Police Bhavan Kalaburagi

Police Bhavan Kalaburagi

Friday, August 23, 2019

BIDAR DISTRICT DAILY CRIME UPDATE 23-08-2019


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 23-08-2019

ಭಾಲ್ಕಿ ನಗರ ಪೊಲೀಸ ಠಾಣೆ ಯು.ಡಿ.ಆರ್ ಸಂ. 12/2019, ಕಲಂ. 174 ಸಿ.ಆರ್.ಪಿ.ಸಿ :-
ಭಾಲ್ಕಿಯ ಪಾತ್ರೆ ಗಲ್ಲಿ ಕ್ರಾಸ ಹತ್ತಿರ ಫಿರ್ಯಾದಿ ಸೈಯದ ಜುನೇದ ಸಾ: ಮಾಸೂಮಪಾಶಾ ಕಾಲೋನಿ ಭಾಲ್ಕಿ ರವರ ಭಾರತ ಸೆನಟರಿ ಅಂಗಡಿ ಇದ್ದು, ಕಳೆದ ಸುಮಾರು 10 ದಿವಸಗಳಿಂದ ಅಂಗಡಿಯ ಹತ್ತಿರ ಒಬ್ಬ ಅಂದಾಜು 35 ರಿಂದ 40 ವರ್ಷ ವಯಸ್ಸಿನ ಅಸ್ವಸ್ಥ ಮನಸ್ಸಿನ ವ್ಯಕ್ತಿ ತಿರುಗಾಡುತ್ತಿದ್ದು, ರಾತ್ರಿ ಅಂಗಡಿಯ ಎದುರು ಮಲಗಿಕೊಳ್ಳುತ್ತಿದ್ದನು,  ಹೀಗಿರಲು ದಿನಾಂಕ 22-08-2019 ರಂದು 0800 ಗಂಟೆಗೆ ಎಂದಿನಂತೆ ಫಿರ್ಯಾದಿಯು ತನ್ನ ಅಂಗಡಿಯನ್ನು ತೆರೆಯಲು ಹೋದಾಗ ಸದರಿ ಅಸ್ವಸ್ಥ ಮನಸ್ಸಿನ ಗಂಡು ವ್ಯಕ್ತಿಯು ಮೃತನಾಗಿದ್ದು ಕಂಡು ಬಂದಿರುತ್ತದೆ, ಸದರಿ ವ್ಯಕ್ತಿಯು ಅಸ್ವಸ್ಥನಾಗಿದ್ದು ರಾತ್ರಿ ಮಲಗಿರುವಾಗ ಮೃತನಾಗಿರುವಂತೆ ಕಂಡುಬರುತ್ತದೆ, ಆತನ ಸಾವಿನ ಬಗ್ಗೆ ನನ್ನದು ಯಾವುದೆ ಸಂಶಯ ಇರುವದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀÄ®¸ÀÆgÀ ¥Éưøï oÁuÉ C¥ÀgÁzsÀ ¸ÀA. 51/2019, PÀ®A. 379 L¦¹ :-
¢£ÁAPÀ 19-08-2019 gÀAzÀÄ ¦üAiÀiÁ𢠲ªÀ±ÀAPÀgÀ vÀAzÉ ªÀiÁzÀ¥Áà ªÀÄÆ¼É ªÀAiÀÄ: 59 ªÀµÀð, eÁw: °AUÁAiÀÄvÀ, ¸Á: ªÀiÁZÀ£Á¼À gÀªÀgÀÄ vÀªÀÄä ºÉÆ® ¸ÀªÉð £ÀA. 3 gÀ°è vÀ£Àß PÀÆ° PÉ®¸ÀzÀªÀ£ÁzÀ µÀ¦ü ºÀĪÀÄ£Á¨Á¢ E§âgÀÆ PÉ®¸À ªÀiÁr ¸ÁAiÀÄAPÁ® ªÀÄ£ÉUÉ §AzÀÄ £ÀAvÀgÀ 2330 UÀAmÉAiÀÄ ¸ÀĪÀiÁjUÉ ºÉÆ®PÉÌ ºÉÆÃV ±ÉrØ£À ¥ÀPÀÌzÀ°è PÀnÖzÀ JgÀqÀÄ JvÀÄÛUÀ½UÉ ªÉÄêÀÅ ºÁQ E§âgÀÆ ªÀÄ£ÉUÉ §A¢zÀÄÝ, £ÀAvÀgÀ ¢£ÁAPÀ 20-08-2019 gÀAzÀÄ 0700 UÀAmÉAiÀÄ ¸ÀĪÀiÁjUÉ ¦üAiÀiÁ𢠪ÀÄvÀÄÛ µÀ¦ü E§âgÀÆ ºÉÆ®PÉÌ ºÉÆÃV JvÀÄÛUÀ¼ÀÄ PÀnÖzÀ eÁUÀ ¸ÀéZÀÒ ªÀiÁqÀ¨ÉÃPÉAzÀÄ ºÉÆÃzÁUÀ JgÀqÀÄ JvÀÄÛUÀ¼À°è MAzÉ JvÀÄÛ EvÀÄÛ, E£ÉÆßAzÀÄ PÉA¥ÀÄ §tÚzÀ JvÀÄÛ E®èzÉ EgÀĪÀÅzÀ£ÀÄß PÀAqÀÄ E§âgÀÆ PÀÆrPÉÆAqÀÄ zÉêÀ£Á¼À, ªÀiÁZÀ£Á¼À, «ÄRð® ºÁUÀÄ ¸ÀÄvÀÛ-ªÀÄÄvÀÛ°£À ²ªÁgÀzÀ°è ºÁUÀÄ UÁæªÀÄUÀ¼À°è ºÀÄqÀÄPÁqÀ¯ÁV ºÁUÀÄ «ZÁj¸À¯ÁV JvÀÄÛ J°èAiÀÄÆ ¥ÀvÉÛAiÀiÁVgÀĪÀÅ¢®è, ¦üAiÀiÁð¢AiÀĪÀgÀ ¸ÀzÀj JvÀÄÛ PÉA¥ÀÄ §tÚªÀżÀî 10 ªÀµÀð ªÀAiÀĹì£À C.Q 24,000/- gÀÆ¥Á¬Ä ¨É¯É ¨Á¼ÀĪÀ JvÀÄÛ AiÀiÁgÉÆà PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 22-08-2019 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§¸ÀªÀPÀ¯Áåt UÁæ«ÄÃt ¥Éưøï oÁuÉ C¥ÀgÁzsÀ ¸ÀA. 64/2019, PÀ®A. 379 L¦¹ :-
ದಿನಾಂಕ 15-08-2019 ರಂದು ಸ್ವತಂತ್ರ ದಿನಾಚರಣೆದಂದು ದ್ವಜಾರೋಹಣೆ ಮಾಡಲು ಫಿರ್ಯಾದಿ ಅಂಬ್ರೀಶ ತಂದೆ ವಿಜಯಕುಮಾರ ನಿಟ್ಟೂರೆ ಪ್ರಭಾರಿ ಸಹಾಯಕ ತೊಟಗಾರಿಕೆ ನಿರ್ದೇಶಕರು ತೊಟಗಾರಿಕೆ ಕ್ಷೇತ್ರ ಹಳ್ಳಿ ರವರು ಹಳ್ಳಿ ತೊಟಗಾರಿಕೆ ಕ್ಷೇತ್ರಕ್ಕೆ ಬಂದು ದ್ವಜಾರೋಹಣೆ ಮಾಡಿದ ನಂತರ ಅಲ್ಲಿ ಕೆಲಸ ಮಾಡುವ ಅಧಿಕಾರಿಯವರಾದ ನಾಗಶೇಟ್ಟಿ ತಂದೆ ವೀರಶೇಟ್ಟಿ ಉದಗೀರ ತೊಟಗಾರಿಕೆ ಸಹಾಯಕರು ತಿಳಿಸಿದ್ದೆನೆಂದರೆ ದಿನಾಂಕ 14-08-2019 ರಂದು ಮಧ್ಯ ರಾತ್ರಿ ಹಳ್ಳಿ ಶಿವಾರದಲ್ಲಿರುವ ಸರ್ವೆ ನಂ. 123/ಎ ನೇದ್ದರಲ್ಲಿದ್ದ ನಮ್ಮ ಕ್ಷೇತ್ರ ತೆರೆದ ಬಾವಿಗೆ ಅಳವಡಿಸಿದ 10 ಎಚ್.