Police Bhavan Kalaburagi

Police Bhavan Kalaburagi

Monday, February 24, 2014

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥Éưøï zÁ½ ¥ÀæPÀgÀtUÀ¼À ªÀiÁ»w:-
               ¢£ÁAPÀ 23-02-2014 gÀAzÀÄ ¸ÀAeÉ 5 UÀAmÉAiÀÄ ¸ÀĪÀiÁjUÉ EqÀ¥À£ÀÆgÀÄ UÁæªÀÄzÀ°è 1) gÁªÀÄtÚ vÀAzÉ §¸ÀtÚ, ªÀAiÀiÁ-35 ªÀµÀð, eÁ-PÉÆgÀªÀgÀ, G-PÀÄ®PÀ¸ÀÄ§Ä ¸Á-EqÀ¥À£ÀÆgÀÄ UÁæªÀÄ2) gÁªÀÄZÀAzÀæ vÀAzÉ ZËqÀ¥Àà, ªÀAiÀiÁ-40 ªÀµÀð, eÁ-PÉÆgÀªÀgÀ, G-PÀÄ®PÀ¸ÀÄ§Ä ¸Á-EqÀ¥À£ÀÆgÀÄ EªÀgÀÄUÀ¼ÀÄ AiÀiÁªÀÅzÉà ¯ÉʸÀ£Àì E®èzÉ C£À¢üPÀÈvÀªÁV ªÀiÁ£ÀªÀ fêÀPÉÌ C¥ÁAiÀÄPÁjAiÀiÁzÀ «µÀ¥ÀÆjvÀ ¹.ºÉZï.¥ËqÀgï «Ä²ævÀ PÀ®¨ÉgÀPÉ PÉʺÉAqÀªÀ£ÀÄß DgÉÆæ £ÀA.2 FvÀ£À eÉÆÃ¥ÀrAiÀÄ ªÀÄÄA¢£À CAUÀ¼ÀzÀ°è ¸ÁªÀðd¤PÀjUÉ ªÀiÁgÁl ªÀiÁqÀÄwÛgÀĪÁUÀ, ¦.J¸ï.L. EqÀ¥À£ÀÆgÀÄ gÀªÀgÀÄ ¹§âA¢ ºÁUÀÆ ¥ÀAZÀgÀ ¸ÀªÀÄPÀëªÀÄ zÁ½£Àqɹ DgÉÆævÀgÀ vÁ¨Á¢AzÀ 1)3 ¥Áè¹ÖPï PÉÆqÀUÀ¼À°è 45 °Ãlgï PÀ®¨ÉgÀPÉ PÉʺÉAqÀ CA.Q. 450/- gÀÆ. 2) 2 ¥Áè¹ÖPï vÀA©UÉUÀ¼ÀÄ 3) £ÀUÀzÀÄ ºÀt gÀÆ. 160/- gÀÆ. EªÀÅUÀ¼À£ÀÄß d¦ÛªÀiÁrPÉÆAqÀÄ, ¸ÀzÀj ºÉAqÀzÀ°è 180 JA.J¯ï MAzÀÄ PÁélðgï ¨ÁnèAiÀÄ°è J¥sï.J¸ï.J¯ï ¥ÀjÃPÉëUÉ PÀ¼ÀÄ»¸ÀĪÀ PÀÄjvÀÄ ±ÁA¥À¯ï PÉʺÉAqÀªÀ£ÀÄß vÉUÉzÀÄ F §UÉÎ zÁ½ ¥ÀAZÀ£ÁªÉÄAiÀÄ£ÀÄß ªÀiÁrPÉÆAqÀÄ oÁuÉUÉ §AzÀÄ ¥ÀAZÀ£ÁªÉÄÃAiÀÄ DzÁgÀzÀ ªÉÄðAzÀ DgÉÆævÀgÀ «gÀÄzÀÝ EqÀ¥À£ÀÆgÀÄ oÁuÉ UÀÄ£Éß £ÀA: 27/2014 PÀ®A 273, 284 gÉ/« 34 L¦¹ ªÀÄvÀÄÛ 32, 34 PÉ.F DPïÖ CrAiÀÄ°è UÀÄ£Éß zÁR®ÄªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ
                ¢£ÁAPÀ.23.02.2014 gÀAzÀÄ ¸ÀAeÉ 6.30 UÀAmÉUÉ ªÀÄÄzÀUÀ¯ï ªÉÄÃUÀ¼À¥ÉÃmÉAiÀÄ zÀÄgÀUÀªÀÄä UÀÄrAiÀÄ ªÀÄÄAzÉ ¸ÁªÀðd¤PÀ ¸ÀܼÀzÀ°è PÉ® d£ÀgÀÄ  E¸ÉàÃmï dÆeÁlzÀ°è vÉÆqÀVzÁUÀ, ¦.J¸ï.L gÀªÀgÀÄ ¥ÀAZÀgÀ ¸ÀªÀÄPÀëªÀÄzÀ°è ¹§âA¢AiÉÆA¢UÉ ºÉÆÃV zÁ½ ªÀiÁrzÁUÀ  ºÀ£ÀĪÀÄAvÀ vÀAzÉ £ÀjAiÀÄ¥Àà ªÀĢݤß, 24 ªÀµÀð, PÀÄgÀħgÀ ¸Á: vÁªÀgÀUÉÃgÁ ºÁUÀÆ EvÀgÉ ªÀÄÆgÀÄ d£ÀgÀÄ ¹QÌ©¢zÀÄÝ  CªÀÀjAzÀ ªÀÄvÀÄÛ PÀtzÀ°èAzÀ dÆeÁlPÉÌ ¸ÀA§A¢ü¹zÀ £ÀUÀzÀÄ ºÀt gÀÆ.5730/- & 52 E¸ÉàÃmï J°UÀ¼À£ÀÄß d¦Û ªÀiÁrPÉÆAqÀÄ, ¥ÀAZÀ£ÁªÉÄAiÀÄ£ÀÄß ¥ÀÆgÉʹPÉÆAqÀÄ ªÁ¥Á¸ï oÁuÉUÉ §AzÀÄ DgÉÆævÀgÀ ªÉÄÃ¯É zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ   ªÀÄÄzÀUÀ¯ï oÁuÉ UÀÄ£Éß £ÀA: 33/14 PÀ®A.87 PÉ.¦.PÁAiÉÄÝ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ.
