Police Bhavan Kalaburagi

Police Bhavan Kalaburagi

Thursday, October 31, 2013

Raichur District Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
J¸ï.¹./ J¸ï.n. ¥ÀæPÀgÀtzÀ ªÀiÁ»w:-
              ದಿನಾಂಕ: 30/10/2013 ರಂದು ಬೆಳಿಗ್ಗೆ 10:00 ಗಂಟೆಗೆ ಫಿರ್ಯಾದಿ ಶ್ರೀ ಭೀಮಣ್ಣ ತಂದೆ ಸಾಬಣ್ಣ, ಮಕಾಶಿ,55ವರ್ಷ,ಜಾ:ನಾಯಕ, ಉ:ಒಕ್ಕಲುತನ, ಸಾ:ಚಿಕ್ಕರಾಯಕುಂಪಿ FvÀ£ÀÄ vÀ£Àß ಹೊಲಕ್ಕೆ ಹೋಗಲೆಂದು ಚಿಕ್ಕರಾಯಕುಂಪಿ ಗ್ರಾಮದ ಹನುಮಪ್ಪನ ಗುಡಿ ಮುಂದೆ ಹೊರಟಿದ್ದಾಗ ಹೊಲದ ದಾರಿಯ ಸಂಬಂಧವಾಗಿ ಇದ್ದ ದ್ವೇಷದಿಂದ ಅಲ್ಲಿಗೆ ಬಂದ ಆರೋಪಿತgÁzÀ ಪ್ರಭುಲಿಂಗಗೌಡ ತಂದೆ ಬಸವರಾಜ,ವಯ:45,  ಹಾಗು ಇತರೆ 2 ಜನ ಎಲ್ಲರು ಜಾ:ಲಿಂಗಾಯತ, ಉ:ಒಕ್ಕಲುತನ,ಸಾ:ಚಿಕ್ಕರಾಯಕುಂಪಿ EªÀgÀÄ ಪಿರ್ಯಾದಿಯನ್ನು ತಡೆದು ನಿಲ್ಲಿಸಿ, ಯಾಕಲೆ ಬ್ಯಾಡ ಜಾತಿ ಸೂಳೆ ಮಗನೆ ನಮಗೆ ಹೊಲದಲ್ಲಿ ಹೆಂಗ ತಿರುಗಾಡುತ್ತೀರಿ, ನೀವೂ ದಾರಿ ಬಂದ್ ಮಾಡಿದರೆ ನಾವೂ ದಾರಿ ಬಂದ್ ಮಾಡುತ್ತೇವೆ ಅಂತಿಯೇನಲೆ ಎಂದು ಜಾತಿ ನಿಂದನೆ ಮಾಡಿ, ಬಂಡಿಗೂಟದಿಂದ ಪಿರ್ಯಾದಿಯ ತಲೆಗೆ ಹೊಡೆದು ರಕ್ತಗಾಯಗೊಳಿಸಿ, ಅದೇ ಬಂಡಿಗುಟದಿಂದ ಎಡಗೈಗೆ ಹೊಡೆದು ಒಳಪೆಟ್ಟುಗೊಳಿಸಿ, ಕೈಯಿಂದ ಮೈ ಕೈಗೆ ಹೊಡೆದು ಜೀವದ ಬೆದರಿಕೆ ಹಾಕಿದ್ದು ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ UÀ§ÆâgÀÄ oÁuÉ UÀÄ£Éß £ÀA: 156/2013 ಕಲಂ: 341, 323, 324, 504, 506 ಸಹಿತ 34 ಐಪಿಸಿ ಮತ್ತು 3(1) (10) ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆ 1989 CrAiÀÄ°è ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
               ¢£ÁAPÀ: 30-10-2013 gÀAzÀÄ 4-50 ¦.JA.PÉÌ DgÀ.ºÉZï.PÁåA¥À £ÀA.2 gÀ°è  §¸ï ¤¯ÁÝtzÀ  ªÀÄÄAzÉ ¸ÁªÀðd¤PÀ ¸ÀܼÀzÀ°è PÉÆÃPÀ£ï UÉÆïÁÝgÀ vÀAzÉ PÁ°¥ÀzÀ UÉÆïÁÝgÀ 60ªÀµÀð, PÀëwæÃAiÀÄ PÀÆ°PÉ®¸À  ¸ÁB DgÀ.ºÉZï.PÁåA¥À £ÀA.2 FvÀ£ÀÄ  ¸ÁªÀðd¤PÀjAzÀ ºÀt ¥ÀqÉzÀÄ ªÀÄlPÁ £ÀA§j£À aÃnAiÀÄ£ÀÄß §gÉzÀÄPÉƼÀÄîwÛzÁÝUÀ ¦.J¸ï.L UÁæ«ÄÃt ¥Éưøï oÁuÉ ¹AzsÀ£ÀÆgÀÄ gÀªÀgÀÄ ¹§âA¢AiÀĪÀgÉÆA¢UÉ ¥ÀAZÀgÀ ¸ÀªÀÄPÀëªÀÄ zÁ½ ªÀiÁr DgÉÆævÀ£À£ÀÄß »rzÀÄ DvÀ¤AzÀ ªÀÄlPÁ dÆeÁlzÀ ºÀt 460/-gÀÆ.UÀ¼À£ÀÄß ªÀÄvÀÄÛ ªÀÄlPÁ aÃn, MAzÀÄ ¨Á¯ï ¥É£ÀÄß d¦Û ªÀiÁrzÀÄÝ EgÀÄvÀÛzÉ. zÁ½ ¥ÀAZÀ£ÁªÉÄ DzÁgÀzÀ ªÉÄðAzÀ ¹AzsÀ£ÀÆgÀÄ UÁæ«ÄÃt oÁuÉ UÀÄ£Éß £ÀA: 281/2013  PÀ®A. 78 (3) PÉ.¦. DåPïÖ CrAiÀÄ°è  ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
ªÀÄ»¼É ªÉÄð£À zËdð£Àå ¥ÀæPÀgÀtzÀ ªÀiÁ»w:-
             ಫಿರ್ಯಾದಿ ®Qëöä UÀAqÀ zÀÄgÀÄUÀ¥Àà ªÀAiÀÄ 30 ªÀµÀð eÁ : PÀÄgÀ§gÀÄ G: ªÀÄ£ÉPÉ®¸À ¸Á: PÉÆãÁ¥ÀÆgÀÄ¥ÉÃmÉ, ¥ÀÆeÁ gÉÊ¸ï «Ä¯ï ºÀwÛgÀ ªÀiÁ£À«   FPÉAiÀÄÄ ಆರೋಪಿ ದುರುಗಪ್ಪ ಈತನೊಂದಿಗೆ ಈಗ್ಗೆ 17 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಚೆನ್ನಾಗಿ ಸಂಸಾರ ಮಾಡಿಕೊಂಡು ಅನ್ಯೂನ್ಯವಾಗಿದ್ದು, ಈಗ್ಗೆ 03 ತಿಂಗಳ ಹಿಂದಿನಿಂದ ತನ್ನ ಗಂಡ ಆರೋಪಿ ದುರುಗಪ್ಪ ಈತನು ದಿನಾಲು ಕುಡಿದು ಬಂದು ನೀನು ಚೆಂದ ಇಲ್ಲ ಮನೆ ಬಿಟ್ಟು ಹೋಗು ಸೂಳೆ ಅಂತಾ ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡುತ್ತಾ ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡುತ್ತಾ ಬಂದಿದ್ದು, ಇಂದು ದಿನಾಂಕ 30-10-2013 ರಂದು ಬೆಳಗ್ಗೆ 11-00 ಗಂಟೆ ಸುಮಾರಿಗೆ ಫಿರ್ಯಾದಿದಾಳು ತನ್ನ ಮಕ್ಕಳೊಂದಿಗೆ ಮನೆಯಲ್ಲಿದ್ದಾಗ ತನ್ನ ಗಂಡ ದುರುಗಪ್ಪ ಹಾಗೂ ಮೈದುನ ಕೃಷ್ಣ ಇವರುಗಳು ಮನೆಗೆ ಬಂದು ಫಿರ್ಯಾದಿಗೆ ತನ್ನ ಮಕ್ಕಳ ಎದುರಲ್ಲಿ ಲೇ ಸೂಳೆ ಮನೆ ಬಿಟ್ಟು ಹೋಗು ಅಂತಾ ಹೇಳಿದರು ಸಹ ನೀನು ಹೋಗವಲ್ಲಿ ನಿನಗ ಹೆಂಗಾ ಓಡಿಸಬೇಕು ಅಂತಾ ನನಗ ಗೊತ್ತಾದ ಅಂತಾ ಅಂದು ತನ್ನ ಗಂಡನು ಕೈಗಳಿಂದ ಫಿರ್ಯಾದಿಗೆ  ಮೈಕೈಗೆ ಹೊಡೆದಿದ್ದು, ಮೈಧುನ ಕೃಷ್ಣ ಈತನು ತನ್ನ ಎಡಗಾಲ ಚಪ್ಪಲಿಯನ್ನು ತೆಗೆದುಕೊಂಡು ಫಿರ್ಯಾದಿಯ  ಎಡಮುಖಕ್ಕೆ ಹೊಡೆದು ಇಬ್ಬರು ಫಿರ್ಯಾದಿಗೆ ನೀನು ಮನೆ ಬಿಟ್ಟು ಹೋದರೆ ಸರಿ ಇಲ್ಲದಿದ್ದರೆ ನಿನ್ನನ್ನು ಜೀವಂತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋಗಿದ್ದು ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 225/2013 ಕಲಂ 498(ಎ), 504, 323, 355, 506 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೊಂಡೆನು.
                 DgÉÆævÀ£ÁzÀ ¥ÀgÀ±ÀÄgÁªÀÄ vÀAzÉ ²ªÀ¥Àà, eÁ-PÉÆgÀªÀgÀ, G-PÀÆ°PÉ®¸À ¸Á-f®èqÀ§AqÀvÁ-UÀzÁé¯ï (J¦) ¦üAiÀiÁ𢠠FgÀªÀÄä UÀAqÀ ¥ÀgÀ±ÀÄgÁªÀÄ, ªÀAiÀiÁ-23 ªÀµÀð, eÁ-PÉÆgÀªÀgÀ, G-ªÀÄ£ÉUÉ®¸À ¸Á-EqÀ¥À£ÀÆgÀÄ FPÉUÉ ªÀÄPÀ̼ÁUÀzÉà EzÀÄÝzÀjAzÀ CªÀ½UÉ zÉÊ»PÀªÁV ªÀÄvÀÄÛ ªÀiÁ£À¹PÀªÁV QgÀÄPÀļÀ ¤ÃrzÀÄÝ C®èzÉà ¢£ÁAPÀ 27-10-2013 gÀAzÀÄ ªÀÄ£ÉAiÀÄ ºÀwÛgÀ §AzÀÄ CªÁZÀå ±À§ÝUÀ½AzÀ ¨ÉÊzÁr vÀ¯ÉPÀÆzÀ®Ä »rzÀÄ J¼ÉzÁr PÉÊUÀ½AzÀ ºÉÆqɧqÉ ªÀiÁr fêÀzÀ ¨ÉzÀjPÉ ºÁQzÀÄÝ EgÀÄvÀÛzÉ.CAvÁ PÉÆlÖ zÀÆj£À ªÉÄðAzÀ EqÀ¥À£ÀÆgÀÄ ¥ÉưøÀ oÁuÉ UÀÄ£Éß £ÀA: 89/2013 PÀ®A 498(J), 504, 323, 506 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
zÉÆA©ü ¥ÀæPÀgÀtzÀ ªÀiÁ»w:_

¢£ÁAPÀ :26-10-2013 gÀAzÀÄ 22-35 UÀAmÉ ¸ÀĪÀiÁjUÉ ºÀnÖ a£ÀßzÀ UÀt PÀA¥À¤AiÀÄ D¸ÀàvÉæAiÀÄ°è  ¦üAiÀiÁð¢ü ²æà §¸À¥Àà vÀAzÉ gÁªÀÄ¥Àà ªÀļÀ°, QjAiÀÄ ¨sÀzÀævÁ C¢üPÁjUÀ¼ÀÄ ºÀnÖ a£ÀßzÀ UÀt PÀA¥À¤. ºÀnÖ FvÀ£ÀÄ  PÀvÀðªÀåzÀ°è EzÁÝUÀ PÀA¥À¤AiÀÄ ¸ÉAlæ¯ï±Á¥ïÖ£À JgÀqÀ£ÉÃAiÀÄ ¥Á¼ÉAiÀÄ UÀt «¨sÁUÀzÀ°è PÉ®¸ÀzÀ ªÉÄðzÀÝ CªÀÄgÀ¥Àà ©¯Éè ¸ÀA1063 EªÀjUÉ JzÉ £ÉÆêÀÅ PÁt¹PÉÆArzÀÝjAzÀ DvÀ£À£ÀÄß ¸ÀºÀ PÁ«ÄðPÀgÀÄ PÀA¥À¤ D¸ÀàvÉæUÉ zÁR°¹zÀÄÝ, PÀvÀðªÀåzÀ ªÉÄðzÀÝ ªÉÊzÁå¢üPÁjUÀ¼ÀÄ qÁ:D£ÀAzï ¥ÀÄPÁ¼É ªÀÄvÀÄÛ ¹§âA¢AiÀĪÀgÀÄ CªÀÄgÀ¥Àà¤UÉ aQvÉì ¤ÃrzÀÄÝ, JµÉÖà ¥ÀæAiÀÄwß¹zÀgÀÆ CªÀÄgÀ¥Àà£ÀÄ aQvÉì ¥sÀ®PÁjAiÀiÁUÀzÉà ªÀÄÈvÀ¥ÀnÖgÀÄvÁÛ£É. ªÀÄÈvÀzÉúÀªÀ£ÀÄß ¸ÀA§A¢PÀgÀÄ vÉUÉzÀÄPÉÆAqÀÄ ºÉÆÃUÀĪÀ ¸ÀªÀÄAiÀÄzÀ°è £ÀAvÀgÀ ªÉÄð£À DgÉÆævÀgÁzÀ ²ªÀPÀĪÀiÁgï ªÀÄoÀ ºÁUÀÆ EvÀgÉ 15 d£ÀgÀÄ ºÀnÖ PÀA¥À¤AiÀÄ PÁ«ÄðPÀgÀÄ ¸ÉÃjPÉÆAqÀÄ  PÀvÀðªÀåzÀ ªÉÄðzÀÝ ªÉÊzÁå¢üPÁjUÀ½UÉ ªÀÄvÀÄÛ ¹§âA¢AiÀĪÀjUÉ CªÁZÀåªÁV ¨ÉÊzÀÄ, C°èAiÉÄà EzÀÝ L.«.¸ÁÖöåAqï gÁqï¤AzÀ, ©.¦.D¥ÀgÉÃlgïUÀ½AzÀ ,PÉÊUÀ½AzÀ ºÉÆqɧqÉ ªÀiÁr ¤ªÀÄä£ÀÄß fêÀAvÀªÁV G½¸ÀĪÀ¢®è CAvÁ fêÀzÀ ¨ÉzÀjPÉ ºÁQ eÉÆÃgÁV PÀÆUÁqÀÄvÁÛ D¸ÀàvÉæAiÀÄ°èzÀÝ fêÀgÀPÀëPÀ OµÀ¢UÀ¼À£ÀÄß, ¦üæÃeï, PÀÄað, mÉ°¥ÉÆãÀÄ, gÀÆ«£À ¨ÁV®Ä, QlQUÀ¼ÀÄ, PÀA¥À¤AiÀÄ D¹ÛUÀ½UÉ £ÀµÀÖªÀ£ÀÄßAlÄ ªÀiÁr ªÉÊzÁå¢üPÁjUÀ¼À£ÀÄß ªÀÄvÀÄÛ ¹§âA¢AiÀÄgÀªÀgÀ£ÀÄß PÀÆr ºÁQ ªÉÊzÀåjUÉ ºÀuÉUÉ M¼À¥ÉlÄÖUÉƽ¹gÀÄvÁÛgÉ CAvÁ ªÀÄÄAvÁV EzÀÝ ¦üAiÀiÁð¢üAiÀÄ UÀtQÃPÀÈvÀ ¦ügÁå¢ ªÉÄðAzÀ ºÀlÖ oÁuÉ UÀÄ£Éß £ÀA: 222/2013 PÀ®A. 143, 147, 332, 353, 342, 504, 506, ¸À»vÀ 149  L¦¹ ºÁUÀÆ PÀ®A 4 PÀ£ÁðlPÀ ¥Áæ»Ã©µÀ£ï D¥ï ªÉÊïɣïì CUɣɸïÖ ªÉÄrPÉÃgï  ¸À«ð¸ï ¥À¸ÉÆÃð£À¯ï & qÁåªÉÄeï lÄ ¥Áæ¥Ànð E£ï ªÉÄrPÉÃgï ¸À«ð¸ï E£ïì¸ÀÆÖöåµÀ£ïì DPïÖ -2009  CrAiÀÄ°è  ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
   

          gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:31.10.2013 gÀAzÀÄ  76 ¥ÀææPÀgÀtUÀ¼À£ÀÄß ¥ÀvÉÛ ªÀiÁr 16,300/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 31-10-2013


This post is in Kannada language. To view, you need to download kannada fonts from the link section.

