Police Bhavan Kalaburagi

Police Bhavan Kalaburagi

Sunday, August 9, 2015

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
          gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-          
       ದಿನಾಂಕ: 07.08.2015 ರಂದು ಮದ್ಯಾಹ್ನ 2.00 ಗಂಟೆ ಸುಮಾರಿಗೆ ಶಕ್ತಿನಗರ ರ್.ಟಿ.ಪಿ.ಎಸ್. ಕಾಲೋನಿ ಕೃಷ್ಣಾ ಬ್ಲಾಕ್ ಹತ್ತಿರ ಫಿರ್ಯಾದಿ ತಿಮ್ಮಪ್ಪ ತಂದೆ ಪರಸಪ್ಪ, 53 ವರ್ಷ, ಜಾ: ಭೋವಿ, ಸಾ: ಜವಳಗಟ್ಟ, ಜಿ: ದಾವಣಗೇರ, ಹಾ:ವ: ಮ.ನಂ: ಟೈಪ್-ಸಿ/288 ಆರ್.ಟಿ.ಪಿ.ಎಸ್. ಕಾಲೋನಿ ಶಕ್ತಿನಗರ FvÀನ ಮಗನಾದ ಟಿ.ರಾಜು ಈತನು ತನ್ನ ಹಿರೋ ಹೊಂಡಾ ಶೈನ್ ಮೋಟಾರ್ ಸೈಕಲ್ ನಂ: ಕೆ.ಎ-17/ಇ.ಕೆ-2615 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ನಿಯಂತ್ರಿಸದೇ ಕೇಳಗೆ ಬಿದ್ದಿದ್ದರಿಂದ ಆತನ ಎಡ ಭುಜದ ಶೋಲ್ಡರ್ ಹತ್ತಿರ ಭಾರಿ ಒಳಪೆಟ್ಟಾಗಿದ್ದು ಮತ್ತು ತಲೆಯ ಎಡಭಾಗಕ್ಕೆ ಭಾರಿ ರಕ್ತಗಾಯವಾಗಿದ್ದು ಸದ್ಯ ಆತನು ಮಾತನಾಡುವ ಸ್ಥತಿಯಲ್ಲಿರುವುದಿಲ್ಲಾ ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಕೊಟ್ಟ ದೂರಿನ್ವಯ ±ÀQÛ£ÀUÀgÀ ¥Éưøï oÁuÉ UÀÄ£Éß £ÀA: 93/2015 ಕಲಂ 279, , 338 ಐಪಿಸಿ CrAiÀÄ°è   ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

