Police Bhavan Kalaburagi

Police Bhavan Kalaburagi

Monday, July 2, 2012

Raichur District Reported Crimes


                                                                                                      ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
C¸Àé¨sÁ«PÀ ªÀÄgÀt ¥ÀæPÀgÀtUÀ¼À ªÀiÁ»w:-
¢£ÁAPÀ-01/07/2012 gÀAzÀÄ ¨É¼ÀUÉÎ 0900 UÀAmÉAiÀÄ ¸ÀĪÀiÁjUÉ aAZÉÆrØ UÁæªÀÄzÀ ªÀÄÈvÀÀ¼ÁzÀ  ²æêÀÄw ¸ÀgÀ¸Àéw @ ZÀAzÀªÀÄä UÀAqÀ UÀÄgÀÄ£ÁxÀ ªÀiÁåUÀ®ªÀĤ 21 ªÀµÀð eÁ-PÀÄgÀħgÀÄ G-ºÉÆ® ªÀÄ£É PÉ®¸À ¸Á-aAZÉÆrØ FPÉUÉ PÀ¼ÉzÀ 3 ªÀµÀð »AzÉ ªÀÄzÀĪÉAiÀiÁV ªÀÄPÀ̼ÁV®è JAzÀÄ vÀAzÉ vÁ¬ÄUÀ½UÉ w½¹zÁUÀ ¤Ã£ÀÄ ¨ÉÃeÁgÀÄ ªÀiÁrPÉƼÀî¨ÉÃqÀ EA¢®è £Á¼É ªÀÄPÀ̼ÁUÀÄvÁÛgÉ CAvÁ w½¹zÀgÀÄ, DzÀgÉ ¢£ÁAPÀ-01/07/12 gÀAzÀÄ ¨É½UÉÎ 0900 UÀAmÉÉAiÀÄ ¸ÀĪÀiÁjUÉ ªÀÄÈvÀ¼ÀÄ vÀ£ÀUÉ ªÀÄPÀ̼ÁV®è JAzÀÄ ªÀÄ£À¹ìUÉ ¨ÉÃdgÀÄ ªÀiÁrPÉÆAqÀÄÀ vÀªÀÄä ªÀÄ£ÉAiÀÄ°èzÀÝ Qæ«Ä£Á±ÀPÀ OµÀ¢AiÀÄ£ÀÄß PÀÄr¢zÀÝjAzÀ aQvÉì PÀÄjvÀÄ eÁ®ºÀ½î ¸ÀgÀPÁj D¸ÀàvÉæUÉ ¸ÉÃjPÉ ªÀiÁrzÀÄÝ D¸ÀàvÉæAiÀÄ°è G¥ÀZÁgÀ ªÀiÁqÀĪÀ PÁ®PÉÌ ¨É½UÉÎ 11.30 UÀAmÉUÉ aQvÉì ¥sÀ®PÁÀjAiÀiÁUÀzÉ ªÀÄÈvÀ ¥ÀnÖzÀÄÝ EgÀÄvÀÛzÉ, ªÀÄÈvÀ¼À ªÀÄgÀtzÀ°è AiÀiÁªÀÅzÉà vÀgÀºÀzÀ ¸ÀA±ÀAiÀÄ EgÀĪÀ¢®,è CAvÁ ¦AiÀiÁ𢠲æÃ. ¤AUÀ¥Àà vÀAzÉ ZÀAzÀ¥Àà ¥ÀÆeÁj 50 ªÀµÀð eÁ-PÀÄgÀħgÀÄ G-MPÀÌ®ÄvÀ£À ¸Á-ºÀÄt¹V gÀªÀgÀÄ ¤ÃrzÀ °TÃvÀ zÀÆj£À ªÉÄðAzÀ eÁ®ºÀ½î ¥Éưøï oÁuÉ  AiÀÄÄ,r,Dgï £ÀA 14/2012 PÀ®A-174 ¹,Dgï,¦,¹ ¥ÀæPÁgÀ ¥ÀæPÀgÀt zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ.
¢.30-06-12 gÀAzÀÄ gÁwæ 7-00 UÀAmÉ ¸ÀĪÀiÁjUÉ ¨Áå°ºÁ¼À UÁæªÀÄzÀ°è ªÀÄÈvÀ¼ÁzÀ PÀÄ. ±ÀAPÀgÀªÀÄä vÀAzÉ ªÀÄ®è¥Àà 34 ªÀµÀð °AUÁAiÀÄvÀ ¸Á.¨Áå°ºÁ¼À FPÉAiÀÄÄ vÀ£Àß vÀAVAiÀÄ ºÉÆ®PÉÌ ºÉÆÃVzÁÝUÀ ªÁ¥À¸ï ªÀÄ£ÉUÉ §AzÀÄ ªÀÄÈvÀ¼ÀÄ vÀ£ÀUÉ EzÀÝ AiÀiÁªÀÅzÉà UÀÄ¥ÀÛ aAvɬÄAzÀ Qæ«Ä£Á±ÀPÀ «µÀ ¸Éë¹ E¯ÁdÄ ¥sÀ®PÁjAiÀiÁUÀzÉ ¢£ÁAPÀ.01-07-2012 gÀAzÀÄ ¨É½UÉÎ 4-40 UÀAmÉUÉ °AUÀ¸ÀÄÎgÀÄ ¸ÀgÀPÁj D¸ÀàvÉæAiÀÄ°è ªÀÄÈvÀ¥ÀnÖgÀÄvÁÛ¼É CAvÁ  ²æêÀÄw ±ÁAvÀªÀÄä UÀAqÀ ±ÀAPÀgÀUËqÀ 32 ªÀµÀð ªÀÄrªÁ¼À °AUÁAiÀÄvÀ ºÉÆ®ªÀÄ£É PÉ®¸À ¸Á.¨Áå°ºÁ¼À gÀªÀgÀÄ ¤ÃrzÀ zÀÆj£À ªÉÄðAzÀ ªÀÄÄzÀUÀ¯ï ¥ÉÆðøï oÁuÉAiÀÄ°è AiÀÄÄ.r.Dgï £ÀA. 19/2012 PÀ®A.174 ¹.Dgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
zÁ½ ¥ÀæPÀgÀtUÀ¼À ªÀiÁ»w:-
¢: 01-07-2012 gÀAzÀÄ 5-00 ¦.JA.PÉÌ ²æÃ¥ÀÄgÀA dAPÀë£ï PÉÆý ¥sÁgÀä ªÀÄÄAzÉ DgÉÆævÀgÁzÀ gÁªÀÄPÉÆÃngÀrØ vÀAzÉ gÀvÀßgÉrØ ºÁUÀÆ EvÀgÉ 4 d£ÀgÀÄ ¸ÉÃj  ªÀÄÄAzÀÄUÀqÉ zÀÄAqÁV PÀĽvÀÄ 52 E¸ÉàÃl J¯ÉUÀ¼À £À²Ã§zÀ CAzÀgï-¨ÁºÀgï JA§ E¸ÉàÃl dÆeÁlzÀ°è vÉÆqÀVzÁÝgÉ CAvÁ RavÀ ¨Áwä §AzÀ ªÉÄÃgÉUÉ ²æà PÀgÀÄuÉñÀUËqÀ ¦.J¸ï.L., ¹AzsÀ£ÀÆgÀÄ UÁæ«ÄÃt ¥Éưøï oÁuÉ gÀªÀgÀÄ ¹§âA¢ ªÀÄvÀÄÛ ¥ÀAZÀgÀ ¸ÀªÀÄPÀëªÀÄ zÁ½ ªÀiÁr »rzÀÄ dÆeÁlPÉÌ ¹A§A¢ü¹zÀ £ÀUÀzÀÄ ºÀt 1630/- ªÀÄvÀÄÛ 52 E¸ÉàÃl J¯ÉUÀ¼À£ÀÄß d¥ÀÄÛ ªÀiÁrPÉÆAqÀÄ ªÁ¥À¸ï oÁuÉUÉ §AzÀÄ ¥ÀAZÀ£ÁªÀÄ DzsÁgÀzÀ ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA. 191/2012 PÀ®A. 87 PÉ.¦. DåPïÖ £ÉÃzÀÝgÀ°è  ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀzÉ.