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ:31-10-2013

ºÀÄ®¸ÀÆgÀ ¥Éưøï oÁuÉ UÀÄ£Éß £ÀA. 199/2013, PÀ®A 363 eÉÆvÉ 149 L¦¹ :-
¢£ÁAPÀ 17-10-2013 gÀAzÀÄ DgÉÆævÀgÁzÀ 1) gÁªÀÄ vÀAzÉ PÁ²£ÁxÀ ¨sÉƸÀ¯É, 2) PÁ²Ã£ÁxÀ ¨sÉƸÀ¯É, 3) KPÀ£ÁxÀ ¨sÉƸÀ¯É, 4) CªÀÄgÀ vÀAzÉ KPÀ£ÁxÀ ¨sÉƸÀ¯É, 5) PÀªÀļÁ¨Á¬Ä UÀAqÀ PÁ²£ÁxÀ ¨sÉƸÀ¯É J®ègÀÆ ¸Á: ¯ÁzsÁ EªÀgÉ®ègÀÆ PÀÆr ªÁAdgÀSÉÃqÁ UÁæªÀÄPÉÌ MAzÀÄ ©½ mÁmÁ ¸ÀĪÉÆÃzÀ°è ¦üAiÀiÁ𢠣ÁUÀ£ÁxÀ vÀAzÉ dnÖAUÀ PÁA¨Éî ªÀAiÀÄ: 65 ªÀµÀð, eÁw: J¸ï.¹ ºÀjd£À, ¸Á: ªÁAdgÀSÉÃqÁ UÁæªÀÄ EªÀgÀ ªÉƪÀÄäUÀ¼ÁzÀ ¨sÀƫıÁ vÀAzÉ gÁeÁgÁªÀÄ PÁA¨Éî ªÀAiÀÄ: 21 ªÀµÀð, eÁw: J¸ï.¹ ºÀjd£À, ¸Á: ªÁAdgÀSÉÃqÁ, vÁ: ¨sÁ°Ì ¨sÀƫıÁ EªÀ½UÉ PÀÆr¹PÉÆAqÀÄ ¨sÁ°Ì PÀqÉUÉ ºÉÆÃVgÀÄvÁÛgÉ, D ¸ÀªÀÄAiÀÄzÀ°è ¦üAiÀiÁð¢AiÀĪÀgÀÄ ºÉÆ®¢AzÀ ªÀÄ£ÉUÉ §gÀÄwÛgÀĪÁUÀ ªÁAdgÀSÉÃqÁ UÁæªÀÄzÀ ºÀwÛgÀ mÁmÁ ¸ÀĪÉÆà vÉUÉzÀÄPÉÆAqÀÄ ºÉÆÃUÀÄwÛzÁÝUÀ ¦üAiÀiÁð¢AiÀĪÀgÀ ªÉƪÀÄäUÀ¼ÀÄ agÁqÀÄwÛzÀÝ zsÀé¤ PÉý ¦üAiÀiÁð¢AiÀĪÀgÀÄ mÁmÁ ¸ÀĪÉÆà ªÀÄÄAzÉ ¤AwzÀÄÝ, DªÁUÀ mÁmÁ ¸ÀĪÉÆà ¤°è¹zÁUÀ ¦üAiÀiÁð¢AiÀĪÀgÀÄ vÀ£Àß ªÉƪÀÄäUÀ¼ÀÄ C¼ÀĪÀÅzÀ£ÀÄß £ÉÆÃrgÀÄvÁÛgÉ, ¸ÀzÀj DgÉÆævÀgÉ®ègÀÆ CªÀ½UÉ MvÁÛAiÀÄ¥ÀƪÀðPÀªÁV »r¢zÀÝgÀÄ CzÀPÉÌ ¦üAiÀiÁð¢AiÀĪÀgÀÄ KPÉ £À£Àß ªÉƪÀĪÀÄä½UÉ MAiÀÄÄåwÛ¢ÝÃj JAzÁUÀ mÁmÁ ¸ÀĪÉÆà Nr¹PÉÆAqÀÄ ºÉÆÃVgÀvÁÛgÉAzÀÄ ¦üAiÀiÁð¢AiÀĪÀgÀÄ ¢£ÁAPÀ 30-10-2013 gÀAzÀÄ PÉÆlÖ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ UÁæ«ÄÃt ¥ÉưøÀ oÁuÉ AiÀÄÄ.r.Dgï £ÀA. 09/2013, PÀ®A 174 ¹.Dgï.¦.¹ :-
