Police Bhavan Kalaburagi

Police Bhavan Kalaburagi

Tuesday, March 12, 2019

BIDAR DISTRICT DAILY CRIME UPDATE 12-03-2019



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 12-03-2019

©ÃzÀgÀ £ÀÆvÀ£À £ÀUÀgÀ  oÁuÉ C¥ÀgÁzsÀ ¸ÀASÉå  42/19 PÀ®A 457, 380 L¦¹ :-

¢£ÁAPÀ 11/03/2019 gÀAzÀÄ 1930 UÀAmÉUÉ ¦ügÁå¢ «dAiÀÄPÀĪÀiÁgÀ vÀAzÉ ±ÀgÀt¥Áà UËgÁ ªÀAiÀÄ 54 ªÀµÀð eÁåw °AUÁAiÀÄvÀ G/ ©ÃzÀgÀ PÉJ¸ï Dgï n ¹ AiÀÄ°è §¸ï ¤ªÁðºÀPÀ PÉ®¸À ¸Á/ d£ÀªÁqÀ ¸ÀzÀå U˽ ¯ÉÃOmï ©ÃzÀgÀ gÀªÀgÀÄ oÁuÉUÉ ºÁdgÁV °TvÀ zÀÆgÀÄ ¸À°è¹zÀgÀ ¸ÁgÁA±ÀªÉ£ÉAzÀgÉ ¢£ÁAPÀ 08/03/2019 gÀAzÀÄ ¦üÃAiÀiÁð¢AiÀÄÄ vÀ£Àß ¥Àwß C¤ÃvÁ gÀªÀj§âgÀÄ vÀ£Àß ¸ÀéUÁæªÀÄ d£ÀªÁqÀ ºÉÆÃV C°è §¸ÀªÀ ªÀÄA¢gÀzÀ°è MAzÀÄ ªÁgÀ ¥ÀæªÀZÀ£À PÁAiÀÄðPÀæªÀÄ EzÀÝ ¥ÀæAiÀÄÄPÀÛ   CAzÀÄ gÁwæ G½ÃzÀÄPÉÆAqÀÄ ªÀÄgÀÄ¢ªÀ¸À vÀ£Àß PÀvÀðªÀåPÉÌ ºÉÆÃUÀĪÀ PÀÄjvÀÄ ©ÃzÀgÀPÉÌ §A¢zÀÄÝ, £À£Àß ºÉAqÀw d£ÀªÁqÀzÀ°èAiÉÄà G½zÀÄPÉÆArgÀÄvÁÛ¼É. £ÀAvÀgÀ  ¢£ÁAPÀ 09/03/2019 gÀAzÀÄ 3:45 ¦.JªÀiï UÀAmÉAiÀÄ ¸ÀƪÀiÁjUÉ ¦üAiÀiÁ¢AiÀÄÄ vÀ£Àß PÀvÀðªÀå PÀÄjvÀÄ ©ÃzÀgÀ¤AzÀ ¨ÉAUÀ¼ÀÆgÀ £ÀUÀgÀPÉÌ ºÉÆÃUÀĪÁUÀ   ªÀÄ£ÉUÉ ©ÃUÀ ºÁQ ©ÃzÀgÀ r¥ÉÆ¢AzÀ £À£Àß PÀvÀðªÀå ¤ªÀð»¹PÉÆAqÀÄ ¨ÉAUÀ¼ÀÆgÀUÉ ºÉÆÃV £ÀAvÀgÀ ªÀÄgÀ½ ¨ÉAUÀ¼ÀÆgÀ¤AzÀ ©ÃzÀgÀUÉ §gÀĪÁUÀ ºÉÊzÁæ¨ÁzÀ zÁnzÀ £ÀAvÀgÀ  ¢£ÁAPÀ 11/03/2019 gÀAzÀÄ ªÀÄÄAeÁ£É 0630 UÀAmÉAiÀÄ ¸ÀƪÀiÁjUÉ  £ÀªÀÄä ªÀÄ£ÉAiÀÄ ªÀiÁ°PÀgÁzÀ ²æà «dAiÀÄPÀĪÀiÁgÀ vÀAzÉ ¥Àæ¨sÁPÀgÀ eÉÆò gÀªÀgÀÄ £À£ÀUÉ zÀÆgÀªÁt ªÀÄÆ®PÀ w½¹zÉÝ£ÉAzÀgÉ,   ªÀÄ£ÉAiÀÄ ¨ÁV®Ä vÉgÉ¢zÀÄÝ EgÀÄvÀÛzÉ CAvÀ w½¹zÀgÀÄ £Á£ÀÄ £ÀAvÀgÀ ©ÃzÀgÀUÉ CAzÁdÄ 10 J. JªÀiï UÀAmÉUÉ ªÀÄ£ÉUÉ §AzÀÄ £ÉÆÃqÀ®Ä £ÀªÀÄä ªÀÄ£ÉAiÀÄ ¨ÁV®Ä vÉgÉ¢zÀÄÝ EgÀÄvÀÛzÉ £ÀAvÀgÀ £Á£ÀÄ ªÀÄ£ÉAiÀÄ°è ºÉÆÃV £ÉÆÃqÀ¯ÁV ªÀÄ£ÉAiÀÄ°è£À C®ªÀiÁgÀzÀ°è EnÖgÀĪÀ MAzÀÄ §AUÁgÀzÀ £Á£ï, 2 vÉÆ¯É 7 UÁæA CA. Q. 81,000 gÀÆ, MAzÀÄ 5 UÁæA. ¸ÀÄvÀÄÛAUÀÄgÀ CA.Q. 15,000/ ºÁUÀÆ EvÀgÉ ªÀÄPÀ̼À aPÀÌ §AUÁgÀzÀ D¨sÀgÀtUÀ¼ÀÄ,  5 UÁæA.C.Q 15000/ »ÃUÉ J¯Áè ¸ÉÃj MlÄÖ 1,11,000/gÀÆ ¨É¯É¨Á¼ÀĪÀ §AUÁgÀ ªÀÄvÀÄÛ £ÀUÀzÀÄ ºÀt 48,000/gÀÆ £ÉÃzÀݪÀÅUÀ¼ÀÄ AiÀiÁgÉÆ C¥ÀjavÀ PÀ¼ÀîgÀÄ gÁwæ ªÉüÉAiÀÄ°è ªÀÄ£ÉAiÀÄ ©ÃUÀ vÉUÉzÀÄ ªÀÄ£ÉAiÀÄ°è ¥ÀæªÉñÀ ªÀiÁr §AUÁgÀ ºÁUÀÆ £ÀUÀzÀÄ ºÀt PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ. C¥ÀgÁzsÀ ¸ÀASÉå 33/19  PÀ®A 457. 511 eÉÆvÉ 34 L.¦.¹:-