¢: 01-07-2012 gÀAzÀÄ 2-40 ¦.JA.PÉÌ ¹AzsÀ£ÀÆgÀÄ UÁæ«ÄÃt ¹ÃªÀiÁAvÀgÀzÀ°è DgÀ.ºÉZï.PÁåA¥À £ÀA.2 ºÀwÛgÀzÀ ©PÀtð EªÀgÀ ºÉÆ®zÀ°è DgÉÆævÀgÁzÀ PÀȵÀÚ ¸ÀPÁðgÀ @PÉãÁ vÀAzÉ PÁ²£ÁxÀ ¸ÀzÁðgÀ 43ªÀµÀð, PÀëwæÃAiÀiÁ MPÀÌ®ÄvÀ£À ¸ÁB DgÀ.ºÉZï.PÁåA¥À £ÀA.2.  ºÁUÀÆ EvÀgÉà 8 d£ÀgÀÄ ¸ÉÃj £À²Ã§zÀ CAzÀgï-¨ÁºÀgï JA§ E¸ÉàÃl dÆeÁlªÀ£ÀÄß DqÀÄwÛgÀĪÁUÀ  RavÀ ¨Áwä §AzÀ ªÉÄÃgÉUÉ ²æà PÀgÀÄuÉñÀUËqÀ ¦.J¸ï.L., ¹AzsÀ£ÀÆgÀÄ UÁæ«ÄÃt ¥Éưøï oÁuÉ gÀªÀgÀÄ ¹§âA¢ ªÀÄvÀÄÛ  ¥ÀAZÀgÉÆA¢UÉ zÁ½ ªÀiÁr dÆeÁlPÉÌ ¹A§A¢ü¹zÀ £ÀUÀzÀÄ ºÀt 720/-, 52 E¸ÉàÃl J¯ÉUÀ¼À£ÀÄß ªÀÄvÀÄÛ 6 ªÉÆÃmÁgÀ ¸ÉÊPÀ¯ïUÀ¼À£ÀÄß d¥ÀÄÛ ªÀiÁrPÉÆArzÀÄÝ, ¥ÀAZÀ£ÁªÀÄ DzsÁgÀzÀ ªÉÄðAzÀ ¹AzsÀ£ÀÆgÀ UÁæ«ÄÃt oÁuÉ 190/2012 PÀ®A. 87 PÉ.¦. DåPïÖ ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÀÛzÉ.
£ÁåAiÀÄ®AiÀÄzÀ G¯ÉèÃTvÀ ¥ÀæPÀgÀtUÀ¼À ªÀiÁ»w:_
¢£ÁAPÀ:-28/06/2012 gÀAzÀÄ ¸ÁAiÀÄAPÁ® 4-00 UÀAmÉ ¸ÀĪÀiÁjUÉ ¦ügÁå¢ ±ÀAPÀgÀAiÀÄå vÀAzÉ ¹zÁæªÀÄAiÀÄå 40 ªÀµÀð,G:-MPÀÌ®ÄvÀ£À,¸Á;-UÉÆãÁégÀ. FvÀ£ÀÄ DgÉÆævÀgÁzÀ ZÉ£Àߧ¸ÀAiÀÄå vÀAzÉ ¹zÁæªÀÄAiÀÄå  & PÀj§¸ÀAiÀÄå vÀAzÉ ¹zÁæªÀÄAiÀÄå 35 ªÀµÀð E§âgÀÄ MPÀÌ®ÄvÀ£À.¸Á;-UÉÆãÁégÀ EªÀgÀÄ ¸ÀéAvÀ CtÚvÀªÀÄäA¢gÀjzÀÄÝ, vÀªÀÄä ¦vÁæfðvÀ D¹Û ¸ÀªÉð £ÀA,42/2 2 JPÀgÉ 25-UÀÄAmÉUÉ ¸ÀA§AzsÀ E§âgÀ°è «ªÁzÀ«zÀÄÝ C®èzÉ ¸ÀzÀj «µÀAiÀÄzÀ°è ¦gÁå¢zÁgÀ£ÀÄ DgÉÆævÀjUÉ ºÀt PÉÆqÀĪÀ §UÉÎ PÉýzÁUÀ DgÉÆævÀgÀÄ PÁ¯ÁªÀPÁ±À ¤ÃqÀĪÀAvÉ PÉýzÀÄÝ CzÀPÉÌ ¦ügÁå¢zÁgÀ£ÀÄ ¤ÃªÀÅ ¥Áæ«Ädgï £ÉÆÃmï §gÉzÀÄPÉÆnÖ¢Ýj CAvÁ ºÉýzÁUÀ DgÉÆævÀgÀÄ ¦ügÁå¢zÁgÀ£À ºÀwÛgÀ«zÀÝ ¥Áæ«Ädj £ÉÆÃl£ÀÄß MvÁÛAiÀÄ ¥ÀƪÀðPÀªÁV PÀ¹zÀÄPÉÆAqÀÄ ºÀjzÀÄ ºÁQ CªÁZÀå ±À§ÝUÀ½AzÀ ¨ÉåzÀÄ PÁ°¤AzÀ ºÉÆmÉÖUÉ MzÀÄÝ ºÀt PÉÆqÀĪÀÅ¢¯Áè £ÉÆÃr K£ÀÄ ªÀiÁrPÉƼÀÄîwÛ ªÀiÁrPÉÆà CAvÁ PÉÊUÀ½AzÀ ºÉÆqɧqÉ ªÀiÁr fêÀzÀ ¨ÉzÀjPÉ ºÁQzÀÄÝ EgÀÄvÀÛzÉ CAvÁ £ÁåAiÀiÁ®AiÀÄ¢AzÀ ¹éÃPÀÈvÀªÁzÀ ¦gÁå¢AiÀÄ ¸ÁgÀA±ÀzÀ ªÉÄðAzÀ §¼ÀUÁ£ÀÆgÀÄ ¥ÉưøÀ oÁuÉ UÀÄ£Éß £ÀA. 94/2012. PÀ®A.420,323,504,506 L¦¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
ÉÄÃ
¸ÀÀÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:     
        gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 02.07.2012 gÀAzÀÄ    120  ¥ÀæPÀgÀtUÀ¼À£ÀÄß ¥ÀvÉÛ ªÀiÁr  21,400/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 02-07-2012


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 02-07-2012
ನೂತನ ನಗರ ಪೊಲೀಸ್ ಠಾಣೆ ಬೀದರ ಗುನ್ನೆ ನಂ. 147/12 ಕಲಂ 32, 34 ಕೆ.ಇಕಾಯ್ದೆ :-
ದಿನಾಂಕ 01-07-2012 ರಂದು 0900 ಗಂಟೆಗೆ ಪಿಎಸ್ಐ ರವರು ಖಚಿತ ಮಾಹಿತಿ ಬಂದಿದ ಮೇರೆಗೆಸಿಂದೋಲ್ ಪೆಟ್ರೋಲ್ ಪಂಪ್ ಹಿಂದುಗಡೆ ಆರೋಫಿತರಾದ ಅನೀಲ ತಂದೆ ಬಾಬು ಮೇತ್ರೆ ಇತನು ಸರಾಯಿ ಬಾಟಲಿಗಳನ್ನು ಒಂದು ಕೈ ಚೀಲದಲ್ಲಿ ಹಾಕಿಕೊಂಡು ಮಾರಾಟ ಮಾಡುವ ಸಲುವಾಗಿ ತೆಗೆದುಕೊಂಡು ಹೋಗುತ್ತಿದ್ದಾಗ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಅವನ ವಶದಿಂದ ಓರಿಜಿನಲ್ ಚಾಯಿಸ್ ಡಿಲಕ್ಸ್ ವಿಸ್ಕಿಯ 90 ಎಂ.ಎಲ್ವುಳ್ಳ 63 ಬಾಟಲಿಗಳು ಅಂ.ಕಿ 1,764/-ರೂಪಾಯಿ ಬೆಲೆ ಬಾಳುವ ಸರಾಯಿ ಬಾಟಲಿಗಳನ್ನು ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸಂತಪೂರ ಪೊಲೀಸ ಠಾಣೆ ಗುನ್ನೆ ನಂ. 45/12 ಕಲಂ 279,337,338  ಐಪಿಸಿ ಜೋತೆ 187 ಐ ಎಂ ವಿ ಎಕ್ಟ :-
ದಿನಾಂಕ 01-07-2012 ರಂದು 1600 ಗಂಟೆಗೆ ಫಿರ್ಯಾದಿ ಬಸವರಾಜ ತಂದೆ ವಿಶ್ವನಾಥ ಘೋಡಪಳ್ಳೆ ವಯ : 42 ವರ್ಷ ಔರಾದದಿಂದ ಅಲಿಯಂಬರ ಗ್ರಾಮಕ್ಕೆ ಕೆ.ಎಸ.ಆರ್.ಟಿ.ಸಿ ಬಸ ನಂ ಕೆಎ-38-ಎಫ್-434 ನೇದ್ದರಲ್ಲಿ ಹೋಗುವಾಗ ಬೀದರ ಔರಾದ ರೋಡಿನ ಮೇಲೆ ಕೌಡಗಾಂವ ಬಲ್ಲೂರ ಮಧ್ಯದಲಿ ಸದರಿ ಬಸ ಚಾಲಕನು  ತನ್ನ ಬಸ್ ಅತೀ ವೇಗ ಹಾಗು ನಿಷ್ಕಾಳಜಿಯಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಮುಂದೆ ಹೋಗುತ್ತಿದ್ದ ಟಿಪ್ಪರ ನಂ ಕೆಎ38/6268 ನೇದ್ದಕ್ಕೆ ಅಪಘಾತ ಮಾಡಿರುತ್ತಾನೆ ಸದರಿ ಅಪಘಾತದಿಂದ ಫಿರ್ಯಾದಿಗೆ ಎದೆಗೆ ಗುಪ್ತಗಾಯವಾಗಿರುತ್ತದೆ ಹಾಗು ಸದರಿ ಬಸ್ಸಿನಲ್ಲಿದ್ದ ಇತರೆ ಜನರಿಗೆ ಸಾದಾ ಹಾಗು ಭಾರಿ ರಕ್ತಗಾಯ ಗುಪ್ತಗಾಯಗಳಾಗಿರುತ್ತವೆ ಸದರಿ ಬಸ ಚಾಲಕ ಜೈಭೀಮ ಬಸ ಸ್ಥಳದಲ್ಲೆ ಬಿಟ್ಟು ಓಡಿಹೊಗಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಹುಲಸೂರ ಪೊಲೀಸ್ ಠಾಣೆ ಗುನ್ನೆ ನಂ. 151/12 ಕಲಂ 187 ಕೆ.ಪಿ. ಕಾಯ್ದೆ :-
ದಿನಾಂಕ 01/07/2012 ರಂದು 1600 ಗಂಟೆಗೆ ಖಚಿತ ಬಾತ್ಮಿ ಮೇರೆಗೆ ಶ್ರೀ ಎನ್ ಎಮ್ ಪಾಟೀಲ ಬಾಗಲಕೊಟ ಪಿ.ಐ ಡಿ.ಸಿ.ಐ.ಬಿ ಬೀದರ ಮತ್ತು  ಬೀದರ ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿ ಮತ್ತು ಹುಲಸುರು ಠಾಣೆಯ ಪಿಎಸ್ಐ ಹಾಗು ಸಿಬ್ಬಂದಿ ರವರುಗಳೊಂದಿಗೆ ಗ್ರಾಮದಲ್ಲಿರುವ ಬಸವೇಶ್ವರ ಚೌಕ ಸಮೀಪ ಸಾಜೀದ ಕೋತ್ತವಾಲ ಚಹಾ ಹೋಟಲ್ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನ ಇಸ್ಪೀಟ್ ಎಲೆಯ ಅಂದರ ಬಾಹರ ಎಂಬ ನಸೀಬಿನ ಜೂಜಾಟ ಹಣವನ್ನು ಪಣಕ್ಕೆ ಹಚ್ಚಿ ಆಡುತ್ತಿದ್ದಾಗ ಅವರುಗಳ ಮೇಲೆ ದಾಳಿ ಮಾಡಿ 1) ಬಸವರಾಜ ತಂದೆ ವೈಜಿನಾಥ ಬಿರಗೆ ವಯ: 32 ವರ್ಷ ಜಾ: ಲಿಂಗಾಯತ ಉ: ಕೂಲಿ ಕೆಲಸ ಸಾ: ಹುಲಸೂರ ಈತನ ವಶದಿಂದ ಜೂಜಾಟಕ್ಕೆ ಬಳಸಿದ 5000/- ರೂ ಹಾಗು ಇಸ್ಪೀಟ್ ಎಲೆಗಳು  2)ಚನ್ನಪ್ಪ ತಂದೆ ಸಿದ್ರಾಮಪ್ಪಾ ಅದ್ದೇಪ್ಪ ವಯ: 48 ವರ್ಷ ಜಾ: ಲಿಂಗಾಯತ ಉ: ಡ್ರೈವರ ಕೆಲಸ ಸಾ: ಹುಲಸೂರ  ಈತನ ವಶದಿಂದ ಜೂಜಾಟಕ್ಕೆ ಬಳಸಿದ 3000/- ರೂ ಹಾಗು ಇಸ್ಪೀಟ್ ಎಲೆಗಳು 3) ರಾಜಕುಮಾರ ತಂದೆ ಚಂದ್ರಪ್ಪಾ ಮಂಗಾ ವಯ:42 ವರ್ಷ ಜಾ: ಲಿಂಗಾಯತ ಉ: ಒಕ್ಕಲುತನ ಕೆಲಸ ಸಾ: ಹುಲಸೂರ ಈತನ ವಶದಿಂದ ಜೂಜಾಟಕ್ಕೆ ಬಳಸಿದ 2000/- ರೂ ಹಾಗು ಇಸ್ಪೀಟ್ ಎಲೆಗಳು 4) ರಾಮೇಶ್ವರ ತಂದೆ ವೈಜಿನಾಥ ತೋಗಲೂರೆ ವಯ: 22 ವರ್ಷ ಜಾ: ಲಿಂಗಾಯತ ಉ: ಕೂಲಿ ಕೆಲಸ ಸಾ: ಹುಲಸೂರ ಈತನ ವಶದಿಂದ ಜೂಜಾಟಕ್ಕೆ ಬಳಸಿದ 1500/- ರೂ ಹಾಗು ಇಸ್ಪೀಟ್ ಎಲೆಗಳು 5) ರವೀಂದ್ರ ತಂದೆ ವಿಶ್ವನಾಥ ನಂಜವಾಡೆ ವಯ: 25 ವರ್ಷ ಜಾ: ಲಿಂಗಾಯತ ಉ: ಡ್ರೈವರ ಕೆಲಸ ಸಾ: ಹುಲಸೂರ ಈತನ ವಶದಿಂದ ಜೂಜಾಟಕ್ಕೆ ಬಳಸಿದ 1500/- ರೂ ಹಾಗು ಇಸ್ಪೀಟ್ ಎಲೆಗಳು 6) ರುಕ್ಮೋದ್ದಿನ್ ತಂದೆ ಮೌಲಖಾನ ವಯ: 41 ವರ್ಷ ಜಾ: ಮುಸ್ಲಿಂ ಉ: ಕೂಲಿ ಕೆಲಸ ಸಾ: ಹುಲಸೂರ ಈತನ ವಶದಿಂದ ಜೂಜಾಟಕ್ಕೆ ಬಳಸಿದ 1000/- ರೂ ಹಾಗು ಇಸ್ಪೀಟ್ ಎಲೆಗಳು 7) ಸಂಗಪ್ಪಾ ತಂದೆ ವೈಜಿನಾಥ ಕೌಟೆ ವಯ: 45 ವರ್ಷ ಜಾ: ಲಿಂಗಾಯತ ಉ: ಸಹ ಶಿಕ್ಷಕ ಸಾ: ಹುಲಸೂರ ಈತನ ವಶದಿಂದ ಜೂಜಾಟಕ್ಕೆ ಬಳಸಿದ 2000/- ರೂ ಹಾಗು ಇಸ್ಪೀಟ್ ಎಲೆಗಳು 8) ಬಸವರಾಜ ತಂದೆ ಗುರುಬಸಪ್ಪಾ ವಟಗ್ಗೆ ವಯ: 34 ವರ್ಷ ಜಾ: ಲಿಂಗಾಯತ ಉ: ಪೋಸ್ಟಮಾನ ಸಾ: ಹುಲಸೂರ ಈತನ ವಶದಿಂದ ಜೂಜಾಟಕ್ಕೆ ಬಳಸಿದ 2500/- ರೂ ಹಾಗು ಇಸ್ಪೀಟ್ ಎಲೆಗಳು ಇದ್ದು ಎಲ್ಲರ ನಡುವೆ ಜುಜಾಟಕ್ಕೆ ಬಳಸಿದ 3240/- ರೂ ಹಾಗು ಇಸ್ಪೀಟ್ ಎಲೆಗಳು ಇದ್ದು ಹೀಗೆ ಜುಜಾಟಕ್ಕೆ ಬಳಸಿದ್ದ ಎಲ್ಲಾ ಒಟ್ಟು 21740/- ರೂಪಾಯಿ ಹಾಗು 52 ಇಸ್ಪೀಟ್ ಎಲೆಗಳು ಜಪ್ತಿ ಮಾಡಿಕೊಂಡು ಅವರುಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.                                     
