Police Bhavan Kalaburagi

Police Bhavan Kalaburagi

Saturday, January 24, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
      ªÉÆøÀzÀ ¥ÀæPÀgÀtzÀ ªÀiÁ»w:-
               ಸನ್ 2014 ನೇ ಸಾಲಿನ ಸೆಪ್ಟಂಬರ್ ತಿಂಗಳಲ್ಲಿ ಫಿರ್ಯಾದಿ ²æà J£ï.£ÀgÀ¸À¥Àà vÀAzÉ £ÁUÀ¥Àà 33ªÀµÀð, eÁ:J¸ï.¹ G:UÀÄvÉÛÃzÁgÀ PÉ®¸À, ¸Á:ªÀÄ£É £ÀA§gÀ mÉÊ¥ï-7-351 Pɦ¹ PÁ¯ÉÆä ±ÀQÛ£ÀUÀgÀ  FvÀನು ತನ್ನ ಮನೆAiÀÄ ಹತ್ತಿರ ತನ್ನ ಟಾಟಾ ಮೋಟಾರ್ ಲಾರಿ ನಂಭರ ಕೆಎ-36 ಎ-9412 ಮತ್ತು ಕೆಎ-36 ಎ-9445 ಇದ್ದ ಎರಡೂ ಲಾರಿಗಳನ್ನು ತನಗೆ ಪರಿಚಯಸ್ಥನಾದ ಮೇಲಿನ ªÀĺÀªÀÄäzï £À¦üøïCºÀäzï vÀAzÉ ªÀĺÀªÀÄäzï E¸ÁPï  ¸Á:n¥ÀÄà¸ÀįÁÛ£ïgÉÆÃqï Fತನು ಫಿರ್ಯಾದಿಯ ಲಾರಿಗಳನ್ನು ಬಾಡಿಗೆ ಪಡೆದುಕೊಂಡು ಪ್ರತಿ ತಿಂಗಳ ರೂ 40000/- ರು ಕೊಡುತ್ತೇನೆ ಮತ್ತು ಫೈನಾನ್ಸ್ ರವರಿಗೆ ಕಟ್ಟುತ್ತೇನೆ ಅಂತಾ ನಂಬಿಸಿ ಲಾರಿಗಳನ್ನು ಬಾಡಿಗೆ ತೆಗೆದುಕೊಂಡು ಹೋಗಿದ್ದು, ಸೆಪ್ಟಂಬರ್ ತಿಂಗಳಲ್ಲಿ ಮಾತ್ರ ಫಿರ್ಯಾದಿ ಹಣ ಕೊಟ್ಟು ಉಳಿದ ಅಕ್ಟೋಬರ್ ತಿಂಗಳಿಂದ ಇಲ್ಲಿಯವರೆಗೆ ಹಣ ಕೊಡದೇ ಮತ್ತು ಲಾರಿ ಕೊಡದೇ ಮೋಸ ಮಾಡಿ ಪರಾರಿಯಾಗಿರುತ್ತಾನೆ ಅಂತಾ ಮುಂತಾಗಿ ಇದ್ದ ಗಣಕೀಕೃತ ದೂರಿನ ಮೇಲಿಂದ  ±ÀQÛ£ÀUÀgÀ ¥Éưøï oÁuÉ UÀÄ£Éß £ÀA: 07/2015 PÀ®A: 420  L¦¹   ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ,
ªÀÄ»¼É PÁuÉ ¥ÀæPÀgÀtzÀ ªÀiÁ»w:-
      ದಿನಾಂಕ:23/01/2015 ರಂದು ರಾತ್ರಿ 9-30 ಗಂಟೆಗೆ ಪಿರ್ಯಾದಿ ¦qÀØ¥Àà vÀAzÉ ¸ÀAUÀ¥Àà ¥ÀÆeÁj, 55 ªÀµÀð, PÀÄgÀħgÀ, MPÀÌ®ÄvÀ£À ¸Á: UÀrºÁ¼À UÁæªÀÄ vÁ: °AUÀ¸ÀUÀÆgÀÄ.FvÀನು ಠಾಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ಪಿರ್ಯಾದಿ ತಂದು ಹಾಜರುಪಡಿಸಿದ್ದು ಅದರ  ಸಾರಾಂಶವೇನೆಂದರೆ, ದಿನಾಂಕ 21/01/2015 ರಂದು ಮದ್ಯಾಹ್ನ 2.00 ಗಂಟೆ ಸುಮಾರಿಗೆ ಪಿರ್ಯಾದಿದಾರನ ಹೆಂಡತಿಯಾದ ªÀÄ®èªÀÄä UÀAqÀ à ¦qÀØ¥Àà ¥ÀÆeÁj, 45 ªÀµÀð, PÀÄgÀħgÀ. ªÀÄ£ÉPÉ®¸À ¸Á: UÀÄrºÁ¼À UÁæªÀÄ vÁ: °AUÀ¸ÀUÀÆgÀÄ [ZÀºÀgÉ ¥ÀnÖ :- ¸ÁzÁ PÉA¥ÀÄ §tÚ, JvÀÛgÀ: 5 ¦Ãl, zÀÄAqÀÄ ªÀÄÄR, ºÀ¹ÃgÀÄ PÀ®j£À ¹ÃgÉ gÉõÉä ¸ÉgÀUÀÄ,  PÉÆgÀ¼À°è fÃgÁ ªÀÄt ªÀÄvÀÄÛ Q«AiÀÄ°è §AUÁgÀzÀ  §ÄUÀr PÀrØ & ¨ÉAqÉÆÃ¯É ºÁUÀÆ JqÀUÁ°£À PɼÀUÉ ©½ ªÀÄZÉÑ ] Fಕೆಯು ಕಾಚಾಪೂರು ಗ್ರಾಮಕ್ಕೆ ಭಕ್ತರು ಕೊಡುವ ಕಾಳು ಕಡಿ ತಗೆದುಕೊಂಡು ಬರಲು ಹೋಗುತ್ತೇನೆ ಅಂತಾ ಹೇಳಿ ಹೋದವಳು ಇದುವರೆಗೂ ಬಂದಿರವುದಿಲ್ಲ ಮತ್ತು ಸಂಬಂದಿಕರಲ್ಲಿ ಹಾಗೂ ಕಾಚಾಪೂರು ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ ಕಾಣೆಯಾದ ತನ್ನ ಹೆಂಡತಿಯನ್ನು ಹುಡುಕಿ ಕೊಡಬೇಕು ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ªÀÄÄzÀUÀ¯ï UÀÄ£Éß £ÀA; 11/2015 PÀ®A. ªÀÄ»¼É PÁuÉ.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ
zÉÆA© ¥ÀæPÀgÀtzÀ ªÀiÁ»w:-
         ದಿನಾಂಕ 19.01.2015 ರಂದು ಬೆಳಿಗ್ಗೆ 11.00 ಗಂಟೆಯ ಸುಮಾರಿಗೆ ಆರೋಪಿತgÁzÀ 1] ನಿಲಕಂಠಪ್ಪ ತಂದೆ ಗುಂಡಪ್ಪ ಹೊಳೇಚೆರ 50 ವರ್ಷ ಸಾ. ಕಾರಲಕುಂಟಿ ºÁUÀÆ EvÀgÉ 9 d£ÀgÀÄ PÀÆr  ಅಕ್ರಮಕೂಟ ರಚಿಸಿಕೊಂಡು ಪಿರ್ಯಾದಿ ಅಮರಗುಂಡಪ್ಪ ತಂದೆ ಅಪ್ಪಣ್ಣ ಹಳ್ಳಿ ಲಿಂಗಾಯತ 46 ವರ್ಷ ಒಕ್ಕಲುತನ ಸಾ. ಅಂತರಗಂಗಿ FvÀ£À ಮನೆಗೆ ಬಂದು ಅಕ್ರಮವಾಗಿ ಮನೆಯೊಳಗೆ ಪ್ರವೇಶ ಮಾಡಿ ಪಿರ್ಯಾದಿಗೆ ಏನಲೇ ಸೂಳೇ ಮಗನೆ  ಹೊಲದಲ್ಲಿಯ ರಾಶಿಯನ್ನು ಮಾಡಲು ಅಡ್ಡಿಪಡಿಸುತ್ತಿಯಾ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡೆ ಮಾಡಿ ಮನೆಯಲ್ಲಿನ ಸಾಮಾನುಗಳನ್ನು ಚಲ್ಲಾಪಿಲ್ಲಿಯಾಗಿ ಹೊಗೆದಾಡಿ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ªÉÄÃಲಿಂದ ªÀÄ¹Ì ಠಾಣಾ ಗುನ್ನೆ ನಂಬರ 07/15 ಕಲಂ 143.147.447.504.323.506 ಸಹಿತ 149  ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು
CPÀæªÀÄ ªÀÄgÀ¼ÀÄ  ¥ÀæPÀgÀtzÀ ªÀiÁ»w:-
           ¢£ÁAPÀ: 23-01-2015 gÀAzÀÄ ¸ÁAiÀÄAPÁ® 6-15 UÀAmÉAiÀÄ ¸ÀĪÀiÁjUÉ PÀȵÁÚ £À¢¬ÄAzÀ CPÀæªÀÄ ªÀÄgÀ¼ÀÄ ¸ÁUÁtÂPÉ £ÀqÉ¢zÉ CAvÁ RavÀ ¨Áwä ªÉÄÃgÉUÉ ¦üAiÀiÁð¢zÁgÀgÁzÀ ²æà ²ªÁ£ÀAzÀ ¦. ¸ÁUÀgÀ vÀºÀ¹Ã¯ÁÝgÀgÀÄ, ¸ÀzÀ¸ÀågÀÄ CPÀæªÀÄ ªÀÄgÀ¼ÀÄ ¸ÁUÁtÂPÉ vÀqÉ ¸À«Äw zÉêÀzÀÄUÀð.  gÀªÀgÀÄ  ªÀÄvÀÄÛ vÀAqÀzÀªÀgÀÄ gÁªÀÄ£Á¼À UÁæªÀÄzÀ ºÀwÛgÀ CPÀæªÀĪÁV ªÀÄgÀ¼ÀÄ ¸ÁUÁlzÀ°è vÉÆÃqÀVzÀÝ mÁåPÀÖgï £ÀA. PÉ.J. 36 n.871  ªÀÄvÀÄÛ PÉ.J.36 n.J. 3113 £ÉÃzÀݪÀÅUÀ¼À£ÀÄß vÀqÉzÀÄ ZÉPï ªÀiÁr «ZÁj¸À¯ÁV ¸ÀzÀj mÁåPÀÖgïUÀ¼À°è ¸ÀgÀPÁgÀPÉÌ AiÀiÁªÀÅzÉà jÃwAiÀÄ gÁAiÀÄ°Ö vÀÄA§zÉ CPÀæªÀĪÁV PÀ¼ÀîvÀ£À¢AzÀ ªÀÄgÀ¼ÀÄ ¸ÁUÁl ªÀiÁqÀÄwÛzÀÄÝ RavÀ ¥ÀnÖzÀÝjAzÀ ¥ÀAZÀgÀ ¸ÀªÀÄPÀëªÀÄzÀ°è ¥ÀAZÀ£ÁªÉÄ ªÀiÁr mÁåPÀÖgïUÀ¼À£ÀÄß ªÀÄvÀÄÛ 1) ºÀ£ÀĪÀÄAvÀ vÀAzÉ: ªÀiË£ÉñÀ, 20ªÀµÀð, mÁåPÀÖgï £ÀA. PÉ.J. 36 n.871 £ÉÃzÀÝgÀ ZÁ®PÀ, ¸Á: ªÀÄ®èzÉêÀgÀUÀÄqÀØ. 2) ªÀiÁgÉ¥Àà vÀAzÉ: ®ZÀĪÀÄAiÀÄå, £ÁAiÀÄPÀ, 28ªÀµÀð, mÁåPÀÖgï £ÀA. PÉ.J.36 n.J. 3113 £ÉÃzÀÝgÀ ZÁ®PÀ. ¸Á: ªÀÄ®èzÉêÀgÀUÀÄqÀØ EªÀgÀ£ÀÄß ªÀÄÄA¢£À PÀæªÀÄPÁÌV ºÁdgÀÄ ¥Àr¹zÀÄÝ ¸ÀzÀgï ¥ÀAZÀ£ÁªÉÄAiÀÄ DzsÁgÀzÀ ªÉÄðAzÀ zÉêÀzÀÄUÀð ¥ÉưøïgÀÄ zÉêÀzÀÄUÀð ¥Éưøï oÁuÉ UÀÄ£Éß £ÀA.14/2015  PÀ®A:   4(1A) , 21 MMRD ACT  &  379 IPC.CrAiÀÄ°è ¥ÀæPÀgÀtªÀ£ÀÄß zÁR®Ä ªÀiÁr vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
¢£ÁAPÀ :-24-01-2015 gÀAzÀÄ ¨É½UÉÎ   7-30 ಗಂಟೆಯ ¸ÀĪÀiÁjUÉ eÁ®ºÀ½î ¬ÄAzÀ zÉêÀzÀÄUÀð PÉÌ ºÉÆÃUÀĪÀ zÁjAiÀÄ°ègÀĪÀ CªÀÄgÀ¥ÀÆgÀÄ PÁæ¸ï £À°ègÀĪÀ §¸ïì ¤¯ÁÝtzÀ ºÀwÛgÀ  ¦AiÀiÁ𢠮PÀëöät vÀAzÉvÁAiÀÄ¥Àà ¤®ªÀAfAiÀĪÀgÀÄ 34 ªÀµÀð eÁ:ºÀjd£À G:PÀÆ°PÉ®¸À ¸Á:PÀjUÀÄqïØ ºÁ.ªÀ. CªÀÄgÀ¥ÀÆgÀÄ   gÀªÀgÀÄ CªÀÄgÀ¥ÀÆgÀÄ PÁ湤AzÀ zÉêÀzÀÄUÀðPÉÌ ºÉÆÃUÀ®Ä §¸ïì ¤¯ÁÝtzÀ ºÀwÛgÀ EzÁÝUÀ §¸ïì ºÀvÀÛ®Ä ºÉÆzÁUÀ eÁ®ºÀ½îAiÀÄ PÀqɬÄAzÀ «Ä¤ ¯Áj £ÀA PÉ J 36 J 5480 £ÉÃzÀÝgÀ ZÁ®PÀ ªÀÄ®èAiÀÄå vÀAzÉ zÀÄgÀUÀåAiÀÄ 40 ªÀµÀð ¸Á:eÁ®ºÀ½î                                                                                                                                                  FvÀ£ÀÄ  vÀ£Àß  ªÁºÀ£ÀªÀ£ÀÄß Cwà ªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ ºÉÆÃV lPÀÌgÀÄ PÉÆnÖzÀÝjAzÀ ¦gÁå¢zÁgÀjUÉ vÀ¯ÉAiÀÄ ªÀÄzÀåzÀ°è gÀPÀÛUÁAiÀÄ JqÀ ªÉÆtPÁ°£À PɼÀUÉ M¼À¥ÉÃlÄÖ ªÀiÁr ºÁUÀÆ EvÀgÉ PÀqÉUÉ UÁAiÀiÁUÀ¼À£ÀÄß ªÀiÁr ZÁ®PÀ£ÀÄ vÀ£Àß ªÁºÀ£ÀªÀ£ÀÄß ¸ÀܼÀzÀ°èAiÉÄà ©lÄÖ Nr ºÉÆÃVzÀÄÝ CAvÁ EzÀÝ zÉêÀzÀÄUÀð ¸ÀgÀPÁj D¸ÀàvÉæ¬ÄAzÀ §AzÀÄ JªÀiï J¯ï ¹ ªÉÄð£ÀAzÀ UÁAiÀiÁ¼ÀÄ«£À ºÉýPÉAiÀÄ£ÀÄß ¥ÀqÉzÀÄPÉÆAqÀÄ §AzÀÄ EzÀÝ ºÉýPÉ ¦gÁå¢AiÀÄ ¸ÁgÀA±ÀzÀ ªÉÄðAzÀ eÁ®ºÀ½î ¥Éưøï oÁuÉ C.¸ÀA.005/2015   PÀ®A-279 338 L.¦.¹ 187 L JªÀiï « PÁ¬ÄzÉ CrAiÀÄ°è É ¥ÀæPÀgÀtªÀ£ÀÄß zÀzÁR°¹PÉÆAqÀÄ vÀ¤SÉAiÀÄ£ÀÄß PÉÊ UÉÆArzÀÄÝ EgÀÄvÀÛzÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 24.01.2015 gÀAzÀÄ 99 ¥ÀææPÀgÀtUÀ¼À£ÀÄß ¥ÀvÉÛ ªÀiÁr 21,500/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                                                                                                        



Kalaburagi District Reported Crimes