¢£ÁAPÀ 11/03/2019 gÀAzÀÄ 10.00 UÀAmÉUÉ ¦üAiÀiÁ𢠮QëöäPÁAvÀ vÀAzÉ UÉÆÃ¥Á®gÁªÀ PÀÄ®ÌtÂð ¸Á. ¸ÉqÉÆüÀ, ¸ÀzÀå gÁdgÁeÉñÀéj ªÀÄA¢gÀ ºÀwÛgÀ ºÀĪÀÄ£Á¨ÁzÀgÀªÀgÀÄ oÁuÉUÉ ºÁdgÁV °TvÀ Cfð ¸À°è¹zÀgÀ ¸ÁgÁA±ÀªÉ£ÉAzÀgÉ MAzÀÄ ªÀµÀð¢AzÀ ºÀĪÀÄ£Á¨ÁzÀ ¥ÀlÖtzÀ gÁdgÁeɱÀéj ªÀÄA¢gÀzÀ°è ¥ÀÆeÁj CAvÁ PÉ®¸À ªÀiÁrPÉÆArzÀÄÝ vÀÀ£Àß PÀÄlÄA§ ¸À»vÀ ªÀÄA¢gÀzÀ ºÀwÛgÀ ªÀÄ£É ªÀiÁrPÉÆAqÀÄ ªÁ¸À«zÀÄÝ ¦üAiÀiÁð¢AiÀÄÄ ¥Àæw ¢ªÀ¸À ªÀÄÄAeÁ£É 5.30 UÀAmÉUÉ ¥ÀÆeÉ ªÀiÁqÀĪÀ PÀÄjvÀÄ ªÀÄA¢gÀPÉÌ ºÉÆÃUÀÄvÉÛãÉ. »ÃVgÀ®Ä ¢£ÁAPÀ 11/03/2019 gÀAzÀÄ ¥Àæw ¢ªÀ¸ÀzÀAvÉ £Á£ÀÄ ªÀÄÄAeÁ£É 5.00 UÀAmÉUÉ ªÀÄA¢gÀPÉÌ ºÉÆÃV ªÀÄA¢gÀzÀ°è EzÀÝ PÁtÂPÉ ºÀÄAr £ÉÆÃqÀ®Ä ºÀÄArAiÀÄ PÉÆAr ¸Àé®à ¨ÉAqÁVzÀÄÝ  AiÀiÁgÉÆà PÀ¼ÀîgÀ ºÀÄAr PÀ¼ÀªÀÅ ªÀiÁqÀ®Ä ¥ÀæAiÀÄvÀß ¥ÀnÖgÀ§ºÀÄzÀÄ CAvÁ  C£ÀĪÀiÁ£À §AzÀÄ ªÀÄA¢gÀzÀ°èzÀÝ ¹.¹. PÁåªÉÄgÀ £ÉÆÃqÀ®Ä ¢£ÁAPÀ 10/03/2019 gÀAzÀÄ gÁwæ 11.02 UÀAmÉAiÀÄ ¸ÀĪÀiÁjUÉ AiÀiÁgÉÆà E§âgÀÄ ªÀÄA¢gÀzÀ PÁtÂPÉ ºÀÄAr »rzÀÄ C¼ÀÄUÁr¹ PÀ¼ÀÄ«UÉ ¥ÀæAiÀÄvÀß ªÀiÁrzÀÄÝ EgÀÄvÀÛzÉ. ºÀÄArAiÀÄ°è EgÀĪÀ AiÀiÁªÀÅzÉà ºÀt ªÀUÉÊgÉ PÀ¼ÀvÀ£ÀªÁVgÀĪÀÅ¢®è. PÁgÀt ºÀĪÀÄ£Á¨ÁzÀ ¥ÀlÖtzÀ gÁdgÁeÉñÀéj ªÀÄA¢gÀzÀ°è EgÀĪÀ PÁtÂPÉ ºÀÄAr PÀ¼ÀvÀ£ÀPÉÌ ¥ÀæAiÀÄvÀß ªÀiÁrzÀ C¥ÀjavÀ PÀ¼ÀîgÀ «gÀÄzÀÞ PÁ£ÀÆ£ÀÄ PÀæªÀÄ dgÀÄV¸À®Ä «£ÀAw EgÀÄvÀÛzÉ. «ZÁgÀ ªÀiÁr §AzÀÄ zÀÆgÀÄ PÉÆqÀ®Ä vÀqÀªÁVgÀÄvÀÛzÉ CAvÁ EzÀÄÝ ¦üAiÀiÁð¢ zÀÆj£À ¸ÁgÁA±ÀzÀ ªÉÄÃgÀUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.
  
ºÀ½îSÉÃqÀ (©) ¥ÉưøÀ oÁuÉ C¥ÀgÁzsÀ ¸ÀASÉå 26/19 PÀ®A PÀ®A 32, 34 PÉ.E. PÁAiÉÄÝ :-

¢£ÁAPÀ : 11-03-2019 gÀAzÀÄ gÁwæ 1930 UÀAmÉUÉ £Á£ÀÄ WÀ£À±ÁåªÀÄ J.J¸ï.L ºÀ½îSÉÃqÀ (©) ¥ÉưøÀ oÁuÉAiÀÄ°èzÁÝUÀ RavÀ ¨Áwä §A¢zÉÝãÉAzÀgÉ, ªÀÄÄUÀ£ÀÆgÀ UÁæªÀÄzÀ CPÀ̪ÀĺÁzÉë ZËPÀ ºÀwÛgÀ ¸ÁªÀðd¤PÀ ¸ÀܼÀzÀ°è M§â ªÀåQÛ C£À¢üPÀÈvÀªÁV ¸ÀgÁ¬Ä ElÄÖPÉÆAqÀÄ ªÀiÁgÁl ªÀiÁqÀÄwÛzÁÝ£É. CAvÀ RavÀ ¨Áwä §AzÀ ªÉÄÃgÉUÉ ªÀÄÄUÀ£ÀÆgÀ UÁæªÀÄzÀ CPÀ̪ÀĺÁzÉë ZËPÀ ºÀwÛgÀ ¤AvÀÄ £ÉÆÃqÀ®Ä M§â ªÀåQÛ CPÀ̪ÀĺÁzÉë ZËPÀ ºÀwÛgÀ ¸ÁªÀðd¤PÀ ¸ÀܼÀzÀ°è MAzÀÄ ©½ aî ElÄÖPÉÆAqÀÄ ªÀiÁgÁl ªÀiÁqÀÄwÛgÀĪÀÅzÀ£ÀÄß £ÉÆÃr RavÀ ¥Àr¹PÉÆAqÀÄ zÁ½ ªÀiÁqÀ®Ä ¸ÀgÁ¬Ä vÉUÉzÀÄPÉƼÀÄîªÀªÀgÀÄ Nr ºÉÆÃVzÀÄÝ, ¸ÀgÁ¬Ä ªÀiÁgÁl ªÀiÁqÀÄwÛzÀÝ ªÀåQÛAiÀÄ£ÀÄß »rzÀÄPÉÆArzÀÄÝ Å £ÀAvÀgÀ  ¸ÀzÀj ªÀåQÛAiÀÄ ºÉ¸ÀgÀÄ «ZÁj¸À®Ä CªÀ£ÀÄ vÀ£Àß ºÉ¸ÀgÀÄ UÀÄvÉÛ¥Áà