¸ÀÄ°UÉ ¥ÀæPÀgÀtzÀ ªÀiÁ»w:-
            ದಿನಾಂಕ 08-08-2015 ರಂದು ರಾತ್ರಿ 9-00 ಗಂಟೆ ಸುಮಾರು ಫಿರ್ಯಾದಿ ಶ್ರೀಮತಿ ಸುರೇಖಾ ಗಂಡ ರಾಮು ನಾಯ್ಕ, ರಾಠೋಡ್ ವಯ:42 ವರ್ಷ, ಜಾಲಮಾಣಿ ಯಉ: ಮನೆ ಕೆಲಸ ಸಾ: ಮಾರನಾಳ್ ತಾಂಡಾ ತಾ: ಸುರಪೂರ್, ಹಾವ: ಪಶು ಆಸ್ಪತ್ರೆ ವಸತಿ ಗೃಹ ಸಿಂಧನೂರು. FPÉAiÀÄÄ  ಸಿಂಧನೂರಿನ ಪಿಡಬ್ಲೂಡಿ ಕ್ಯಾಂಪಿನಲ್ಲಿರುವ ಸ್ನೇಹಿತೆಯ ಮನೆಗೆ ಹೋಗಿದ್ದ ತನ್ನ ಮಗಳು ವಾಪಸ್ ಬಾರದ್ದಕ್ಕೆ ಅವಳನ್ನು ನೋಡುವ ಸಲುವಾಗಿ ತಾವು ವಾಸವಾಗಿದ್ದ ಸಿಂಧನೂರಿನ ಪಶು ಆಸ್ಪತ್ರೆಯ ಆವರಣದಲ್ಲಿರುವ ತಮ್ಮ ವಸತಿ ಗೃಹದಿಂದ ಗೇಟಿನ ವರೆಗೆ ಬಂದು ಮಗಳನ್ನು ನೋಡಿದ್ದು, ಅವಳು ಬರುತ್ತಿರುವದು ಕಂಡು ಬಾರದ್ದಕ್ಕೆ ಪುನಃ ವಾಪಸ್ ಮನೆಗೆ ಹೋಗುತ್ತಿದ್ದಾರೆ ಯಾರೋ ಇಬ್ಬರೂ ಅಪರಿಚಿತ ಕಳ್ಳರು ಫಿರ್ಯಾದಿದಾರಳ ಹಿಂದನಿಂದ ಬಂದವರೇ ಒಬ್ಬನು ಫಿರ್ಯಾದಿದಾರಳ ಬಾಯಿಯನ್ನು ಕೈಯಿಂದ ಗಟ್ಟಿಯಾಗಿ ಚಿರಾಡದಂತೆ ಹಿಡಿದುಕೊಂಡಿದ್ದು, ಇನ್ನೊಬ್ಬನು ಫಿರ್ಯಾದಿದಾರಳ ತಲೆ ಕೂದಲನ್ನು ಹಿಡಿದುಕೊಂಡು ಚೀರಾಡಿದರೆ ಕೊಂದು ಬಿಡುತ್ತೇನೆ ಸುಮ್ಮನೆ ಬಾ ಅಂತಾ ಹನುಮಂತ ದೇವರ ಗುಡಿಯ ಮಗ್ಗಲು ಕರೆದುಕೊಂಡು ಹೋಗಿ, ಕೈಯಿಂದ ಮೂಗಿನ ಮೇಲೆ ಜೋರಾಗಿ ಗುದ್ದಿ ರಕ್ತಗಾಯಗೊಳಿಸಿ ಕೊರಳಲ್ಲಿದ್ದ ಒಂದು ಬಂಗಾರದ ತಾಳಿ ಸರ ತೂಕ ಅಂದಾಜು 4 ತೊಲಿ ಅ.ಕಿ ರೂ 80,000/- ರೂ ಬೆಲೆ ಬಾಳುವದನ್ನು ಮತ್ತು ಎಡಕಿವಿಯಲ್ಲಿದ್ದ ಒಂದು ಬಂಗಾರದ ಬೆಂಡೊಲೆ ತೂಕ ಅಂದಾಜು 2 ಗ್ರಾಂ ಅ.ಕಿ ರೂ 4000/- ರೂ ಬೆಲೆ ಬಾಳುವದನ್ನು ದೊಚಿಕೊಂಡು ಓಡಿ ಹೋಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಫಿರ್ಯಾದು ಮೇಲಿಂದ  ಸಿಂಧನೂರು ನಗರ ಠಾಣೆ  . ಗುನ್ನೆ ನಂ 152/2015 ಕಲಂ 394 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
                 ದಿನಾಂಕ: 15.07.2015 ರಂದು ಫಿರ್ಯಾದಿ ಶ್ರೀ ಅಕ್ಷಯಕುಮಾರ್ ಸಿಂಗ್ ತಂ: ದಿವಂಗತ ವಿಶ್ವನಾಥ ಸಿಂಗ್ 48 ವರ್ಷ, ಜಾ: ರಜಪೂತ್, : CISF Head constable, RTPS ಶಕ್ತಿನಗರ, ಸಾ: ಐಜ ತಾ:ಜಿ: ಹರಗೋವಿ (UP)EªÀರು ರಜೆಯ ಮೇಲೆ ದೆಹಲಿಗೆ ಹೋಗಿ ವಾಪಸ್ ದಿನಾಂಕ: 06.08.2015 ರಂದು ರಾತ್ರಿ ವಾಪಸ್ ಶಕ್ತಿನಗರಕ್ಕೆ ಬರುವಾಗ ದಿನಾಂಕ: 08/09.08.2015 ರಂದು ರಾತ್ರಿ 0015 ಗಂಟೆಗೆ ಕೆ.ಕೆ. ಏಕ್ಸಪ್ರೆಸ್ ಟ್ರೈನಿನಲ್ಲಿ ರಾಯಚೂರು ರೈಲ್ವೇ ಸ್ಟೇಷನಗೆ ಬಂದಿಳಿದು, ಸ್ಟೇಷನನಿಂದ ಶಕ್ತಿನಗರಕ್ಕೆ ಆಟೋ ನಂ: KA36 A 3859 ನೇದ್ದರಲ್ಲಿ ಶಕ್ತಿನಗರಕ್ಕೆ ಹೋಗುವಾಗ ದಾರಿಯಲ್ಲಿ 1250 ಗಂಟೆ ಸುಮಾರಿಗೆ ಯರಮರಸ್ ಹತ್ತಿರ ರಾಯಚೂರು ಕಡೆಯಿಂದ 3 ಜನ ಅಪರಿಚಿತರು ಮೊಟಾರ ಸೈಕಲನಲ್ಲಿ ಬಂದು ಆಟೋವನ್ನು ಓವರಟೇಕ್ ಮಾಡಿ ಆಟೋವನ್ನು ಸುತ್ತುಹಾಕಿ ಹೋಗಿ ಪುನಹ 01.00 ಗಂಟೆಯ ಸುಮಾರಿಗೆ ಆಟೋ ಚಿಕ್ಕಸೂಗೂರು ಬ್ರಿಡ್ಜ ದಾಟಿ ಮಹೀಂದ್ರಾ ಶೋ ರೂಮ್ ಹತ್ತಿರ ಹೋಗುವಾಗ ಪುನಃ ಬಂದು ಆಟೋಕ್ಕೆ ತಮ್ಮ ಸೈಕಲ್ ಮೊಟಾರನ್ನು ಅಡ್ಡಗಟ್ಟಿ ಆಟೋ ನಿಲ್ಲಿಸಿದವರೇ ಮೊಟಾರ ಸೈಕಲನ ಹಿಂದೆ ಕುಳಿತ ಇಬ್ಬರು ಇಳಿದು ಬಂದು ಫಿರ್ಯಾದಿಯ ಜೇಬಿನಲ್ಲಿದ್ದ ಮೊಬೈಲ್, ಪರ್ಸ ಮತ್ತು ಕೈಗಡಿಯಾರ ಪ್ಯಾಂಟಿನ ಕಿಸೆಯಲ್ಲಿದ್ದ ಹಣ ಒತ್ತಾಯದಿಂದ ಕಸಿದುಕೊಂಡು ವಾಪಸ್ ಮೊಟಾರ ಸೈಕಲ್ ಹತ್ತಿ ರಾಯಚೂರು ಕಡೆಗೆ ತಮ್ಮ ಕಪ್ಪು ಬಣ್ಣದ ಮೊಟಾರ ಸೈಕಲ್ ನಂ: 3229 ನೇದ್ದರಲ್ಲಿ ಹೊರಟು ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 193/2015 PÀ®A. 392 L.¦.¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.


ªÀÄ£É PÀ¼ÀªÀÅ ¥ÀæPÀgÀtzÀ ªÀiÁ»w:-
             ದಿನಾಂಕ 08.08.2015 ರಂದು ಸಾಯಂಕಾಲ 6.00 ಗಂಟೆಗೆ ಫಿರ್ಯಾದಿ ²æà ¸ÀªÉÇÃðvÀÛªÀiï vÀAzÉ UÀÄAqÀÄgÁªï ªÀ: 36 ªÀµÀð, eÁw:§æºÀät, G: ¥ÀÆeÁj,¸Á: ªÀÄ£É £ÀA.7-1-27 UÁdUÁgÀ¥ÉÃmÉ gÁAiÀÄZÀÆgÀÄ gÀªÀರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ತಂದಿದ್ದರ ಸಾರಾಂಶವೆನೆಂದರೆ ಫಿರ್ಯಾದಿದಾರರು ತಮ್ಮ ಮನೆಯ ಪಡಸಾಲೆಯಲ್ಲಿ ಚಾರ್ಜಿಂಗಗೆ ಇಟ್ಟಿದ್ದ ತಮ್ಮ  ಹೆಚ್.ಟಿ.ಸಿ.ಕಂಪನೀಯ ಕಪ್ಪು ಬಣ್ಣದ ಮೊಬೈಲ್ ಮಾಡಲ ನಂ.326ಜಿ ನೇದ್ದನ್ನು ಯಾರೋ ಕಳ್ಳರು ದಿನಾಂಕ 05.08.2015 ರಂದು ಬೆಳಿಗ್ಗೆ 6.00 ಗಂಟೆಯಿಂದ 6.30 ಗಂಟೆಯೊಳಗೆ ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ £ÉÃvÁf £ÀUÀgÀ ¥Éưøï oÁuÉ, gÁAiÀÄZÀÆgÀÄ UÀÄ£Éß £ÀA.85/2015 PÀ®A 380 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
PÀ¼ÀÄ«£À ¥ÀæPÀgÀtzÀ ªÀiÁ»w:-