zÉÆA©ü ¥ÀæPÀgÀtzÀ ªÀiÁ»w:-
     ¢ನಾಂಕ 20-02-2014 ರಂದು ಸಂಜೆ 7-00 ಗಂಟೆ ಸುಮಾರಿಗೆ  ಫಿರ್ಯಾ¢ ±ÀgÀtUËqÀ vÀAzÉ ¥ÀgÀ£ÀUËqÀ ¥ÉÆÃ.¥Á. 35ªÀµÀð, MPÀÌ®ÄvÀ£À, °AUÁAiÀÄvÀ ¸Á.vÀÄgÀqÀV. ªÀÄvÀÄÛ DvÀ£À vÀªÀÄä  E§âgÀÄ PÀÆrPÉÆAqÀÄ vÀªÀÄä ªÀÄ£ÉAiÀÄ ªÀÄÄAzÉ PÀĽvÀÄPÉÆArzÁÝUÀ DgÉÆæ ªÀiË£ÉñÀ ªÀÄvÀÄÛ ºÀ£ÀĪÉÄñÀ EªÀgÀÄ KPÁKQ C°èUÉ §AzÀÄ ªÀÄĹj ¤ÃgÀÄ £ÁªÀÅ J°è ¨ÉÃPÁzÀgÀÆ ZÀ®ÄèvÀÛªÉ £ÉÆÃrgÀ¯Éà JAzÀÄ CªÁZÀåªÁV ¨ÉÊAiÀÄÄÝ ªÀiË£ÉñÀ FvÀ£ÀÄ §rUɬÄAzÀ ªÀÄvÀÄÛ ºÀ£ÀĪÉÄñÀ FvÀ£ÀÄ PÉʬÄAzÀ ¦gÁå¢ ªÀÄvÀÄÛ DvÀ£À vÀªÀÄä E§âjUÉ J¼ÉzÁr ºÉÆqÉAiÀÄÄwÛgÀĪÁUÀ ©r¸À®Ä §AzÀ ¦gÁå¢AiÀÄ vÁ¬Ä CªÀÄgÀªÀÄä½UÉ ºÀ£ÀĪÉÄñÀ FvÀ£ÀÄ PÀÆzÀ®Ä »rzÀÄ J¼ÉzÁrzÀÄÝ C®èzÉ ¸ÀÄ£ÀAzÀ, DzÀªÀé EªÀgÀÄ ¦gÁå¢UÉ ªÀÄvÀÄÛ ¦gÁå¢AiÀÄ ¸ÀA§A¢PÀjUÉ fêÀzÀ ¨ÉzÀjPÉ ºÁQzÀgÀÄ. £ÀAvÀgÀ C°èAiÉÄà EzÀÝ £ÁUÀ£ÀUËqÀ, gÀÄzÀæUËqÀ, «ÃgÀ¨sÀzÀæUËqÀ EªÀgÀÄ DgÉÆævÀjUÉ ¥ÀæZÉÆÃzÀ£É ¤ÃrzÀÄÝ EgÀÄvÀÛzÉ. ಅಂತಾ PÉÆlÖ zÀÆj£À ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA: 34/14 PÀ®A,143,147,148,323,324,354,504,506,109 ¸À»vÀ 149 ಐಪಿಸಿ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊ¼Àîಲಾಗಿದೆ...  
PÉÆ¯É ¥ÀæPÀgÀtzÀ ªÀiÁ»w:-

              ¦ügÁå¢ ²æêÀÄw §¸À°AUÀªÀÄä UÀAqÀ UÀAUÀ¥Àà 30 ªÀµÀð eÁw: £ÁAiÀÄPÀ G: MPÀÌ®ÄvÀ£À ¸Á: UÀÄAvÀÄUÉÆüÀ FPÉAiÀÄÄ FUÉÎ ¸ÀĪÀÄgÀÄ 10 ªÀµÀðUÀ¼À»AzÉ ªÀÄÈvÀ£À ¸ÀAUÀqÀ ªÀÄzÀĪÉAiÀiÁV £Á®ÄÌ d£À ªÀÄPÀ̽zÀÄÝ, ªÀÄÈvÀ£ÀÄ FUÉÎ MAzÀÄ ªÀµÀð¢AzÀ UÀÄAvÀÄUÉÆüÀ UÁæªÀÄzÀ ºÀÄ°UɪÀÄä UÀAqÀ DzÉ¥Àà FPÉAiÀÄ ¸ÀAUÀqÀ C£ÉÊwPÀ ¸ÀA§AzsÀ ºÉÆA¢zÀÄÝ, F «µÀAiÀĪÀ£ÀÄß w½zÀ ¦ügÁå¢zÁgÀgÀÄ ªÀÄÈvÀ UÀAqÀ¤UÉ §Ä¢üݪÁzÀ ºÉý E£ÉÆߪÉÄä DPÉAiÀÄ vÀAmÉUÉ ºÉÆÃUÀ¨ÉÃqÀ CAvÁ w½¹ ºÉýzÀÄÝ, ¢£ÁAPÀ: 22-02-2014 gÀAzÀÄ ¸ÀAeÉ ªÉÆ® ¨ÉÃmÉAiÀiÁrPÉÆAqÀÄ §gÀÄvÉÛÃ£É CAvÁ ºÉý ªÀÄÈvÀ£ÀÄ ªÀģɬÄAzÀ ºÉÆÃVzÀÄÝ ¢£ÁAPÀ: 23.02.2014 gÀAzÀÄ ¨É½UÉÎ ¸ÉÆêÀÄ¥Àà FvÀ£ÀÄ zÀÆgÀªÁt ªÀÄÆ®PÀ UÀAUÀ¥Àà£À ºÉtªÀÅ ¤AUÀ¥Àà£À ºÉÆ®zÀ°è ©¢ÝzÉ CAvÁ w½¹zÀÝjAzÀ ¦ügÁå¢ ºÁUÀÆ EvÀgÀgÀÄ WÀl£Á ¸ÀܼÀPÉÌ ºÉÆÃV £ÉÆÃqÀ®Ä ªÀÄÈvÀ¤UÉ JgÀqÀÆ PÁ®ÄUÀ½UÉ PÀgÉAmï ±ÁPï ¤AzÁzÀ PÀ¥ÀÄà PÀ¯ÉUÀ½zÀÄÝ,vÀ¯ÉAiÀÄ »AzɯÉUÉ ¨sÁj gÀPÀÛUÁAiÀĪÁVzÀÝjAzÀ ¦ügÁå¢zÁgÀ¼À UÀAqÀ£ÀÄ C£ÉÊwPÀ ¸ÀA§AzsÀºÉÆA¢zÀ ºÀÄ°UɪÀÄä¼À ¸ÀA§A¢üPÀgÁzÀ 1) ªÀiÁ£À¥Àà vÀAzÉ UÀAUÀ¥Àà PÀqÀzÀgÁ¼À 2) ©üêÀÄ¥Àà vÀAzÉ ºÀ£ÀĪÀÄ¥Àà FZÀ£Á¼À 3) ±ÀgÀt¥Àà vÀAzÉ UÀAUÀ¥Àà PÀqÀzÀgÁ¼À J®ègÀÆ eÁw: £ÁAiÀÄPÀ ¸Á: UÀÄAvÀÄUÉÆüÀ UÁæªÀÄ gÀªÀgÀÄ CzÉà zÉéõÀ¢AzÀ UÀAUÀ¥Àà£À£ÀÄß ¨É½UÉÎ 4-00 UÀAmÉ ¸ÀĪÀiÁjUÉ PÉƯɪÀiÁrgÀÄvÁÛgÉ CAvÁ ªÀÄÄAvÁV zÀÆgÀÄ ¤ÃrzÀÝjAzÀ ªÉÄðAzÀ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 78/14 PÀ®A. 302  ¸À»vÀ 34 L.¦.¹  CrAiÀÄ°è     ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