ಮಟಕಾ ಜುಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 24/01/2015 ರಂದು ಸುಂಟನೂರ ಗ್ರಾಮದ ಹನುಮಾನ ದೇವರ ಗುಡಿಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜುಜಾಟ ನಡೆಸುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಪಿ.ಎಸ್.ಐ. ನಿಂಬರ್ಗಾ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲು ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು ಅಪ್ಪಾರಾಯ ತಂದೆ ಶಾಂತಪ್ಪ ಮೇಲಿನಕೇರಿ ಸಾ: ಸುಂಟನೂರ ಗ್ರಾಮ  ಅಂತ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ  ನಗದು ಹಣ 510/-,  ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, ಒಂದು  ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ಶ್ರೀ ಮಹಾಂತಗೌಡ ತಂದೆ ನೀಲಕಂಠರಾವ ಪೊಲೀಸ್ ಪಾಟೀಲ, ಸಾಃ ಶರಣಸಿರಸಗಿ, ಮತ್ತುಶ್ರೀ  ಮಹಾಂತಯ್ಯಾ ತಂದೆ ಮಹಾದೇವಯ್ಯಾ ಇಬ್ಬರು ಕೂಡಿ ತನ್ನ ಮೋಟಾರ ಸೈಕಲ ನಂ. ಕೆ.ಎ 32 ಕೆ 9812 ನೇದ್ದರ ಮೇಲೆ ಗಣೆಶ ನಗರದಲ್ಲಿ ಕೆಲಸವಿದ್ದ ಕಾರಣ ಹೋಗಿ ನಂತರ ಅಲ್ಲಿ ಕೆಲಸ ಮುಗಿಸಿಕೊಂಡು ಫಿರ್ಯಾದಿ ತನ್ನ ಮೋಟಾರ ಸೈಕಲ ನಂ.ಕೆ.ಎ 32 ಕೆ 9812 ನೇದ್ದರ ಮೇಲೆ ಹಿಂದೆ ಮಹಾಂತಯ್ಯಾ ಈತನನ್ನು ಕೂಡಿಸಿಕೊಂಡು ತಾನು ಮೋಟಾರ ಸೈಕಲ ಚಲಾಯಿಸಿಕೊಂಡು ಸೇಡಂ ರಿಂಗ ರೋಡ ಕಡೆಯಿಂದ ಜಿ.ಜಿ..ಎಚ್ ಆಸ್ಪತ್ರೆ ಕಡೆಗೆ ಹೊರಟಾಗ ರಾತ್ರಿ 10-30 ಗಂಟೆಯ ಸುಮಾರಿಗೆ ಗುಬ್ಬಿ ಕಾಲೂನಿ ಕ್ರಾಸ್ ಹತ್ತಿರ ಆರೋಪಿ ಅಣ್ಣಪ್ಪಾ ತಂದೆ ಶಿವಶಂಕರ ಈತನು ತನ್ನ ಲಾರಿ ಟ್ಯಾಂಕರ ನಂ. ಎಮ್.ಎಚ್. 04 ಬಿ.ಯು 9677 ನೇದ್ದನ್ನು ಸೇಡಂ ರಿಂಗ ರೋಡ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು ಅಪಘಾತದಿಂದ ಫಿರ್ಯಾದಿಗೆ ಮತ್ತು ಹಿಂದೆ ಕುಳಿತ ಮಹಾಂತಯ್ಯಾ  ಇಬ್ಬರಿಗೂ ಕಾಲುಗಳಿಗೆ ತರಚಿದ ರಕ್ತಗಾಯ ಮತ್ತು ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀಮತಿ ಸುರೇಖಾ ಗಂಡ ಗಿರಿಮಲ್ಲ ವಾರದ ಸಾ: ಹಿತ್ತಲ ಶೀರೂರ ಇವರು ದಿನಾಂಕ 23-01-2015 ರಂದು ಸಾಯಂಕಾಲ ತಾನು ಹಾಗೂ ತನ್ನ ಗಂಡ ಗಿರಿಮಲ್ಲ ಹಾಗೂ ಇತರರು ತಾವು ಮಾಡಿದ ಹೊಲದಲ್ಲಿ ಕಡಲಿ ಕಿತ್ತುತ್ತಿರುವಾಗ ಹಳೆ ದ್ವೇಷ ಕಟ್ಟಿಕೊಂಡು ತನಗೂ ಹಾಗೂ ತನ್ನ ಗಂಡನಿಗೆ ಕೊಲೆ ಮಾಡುವ ಉದ್ದೇಶದಿಂದ ಬಸಣ್ಣ ತಂದೆ ಸಿದ್ದಣ್ಣ ಕೋನೆರಿ ಸಂಗಡ 03 ಜನ  ಸೇರಿಕೊಂಡು ಕಲ್ಲು ಬಡಿಗೆಗಳಿಂದ ಹೊಡೆ ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ತನಗೆ ಮಾನಭಂಗಕ್ಕೆ ಯತ್ನಿಸಿ ಗಂಭೀರ ರಕ್ತಗಾಯ ಮತ್ತು ಗುಪ್ತಗಾಯ ಪಡೆಸಿ ಕೊಲೆಗೆ ಯತ್ನಿಸಿದ್ದು ಇದನ್ನು ನೋಡಿ ಬಿಡಿಸಲು ಅಂತಾ ಶ್ರೀಮಂತ ತಂದೆ  ಶರಣಪ್ಪ ವಡ್ಡರ ಇವನು  ಅಡ್ಡ ಬಂದಿದ್ದು ಆತನ ಬಲಗಣ್ಣಿನ ಹುಬ್ಬಿಗೆ ಬಸಣ್ಣನ ಬಡಿಗೆಯಿಂದ ಭಾರಿ ಏಟು ಬಿದ್ದಿರುತ್ತದೆ ಆತನಿಗೂ ಕೂಡಾಗಂಭೀರ ರಕ್ತಗಾಯ ಮತ್ತು ಗುಪ್ತಗಾಯವಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ಶ್ರೀಮತಿ ಲಕ್ಷ್ಮಿಬಾಯಿ ಗಂಡ ದೌಲಪ್ಪಾ ತಳಕೇರಿ ಸಾ||ದಿಕ್ಸಂಗಾ (ಕೆ) ಇವರು ದಿನಾಂಕ 24/01/2015 ರಂದು ತನ್ನ ಮೊಮ್ಮಗಳು ನಮ್ಮ ಮನೆಯ ಮುಂದೆ ಕಸ ಗುಡಿಸುತಿದ್ದಾಗ ನಮ್ಮ ಮನೆಯ ಬಾಜು ನನ್ನ ಮೈದುನನಾದ ಹಣಮಂತನ ಹೆಂಡತಿ ಶಿವಲಿಂಗಮ್ಮಾ ಇವಳು ನನ್ನ ಮೋಮ್ಮಗಳಿಗೆ ಏ ರಂಡಿ ಸೋನಿ ಕಸ ನಮ್ಮ ಮನೆಕಡೆಯಿಂದ ಯಾಕ ಗುಡುಸ್ತಿ ಬೋಸಡಿ ನಮ್ಮ ಅಂಗಳದ ಮಣ್ಣು ನಿಮ್ಮ ಕಡೆ ಹೋಗ್ತಾದ ಅಂತ ಬೈಯುತಿದ್ದಾಗ ನಾನು ಹಾಗೂ ನನ್ನ ಗಂಡ ಸದರಿಯವಳಿಗೆ  ಯಾಕೆ ಕುಸಿಗಿ ಸುಮ್ಮನೆ ಬೈತಿ ಅದಕೇನ ತಿಳಿತಾದ ಅಂತ ಅಂದಿದಕ್ಕೆ ಅವರ ಮನೆಯಲಿಂದ ನಮ್ಮ ಮೈದುನ ಹಣಮಂತ ಹಾಗೂ ಅವರ ಮಕ್ಕಳಾದ ಈರಪ್ಪಾ, ಕಾಂತಪ್ಪಾ ಬಂದು ಅವರಲ್ಲಿ ಹಣಮಂತ ಇತನು ನನಗೆ ಏ ರಂಡಿ ಲಚ್ಚಿ ಬೋಸಡಿ ದಿನಾ ಇದೆ ರೀತಿ ಮಾಡ್ತಿ ಅಂತ ಬೈಯುತ್ತಾ ಹಣಮಂತ ಇತನು  ತನ್ನ ಮನೆಯಿಂದ ಒಂದು  ಬಡಿಗೆ ತಗೆದುಕೊಂಡು ಬಂದು ನ್ನನ ಬಲಗೈ ಮುಂಡಿಯ ಮೇಲೆ ಜೋರಾಗಿ ಹೊಡೆದಾಗ ನನಗೆ ಕಣ್ಣಿಗೆ  ಕತ್ತಲು ಬಂದಂತಾಗಿ ಚಿರಾಡುತ್ತಾ ನೆಲಕ್ಕೆ ಬಿದ್ದೆನು ಆಗ ನನ್ನ ಗಂಡ ಮತ್ತು ನಾಗಪ್ಪಾ, ಬಂಗಾರೇವ್ವ ಬಿಡಿಸಲು ಬಂದರೆ ಹಣಮಂತ ಇತನು ಅದೆ ಬಡಿಗೆಯಿಂದ ನನ್ನ ಗಂಡನ ಬಲಕಾಲಿನ ಮೊಳಕಾಲಿಗೆ ಜೋರಾಗಿ ಹೊಡೆದಿರುತ್ತಾನೆ  ಈರಪ್ಪಾ ಇತನು ಈ ಮುದಿ ಸುಳೆ ಮಕ್ಕಳದು ಬಾಳ ನಡದಾದ ಅಂತ ಅವಾಚ್ಯವಾಗಿ ಬೈಯುತಿದ್ದನು  ಕಾಂತಪ್ಪಾ ಇತನು ಈ ರಂಡಿ ಮಕ್ಕಳಿಗೆ ಜೀವ ಹೊಡಿಬೇಕು ಅಂತಾ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BIDAR DISTRICT DAILY CRIME UPDATE 24-01-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 24-01-2015

¨ÉêÀļÀSÉÃqÁ ¥ÉưøÀ oÁuÉ UÀÄ£Éß £ÀA. 05/2015, PÀ®A 279, 338 L¦¹ :-
¢£ÁAPÀ  23-01-2015 gÀAzÀÄ ¦üAiÀiÁð¢ eÉÊPÀĪÀiÁgÀ vÀAzÉ ±ÀAPÉæÃ¥Áà GqÀ¨Á¼ÀPÀÌgï ¸Á: ªÀÄÄvÀÛAV ªÀÄvÀÄÛ ªÉAPÀ¥Áà vÀAzÉ ¸ÀA§uÁÚ ¸Á: ªÀÄÄvÀÛAV gÀªÀgÀÄ PÀÄrAiÀÄĪÀ ¤Ãj£À ¨ÁågÀ® vÀgÀ®Ä ªÉAPÀ¥Áà »ÃUÉð gÀªÀgÀ ªÉÆÃmÁgï ¸ÉÊPÀ¯ï ªÉÄÃ¯É ªÀÄÄvÀÛAV¬ÄAzÀ d»ÃgÁ¨ÁzÀUÉ ºÉÆÃV ¨ÁågÀ¯ï Rjâ ªÀiÁr ªÀÄgÀ½ ªÀÄÄvÀÛAVUÉ U˸Á¨ÁzÀ-PÀgÀPÀ£À½î-ZÁAUÀ¯ÉÃgÁ ªÀiÁUÀðªÁV ªÉÆmÁgï ¸ÉÊPÀ¯ï £ÀA. PÉJ-39/ºÉZï-5810 £ÉÃzÀgÀ ªÉÄÃ¯É §gÀÄwÛgÀĪÁUÀ ZÁAUÀ¯ÉÃgÁ-ªÀÄÄvÀÛAV gÉÆÃr£À ªÉÄÃ¯É ¸ÀzÀj ªÉÆÃmÁgï ¸ÉÊPÀ® ZÁ®PÀ£ÁzÀ DgÉÆæ ªÉAPÀ¥Áà vÀAzÉ ¸ÀA§uÁÚ »UÉÃð ªÀAiÀÄ: 55 ªÀµÀð, eÁw: ºÉÆ°AiÀiÁ, ¸Á: ªÀÄÄvÀÛAV, vÁ: ºÀĪÀÄ£Á¨ÁzÀ, f: ©ÃzÀgÀ EvÀ£ÀÄ ¸ÀzÀj ªÉÆÃmÁgï ¸ÉÊPÀ¯ï£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ £Àqɹ ZÁAUÀ¯ÉÃgÁ ²ªÁgÀzÀ ZÁAUÀ¯ÉÃgÁ-ªÀÄÄvÀÛAV gÉÆÃr£À PÁ£ÀðgÀzÀ°è ªÉÆÃmÁgï ¸ÉÊPÀ® ¥À°Ö ªÀiÁrzÀÝjAzÀ »AzÉ PÀĽvÀ ¦üAiÀiÁð¢ eÉÊPÀĪÀiÁgÀ£À gÀªÀgÀ §®UÁ® »ªÀÄärUÉ ¨sÁj gÀPÀÛUÁAiÀĪÁVgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.             