vÀAzÉ CuÉÚ¥Áà ºÀĪÀÄ£Á¨ÁzÉ ªÀAiÀÄ-68 ªÀµÀð eÁw °AUÁAiÀÄvÀ G-PÀÆ° PÉ®¸À ¸Á-ªÀÄÄUÀ£ÀÆgÀ CAvÀ w½¹zÀ£ÀÄ. £ÀAvÀgÀ ¸ÀzÀj ªÀåQÛAiÀÄ ºÀwÛgÀ EzÀÝ MAzÀÄ ©½ aîªÀ£ÀÄß vÉgÉzÀÄ £ÉÆÃqÀ®Ä CzÀgÀ°è 90 JA.J¯ï ªÀżÀî MlÄÖ 40 AiÀÄ.J¸ï «¹Ì ¸ÀgÁ¬Ä vÀÄA©zÀ ¨Ál®UÀ¼ÀÄ EzÀݪÀÅ. MAzÀÄ ¨Ál°£À C.Q 30.32/- gÀÆ EgÀÄvÀÛzÉ. »ÃUÉ MlÄÖ 40 ¸ÀgÁ¬Ä ¨Ál®UÀ¼À C.Q 1,212.80 gÀÆ. ¨É¯É¨Á¼ÀĪÀ ¸ÀgÁ¬Ä ¨Ál®UÀ¼ÀÄ d¦Û ªÀiÁrPÉÆAqÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಕಾಶೀನಾಥ ತಂದೆ ಜೆಟ್ಟಿಪ್ಪ ಪೂಜಾರಿ  ಸಾ: ಕೊಳ್ಳುರ ರವರು ದಿನಾಂಕ:09-03-2019 ರಂದು ರಾತ್ರಿ 8.15 ಗಂಟೆಯ ಸುಮಾರಿಗೆ ನಾನು & ಭಾಗಪ್ಪ ಹೊಸಮನಿ ಇಬ್ಬರೂ ನಮ್ಮ ವೈಯಕ್ತಿಕ ಕೆಲಸದ ಸಲುವಾಗ ಘತ್ತರ್ಗಾ ಗ್ರಾಮಕ್ಕೆ ಹೋಗಲು ಭಾಗಪ್ಪನ ಮೋಟಾರ ಸೈಕಲ ನಂ ಕೆಎ-32 ಇಡಿ- 5674 ನೇದ್ದರ ಮೇಲೆ ಹೊರಟಿದೆವು ಆಗ ಭಾಘಪ್ಪನ ಮೋಟಾರ ಸೈಕಲ ನಡೆಸುತ್ತಿದ್ದು ನಾನು ಆತನ ಹಿಂದೆ ಕುಳಿತ್ತಿದ್ದೆನು ರಾತ್ರಿ 8.30 ಗಂಟೆಯ ಸುಮಾರಿಗೆ ನಮ್ಮ ಮೋಟಾರ ಸೈಕಲ ಅಫಜಲಪೂರ ಘತ್ತರಗಾ ರೋಡಿಗೆ ಶ್ರೀ ರೇಣುಕಾ ಸಕ್ಕರೆ ಕಾರ್ಖಾನೆ ದಾಟಿ ಸ್ವಲ್ಪ ಮುಂದೆ ಹೋದಾಗ ನಮ್ಮ ಹಿಂದಿನಿಂದ ಕ್ರೂಜರ ವಾಹನ ನಂ  ಕೆಎ-32 ಎಮ್- 7681 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ & ನಿರ್ಲಕ್ಷತನದಿಂದ ನಮ್ಮ ಹಿಂದುಗಡೆಯಿಂದ ನಡೆಸಿಕೊಂಡು ಬಂದು ನಮ್ಮ ಮೊಟಾರ್ ಸೈಕಲ್ಗೆ ಡಿಕ್ಕಿ ಹೊಡಿಸಿ ಅಫಘಾತ ಪಡಿಸಿ ತನ್ನ ವಾಹನ ಸ್ವಲ್ಪ ನಿಲ್ಲಿಸಿದಂತೆ ಮಾಡಿ ಓಡಿಸಿಕೊಂಡು ಹೋದನು ಆಗ ನಾನು ಭಾಗಪ್ಪ ಇಬ್ಬರೂ ಮೋಟಾರ್ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದಿರುತ್ತೇವೆ ನಾನು ನಮ್ಮ ಮೋಟಾರ್ ಸೈಕಲ ಹೇಡ್ ಲೈಟ್ ಬೆಳಕಿನಲ್ಲಿ ಕ್ರೂಜರ ನಂಬರ ನೋಡಿರುತ್ತೇನೆ. ಘಟನೆಯಲ್ಲಿ ನನ್ನ ಬಲ ಮೋಣಕಾಳಿಗೆ ಮತ್ತು ಅದರ ಕೆಳ ಭಾಗದಲ್ಲಿ ಭಾರಿ ರಕ್ತಗಾಯಗಳಾಗಿ ಎಡ ಬುಜಕ್ಕೆ ಮೊಣ ಕೈಗಳಿಗೆ ತೆರೆಚಿದ ಗಾಯಗಳಾಗಿರುತ್ತವೆ ಭಾಗಪ್ಪನಿಗೆ ಹೊಟ್ಟಯ ಎಡಭಾಗಕ್ಕೆ ಬಲಕಾಲಿನ ತೊಡೆಗೆ ಭಾರಿ ರಕ್ತಗಾಯಗಳು & ಒಳ ಪೆಟ್ಟುಗಳಾಗಿ ಮೈ ಕೈ ಕಾಲುಗಳಿಗೆ ಅಲ್ಲಲ್ಲಿ ತೆರೆಸಿದ ಗಾಯಗಳಾಗಿರುತ್ತವೆ ಆಗ ನಾನು ಅಫಘಾತ ಸಂಬವಿಸಿದ ವಿಷಯವನ್ನು ಭಾಗಪ್ಪನ ಅಣ್ಣ ಪರಶುರಾಮನಿಗೆ ಪೋನ ಮಾಡಿ ತಿಳಿಸಿದ್ದೆ ಸ್ವಲ್ಪ ಸಮಯದ ನಂತರ ಪರಶುರಾಮ ನಿಂಗಪ್ಪಾ ಹೊಸಮನಿ ಮತ್ತಿತರರು ಒಂದು ಖಾಸಗಿ ವಾಹನದಲ್ಲಿ ಬಂದು ನಮಗೆ ಅದರಲ್ಲಿ ಹಾಕಿಕೊಂಡು ಬಂದು ಇಲ್ಲಿ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸೇರಿಕೆ ಮಾಡಿರುತ್ತಾರೆ ನಾನು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದು ಭಾಗಪ್ಪನ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ದಿನಾಂಕ: 10-03-2019 ರಂದು ರಾತ್ರಿ 11.50 ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಡ್ರಾಮಿ ಠಾಣೆ : ಶ್ರೀ ಮಹಾಂತಪ್ಪ ತಂದೆ ಹಣಮಂತ ನಾಟೀಕಾರ ಸಾ|| ಆಲೂರ ಗ್ರಾಮ ತಾ|| ಜೇವರ್ಗಿ ರವರ ತಂಗಿ ಜಯಶ್ರೀ ಮಗ ಬಸವರಾಜ ಇವನು ವಿದ್ಯಾಭ್ಯಾಸ ಕುರಿತು ಸುಮಾರು 10 ವರ್ಷಗಳಿಂದ ನಮ್ಮ ಮನೆಯಲ್ಲೇ ಇದ್ದು ಈ ವರ್ಷ ನಮ್ಮೂರ ಸರಕಾರಿ ಪ್ರೌಡ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು, ದಿನಾಂಕ 11-03-2019 ರಂದು ಬೆಳಿಗ್ಗೆ 09;00 ಗಂಟೆಗೆ ನಮ್ಮ ತಂಗಿಯ ಮಗ ಬಸವರಾಜ ಇವನು ಶಾಲೆಗೆ ಹೋಗಿದ್ದನು, ಮದ್ಯಾಹ್ನ 12;45 ಗಂಟೆ ಸುಮಾರಿಗೆ ನಮ್ಮೂರ ಸಂತೋಷ ತಂದೆ ಗುರಣ್ಣ ಮಾಲಿಬಿರಾದಾರ ಇವನಿಗೆ ನಮ್ಮ ಹತ್ತಿರ ಇದ್ದ ನಮ್ಮ ಸಂಬಂಧಿಕನಾದ ಮಲ್ಲಪ್ಪ ಇವರ ಮೋಟರ ಸೈಕಲ್ ನಂ ಕೆ.-27/.ಜೆ-7644 ನೇದ್ದನ್ನು ಕೊಟ್ಟು ಶಾಲೆಯಲ್ಲಿರುವ ನಮ್ಮ ಅಳಿಯ ಬಸವರಾಜನಿಗೆ ಕರೆದುಕೋಂಡು ಬರುವಂತೆ ಹೇಳಿ ಕಳುಹಿಸಿ, ನಾನು ನಮ್ಮೂರ ಬಸ್ಸ್ ನಿಲ್ದಾಣದ ಕಡೆಗೆ ಹೋಗಿದ್ದೇನು, ಮದ್ಯಾಹ್ನ 1;00 ಗಂಟೆ ಸುಮಾರಿಗೆ ನಾನು ಬಸ್ಸ ಸ್ಟ್ಯಾಂಡ ಹತ್ತಿರ ಇದ್ದಾಗ ನಮ್ಮೂರ ಬಸವರಾಜ ನಾಟೀಕಾರ ಇವರ ಹೊಲದ ಹತ್ತಿರ ರೋಡಿನ ಮೇಲೆ ಮೋಟರ ಸೈಕಲ್ ಅಪಘಾತವಾಗಿ ನಮ್ಮ ಅಳಿಯ ಬಸವರಾಜನು ಭಾರಿ ಗಾಯಹೊಂದಿರುತ್ತಾನೆ ಅಂತಾ ಜನರು ಆ ಕಡೆ ಓಡಿ ಹೋಗುತ್ತಿದ್ದಾಗ ನಾನು ಮತ್ತು ನಮ್ಮ ಅಣ್ಣತಮ್ಮಕಿಯ ಬಸವರಾಜ ತಂದೆ ಗುರಪ್ಪ ನಾಟೀಕಾರ, ಈರಣ್ಣ ತಂದೆ ಶಿವಶರಣಪ್ಪ ಹೆಡಗಿಜೋಳ ಕೂಡಿ ಸ್ಥಳಕ್ಕೆ ಹೋಗಿ ನೋಡಿದಾಗ ನಮ್ಮ ಅಳಿಯ ಬಸವರಾಜನು ರೋಡಿನ ಎಡಗಡೆ ತೆಗ್ಗಿನಲ್ಲಿ ಬಿದ್ದಿದ್ದನು, ಅವನ ಮುಗಿನಿಂದ ಮತ್ತು ಬಾಯಿಯಿಂದ ರಕ್ತ ಬರುತ್ತಿತ್ತು, ಬಲ ಕುತ್ತಿಗೆಯ ಹಿಂದೆ ಭಾರಿ ಒಳಪೆಟ್ಟಾಗಿ ಕಂದು ಗಟ್ಟಿದಗಾಯವಾಗಿದ್ದು ಅವನು ಮಾತನಾಡುತ್ತಿರಲಿಲ್ಲಾ, ಸ್ಥಳದಲ್ಲಿ ಮೋಟರ ಸೈಕಲ್ ಬಿದ್ದಿತ್ತು, ಸಂತೋಷನಿಗೆ ಅಲ್ಲಲ್ಲಿ ಸಣ್ಣ ಪುಟ್ಟ ಗಾಯಗಳಾಗಿದ್ದವು, ನಂತರ ನಾವು ನಮ್ಮ ಅಳಿಯನಿಗೆ 108 ಅಂಬೂಲೆನ್ಸನಲ್ಲಿ ಹಾಕಿಕೊಂಡು ಯಡ್ರಾಮಿ ಸರಕಾರಿ ದವಾಖಾನೆಗೆ ತರುತ್ತಿದ್ದಾಗ 1;30 ಪಿ.ಎಂ ಸುಮಾರಿಗೆ ಮಾರ್ಗ ಮದ್ಯ ಸೈದಾಪೂರ ಕ್ರಾಸ್ ಹತ್ತಿರ ದಾರಿಯಲ್ಲಿಯೇ ಮೃತಪಟ್ಟಿರುತ್ತಾನೆ, ಈ ಅಪಘಾತವು ಇಂದು ದಿನಾಂಕ 11-03-2019 ರಂದು ಮದ್ಯಾಹ್ನ 1;00 ಗಂಟೆ ಸುಮಾರಿಗೆ ನಮ್ಮೂರ ಸಂತೋಷ ಈತನು ಮೋಟರ ಸೈಕಲ್ ನಂ ಕೆ.-27/.ಜೆ-7644 ನೇದ್ದರ ಮೇಲೆ ಹಿಂದುಗಡೆ ನಮ್ಮ ಅಳಿಯ ಬಸವರಾಜ ತಂದೆ ಭೀಮರಾಯ ಹೋತಪೇಟ ಇವನಿಗೆ ಕುಡಿಸಿಕೊಂಡು ಊರಕಡೆಗೆ ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬರುತ್ತಿದ್ದಾಗ ನಮ್ಮೂರ ಬಸವರಾಜ ನಾಟೀಕಾರ  ಇವರ ಹೊಲದ ಹತ್ತಿರ ತಿರುವು ರೋಡಿನಲ್ಲಿ ಮೋಟರ ಸೈಕಲ್ ಕಟ್ ಹೊಡೆದು, ನಿಯಂತ್ರಣ ತಪ್ಪಿ ರೋಡಿನ ಎಡಗಡೆ ತೆಗ್ಗಿನಲ್ಲಿರುವ ಗಿಡಕ್ಕೆ ಡಿಕ್ಕಿ ಹೊಡೆದಿದ್ದರಿಂದ ಸಂಭವಿಸಿರುತ್ತದೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಹರಣ ಮಾಡಿ ಅತ್ಯಾಚಾರ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ಮೊದಲು ಫರತಾಬಾದ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದ್ದು ಅಪಹರಣಕ್ಕೆ ಒಳಗಾದ ಬಾಲಕಿ ಬಸವಕಲ್ಯಾಣದಲ್ಲಿ ಇರುವ ಬಗ್ಗೆ ಮಾಹಿತಿ ಮೇರೆಗೆ  ದಿನಾಂಕ 10-03-2019 ರಂದು ಸಾಯಂಕಾಲ 7 ಗಂಟೆಗೆ ನಮ್ಮ ಠಾಣೆಯ ಮಪಿಸಿ-540 ಶ್ರೀಮತಿ ಮಹೇಶ್ವರಿ ಇವರು ಅಪಹರಣಕ್ಕೊಳಗಾದ ಬಾಲಕಿಯನ್ನು ಠಾಣೆಗೆ ಕರೆದುಕೊಂಡು ಬಂದು ನನ್ನ ಮುಂದೆ ಹಾಜರಪಡಿಸಿದ್ದಾಗ ನಾನು ಸದರಿಯವಳಿಗೆ ವಿಚಾರಣೆ ಮಾಡಿ ಠಾಣಾ ಗಣಕಯಂತ್ರದಲ್ಲಿ ಅವಳ ಹೇಳಿಕೆಯನ್ನು ಪಡೆದುಕೊಂಡಿದ್ದು ಅವಳು ನೀಡಿದ್ದ ಹೇಳಿಕೆ ಸಾರಾಂಶವೆನೆಂದರೆ. ನಾನು 7 ನೇ ತರಗತಿಯ ವರೆಗೆ ವೀದ್ಯಾಬ್ಯಾಸ ಮಾಡಿದ್ದು. ಸದ್ಯ ನಾನು ನನ್ನ ತಂದೆ ತಾಯಿಯೊಂದಿಗೆ ವಾಸವಾಗಿದ್ದೇನೆ. ಹೀಗಿದ್ದು ಈಗ್ಗೆ ಸೂಮಾರು 1 ವರ್ಷದ ಹಿಂದೆ ನಾನು ನನ್ನ ತಂದೆ ತಾಯಿಯೊಂದಿಗೆ ದೇವಲ ಗಾಣಾಗಾಪೂರಕ್ಕೆ ನನ್ನ ಚಿಕ್ಕಮ್ಮಳ ಮಗಳ ಮದುವೆಗೆ ಹೋಗಿದ್ದು. ವೇಳೆಯಲ್ಲಿ ದೇವಲ ಗಾಣಾಗಾಪೂರನಲ್ಲಿ ವಾಸವಾಗಿರುವ ಶ್ರೀಕಾಂತ ತಂದೆ ಗುರಪ್ಪ ಈತನು ಕೂಡಾ ಮದುವೆಗೆ ಬಂದಿದ್ದು. ಆಗ ನನಗೆ ಅವನ ಪರಿಚಯವಾಗಿದ್ದು. ಮದುವೆ ಮುಗಿಯುವವರೆಗೂ ಶ್ರೀಕಾಂತ ಇವನು ನನ್ನ ಹಿಂದೆ ಮುಂದೆ ಓಡಾಡುತ್ತ ಬಂದಿದ್ದು. ಅಲ್ಲದೆ ಮದುವೆಯ ದಿನಂದಂದು  ಶ್ರೀಕಾಂತ ಇವನಿಗೆ ನಾನು ಒಂಟಿಯಾಗಿ ಸಿಕ್ಕಾಗ ನಾನು ನಿನಗೆ ಪ್ರಿತಿ ಮಾಡುತ್ತೇನೆ ಅಂತಾ ಹೇಳಿ ನನಗೆ ಅವನ ಮೋಬಾಯಿಲ ನಂಬರ- 7353338152 ನೇದ್ದನ್ನು ನನಗೆ ಕೋಟ್ಟು ದಿನಾಲು ನನಗೆ ಫೊನ ಮಾಡುವಂತೆ ಹೇಳಿದ್ದು. ನಂತರ ನಾನು ಮದುವೆ ಮುಗಿಸಿಕೊಂಡು ನಮ್ಮೂರಿಗೆ ವಾಪಸ್ಸ ಬಂದಾಗ ನಾನು ಪ್ರತಿ ದಿನ ಸಾಯಂಕಾಲ ಒಂದು ಬಾರಿ ನಾನು ನನ್ನ ತಂದೆಯ ಮೋಬಾಯಿಲ್ ನಂ.8861278320 ನಿಂದ ಶ್ರೀಕಾಂತನ ಮೋಬಾಯಿಲಗೆ ಫೊನ ಮಾಡುತ್ತಿದ್ದು. ಕೆಲವೊಂದು ಸಾರಿ ನಾನು ಅವನ ನಂಬರಗೆ ಮಿಸ್ ಕಾಲ ಕೋಡುತ್ತಿದ್ದು. ನಂತರ ಅವನು ನನಗೆ ಫೊನ ಮಾಡಿ ಮಾತನಾಡುತ್ತಿದ್ದು. ನಾನು ಮಾತನಾಡುವ ಕಾಲಕ್ಕೆ ಶ್ರೀಕಾಂತ ಇವನು ನಾನು ನಿನಗೆ ತುಂಬಾ ಪ್ರೀತಿ ಮಾಡುತ್ತೇನೆ ನಾನು ನಿನಗೆ ಮದುವೆ ಆಗುತ್ತೇನೆ ಅಂತಾ ಹೇಳುತ್ತ ಬಂದಿದ್ದು. ಅಲ್ಲದೆ ಪ್ರತಿ ತಿಂಗಳಿಗೆ ಒಂದು ಅಥವಾ 2 ಬಾರಿ ನನಗೆ ಬೇಟಿಯಾಗಲು ನಮ್ಮುರಿಗೆ ಯಾರಿಗು ಕಾಣದಂತೆ ಕದ್ದುಮುಚ್ಚಿ ಬರುತ್ತಿದ್ದು. ನಾನು ಕೂಡಾ ಮನೆಯಲ್ಲಿ ಯಾರಿಗೂ ಹೇಳದೆ ಊರ ಹೋರಗಡೆ ಹೋಗಿ ಶ್ರೀಕಾಂತನಿಗೆ ಭೇಟಿಯಾಗುತ್ತಿದ್ದು. ನಾನು ಶ್ರೀಕಾಂತನಿಗೆ ಭೇಟಿ ಆದಾಗಲೆಲ್ಲ ಶ್ರೀಕಾಂತನು ನನಗೆ ಮೈಮುಟ್ಟುವುದು ಹಾಗೂ ನನಗೆ ಮುತ್ತು ಕೋಡುವುದು ಮಾಡುತ್ತಿದ್ದನು. ಅಲ್ಲದೆ ಈಗ್ಗೆ ಸೂಮಾರು 2-3 ತಿಂಗಳ ಹಿಂದೆ ಶ್ರೀಕಾಂತನು ನನಗೆ ಭೇಟಿಯಾಗಲು ನಮ್ಮೂರಿಗೆ ಬಂದಾಗ ನಮ್ಮೂರ ಸೀಮೇಯಲ್ಲಿ ಇರುವ ಒತ್ತು (ಹಳ್ಳ) ಬರುವ ಜಾಗದಲ್ಲಿ ಶ್ರೀಕಾಂತನು ನನಗೆ ಪುಸಲಾಯಿಸಿ ಮದುವೆ ಆಗುವುದಾಗಿ ನಂಬಿಸಿ ಅಂದು ನನ್ನೊಂದಿಗೆ 2-3 ಸಾರಿ ದೈಹಿಕವಾಗಿ ಹಠ ಸಂಭೋಗ ಮಾಡಿರುತ್ತಾನೆ. ನಂತರ ದಿನಾಂಕ:05.03.2019 ರಂದು ರಾತ್ರಿ ವೇಳೆಯಲ್ಲಿ ಎಂದಿನಂತೆ ನಾನು ಶ್ರೀಕಾಂತನಿಗೆ ನನ್ನ ತಂದೆಯ ಮೋಬಾಯಿಲನಿಂದ ಫೊನ ಮಾಡಿದಾಗ ಶ್ರೀಕಾಂತನು ನಾನು ನಾಳೆ ಭೇಟಿಯಾಗಲು ಬರುತ್ತೇನೆ ನಿನು ಜೋಗೂರ ಕ್ರಾಸ ಹತ್ತೀರ ಬಾ ಅಂತಾ ಹೇಳಿ ಫೊನ ಕಟ್ಟ ಮಾಡಿದನು. ಅದರಂತೆ ನಾನು ದಿನಾಂಕ:06.03.2019 ರಂದು ನನ್ನ ತಂದೆತಾಯಿ ಇಬ್ಬರೂ ವಾಡಿಯಲ್ಲಿ ನನ್ನ ದೋಡ್ಡಪ್ಪ ಸರಿ ಹೋಗಿದ್ದರಿಂದ ನನಗೆ ಮನೆಯಲ್ಲಿ ಬಿಟ್ಟ ಮಣ್ಣು ಹಾಕಿಬರಲು ಹೋಗಿದ್ದರು. ಆಗ ನಾನು ಮದ್ಯಾಹ್ನ 01.00 ಗಂಟೆಯ ಸೂಮಾರಿಗೆ ನಾನು ನನ್ನ ಮನೆಯಿಂದ ಜೋಗೂರ ಕ್ರಾಸಗೆ ನಡೆದುಕೊಂಡು ಹೋಗಿದ್ದು. ಅಲ್ಲಿ ನನಗಿಂತ ಮುಂಚೆ ಶ್ರೀಕಾಂತನು ಒಂದು ಮೋ.