Police Bhavan Kalaburagi

Police Bhavan Kalaburagi

Monday, November 19, 2018

BIDAR DISTRICT DAILY CRIME UPDATE 19-11-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 19-11-2018

©ÃzÀgÀ UÁæ«ÄÃt ¥Éưøï oÁuÉ C¥ÀgÁzsÀ ¸ÀA. 122/2018, PÀ®A. 307, 353, 279 eÉÆvÉ 187 LJA« PÁAiÉÄÝzÀ ªÀÄvÀÄÛ 20(©)(2)(¹) J£ïr¦J¸ï PÁAiÉÄÝ :-
ದಿನಾಂಕ 18-11-2018 ರಂದು ಫಿರ್ಯಾದಿ ಉಮಾಕಾಂತ ಸಿಪಿಸಿ-1831 ಬೀದರ ಗ್ರಾಮೀಣ ಪೊಲೀಸ್ ಠಾಣೆ ರವರು ಹಗಲು ನಾಕಾಬಂದಿ ಕರ್ತವ್ಯದಿಂದ ಮರಳಿ ಠಾಣೆಗೆ ಬಂದು ತಮ್ಮ ಒಂದು ಲಿಖಿತ ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶವೇನೆಂದರೆ ಮಾನ್ಯರ ಆದೇಶದಂತೆ ನಾನು ಮತ್ತು ನಮ್ಮ ಠಾಣೆಯ ಗೋಪಿನಾಯ್ಕ ಸಿಪಿಸಿ 1466 ಇಬ್ಬರೂ ಕೂಡಿಕೊಂಡು ದಿನಾಂಕ 18-11-2018 ರಂದು 0800 ಗಂಟೆಯಿಂದ ಬೀದರ-ಬೆನ್ನಕನಳ್ಳಿ ರೋಡಿನ ಮೇಲೆ ಬ್ರೀಡ್ಜ ಹತ್ತಿರ ಹಗಲು ನಾಕಾಬಂದಿ ಕರ್ತವ್ಯಕ್ಕೆ ಹೋಗಿ ಕರ್ತವ್ಯ ನಿರ್ವಹಿಸುತ್ತ ಹೊಗಿ ಬರುವ ವಾಹನಗಳನ್ನು ಚೇಕ ಮಾಡುವಾಗ 0835 ಗಂಟೆಯ ಸುಮಾರಿಗೆ ಬೆನ್ನಕನಳ್ಳಿ ಕಡೆಯಿಂದ ಬೀದರ ಕಡೆಗೆ ಒಂದು ಕಪ್ಪು ಬಣ್ಣದ ಕಾರ ವೇಗವಾಗಿ ಬರುತ್ತಿದ್ದು ಕಂಡು ನಾವು ಅದನ್ನು ತಡೆಯಲು ಕೈಮಾಡುತ್ತಾ ನಿಂತಾಗ ಸದರಿ ಕಾರ ಚಾಲಕನು ನಮ್ಮನ್ನು ನೋಡಿ ತನ್ನ ಕಾರನ್ನು ಮತ್ತಷ್ಟು ವೇಗವಾಗಿ ಚಲಾಯಿಸಿಕೊಂಡು ಬಂದಿದ್ದು ಆಗ ನಾವು ಅದನ್ನು ತಡೆಯಲು ರೋಡಿನ ಮೇಲೆ ಬಂದು ಕೈಗಳಿಂದ ನಿಲ್ಲಿಸುವ ಸೂಚನೆ ಕೊಟ್ಟರೂ ಸಹಿತ ಸದರಿ ಕಾರ ಚಾಲಕನು ತನ್ನ ಕಾರನ್ನು ನಿಧಾನ ಮಾಡದೆ ಹಾಗೆಯೆ ವೇಗವಾಗಿ ನಮ್ಮ ಮೈಮೇಲೆ ಹಾಯಿಸಲು ಪ್ರಯತ್ನಿಸಿದಾಗ ನಾವು ಜೀವ ಉಳಿಸಿಕೊಳ್ಳಲು ಬ್ರೀಜ ಹತ್ತಿರದಿಂದ ಕೆಳಗೆ ಹಾರಿದಾಗ ಸದರಿ ಕಾರ ಚಾಲಕನು ಕಾರ ಮೇಲಿನ ನಿಯಂತ್ರಣ ಕಳೆದುಕೊಂಡು ತನ್ನ ಕಾರನ್ನು ಬ್ರೀಡ್ಜಗೆ ಡಿಕ್ಕಿ ಮಾಡಿರುತ್ತಾನೆ, ನಂತರ ನಾವು ಬ್ರಿಡ್ಜ ಕೆಳಗಡೆಯಿಂದ ಮೇಲೆ ಬರುವಾಗ ಸದರಿ ಕಾರಿನಲ್ಲಿದ್ದ ಇಬ್ಬರೂ ವ್ಯಕ್ತಿಗಳು ಕಾರಿನಿಂದ ಇಳಿದು ತಮ್ಮ ಕಾರನ್ನು ಅಲ್ಲಿಯೆ ಬಿಟ್ಟು ರೊಡ ಬದಿಯ ಹೊಲದಲ್ಲಿ ಓಡಲು ಪ್ರಾರಂಭಿಸಿದರು, ಆಗ ನಾವಿಬ್ಬರೂ ಸದರಿ ವ್ಯಕ್ತಿಗಳನ್ನು ಹಿಡಿಯಲು ಬೆನ್ನತ್ತಿದ್ದು ಆದರೆ ಅವರು ನಮಗೆ ಸಿಗದೆ ತಪ್ಪಿಸಿಕೊಂಡು ಹೊಲದಲ್ಲಿನ ಬೆಳೆಗಳಲ್ಲಿ ಓಡಿಹೋದರು, ಮರಳಿ ನಾವಿಬ್ಬರೂ ಕಾರಿನ ಹತ್ತಿರ ಬಂದು ಕಾರನ್ನು ನೋಡಲಾಗಿ ಅದು ಕಪ್ಪು ಬಣ್ಣದ ಫೊರ್ಡ ಕಾರ ಇದ್ದು ಅದರ ಮುಂದಿನ ನಂಬರ ಪ್ಲೆಟ ಮೇಲೆ ನಂ. ಕೆಎ-03/ಎಮ್.ಇ-6274 ಅಂತ ಬರೆದಿದ್ದು ಇತ್ತು, ಹಿಂಬದಿಯಲ್ಲಿ ನಂಬರ ಬರೆದಿರುವುದಿಲ್ಲ, ನಂತರ ನಾವು ಕಾರ ಪರಿಶಿಲಿಸಿ ನೋಡಲು ಕಾರನ ಹಿಂಬದಿ ಡಿಕ್ಕಿ ತೆರೆದು ನೋಡಿದಾಗ ಅದರಲ್ಲಿ ಬ್ರೌನ್ ಬಣ್ಣದ ಟೇಪದಿಂದ ಸುತ್ತಿದ 13 ಬಂಡಲಗಳು ಇದ್ದವು, ಒಂದು ಬಂಡಲನ್ನು ಪ್ಯಾಕೇಟ ಬ್ಲೇಡನಿಂದ ಕೊಯ್ದು ಪರಿಶೀಲಿಸಿ ನೋಡಲು ಅದರಿಂದ ಬಂದ ವಾಸನೆಯಿಂದ ಅದು ಗಾಂಜಾ ತುಂಬಿದ ಬಂಡಲಗಳು ಅಂತಾ ನಮ್ಮ ಅನುಭವದಿಂದ ತಿಳಿದು ಬಂದಿರುತ್ತದೆ, ನಂತರ ನಾನು ಗೊಪಿನಾಯ್ಕ ಸಿಪಿಸಿ 1466 ರವರಿಗೆ ಕಾರಿನ ಹತ್ತಿರ ಕಾಯಲು ಬಿಟ್ಟು ನಾನು ಘಟನೆ ಬಗ್ಗೆ ವರದಿ ನೀಡಲು ಠಾಣೆಗೆ ಬಂದಿರುತ್ತೆನೆ, ಸದರಿ ಓಡಿ ಹೋದ ಇಬ್ಬರೂ ವ್ಯಕ್ತಿಗಳು ಸದರಿ ಕಾರಿನಲ್ಲಿ ಅಕ್ರಮವಾಗಿ 13 ಬಂಡಲು ಗಾಂಜಾ ಸಾಗಾಣಿಕೆ ಮಾಡುವಾಗ ನಾವು ನಾಕಾಬಂದಿ ಕರ್ತವ್ಯ ಸಮಯದಲ್ಲಿ ಅದನ್ನು ತಡೆಯಲು ಹೋದಾಗ ಸದರಿ ಕಾರ ಚಾಲಕ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ನಮಗೆ ಕೋಲೆ ಮಾಡುವ ಉದ್ದೇಶದಿಂದ ಕಾರನ್ನು ನಮ್ಮ ಮೈಮೆಲೆ ಹಾಯಿಸಲು ಪ್ರಯತ್ನಿಸಿದಾಗ ನಾವು ತಪ್ಪಿಸಿಕೊಂಡು ರೋಡಿನ ಬ್ರೀಜ ಕೆಳಗೆ ಹೋಗಿದಾಗ ಕಾರ ಚಾಲಕ ತನ್ನ ಕಾರ ಮೇಲಿನ ನಿಯಂತ್ರಣ ಕಳೆದುಕೊಂಡು ಬ್ರೀಜಗೆ ಡಿಕ್ಕಿ ಮಾಡಿ ಕಾರಿನಲ್ಲಿದ್ದ ಇಬ್ಬರೂ ವ್ಯಕ್ತಿಗಳು ಕಾರನ್ನು ಅಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾರೆ, ಸದರಿ ಆರೋಪಿರು ನಮ್ಮ ಸರಕಾರಿ ಕರ್ತವ್ಯ ಮಾಡಲು ಅಡೆಯಡೆಯನ್ನುಂಟು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§¸ÀªÀPÀ¯Áåt UÁæ«ÄÃt ¥Éưøï oÁuÉ C¥ÀgÁzsÀ ¸ÀA. 179/2018, PÀ®A. 363 L¦¹ :-
¢£ÁAPÀ 16-11-2018 gÀAzÀÄ ¦üAiÀiÁ𢠸À«ÃvÁ UÀAqÀ £ÁUÀ¥Áà ¥ÀÄuÉ ªÀAiÀÄ: 35 ªÀµÀð, eÁw: UÉÆ®è, ¸Á: ªÀÄ°èPÁdÄð£À ªÁr UÁæªÀÄ gÀªÀgÀÄ vÀ£Àß ºÉÆ®zÀ°è PÉ®¸ÀPÉÌ ºÉÆÃVzÀÄÝ, ¦üAiÀiÁð¢AiÀÄ UÀAqÀ PÀ£ÀPÀlÖ UÁæªÀÄPÉÌ ¨Á« ºÉÆqÉAiÀÄĪÀ PÉ®¸ÀPÉÌ ºÉÆÃVzÁUÀ ¦üAiÀiÁð¢AiÀĪÀgÀ ªÀÄUÀ£ÁzÀ ¤Tî FvÀ¤UÉ AiÀiÁgÉÆà ªÀåQÛUÀ¼ÀÄ AiÀiÁªÀÅzÉÆ zÀÄgÀÄzÉÞñÀ¢AzÀ C¥ÀºÀj¹PÉÆAqÀÄ ºÉÆÃVgÀÄvÀÛgÉ, ¦üAiÀiÁ𢠪ÀÄvÀÄÛ UÀAqÀ PÀÆrPÉÆAqÀÄ gÁeÉñÀégÀ, ºÀĪÀÄ£Á¨ÁzÀ ªÀÄ£ÁßJR½î EvÀgÉ UÁæªÀÄUÀ¼À°è ¸ÀA§A¢üPÀgÀ ªÀÄ£ÉAiÀÄ°è vÀ£Àß ªÀÄUÀ¤UÉ ºÀÄqÀÄPÁrzÀgÀÆ E°èAiÀĪÀgÀUÉ ¹QÌgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 18-11-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§UÀzÀ¯ï ¥Éưøï oÁuÉ C¥ÀgÁzsÀ ¸ÀA. 118/2018, PÀ®A. 87 PÉ.¦ PÁAiÉÄÝ :-
ದಿನಾಂಕ 18-11-2018 ರಂದು ಬಗದಲ ಗ್ರಾಮದ ಬಾಬುರಾವ ಗಂಗಾ ರವರ ಹೊಲದ ಬದಿಗೆ ಇರುವ ಬೇವಿನ ಮರದ ಕೆಳಗೆ ಕೆಲವು ಜನರು ಹಣ ಪಣಕ್ಕೆ ಹಚ್ಚಿ ಅಂದರ ಬಾಹಾರ ಎಂಬ ನಸಿಬೀನ ಇಸ್ಪಿಟ ಜೂಜಾಟ ಆಡುತ್ತಿದ್ದಾರೆಂದು ಮಂಜುನಾಥ ಬಾರ್ಕಿ ಪಿ.