ಹಳ್ಳಿಖೇಡ (ಬಿ) ಪೊಲೀಸ ಠಾಣೆ ಗುನ್ನೆ ನಂ. 92/12 ಕಲಂ 87 ಕೆ.ಪಿ. ಕಾಯ್ದೆ :-
ದಿನಾಂಕ 01/07/2012 ರಂದು 2100  ಗಂಟೆಗೆ ದುಬಲಗುಂಡಿ ಶಿವಾರದಲ್ಲಿ ಆರೋಪಿತರಾದ ಮಲ್ಲಿಕಾಜರ್ುನ ತಂದೆ ಬಂಡೆಪ್ಪಾ ಜೋಳದಾಬಕಾ ಹಾಗೂ ಇನ್ನೂ 6 ಜನರು ಇಸ್ಪೀಟ್ ಜೂಜಾಟ ಆಡುತ್ತಿದ್ದಾಗ ಎಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತರ ವಶದಿಂದ ಒಟ್ಟು  24000/- ರೂ ಹಾಗೂJJJ 52 ಇಸ್ಪೀಟ್ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲು  ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಗುನ್ನೆ ನಂ. 92/12 ಕಲಂ 143, 147, 148, 504, 506, 427, 353  ಜೊತೆ 149ಐಪಿಸಿ :-
ದಿನಾಂಕ 01/07/2012 ರಂದು 2230 ಗಂಟೆಗೆ ಫಿರ್ಯಾದಿ ಶ್ರೀ ಗೋಪಿಕಾನಾಥ ತಂದೆ ಕಂಟೇಪ್ಪ ವಯ 53 ವರ್ಷ ಉ||ಉ.ಪ. ಅರಣ್ಯಾಧಿಕಾರಿ ಬೇನಚಿಂಚೋಳಿ ಶಾಖೆ ಹುಮನಾಬಾದ ವಲಯ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಚಿದರೆ ದಿನಾಂಕ 30/06/2012 ರಂದು ಫಿರ್ಯಾದಿ ಮತ್ತು ಅವರ ಸಿಬ್ಬಂದಿಯವರು ಅರಣ್ಯ ಇಲಾಖೆಯ ವತಿಯಿಂದ ಬುಲ್ಡೋಜರನಿಂದ ಮುಂಗಡ ಕಾಮಗಾರಿಯನ್ನು ಘಾಟಬೋರಾಳ ಗ್ರಾಮದ ಸರಕಾರಿ ಜಮೀನು ಸವರ್ೆ ನಂ.460 ನೇದರಲ್ಲಿ ಕೆಲಸ ಮಾಡುವಾಗ ಸಂಜೆ ಸುಮಾರು 17:30 ಗಂಟೆಗೆ ಬುಲ್ಡೋಜರ ಅಪರೇಟರ ರಾಜು ತಂದೆ ಭೀಮ ಪವಾರ ಇತನಿಗೆಕಂಠುನಾಯಕ ಥಾಂಡದ ಕೆಲವು ಜನರು ಅಕ್ರಮವಾಗಿ ತಡೆದು ಅವಾಚ್ಯ ಶಬ್ದಗಳಿಂದ ಬೈದು ಬಟ್ಟೆ ಹಿಡಿದು ಎಳೆದಾಡಿದಾಗ ಸದರಿಯವನು ಫಿಯರ್ಾದಿಗೆ ಫೋನ್ ಮಾಡಿ ಹೇಳಿದಾಗ ಸರಕಾರಿ ಕರ್ತವ್ಯದ ಮೇಲಿದ್ದ ಫಿರ್ಯಾದಿ ಮತ್ತು ಸಿಬ್ಬಂದಿಯವರು ಇಲಾಖೆಯ ಜೀಪ ನಂ. ಕೆಎ-38/ಜಿ-174 ನೇದರಲ್ಲಿ ಹೋಗಿ ಅವರನ್ನು ಸಮಜಾಯಿಸಿ ಸದರಿ ಜೀಪಿನಲ್ಲಿ ಕುಳಿತು ವಾಪಸ ಬರುವಾಗ ಸದರಿ ಥಾಂಡದ ಸಂತೋಷ ತಂದೆ ರೇಖು ಜಾಧವ ಹಾಗು ಇನ್ನು ಅನೇಕ ಜನರು ಧಿಡಿರನೆ ಗುಂಪು ಸೇರಿ ಫಿರ್ಯಾದಿ ಮತ್ತು ಸಿಬ್ಬಂದಿಯವರು ಕುಳಿತ ಜೀಪನ್ನು ಅಡ್ಡ ಹಾಕಿ ಸಮವಸ್ತ್ರದ ಮೇಲಿರುವ ಫಿರ್ಯಾದಿ ಮತ್ತು ಸಿಬ್ಬಂದಿಯವರನು ಜೀಪಿನಿಂದ ಹೊರಗೇಳೆದಾಡಿರುತ್ತಾರೆ. ಮತ್ತು ಸದರಿ ಜೀಪಿನ ಮೇಲೆ ಕಲ್ಲು ತೂರಾಟ ಮಾಡಿ ಜೀಪಿನ ಕಿಟಕಿ ಗಾಜುಗಳು ಒಡಿದು ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೇದರಿಕೆ ಹಾಕಿರುತ್ತಾರೆ ಹಾಗು ಸರಕಾರಿ ಕೆಲಸದಲ್ಲಿ ಅಡೆತಡೆಯನುಂಟು ಮಾಡಿರುತ್ತಾರೆ. ಸದರಿ ವಿಷಯವನು ಮೇಲಾಧಿಕಾರಿಗಳಲ್ಲಿ ತಿಳಿಸಿ ದೂರು ಕೊಡಲು ತಡವಾಗಿರುತ್ತದೆ ಎಂದು ಕೊಟ್ಟ  ಸಾರಂಶದ ಆಧಾರದ ಮೇರೆಗೆ   ಪ್ರಕರಣ ದಾಖಲ ಮಾಡಿ ತನಿಖೆ ಕೈಕೊಳ್ಳಲಾಗಿದೆ.