ಸೈಕಲ ಮೇಲೆ ಬಂದು ನಿಂತಿದ್ದು. ನಾನು ಅವನಿಗೆ ಭೇಟಿಯಾದಾಗ ಶ್ರೀಕಾಂತನು ನಾನು ನಿನಗೆ ಮದುವೆ ಆಗುತ್ತೇನೆ. ನಿನು ನನ್ನ ಜೋತೆಗೆ ಬಾ ಅಂತಾ ಹೇಳಿದ್ದು ನಾನು ಬೇಡಾ ಅಂತಾ ಹೇಳಿದರು ಕೂಡಾ ನನಗೆ ಪುಸಲಾಯಿಸಿ ಜಬರದಸ್ತಿಯಿಂದ ನನಗೆ ಮೋ.ಸೈಕಲ ಮೇಲೆ ಕೂಡಿಸಿಕೊಂಡು ಜೋಗುರ ಕ್ರಾಸನಿಂದ ಕಲಬುರಗಿಗೆ ಕರೆದುಕೊಂಡು ಬಂದು ರಾತ್ರಿ ಬಸ್ಟ್ಯಾಂಡನಲ್ಲಿ ಉಳಿದುಕೊಂಡು ನಂತರ ದಿನಾಂಕ:07.03.2019 ರಂದು ಅದೇ ಮೋ.ಸೈಕಲ ಮೇಲೆ ನನಗೆ ಬಸವಕಲ್ಯಾಣಕ್ಕೆ ಕರೆದುಕೊಂಡು ಹೋಗುವುದಾಗಿ ತಿಳಿಸಿ ಬಸವಕಲ್ಯಾಣ ಇನ್ನೂ ಸ್ವಲ್ಪ ದೂರ ಇರುವಾಗ ನನ್ನೊಂದಿಗೆ ಜಬರಿಯಾಗಿ ಸಂಭೋಗ ಮಾಡಿದ್ದು. ನಂತರ ಬಸವಕಲ್ಯಾಣಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಮಹಾದೇಶ್ವರ ದೇವಸ್ಥಾನದಲ್ಲಿ ನನ್ನೊಂದಿಗೆ ಇದ್ದು. ಮರುದಿನ ಬೆಳಿಗ್ಗೆ ಶ್ರಿಕಾಂತನು ನಾನು ನಮ್ಮೂರಿಗೆ ಹೋಗುತ್ತೇನೆ ನೀನು ನಿಮ್ಮೂರಿಗೆ ಹೋಗು ಅಂತಾ ಹೇಳಿ ನನಗೆ ಅಲ್ಲೆ ಬಿಟ್ಟು ಹೋದನು. ಆಗ ನಾನು ಗಾಬರಿಗೊಂಡು ಏನು ತೋಚದಂತಾಗಿ ಬಸವಕಲ್ಯಾಣದಲ್ಲಿರುವ ಬಸವರಾಜ ಎಂಬುವವರ ಮನೆಗೆ ಹೋಗಿ ನಾನು ಮನೆಬಿಟ್ಟು ಬಂದಿದ್ದೇನೆ ಅಂತಾ ಅವರಿಗೆ ಹೇಳಿದಾಗ ಅವರು ತನ್ನ ಮನೆಯವರೊಂದಿಗೆ ಮನೆಯಲ್ಲಿ ಇಟ್ಟುಕೊಂಡಿದ್ದು. ಇಂದು ಮುಂಜಾನೆ ಬಸವರಾಜ ಹಾಗೂ ಅವರ ಮನೆಯವರು ನನಗೆ ಸೂಕ್ಷ್ಮವಾಗಿ ವಿಚಾರ ಮಾಡಿ ಕೇಳಿದಾಗ ನನಗೆ ಪ್ರೀತಿ ಮಾಡುತ್ತಿದ್ದ ಶ್ರೀಕಾಂತ ಇವನು ನನಗೆ ಮದುವೆ ಆಗುವುದಾಗಿ ತಿಳಿಸಿ ನನಗೆ ಪುಸಲಾಯಿಸಿ ಕರೆದುಕೊಂಡು ಬಂದು ನನ್ನೊಂದಿಗೆ ಸಂಭೋಗ ಮಾಡಿ ಬಿಟ್ಟು ಹೋಗಿರುವ ವಿಷಯ ತಿಳಿಸಿ ನನ್ನ ತಂದೆಯ ಮೋಬಾಯಿಲ ನಂಬರ ಅವರಿಗೆ ಹೇಳಿದಾಗ ಬಸವರಾಜ ಇವರು ನನ್ನ ತಂದೆಗೆ ಫೊನ ಮಾಡಿ ನಾನು ಇರುವ ವಿಷಯ ತಿಳಿಸಿದ್ದು. ನನ್ನ ತಂದೆಯವರು ಫರಹತಾಬಾದ ಪೋಲಿಸ್ ಠಾಣೆಯ ಮಹಿಳಾ ಪೊಲಿಸರೊಂದಿಗೆ ಬಸವಕಲ್ಯಾಣಕ್ಕೆ ನಾನು ಇದ್ದಲ್ಲಿಗೆ ಬಂದು ನನಗೆ ಕರೆದುಕೊಂಡು ಬಂದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಜೀಶ್ಯಾನ ತಂದೆ ಅಬ್ದುಲ್ ಸಮದ ಪಟೇಲ ಸಾ: ಇಕ್ಬಾಲ ಕಾಲೋನಿ ಜೀಲಾನಬಾದ ಕಲಬುರಗಿ ರವರ ತಾಯಿಯವರಾದ ಅಖೀಲಾಬೇಗಂ ರವರು ಆಳಂದ ತಾಲೂಕಿನ ಖಾನಾಪೂರ ಗ್ರಾಮದ ಮೌಲಾಸಾಬ ತಂದೆ ದಸ್ತಗಿರಸಾಬ ಕೋರಳ್ಳಿ ರವರ ಮಗಳಾಗಿದ್ದು ಮೌಲಾಸಾಬ ರವರು ನಿಧನರಾಗಿದ್ದು, ನಿಧನಕ್ಕಿಂತ ಮುಂಚೆ ಅವರ ಆಸ್ತಿಯಲ್ಲಿ ನಮ್ಮ ಮುಸ್ಲಿಂ ಧರ್ಮದ ಪ್ರಕಾರ (ತಕರರು) (ಪಾಲುದಾರಿಕೆ ಹಕ್ಕು) ಕೊಡಬೇಕಾಗಿ ಎಂದು ಹೇಳಿದ್ದು ಇರುತ್ತದೆ. ಅವರ ಮರಣದ ನಂತರ ಮೌಲಾಸಾಬ ಮಕ್ಕಳಾದ 4 ಜನ ಅಣ್ಣ ತಮ್ಮಂದಿರು ಸೇರಿ ನನ್ನ ಅಜ್ಜ ಮೌಲಾಸಾಬ ತಂದೆ ದಸ್ತಗೀರಸಾಬ ರವರ ಆಸ್ತಿಯನ್ನು ನನ್ನ ತಾಯಿಗೆ ಕೊಡದೇ ಹಂಚಿಕೆ ಮಾಡಿಕೊಂಡಿರುತ್ತಾರೆ. ವಿಷಯದಲ್ಲಿ ಈಗಾಗಲೇ ಹಿರಿಯ ಸಮಕ್ಷಮ ಪಂಚಾಯತಿ ಆಗಿರುತ್ತದೆ. ನನ್ನ ಮುಸ್ಲಿಂ ಶರಿಯತ್ ಪ್ರಕಾರ ಪಾಲ ಕೊಡುವುದಾಗಿ ಒಪ್ಪಿಕೊಂಡಿದ್ದು ಪ್ರಕಾರ ನಾನು ಮತ್ತು ನನ್ನ ತಾಯಿ ಮತ್ತು ತಮ್ಮಂದಿರು ಕೂಡಿ ನಮ್ಮ ಮಾಮಾ ಮನೆಗೆ ಹೋಗಿ ಆಸ್ತಿ ಕೊಡುವ ಬಗ್ಗೆ ಕೇಳಿದ್ದು ಹೀಗಿರುವಾಗ ನಿಮ್ಮ ಆಸ್ತಿ ಏನು ಕೊಡಬೇಕೆಂದು ನನಗೆ ಗೊತ್ತಿದೆ. ನೀವು ನಮ್ಮ ಮನೆಗೆ ಬರಬಾರದು ಎಂದು ನಿಮ್ಮ ಮನೆಗೆ ಬಂದು ಏನು ಕೊಡಬೇಕು ಅದನ್ನು ಕೊಡುತೇವೆ ಅಂತ ಹೇಳಿದರು ನಾವು ನಮ್ ಮನೆಗೆ ಬಂದಿದ್ದೇವೆ.