ಪಿ ಕರೆಂಟ್ ಮೋಟಾರ ಬಾವಿಯ ನೀರಿನಲ್ಲಿದ್ದಿದನ್ನು ಕೇಬಲ್ ವೈರ ಕಟ್ ಮಾಡಿಕೊಂಡು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದಾಗ, ಫಿರ್ಯಾದಿಯವರು ತನ್ನ ಸಿಬ್ಬಂದಿಯವರೊಂದಿಗೆ ಬಾವಿಯ ಹತ್ತಿರ ಹೋಗಿ ನೋಡಲು ಬಾವಿಯಲ್ಲಿ ಅಳವಡಿಸಿದ ಕರೆಂಟ ಮೋಟಾರ ಇರಲಿಲ್ಲಾ ಹಾಗೂ ಕೇಬಲ್ ಕಟ್ಟ ಮಾಡಿದ್ದು ಕಂಡು ಬಂದಿರುತ್ತದೆ, ಯಾರೋ ಕಳ್ಳರು ದಿನಾಂಕ 14-08-2019 ಮಧ್ಯ ರಾತ್ರಿ ವೇಳೆಯಲ್ಲಿ ತೊಟಗಾರಿಕೆ ಕ್ಷೇತ್ರ ಬಾವಿಗೆ ಅಳವಡಿಸಿದ 10 ಎಚ್.ಪಿ ಕರೆಂಟ ಮೋಟಾರ ಅ.ಕಿ 36,600/- ರೂಪಾಯಿ ನೇದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 22-08-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

©ÃzÀgÀ £ÀÆvÀ£À £ÀUÀgÀ ¥Éưøï oÁuÉ C¥ÀgÁzsÀ ¸ÀA. 120/2019, PÀ®A. 379 L¦¹ :-
¢£ÁAPÀ 19-08-2019 gÀAzÀÄ 2000 UÀAmÉUÉ ¦üAiÀiÁ𢠸ÉÊzÀ¥Àà vÀAzÉ §PÀÌ¥Àà ªÉÄÃvÉæ ªÀAiÀÄ: 42 ªÀµÀð, eÁw: J¸ï.n UÉÆAqÀ, G: ¸ÀgÀPÁj D¸ÀàvÉæAiÀÄ°è r UÀÄæ¥À PÉ®¸À, ¸Á: ¥ÁvÀgÀ¥À½î, vÁ: ©ÃzÀgÀ gÀªÀgÀÄ vÀ£Àß PÀvÀðªÀåPÉÌ §AzÀÄ vÀ£Àß ªÉÆlgÀ ¸ÉÊPÀ® £ÀA. PÉJ-38/J¸ï-2406 £ÉÃzÀ£ÀÄß ¸ÀgÀPÁj D¸ÀàvÉæAiÀÄ ±ÀªÀUÁgÀzÀ ªÀÄÄAzÉ ¤°è¹, «±ÁæAw PÉÆÃuÉAiÀÄ°è «±ÁæAw ¥ÀqÉAiÀÄÄwÛzÀÄÝ £ÀAvÀgÀ 2330 UÀAmÉAiÀÄ ¸ÀªÀÄAiÀÄPÉÌ ¤zÉæ JZÀÑgÀªÁzÁUÀ JzÀÄÝ £ÉÆÃqÀ®Ä ¸ÀzÀj ªÉÆlgÀ ¸ÉÊPÀ® EgÀ°®è, ¸ÀzÀj ªÉÆlgÀ ¸ÉÊPÀ®£ÀÄß J¯Áè PÀqÉUÉ ºÀÄqÀÄPÁrzÀgÀÆ ¸ÀºÀ ¹QìgÀĪÀÅ¢®è, ¸ÀzÀj ªÁºÀ£ÀªÀ£ÀÄß AiÀiÁgÉÆà C¥ÀjavÀ PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ, PÀ¼ÀĪÁzÀ ªÁºÀ£ÀzÀ «ªÀgÀ 1) »ÃgÉÆ ¸Éà÷èAqÀgÀ ¥Àè¸ï ªÉÆÃlgÀ ¸ÉÊPÀ® £ÀA. PÉJ-38/J¸ï-2406, 2) ZÁ¹¸ï £ÀA. JªÀiï.©.J¯ï.ºÉZï.J.10.