GULBARGA DIST REPORTED CRIMES


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಲಾಲಪಾಶಾ ತಂದೆ ರಹಿಮತ ಅಲಿ    ಉ: ಅಟೋರಿಕ್ಷಾ ಚಾಲಕ  ಸಾ||ಹುಸೇನಅಲಿಮಮಜೀದ ಎದುರು ಚೋಟಾ ರೋಜಾ ಪಾಶಾಪೂರ  ಗುಲಬರ್ಗಾರವರು ನಾನು ದಿನಾಂಕ 24-06-12 ರಂದು ಬೆಳಿಗ್ಗೆ 6-45 ಗಂಟೆಗೆ ನನ್ನ ಅಟೋರಿಕ್ಷಾ ನಂ: ಕೆಎ 32  9298 ನೆದ್ದನ್ನು  ಎಸ್.ವಿ.ಪಿ ಸರ್ಕಲ ಕಡೆಯಿಂದ ಜಗತ ಸರ್ಕಲ  ಕಡೆಗೆ ಬರುತ್ತಿದ್ದಾಗ ಎಸ್.ಬಿ ಪಾಟೀಲ ಪೆಟ್ರೊಲ್  ಪಂಪ  ಎದುರು ರೋಡಿನ ಮೇಲೆ ಎದುರುಗಡೆಯಿಂದ ಟ್ರ್ಯಾಕ್ಟರ  ನಂ:ಕೆಎ32 ಟಿಎ-1157 ನೇದ್ದರ ಚಾಲಕನು ತನ್ನ ವಾಹನವನ್ನು  ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ನನ್ನ ಅಟೋರಿಕ್ಷಾ ವಾಹನಕ್ಕೆ ಡಿಕ್ಕಿ ಪಡಿಸಿದ್ದರಿಂದ ನನಗೆ ಮತ್ತು ನನ್ನ ಅಟೋರೀಕ್ಷಾ ಡ್ಯಾಮೇಜ ಆಗಿರುತ್ತದೆ ಆತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 70/2012 ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ದಿನಾಂಕ:01/07/2012 ರಂದು ಸಾಯಂಕಾಲ ಅವರಾದ (ಬಿ) ಸೀಮಾಂತರದಲ್ಲಿ ಬರುವ ಅಂಬಾರಾಯ ಇವರ ಹೊಲದಲ್ಲಿ ಅಂದರ ಬಾಹರ ಇಸ್ಪೇಟ ಜೂಜಾಟ  ಆಡುತ್ತಿದ್ದ ಮಹ್ಮದ ಖಾಜಾಮಿಯ್ಯ ತಂದೆ ಫರೀದ ಸಾಬ ಸಾ: ಬುಲಂದ ಪರವೇಜ ಕಾಲೋನಿ,                      ಸಿರಾಜ ತಂದೆ ಪೈಜೋದ್ದೀನ,ಕರಿಮೋದಿನ ತಂದೆ ಪೀರ ಅಹ್ಮದ ಸಾ:ಬುಲಂದ ಪರವೇಜ ಕಾಲೋನಿ,ಬಾಲೆಸಾಬ ತಂದೆ ಮೈನೋದಿನ  ಸಾ:ಬುಲಂದ ಪರವೇಜ ಕಾಲೋನಿ,ಮತ್ತು ಅಕ್ಬರ ತಂದೆ ಶರಪೋದಿನ ಸಾ||ಖಮರ ಕಾಲೋನಿ ಗುಲಬರ್ಗಾ 6 ಜನರನ್ನು ಹಾಗೂ ನಗದು ಹಣ 8100/- ರೂಪಾಯಿಗಳು ಹಾಗೂ ಇಸ್ಪೇಟ ಎಲೆಗಳು ಮಾನ್ಯ ಡಿವೈಎಸ್ಪಿ ಗ್ರಾಮಾಂತರ ಉಪ ವಿಭಾಗ ಗುಲಬರ್ಗಾ ರವರು ತಮ್ಮ  ನೇತೃತ್ವದಲ್ಲಿ ದಾಳಿ ಮಾಡಿ ಅವರನ್ನು ವಶಕ್ಕೆ ತೆಗೆದುಕೊಂಡಿದ್ದರಿಂದ ಠಾಣೆ ಗುನ್ನೆ ನಂ: 218/2012 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.