                ದಿ:-24/02/14 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ನ್ಯಾಯಾಲಯ ಕರ್ತವ್ಯ ನಿರ್ವಹಿಸುವ ಪಿ.ಸಿ.134.ರವರು ಮಾನ್ಯ ನ್ಯಾಯಾಲಯದ ಖಾಸಗಿ ಪಿರ್ಯಾದಿ ಸಂಖ್ಯೆ 464/13 ನೇದ್ದನ್ನು ತಂದು ಹಾಜರಪಡಿಸಿದ್ದು ಸಾರಾಂಶವೇನೆಂದರೆ,ದಿ:-04/03/12 ರಂದು ಗೌಡನಭಾವಿ ಗ್ರಾಮದಲ್ಲಿ ಕಟ್ಟೇಬಸವೇಶ್ವರ ಜಾತ್ರಾ ಮಹೋತ್ಸವದ ಸಾಮೂಹಿಕ ವಿವಾಹದಲ್ಲಿ ಪಿರ್ಯಾದಿ ಶ್ರೀ ಮತಿ ಲಕ್ಷ್ಮಿ @ ಅನ್ನಪೂರ್ಣ ಗಂಡ ತಮ್ಮಣ್ಣ  22 ವರ್ಷ,ಮನೆಕೆಲಸ,  ಸಾ;-ಬಳಗಾನೂರು. ತಾ:-ಸಿಂಧನೂರು. FPÉAiÀÄನ್ನು ಆರೋಪಿ ತಿಮ್ಮಣ್ಣ ಈತನು ಮದುವೆಯಾಗಿದ್ದು, ಆರೋಪಿತರು ಮದುವೆಯ ಕಾಲಕ್ಕೆ ಪಿರ್ಯಾದಿದಾರರಳ ಕಡೆಯಿಂದ 1-ತೊಲೆ ಬಂಗಾರ 50 ಸಾವಿರ ರೂಪಾಯಿ ಹಾಗೂ 25 ಸಾವಿರ ರೂಪಾಯಿ ಬೆಲೆ ಬಾಳುವ ಸಾಮಾನುಗಳನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಮದುವೆಯಾದ ನಂತರ ಪಿರ್ಯಾದಿದಾರಳು ತನ್ನ ಗಂಡನ ಮನೆಗೆ ದಾಂಪತ್ಯ ಜೀವನ ನಡೆಸಲು ಹೊಗಿದ್ದು ಅಲ್ಲಿ ಕೇವಲ 2-ತಿಂಗಳ ಮಾತ್ರ ಸುಖದಾಪಾಂತ್ಯ ಜೀವನ ನಡೆಸಿದ್ದು ಇರುತ್ತದೆ ತದನಂತರ ದಿನಗಳಲ್ಲಿ ಆರೋಫಿತgÁzÀ 1).ತಿಮ್ಮಣ್ಣ ತಂದೆ ಶರಣಪ್ಪ ತಳವಾರ.25 ವರ್ಷ. 2).ಶರಣಪ್ಪ ತಂದೆ ಬಾಲಪ್ಪ ತಳವಾರ 55 ವರ್ಷ3).ಶ್ರೀಮತಿ ಅಂಜಮ್ಮ ಗಂಡ ಶರಣಪ್ಪ ತಳವಾರ 50 ವರ್ಷ,   4).ರಂಗಪ್ಪ ತಂದೆ ಶರಣಪ್ಪ ತಳವಾರ 22 ವರ್ಷ,  5).ರಂಗಪ್ಪ ತಂದೆ ಶರಣಪ್ಪ ತಳವಾರ 20 ವರ್ಷ, 6).ಶ್ರೀಮತಿ ಲಕ್ಷ್ಮಿ ಗಂಡ ದೇವೇಂದ್ರ 30 ವರ್ಷ,  7).ದೇವೇಂದ್ರ 35 ವರ್ಷ, ಆರ್.ಎಂ.ಪಿ.ವೈದ್ಯ ಎಲ್ಲರೂ ಸಾ:-ಬಳಗಾನೂರು. ತಾ:-ಸಿಂಧನೂರು.ಹಾ.ವ.ಕುಚ್ಚನಾರುಲ್ ಅಂಚೆ ದರೂರು ತಾ;ಗದ್ವಾಲ್ ಮಹಿಬೂಬನಗರ ಜಿಲ್ಲೆ gÀªÀgÀÄUÀ¼ÀÄ  ಪಿರ್ಯಾದಿದಾರಳಿಗೆ ಇಲ್ಲ ಸಲ್ಲದ ಜಗಳ ತೆಗೆದು ನೀನು ಸರಿಯಾಗಿಲ್ಲಾ ಕಪ್ಪಾಗಿದ್ದೀಯಾ ಅಂತಾ ಕಿರಿಕಿರಿ ಮಾಡುತ್ತ ವರದಕ್ಷಣೆ ಹಣ ಸ್ವಲ್ಪ ಪ್ರಮಾಣದಲ್ಲಿ ಕೊಟ್ಟಿರುತ್ತಾರೆ.ಇನ್ನೂ ಹೆಚ್ಚಿನ ವರದಕ್ಷಣ ಹಣ ತೆಗೆದುಕೊಂಡು ಬರುವಂತೆ ಕಿರಿಕಿರಿ ಮಾಡಿ ಆರೋಪಿತರೆಲ್ಲರೂ ಪಿರ್ಯಾದಿದಾರಳಿಗೆ ಕಿರುಕುಳ ಕೊಡುತ್ತಿದ್ದರಿಂದ ಸದರಿಯವರ ಕಿರುಕುಳ ತಾಳಲಾರದೆ ಪಿರ್ಯಾದಿದಾರಳು 3-ಭಾರಿ ಹತ್ತು ಸಾವಿರ ರೂಪಾಯಿ ತಂದುಕೊಟ್ಟಿದ್ದು ಇರುತ್ತದೆ.ನಂತರ ಆರೋಪಿತರು ಪಿರ್ಯಾದಿದಾರಳಿಗೆ ವಿನಕಾರಣ ಜಗಳ  ತೆಗೆದು ಹೊಡೆಬಡೆ ಮಾಡಿ ಪುನಹ 1-ಲಕ್ಷ ರೂಪಾಯಿ ಹೆಚ್ಚಿನ ವರದಕ್ಷಣೆ ಹಣ ತರುವಂತೆ ಹೊಡೆದು ಪಿರ್ಯಾದಿದಾರಳನ್ನು ಮನೆಯಿಂದ ಹೊರಹಾಕಿ ವರದಕ್ಷಣ ಹಣ ತರದಿದ್ದರೆ ಮನೆಯೊಳಗೆ ಬಾರಬಾರದೆಂದು ಹಾಗೆಯೆ ಬಂದರೆ ಪಿರ್ಯಾದಿದಾರಳನ್ನು ಕೊಂದು ಹಾಕುವದಾಗಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ  ಬಳಗಾನೂರು ಪೊಲೀಸ್ ಠಾಣೆ UÀÄ£Éß £ÀA:  43/2014.ಕಲಂ,323,324,504,506,498(ಎ) ಸಹಿತ 149 ಐಪಿಸಿ ಮತ್ತು 3 & 4 ಡಿ.ಪಿ.ಕಾಯಿದೆ CrAiÀÄ°è ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
J¸ï.¹. /J¸ï.n. PÁAiÉÄÝ CrAiÀÄ°è£À ¥ÀæPÀgÀtzÀ ªÀiÁ»w:-
            ¢£ÁAPÀ: 23.02.2014 gÀAzÀÄ ¦üAiÀiÁð¢zÁ£ÁzÀ gÁªÀÄ¥Àà vÀAzÉ FgÀtÚ ZÀ®ÄªÁ¢ ¸Á: ¸ÀįÁÛ£À¥ÀÆgÀÄ ¸ÀįÁÛ£Á¥ÀÆgÀÄ UÁæªÀÄzÀ DgÉÆæ ¹Ã£À¥Àà£À ªÀÄ£ÉAiÀÄ ªÀÄÄAzÉ gÀ¸ÉÛAiÀÄ°è ºÉÆÃUÀÄwÛzÁÝUÉΠ ¹Ã£À¥Àà ªÀÄvÀÄÛ EvÀgÉ 3 d£À CgÉÆævÀgÀÄ ¸ÉÃj CPÀæªÀĪÁV vÀqÉzÀÄ ºÉÆ¯É ¸ÀÆ¼É ªÀÄUÀ£Éà CAvÁ CªÁZÀå ±À§ÝUÀ½AzÀ  eÁw ¤AzÀ£É ªÀiÁr PÉÊUÀ½AzÀ PÀnÖUɬÄAzÀ ºÉÆqÉzÀÄ  2-3 vÁ¸ÀÄUÀ¼ÀªÀgÉUÉ PÀÆr¹  fêÀzÀ ¨ÉzÀjPÉ ºÁQ gÀPÀÛUÁAiÀÄUÀ¼À£ÀÄß ªÀiÁrzÀÄÝ CzÉ. CAvÁ PÉÆlÖ zÀÆj£À ªÉÄðAzÀ  gÁAiÀÄZÀÆgÀÄ UÁæ«ÄÃt oÁuÉ UÀÄ£Éß £ÀA: 52/2014 PÀ®A: 341,323,324,504,342,506, ¸À»vÀ 34  L.¦.¹. ªÀÄvÀÄÛ PÀ®A; 3(1)(10) ¦.J. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                 ದಿನಾಂಕ 24-02-2014 ರಂದು 11-00 ಎ.ಎಂ.ಕ್ಕೆ ಸಿಂಧನೂರು ಮಸ್ಕಿ ರಸ್ತೆಯಲ್ಲಿ ಆರೋಪಿvÀ£ÁzÀ ರಾಮಕೃಷ್ಣ ತಂದೆ  ವೀರರಾಘವಲು ಮೋಟಾರ ಸೈಕಲ್ಲ ನಂ. ಕೆಎ 37 ಕೆ 5159 ನೆದ್ದರ ಸವಾರ ಸಾಃ  ಕೋಟಯ್ಯಕ್ಯಾಂಪ ತಾಃ ಗಂಗಾವತಿ ಸದ್ಯ ಯು.ಹಂಚಿನಾಳಕ್ಯಾಂಪ  ತಾಃ ಸಿಂಧನೂರು. FvÀ£ÀÄ ತನ್ನ ಮೋಟಾರ ಸೈಕಲ್ಲ ನಂ. ಕೆಎ 37 ಕೆ 5159 ನೆದ್ದನ್ನು ಮಸ್ಕಿ ಕಡೆಯಿಂದ ಸಿಂಧನೂರು ಕಡೆಗೆ ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಬೂತಲದಿನ್ನಕ್ರಾಸ ಸಮೀಪ ರಸ್ತೆಯಲ್ಲಿ ಒಮ್ಮೇಲೆ ಎಡಕ್ಕೆ ತಿರುಗಿಸಿದಾಗ  ಸ್ಕಿಡ್ಡಾಗಿ ಮೋಟಾರ ಸೈಕಲ್ಲ ಸಮೇತ ಕೆಳಗೆ ಬಿದ್ದಿದ್ದರಿಂದ  ಹಣೆಯಲ್ಲಿ ಬಲಗಡೆ ಮತ್ತು ಮೂಗಿಗೆ ಭಾರಿ ರಕ್ತಗಾಯವಾಗಿ ಎಡ ಕಿವಿಯಲ್ಲಿ ರಕ್ತ ಬಂದಿದ್ದು,  ಬಲಗೈ, ಮುಂಗೈಗೆ, ಮತ್ತು. ಬಲಗಾಲು ಪಾದಕ್ಕೆ ತೆರಚಿದ ಗಾಯಗಳಾಗಿದ್ದು ಇರುತ್ತವೆ..CAvÁ ಶ್ರೀಮತಿ ಇಂದಿರಾ ಗಂಡ ರಾಮಕೃಷ್ಣ ನೆಕ್ಕಂಟಿ 30ವರ್ಷ, ಕಮ್ಮಾ ಮನೆಗೆಲಸ, ಸಾಃ ಕೋಟಯ್ಯಕ್ಯಾಂಪ ತಾಃ ಗಂಗಾವತಿ ಸದ್ಯ ಯು.ಹಂಚಿನಾಳಕ್ಯಾಂಪ   ತಾಃ ಸಿಂಧನೂರು gÀªÀgÀÄ  PÉÆlÖ zÀÆj£À ªÉÄðAzÀ ¹AzsÀ£ÀÆgÀÄ UÁæ«ÄÃt oÁuÉ UÀÄ£Éß £ÀA: 37/2014 PÀ®A. 279, 338 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

            gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 24.02.2014 gÀAzÀÄ  67 ¥ÀæÀææPÀgÀtUÀ¼À£ÀÄß ¥ÀvÉÛ ªÀiÁr    9,600/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 24-02-2014


This post is in Kannada language. To view, you need to download kannada fonts from the link section.