ದಿನಾಂಕ: 15.07.2015 ರಿಂದ 30.07.2015 ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ವೈಟಿಪಿಎಸ್ L&T Power ಕೋಣೆಯಲ್ಲಿ ಅಳವಡಿಸಿದ್ದ 80 ಪವರ್ ಕಂಟ್ರಾಕ್ಟರ್ ಸಾಮಗ್ರಿಗಳು ಪ್ರತಿಯೊಂದರ ಬೆಲೆ 7465/- ಹೀಗ್ಗೆ ಒಟ್ಟು 80 ಪವರ್ ಕಂಟ್ರಾಕ್ಟರಗಳ ಒಟ್ಟು ಬೆಲೆ ಅಂ.6,83,794/- ಬೆಲೆಯುಳ್ಳದ್ದನ್ನು ಅಳವಡಿಸಿದ್ದನ್ನು ಯಾರೋ ಕಳ್ಳರು ಅವುಗಳನ್ನು  ಬಿಚ್ಚಿ ಕಳುವು ಮಾಡಿಕೊಂಡು ಹೋಗಿರುವದಾಗಿ ಕೆ.ರಮೇಶ ತಂ: ಸಿಂಹಾಚಲಂ, ವಯ: 44 ವರ್ಷ, : ವೈಟಿಪಿಎಸ್. L&T Power ನಲ್ಲಿ ಪ್ರಾಜೆಕ್ಟ ಮ್ಯಾನೇಜರ್ ಸಾ: ವೈ.ಟಿ.ಪಿ.ಎಸ್. ಚಿಕ್ಕಸ್ಗೂರು  gÀªÀgÀÄ ನೀಡಿದ ಗಣಕೀಕೃತ ದೂರಿನ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 191/2015  ಕಲಂ 379 ಐಪಿಸಿ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ


¯ÉªÁ zÉë ¥ÀæPÀgÀtzÀ ªÀiÁ»w:-

        ದಿನಾಂಕ 13-03-2009 ರಂದು ಆರೋಪಿತ£ÁzÀ ಪಂಪಣ್ಣ ತಂದೆ ಬಸ್ಸಣ್ಣ ಚಕೋಟಿ, ವಯ: 45 ವರ್ಷ, ಜಾ: ಲಿಂಗಾಯತ್, : ಒಕ್ಕಲುತನ ಸಾ: ಹೇರೂರ ತಾ: ಗಂಗಾವತಿ. FvÀ£ÀÄ  ಯಾವುದೆ ಲೈಸನ್ಸ್ ಇಲ್ಲದೆ ಸಿಂಧನೂರು ನಗರದ ಹಿರಿಯ ಉಪ ನೊಂದಣಿ ಕಾರ್ಯಾಲಯದ ಹತ್ತಿರ ಫಿರ್ಯಾದಿ ನರಸಿಂಹ ತಂದೆ ವಿರೇಶ ಕತಿಗೇರ್ ವಯ: 25 ವರ್ಷ, ಜಾ: ಕುರುಬರು., :ಒಕ್ಕಲುತನ ಸಾ: ಮಾಡಸಿರವಾರ ತಾ: ಸಿಂಧನೂರು . FvÀ¤UÉ  ತಿಂಗಳಿಗೆ 3 %  ಬಡ್ಡಿ ಕೊಡುವ ಕರಾರಿನ ಮೇಲೆ ಒಟ್ಟು ರೂ 4,50,000/- ಹಣವನ್ನು ಸಾಲವಾಗಿ ಕೊಟ್ಟು, ಫಿರ್ಯಾದಿಯದಾರರ ತಾಯಿಯಾದ ಶರಣಬಸ್ಸಮ್ಮ ಇವರ ಹೆಸರಿನಲ್ಲಿರುವ  ಮಾಡಶಿರವಾರದ ಹೊಲ ಸರ್ವೆ ನಂ 93/P1/ಅ ಕ್ಷೇತ್ರ 6 ಎಕರೆ 36 ಗುಂಟೆ ಜಮೀನನ್ನು ಆರೋಪಿತನು ತನ್ನ ಹೆಂಡತಿ ಕಮಲಮ್ಮ ಇವರ ಹೆಸರಿನಲ್ಲಿ ಸಿಂಧನೂರು ಹಿರಿಯ ಉಪ ನೊಂದಣಾಧಿಕಾರಿಗಳ ಕಛೇರಿಯಲ್ಲಿ ಖರೀದಿ ನೊಂದಣಿ ಮಾಡಿಸಿಕೊಂಡಿದ್ದು, ಅಸಲು ಮತ್ತು ಬಡ್ಡಿ ಕೊಡು ಅಂತಾ ದಿನಾಂಕ 31-07-2015 ರಂದು ಮದ್ಯಾಹ್ನ 1-00 ಗಂಟೆಗೆ ಒತ್ತಾಯಿಸಿದ್ದು ಇರುತ್ತದೆ ಅಂತಾ ಇದ್ದ ದೂರಿನ ಮೇಲಿಂದ ಸಿಂಧನೂರು ನಗರ ಠಾಣೆ  ಗುನ್ನೆ ನಂ 150/2015 ಕಲಂ 38 & 39, Karnataka Money Lenders act-1961 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.

             ದಿನಾಂಕ 21-03-2012 ರಂದು ಪಂಪಣ್ಣ ತಂದೆ ಬಸ್ಸಣ್ಣ ಚಕೋಟಿ, ವಯ: 45 ವರ್ಷ, ಜಾ: ಲಿಂಗಾಯತ್, : ಒಕ್ಕಲುತನ ಸಾ: ಹೇರೂರ ತಾ: ಗಂಗಾವತಿ. FvÀ£ÀÄ ಯಾವುದೆ ಲೈಸನ್ಸ್ ಇಲ್ಲದೆ ಸಿಂಧನೂರು ನಗರದ ಹಿರಿಯ ಉಪ ನೊಂದಣಿ ಕಾರ್ಯಾಲಯದ ಹತ್ತಿರ ಫಿರ್ಯಾದಿ ಚಿದಾನಂದಪ್ಪ ತಂದೆ ದೊಡ್ಡಪ್ಪ, ವಯ: 42 ವರ್ಷ, ಜಾ: ಉಪ್ಪಾರ್, : ಒಕ್ಕಲುತನ, ಸಾ: ಗೋಮರ್ಸಿ ತಾ: ಸಿಂಧನೂರು . FvÀ¤ಗೆ ತಿಂಗಳಿಗೆ 3 %  ಬಡ್ಡಿ ಕೊಡುವ ಕರಾರಿನ ಮೇಲೆ ಒಟ್ಟು ರೂ 50,000/- ಹಣವನ್ನು ಸಾಲವಾಗಿ ಕೊಟ್ಟು, ಫಿರ್ಯಾದಿದಾರರ ಗೋಮರ್ಸಿಯಲ್ಲಿರುವ ಮನೆಯನ್ನು ತನ್ನ ಹೆಸರಿನಲ್ಲಿ ಸಿಂಧನೂರು ಹಿರಿಯ ಉಪ ನೊಂದಣಾಧಿಕಾರಿಗಳ ಕಛೇರಿಯಲ್ಲಿ ಖರೀದಿ ನೊಂದಣಿ ಮಾಡಿಸಿಕೊಂಡಿದ್ದು, ಅಸಲು ಮತ್ತು ಬಡ್ಡಿ ಕೊಟ್ಟ ನಂತರ ಮನೆಯನ್ನು ವಾಪಸ್ ಮಾಡುವದಾಗಿ ತಿಳಿಸಿದ್ದು ಪ್ರತಿ ವರ್ಷ 20,000/- ರೂ ಗಳಂತೆ 3 ವರ್ಷಗಳ ವರೆಗೆ ಬಡ್ಡಿ ಹಣ ತೆಗೆದುಕೊಂಡಿದ್ದು ಇರುತ್ತದೆ. ಬಡ್ಡಿ ಗಂಟು ಒಮ್ಮೇಲೆ ಕೊಡು ಅಂತಾ ಒತ್ತಾಯಿಸಿದ್ದು ಇರುತ್ತದೆ ಅಂತಾ ಇದ್ದ ದೂರಿನ ಮೇಲಿಂದ ಸಿಂಧನೂರು ನಗರ ಠಾಣೆ  . ಗುನ್ನೆ ನಂ 149/2015 ಕಲಂ 38 & 39, Karnataka Money Lenders act-1961 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.