ದಿನಾಂಕ 10.03.2019 ರಂದು ಮಧ್ಯಾನ 3:00 ಗಂಟೆಗೆ ನಾನು ನನ್ನ ತಾಯಿ ಮತ್ತು ನನ್ನ ತಮ್ಮಂದಿಯರಾದ 1) ಮಹ್ಮದ ಅಹ್ಮದ 2) ಖಾಜಾ ಸಕ್ಲೇನ ರವರು ನಮ್ಮ ಮನೆಯಲ್ಲಿದ್ದಾಗ ಕೆಳಗಿನ 1) ರಿಯಾಜ ತಂದೆ ನಜಮೋದ್ದಿನ್ ಸಾ: ಕಲಬುರಗಿ 2) ನಜಮೋದ್ದಿನ್ ತಂದೆ ಮೌಲಾಸಾಬ ಸಾ: ಮಹ್ಮದ ರಫೀಕ ಚೌಕ ಕಲಬುರಗಿ 3) ಅಜೀಮ ತಂದೆ ನಜಮೋದ್ದಿನ್ ಸಾ: ಮಹ್ಮದ ರಪೀಕ ಚೌಕ ಕಲಬುರಗಿ 4) ಗನಿ ತಂದೆ ಮೌಲಾಸಾಭ ಸಾ: ಮಹೆಬೂಬ ನಗರ ಕಲಬುರಗಿ 5) ಮುಸ್ತಫಾ ತಂದೆ ಗನಿಸಾಬ ಸಾ: ಮಹೇಬೂಬ ನಗರ ಕಲಬುರಗಿ 6) ಅಲೀಮ ತಂದೆ ಫಕ್ರೊದ್ದಿನ್ ಪಟೇಲ ಸಾ: ಕಲಬುರಗಿ 7) ಮೀರಾಚಾಂದ ತಂದೆ ಮೌಲಾಸಾಬ ಸಾ:ಖಾನಾಪೂರ 8) ರಸೂಲ ತಂದೆ ಮೌಲಾಸಾಬ ಸಾ: ಖಾನಾಪೂರ ತಾ: ಆಳಂದ 9) ಶಫೀಕ ತಂದೆ ರಸೂಲ ಸಾ: ಖಾನಾಪೂರ ತಾ: ಆಳಂದ ಇತರರು 4 ಜನ ಇವರೆಲ್ಲರೂ ಸೇರಿ ನಮ್ಮ ಮನೆಗೆ ಬಂದು ಹಮ್ಲಾ ಮಾಡಿದ್ದು ಮತ್ತು ಅವಾಚ್ಯ ಶಬ್ದಗಳನ್ನು ಬೈದು ಭೋಸಡಿ ಬಾಹೇರ ತುಮಾರಾ ಮಾಕಾ ಹಿಸ್ಸಾ ದೇನಿ ಆಹೇ ಹೈ ಅಂತ ಹೇಳಿ ಬೈಯುತ್ತಿರುವಾಗ ನಾನು ಮತ್ತು ನನ್ನ ತಮ್ಮಂದಿಯರು ಮನೆ ಹೊರಗೆ ಬಂದ ತಕ್ಷಣ ರಿಯಾಜ ಇತನು ಪಕಡೋ ಇನಕೋ ಖಲಾಸ್ ಕರೆಂಗೆ ಅಂತ ಹೇಳಿ ಚಾಕು ಮತ್ತು ಜೆಂಬೆ ಮತ್ತು ಕಬ್ಬಿಣ ರಾಡದಿಂದ ನನ್ನ ತೆಲೆಯ ಮೇಲೆ ಬಲಭಾಗಕ್ಕೆ ಹಣೆ ಮೇಲೆ ಜೆಂಬೆದಿಂದ ಮರಣಾಂತಿಕ ಹಲ್ಲೆ ಮಾಡಿ ಹೊಡೆದು ನನಗೆ ಗಂಭೀರವಾದ ಗಾಯಗೊಳಿಸಿರುತ್ತಾರೆ. ನನಗೆ ರಕ್ತಸ್ರಾವದಿಂದ ನಾನು ಮೂರ್ಚೆ ಹೋಗಿರುತ್ತೇನೆ ನಂತರ ರಿಯಾಜ ಅವರ ಅಳಿಯನಾದ ಶ್ರೀ ಅಲೀಮ ತಂದೆ ಫಕ್ರೋದಿನ್ ಪಟೇಲ ಸಾ: ಕಲಬುರಗಿರವರು ರಾಡಿನಿಂದ ಖಾಜಾ ಸಕ್ಲೈನ ಮತ್ತು ಅಹ್ಮದ ಇವರಿಗೆ ಜೆಂಬೆಯ ಮತ್ತು ಚಾಕುವಿನಿಂದ ಮರಣಾಂತಿಕ ಹಲ್ಲೆ ಮಾಡಿರುತ್ತಾನೆ. ನಂತರ ಮೇಲ್ಕಂಡ ಎಲ್ಲಾ ಅಪರಾಧಿಗಳು ಸೇರಿ ನನ್ನ ಮತ್ತು ನನ್ನ ತಮ್ಮಂದಿರಿಗೆ ಕಬ್ಬಿಣ ರಾಡಿನಿಂದ ಬಡಿಗೆಗಳಿಂದ ಹೊಡೆದಿರುತ್ತಾರೆ. ನಂತರ ಅವರು ತಂದ ಕ್ರೊಜರ ಜೀಪನಲ್ಲಿ ಕುಳಿತು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಉರ್ಮಿಳಾ ಗಂಡ ವಸಂತರಾವ ಕುಲಕರ್ಣಿ ಸಾ:ಮನೆ.ನಂ.11-366/124-ಎ ಖಣಿ ಏರಿಯಾ ನ್ಯೂ ರಾಘವೇಂದ್ರ ಕಾಲೋನಿ ಬ್ರಹ್ಮಪೂರ ಕಲಬುರಗಿ ರವರು ದಿನಾಂಕ:11/03/2019 ರಂದು 9.30 ಎ.ಎಂಕ್ಕೆ ನಾನು ದಿನನಿತ್ಯದಂತೆ ಶಾಲೆಗೆ ಹೋಗಿದ್ದು ನಮ್ಮ ತಾಯಿಯವರಾದ ಶ್ರೀಮತಿ ಕಲಾವತಿ ವೆಂಕಟರಾವ ಕುಲಕರ್ಣಿ ಇವರು 11.30 ಎ.ಎಂಕ್ಕೆ ನಮ್ಮ ಬಾಗಿಲ ಕೀಲಿ ಹಾಕಿಕೊಂಡು ನಮ್ಮ ಪರಿಚಯದವರು ತೀರಿಕೊಂಡ ಸಲುವಾಗಿ ಅಂತಿಮ ದರ್ಶನಕ್ಕೆ ಹೋಗಿದ್ದು ಇರುತ್ತದೆ. ನಾನು ಶಾಲೆ ಮುಗಿಸಿಕೊಂಡು 4.45 ಪಿ.