©.qÀ§Äè.J¥sï.4.f.06496, 3) EAf£ï £ÀA. ºÉZï.J.10.E.qÀ§Äè.J¥sï.4.f.06754, 4) ªÀiÁqÀ¯ï: 2015, 5) §tÚ: PÀ¥ÀÄà §tÚ, 6) C.Q 35,000/- gÀÆ. EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 22-08-2019 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 87/2019, ಕಲಂ. 436 ಐಪಿಸಿ :-
ದಿನಾಂಕ 22-08-2019 ರಂದು ಗುರುನಾಥ ತಂದೆ ರೇವಣಪ್ಪಾ ನವಾಡೆ ವಯ: 60 ವರ್ಷ, ಜಾತಿ: ಲಿಂಗಾಯತ, ಉ: ಕಿರಾಣಾ ಅಂಗಡಿ, ಸಾ: ಕಮಲನಗರ ರವರು ಈಗ ಸುಮಾರು 10-15 ವರ್ಷಗಳಿಂದ ಕಮಲನಗರ ಗ್ರಾಮದಲ್ಲಿ ಸೊನಾಳ ರಸ್ತೆಗೆ ಒಂದು ಕಿರಾಣಾ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿ ಉಪಜೀವಿಸುತ್ತಿದ್ದು, ದಿನಾಂಕ 21-08-2019 ರಂದು 2200 ಗಂಟೆಗೆ ತನ್ನ ಕಿರಾಣಾ ಅಂಗಡಿ ಮುಚ್ಚಿ ಬೀಗ ಹಾಕಿ ಮನೆಗೆ ಹೋದಾಗ ದಿನಾಂಕ 22-08-2019 ರಂದು ನಸುಕಿನ ಜಾವ 0400 ಗಂಟೆಯ ಸುಮಾರಿಗೆ ಭಾವ ಮೈದುನರಾದ ರಾಜಕುಮಾರ ತಂದೆ ಚೌರಂಗನಾಥ ನಿಟ್ಟೂರೆ ಸಾ: ಕಮಲನಗರ ಇವರು ಮನೆಗೆ ಬಂದು ತಿಳಿಸಿದ್ದೆನೆಂದರೆ ನಿಮ್ಮ ಕಿರಾಣಿ ಅಂಗಡಿಗೆ ಬೆಂಕಿ ಹತ್ತಿ ಉರಿಯತ್ತಿದೆ ಅಂತಾ ತಿಳಿಸಿದ ತಕ್ಷಣ ಫಿರ್ಯಾದಿ ಮತ್ತು ರಾಜಕುಮಾರ ನಿಟ್ಟೂರೆ ಹಾಗು ಓಣಿಯ ಇತರರು ಕೂಡಿ ತಮ್ಮ ಕಿರಾಣಾ ಅಂಗಡಿಯ ಹತ್ತಿರ ಹೊಗಿ ನೋಡಲು ಕಿರಾಣಾ ಅಂಗಡಿಗೆ ಬೆಂಕಿ ಹತ್ತಿ ಉರಿಯತ್ತಿತ್ತು ಅಲ್ಲದೇ ಅಗಡಿಯ ಶೆಟರ ಕೂಡಾ ಮೇಲೆ ಎತ್ತಿದ್ದು ಇತ್ತು ನಂತರ ಎಲ್ಲರೂ ಸೇರಿ ಬೆಂಕಿ ನಂದಿಸಲು ಎಷ್ಟು ಪ್ರಯತ್ನಿಸಿದರು ಯಾವುದೆ ಪ್ರಯೋಜನ ಆಗಲಿಲ್ಲಾ ಬೆಂಕಿ ಆರಿದ ನಂತರ ಫಿರ್ಯಾದಿಯು ಅಂಗಡಿಯಲ್ಲಿ ಹೋಗಿ ಪರೀಶಿಲಿಸಲು 1) ಕಿರಾಣಾ ಸಾಮಾನು ಅ.ಕಿ 1,50,000/-  ರೂ., 2) ಗೋದ್ರೆಜ ಫ್ರೀಜ ಅ.ಕಿ 18,000/- ರೂ., 3) ಕಟ್ಟಿಗೆಯ ಅಲಮಾರಾ ಹಾಗು ಇತರೆ ಫರ್ನಿಚರ್ ಸಾಮಾನುಗಳು ಅ.ಕಿ 75,000/- ರೂ., 4) 2 ಚೀಲ ಸೋಯಾಬಿನ ಅ.ಕಿ 6000/- ರೂ., 5) ಕಬ್ಬಿಣದ ತಗಡಗಳು ಹಾಗು ಪೈಪಗಳು ಅ.