         ದಿನಾಂಕ 29-01-2011 ರಂದು ಪಂಪಣ್ಣ ತಂದೆ ಬಸ್ಸಣ್ಣ ಚಕೋಟಿ, ವಯ: 45 ವರ್ಷ, ಜಾ: ಲಿಂಗಾಯತ್, : ಒಕ್ಕಲುತನ ಸಾ: ಹೇರೂರ ತಾ: ಗಂಗಾವತಿ. ಯಾವುದೆ ಲೈಸನ್ಸ್ ಇಲ್ಲದೆ ಸಿಂಧನೂರು ನಗರದ ಹಿರಿಯ ಉಪ ನೊಂದಣಿ ಕಾರ್ಯಾಲಯದ ಹತ್ತಿರ ಫಿರ್ಯಾದಿ ನಾಗರಾಜ್ ತಂದೆ ಭೀಮನಗೌಡ ಮೇಟಿ, ವಯ:38 ವರ್ಷ, ಜಾ: ಲಿಂಗಾಯತ್, :ಒಕ್ಕಲುತನ ಸಾ: ಮಾಡಸಿರವಾರ ತಾ: ಸಿಂಧನೂರು gÀªÀjಗೆ ತಿಂಗಳಿಗೆ 3 %  ಬಡ್ಡಿ ಕೊಡುವ ಕರಾರಿನ ಮೇಲೆ ಫಿರ್ಯಾದಿ ಯದಾರರ ಹೆಸರಿನಲ್ಲಿರುವ ಮಾಡಶಿರವಾರದ ಹೊಲ ಸರ್ವೆ ನಂ 4 ಕ್ಷೇತ್ರ 5 ಎಕರೆ 32 ಗುಂಟೆ ಜಮೀನನ್ನು ತನ್ನ ಹೆಂಡತಿ ಕಮಲಮ್ಮಳ ಹೆಸರಿನಲ್ಲಿ, ಸಿಂಧನೂರು ಸೀಮಾಂತರದಲ್ಲಿರುವ ಹೊಲ ಸರ್ವೆ 663/1/ಬ ಕ್ಷೇತ್ರ 2 ಎಕರೆ 11 ಗುಂಟೆ ಜಮೀನನ್ನು ತನ್ನ ಹೆಸರಿನಲ್ಲಿ ಸಿಂಧನೂರು ಹಿರಿಯ ಉಪ ನೊಂದಣಾಧಿಕಾರಿಗಳ ಕಛೇರಿಯಲ್ಲಿ ಖರೀದಿ ನೊಂದಣಿ ಮಾಡಿಸಿಕೊಂಡು ಫಿರ್ಯಾದಿದಾರರಿಗೆ ಒಟ್ಟು ರೂ 5,00,000/- ಹಣವನ್ನು ಸಾಲವಾಗಿ ಕೊಟ್ಟು, ದಿನಾಂಕ 31-07-2015 ರಂದು ಮದ್ಯಾಹ್ನ 1-00 ಗಂಟೆಗೆ ಅಸಲು ಮತ್ತು ಬಡ್ಡಿ ಕೊಡು ಅಂತಾ ಫಿರ್ಯಾದಿದಾರರಿಗೆ ಒತ್ತಾಯಿಸಿದ್ದು ಇರುತ್ತದೆ ಅಂತಾ ಇದ್ದ ದೂರಿನ ಮೇಲಿಂದ ಠಾಣಾ ಗುನ್ನೆ ನಂ 153/2015 ಕಲಂ 38 & 39, Karnataka Money Lenders act-1961 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.