ಎಸ್. ಬಗದಲ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಗದಲ ಗ್ರಾಮದ ಬೀದರ ಕಡೆಗೆ ಹೊಗುವ ರೋಡಿನ ಮುಖಾಂತರ ಹೊಗಿ ಬಾಬುರಾವ ಗಂಗಾ ರವರ ಹೊಲದ ಕಡೆಗೆ ಹೊಗುವ ಸಾರ್ವಜನಿಕ ಕಚ್ಚಾ ರಸ್ತೆಯ ಮೇಲೆ ಮರೆಯಾಘಿ ವಾಚಮಾಡಿ ನೋಡಲು ಅಲ್ಲಿ ಬಾಬುರಾವ ಗಂಗಾ ರವರ ಹೊಲದ ಬದಿಗೆ ಇರುವ ಬೇವಿನ ಮರದ ಕೆಳಗೆ ಆರೋಪಿತರಾದ 1) ಪ್ರಕಾಶ ತಂದೆ ಶಂಕರ ಸಿರಗೆನೊರ್ ವಯ: 35 ವರ್ಷ, 2) ಜಯಶೀಲ ತಂದೆ ಮಾರುತಿ ಸಿರ್ಸಿ ವಯ: 40 ವರ್ಷ, 3) ಅಶೋಕ ತಂದೆ ಅಡೇಪ್ಪಾ ಧಾರ್ಕೆನೊರ್ ವಯ: 40 ವರ್ಷ ಹಾಗೂ 4) ಶಿವರಾಮ ತಂದೆ ಕಲ್ಲಪ್ಪಾ ತೆಗಣೆನೊರ್ ವಯ: 60 ವರ್ಷ, ಎಲ್ಲರೂ ಜಾತಿ: ಎಸ್.ಸಿ ಮಾದಿಗ & ಸಾ: ಬಗದಲ ಗ್ರಾಮ ಇವರೆಲ್ಲರೂ ದುಂಡಾಗಿ ಕುಳಿತು ಅಂದರ ಬಾಹರ ಎಂಬ ನಸೀಬಿನ ಜೂಜಾಟ ಹಣ ಪಣಕ್ಕೆ ಹಚ್ಚಿ ಆಡುತ್ತಿರುವುದನ್ನು ಖಚಿತ ಪಡೆಸಿಕೊಂಡು ಎಲ್ಲರೂ ಸುತ್ತುವರೆದು ಓಡುತ್ತಾ ಹೋಗಿ ದಾಳಿ ಮಾಡಿ ದಾಗ ಇಸ್ಪಿಟ್ ಆಡುತ್ತಿದ್ದವರಲ್ಲಿ ಕೆಲವರು ಓಡಿ ಹೋಗಿದ್ದು, ಇನ್ನು ಕೆಲವರು ಸಿಕ್ಕಿ ಬಿದ್ದಿದ್ದು, ನಂತರ ಅವರಿಂದ 52 ಇಸ್ಪಿಟ ಎಲೆಗಳು ಹಾಗೂ ಒಟ್ಟು ನಗದು ಹಣ 1710/- ರೂಪಾಯಿಗಳು ಪಂಚರ ಸಮಕ್ಷಮ ತಮ್ಮ ತಾಬೆಗೆ ತೆಗೆದುಕೊಂಡಿದ್ದು, ಓಡಿ ಹೋದವರ ಹೆಸರು 1) ಸೈಲೇಶ ತಂದೆ ಸುಭಾಷ ಮೇತ್ರೆ, 2) ರಮೇಶ ತಂದೆ ಶಂಕರ ಹಾಲಹಳ್ಳಿ ಇಬ್ಬರೂ ಸಾ: ಬಗದಲ ಗ್ರಾಮ, ನಂತರ ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 291/2018, ಕಲಂ. 366(ಎ) ಐಪಿಸಿ :-
ಫಿರ್ಯಾದಿ ಸಂತೋಷ ತಂದೆ ರಂಗರಾವ ಬಿರಾದಾರ ಸಾ: ಕೋಟಗೇರಾ, ತಾ: ಭಾಲ್ಕಿ ರವರ ಮಗಳಾದ ಪ್ರೀಯಾಂಕಾ ವಯ 15 ವರ್ಷ ಇಕೆಯು 10 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಸದ್ಯ: ಭಾಲ್ಕಿಯ ಸತ್ಯನಿಕೇತನ ಪ್ರೌಢ ಶಾಲೆಯಲ್ಲಿ ಓದುತ್ತಿದ್ದಾಳೆ, ಹಿಗೀರಲು ದಿನಾಂಕ 17-11-2018 ರಂದು ಮುಂಜಾಳೆ ಪ್ರೀಯಂಕಾ, ಮಗ ನಿವರ್ತಿ ಹಾಗೂ ಸೋದರಳಿಯ ವಿಶಾಲ ತಂದೆ ಅರುಣ ಬಾಳುವಾಲೆ ರವರು ಕೂಡಿ ಶಾಲೆಗೆ ಹೋಗುತ್ತೆವೆ ಅಂತಾ ಭಾಲ್ಕಿಗೆ ಬಂದಿದ್ದು, ನಂತರ 11 ಗಂಟೆಗೆ ಮಗಳು ವಿಧ್ಯಾಭ್ಯಾಸ ಮಾಡುವ ಶಾಲೆಯ ಶೀಕ್ಷಕರಾದ ಸಂತೋಷ ಬಿರಾದಾರ ರವರು ಕರೆ ಮಾಡಿ ನಿಮ್ಮ ಮಗಳು ಶಾಲೆಗೆ ಬಂದಿಲ್ಲ ಶಾಲೆಗೆ ಕಳುಹಿದ್ದಿರಿ  ಅಥವಾ ಇಲ್ಲ ಅಂತಾ ಅಂದಾಗ ಶಾಲೆಗೆ ಕಳುಹಿಸಿದ್ದೆವೆ ಅಂತಾ ತಿಳಿಸಿ ಕೂಡಲೆ ಭಾಲ್ಕಿಗೆ ಬಂದು ಭಾಲ್ಕಿ ಬಸ್ಸ್ ನಿಲ್ದಾಣದಲ್ಲಿ ನೋಡಿ ಅಲ್ಲಿಂದ ಸತ್ಯನಿಕೇತನ ಶಾಲೆಗೆ ಹೋಗಿ ಸಂತೋಷ ಶೀಕ್ಷಕರಿಗೆ ಭೇಟ್ಟಿಯಾಗಿ ಮಗಳು ಶಾಲೆಗೆ ಬಂದೇ ಇಲ್ಲನಾ ಅಂತಾ ಕೇಳಿದಾಗ ಅವರು ಬಂದೇ ಇಲ್ಲಾ ಅಂತಾ ತಿಳಿಸಿದಾಗ, ಶಾಲೆಯ 9 ನೇ ತರಗತಿಯಲ್ಲಿ ಓದುತಿದ್ದ ಸೋದರಳಿಯ ವಿಶಾಲನಿಗೆ ವಿಚಾರಿಸಲು ನಾವು ಭಾಲ್ಕಿ ಬಸ್ಸ್ ನಿಲ್ದಾಣಕ್ಕೆ ಬಂದು ಇಳಿದಾಗ ಪ್ರೀಯಂಕಾ ಇವಳು ನನಗೆ ಝರಾಕ್ಸ ಮಾಡಿಕೊಂಡು ಬಾ ಅಂತಾ ಕಳಿಸಿದಳು ನಾನು ಝರಾಕ್ಸ ಮಾಡಿಕೊಂಡು ಬರುವಷ್ಟರಲ್ಲಿ ಅವಳು ಅಲ್ಲಿ ಇದ್ದಿಲ್ಲ ಅಂತಾ ತಿಳಿಸಿದನು, ನಂತರ ಗಡಿಯ ಶಾಲೆಯಲ್ಲಿ ಓದುತ್ತಿರುವ ಮಗ ನಿವರ್ತಿ ಹತ್ತಿರ ಹೋಗಿ ಅವನಿಗೆ ವಿಚಾರಿಸಲು ನಾವು ಭಾಲ್ಕಿ ಬಸ್ಸ್ ನಿಲ್ದಾಣದಲ್ಲಿ ಇಳಿದ ಕೂಡಲೆ ನಾನು ನನ್ನ ಶಾಲೆಗೆ ಬಂದಿರುತ್ತೆನೆ, ಅಕ್ಕ ಇನ್ನು ಬಸ್ಸಿನಿಂದ ಇಳಿಯುತ್ತಿದಳು ಅಂತಾ ತಿಳಿಸಿದನು, ಈ ಹಿಂದೆ ಭಾಗಾದಿ ಕಾಕನ ಮಗ ಬಳಿರಾಮ ತಂದೆ ಬಿಳಿರಾಮ ಬಿರಾದಾರ ಹಾಗು ಫಿರ್ಯಾದಿಯ ಮಧ್ಯ ಜಗಳ ಆಗಿತ್ತು ಅವನು ಕೂಡಾ ದಿನಾಂಕ 17-11-2018 ರಂದು ಸಹ ಮಗಳು ಶಾಲೆಗೆ ಬರುವಾಗ ಬಸ್ಸಿನಲ್ಲಿ ಭಾಲ್ಕಿಗೆ ಬಂದಿದ್ದು, ಫಿರ್ಯಾದಿಯ ಮಗಳಿಗೆ ಅವನೆ ಯಾವದೋ ಉದ್ದೆಶದಿಂದ ಅಪಹರಿಸಿಕೊಂಡು ಹೋಗಿರಬಹುದು ಅಂತಾ ಅವನ ಮೇಲೆ ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 18-11-2018 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.