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 24-02-2014

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 53/2014, PÀ®A 448, 510 L¦¹ :-
¢£ÁAPÀ 23-02-2014 gÀAzÀÄ ¦üAiÀiÁ𢠧¸ÀªÀ¥ÀæWÀ¨sÀÄ ZÀÄ£ÁªÀuÁ¢üPÁj ¤ÃgÀÄ §¼ÀPÉÃzÁgÀgÀ ¸ÀAWÀ PÁgÀAd PÀÄAmɹ¹ð gÀªÀjUÉ ¸ÀºÀPÁgÀ ZÀÄ£ÁªÀuÉ DAiÉÆÃUÀ¢AzÀ ZÀÄ£ÁªÀuÁ C¢üPÁj CAvÁ £ÉëĹzÀÄÝ D ¤Ã«ÄvÀåªÁV PÀÄAmɹ¹ð UÁæªÀÄPÉÌ ¤ÃgÀÄ §¼ÀPÉzÁgÀgÀ ¸ÀAWÀ PÀÄAmɹ¹ð £ÉÃzÀgÀ ZÀÄ£ÁªÀuÉ PÀvÀðªÀå ¤ªÀð»¸ÀÄwÛgÀĪÁUÀ DgÉÆæ ¸ÀwõÀ vÀAzÉ vÀļÀ¹gÁªÀÄ ªÀAiÀÄ: 36 ªÀµÀð, eÁw: J¸ï¹ ºÉÆ°AiÀiÁ, ¸Á: PÀÄAmɹ¹ð EvÀ£ÀÄ ªÀÄzsÀå¥Á£À ªÀiÁr §AzÀÄ ZÀÄ£ÁªÀuÉ ¤¨sÀðA¢vÀ ¥ÀæzÉñÀzÀ°è CPÀæªÀĪÁV §AzÀÄ ¤ÃªÀÅ ªÀiÁqÀÄwÛgÀĪÀ ZÀÄ£ÁªÀuÉ ¸ÀjAiÀįÁè EzÀ£ÀÄß gÀzÀÄÝ ¥Àr¹ JAzÀÄ C¸À¨sÀå jÃwAiÀÄ°è CªÁZÀå ±À§ÝUÀ½AzÀ ¨ÉÊAiÀÄÄwÛzÁÝUÀ ¸ÀzÀjAiÀĪÀ¤UÉ ¦üAiÀiÁð¢ & ¦üAiÀiÁð¢ eÉÆvÉ EzÀÝ ¹§âA¢AiÀĪÀgÀÄ w½ ºÉýzÀgÀÄ ¸ÀºÀ PÉüÀ°¯Áè ªÀÄvÉÛ CªÁZÀå ±À§ÝUÀ½AzÀ ¨ÉÊzÀÄ zÀĪÀðvÀ£É vÉÆj¹gÀÄvÁÛ£É DUÀ ¥ÉưøÀgÀÄ ªÀÄvÀÄÛ ¦J¸ïL ¸ÁºÉçgÀÄ ¸ÀzÀj ªÀåQÛAiÀÄÄ ZÀÄ£ÁªÀuÉ PÀbÉÃjAiÀÄ°è £ÀÄUÀÄÎwÛgÀĪÁUÀ DvÀ£À£ÀÄß vÀqÉzÀÄ DvÀ¤UÉ »rzÀÄ DvÀ£À «gÀÄzÀÝ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 30/2014, PÀ®A 32, 34 PÉ.E DåPïÖ :-
¢£ÁAPÀ 23-02-2014 gÀAzÀÄ UÀrPÀıÀ£ÀÆgÀ UÁæªÀÄzÀ°è M§â ªÀåQÛ C£À¢üPÀÈvÀªÁV ¸ÀgÁ¬Ä ªÀiÁgÁmÁ ªÀiÁqÀÄwÛzÁÝ£ÉAzÀÄ ²æÃPÁAvÀ « C¯Áè¥ÀÆgÀ ¦.J¸ï.L ¸ÀAvÀ¥ÀÆgÀ ¥Éưøï oÁuÉ gÀªÀjUÉ RavÀ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ oÁuÉAiÀÄ ¹§âA¢AiÀĪÀgÉÆqÀ£É UÀrPÀıÀ£ÀÆgÀ UÁæªÀÄzÀ ºÀ£ÀĪÀiÁ£À ªÀÄA¢gÀ ºÀwÛgÀ ºÉÆÃV C°èAzÀ ®Qëöä UÀÄrAiÀÄ ºÀwÛgÀ ºÉÆÃV C°è ªÀÄgÉAiÀiÁV ¤AvÀÄ £ÉÆÃqÀ®Ä UÀrPÀıÀ£ÀÆgÀ UÁæªÀÄzÀ ®Qëöä UÀÄrAiÀÄ »AzÉ DgÉÆæ PÁ±À¥Áà vÀAzÉ «ÃgÀ¨sÀzÀæ¥Áà ªÉÄÃqÀ¥À¼Éî ªÀAiÀÄ: 38 ªÀµÀð, eÁw: °AUÁAiÀÄvÀ, ¸Á: UÀrPÀıÀ£ÀÆgÀ EvÀ£ÀÄ MAzÀÄ PÁl£ÀzÀ°è ¸ÀgÁ¬Ä ¨Ál®UÀ¼ÀÄ ElÄÖPÉÆAqÀÄ ªÀiÁgÁl ªÀiÁqÀÄwÛgÀĪÀÅzÀ£ÀÄß £ÉÆÃr ¦J¸ïL gÀªÀgÀÄ ¥ÀAZÀgÉÆA¢UÉ MªÀÄä¯É zÁ½ ªÀiÁr »rzÀÄPÉÆAqÀÄ PÁl£ÀzÀ°è ¥Àj²Ã°¹ £ÉÆÃqÀ®Ä 180 JA.J¯ï. ¸ÀgÁ¬Ä EgÀĪÀ 30 AiÀÄÄ.J¸ï. «¹Ì ¨Ál®UÀ¼ÀÄ C.Q 1440/- gÀÆ EzÀÄÝ ¸ÀzÀj ¨Ál®UÀ¼ÀÄ ºÁUÀÆ DgÉÆævÀ¤UÉ ¥ÀAZÀgÀ ¸ÀªÀÄPÀëªÀÄ ªÀ±ÀPÉÌ vÉUÉzÀÄPÉÆAqÀÄ ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀıÀ£ÀÆgÀ ¥ÉưøÀ oÁuÉ UÀÄ£Éß £ÀA. 46/2014, PÀ®A 498(J), 308, 323, 324, 325, 504 L¦¹ :-