¢£ÁAPÀ 30-10-2013 gÀAzÀÄ ¦üAiÀiÁ𢠱ÀAPÀgÀ vÀAzÉ ®PÀëöät ±Á»¥À¯Éè£ÉÆÃgÀ ªÀAiÀÄ: 58 ªÀµÀð, eÁw: ºÀjd£À, ¸Á: £ÉêÀÄvÁ¨ÁzÀ, vÁ: & f: ©ÃzÀgÀ EªÀgÀ ªÀÄUÀ£ÁzÀ ¸ÀAdÄ PÀĪÀiÁgÀ vÀAzÉ ±ÀAPÀgÀ ±Á¬Ä¥À¯Éè£ÉÆÃgÀ ªÀAiÀÄ: 30 ªÀµÀð, FvÀ¤UÉ ¸ÀĪÀiÁgÀÄ 5 ªÀµÀðUÀ¼À »AzÉ ªÀÄzÀÄªÉ ªÀiÁrzÀÄÝ, CªÀ£À ºÉAqÀw EAzÀĪÀÄw 2£Éà ºÉÃjUÉ PÀÄjvÀÄ vÀªÀgÀÄ ªÀÄ£ÉUÉ ºÉÆÃV ªÀÄgÀ½ ªÀÄ£ÉUÉ ¨ÁgÀzÉ EzÀÄÝzÀjAzÀ ¸ÀAdÄ EªÀ£ÀÄ ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ ªÀiÁ£À¹PÀ C¸Àé¸ÀÜ£ÁVzÀÝjAzÀ CªÀ¤UÉ SÁ¸ÀV ºÁUÀÆ ¸ÀgÀPÁj aQvÉì ªÀiÁr¹zÀgÀÄ ¸ÀºÀ UÀÄtªÀÄÄR ºÉÆAzÀzÉ EzÀÄÝzÀjAzÀ ºÉaÑ£À G¥ÀZÁgÀ PÀÄjvÀÄ CªÀ¤UÉ ¦üAiÀiÁð¢AiÀĪÀgÀÄ vÀªÀÄä ¸ÀA§A¢üPÀgÀ ªÀÄ£É zsÀĪÀĸÁ¥ÀÆgÀ UÁæªÀÄzÀ CªÀÄÈvÀ ªÉÄÃvÉæ gÀªÀgÀ ªÀÄ£ÉAiÀÄ°è ElÄÖ G¥ÀZÁgÀ ªÀiÁr¸ÀÄwÛgÀĪÁUÀ CªÀ£ÀÄ fêÀ£ÀzÀ°è fUÀÄ¥ÉìUÉÆAqÀÄ ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ ªÀÄ£ÉAiÀÄ°è AiÀiÁgÀÄ E®èzÀ£ÀÄß £ÉÆÃr vÀUÀqÀzÀ zÀAmÉUÉ £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛ£É, DvÀ£À ¸Á«£À §UÉÎ AiÀiÁgÀ ªÉÄÃ¯É AiÀiÁªÀÅzÉ jÃwAiÀÄ ¸ÀA±ÀAiÀÄ«gÀĪÀ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ.

PÀıÀ£ÀÆgÀ ¥Éưøï oÁuÉ AiÀÄÄ.r.Dgï £ÀA. 06/2013, PÀ®A 174 ¹.Dgï.¦.¹ :-
¢£ÁAPÀ 30-10-2013 gÀAzÀÄ ¸ÀAUÀªÀÄ UÁæªÀÄzÀ zÉêÀ£À £À¢AiÀÄ°è ¦üAiÀiÁð¢ PÀªÀļÁ¨Á¬Ä UÀAqÀ ªÀiÁzsÀªÀgÁªÀ gÁdVÃgÉ  ªÀAiÀÄ: 55 ªÀµÀð, eÁw: °AUÁAiÀÄvÀ, ¸Á: ¸ÀAUÀªÀÄ UÁæªÀÄ, vÁ: OgÁzÀ(©) vÀ£Àß ¸ÉƸÉAiÉÆÃA¢UÉ §mÉÖ MUÉAiÀÄ®Ä ºÉÆVzÀÄÝ £ÀAvÀgÀ ¦üAiÀiÁð¢AiÀĪÀgÀ ªÀÄUÀ ¹zÁæªÀÄ @ ¹zÀÝ¥Áà vÀAzÉ ªÀiÁzsÀªÀgÁªÀ ªÀAiÀÄ: 25 ªÀµÀð, EvÀ£ÀÄ C°èUÉ §AzÀÄ ¸ÁߣÀ ªÀiÁqÀ®Ä ¤ÃgÀ°è E½AiÀÄĪÁUÀ DPÀ¹äPÀªÁV PÁ®Ä eÁj ¤ÃgÀ°è ªÀÄƼÀÄV Fd®Ä §gÀzÀ PÁgÀt ªÀÄÈvÀ ¥ÀnÖgÀÄvÁÛ£É, DvÀ£À ¸Á«£À°è AiÀiÁgÀ ªÉÄÃ¯É AiÀiÁªÀÅzÉà jÃwAiÀÄ ¸ÀA±ÀAiÀÄ EgÀĪÀÅ¢®è CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ.