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 11/2015, PÀ®A 379 L¦¹ :-
¦üAiÀiÁð¢ PÉ.J¸ï.J¸ï. gÁPÉñï PÀ£Áß vÀAzÉ PÉ.ªÉAPÀmÉñÀégÁ, ªÀAiÀÄ: 27 ªÀµÀð, ¸Á: PÀqÀ° UÁæªÀÄ, gÁeÉÆïï vÁ®ÆèPï, UÉÆÃzÁªÀj (¥ÀƪÀð) DAzsÀæ ¥ÀæzÉñï, ¸ÀzÀå: C±ÉÆÃPï «. ±ÉÃjPÁgï gÀªÀgÀ ªÀÄ£ÉAiÀÄ°è ¨ÁrUÉ, ¨sÀªÁ¤ zÉêÀ¸ÁÜ£ÀzÀ ºÀwÛgÀ, ²ªÀ£ÀUÀgÀ (zÀ), ©ÃzÀgï gÀªÀgÀÄ ©ÃzÀgï ¸Á¬Ä ¯ÉÊ¥sï ¸ÉÊ£ïì PÀA¥À¤AiÀÄ°è ¹¤AiÀÄgï JQìPÀÆånªï CAvÁ PÉ®¸À ªÀiÁrPÉÆArzÀÄÝ, »ÃVgÀĪÀ°è ¢£ÁAPÀ 09-01-2015 gÀAzÀÄ gÁwæ 9-00 UÀAmÉUÉ ¦üAiÀiÁð¢AiÀĪÀgÀÄ vÀ£Àß PÉ®¸À¢AzÀ vÀ£Àß AiÀĪÀĺÁ J¥sï.gÀhÄqï-©J¸ï 3 ¸ÉÊPÀ¯ï £ÀA. J¦-09/¹.Dgï-9088 £ÉÃzÀgÀÀ°è §AzÀÄ ªÁºÀ£ÀªÀ£ÀÄß ªÀÄ£ÉAiÀÄ ªÀÄÄAzÉ ©ÃUÀ ºÁQ ¤°è¹ ªÀÄ£ÉUÉ ºÉÆÃV ªÀÄ®V ªÀÄgÀÄ¢ªÀ¸À ¢£ÁAPÀ 10-01-2015 gÀAzÀÄ ¨É½îUÉ 8-00 UÀAmÉUÉ ªÀģɬÄAzÀ ºÉÆgÉUÉ §AzÀÄ £ÉÆÃqÀ¯ÁV ¦üAiÀiÁð¢AiÀĪÀgÀÄ ¤°è¹ ºÉÆÃzÀ ¸ÀzÀj ªÁºÀ£À EgÀ°®è, CPÀÌ¥ÀPÀÌzÀ°è ºÀÄqÀÄPÁr £ÉÆÃqÀ¯ÁV ªÁºÀ£À ¥ÀvÉÛAiÀiÁUÀ°®è, AiÀiÁgÉÆà C¥ÀjavÀ PÀ¼ÀîgÀÄ ¸ÀzÀj ªÉÆÃmÁgï ¸ÉÊPÀ¯ï£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ, PÀ¼ÀĪÁzÀ ªÉÆÃmÁgï ¸ÉÊPÀ¯ï «ªÀgÀ 1) AiÀĪÀĺÁ J¥sï.eÉØ-©J¸ï 3 ¸ÉÊPÀ¯ï £ÀA. J¦-09/¹.Dgï-9088, 2) ZÁ¹¸ï £ÀA. JªÀiï.E.121.¹.0.ºÉZï.4.r.2015073,  3) EAf£ï £ÀA. 21.¹.ºÉZï.015046, 4) ªÀiÁqÀ¯ï-2013, 5) §t:Ú PÀ¥ÀÄà & QvÀ¼É §tÚ, 6) C.Q 48,000/- gÀÆ. DVgÀÄvÀÛzÉ, CAvÀ ¦üAiÀiÁð¢AiÀĪÀgÀÄ ¢£ÁAPÀ 23-01-2015 gÀAzÀÄ PÀ£ÀßqÀzÀ°è PÀA¥ÀÆålgï ªÀÄÄ¢ævÀ Cfð ¸À°è¹¸ÀzÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 12/2015, PÀ®A 457, 380 L¦¹ :-
ದಿನಾಂಕ 22, 23-01-2015 ರ ರಾತ್ರಿ ವೆಳೇಯಲ್ಲಿ ಯಾರೋ ಅಪರಿಚಿತ ಕಳ್ಳರು ಮುರ್ಕಿವಾಡಿಯ ಸರಕಾರಿ ಪ್ರಾಮಿಕ ಶಾಲೆಯ ದಾಸ್ತಾನು ಕೊಯ ಬೀಗ ಮುರಿದು ಒಳಗೆ ಪ್ರವೇಶ ಮಾಡಿ ಕೋಣೆಯಲ್ಲಿದ್ದ 233 ಕೆ.ಜಿ ಅಕ್ಕಿ, 88 ಕೆ.ಜಿ ಗೋಧಿ, 73 ಕೆ.ಜಿ ತೋಗರಿ ಬೆಳೆ, ಎಲ್ಲಾ ಸೇರಿ ಅ.ಕಿ 7590/- ರೂ ದಷ್ಟು ಬೆಲೆ ಬಾಳುವ ದವಸ ಧಾನ್ಯಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ ಫಿರ್ಯಾದಿ ಶಿವರಾಜ ತಂದೆ ತ್ರೀಂಬಕ ಪಾಟೀಲ ಮುಖ್ಯ ಗುರುಗಳು ಸರಕಾರಿ ಕಿರಿಯ ಪ್ರಾರ್ಥಮಿಕ ±Áಲೆ ಮುರ್ಕಿವಾಡಿ, ಸಾ: ಚಾಂಡೇಶ್ವರ ರವರು ಕನ್ನಡದಲ್ಲಿ ಕಂಪ್ಯೂಟರದಿಂದ ಟೈಪ ಮಾಡಿದ ದೂರು ಸಲ್ಲಿಸಿಸಾರಾಂಶದ ಮೇರೆಗೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÉÆPÀæuÁ ¥Éưøï oÁuÉ UÀÄ£Éß £ÀA. 09/2015, PÀ®A 153(J) L¦¹ ªÀÄvÀÄÛ 3(1) (10) J¸ï.¹, J¸ï.n PÁAiÉÄÝ 1989 :-    