FUÀ 4 ªÀµÀðUÀ¼À »AzÉ ¦üAiÀiÁ𢠦æAiÀÄAPÁ UÀAqÀ ©ÃgÀ§® ¥ÀªÁgÀ ªÀAiÀÄ 20 ªÀµÀð, eÁåw ®A¨Át ¸Á: gÀªÀÄuÁ vÁAqÁ ªÀĺÁqÉÆÃtUÁAªÀ gÀªÀgÀ ªÀÄzÀÄªÉ DgÉÆæ ©ÃgÀ§® vÀAzÉ ¥sÀÆ®¹AUÀ ¥ÀªÁgÀ ªÀAiÀÄ: 24 ªÀµÀð, ¸Á: gÀªÀÄuÁ vÁAqÁ ªÀĺÁqÉÆÃtUÁAªÀ vÁ; OgÁzÀ EvÀÀ£ÉÆA¢UÉ DVzÀÄÝ, ªÀÄzÀĪÉAiÀiÁzÀ 3 wAUÀ¼À £ÀAvÀgÀ¢AzÀ DgÉÆæAiÀÄÄ ¸ÀgÁ¬Ä PÀÄrAiÀÄĪÀÅzÀÄ, UÀÄlPÁ, vÀA¨ÁPÀÄ w£ÀÄߪÀÅzÀÄ ªÀiÁr PÉ®¸À ªÀiÁrzÀ ºÀt RZÀÄð ªÀiÁqÀÄwÛzÀÝjAzÀ ¦üAiÀiÁð¢AiÀĪÀgÀÄ DvÀ¤UÉ »ÃUÉ ªÀiÁqÀ¨ÉÃqÀ ªÀÄ£ÉAiÀÄ°è w£Àß®Äè K£ÀÄ C£Ád E¯Áè CAzÁUÀ DgÉÆæAiÀÄÄ ¦üAiÀiÁð¢UÉ CªÁZÀå ±À§ÝUÀ½AzÀ ¨ÉÊzÀÄ ªÀiÁ£À¹PÀ ºÁUÀÆ zÉÊ»PÀ QgÀÄPÀļÀ ¤Ãr 3 wAUÀ¼À »AzÉ PÀ§Äâ PÀrAiÀÄĪÀ PÀÄjvÀÄ ªÀÄÄAUÀqÀ ºÀt §A¢zÀÄ D ºÀt ¸ÀºÀ PÀÄrzÀÄ ºÁ¼ÀÄ ªÀiÁqÀÄwÛzÀÝjAzÀ PÉüÀ®Ä ºÉÆÃzÀgÉ ¨ÉÊzÀÄ PÀ©âtzÀ ¸ÀgÀ¥À½¬ÄAzÀ JqÀPÉÊ gÀmÉÖUÉ ºÉÆqÉzÀÄ UÁAiÀÄ ¥Àr¹ PɼÀUÉ PÉqÀ« ªÀÄÄRzÀ ªÉÄÃ¯É M¢ÝzÀÝjAzÀ ºÀ®Äè ªÀÄÄj¢zÀÄÝ C®èzÉ »A¸É PÉÆqÀĪÀÅzÀÄ ªÀÄÄAzÀĪÀgɹ ¢£ÁAPÀ 22-02-2014 gÀAzÀÄ ¸ÀgÁ¬Ä PÀÄrzÀÄ ªÀÄ£ÉUÉ §AzÀÄ ¦üAiÀiÁð¢ UÀ©üðt CAvÁ UÉÆwÛzÀÄÝ ¸ÀºÀ CrUÉ ¸ÀjAiÀiÁV ªÀiÁr¯Áè CAvÁ ¨ÉÊzÀÄ PÀÆzÀ®Ä »rzÀÄ PÉqÀ« §rUɬÄAzÀ ¨É£Àß°è ºÉÆqÉzÀÄ PÁ°¤AzÀ ºÉÆmÉÖAiÀÄ°è M¢ÝgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.
 

Gulbarga Dist Reported Crimes

ಮಟಕಾ ಜೂಜಾಟ ಪ್ರಕರಣಗಳು:
ಅಫಜಲಪೂರ ಪೊಲೀಸ್ ಠಾಣೆ:ದಿನಾಂಕ 23-02-2014 ರಂದು ಶ್ರೀ ಸುರೇಶ ಬೆಂಡೆಗುಂಬಳ ಪಿ.ಎಸ್.ಐ ಅಫಜಲಪೂರ ಠಾಣೆ ರವರು ಅಫಜಲಪೂರ ಪಟ್ಟಣದಲ್ಲಿ ಸಿಬ್ಬಂದಿಯವರೊಂದಿಗೆ ಗಸ್ತಿನಲ್ಲಿದ್ದಾಗ ಪಟ್ಟಣದ ಅಮೋಘ ಸಿದ್ದ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವ ಬಾತ್ಮಿ ಬಂದ ಮೇರೆಗೆ ಠಾಣೆಯ ಸಿಬ್ಬಂದಿ ಜನರಾದ ತಸ್ಲೀಮ, ನಿಂಗಣ್ಣ ಇವರವರೊಂದಿಗೆ ಅಮೋಘ ಸಿದ್ದ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ 5 ಜನರು ದುಂಡಾಗಿ ಕುಳಿತುಕೊಂಡು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವದ ಜೂಜಾಟ ಆಡುತ್ತಿದ್ದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ಜುಜಾಟವಾಡುತ್ತಿದ್ದ ಅಫಜಲಪೂರ ಪಟ್ಟಣದ 1. ಸೋಮಲಿಂಗ ತಂದೆ ಅಮೋಘಿ ಒಡೇಯರ, 2. ವಿಠ್ಠಲ ತಂದೆ ಮಾಳಪ್ಪ ತೇಗ್ಗಳ್ಳಿ, 3. ಶ್ರೀಮಂತ ತಂದೆ ಅಮೋಘ ಹಿರೆಕುರುಬರ, 4.  ಬಸವರಾಜ ತಂದೆ ಕಲ್ಲಪ್ಪ ಶಿನ್ನೂರ, 5. ಭೂತಾಳಿ ತಂದೆ ಕಲ್ಲಪ್ಪ ಹಿರೇಕುರುಬರ ಇವರನ್ನು ದಸ್ತಗೀರ ಮಾಡಿ  ಜೂಜಾಟಕ್ಕೆ ಬಳಸಿದ 52 ಇಸ್ಪೆಟ ಎಲೆಗಳು ಮತ್ತು ನಗದು ರೂ  990/- ಜಪ್ತಿ ಮಾಡಿಕೊಂಡು ಆರೋಪಿತರ ವಿರುದ್ದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ನಿಂಬರ್ಗಾ ಪೊಲೀಸ ಠಾಣೆ :ದಿನಾಂಕ 23/02/2014 ರಂದು ಮಾಡಿಯಾಳ ಗ್ರಾಮದ ಮರಗಮ್ಮ ದೇವರ ಗುಡಿಯ ಕಟ್ಟೆಯ ಮೇಲೆ ಇಸ್ಪೀಟ ಜೂಜಾಟ ನಡೆಯುತ್ತಿದೆ ಅಂತ ಬಾತ್ಮಿ ಬಂದ ಮೇರೆಗೆ ಶ್ರೀ ಕೆ.ಎಸ್. ಹಟ್ಟಿ ಸಿಪಿಐ ರವರ ನೇತೃತ್ವದಲ್ಲಿ ಶ್ರೀ ಸಂತೋಷ ಎಸ್. ರಾಠೋಡ  ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ರವರು ಠಾಣೆಯ ಸಿಬ್ಬಂದಿ 01. ಶ್ರೀ ಹಜರತ ಅಲಿ, 2. ಶ್ರೀ ಬಾಬುರಾಯ, 3.ಶ್ರೀ ರಾಜಕುಮಾರ, ರವರೊಂದಿಗೆ ಮಾಡಿಯಾಳ ಗ್ರಾಮಕ್ಕೆ ಹೋಗಿ ಇಬ್ಬರು ಪಂಚರು ಬರಮಾಡಿಕೊಂಡು ಎಲ್ಲರೂ ಸೇರಿ ಮಾಡಿಯಾಳ ಗ್ರಾಮದ ಮರಗಮ್ಮ ದೇವರ ಗುಡಿಯ ಮರೆಯಲ್ಲಿ ನಿಂತು ನೋಡಲಾಗಿ ಅಲ್ಲಿ 08 ಜನ ಮರಗಮ್ಮ ದೇವರ ಗುಡಿಯ ಕಟ್ಟೆಯ ಮೇಲೆ ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ  ಜೂಜಾಟ ವಾಡುತ್ತಿದ್ದ ಮಾಡಿಯಾಳ ಗ್ರಾಮದ 1. ನಿಂಗಪ್ಪಾ ತಂ. ಶಂಕ್ರೆಪ್ಪಾ ಖೈನ, 2.