®A 279, 338, 304(J) L¦¹ :-
¢£ÁAPÀ 02-12-2016 gÀAzÀÄ ¦ügÁå¢ ²æà ¸ÀAvÉÆõÀ vÀAzÉ WÁ¼É¥Áà DqÀPÀgÀ ªÀAiÀÄ 24 ªÀµÀð eÁw PÀÄgÀħ G;DmÉÆ £ÀA.PÉ.J.38-9312 £ÉÃzÀgÀ ZÁ®PÀ ¸Á:ªÀįÁÌ¥ÉÆgÀ UÁæªÀÄ EªÀgÀ ºÉýPÉ ¥ÀqÉAiÀįÁV CªÀgÀÄ ºÉýPÉ ¤ÃrzÉ£ÀAzÀgÉ, ¢£ÁAPÀ 02-12-2016 gÀAzÀÄ 0730 UÀAmÉAiÀÄ ¸ÀĪÀiÁjUÉ ©ÃzÀgÀ £ÀUÀgÀzÀ ¨sÀªÁ¤ ªÀÄA¢gÀ ºÀwÛgÀ ¢AzÀ E§âgÀÄ ºÉtÄÚ ªÀÄPÀ̼ÁzÀ 1) §¸ÀªÀiÁä UÀAqÀ UÀAUÁgÁªÀÄ ªÀAiÀÄ 61 ªÀµÀð eÁw Qæ²Ñ£À ¸Á:¥ÀPÀÌ®ªÁqÁ ©ÃzÀgÀ 2) PÀªÀļÀªÀiÁä UÀAqÀ ¨Á§Ä ªÀAiÀÄ 75 ªÀµÀð eÁw Qæ²Ñ£À ¸Á:FqÀUÉÃj ©ÃzÀgÀ EªÀj§âgÀÄ ¨ÁgÉ ºÀtÄÚ vÀgÀ®Ä ªÀįÁÌ¥ÀÆgÀ ²ªÁgÀ PÀqÉUÉ ºÉÆÃUÀĪÀzÀÄ EzÉ JAzÀÄ ºÉýzÀ jAzÀ E§âjUÀÆ PÀÆr¹PÉÆAqÀÄ £ÀgÀ¹AºÀ gÀhÄgÀuÁ zÉêÀ¸ÁÜ£ÀzÀ ªÀÄÄAzÉ PÉ.E.© mÁæ£Àì¥sÁªÀÄðgÀ ºÀwÛgÀ gÉÆÃr£À ªÉÄÃ¯É E§âgÀÆ ºÉtÄÚ ªÀÄPÀ̽UÉ PɼÀUÉ E½¹zÁUÀ CªÀgÀÄ £À£ÀUÉ DmÉÆ ¨ÁrUÉ ºÀt PÉÆlÄÖ gÉÆÃqÀ zÁlĪÁUÀ ¢£ÁAPÀ 02-12-2016 gÀAzÀÄ 0800 UÀAmÉAiÀÄ ¸ÀĪÀiÁjUÉ £ÀªÀÄä »A¢¤AzÀ MAzÀÄ ºÉÆAqÁ ±ÉÊ£ï ¢éZÀPÀæªÁºÀ£À.£ÀA.PÉ.J.38-J¯ï-0829 £ÉÃzÀgÀ ZÁ®PÀ£ÀÄ vÀ£Àß ¢éZÀPÀæªÁºÀ£ÀªÀ£ÀÄß CwªÉÃUÀ ºÁUÀÆ ¤¸Á̼ÀfÃvÀ£À ¢AzÀ £ÀqɬĹPÉÆAqÀÄ §AzÀÄ §¸ÀªÀiÁä EªÀ½UÉ rQÌ ªÀiÁr £ÀAvÀgÀ £À£Àß DmÉÆUÉ rQÌ ªÀiÁrgÀÄvÁÛ£É.  EzÀjAzÀ §¸ÀªÀiÁä EªÀ¼À vÀ¯ÉUÉ ºÀwÛ ¨sÁj gÀPÀÛUÁAiÀĪÁV §®Q«¬ÄAzÀ ºÁUÀÆ ªÀÄÆV¤AzÀ gÀPÀÛ §A¢gÀÄvÀÛzÉ.  JAzÀÄ EgÀĪÀ ºÉýPÉ ¦ügÁå¢AiÀÄ ºÉýPÉ ¸ÁgÀA±ÀzÀ ªÉÄÃgÉUÉ ¢£ÁAPÀ 02-12-2016 gÀAzÀÄ 1030 UÀAmÉUÉ ©ÃzÀgÀ ªÀiÁPÉðl ¥Éưøï oÁuÉ C¥ÀgÁzsÀ ¸ÀA.162/2016 PÀ®A.279,338 L¦¹ £ÉÃzÀgÀ ¥ÀæPÁgÀ ¥ÀæPÀgÀt zÁR°¹ vÀ¤SÉ PÉÊPÉÆArzÀÄÝ EgÀÄvÀÛzÉ. EAzÀÄ ¢£ÁAPÀ 07-12-2016 gÀAzÀÄ 1030 UÀAmÉUÉ ªÀÄÈvÀ ¥ÀnÖgÀÄvÁÛ¼É JAzÀÄ ªÀiÁ»w ¤ÃrzÀ ªÉÄÃgÉUÉ £Á£ÀÄ ¦.J¸ï.L (PÁ.¸ÀÄ) C¸ÀàvÉæUÉ ¨sÉÃnÖ ¤Ãr C¯Éè ºÁdjzÀÝ ªÀÄÈvÀ¼ÀÄ §¸ÀªÀiÁä UÀAqÀ UÀAUÁgÁªÀÄ ¸Á:¥ÀPÀÌ®ªÁqÁ ©ÃzÀgÀ EªÀ¼À ªÀÄUÀ¼ÁzÀ ²æêÀÄw ¥ÀÄ£ÁåªÀw UÀAqÀ ¹zÁæªÀÄ «ÄvÁæ ¸Á:¨ÉÃvÀèºÉêÀÄ PÁ¯ÉÆä ©ÃzÀgÀ EªÀgÀ ºÉýPÉ ¥ÀqÉAiÀįÁV ¥ÀæPÀgÀtzÀ ¥Àæ.ªÀ.ªÀgÀ¢AiÀÄ°è  PÀ®A.304 (J) L¦¹ C¼ÀªÀr¹PÉƼÀî®Ä ªÀiÁ£Àå eÉ.JA.J¥sï.¹ 2 £Éà £ÁåAiÀiÁ®AiÀÄ ©ÃzÀgÀ gÀªÀgÀ°è ªÀÄ£À« ¥ÀvÀæ §gÉAiÀįÁVzÉ.