Gulbarga District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಮುಧೋಳ ಠಾಣೆ : ಶ್ರೀಮತಿ ಪಾರ್ವತಿ ಗಂಡ ಶಂಕರಗೌಡ ದೇಸಾಯಿ ಸಾ: ಕೊಲಕುಂದಾ ಇವರಿಗೆ ಈಗ್ಗೆ ಸುಮಾರು 11 ವರ್ಷಗಳಹಿಂದೆ ನಮ್ಮ ತಂದೆಯವರಾ ವೆಂಕಟ ರೆಡ್ಡಿ  ಇವರು ಕೊಲಕುಂದಾ  ಗ್ರಾಮದ ಪರ್ವತ ರೆಡ್ಡಿ  ಇವರ ಮಗನಾದ ಶಂಕರ ಗೌಡ ಇವರಿಗೆ ನನಗೆ ಕೊಟ್ಟು ಗುರು ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಿರುತ್ತಾರೆ. ನನಗೆ ಒಂದು ಹೆಣ್ಣು ಹಾಗು ಒಂದು ಗಂಡು ಮಕ್ಕಳು ಇರುತ್ತಾರೆ. ಮದುವೆಯ ಕಾಲಕ್ಕೆ ನನ್ನ ತಂದೆಯವರು ನನ್ನ ಗಂಡನಿಗೆ ಒಂದುವರೆ ಲಕ್ಷ ರೂಪಾಯಿ ಹಾಗು ಎರಡು ತೊಲೆ ಬಂಗಾರ ಕೊಟ್ಟಿರುತ್ತಾರೆ. ನನ್ನ ಮಧುವೆಯಾಗಿ ಒಂದು ವರ್ಷದವರೆಗೆ ನನ್ನ ಗಂಡ ನನಗೆ ಸರಿಯಾಗಿ ನೋಡಿಕೊಂಡಿರುತ್ತಾರೆ.   ನಂತರ ನನ್ನ ಗಂಡ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಅಂತಾ ದೈಹಿಕ ಹಾಗು ಮಾನಸಿಕ ಕಿರುಕುಳ ಕೊಡತ್ತಿದ್ದನು. ನಾನು ಹಬ್ಬಕ್ಕೆ ಬಾಂದಾಗನಮ್ಮ ತಂದೆಯವರಿಂದ  ರೂ 50,000/-  ತೆಗೆದುಕೊಂಡು ಹೊಗಿ ನನ್ನ ಗಂಡನಿಗೆ ಕೊಟ್ಟಿರುತ್ತೇನೆ. ನನ್ನ ತಂದೆಯವರು.  ನನ್ನ ಗಂಡನಿಗೆ ಒಂದುಮೊಟಾರ  ಸೈಕಲ್ ಕೊಡಿಸಿರುತ್ತಾರೆ. ಹಾಗು ಸಿಮೇಂಟ ಏಜೇನ್ಸಿ ಕೊಡಿಸಿರುತ್ತಾರೆ. ಆದರು ನನ್ನ ಗಂಡ ನಿರಂತರವಾಗಿ ಕಿರುಕುಳ ಕೊಡುತ್ತಾ  ಬಂದಿರುತ್ತಾನೆ. ಮೊನ್ನೆ ದಿನಾಂಕ: 27-10-2013 ರಂದು ರಾತ್ರಿ 2200 ಗಂಟೆಯ ಸುಮಾರಿಗೆ  ಪುನಃ  ನನ್ನ  ಗಂಡ  ನನಗೆಇನ್ನು 50,000/- ರೂ. ನಿನ್ನ ತವರು ಮನೆಯಿಂದ ತೆಗೆದುಕೊಂಡು ಬಾ ಅಂತಾ  ಜಗಳಾ  ತೆಗೆದಿರುತ್ತಾನೆ ಆಗ ನಾನು ನನ್ನ ಗಂಡನಿಗೆ ನಾವು 5 ಜನ ಅಕ್ಕ ತಂಗಿಯಂದಿಯರು ಇರುತ್ತೇವೆ ನಮ್ಮ ತಂದೆ ಎಲ್ಲರಿಗು ನೋಡಿಕೊಳ್ಳಬೇಕು ಆದ್ದರಿಂದ ನಾನು ತವರು ಮನೆಯಿಂದ ಹಣ ತರುವದಿಲ್ಲಾ ಅಂತಾ ಹೇಳಿದಕ್ಕೆ ನನಗೆ ನನ್ನ ಗಂಡ ಅವಾಚ್ಯ ಶಬ್ದಗಳಿಂದ ಬೈದು  ನೀನು ತವರು ಮನೆಯಿಂದ ಹಣ ತರುವದಿಲ್ಲಾ ಅಂತಾ ಹೇಳುತಿ ಎಂದು ಕೈಯಿಂದ ಹೊಡೆ ಬಡೆ ಮಾಡಿನನ್ನ ಕುತ್ತಿಗೆ ಹಿಡಿದು ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶಿವಪ್ಪ ತಂದೆ ಚಂದ್ರಶಾ ರವರು ದಿನಾಂಕ: 30-10-2013 ರಂದು ಮಧ್ಯಾಹ್ನ 1=30 ಗಂಟೆ ಸುಮಾರಿಗೆ ಎನ್.