¥Éưøï zÁ½ ¥ÀæPÀgÀtzÀ ªÀiÁ»w:-
                  ದಿನಾಂಕ:08-08-2015 ರಂದು ರಾತ್ರಿ 7-15 ಗಂಟೆಗೆ ನೇತಾಜಿ ನಗರ ಪೊಲೀಸ್ ಠಾಣಾ ಹದ್ದಿಯ ದೇವಿ ನಗರದಲ್ಲಿ ಅನಧೀಕೃತವಾಗಿ ಕಲಬೆರಕೆ ಕೈ ಹೆಂಡ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ ಸಿಪಿ.ಐ ಪೂರ್ವ ವೃತ್ತ ರಾಯಚೂರು ರವರ ಮಾರ್ಗದರ್ಶನ ದಂತೆ ಪಿ.ಎಸ್.ಐ ರವರು ಇಬ್ಬರು ಪಂಚರು ಮತ್ತು ಸಿಬ್ಬಂಧಿಯೊಂದಿಗೆ ದೇವಿ ನಗರದಲ್ಲಿ ರಾತ್ರಿ 7-30 ಗಂಟೆಗೆ ದಾಳಿ ಮಾಡಿದಾಗ ಹೆಂಡ ಮಾರಾಟ ಇಬ್ಬರಲ್ಲಿ ಒಬ್ಬನು ಸಿಕ್ಕಿದ್ದು ಅವನಿಗೆ ವಿಚಾರಿಸಲು ತನ್ನ ಹೆಸರು ಚಂದಪ್ಪ @ಬೂಟಚಂದು ತಂದೆ ದಿ:ಹುಸೇನಪ್ಪ ವಯ:35 ಹರಿಜನ, ಕೂಲಿಕೆಲಸ, ಸಾ: ದೇವಿ ನಗರ ರಾಯಚೂರು ಅಂತಾ ಹೇಳಿದನು ನಂತರ  ಓಡಿ ಹೋದವಳ ಬಗ್ಗೆ ವಿಚಾರಿಸಲು ಅವಳು ನನ್ನ ಹೆಂಡತಿ ಲಕ್ಷ್ಮೀ ಎಂದು ತಿಳಿಸಿದನು ಸದರಿ ಹೆಂಡ ತಯಾರಿಸಲು ಸಿಹೆಚ್ ಪೌಡರನ್ನು ನಮ್ಮ ಏರಿಯಾದ ತಿಮ್ಮಪ್ಪ ತಂದೆ ಬೋಳಬಂಡಿ ತಂದು ಕೊಡುವುದಾಗಿ ತಿಳಿಸಿದನು ಸ್ಥಳದಲ್ಲಿ ಹೆಂಡ ಮಾರಾಟ ಮಾಡಿದ ನಗದು ಹಣ ರೂ.60/-, ಒಂದು ಪ್ಲಾಸ್ಟಿಕ್ ಜಗ್ ಹಾಗೂ ಎರಡು ಪ್ಲಾಸ್ಟಿಕ್ ಕೊಡದಲ್ಲಿದ್ದ ಅಂದಾಜು 30 ಲೀಟರ್ ಹೆಂಡ ಅಂದಾಜು ಕಿಮ್ಮತ್ತು ರೂ.300/-, ಎರಡು ಕೊಡದಲ್ಲಿಂದ ಸ್ವಲ್ಪ ಸ್ವಲ್ಪ ಹೆಂಡವನ್ನು ಒಂದು ಲೀಟರ ಬಾಟಲಿಯಿಂದ ಸ್ಯಾಂಪಲಗಾಗಿ ಹೆಂಡ ತೆಗೆದುಕೊಂಡಿದ್ದು ಅದಕ್ಕೆ ಎನ್.ಎನ್.ಪಿ.ಎಸ್. ಎಂಬ ಸೀಲನಿಂದ ಸೀಲ್ ಮಾಡಿದ್ದು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡ ಉಳಿದ ಹೆಂಡವು ಕೆಟ್ಟು ಮಲಿನವಾಗುವ ಪದಾರ್ಥವಾಗಿದ್ದರಿಂದ ಪಂಚರ ಸಮಕ್ಷಮ ಸ್ಥಳದಲ್ಲಿಯೆ ನಾಶಪಡಿಸಿ ವಾಪಸ ರಾತ್ರಿ 20-45 ಗಂಟೆಗೆ ಠಾಣೆಗೆ ಬಂದಿದ್ದು ಜ್ಞಾಪನ ಪತ್ರ ಆರೋಪಿತನೊಂದಿಗೆ & ಮೂಲ ದಾಳಿ ಪಂಚನಾಮೆ, ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮ ಜರುಗಿಸುವ ಕುರಿತು ನೀಡಿದ್ದರಿಂದ £ÉÃvÁf£ÀUÀgÀ ¥Éưøï oÁuÉ, gÁAiÀÄZÀÆgÀÄ. ಗುನ್ನೆ ನಂ.86/2015 ಕಲಂ.273.284 ಐಪಿಸಿ & 32.34 ಕೆ.ಇ. ಯ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.  

              ¢£ÁAPÀ: 08.08.2015 gÀAzÀÄ ªÀÄzÁåºÀß 3.15 UÀAmÉUÉ ¤¯ÉÆÃUÀ¯ï UÁæªÀÄzÀ UÀÄgÀ°AUÀAiÀÄå vÁvÀ£À UÀzÀÄÝUÉAiÀÄ ¸ÁªÀðd¤PÀ ¸ÀܼÀzÀ°è 1)    ©ÃgÀ¥Àà vÀAzÉ CAiÀiÁå¼À¥Àà ¥ÀÆdj ªÀAiÀiÁ: 37 ªÀµÀð eÁ: PÀÄgÀħgÀ ¸Á: ¤¯ÉÆÃUÀ¯ï ºÁUÀÆ EvÀgÉ 9 d£ÀgÀÄ PÀÆrಹಣವನ್ನು ಪಣಕ್ಕೆ ಹಚ್ಚಿ 52 ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ-ಬಹಾರ ಎಂಬ ನಸೀಬದ ಜೂಜಾಟದಲ್ಲಿ ತೊಡಗಿರುವಾಗ ¦.J¸ï.L. ºÀnÖ gÀªÀgÀÄ ಪಂಚರ ಸಮಕ್ಷಮ ಹಾಗೂ ಸಿಬ್ಬಂದಿಯವರ ಸಂಗಡ ದಾಳಿ ಮಾಡಿ ಹಿಡಿದು ಅವರಿಂದ ಇಸ್ಪೀಟ್ ಜೂಜಾಟದ ನಗದು ಹಣ 5,510/- ರೂ.ಗಳನ್ನು ಹಾಗೂ 52 ಇಸ್ಪೀಟ್ ಎಲೆಗಳು 4 ಮೋಟಾರ್ ಸೈಕಲ್ ಗಳನ್ನು  ಜಪ್ತಿ ಮಾಡಿಕೊಂಡು, ದಾಳಿ ಪಂಚನಾಮೆ, ಮುದ್ದೇಮಾಲು, ನಾಲ್ಕು ಜನ ಆರೋಪಿತರು ಹಾಗೂ ವರದಿಯನ್ನು ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದು, ಇಸ್ಪೀಟ್ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಆರೋಪಿತರ ವಿರುದ್ದ  ºÀnÖ ¥Éưøï oÁuÉ. UÀÄ£Éß £ÀA; 129/2015 PÀ®A. 87 PÉ.¦ PÁAiÉÄÝ  CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ

                   ದಿ: 08.08.2015 ರಂದು ಸಂಜೆ 7.45 ಗಂಟೆಗೆ ಆರೋಪಿ ನಂ: 1) ಗೋಪಾಲ ತಂ: ಯಲ್ಲನಗೌಡ ವಯ: 36 ವರ್ಷ, ಜಾ: ಈಳಿಗೇರ್, : ಒಕ್ಕಲುತನ, ಸಾ: ಪೋತಗಲ್, ತಾ:ಜಿ: ರಾಯಚೂರು ಈತನ ಮನೆಯ ಮುಂದೆ ಖುಲ್ಲಾ ಜಾಗೆಯಲ್ಲಿ ಆರೋಪಿತರಿಬ್ಬರು ಯಾವುದೇ ಅನುಮತಿ ಇಲ್ಲದೇ ಅನಧೀಕೃತವಾಗಿ ಸಿ.ಎಚ್. ಪೌಡರನಿಂದ ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ಕೈ ಹೆಂಡವನ್ನು ತಯಾರಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾಗ ಪಿಎಸ್ಐ UÁæ«ÄÃt ¥Éưøï oÁuÉ gÁAiÀÄZÀÆgÀÄ ರವರು ಪಂಚರು ಹಾಗೂ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಆರೋಪಿತರ ವಶದಿಂದ ಅಂದಾಜು 20 ಲೀಟರ ಕಲಬೆರಕೆ ಸೇಂಧಿ ಮತ್ತು ಪ್ಲಾಸ್ಟಿಕ್ ಜಾರಗಳಲ್ಲಿ 1) ವೈಟ್ ಪೇಸ್ಟ, ಅಂ.ಕಿ. ಇಲ್ಲ 2)  ಹುಳಿ ಸಕ್ಕರೆ ಅಂದಾಜು 1 ಕೆ.ಜಿ. ಅಂ.ಕಿ. ಇಲ್ಲ  3)ಸಾಕ್ರೀನ್ 200 ಗ್ರಾಂ ಅಂ.ಕಿ. 15/- ರೂ. ಮತ್ತು 4) 1 ಪ್ಲಾಸ್ಟಿಕ್ ಕ್ಯಾರಿಬ್ಯಾಗನಲ್ಲಿ 20 ಗ್ರಾಂ ನಷ್ಟು ಸಿ.ಎಚ್. ಪೌಡರ್ ಅಂ.ಕಿ. 100/- ಬೆಲೆಯುಳ್ಳದ್ದನ್ನು ವಶಪಡಿಸಿಕೊಂಡು ಕಲಬೆರಕೆ ಹೆಂಡವನ್ನು ಸ್ಥಳದಲ್ಲಿಯೇ ನಾಶಗೊಳಿಸಿ ಸ್ಯಾಂಪಲ್ ತೆಗೆದುಕೊಂಡು 1945 ಗಂಟೆಯಿಂದ 2030 ಗಂಟೆಯ ವರೆಗೆ ಪಂಚನಾಮೆಯನ್ನು ಪೂರೈಸಿಕೊಂಡು ಠಾಣೆಗೆ 2100 ಗಂಟೆಗೆ ಬಂದು ನೀಡಿದ ಪಂಚನಾಮೆ ಮತ್ತು ಜ್ಞಾಪನ ಪತ್ರ ಮೇಲಿಂದ   UÁæ«ÄÃt ¥Éưøï oÁuÉ gÁAiÀÄZÀÆgÀÄ    UÀÄ£Éß £ÀA:   192/2015 PÀ®A:273, 284 L¦¹ ºÁUÀÆ 32, 34 PÉ.E. DPÀÖ CrAiÀÄ°è       ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

                   ದಿನಾಂಕ 08-08-2015 ರಂದು ಅಶಾಪೂರ  ಗ್ರಾಮದಲ್ಲಿ ಕಲಬೆರೆಕೆ ಸೇಂದಿ ತಯಾರಿಸುವ ಸದಿ.ಹೆಚ್ ಪೌಡರಿನ ಚೀಟಿಗಳನ್ನು ಮಾರಾಟ  ಮಾಡುತ್ತಿರುವ ಬಗ್ಗೆ ಬಾತ್ಮೀ ಬಂದಿದ್ದು, ಶ್ರೀ ಘೋರ್ಪಡೆ ಯಲ್ಲಪ್ಪ ಪಿ..ಎಸ್.ಐ. ಮತ್ತು  ಸಿಬ್ಬಂದಿ ಹಾಗೂ ಇಬ್ಬರು ಪಂಚರೊಂದಿಗೆ ಜೀಪ ನಂ.ಕೆಎ.36 ಜಿ.178 ನೇದ್ದರಲ್ಲಿ ಅಶಾಪೂರ  ಗ್ರಾಮಕ್ಕೆ ಹೋಗಿ ಒಂದು ಮನೆಯ ಮುಂದೆ ಸೇಂದಿ ತಯಾರಿಸುವ ಸಿ.ಹೆಚ್ ಪೌಡರಿನ ಚೀಟಿಗಳನ್ನು ಮಾರಾಟ ಮಾಡುತ್ತಿದ್ದ ಬಸವರಾಜ ತಂದೆ ಭೀಮಯ್ಯ ವಯಾ 55 ವರ್ಷ ಜಾತಿ ಈಳೀಗೇರ ಸಾ: ಅಶಾಪೂರ ತಾ:ಜಿ: ರಾಯಚೂರು ಇವನ  ಮೇಲೆ ದಾಳಿ ಮಾಡಿ ಅವನಿಂದ 1) ಕಲಬೆರಿಕೆ ಸೇಂದಿ ತಯಾರಿಸುವ ಸಿ.ಹೆಚ್ ಪೌಡರಿನ ಚೀಟಿಗಳು 50 ಕಿಮ್ಮತ್ತು 500/- ರೂ2) 2) ಚೀಟಿಗಳ ಮಾರಾಟದಿಂದ ಬಂದ ಹಣ 150/- ರೂ 3) ಸಿಟ್ರಿಕ ಯ್ಯಾಸಿಡ ಪಾಕೆಟಗಳು 500 ಗ್ರಾಂನವು 2ಜಪ್ತಿ ಮಾಡಿಕೊಂಡಿದ್ದು ದಾಳಿ  ಪಂಚನಾಮೆ ಮತ್ತು ಮುದ್ದೆಮಾಲನ್ನು ಹಾಗೂ ಒಬ್ಬ ಆರೋಪಿತನನ್ನು ತಂದು ಒಪ್ಪಿಸಿದ್ದು, ಸದರಿ  ಪಂಚನಾಮೆ ಹಾಗೂ ಈ ಜ್ಞಾಪನ ಪತ್ರದ ಆಧಾರದ ªÉÄðAzÀ AiÀÄgÀUÉÃgÁ oÁuÉ UÀÄ£Éß £ÀA:  183/2015 PÀ®A.273, 284 L¦¹ & 32, 34  PÉ, C .PÁAiÉÄÝ CrAiÀÄ°è ಗುನ್ನೆ ದಾಖಲು ಮಾಡಿಕೊಂಡು  ತನಿಖೆ ಕೈಗೊಂಡಿದ್ದು ಇರುತ್ತದೆ.

CªÀ±Àå ªÀ¸ÀÄÛUÀ¼À  CPÀæªÀÄ ¸ÁUÁtÂPÉ ¥ÀæPÀgÀtzÀ ªÀiÁ»w-
             ಕೆ.ಎಮ್.ಎಫ್ ನಿಂದ ಶಾಲೆಯ ಮಕ್ಕಳಿಗೆ ಸರಬರಾಜಾದ ಹಾಲಿನ ಪುಡಿಯ 8 ಚೀಲಗಳು   (ಒಂದು ಚೀಲದಲ್ಲಿ 1 ಕೆ.ಜಿ 20 ಪಾಕೇಟಗಳು) ಗಳನ್ನು ಆರೋಪಿತನು ಆಟೋ ನಂ KA-16 D-7869 ನೇದ್ದರಲ್ಲಿ ದಿನಾಂಕ 08-08-2015 ರಂದು 4-00 ಪಿ.ಎಮ್ ಕ್ಕೆ ಆಕ್ರಮವಾಗಿ ಸಾಗಾಣಿಕೆ ಮಾಡಿಕೊಂಡು ಸಿಂಧನೂರು ನಗರದ ಪಿಡಬ್ಲೂಡಿ ಕ್ಯಾಂಪಿನಲ್ಲಿರುವ ಬಾಲಕರ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ತೆಗೆದುಕೊಂಡು ಬಂದು ಬಿಟ್ಟು ಪರಾರಿಯಾಗಿದ್ದು, ಅವನ ವಿರುದ್ದ ಮುಂದಿನ ಕ್ರಮ ಕೈಕೊಳ್ಳಲು ವಿನಂತಿ ಅಂತಾ ಫಿರ್ಯಾದಿ ಶ್ರೀ ಬಿ. ರವಿಯಪ್ಪ ತಂದೆ ಬಿ. ಕರಿಬಸ್ಸಪ್ಪ ವಯ: 55 ವರ್ಷ, ಜಾ: ಲಿಂಗಾಯತ್, : ಉಪ ಪ್ರಾಚಾರ್ಯರು ಸರಕಾರಿ ಪ್ರೌಢ ಶಾಲೆ ಅಂಬಾಮಠ, ಹೆಚ್ಚುವರಿ ಸಹಾಯಕ ನಿರ್ಧೇಶಕರು ಅಕ್ಷರದಾಸೋಹ ಕಾರ್ಯಕ್ರಮ ತಾಲೂಕಾ ಪಂಚಾಯತ್ ಸಿಂಧನೂರು,  EªÀgÀÄ PÉÆlÖ zÀÆj£À ªÉÄðAzÀ ಸಿಂಧನೂರು ನಗರ ಠಾಣೆ  ಗುನ್ನೆ ನಂ.151/2015, ಕಲಂ. 3 & 7  E.C.ACT 1955  ರಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
ªÀgÀzÀQëÃuÉ ¥ÀæPÀgÀtzÀ ªÀiÁ»w:-
            ಪಿರ್ಯಾದಿ ²æêÀÄw. w¥ÀàªÀÄä UÀAqÀ UÀzÉÝ¥Àà, 25 ªÀµÀð, eÁ:£ÁAiÀÄPÀ, G:PÀÆ° PÉ®¸À, ¸Á:¨sÁ¸ÀÌgÀ PÁåA¥ï vÁ:¹AzsÀ£ÀÆgÀÄ, f:gÁAiÀÄZÀÆgÀÄ FPÉAiÀÄÄ ಈಗ್ಗೆ 5 ವರ್ಷಗಳ ಹಿಂದೆ ಆರೋಪಿ ನಂ.1 UÀzÉÝ¥Àà vÀAzÉ £ÁUÀ¥Àà (¦gÁå¢ UÀAqÀ) ರವರೊಂದಿಗೆ ಮದುವೆಯಾಗಿದ್ದು, ಮದುವೆಯಾದಾಗಿನಿಂದ 1 ವರ್ಷಗಳವರೆಗೆ ತನ್ನ ಗಂಡನೊಂದಿಗೆ ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದು, ನಂತರ ದಿನಗಳಲ್ಲಿ ತನ್ನ ಗಂಡನು ತನ್ನ ತಾಯಿ ಮತ್ತು ತನ್ನ ಅಣ್ಣನ ಮಾತು ಕೇಳಿ ನನಗೆ ನಿನಗೆ ಅಡುಗೆ ಮಾಡಲು ಸರಿಯಾಗಿ ಬರುವುದಿಲ್ಲಾ. ನೀನು ನೋಡಲು ಚೆನ್ನಾಗಿ ಇಲ್ಲಾ ತೆಳ್ಳಗೆ ಇದ್ದಿಯಾ ಮತ್ತು ಬೇರೆ ಗಂಡಸರ ಹತ್ತಿರ ಜಾಸ್ತಿ ಮಾತನಾಡುತ್ತೀ  ಅಂತಾ ವಿನಾಃ ಕಾರಣ ನನ್ನ ಶೀಲದ ಮೇಲೆ ಸಂಶಯ ಪಡುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದನು ಕುರಿತು ತನ್ನ ತನ್ನ ತಂದೆ-ತಾಯಿ ಹಾಗೂ ಅಣ್ಣನಿಗೆ ತಿಳಿಸಲು ಸಂಸಾರವೆಂದ ಮೇಲೆ ಇದು ಸಾಮಾನ್ಯ ಮುಂದೆ ಚೆನ್ನಾಗಿ ನೋಡಿಕೊಳ್ಳುತ್ತಾನೆಂದು ಸಮಾದಾನ ಹೇಳಿದ್ದು, ಪಿರ್ಯಾದಿದಾರಳು ಹಾಗೆಯೇ ಸಂಸಾರ ಮಾಡಿಕೊಂಡು ಬಂದಿದ್ದು, ಇತ್ತಿಚೆಗೆ ತನ್ನ ಗಂಡ, ಅತ್ತೆ, ಮಾವ ಇವರುಗಳು ವಿನಾಃ ಕಾರಣ ಅವಾಚ್ಯವಾಗಿ ಬೈಯುತ್ತಾ ದೈಹಿಕವಾಗಿ ಹಿಂಸೆ ನೀಡುತ್ತಿದ್ದು, ಇದಕ್ಕೆ ಪಿರ್ಯಾದಿಯು ತನ್ನ ತವರು ಮನೆಯವರಿಗೆ ಕರೆ ಮಾಡಿ ಬಗೆಹರಿಸಲು ತನ್ನ ಗಂಡನ ಮನೆಗೆ ದಿನಾಂಕ:06-08-2015 ರಂದು ಕರೆಯಿಸಿಕೊಂಡಿದ್ದು, ಬೆಳಿಗ್ಗೆ 10-00 ಗಂಟೆ ಸುಮಾರಿಗೆ ತನ್ನ ಗಂಡನು ‘’ ಏನಲೇ ಸೂಳೇ ನನ್ನನ್ನು ಹಾಗೂ ನಮ್ಮ ಮನೆಯವರನ್ನು ಹೊಡೆಯಲೆಂದು ನಿಮ್ಮ ತಂದೆ-ತಾಯಿಯವರನ್ನು ಕರೆಯಿಸಿದ್ದಿಯನಲೇ ಸೂಳೇ ಅಂತಾ ಅಂದವನೇ ನನ್ನ ಕೂದಲನ್ನು ಹಿಡಿದು ಎಳೆದಾಡಿ ಕೈಯಿಂದ ಕಪಾಳಕ್ಕೆ ಹೊಡೆದನು. ಆಗ ನನ್ನ ಅತ್ತೆ ಹನುಮಮ್ಮ ಈಕೆಯು ಯಾವ ಜನ್ಮದಿಂದ ನಮ್ಮ ಮನೆಗೆ ಮೂಲವಾಗಿದ್ದಾಳೆ ಇವಳನ್ನು ಬಿಡುವುದು ಬೇಡ ಅಂತಾ ಕೈಯಿಂದ ನನ್ನ ಬೆನ್ನಿಗೆ ಗುದ್ದಿದಳು. ಮಾವ ದುರುಗಪ್ಪ ಇತನು ನನಗೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದನು. ಆಗ ಅಲ್ಲಿಯೇ ಇದ್ದ ನನ್ನ ತಾಯಿ, ತಂದೆ, ಅಣ್ಣ ಇವರುಗಳು ಹಾಗೂ ನಮ್ಮ ಕ್ಯಾಂಪಿನ ಸೀನಪ್ಪ ಇವರುಗಳು ಬಂದು ಜಗಳವನ್ನು ನೋಡಿ ಬಿಡಿಸಿದರು, ಆಗ ನನ್ನ ಗಂಡ , ಅತ್ತೆ, ಮಾವ ಎಲ್ಲರೂ ನನ್ನನ್ನು ನೋಡಿ ಲೇ ಸೂಳೇ ಇವತ್ತು ಇವರುಗಳು ಜಗಳ ಬಿಡಿಸಿದರು ಅಂತಾ ನೀನು ಬದುಕಿದಿಯಾ ಮುಂದೆ ಏಂದಾದರೂ ಒಂದು ದಿನ ನಿನ್ನ ಜೀವ ನಮ್ಮ ಕೈಯಲ್ಲಿ ಅಂತಾ ನನಗೆ ಜೀವದ ಬೆದರಿಕೆ ಹಾಕಿದ್ದು ಇದೆ. ನಂತರ ತಾನು ತನ್ನ ತಂದೆ-ತಾಯಿಯವರೊಂದಿಗೆ ತವರು ಮನೆಗೆ ಹೋಗಿ ಸಂಬಂಧಿಕರಲ್ಲಿ ವಿಚಾರಿಸಿಕೊಂಡು ತಡವಾಗಿ ಠಾಣೆಗೆ ಬಂದು ಪಿರ್ಯಾದಿ ಸಲ್ಲಿಸಿದ್ದು ಕಾರಣ ಆರೋಪಿತರ ವಿರುದ್ದ ಸೂಕ್ತ ಕಾನೂನು ಜರುಗಿಸಬೇಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ   vÀÄgÀÄ«ºÁ¼À oÁuÉ UÀÄ£Éß £ÀA: 116/2015 PÀ®A. 498 (A), 504,323,506 R/w 34 IPC CrAiÀÄ°è  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೇನು.