ಎಂಕ್ಕೆ ಮರಳಿ ಮನೆಗೆ ಬಂದು ನೋಡಲಾಗಿ ಮನೆಯ ಬಾಗಿಲ ಕೊಂಡಿ ಮುರಿದಿದ್ದನ್ನು ನೋಡಿ ಗಾಬರಿಗೊಂಡು ಮನೆಯಲ್ಲಿ ಹೋಗಿ ನೋಡಲಾಗಿ ಮನೆಯ ಅಲಮಾರಿಯಲ್ಲಿದ್ದ ಬಂಗಾರದ ಆಭರಣ ನಗದು ಹಣ ಹೀಗೆ ಒಟ್ಟು 4,27,500/-ರೂ ಬೆಲೆ ಬಾಳುವ ಬಂಗಾರ ಮತ್ತು ನಗದು ಹಣ ಯಾರೋ ಕಳ್ಳರು ಮನೆಯ ಬಾಗಿಲ ಕೊಂಡಿ ಮುರಿದು ಮನೆಯಲ್ಲಿಯ ಅಲಮಾರದಿಂದ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೇವೂರ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ಗುರುಲಿಂಗಪ್ಪ ಗೊಳಸಾರ ಸಾ||ಅತನೂರ ರವರು ಕೆಲವು ವರ್ಷಗಳಿಂದ ಅತನೂರ ಗ್ರಾಮದ ಪ್ರವೀಣ ತಂದೆ ಶಿವಯ್ಯ ಗುತ್ತೇದಾರ ರವರಿಗೆ ಸಂಬಂದಿಸಿದ ಹಿಟಾಚಿ, ಲಾರಿ ಹಾಗು ಭಾರತ ಬೆಂಚ  ವಾಹನಗಳ ಮೇಲೆ ಉಸ್ತುವಾರಿ ಕೆಲಸ ಮಾಡಿಕೊಂಡಿರುತ್ತೇನೆ ಅತನೂರ ಸಿಮಾಂತರದ ಕಲಬುಲಗಿ-ಅಫಜಲಪೂರ ಮುಖ್ಯ ರಸ್ತೆಗೆ ಹೊಂದಿಕೊಂಡು ಪ್ರವೀಣ ಗುತ್ತೇದಾರ ರವರ ಮಡ್ಡಿ ತೋಟದ ಹೊಲ ಇರುತ್ತದೆ.  ಹೊಲ ರೋಡಿಗೆ ಹೊಂದಿಕೊಂಡಿರುವುದರಿಂದ ದಿನಾಲು ಕೆಲಸ ಮುಗಿದ ನಂತರ ನಮ್ಮ ವಾಹನಗಳನ್ನು ತೋಟದ ಹೊಲದಲ್ಲಿ ನಿಲ್ಲಿಸುತ್ತೇವೆ.  ದಿನಾಂಕ 09/03/2019 ರಂದು ನಮ್ಮ ವಾಹನಗಳಾದ 1) ಭಾರತ ಬೆಂಚ  ಕೆಎ-32, ಸಿ-4715 2) ಭಾರತ ಬೆಂಚ  ಕೆಎ-32, ಸಿ-5899 3)ಲಾರಿ ನಂ ಕೆಎ-26, 4207 4) ಹಿಟಾಚಿ  ನೇದ್ದವುಗಳನ್ನು ಕೆಲಸ ಮುಗಿದ ನಂತರ ವಾಹನಗಳ ಚಾಲಕರು ವಾಹನಗಳನ್ನು ತೋಟದ ಹೊಲದಲ್ಲಿ ನಿಲ್ಲಿಸಿ 6.30 ಪಿಎಮ್ ಸುಮಾರಿಗೆ ತಮ್ಮ ಮನೆಗಳಿಗೆ ಹೋಗಿರುತ್ತಾರೆ. ನಂತರ ನಾನು ನಿನ್ನೆ ದಿನಾಂಕ 10/03/2019 ರಂದು ಬೆಳಿಗ್ಗೆ 9.00 ಗಂಟೆ ಸುಮರಿಗೆ ನಾನು ಹಾಗು ನಮ್ಮ ಟ್ರ್ಯಾಕ್ಟರ ಚಾಲಕ ಶೆಟ್ಟೆಪ್ಪ  ಬಜಂತ್ರಿ ಇಬ್ಬರು ಕೂಡಿ ಮಡ್ಡಿ ತೋಟಕ್ಕೆ ಹೊದಾಗ ತೋಟದಲ್ಲಿ ನಿಲ್ಲಿಸಿದ 1) ಭಾರತ ಬೆಂಚ  ಕೆಎ-32, ಸಿ-4715 ನೇದ್ದರ ಮುಂದಿನ ಎರಡು ಡಿಸ್ಕ ಸಮೇತ ಟಾಯರ ಹಾಗು ಸ್ಟೆಪ್ನಿ ಟಾಯರ .ಕಿ 75.000/-ರೂ 2) ಭಾರತ ಬೆಂಚ  ಕೆಎ-32, ಸಿ-5899 ನೇದ್ದರ ಡಿಸ್ಕ ಸಮೇತ ಸ್ಟೆಪ್ನಿ ಟಾಯರ .ಕಿ 25,000/-ರೂ 3) ಲಾರಿ ನಂ ಕೆಎ-26, 4207 ನೇದ್ದರ ಮುಂದಿನ ಎರಡು ಟಾಯರ ಡಿಸ್ಕ ಸಮೇತ .ಕಿ 40,000/-ರೂಪಾಯಿ ನೇದ್ದವುಗಳು ಇರಲಿಲ್ಲ ನಾನು ನಮ್ಮ ವಾಹನಗಳ ಚಾಲಕರಿಗೆ ವಿಚಾರಿಸಲಾಗಿ ನಮಗೆ ಏನು ಗೊತ್ತಿರುವುದಿಲ್ಲ ಅಂತ ತಿಳಿಸಿದರು ನಂತರ ವಿಷಯ ನಾನು ಮೋಬೈಲ ಮೂಲಕ ಪ್ರವೀಣ ಗುತ್ತೇದಾರ ರವರಿಗೆ ತಿಳಿಸಿ ನಂತರ ವಾಹನದ ಚಾಲಕರಾದ ನಬಿಸಾಬ ಮುಲ್ಲಾ, ಸಂತೋಷ ಗುತ್ತೇದಾರ, ಕುತುಬುದ್ದೀನ್ ನಧಾಪ್ ಹಾಗು ಹಿಟಾಚಿ ಆಪರೇಟರಾದ ಮಹಾಂತೇಶ ಪರೀಟ ರವರು ಸ್ಥಳಕ್ಕೆ ಬಂದ ನಂತರ ನಾನು ಹಾಗು ಶೆಟ್ಟೆಪ್ಪ ಭಜಂತ್ರಿ ಎಲ್ಲರು ಕೂಡಿ ಇಂಡಿ, ಕಲಬುರಗಿ, ಅಫಜಲಪೂರ ದಲ್ಲಿ ತಿರುಗಾಡಿ ನೋಡಿರುತ್ತೇವೆ ಕಳ್ಳತನವಾದ ಡಿಸ್ಕ ಟಾಯರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ  ಪ್ರವೀಣ ಗುತ್ತೇದಾರ ರವರ ಮಡ್ಡಿ ತೋಟದ ಹೊಲದಲ್ಲಿ ನಿಲ್ಲಿಸಿದ ವಾಹನಗಳ  ಡಿಸ್ಕ ಸಮೇತ ಟಾಯರಗಳನ್ನು (.ಕಿ 1,40,000/-ರೂಪಾಯಿ) ದಿನಾಂಕ 09/03/2019 ರಂದು 7.00 ಪಿಎಮ್ ದಿಂದ ದಿನಾಂಕ 10/03/2019 ರಂದು ಬೆಳಿಗ್ಗೆ 06.00 ಗಂಟೆಯ ಮದ್ಯದ ಅವದಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.