ರಾಜು ತಂ. ಗುರುಬಸಪ್ಪಾ ಮಡ್ಡಿತೋಟ, 3. ಬಸವರಾಜ ತಂ. ಹಮಂತ್ರಾಯ ಮಡ್ಡಿತೋಟ, 4. ಗುರುಪಾದಪ್ಪ ತಂ. ಪ್ರಭು ಮಡ್ಡತೋಟ, 5. ಕಲ್ಯಾಣಿ ತಂ. ಸಿದ್ದಪ್ಪ, 6. ಶ್ರೀಮಂತ ತಂದೆ ರೇವಣಸಿದ್ದಪ್ಪ, 7. ಮರೆಪ್ಪ ತಂ. ಪ್ರಭು ಇಕ್ಕಳಕಿ, 8. ಪ್ರಭು ತಂ. ಶರಣಪ್ಪ ವಾಡಿ, ದಸ್ತಗೀರ ಮಾಡಿ ಅಲ್ಲಿದ್ದ 52 ಇಸ್ಪಿಟ ಎಲೆಗಳು ಮತ್ತು ಜೂಜಾಟದಲ್ಲಿ ತೊಡಗಿಸಿದ ನಗದು ರೂ 13090/- ಜಪ್ತಿ ಮಾಡಿಕೊಂದು ಆರೋಪಿತರ ವಿರುದ್ದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಬಕಾರಿ ದಾಳಿ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ :ದಿನಾಂಕ 23/02/2014 ರಂದು ಶ್ರೀ ಸಂತೋಷ ಎಸ್. ರಾಠೋಡ ಪಿ.ಎಸ್.ಐ ನಿಂಬರ್ಗಾ ಠಾಣೆ ರವರು ಠಾಣೆಯ ಸಿಬ್ಬಂಧಿಯವರಾದ ಶ್ರೀ ರಾಜಶೇಖರ ಸಿಪಿಸಿ 778, ಶ್ರೀ ಸತೀಶ ಸಿಪಿಸಿ 851 ರವರೊಂದಿಗೆ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಸುಂಟನೂರ ಗ್ರಾಮದ ಕುರುಬರ ಓಣಿಯಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಮೇಲೆ ಅಕ್ರಮವಾಗಿ ಯಾವುದೆ ಲೈಸನ್ಸ ಇಲ್ಲದೆ ಕೈ ಚೀಲದಲ್ಲಿ ಮಧ್ಯದ ಪಾಕೇಟಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಚಂದ್ರಕಾಂತ ತಂದೆ ಲಾಡಪ್ಪ ನೀಲೂರ ಸಾ: ಸುಂಟನೂರ ಈತನನ್ನು ದಸ್ತಗೀರ ಮಾಡಿ ಆತನಿಂದ 180 ಎಮ್.ಎಲ್ ನ .ಕಿ ರೂ 1,300/- ಮೌಲ್ಯದ 26 ಮದ್ಯದ ಮಧ್ಯದ ಬಾಟಲಿಗಳು, ಮತ್ತು ಮಧ್ಯ ಮಾರಿದ ನಗದು ಹಣ 450/- ರೂಪಾಯಿಗಳನ್ನು ಜಪ್ತಿ ಮಾಡಿಕೊಂಡು ಆರೋಪಿತನ ವಿರುದ್ದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳವು ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ.ವಿಜಯಕುಮಾರ ತಂದೆ ಮಲ್ಲಿನಾಥ ಗುಂಜೋಟಿ ಸಾ:ಸರಸಂಬಾರವರು ದಿನಾಂಕ:23-02-14 ರ ರಾತ್ರಿ 01:30 ಗಂಟೆಯಿಂದ ದಿನಾಂಕ:23/02/2014  ರ ಬೆಳಗಿನ 5 ಗಂಟೆಯ ಮಧ್ಯದ ಅವಧಿಯಲ್ಲಿ. ತನ್ನ ಮನೆಯ ಮುಂದೆ ನಿಲ್ಲಿಸಿದ ಹೀರೋ ಕಂಪನಿಯ ಮೋಟರ್ ಸೈಕಲ್ ನಂಬರ ಕೆಎ32/ಇಬಿ9559 ನೇದ್ದನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಿಸ ತನಿಖೆ ಕೈಕೊಳ್ಳಲಾಗಿದೆ.
ಸರಗಳ್ಳತನ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ದಿನಾಂಕ||  23/02/2014 ರಂದು ರಾತ್ರಿ 09-00 ಗಂಟೆಗೆ ಶ್ರೀಮತಿ ರೋಹಿಣಿ ಗಂಡ ರಮೇಶ ಯಳಸಂಗಿಕರ ಠಾಣೆಗೆ ಆಗ್ರಿಕಲ್ಚರ್ ಲೇಔಟದಲ್ಲಿರುವ ತನ್ನ ಸಂಬಂಧಿಕರಾದ ಉದಯಕುಮಾರ ಯಳಸಂಗಿಕರ ಮತ್ತು ಕಲ್ಯಾಣರಾವ ವರ ಮನೆಗೆ ಹೊಗಿ ಅಲ್ಲಿಂದ ಉದಯಕುಮಾರ ಯಳಸಂಗಿಕರ  ಇವರ ಮನೆಗೆ ನಡೆದುಕೊಂಡು ಹೊಗುವಾಗ ಬಡಾವಣೆಯಲ್ಲಿರುವ ದತ್ತು ಪೊಲೀಸರ ಮನೆಯ ಮಂದೆ ರಸ್ತೆಯ ಮುಂಚೆ ಹೋಗುತ್ತಿರುವಾಗ ಎದುರುನಿಂದ ಬಂದ ಒಬ್ಬ ಮೋಟಾರ ಸೈಕಲ ಸವಾರ ತನ್ನ ಕೊರಳಿಗೆ  ಕೈ ಹಾಕಿ ಕೊರಳಲ್ಲಿದ್ದ 30 ಗ್ರಾಂ ಬಂಗಾರದ ಮಂಗಳ ಸೂತ್ರ ಅ.ಕಿ ರೂ 90,000 ದೋಚಿಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣಗಳು:
ಫರಹತಾಬಾದ ಪೊಲೀಸ್ ಠಾಣೆ : ದಿನಾಂಕ: 23-2-2014 ರಂದು ಶ್ರೀ ದಶರಥ ತಂದೆ ರಾಜಪ್ಪಾ ಜೀವಣಗಿ
ಸಾ|| ರಾಮನಗರ ಗುಲಬರ್ಗಾ ರವರು ಠಾಣೆಗೆ ಹಾಜರಾಗಿ ತಾನು ಕರ್ನಾಟಕ ಕೈಮಗ್ಗ ಅಭಿವೃದಿ ನಿಗಮ ಇಲಾಖೆ ಗುಲಬರ್ಗಾದಲ್ಲಿ ಗೂಡ್ಸ ವಾಹನದ ಚಾಲಕ ಎಂದು ಕಳೆದ 15 ವರ್ಷಗಳಿಂದ ಕರ್ತವ್ಯ ನಿರ್ವಹಿಸುದ್ದು ದಿ: 19-02-13 ರಂದು ಇಲಾಖೆಯ ಸಾಮಾನುಗಳನ್ನು ತೆಗೆದುಕೊಂಡು ಬನಹಟ್ಟಿಯಿಂದ ಗುಲಬರ್ಗಾಕ್ಕೆ ಬರುತ್ತಿರುವಾಗ ಸಿರನೂರ ದಾಟಿ ಭಾರತೀಯ ವಿದ್ಯಾ ಮಂದಿರ ಹತ್ತಿರ ಬರುತ್ತಿರುವಾಗ ಗುಲಬರ್ಗಾ ಕಡೆಯಿಂದ ಬರುತ್ತಿದ್ದ ಟಿಪ್ಪರ ಚಾಲಕನು ಟಿಪ್ಪರನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಗೂಡ್ಸ ವಾಹನ ನಂ ಕೆಎ25/ಡಿ3924 ನೆದ್ದಕ್ಕೆ ಅಪಘಾತಪಡಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕಯಕೊಳ್ಳಲಾಗಿದೆ.