AiÀÄÄ.r.Dgï. ¥ÀæPÀgÀtzÀ ªÀiÁ»w:-
       ªÀÄÈvÀ ಹುಸೇನಪ್ಪ ತಂದೆ ತಿಪ್ಪಯ್ಯ ಕೊಲ್ಲಾಳ, ವಯಾ: 38 ವರ್ಷ, ಜಾ: ಕಬ್ಬೇರ, ಉ: ಕೂಲಿಕೆಲಸ,  ಸಾ:ಕೆಂಗಲ್ ಹಾ.ವ. ಸಾಲುಗುಂದಾ ಗ್ರಾಮ ತಾ:ಸಿಂಧನೂರು FvÀ£ÀÄ ತನ್ನ ಹೆಂಡತಿ ಫಿರ್ಯಾದಿ ಮತ್ತು ಇಬ್ಬರು ಮಕ್ಕಳೊಂದಿಗೆ ಸಾಲಗುಂದಾ ಗ್ರಾಮದಲ್ಲಿ ತನ್ನ ಹಳೆಯ ಮನೆಯಲ್ಲಿ ವಾಸವಾಗಿ ಕೂಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ 08-08-2015 ರಂದು ರಾತ್ರಿ ವೇಳೆಯಲ್ಲಿ ಮಳೆಯಾಗಿ ಗಾಳಿ ಬೀಸಿದ್ದು ಫಿರ್ಯಾದಿ ಹುಲಿಗೆಮ್ಮ ಗಂಡ ಹುಸೇನಪ್ಪ, ವಯಾ: 35 ವರ್ಷ, ಜಾ: ಕಬ್ಬೇರ, ಉ: ಕೂಲಿಕೆಲಸ,  ಸಾ:ಸಾಲುಗುಂದಾ ಗ್ರಾಮ ತಾ:ಸಿಂಧನೂರು ಮತ್ತು ತನ್ನ ಗಂಡ ªÀÄÈತನು ಹಾಗೂ ಮಕ್ಕಳೊಂದಿಗೆ ಸಾಲಗುಂದಾ ಗ್ರಾಮದಲ್ಲಿ ತಮ್ಮ ಹಳೆಯ ಮಣ್ಣಿನ ಜಂತೆಯ  ಮನೆಯಲ್ಲಿ ಮಲಗಿದ್ದಾಗ ದಿನಾಂಕ 09-08-2015 ರಂದು 01.00 ಎ.ಎಂ ಸುಮಾರಿಗೆ ಮ್ರತನು ಮಲಗಿದ್ದ ಮನೆಯ ಛತ್ತು ಮಳೆಗೆ ನೆನೆದು ಗಾಳಿ ಬೀಸಿದ್ದರಿಂದ ಛತ್ತು ಕುಸಿದು ಮಲಗಿದ್ದ ªÀÄÈತನ ಮೇಲೆ ಬಿದ್ದು ಪೆಟ್ಟಾಗಿ ಉಸಿರುಗಟ್ಟಿ ಮ್ರತಪಟ್ಟಿದ್ದು ಫಿರ್ಯಾದಿಗೆ ಮತ್ತು ಫಿರ್ಯಾದಿಯ ಮಗನಾದ ಮಲ್ಲಯ್ಯ 11 ವರ್ಷ ಇವರಿಗೂ ಸಹ ಪೆಟ್ಟಾಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆಯ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt ¥Éưøï oÁuÉ ಯು.ಡಿ.ಆರ್. ನಂ. 27/2015 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

  ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 09.08.2015 gÀAzÀÄ 100 ¥ÀææPÀgÀtUÀ¼À£ÀÄß ¥ÀvÉÛ ªÀiÁr  14,300/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.