ದಿನಾಂಕ 23-01-2015 ರಂದು ಹಂದಿಕೇರಾ ಗ್ರಾಮದಲ್ಲಿ ಲಕ್ಷ್ಮಣಶಕ್ತಿ ಎಂಬ ಪಾರಾಯಾಣ ಮಾಹಾರಾಜಲೋಕ ಬಂದಿದ್ದು ಕಾರ್ಯಾಕ್ರಮ ಬೆಳಿಗ್ಗೆ 0500 ಗಂಟೆಯಿಂದ ಸಾಯಂಕಾಲ 0500 ಗಂಟೆಗೆ ಮುಕ್ತಾಯವಾದ ನಂತರ ಪಾರಾಯಣ ಕೇಳಲು ಹಂದಿಕೇರಾ ಗ್ರಾಮದ ಸಮಸ್ತ ಜನರೆಲ್ಲರು ಹನುಮಾನ ಮಂದಿರದ ಹತ್ತಿರ ನೇರೆದಿದ್ದರು, ಕಾರ್ಯಕ್ರಮ ಮುಗಿದ ನಂತರ ಪ್ರಸಾದ ವಿತರಣೆ ನಡೆಯುತ್ತಿತ್ತು ಆ ಸಮಯಕ್ಕೆ ಎಸ್.ಸಿ ಜನಾಂಗದವರು ಕೂಡ ಪ್ರಸಾದ ಸ್ವೀಕರಿಸಲು ಅಲ್ಲಿಗೆ ಹೊದಾಗ ಹಂದಿಕೇರಾ ಗ್ರಾಮದ ಹರಿದೇವ ತಂದೆ ದಾದಾರಾವ ಬೀರಾದಾರ ಈತನು ಮೈಕನಲ್ಲಿ ಮಹಾರ ಮತ್ತು ಮಾಂಗ ಸಮಾಜದವರು ಬೊಮ್ಮನ ಸಮಾಜದ ಜೊತೆಗೆ ಕುಳಿತು ಬೊಮ್ಮನ ಆಗುವುದಿಲ್ಲಾ, ಮಾರಾಠಾ ಸಮಾಜದವರೊಂದಿಗೆ ಕುಳಿತು ಊಟ ಮಾಡಿದರೆ ಮಾರಾಠರಾಗುವುದಿಲ್ಲಾ, ನೀವು ಕುಳಿತು ಊಟ ಮಾಡಿದರೆ ದೇವರಿಗೆ ಕಳಂಕವಾಗುತ್ತದೆಂದು ಹೇಳಿದ ಬಗ್ಗೆ ಎಸ್.ಸಿ ಸಮಾಜದ ಬಹಳಷ್ಟು ಜನರು ಗುಂಪು ಗುಂಪಾಗಿ ಸದರಿ ವಿಷಯದ ಬಗ್ಗೆ ಚರ್ಚೆ ನಡೆಸುವಾಗ ಫಿರ್ಯಾದಿ ಶಿವಾಜಿ ತಂದೆ ಅಪ್ಪಾರಾವ ಭೋಸ್ಲೆ ವಯ: 60 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಹಂದಿಕೇರಾ ರವರು ಸದರಿ ವಿಷಯದ ಬಗ್ಗೆ ವಿಚಾರಿಸೊಣ ಇದನ್ನು ಬೆಳೆಸುವುದು ಬೇಡ ಸದರಿ ಘಟನೆ ಬಗ್ಗೆ ಪೊಲೀಸರಿಗೆ ಮುಂದಿನ ಕ್ರಮದ ಕುರಿತು ದೂರು ಸಲ್ಲಿಸೊಣ ಎಂದು ಹೇಳಿ ಸಮಾದಾನ ಪಡೆಸಿರುತ್ತಾರೆ, ಸದರಿ ಆರೋಪಿ ಹರಿದೇವ ಬೀರಾದಾರ ಈತನು ನಾವು ದಲಿತರು ಅಂತ ಪ್ರಚೋದನಕಾರಿ ಅಂದರೆ ಅಸ್ಪ್ರಶ್ಯತೆಯ ಮನೋಭಾವನೆ ಹೊಂದಿ ನಾವು ಕೀಳು ಜಾತಿಯವರು ಅಂತ ತುಚ್ಛ ಮನೋಭಾವನೆ ಮಾಡಿ ಎಸ್.ಸಿ ಸಮೂದಾಯಕ್ಕೆ ಅವಮಾನಿಸಿರುತ್ತಾರೆ, ಸದರಿಯವನು ಆಡಿದ ಮಾತು ಜಾತಿ ಆಧಾರದ ಮೇಲೆ ಎರಡು ವರ್ಗಗಳ ಮಧ್ಯ ವೈರತ್ವ ಬೆಳೆದು ಶಾಂತತೆಗೆ ಧಕ್ಕೆ ತರುವಂತೆ ಕೃತ್ಯ ಎಸಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 10/2015, PÀ®A 447, 436 L¦¹ :-
¢£ÁAPÀ 24-01-2015 gÀAzÀÄ ¨É½UÉÎ 07-15 UÀAmÉUÉ ¸ÀĨsÁ±À gÀvÀß ¢é.zÀ.¸À gÀªÀgÀ ªÉƨÉÊ®UÉ ±ÀAPÀgÀ ªÁºÀ£À ZÁ®PÀ DºÁgÀ ¸ÁUÁtÂPÉ ªÁºÀ£À ZÁ®PÀgÀÄ PÀgÉ ªÀiÁr PÀZÉÃjUÉ ¨ÉAQ ºÀwÛgÀÄvÀÛzÉ JAzÀÄ w½¹zÀ £ÀAvÀgÀ ¥ÉưøÀ ¤AiÀÄAvÀæt PÉÆoÀr ¸ÀASÉå 100 PÉÌ PÀgÉ ªÀiÁr PÀZÉÃjAiÀÄ°è ¨ÉAQ ºÀwÛgÀÄvÀÛzÉAzÀÄ w½¸À¯ÁV ¥ÉưøÀ oÁuÁ¢AzÀ CVß±ÁªÀÄPÀ oÁuÁPÉÌ PÀgÉ ªÀiÁrgÀÄvÁÛgÉ, CVß ±ÁªÀÄPÀ ¹§âA¢ ªÀÄvÀÄÛ C¢üPÁjUÀ¼ÀÄ ¦üAiÀiÁ𢠲æäªÁ¸À §®ÆègÉ ²±ÀÄ C©üêÀÈ¢Ý AiÉÆÃd£Á¢üÃPÁjUÀ¼ÀÄ ©ÃzÀgÀ gÀªÀgÀ PÀbÉÃjUÉ §AzÀÄ ¨ÉAQ £ÀA¢¹gÀÄvÁÛgÉ, PÀbÉÃjAiÀÄ°èAiÀÄ zÁR¯ÁwUÀ¼ÀÄ, ¦oÉÆÃ¥ÀPÀgÀt, C®ªÀiÁjUÀ¼ÀÄ, PÀÄað, mɧ®UÀ¼ÀÄ ºÁUÀÆ EvÀgÉ zÁR¯ÁwUÀ¼ÀÄ ¨ÉAQAiÀÄ°è ¸ÀÄlÄÖ £Á±ÀªÁVgÀÄvÀÛªÉ, AiÀiÁgÉÆà QrUÉrUÀ¼ÀÄ PÀbÉÃjAiÀÄ ªÀÄÄRå¨ÁV® Qð MqÉzÀÄ PÀbÉÃjAiÀÄ°èAiÀÄ zÁR¯ÁwUÀ½UÉ ¨ÉAQ ºÀaÑgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ °TvÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥ÉưøÀ oÁuÉ UÀÄ£Éß £ÀA. 13/2015, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 23-01-2015 ರಂದು ಫಿರ್ಯಾದಿ ಸರುಬಾಯಿ ಗಂಡ ಗಣಪತರಾವ ಕಾಂಬಳೆ ವಯ: 55 ವರ್ಷ, ಸಾ: ಆಳಂದಿ ರವರು ತಮ್ಮ ಭಾವನ ಮಗ ದಶರಥ ಇಬ್ಬರು ಕೂಡಿ ತನ್ನ ಮಗಳ ಅತ್ತೆ ಹುಲಸೂರ(ಕೆ) ಗ್ರಾಮದಲ್ಲಿ ಮೃತಪಟ್ಟಿದ್ದರಿಂದ ಮಣ್ಣಿಗೆ ಹೋಗಿ ನಂತರ ಫಿರ್ಯಾದಿಯವರು ದಶರಥ ಮತ್ತು ಅಣ್ಣನ ಹೆಂಡತಿ ಗುನಾಬಾಯಿ ಮೂವರು ಕೂಡಿ ಹುಲಸೂರ ಶಿವಾರದಿಂದ ಖೇಡ ಗ್ರಾಮಕ್ಕೆ ನಡೆದುಕೊಂಡು ಬಂದು ಅಲ್ಲಿ ಯಾವುದೆ ವಾಹನ ಇರದ ಕಾರಣ ಖೇಡ ಗ್ರಾಮದಿಂದ ಸಂಗಮದವರೆಗೆ ನಡೆದುಕೊಂಡು ಹೊಗೋಣ ಅಂತ ಎಲ್ಲರು ಕೂಡಿ ಖೇಡ ಸಂಗಮ ರೋಡಿನ ಮುಖಾಂತರ ನಡೆದುಕೊಂಡು ಹೊಗುವಾಗ ಖೇಡ ಗ್ರಾಮ ದಾಟಿ ಸ್ವಲ್ಪ ಮುಂದೆ ವೀರಶೇಟ್ಟಿ ಪಾಟೀಲ ರವರ ಹೊಲದ ಹತ್ತಿರ ಹೊದಾಗ ಖೇಡ ಗ್ರಾಮದ ಕಡೆಯಿಂದ ಮೋಟಾರ್ ಸೈಕಲ್ ನಂ. ಕೆಎ-39/ಜೆ-6950 ನೇದರ ಚಾಲಕನಾದ ಆರೋಪಿಯು ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ಫಿರ್ಯಾದಿಯವರ ಅತ್ತಿಗೆ ಗುನಾಬಾಯಿ ರವರಿಗೆ ಹಿಂದಿನಿಂದ ಡಿಕ್ಕಿ ಪಡಿಸಿದಾಗ ಅವಳು ಅಂಗಾತವಾಗಿ ರೋಡಿನ ಮೇಲೆ ಬಿದ್ದಳು ಪರಿಣಾಮವಾಗಿ ಆಕೆಯ ತಲೆಯ ಹಿಂಭಾಗದಲ್ಲಿ ಭಾರಿರಕ್ತಗಾಯವಾಗಿ ಬೆಹೊಸ ಆದಳು, ಆಗ ಸದರಿ ಆರೋಪಿಯು ತನ್ನ ಮೋಟಾರ ಸೈಕಲ ನಿಲ್ಲಿಸಿ ಅವನು ಬಂದು ನೋಡುವಾಗ ಘಟನೆಯನ್ನು ನೋಡಿ ಜನರು ಸೇರಿದಾಗ ಸದರಿಯವನು ಅಲ್ಲಿಂದ ತನ್ನ ಮೋಟಾರ ಸೈಕಲ ತೆಗೆದುಕೊಂಡು ಓಡಿ ಹೊಗಿರುತ್ತಾನೆ, ಯಾರೋ ಒಬ್ಬರೂ ಅಂಬುಲೆನ್ಸಗೆ ಫೋನ ಮಾಡಿ ತಿಳಿಸಿದಾಗ ಅಂಬುಲೆನ್ಸ್ ಬಂದಾಗ ಅದರಲ್ಲಿ ಫಿರ್ಯಾದಿಯವರ ಅತ್ತಿಗೆಗೆ ಇಲಾಜ ಕುರಿತು ಫಿರ್ಯಾದಿ ಮತ್ತು ದಶರಥ ಇಬ್ಬರು ಕೂಡಿ ಹಾಕಿಕೊಂಡು ಭಾಲ್ಕಿ ಸರಕಾರಿ ಆಸ್ಪತ್ರೆಗೆ ತರುವಾಗ ದಾರಿಯಲ್ಲಿ ಫ್ಯಾಕ್ಟ್ರಿ ಹತ್ತಿರ 5 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾಳೆ, ಆದರೂ ಸಹ ಇನ್ನೂ ಜಿವಂತ ಇದ್ದಿರಬಹುದು ಅಂತ ತಿಳಿದು ಆಸ್ಪತ್ರೆಗೆ ತಂದಾಗ ಆಸ್ಪತ್ರೆಯಲ್ಲಿ ವೈದ್ಯರು ನೋಡಿ ಗುನಾಬಾಯಿರವರು ಮೃತಪಟ್ಟಿರುತ್ತಾರೆ ಅಂತ ತಿಳಿಸಿದರು ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.