ವಿದ್ಯುತ್ ತಂತಿ ತಗುಲಿ ಸಾವು ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ದಿನಾಂಕ: 23/02/2014 ರಂದು ಶ್ರೀ ದಿಲೀಪ್ ತಂ. ನೊರಂಜನಪ್ಪಾ ಕೊಡಂಬಲ್ ಸಾ: ಪಟವಾದ ರವರು ಠಾಣೆಗೆ ಹಾಜರಾಗಿ ತಮ್ಮ ತಂದೆ ನಿರಂಜಪ್ಪಾ ರವರವರಿಗೆ ಗ್ರಾಮದ ಜಗನ್ನಾಥ ಇವರ ಹೊಲದಲ್ಲಿ  ವಿದ್ಯುತ್ ಕಂಬದ ವೈರಿನಿಂದ ವಿದ್ಯುತ್ ತಗುಲಿ ಮೃತಪಟ್ಟಿದ್ದು. ಜಗನ್ನಾಥ ರವರ ಹೊಲದಲ್ಲಿ ಕಡಿದು ಬಿದ್ದ ವಿದ್ಯುತ್ ಕಂಬದ ವೈರಗಳನ್ನು ದುರಸ್ತಿ ಮಾಡುವಂತೆ ಹಲವು ಬಾರಿ ದೂರು ನೀಡಿದ್ದರೊ ಸಹ ಜೇಸ್ಕಾಂನ ಸೇಕ್ಷನ ಆಫೀಸರ್ ಸಿದ್ದಿರಾಜು ಮತ್ತು ಲೈನಮ್ಯಾನ ನಾಗಣ್ಣಾ ರವರು ನಿರ್ಲಕ್ಷ ಮಾಡಿ ಕಡಿದು ಬಿದ್ದ ವಿದ್ಯುತ್ ಕಂಬದ ವಾಯರ್ ದುರಸ್ತಿ ಮಾಡದ ಕಾರಣ ತಮ್ಮ ತಂದೆ ಮೃತಪಟ್ಟಿದ್ದು ಅವರ ವಿರುದ್ದ ಕ್ರಮ ಕಯಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:

ಆಳಂದ ಪೊಲೀಸ ಠಾಣೆ: ದಿನಾಂಕ 23/02/2014 ರಂದು ಸಾಯಂಕಾಲ ಶ್ರೀ ಕಾಶಿನಾಥ ತಂದೆ ಚಂದ್ರಶಾ ಲಾವಣಿ ಸಾ|| ಜಿಡಗಾ ರವರು ತಮ್ಮ ಮನೆಯ ಮುಂದೆ ಇದ್ದಾಗ ಹಳೆಯ ವೈಮನಸ್ಸಿನಿಂದ ಅಲ್ಲಿಗೆ ಸಾರಾಯಿ ಕುಡಿದು ಬಂದ ಗುರುಶಾಂತ ತಂದೆ ಗಣಪತಿ ಜಮಾದಾರ, ಪ್ರಕಾಶ ತಂದೆ ಗುಂಡಪ್ಪಾ ಜಮಾದಾರ ಇವರು ವಿನಾ: ಕಾರಣ ಅವಾಚ್ಯ ಶಬ್ದಗಳಿಂದ ನಿಮಗೆ ಖಲಾಸ್ ಮಾಡುವ ಸಲುವಾಗಿ 25 ಸಾವಿರ ರೂಪಾಯಿ ಕೊಟ್ಟಿರುತ್ತೇವೆ ಎಂದು ಅಂದಾಗ ಸುಮ್ಮನೆ ಯಾಕೆ ಬೈಯುತ್ತಿರಿ ಎಂದಾಗ ಗುರುಶಾಂತನು ಒಮ್ಮೇಲೆ ನನ್ನ ಮೇಲೆ ಬಂದು ಅಲ್ಲಿಯೇ ಬಿದ್ದ ಹಿಡಿಗಲ್ಲು ತೆಗೆದುಕೊಂಡು ನನ್ನ ಎಡಗೈ ಮುಂಗೈ ಮೇಲೆ ಹೊಡೆದಾಗ ಪ್ರಕಾಶನು ಕೈ ಮುಷ್ಟಿ ಮಾಡಿ ಹೊಡೆಯುವಾಗ ನನ್ನ ಮಗ ಗುರುಶರಣ, ಮಗಳು ರೇವಮ್ಮಾ ಬಿಡಿಸಲು ಬಂದಾಗ ಅವರಿಗೆ ನೂಕಿಸಿಕೊಟ್ಟು ನನ್ನ ಮಗಳ ಎಡಗೈ ಮೇಲೆ ಚಿವುಟಿ ಗಾಯಗೊಳಿಸಿ ಮಾನಭಂಗ ಉಂಟು ಮಾಡಿದ್ದು ಆಗ ಅಲ್ಲಿಯೇ ಇದ್ದ ಗ್ರಾಮದ ಮಹಾಂತೇಶ ಹಾಗೂ ಅಪ್ಪಾಜಿ ತಂದೆ ಶರಣಬಸಪ್ಪಾ ಲಾವಣಿ ಶಿವರಾಯ ರಾಮಲಿಂಗಪ್ಪಾ ಪಾಟೀಲ ಬಿಡಿಸುವಾಗ ಮಹಾಂತೇಶನಿಗೆ ಸಹ ಜೀವದ ಬೆದರಿಕೆ ಹಾಕಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಪಾದಿತರ ವಿರುದ್ದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.