ಕಿ 6000/- ರೂ. ಹಾಗೂ 6) ಕುಟುಂಬಕ್ಕೆ ಸಂಬಂಧಪಟ್ಟ ಮೂಲ ದಾಖಲಾತಿಗಳು ಆಧಾರ ಕಾರ್ಡ, ಬ್ಯಾಂಕ ಪಾಸಬುಕ್, ನಿವೇಶನದ ಮೂಲ ರಜಿಸ್ಟರ ದಾಖಲಾತಿಗಳು, ಜನನ ಪ್ರಮಾಣ ಪತ್ರ, ಹೊಲಕ್ಕೆ ಸಂಬಂಧಪಟ್ಟ ಮೂಲ ದಾಖಲಾತಿಗಳು ಹೀಗೆ ಒಟ್ಟು 2,79,000/- ರೂ ಬೆಲೆ ಬಾಳುವುದು ಯಾರೋ ಅಪರಿಚಿತರು ಉದ್ದೇಶ ಪೂರಕವಾಗಿ ವಸ್ತುಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 112/2019, ಕಲಂ. 3(1), (ಆರ್), 3(2) (5ಎ), ಎಸ್.ಸಿ/ಎಸ್.ಟಿ ಕಾಯ್ದೆ 1989 ಮತ್ತು 448, 323, 324, 504, 506 ಜೊತೆ 34 ಐಪಿಸಿ :-
ದಿನಾಂಕ 22-08-2019 ರಂದು  ಫಿರ್ಯಾದಿ ಪುಟರಾಜ ತಂದೆ ಪ್ರಕಾಶ ಹಲಗೆ ವಯ: 24 ವರ್ಷ, ಜಾತಿ: ಎಸ.ಸಿ ಮಾದಿಗ, ಸಾ: ಆನಂದವಾಡಿ, ತಾ: ಭಾಲ್ಕಿ ರವರು ಮನೆಯಲ್ಲಿದ್ದಾಗ ಆರೋಪಿತರಾದ ತಾಜೋದ್ದಿನ ತಂದೆ ಶೇರ್ ಅಲಿ ಮತ್ತು ಆತನ  ತಂದೆಯಾದ ಶೇರಅಲಿ ತಂದೆ ಅಬ್ದುಲ್ ರಜಾಕ್ ಮತ್ತು ನರಸಿಂಗ ತಂದೆ ವಿಠಲ್ ಎಸ್.ಸಿ ಎಲ್ಲರೂ ಸಾ: ಭಾತಂಬ್ರಾ ಇವರೆಲ್ಲರೂ ಫಿರ್ಯಾದಿಯ ಮನೆಗೆ ಬಂದು ನಾವು ಕೊಟ್ಟಿದ ಹಣ ನಮಗೆ ಕೊಡು ಅವಾಚ್ಯವಾಗಿ ಬೈದು ತಾಜೋದ್ದಿನ ಈತನು ಬಡಿಗೆಯಿಂದ ಎರಡು ಕೈಯಲ್ಲಿ ಹೊಡೆದಿರುತ್ತಾನೆ ಮತ್ತು ಜಗಳ ಬಿಡಿಸಲು ಬಂದ ತಾಯಿ ಲಲೀತಾ ಮತ್ತು ಹೆಂಡತಿ ರೇಣುಕಾ ರವರ ಮೇಲೆ ಶೇರಲಿ ಮತ್ತು ನರಸಿಂಗ ಇವರು ಬೈದು ಅವರ ಮೇಲೆ ಹಲ್ಲೆ ಮಾಡಿರುತ್ತಾರೆ ಮತ್ತು ತಂಗಿಯಾದ ಪ್ರಮಾ ಗಂಡ ಪ್ರಭು ಇವಳ ಮೇಲೆ ಸಹ ಹಲ್ಲೆ ಮಾಡಿರುತ್ತಾರೆ, ಮಗಳಾದ ನಿಸರ್ಗ ಇವಳಿಗೆ ಸಹ ಹೊಡೆದಿರುತ್ತಾರೆ ಮತ್ತು ನೀನು ನಮ್ಮ ಹಣ ಕೊಡದಿದ್ದಲ್ಲಿ ನಿನಗೆ ಬಿಡುವುದಿಲ್ಲಾ ಅಂತ ಬೆದರಿಕೆ ಹಾಕಿರುತ್ತಾರೆ, ಈ ಜಗಳ ತಮ್ಮೂರ ಮೊತಿರಾಮ ತಂದೆ ಲಾಲಪ್ಪಾ ಮತ್ತು ಲಕ್ಷ್ಮಣ ತಂದೆ ಶರಣಪ್ಪಾ ಡೊಂಗ್ರೆ ರವರು ಬಿಡಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರು ಅರ್ಜಿ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.