ವಿ.ಶಾಲೆಯ ಎದುರಿನ ರೋಡಿನ ಪಕ್ಕದಲ್ಲಿ ನನ್ನ ಸೈಕಲ ರಿಕ್ಷಾ ನಿಲ್ಲಿಸಿ ರೋಡ ದಾಟಿ ಚಹಾ ಕುಡಿದು ವಾಪಸ್ಸ ರೀಕ್ಷಾ ಹತ್ತಿರ ಬರುವಾಗ ಆನಂದ ಹೊಟೇಲ ಕಡೆಯಿಂದ ಮೋ/ಸೈಕಲ್ ನಂ: ಕೆಎ 32 ಇಬಿ 3174 ರ ಸವಾರ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ಗಾಯಗೊಳಿಸಿ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 30-10-2013 ರಂದು 01-20 ಪಿ.ಎಮ್ ಕ್ಕೆ ಶ್ರೀ ಧೂಳಪ್ಪಾ ತಂದೆ ಅಂಬಾರಾಯ ನಾಟಿಕಾರ,  ಸಾಃ ಶಿವಾಜಿ ನಗರ ಗುಲಬರ್ಗಾ   ರವರು  ತನ್ನ ಅಟೋರಿಕ್ಷಾ ನಂ. ಕೆ.ಎ 32 ಬಿ 8605 ನೇದ್ದರಲ್ಲಿ ಪಾಂಡು ಇವರನ್ನು ಕೂಡಿಸಿಕೊಂಡು ರಘೋಜಿ ಪೈನಾನ್ಸ ಹತ್ತಿರ ಚಲಾಯಿಸಿಕೊಂಡು ಹೊಗುತ್ತಿದ್ದಾಗ ಕಾರ ನಂ. ಕೆ.ಎ 32 ಜೆಡ್ 3232 ನೇದ್ದರ ಚಾಲಕ ತನ್ನ ಕಾರನ್ನು ಹುಮನಾಬಾದ ರಿಂಗ ರೋಡ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಅಟೋರಿಕ್ಷಾಕ್ಕೆ ಎದರುನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಅಪಘಾತದಿಂದ ಫಿರ್ಯಾದಿಗೆ ಬಲಗಣ್ಣಿನ ಹುಬ್ಬಿಗೆ ಬಾಯಿಯ ಕೆಳತುಟಿಗೆ ರಕ್ತಗಾಯವಾಗಿದ್ದು ತಲೆಗೆ ಮತ್ತು ಎರಡು ಮೊಳಕಾಲುಗಳಿಗೆ ಗುಪ್ತ ಪೆಟ್ಟಾಗಿರುತ್ತದೆ. ಅಟೋರಿಕ್ಷಾ ಕುಳಿತು ಹೊರಟ ಪಾಂಡು ಇವರಿಗೆ ಬಲಗಾಲು ಮೊಳಕಾಲು ಕೆಳಗೆ ರಕ್ತಗಾಯವಾಗಿ ಗುಪ್ತ ಪೆಟ್ಟಾಗಿದ್ದು ಅಪಘಾತ ಪಡಿಸಿದ ಕಾರ ಚಾಲಕ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಸೈಯದ ಮಸುದ ಅಲ್ವಿ ತಂದೆ ಸೈಯದ ಮೈನುದ್ದಿನ್ ಅಲ್ವಿ ಸಾಪ್ಲಾಟ ನಮ: 03 ಮಿಸ್ಬಾ ನಗರ ರಿಂಗ್ ರೋಡ ಗುಲಬರ್ಗಾ ರವರು ದಿನಾಂಕ: 29-09-2013 ರಂದು ಬೆಳಿಗ್ಗೆ ತರಕಾರಿ ತಲರು ಕಣ್ಣಿ ಮಾರ್ಕೆಟಗೆ ಬಂದಾಗ ಸಮಯ 11-15 ಎಎಮ್ ಕ್ಕೆ ನಾನು ನಿಲ್ಲಿಸಿದ ಗಾಡಿ ಬಂದು ನೊಡಲಾಗಿ ಕಾಣಲಿಲ್ಲ ನಂತರ ಠಾಣೆಗೆ ಬಂದು ತಿಳಿಸಿರುತ್ತೇನೆ. ಎಲ್ಲಾ ಕಡೆ ಹುಡಕಾಡಿ ಇಂದು ಠಾಣೆಗೆ ಬಂದು ದೂರು ನೀಡಿರುತ್ತೇನೆ.  ಕಾರಣ ನನ್ನ ಹಿರೊಹೊಂಡಾ ಸ್ಪ್ಲೆಂಡರ ಕಪ್ಪು ಬಣ್ಣದ್ದು 2001 ರ ಮಾದರಿ ಅದರ ಪೆಟ್ರೋಲ್ ಟ್ಯಾಂಕ ಗೆ ಎಮ-ಸಿಲ್ ಹಚ್ಚಿದ್ದು ಗಾಡಿ ನಂ: ಕೆಎ- 36 ಜೆ-6778 ಅ.ಕಿ. 22,000/- ರೂ ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.